Books / Who You Truly Are

1. Who You Truly Are

Story 1

·©´" LƒÊfl@"X @G~´"....

≥´'@Gfl ˛ª≈"': ©´©"X≠˚´©" ·ƒ´I ˜ƒ´GÌ@"ˆ"y ∏m¨´", ƒ´"∑" ^m˙´ºÊÛŒ©´¨´ ^©´"¥Ó´ƒ´ƒÊ∑´¨"· Ù¨´¤" ^S¨´ƒÊ ƒ´"Z ^m˙´~Ê{´¨´ Ó"{´ƒ´]∑"@G∑´|¨´¤~", ·ƒ´I VFÊBÊ´ ƒ´"m|´ˆ"y ¥Ó"·U·¶, ^¯˘ ¨"X~"@""ƒ´ ˛≥´"∑´{´ F´U'@"©´"≠ Î|, "©´©´X≠ ≥"·Ï≥´¨", ƒ´"©"∑" B"X·¨´ BÊ∑" ^ΔF"'·. ±¨´" Ù¯˘ BÊ∑´X ‡∑´ ·ƒ´I ˛≥´"∑´{´ F´U'@"©´"≠ Ψ´"ƒ´I¨"Xm¨´©"≠· ƒ´G˚´"ƒ´I|Ì˘. ·ƒ´I Ù¯˘ ±BÊ~´ƒ´©´X≠ ≥´B´ ≥"·Ï≥´"˛Ú·'. ·ƒ´I ±◊¨Êt˛Zˆ´ ºÊÛ©´ƒ´©´"≠ ≥"·Ï≥´"˛Ú·'!

©´ƒ´"Z ˆÊ@"Œˆ´vƒ´"∑´{´¯˘ ¥ÓÊ∑´ƒ´˜ß¨´ƒ´'∑" ©Ê©´" ≥ʈ´ΔF´"' ˆ"Ì≥´ ˙"∑"@""ƒ´ƒ´©"m¨´" _m¶˙´ƒÊfl ˛ª|´"˙´Ú¨"! ˛ª≈"', ∑´"´"∑´{´", ƒ´"X~´" ∏∑"@"ƒ´Êfl´"˙ÊÚ~". ƒ"X¨´Ì©"@" ∏∑"@" ∑´"´"∑´{´" F´Ô´tˆ´vƒ´"ƒ´©´"≠ ƒ´"Z ˆ"}∑" ·¶, ·ƒ"· FÊÔ~´ƒ´©´"≠ Î|ˆ"X{´" ƒ´m˙" B"·{´"˙ÊÚ~". n~´˚´©"@" ∏∑"@" ∑´"~´"∑´{´", ^ƒ´~"· FÊÔ~´ƒ´©´"≠ B"·ªˆ"X˚´"˙ÊÚ~". ƒ´"X~´©" ∏∑"@" ∑´"~´"∑´{´", ·ƒ´I ˆ´¯@"Ó"·ˆÊ¨´"¨´©´"≠ B"·ªˆ"X˚´"ƒ´I¨´ΔF"'· ^Ì˘¨", ƒ´"Z iF´¯˙Êmz´¨´¯˘ ±≥´qÚ B"Xm|¨´"¤, ·ƒ´I F´'·ˆ"¸@"¯˘ V˛Ú·wŒÊ∑´"ƒ´m˙" ©"X·¶ˆ"X{´" ˙ÊÚ". ƒ´"fl·∑´ ©Ê©´" @Gƒ´ ∏∑"@" ∑´"~´"ƒ"m¨´" ˛ª≈"˙´Ì˘ƒ"? ·ƒ´I F´'·ˆ"¸@"¯˘ V˛Ú·wŒÊ∑´"ƒ´I¨"Xm¨"· ^Ì˘¨", F´Ô´tˆ´vƒ´"∑´{´©´"≠ ±ƒ´"X§Ê∑´vƒÊfl ˛ª@""ƒ´m˙" ƒ´"Z©´"≠ ˙´@G~´" ƒ´G˚´"˙"Ú·©"! ±¨´¤'m¨´ ߨ´H~Êfl': ©´ƒ´"Z ˆÊ@"Œˆ´vƒ´"∑´{´" ∏Œm◊¨´ˆ´´ƒÊfl¨´"¤, ƒ´"Z©´"≠ ≥´˙´˙´ƒÊfl ƒ´"Z Ï"˛@"mp Æ©´ƒ´"∑´X ˆ"Xm˚"X@""t˙´Úƒ".

ƒ´"∑"Xm¨´" ƒ´""_tƒÊ¨´ ÏΔF´@"ƒ´©´"≠ ˛ª≥´Ì" Ùp⁄≥´"˙"Ú·©". ·ƒ´I ƒ´"Z ‡ F´v@Gwƒ´©´"≠ ƒ´""flß, B´'¨Êx~´ˆ"y ˜m|~´"fl¨Ê∑´, F´vƒÊ≥´ƒ´©´"≠ ˆ"}∑"Xm˚Êfl©´ ƒ´tqÚflm˙´ Ó"·~"@Gfl~´"˛Ú·' nm¨´" ±zÊx≥´©" ˆ"X˚´∏§"˘. ƒÊ≥´Úƒ´ƒÊfl ƒ´"Z ƒ´tqÚ˙´x¨´¯˘ ∏B´{´ΔF´"'

ßmB´ BÊ∑´X ƒ´"'@" ˆ´S¨"

¥ÓÊ∑´ƒÊfl, ƒ´"Z¯˘ ºÊ∑´…˙´ƒÊ∑´Ì" ƒ"X¨´§Ê∑´"˙´Ú¨" nm¨´" ±zÊx≥´©" ·˚´"˙"Ú·©".

¥ÓÊ∑´ƒ´©´"≠ [¿"' Vª¨"Ì˘ƒ´« `ƒ´"XŒÌƒÊ∑´"˙´Ú¨".

