← All Books

Unknown
by SPH Bhagavan Sri Nithyananda Paramashivam
Kannadaಇಂತಹವರ ಸಾಲಿನಲ್ಲಿ ಶ್ರೀರಾಮಕೃಷ್ಣ, ವಿವೇಕಾನಂದ, ರಮಣ, ಬುದ್ಧ, ಕ್ರಿಸ್ತ ಮುಂತಾದವರು ಅಗ್ರಗಣ್ಯರು. ಇತ್ತೀಚೆಗೆ ಈ ಸಾಲಿಗೆ ಸೇರ್ಪಡೆಯಾದ ಮಹಾನ್ ಯೋಗಿ, ಶ್ರೀ ಶ್ರೀ ಶ್ರೀ ನಿತ್ಯಾನಂದ ಪರಮಹಂಸರು. ಶ್ರೀ ನಿತ್ಯಾನಂದರು ಶ್ರೇಷ್ಠ ಗುರುವಾಗಿದ್ದಾರೆ. ಅವರಲ್ಲಿ ಒಬ್ಬ ಯೋಗಿಯಲ್ಲಿರಬೇಕಾದ ಸಕಲ ಗುಣಗಳು ಅಂದರೆ, ಶ್ರೋತ್ರೀಯ, ಅಕುಟಿಲ, ಆಕಾಮಹತ, ಬ್ರಹ್ಮನಿಷ್ಠಆತ್ಮಸಿದ್ದ, ಸ್ಥಿರ ಬುದ್ದಿ, ಅನಘ, ಸತ್ವಸ್ತವಿಚಿತೇಂದ್ರಿಯ, ದೀಘ್ರ ಬಂಧು, ದಯಾಳು, ಡಂಭಸೂಯಾದಿ ರಹಿತ, ಸಪರ ಹಿತಪರ, ಬೃಹದಲ್ಲಿಉಪರತ, ಪ್ರಶಾಂತ, ಮುಂತಾದ ಗುಣಗಳು ಮನೆ ಮಾಡಿಕೊಂಡಿವೆ. ಅವರ ಮಾತುಗಳು ಯೋಚಿಸಿ ಸಂಧಾನ ಮಾಡಿದ ವಚನಗಳಲ್ಲ. ದೈವೀ ಸ್ಫೂರ್ತಿಯು ಸಹಜವಾ