F´v˛\Xm¨´" ˜ƒ´GÌ@" F´vƒÊ≥´¨´¯˘@"X um¨´" ÏΔF´@"ƒ´©´"≠ ›´›"Œ∑" ±@""¤ ˆ"X{´ §Ê∑´"˙´Ú¨". ƒ"X¨´Ì©"@" F´vƒÊ≥´¨´¯˘ ©Êƒ´I ƒ´"X~´" F´vƒ´""_ƒÊ¨´ VF´ΔF´˙´"Ú∑´{´©´"≠ ±@""¤ˆ"Xm¶¨"¤ƒ´I Æ ‡z"X·F´ΔF´˙´"Ú, ˆ"·©"X·F´ΔF´˙W BÊ∑´X ˆ´Ô~"X·F´ΔF´˙W. VF´ΔF´˙W nm¨´~"·©´" ? "VF´ΔF´˙W' nm¨´" "ˆ´"ª˙´"ˆ"X{´" ƒ´I¨´"', VF´`ΔF´˙W nm∏ F´¨´¨´ ^©´"ƒÊ¨´ƒ´©´"≠ ˛ª≈"'. ^¨´´S¨´Œ "ˆ´"ª˙´"ˆ"X{´" ƒ´I¨´"' nm¨´ΔF"'· B"X~´˙´" Ó"·"·©´X ^Ì˘. ˆ"·ƒ´Ì ∑´"´"∑´{´ ∏ª ˆ´"ª˙´"ˆ"X{´" ƒ´I¨"· n§Ê˘ ˆ"Ì≥´ƒ´©´X≠ ƒ´G˚´"˙´Ú¨"!

∑´"´"ƒ´I um¨´" F´v∏̃ʨ´ ß¶ƒ´"|¤©´m˙" Æ ›Ê̈´z´qÚ ƒ´"˙´"Ú ƒ´Lv! F´v˛\Xm¨´" ˆ´¯˘©´ÌX˘ ƒ´Lv¨´ um¨´mz´ Ï´"˙´Ú¨". ˆ´Ì"˘ ƒ´LvƒÊfl B"X~´∏´Ì" ©Êƒ´I ƒ´G˚´Ó"·ˆÊ¨´"¨"·©"m¨´", ˆ´Ì˘©´"≠ ›´XFÊflß, ƒ""´"∑´" ·˚´"ƒ´I¨´". ^¨"· '·˛, F´v˛\X∏»~´ÌX˘ ^˚´fl¨" ºÊÛ©"X·¨´@". F´v˛\X∏»~´ÌX˘ ^˚´fl¨" ˙Êt©´m¨´ Æ `´m˙´~´ƒÊ¨´ ±©´m¨´.

um¨´" ¨"X˚´d ˆ´Ì˘©´"≠ ≥´"˙´"Ú˛Ú~´"ƒ´ ƒ´Lv¨´ ^Ìfl©´ ˆ"{´∑" ˙´m¨´" "©Ê∑´"˙´Ú¨"? ± ˆ´Ì"˘ ˆ´˙´Ú'≥´ÌN¿"', ˆ"˙´ÚÌN¿"', ƒ""´"∑´" B"Xm|, ƒ´Lvƒ"· ±∑´"ƒ´ΔF´'´¯˘, ƒ´Lv¨´ ¥ÓÊ∑´ƒ"«m¨´"ª¨´" Ï"ˆ"yÌ˘ƒ´« ˙"∑"¨´"Bʈ´ÌN˚´"˙´Ú¨". ©Ê©´" B"·{´"˛Ú´"ƒ´I¨´" ≥´' ˙Ê©"? ^¨"· '·˛, ·ƒ´I u∏» ¨"·B´◊¨Ê'∑´{ʨ´ ∑´"~´"∑´{´ ≥Ê≠◊¨´tˆ"y ∏m¨Ê∑´, ƒ´"Z¯˘~´"ƒ´ Ï"S¨´t˙"@"" ≥´mF´«wŒƒÊfl ^¨´…z´tƒÊ∑´"˙´Ú¨". ƒ"XZ{´fl~´"ƒ´ ¨´"ƒ´GŒm≥´¨´ ∑´˚"d∑´{´" ˙ʃÊfl"· ƒ´G@"ƒÊ∑´"˙´Ú¨". ˆ´Ì"˘ nm˙´B´"¨"· ±¨´~´X, z´qÚ@""˙´ƒÊ¨´ ƒ´Lv¨´ ^Ìfl`m¨´ ˆ´Ì˘©´"≠ ˆ"˛Ú¨Ê∑´, ƒ´Lv¨´

ನೀನು ನಿಜವಾಗಿಯೂ ಯಾರು. . .

���…ದೇ ರೀತಿ ಒಬ್ಲ ಸಜೀವ ಗುರುಗಳು ನಿಮ್ಮ ಬಳಿ ಬಂದಾಗ ���…ಥವಾ ನೀವು ಒಬ್ಬ ಸಜೀವ ಗುರುಗಳ ಸಾನ್ಸಿ ಹೋದಾಗ, ನಿಮ್ಮ ಲಿ ರುವ ನಿತ್ಯಾನಂದ ಒಂದುಳಿದು, ಮಿಕ್ಕೆಲ್ಲವೂ ಚಿಕ್ಕ ಚೂರುಗಳಾಗಿ ಹರಿದು, ಕರಗಿ ಹೋಗುತ್ತದೆ. ಆದ್ದರಿಂದಲೇ ಗುರುವು ನಿಮ್ಮಲ್ಲಿ ಯಾವ ದುರ್ಮಾಂಸವನ್ನೂ ಒಳಗಿರಲು ಬಿಡದೆ, ಎಲ್ಲವನ್ನೂ ಹೊರತೆಗೆಯುವ ಒಬ್ಬ ಮಹಾನ್ ಶಸ್ತ್ರವೈದ್ಯ ಎಂದು. ನೀವು ಏನನ್ನಾದರೂ ಮುಚ್ಚಟ್ಟರೆ, ���…ದು ಗುರುವಿಗೆ ತಿಳಿಯುತ್ತಿ ದೆ. ಗುರುವಿನಿಂದ ಏನನ್ನೂ ವಿಲ್ಲ. ನೀವು ಮುಚ್ಚಿ ಟ್ಟಿದ್ದನ್ನು ���…ವರು ಕೂಡಲೆ ಹೊರತೆಗೆಯುತ್ತಾರೆ. ನೀವು ಒಂದು ಮೂಲೆಯಲ್ಲಿ ಬಚ್ಚಿ ಟ್ಟುಕೊಂಡರೆ, ���…ವರು ಏಮ್ಮ ನ್ನು ಕಂಡು ಹಿಡಿಯುತ್ತಾ ರಲ್ಲದೆ, ���…ವರು ಹೇಗೆ ನಿಮ್ಮ ನಿಮಗೆ ತಿಳಿಯುವುದಿಲ್ಲ. ನಿಮ್ಮ ಲ್ಲಿ ಹಾಗಾಗುವುದನ್ನು ಸುಮ್ಮ ನೆ ಕಾಣುತ್ತೀರಿ ���…ಷ್ಟೇ.

ಗುರುಗಳು ಮಾತನಾಡಬೇಕಾದ ���…ವಶ್ಯಕತೆಯೇ ಇಲ್ಲ. ���…ವರ ಒಂದು ನೋಟವೇ ಸಾಕು. ಕೇವಲ ಒಂದು ನೋಟದಿಂದಲೇ ���…ವರು ನಿಮ್ಮಲ್ಲಿ ಸಂಸ್ಕರಣೆಯನ್ನು ಆರಂಭಿಸಲು ಸಾಧ್ಯ. ���…ವರ ಒಂದು ನೋಟದಿಂದ ನಿಮ್ಮ ಮೇಲೆ ಪ್ರೀತಿಯ ಮಳೆಗರೆದು ನೀವು ಸ್ವರ್ಗದಲ್ಲಿ ರುವಂತೆ ಮಾಡಬಹುದು. ತಿಳಿಯಿರಿ, ಕೇವಲ ಒಂದು ನೋಟವೇ ಸಾಕು. ಬೇರೆ ಯಾವುದರ ���…ಗತ್ಯವೂ ಇಲ್ಲ. ಏಕೆಂದರೆ ಗುರುವು ಒಂದು ���…ತಿಶಯವಾದ ಶಕ್ತಿ

ನಾನು ಈಗಾಗಲೇ ವಿವರಿಸಿರುವ ಹಾಗೆ, ಉಪನಿಷತ್ ಎಂದರೆ 'ಕುಳಿತುಕೊಳ್ಳುವುದೇ ಹೊರತು, ಮತ್ತೇನೂ ���…ಲ್ಲ. ಶಿಷ್ಠನು ಗುರುವಿನ ಬಳಿ ಕುಳಿತಾಗ, ಗುರುವಿನಲ್ಲಿ ಉಂಟಾದ ���…ದೇ ���…ನುಭವವು ಶಿಷ್ಠನು ಗುರುವಿನ ���…ನುಭವಗಳನ್ನೇ ಪಡೆದಿರುವನೋ, ಯಾವ ಶಿಷ್ಠನಲ್ಲಿ ಗುರುವು ಪುನರುತ್ಪಾದಿಸಲ್ಪ ಸಂಸ್ಕರಣೆಯು ಹೇಗಾಯಿತೆಂಬ ಪ್ರರಣೆಗಳನ್ನು ಬರೆದಿಡುತ್ತಾನೆ: ತನ್ನಲ್ಲಿ ಆ ���…ನುಭವವು ಪೇಸಿತೆಂದು ಬರೆದಿಡುತ್ತಾ ನೆ. ಸಂಸ್ಕರಣೆಯ ಪ್ರಾರಂಭದಲ್ಲಿ ���…ವನಲ್ಲೆ ೀನಾಯಿತು, ಸಂಸ್ಕರಣೆಯು

���…ವನಲ್ಲಿ ಹೇಗೆ ಮುಕ್ತಾ ಯಗೊಂಡಿತು, ಹಾಗೂ ಆದು ಮುಕಾ ಯಗೊಂಡಾಗ, ���…ವನಲ್ಲೆ ೕನಾಯಿತು ಎಂದು ಬರೆದಿಡುತ್ತಾ ನೆ. ���…ವನ ಆ ವರದಿಯೇ 'ಉಪನಿಷತ್' ಎಂದು ಉಲ್ಲೇಖಿಸಲಾಗಿದೆ.

ಮೊದಲನೆಯ ಹಿಮಾಲಯ ಪ್ರವಾಸದಲ್ಲಿ, ಮೂರು ಉಪನಿಷತ್ತು ಗಳನ್ನು ���…ಳವಾಗಿ ���…ಧ್ಯಯನ ಮಾಡಿದವು. ಈಶ, ಕೇನ ಹಾಗೂ ಕಠ. ಎರಡನೆಯ ಹಿಮಾಲಯ ಪ್ರವಾಪದಲ್ಲಿ ಒಂದು ಸುಂದರ ವಿಷಯವಾದ ಗುರು-ಶಿಷ್ಠರ ಸಂಬಂಧದ ಬಗ್ಗೆ ಚರ್ಚಿಸಿದೆವು. ಈ ಗುರುಶಿಷ್ಠ ಸಂಬಂಧದ ���…ವಶ್ಯಕತೆಗೆ 'ನಿತ್ಕೋಷನಿಷತ್' – 'ನಿರಂತರವಾದ ಉಪನಿಷತ್' ಎಂದು ಹೆಸರಿಸಿದ್ದೇನೆ.

ಮೂರನೆಯ ಈ ಹಿಮಾಲಯ ಪ್ರವಾಸದಲ್ಲಿ ನಾನು ನನ್ನ ದೈವಿಕ ಹಾಗೂ ಆಧ್ಯಾತ್ಮಿಕ ���…ನುಭವಗಳ ಬಗ್ಗೆ ಮಾತನಾಡುತ್ತೇನೆ. ತಿಳಿಯಿರಿ, ನನ್ನ ಈ ಪ್ರವಚನಗಳ ಮೂಲಕ, ನಾನು ಹುಟ್ಟಿದಾಗಿನಿಂದ ನನಗಾದ ದೈವಿಕ ಹಾಗೂ ಆಧ್ಯಾತ್ಮಿಕ ���…ನುಭವಗಳನ್ನು ನಿಮ್ಮ ಮುಂದಿಡುತ್ತಿ ದ್ವೇನೆ.

ನೀವು ಯೋಚಿಸಬಹುದು, 'ಸ್ವಾಮೀಜಿಯವರ ���…ನುಭವಗಳಿಂದ ನನಗೇನು ಪ್ರಯೋಜನ' ಎಂದು. ನಾನಿದನ್ನು ಭಗವದ್ದೀತೆಯಲ್ಲಿ ಶ್ರೀ ಕೃಷ್ಣ ಸ ಸುಂದರವಾದ ಮಾತುಗಳಿಂದ ಏವರಿಸುತೇನೆ. ಶ್ರೀ ಕೃಷ್ಣನು 'ನೀವು ನನ್ನ ಜೀವನವನ್ನು, ನನ್ನ ಜೀವನದ ಸ್ಥಭಾವವನ್ನೂ ತಿಳಿದರೆ, ಮರಣವನ್ನು ���…ನುಭವಿಸುವುದಿಲ್ಲ, ಮೋಕ್ಷವನ್ನು ಪಡೆಯುತ್ತೀರಿ' ಎಂದು ಹೇಳಿದ್ದಾನೆ. ಮುಖ್ಯವಾಗಿ ಶ್ರೀ ಕೃಷ್ಣನು 'ನನ್ನ ಸ್ವಭಾವವನ್ನು ತಿಳಿದರೆ, ಮೋಕ್ಷವನ್ನು ಪಡೆಯುತ್ತೀರಿ', ಎಂದು ಹೇಳಿದಾಗ, ನಿಮಗೆ ಆಶ್ಚರ್ಯವಾಗಬಹುದು. ನೀವಿದನ್ನು ���…ನುಮಾನಿಸಿ, 'ಶ್ರೀ ಕೃಷ್ಣನು ಹೇಳುತ್ತಿ ರುವುದೇನ' ಎಂದೋ ���…ಥವಾ 'ಶ್ರೀ ಕೃಷ್ಣನ ಸ್ವಭಾವವನ್ನು ತಿಳಿದರೆ, ನಾನು ಹೇಗೆ ಮೋಕ್ಷವನ್ನು ಪಡೆಯಬಲ್ಲೆ ' ಎಂದೋ ���…ಶ್ಚ್ಚಯಸಪಡಬಹುದು. ನಿಮಗೆ ಒಂದು ಸಣ್ಣ ಕಥೆಯನ್ನು ಉದಾಹರಿಸಿ ಹೇಳುತೆ ೕನೆ.

Story 1 2

ನೀನು ನಿಜವಾಗಿಯೂ ಯಾರು. . .

ಮಾರನೆಯ ದಿನ ಸಿಂಹವು ಬಂದಾಗ, ಸಿಂಹದ ಮರಿಯು ಕಾಯುತಾ ನಿಂತಿತು.

ಇದೇ ರೀತಿ ಶಿಷ್ಠರೂ ಸಹ ಹೀಲರ್‍ಸ್ ದೀಕ್ಷೆ ಯ ಸಮಯದಲ್ಲಿ ಗುರುಗಳಿಗಾಗಿ ಕಾಯುತ್ತಿರುತ್ತಾರೆ! ಆಗಲೂ ಸಹ ಹಳೆಯ ಭಯಗಳು ನಿಮ್ಮಲ್ಲಿ ಮೇಲೇಳುವುವು., 'ಓ! ಈಗ ನಾನು ಒಂದು ಹೀಲಿಂಗ್ ಕೇಂದ್ರವನ್ನು ಆರಂಭಿಸಬೇಕಲ್ಲವೆ? 'ನನ್ನ ಜೀವನ ವಿಧಾನದಲ್ಲಿ ಬದಲಾವಣೆಯನ್ನು ಹೊಂದಬೇಕಲ್ಲ ವೆ?' ಈಗ ನಾನೇನು ಮಾಡಲಿ'? ಎಂದುಕೊಳ್ಳುವಿರಿ.

ಮರಿ ಸಿಂಹವು ತಾಳ್ಮೆಯಿಂದ ಕಾಡಿನ ���…ಂಚಿನಲ್ಲಿ ಸಿಂಹದ ಆಗಮನಕ್ಕಾಗಿ ಕಾಯುತ್ತಾ ನಿಂತಿತ್ತು. ಸಿಂಹವು ಕಂಡು ಜಂದರೆಡು ಹೆಚ್ಚಿ ಹಿಂದೆಗೆದುಕೊಳ್ಳುತ್ತಾ, ಮೇಕೆಗಳ ಗುಂಪಿನತ್ತೆ ನಡೆಯಲಾರಂಭಿಸಿತು. ಆದರೊ ���…ಶ್ವರ್ಯಕರವಾಗಿ ಸಿಂಹವನ್ನು ನೋಡಬೇಕೆಂಬ ಆಸೆ ಸಿಂಹದ ದಿಕ್ಕಿನಲ್ಲೇ ಮುಖ ಮಾಡಿತ್ತು. ಮತ್ತೆ ಹೋಗುತ್ತಾ, ಸಿಂಹಕ್ಕೆ ಹೇಳಿತೆ', 'ನೀನು ಇರುವಲ್ಲಿಯೇ ಇದು. ನಾನು ಇಲ್ಲಿಂದಲೇ ಮಾತನಾಡುತ್ತೇನೆ. ನಾನು ನಿನ್ನನ್ನು ಮರೆಯಲಾಗದಿರುವುದು ಸತ್ಯ. ಆದರೂ ನಮ್ಮಬ್ಬರ ನಡುವೆ ಸ್ವಲ್ಪ ���…ಂತರವಿರಲಿ ಎಂದು. ಸಿಂಹವು ಉತ್ತರಿಸಿತು, 'ನನಗದು ಪರೆದಾಗಿಲ್ಲ. ನೀನಿರುವಲ್ಲಿಯೇ ಇರು. ನಾವು ಈಗೆ ಮಾತನಾಡೋಣ' ಎಂದು.

ಸಿಂಹವು ಹೇಳಿತು 'ತಿಳಿದುಕೋ, ನೀನು ಒಂದು ಸಿಂಹ! ನೀನು ಬೇರೇನೋ ಆಗುವ ಪ್ರಯತ್ನದಲ್ಲಿ ನಿನ್ನ ನಿಜಸ್ಟಭಾವವನ್ನು ನಿಲ್ಲಕ್ಷಿಸುತ್ತಿದ್ದೀಯ! ಗಮನವಿಟ್ಟು ನೋಡು. ನಿನಗೂ ಹಾಗೂ ಆ ಮೇಕೆಗಳಿಗೊ ಇರುವ ವ್ಯತ್ಯಾಸವು ನಿನಗೇ ತಿಳಿಯುತ್ತದೆ' ಎಂದು.

ಸಿಂಹದ ಮರಿಯು ಕಿರುಚಿಕೊಂಡಿತು 'ಇಲ್ಲ! ಇಲ್ಲ! ���…ದು ಹೇಗಾಗುತ್ತದೆ? ನಾನು ಸಹ ���…ವುಗಳಂತೆ ಹುಲ್ಲುತಿನ್ನುತ್ತೇನೆ. ���…ವುಗಳಂತೆಯೇ ನಾನೂ ಜೀವಿಸುತ್ತಿದ್ದೇನೆ' ಎಂದು.

ಇದು ನೀವು ನನಗೆ ಹೇಳುವಂತೆ, 'ನಾನು ಹೇಗೆ ಜ್ಞಾನೋದಯ ಹೊಂದಲಿ? ನಾನು ಗೃಹಸ್ಸ, ನನಗೆ ಮದುವೆಯಾಗಿದೆ. ನನಗೆಷ್ಕೋ ಜವಾಬ್ದಾರಿಗಳಿವೆ. ಪರಿಹರಿಸಿಕೊಳ್ಳಬೇಕಾದ ಎಷ್ಟೋ ಸಮಸ್ಯೆಗಳಿವೆ. ನನ್ನಲ್ಲಿ ಎಷ್ಟೊಂದು ಸಂಸ್ಕಾರಗಳಿವೆ. ನನ್ನಿಂದೇನು ತಾನೆ ಮಾಡಲು ಸಾಧ್ಯ?' ಎಂದು.

ಸಿಂಹವು ಎದುರುತ್ತರಿಸಿತು, 'ಎಲ್ಲೆ ಮೂರ್ಖ! ಮೂಲಭೂತವಾದ ಈ ಎಷಯವನ್ನು ನಿನ್ನನ್ನೇ ನೀನು ���…ವಲೋಕಿಸು. ಬೇರಾವ ಮೇಕೆಗೂ ನನ್ನ ಬಗ್ಗೆ ಮಹಿತಿ ಇಲ್ಲ. ಬೇರಾವ ಮೇಳೆಯೂ ನನಗಾಗಿ ಕಾಯುತ್ತಿಲ್ಲ. ನೀನು ಮಾತ್ರವೇ ನನಗಾಗಿ ಕಾಯುತ್ತಿರುವುದು. ಇದೊಂದರಿಂದಲೇ ತಿಳಿದುಕೋ - ನಿನಗೆ ನನ್ನ ಬಗ್ಗೆ ಏನೋ ಆಕರ್ಷಣೆ ಉಂಟಾಗಿದೆ ಎಂದು. ನೀನು ನನಗಾಗಿ ಇಲ್ಲಿ ಕಾಯಬೇಕಾಗಿರಲಿಲ್ಲ. ಹತ್ತಿರವಿರುವ ನದಿಗೆ ನನ್ನ ಜೊತೆಯಲ್ಲಿ ಬಾ. ಹಾಗೂ, ನೀರನಲ್ಲಿ ನಿನ್ನ ಬಿಂಬವನ್ನು ನೋಡು. ... ಹಾಗೂ ನನ್ನ ಮುಖವನ್ನೂ ನೋಡಬಹುದು' ಎಂದು.

ಗುರುಗಳು ಈ ಮಾತನ್ನು ಹೀಗೆ ಹೇಳುವಂತೆ, 'ನೀವೇಕೆ ನನ್ನ ಜೊತೆಗೆ ಹಿಮಾಲಯಕ್ಕೆ ಬರಬಾರದು'? ನಾನು ನದಿಯಲ್ಲಿ ನನ್ನ ಹಾಗೂ ನಿಮ್ಮ ಮುಖಗಳು ಒಂದೇ ಎಂದು ತೋರಿಸುತ್ತೇನೆ! ���…ಷ್ಟೇ ���…ಲ್ಲದೆ ಇನ್ನೂ ಹೆಚ್ಚಿನದನ್ನೂ ತೋರಿಸುತ್ತೇನೆ'! ಎಂದು.

ಆಗ ನೀವು ನಿಮಗೇ ಹೇಳಿಕೊಳ್ಳವಿರಿ, 'ಇಲ್ಲ! ಇಲ್ಲ! ���…ಲ್ಲ! ���…ಲ್ಲಿಗೆ ಹೋದರೆ ನನಗೇನಾಗುತ್ತದೋ ಯಾರಿಗೆ ಗೊತ್ತು! ���…ವರು ನನ್ನನ್ನು ವಶೀಕರಣ ಮಾಡಬಹುದು. ���…ವರು ನನ್ನ ನ್ನು ಹಿಮಾಲಯದಲ್ಲೇ ಬಿಟ್ಟು ಬರಬಹುದು. ಇಲ್ಲ! ಇಲ್ಲ! ನಾನು ���…ವರೊಡನೆ ಹೋಗುವುದಿಲ್ಲ' ಎಂದು.

ಮರಿ ಸಿಂಹಕ್ಕೆ ಹೇಳಿತು, 'ನಾವು ಇಲ್ಲೇ ನಿಂತು ಮಾತನಾಡೋಣ. ನೀನು ಎಲ್ಲಿ ನಿಂತಿದೀಯೋ ���…ಲ್ಲೇ ಇರು. ನಾನು ಇಲ್ಲೇ ಕೇಳಿಸಿಕೊಳ್ಳುತ್ತೇನೆ. ಏಕೆಂದರೆ ನನ್ನ ಬಳಿ ಬರಲು ನನ್ನ ���…ಭ್ಯಂತರವೇನಲ್ಲ. ಆದರೆ, ನನ್ನಮ್ಮ ಇರುವಳಲ್ಲಾ - ���…ವಳು ನನ್ನನ್ನು ಇನ್ನು ಮುಂದಕ್ಕೆ ಬರಲು ಬಿಡುವುದಿಲ್ಲ!'

ನೀನು ನಿಜವಾಗಿಯೂ ಯಾರು. . .

ಇದು ಯಾವರೀತಿ ಇದೆ ಎಂದರೆ, 'ನನ್ನ ಹೆಂಡತಿ ನನ್ನನ್ನು ಹೋಗಲು ಬಿಡುವುದಿಲ್ಲ' ���…ಥವಾ 'ನನಗೆ ತುಂಬಾ ಕೆಲಸವಿದೆ' ���…ಥವಾ 'ನನಗೆ ರಜಾ ಸಿಗುವುದಿಲ್ಲ' ���…ಥವಾ 'ನನಗೆ ಬೆನ್ನು ನೋವಿದೆ' ���…ಥವಾ 'ನನಗೆ ನಡೆಯಲು ಆಗುವುದಿಲ್ಲ' ಎಂಬುದಾಗಿ ನೀವು ಹೇಳಿದಂತೆ. ಒಟ್ಟನಲ್ಲಿ ನೀವು ಸಿಂಹವೆಂದು ಒಪ್ಪಿಕೊಳ್ಳಲು ನಿಮಗೆ ಏಕೆ ಆಗುತ್ತಿಲ್ಲ ವೆಂದು ನೀವು ಗುರುಗಳಿಗೆ ಕೊಡುತ್ತಿರುವ ಕಾರಣಗಳಿವು.

ಆಗೆ ಸಿಂಹವು ಹೇಳುತ್ತದೆ, 'ಆಯಿತು, ನಾನು ಇಷ್ಟು ಮಾತ್ರ ಹೇಳುತ್ತೇನೆ. ನನ್ನ ಹಾಗೂ ನಿನ್ನ ಬಿಂಬವನ್ನು ನದಿಯ ನೀತ್ತು ನೀನು ಒಂದೇ ಎಂದು ಸಾಬೀತು ಪಡಿಸುತ್ತೇನೆ. ಆದರೆ ನಿನ್ನನ್ನು ಬಲವಂತೆ ಮಾಡುವುದಿಲ್ಲ. ಇನ್ನೊಂದು ವಾರದಲ್ಲಿ ನಾನು ಪುನಃ ನೀನು ತಯಾರಾಗಿದ್ದರೆ, ಇದೇ ಜಾಗಕ್ಕೆ ಬಂದು, ನನಗಾಗಿ ಕಾದಿರು. ನಾನು ನನ್ನನ್ನು ಕರೆದೊಯ್ಯುತ್ತೇನೆ. ಇಲ್ಲವಾದಲ್ಲಿ, ನನ್ನನ್ನು ಮರೆತು ಬಿಡು ನನ್ನ ನೆನಪನ್ನು ಮಾಡಿಕೊಳ್ಳಬೇಡೆ. ಎಲ್ಲಾದರೂ ಹಾಳಾಗಿ ಹೋಗು.' ಎಂಬ ಕಟ್ಟಕಡೆಯ ಮಾತನ್ನಾಡಿ, ಸಿಂಹವು ಕಾಡಿಗೆ ಹೊರಟು ಹೋಯಿತು.

ಸಿಂಹದ ಮರಿಯು ಆ ಒಂದು ವಾರದಲ್ಲಿ ಯಾವ ಸ್ಥಿತಿಯಲ್ಲಿ ತ್ತೆಂದು ನಾನು ಹೇಳಬೇಕಾಗಿಯೇ ಇಲ್ಲ. ���…ದೇ ರೀತಿ, ನೀವು ಗುರುಗಳಿಂದ ದೂರವಿದ್ದಾಗ, ನಿಮಗಾಗುವ ಬವಣೆ ಎಂತಹುದೆಂದು ನಿಮಗೆ ತಿಳಿದಿದೆಯಲ್ಲವೆ! ನೀವು ನಿಮ್ಮೊಳಗೇ ಕ್ಷೋಭೆಗೊಳಗಾಗುವಿರಿ. ಕೆಲವೊಮ್ಮೆ ಗುರುಗಳ ಮಾತುಗಳ ಪರವಾಗಿಯೂ, ಕೆಲವೊಮ್ಜೆ ವಿರುದ್ದ ವಾಗಿಯೂ ಯೋಚಿಸಿ, ���…ನಿಶ್ಚಿತತೆಯಿಂದ ಹೊಯ್ದಾಡುವಿರಿ. ಆಶ್ರಮದ ವೈಬ್‍ಸೈಟನ್ನು ಪದೇ ಪದೇ ಪರಿಶೀಲಿಸುವಿರಿ. ನಿಮ್ಮ ಲ್ಯಾಪ್‌ಟಾಪನ್ನು ತೆರೆದಾಗಲೆಲ್ಲಾ ���…ಥವಾ ಕಂಪ್ಯೂಟರ್ ನೀವು ಮಾಡುವ ಮೊದಲು ಕೆಲಸವೆಂದರೆ, ಆಶ್ರಮದ ವೆಬ್‌ಸೈಟನ್ನು ಪರಿಶೀಲಿಸುವುದು. ಆಗ ತಕ್ಷ ಣವೇ ನೀವು ಯೋಚಿಸುವಿರಿ, 'ನಾನು ಈ ವಿಷಯಗಳಲ್ಲಿ ಬಹಳ ಆಸಕಿ ವಹಿಸಬಾರದು. ನಾನು ���…ತಿಯಾಗಿ ಇದರಲ್ಲಿ ತೊಡಗುತ್ತಿದ್ದೇನೆ. ಗುರುಗಳು ನನಗೇನು ಮಾಡುತ್ತಿದ್ದಾರೋ ತಿಳಿಯದಾಗಿದೆ. ನಾನು ���…ವರನ್ನೇ ಹಿಂಬಾಲಿಸುತ್ತಿರುವಂತಿದೆ. ನನಗೇನಾಗುತ್ತಿದೆಯೋ ನನಗೇ ತಿಳಿಯುತ್ತಿಲ್ಲ' ಎಂದು.

Story 1 3

ನೀನು ನಿಜವಾಗಿಯೂ ಯಾರು....

ಸಿಂಹವು 'ಎಲ್ಲವೋ ಮೂರ್ಖ! ಈಗ ನೋಡು, ನಾನು ನನ್ನ ಕೈಯನ್ನು ಎತ್ತಿದ್ದೇನೆ. ಯಾವ ಬಿಂಬವು ಕೈ ಎತ್ತುತ್ತಿದೆ ಎಂದು ನೋಡು' ಎಂದಿತು.

ಮರಿಯು ಒಂದು ಬಿಂಬದೆಡೆಗೆ ಕೈತೋರಿಸುತ್ತಾ ಹೇಳಿತು, 'ಆ ಬಿಂಬವು ಮಾತ್ರವೇ ಕೈಯನ್ನು ಎತ್ತುತ್ತಿರುವುದು' ಎಂದು. ಸಿಂಹವು 'ಹಾಗಾದರೆ ಈಗ ನಿನ್ನ ಕೈ ಎತ್ತು' ಎತ್ತು' ಎಂದಿತು.

ಸಿಂಹ ಹಾಗೂ ಮರಿಯ ಕಥೆ 2

ಈಗ ನನ್ನ ಜೀವನವನ್ನು ತಿಳಿದು, ವಿಮುಕ್ತರಾಗಿರಿ, ನಿಮಗೆಲ್ಲಾ ನನ್ನ ಜೀವನವು ತಿಳಿಯುವಂತಾಗಲಿ ಹಾಗೂ ನೀವು ���…ದರಿಂದ ಮುಕ್ತರಾಗುವಂತಾಗಲಿ. ನಿಮಗೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ತಿಳಿಯುವಂತಾಗಲಿ, ನಿಮಗೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜೀವನ ತಿಳಿಯುವಂತಾಗಲಿ ಹಾಗೂ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜೀವನವನ್ನು ಬಾಳುವಂತಾಗಲಿ – ನಿತ್ಯಾನಂದ ಎಂದರೆ ನಿರಂತರವಾದ ಮಹದಾನಂದ.

ಈ ಇಡೀ ���…ನುಭವವು ನಿಮ್ಮಲ್ಲಿ ಪರಿವರ್ತನೆಯನ್ನುಂಟುಮಾಡಲಿ ಹಾಗೂ ನಿಮಗೆ ವಿಶೇಷವಾದ ದೈವಾನುಗ್ರಹವಾಗಲಿ, ನೀವು ಗುರುಗಳೊಡನೆ ಸಂಬಂಧಿಸುವಂತಾಗಲಿ, ನಿಮ್ಮ ಆತ್ಮ ಪರಿವರ್ತಿಸಲಿ, ನೀವು ನಿರಂತರವಾದ ಮಹದಾನಂದ ನಿತ್ಯಾನಂದವನ್ನು ಪಡೆದು ಪ್ರಸರಿಸುವಂತಾಗಲಿ.

ಧನ್ಯವಾದಗಳು.

About The Author

ಮಾನವನ ಜೀವನದುದ್ದೇಶದ ಕೊನೆಯಿಲ್ಲದ ���…ನ್ವೇಷಣೆಯು ಈ ಸಾಲಿನಿಂದ ಕೊನೆಗೊಳ್ಳುತ್ತದೆ. ಪರಮಾನಂದವೇ ಹಾದಿ ಹಾಗೂ ಗುರಿ. ಇದು ಪರಮಹಂಸ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ���…ನುಭವ ಹಾಗೂ ಬೋಧನೆ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನಮ್ಮೊಡನೆ ಈಗಿರುವ ಒಬ್ಬ ಜ್ಞಾನೋದಯ ಹೊಂದಿದ ಗುರು ಹಾಗೂ ನವಕಾಲೀನ ���…ತೀಂದ್ರಿಯವಾದಿ.

ಪರಮಾನಂದವು ಕೊನೆಯಲ್ಲಿ ಸಿಗುವಂತಹುದಲ್ಲ., ಆದರೆ ���…ದರ ಹಾದಿಯೇ ಪರಮಾನಂದವೆಂಬ ���…ವರ ���…ನುಭವ ಸಹಿತ ಜ್ಞಾನವನ್ನು ಮೊದಲು ನೀಡುವುದೇ ���…ವರ ಜೀವಿತದ ಧ್ಯೇಯವಾಗಿದೆ. ಎಂದರೆ ದಿನದ 24 ಗಂಟೆಗಳಲ್ಲಿಯೂ ಪರಮಾನಂದದಲ್ಲಿ ಇರಲು ಸಾಧ್ಯವಾಗುವಂತಹ ಸ್ಥಿತಿ! ನಾವು ನಮ್ಮ ಜೀವಾವಕಾಶದಲ್ಲಿ ಶ್ರಮಿಸುವುದರ ಮೂಲಕ ಈ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದು ���…ವರು ತಿಳಿಯಪಡಿಸುತ್ತಾರೆ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ದಕ್ಷಿಣ ಭಾರದ ಒಂದು ಪ್ರಮುಖವಾದ ಆಧ್ಯಾತ್ಮಿಕ ಕೇಂದ್ರವಾದ ತಿರುವಣ್ಣಾಮಲೈ, ಎಂಬ ಊರಿನಲ್ಲಿ ಜನಿಸಿದರು. ತೀವ್ರ ಧ್ಯಾನ, ಹಾಗೂ ಯೋಗ, ತಂತ್ರ ಮತ್ತು ಇತರ ಪೌರಾತ್ಯ ���…ತೀಂದ್ರಿಯ ಜ್ಞಾನಗಳ ���…ಧ್ಯಯನದ ಮೂಲಕ ಆಂತರ್ಯದ ಪರಮಾನಂದ ಸ್ಥಿತಿಯನ್ನು ಹೊಂದಿದರು. ವೈಯಕ್ತಿಕ ���…ರಿವನ್ನು ಸ್ಫೋಟಗೊಳಿಸಿ ಆಧ್ಯಾತ್ಮಿಕವಾಗಿ ವ್ಯಕ್ತಿಗಳನ್ನು ಸೃಷ್ಟಿಸಲು ���…ವರು ಸ್ವಾನುಭವದಿಂದ ಪರಮಾನಂದದ ತಂತ್ರಶಾಸ್ತ್ರವನ್ನು ನಿರೂಪಿಸಿದ್ದಾರೆ.

ನಮ್ಮ ಸಹಜಸ್ಥಿತಿಯಾದ ಧ್ಯಾನದಲ್ಲಿ ಮುಳುಗಲು ���…ವರು ���…ಸಂಖ್ಯಾತ ಕ್ರಮವಿಧಾನಗಳನ್ನು ���…ವರು, 'ವಾಸ್ತವ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ಹಾಗೂ ಆಂತರ್ಯದಲ್ಲಿ ಆಳವಾದ ಪೂರ್ಣತೆಯನ್ನು ಪಡೆಯಲು, ಧ್ಯಾನವೊಂದೇ ಇಂತಹ ಬೀಗಗಳನ್ನು ತೆಗೆಯಬಲ್ಲ ಕೀಲಿಕೈ' ಎಂದು ಹೇಳುತ್ತಾರೆ.

About The Author 2

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂಸ್ಥೆಯು ಆಂತರಿಕ ಆನಂದಕ್ಕಾಗಿ ಪ್ರಪಂಚದಾದ್ಯಂತ ನಿಯೋಜಿಸಿರುವ ಆಂದೋಲನ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ���…ವತಾರವು, ವೈಯಕ್ತಿಕ ಪ್ರಜ್ಞೆಯನ್ನು ಸಮಗ್ರ ಪ್ರಜ್ಞೆಯನ್ನಾಗಿಸಿ, ವರಿಷ್ಠ ಪ್ರಜ್ಞಾ ಪರಿಧಿಯನ್ನು ಪ್ರವೇಶಿಸುವ ನೂತನ ಆವರ್ತವನ್ನು ನಿರ್ಮಿಸುವುದಾಗಿದೆ.

ಇದನ್ನು ಸಾಧಿಸಲು ಸಂಸ್ಥೆಯು ಒಂದು ಕೋಟಿ ಜನರಿಗೆ 'ನಿತ್ಯಧ್ಯಾನ' ಎಂಬ ವಿಶಿಷ್ಟವಾದ ಧ್ಯಾನ ದೀಕ್ಷೆಯನ್ನೂ, ಒಂದು ಲಕ್ಷ ಜನರಿಗೆ ಜೀವನ್ಮುಕ್ತ ದೀಕ್ಷೆಯನ್ನೂ ನೀಡಬೇಕೆಂದು ಉದ್ದೇಶಿಸಿದೆ.

ನಿತ್ಯಾನಂದ ಸಂಸ್ಥೆಯ ಕೇಂದ್ರಗಳು ಹಾಗೂ ಆಶ್ರಮಗಳು ಪ್ರಪಂಚದಾದ್ಯಂತ ಆಧ್ಯಾತ್ಮಿಕ ಪ್ರಯೋಗಾಲಯಗಳಂತೆ ನಡೆಯುತ್ತವೆ. ಈ ವಿದ್ಯಾಸಂಸ್ಥೆಗಳು ಧ್ಯಾನದಿಂದ ವಿಜ್ಞಾನದವರೆಗೆ ���…ನೇಕ ಚಟುವಟಿಕೆಗಳ ಮೂಲಕ ಸಂಶೋಧನೆಯನ್ನು ಬಯಲು ಮಾಡುವಿಕೆಗೆ ಸ್ಥಳ ಮತ್ತು ���…ವಕಾಶಗಳಾಗಿ ರೂಪಿಸಲ್ಪಟ್ಟಿವೆ. ಭೌತಿಕ ಮತ್ತು ಆಧ್ಯಾತ್ಮಿಕ ಜಗತ್ತುಗಳು ಮಿಲನವಾಗಿ ಜೀವನವನ್ನು ಸೃಷ್ಟಿಸುವಲ್ಲಿ, ���…ವು ಪರಿಮಾಣ ಆಧ್ಯಾತ್ಮಿಕತೆಯನ್ನು ಬೆಳೆಸುತ್ತವೆ.

���…ವು ಶೀಘ್ರವಾಗಿ ಪರಿಣಾಮಕಾರಿಯಾಗಿ ಬದಲಾವಣೆಗಳನ್ನು ಕೊಡುವಂತಹ ಖಚಿತ ಜೀವನ ಪರಿಹಾರಗಳನ್ನು ನೀಡುತ್ತಿವೆ. ���…ಂತರರಾಷ್ಟ್ರೀಯ ವೇದಿಕ್ ಹಾಗೂ ವಿಶ್ವವಿದ್ಯಾಲಯದ ಮೂಲಕ ಧ್ಯಾನ ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ನೀಡಲಾಗುತ್ತಿದೆ. ನಿತ್ಯಾ ಸ್ಪಿಂಚುಯಲ್ ಹೀಲಿಂಗ್ ಸಿಸ್ಟಂ ಮೂಲಕ ಉಚಿತ ಶಕ್ತಿ ಉಪಶಮನವನ್ನೂ, ಉಚಿತ ಯುವ ಶಿಕ್ಷಣವನ್ನೂ, ಕಲೆ ಮತ್ತು ಸಂಸ್ಕೃತಿಗೆ ಉತ್ಕೇಜನವನ್ನೂ ಸಾಮುದಾಯಿಕ ಕಾರ್ಯಕ್ರಮಗಳನ್ನೂ, ಉಚಿತ ವೈದ್ಯಕೀಯ ಶಿಬಿರಗಳನ್ನೂ ಉಚಿತ ಬೋಜನಗಳನ್ನೂ, ಭಾರTದಲ್ಲಿ ಲೈಫ್ ಜ್ವಿಸ್ ಟೆಕ್ಸಾಲಜಿಯೆಂಬ ಉಚಿತವಾದ ಒಂದು ವರ್ಷದ ವಸತಿಯುತ ತರಬೇತಿ ಕಾರ್ಯಕ್ರಮವನ್ನೂ, ಮಕ್ಕಳಿಗೆ ಒಳಾಂಗಣ ಗುರುಕುಲ ಪದ್ಧತಿಯ ಶಿಕ್ಷಣವನ್ನೂ, ಹಾಗೂ ಇಂತಹ ಇನ್ನೂ ಸೇವೆಗಳನ್ನೂ ಜಗತ್ತಿನಾದ್ಯಂತ ನೀಡಲಾಗುತ್ತಿದೆ. ನಿತ್ಯ ವೀರ ಸೇನಾದ ಆನಂದ ಸೇವಕರು ಸ್ವಯಂ ಸೇವಕರು ಪ್ರಪಂಚದಾದ್ಯಂತ ಹೆಚ್ಚುತ್ತಲಿರುವ ಸಮರ್ಪಿತ ಸ್ವಯಂ ಸೇವಕರನ್ನೊಳಗೊಂಡು ���…ತ್ಯುತ್ಸಾಹದಿಂದ ಸಂಸ್ಥೆಯನ್ನು ಬೆಂಬಲಿಸುತ್ತಿದ್ದಾರೆ.

ಲೈಫ್ ಬ್ಲಿಸ್ ಟೆಕ್ನಾಲಜಿ (Lbt)

ಲೈಫ್ ಬ್ಲಿಸ್ ಟೆಕ್ನಾಲಜಿಯು 18 ರಿಂದ 30 ವರ್ಷದೊಳಗಿನ ತರುಣರಿಗಾಗಿ ಪ್ರಾಯೋಗಿಕ ಜೀವನ ಚಾತುರ್ಯದ ಒಂದು ವರ್ಷದ ಉಚಿತ ವಸತಿಯುತ ಕಾರ್ಯಕ್ರಮ. ಕಾರ್ಯಕ್ರಮದ ಮೂಲವು ಪುರಾತನ ಪದ್ಧತಿಯ ವೈದಿಕ ವಿದ್ಯಾಭ್ಯಾಸವಾಗಿದ್ದು, ಇಂದಿನ ಕಾಲದ ಯುವಕರಿಗೆ ಒಳಗಿನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸುವಂತೆ ವಿನ್ಯಾಸಗೊಳಿಸಲಾಗಿದೆ. ಸೃಜನಶೀಲ ಬುದ್ಧಿ ಮತ್ತು ಸ್ವಾವಲಂಬನೆಗಳ ಶಿಕ್ಷಣವನ್ನು ಕೊಟ್ಟು, ವೃತ್ತಿಪರ ���…ಭಿರುಚಿಗಳನ್ನು ನೀಡುವುದರ ಮೂಲಕ ಆರ್ಥಿಕವಾಗಿಯೂ, ಆಧ್ಯಾತ್ಮಿಕವಾಗಿಯೂ, ಸ್ವಾವಲಂಬಿಗಳಾದ ಯುವ ಜನಾಂಗವನ್ನು ನಿರ್ಮಾಣಮಾಡುತ್ತದೆ.

ಇದಕ್ಕಿಂತಲೂ ಮಿಗಿಲಾಗಿ, ಒಬ್ಬ ಆತ್ಮಜ್ಞಾನಿಯ ರಕ್ಷಣೆಯಲ್ಲಿ ಕಲಿಯುವ ಸదవಕಾಶವನ್ನು ಜೀವನದಲ್ಲಿ ���…ತ್ಯಂತ ದೊಡ್ಡ ಸదవಕಾಶವನ್ನು ನೀಡುತ್ತದೆ.