1. Open the Door... let the Breeze in!
ಅನುಕ್ರಮಣಿಕೆ
- ನೀನೇ ಬರಿದಾಗು
- ಜೀವನವನ್ನು ಅಂಗೀಕರಿಸಲು ಸಜ್ಜಾಗುವುದು
- ಒಂದು ಹೂಜಿಯಲ್ಲಿ ಸೂರ್ಯ
- ನಿಮ್ಮ ಸಾಮರ್ಥ್ಯದ ನಿಜವಾದ ಪರಿಶೋಧನೆ
- ಆಹಾ, ಈಗ ನಾನು ನೋಡಿದೆ!
- ನಿಮ್ಮ ಅರಿವನ್ನು ವರ್ಧಿಸುವುದು
- ಜ್ಯೋತಿಷ್ಠ ಮತ್ತು ಅದರಿಂದಾಚೆ
- ಜ್ಯೋತಿಷ್ಯಕ್ಕೆ ವೈಜ್ಞಾನಿಕ ತಳಹದಿ ಇದೆಯೇ?
- ನಿಮ್ಮ ಕರ್ತವ್ಯವನ್ನು ಮಾಡಬೇಡಿ!
- ಕರ್ತವ್ಯ Vis ಜವಾಬ್ದಾರಿ ಎಲ್ಲರಿಗೂ ತಿಳಿದಿದೆ!
- ನಿಮ್ಮ ದೇಹದ ಬುದ್ಧಿ ಶಕ್ತಿಯಲ್ಲಿ ವಿಶ್ವಾಸವಿಡಿ
- ಎದ್ದೇಳಿ ಮತ್ತು ನಾಟಕವಾಡಿ (ಮೇಲೇಳಿ ಮತ್ತು ನಲಿದಾಡಿ)
- ಆತ್ಮ ಸಂತೋಷದಿಂದಿರಿ (ಸ್ವಾಭಾವಿಕವಾಗಿರಿ
- ನಿಮ್ಮನ್ನು ನೀರಿ ಮತ್ತು ಕಿವಿಗೊಟ್ಟು, ಆಲಿಸಿ
- ಉತ್ತಮವಾಗಿ ಆಲಿಸಲು ಕಲಿಯುವುದು
- ನಗೆ ದೇವರೆಡೆಗೆ ನಿಮ್ಮ ದಾರಿ!
- ತಿರಣ ಡಿವಿದ್ಯಾರ್ಥಿ ನಗೆಯ ಆದವು. ಶಕ್ತಿ
ಅನುವಾದಕನ ನುಡಿ
ಧ್ಯಾನಪೀಠದ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಿದ್ದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅದೊಂದು ದಿನ ತಮ್ಮ ಸಂದೇಶಗಳೆಲ್ಲವೂ ತಮಿಳು ಹಾಗೂ ಇಂಗ್ಲೀಷ್ ಭಾಷೆಯಲ್ಲಿಯೇ ಇರುವುದನ್ನು ಗಮನಿಸುತ್ತಾ, ತಮ್ಮ ಕಾರ್ಯಕ್ಕೇತ ಕೇಂದ್ರ, ಕನ್ನಡ ನಾಡಾದ ಕರ್ನಾಟಕದಲ್ಲಿ ಇರುವುದರಿಂದ ಹಾಗೂ ತಮ್ಮ ಸಂದೇಶ ಸವಸ ಕನ್ನಡಿಗರನ್ನೂ ಮುಟ್ಟಬೇಕೆಂಬ ಸದುದ್ದೇಶದಿಂದ, ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಲು ತೀರ್ಮಾನಿಸಿ, ತಕ್ಷಣ ನನ್ನನ್ನು ಕೇಳಿದರು, "ನೀನು ಕೆಲವು ಪುಸ್ತಕಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸು" ಎಂದು. ಹಿಂದೆ ಮುಂದೆ ಯೋಚಿಸದೆ ಮರುಕ್ಷಣವೇ "ಗುರುವಾಜ್ಞೆ" ಎಂದೆ.
ಒಪ್ಪಿದೆನೋ ಸರಿ, ಆದರೆ ಪುಸ್ತಕ ಹಿಡಿದು ಕುಳಿತಾಗ ಅನಿಸಿತು, ಇದು ನನ್ನ ಮಿತಿಗೆ ಮೀರಿದ್ದೇನೋ ಎಂದು. ಆದರೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರ ಆಶೀರ್ವಾದ "ಹೆದರಬೇಡ, ಮುಂದುವರಿ, ಸ್ವಾಮಿ ನಿನ್ನ ಮೂಲಕ ಮಾಡುತ್ತಾನೆ'' ಎಂಬುದು ಧೈರ್ಯ ತುಂಬುತ್ತಿತ್ತು. ಕಡೆಗೂ ಧೈರ್ಯ ಮಾಡಿ ಕುಳಿತೆ. ಬರಿಯ ಕಾನೂನು ಮತ್ತು ಕಥೆ ಪುಸ್ತಕಗಳಲ್ಲೇ ಮುಳುಗಿದ್ದ ನನಗೆ, ಆಧ್ಯಾತ್ಮ ಸಂದೇಶ ಹೊತ್ತಿದ್ದ ಪುಸ್ಕಕ ಓದಲು ಆಸಕ್ತಿ ತಂದರೂ, ತರ್ಜುವೆಂಗ ವುಲುಕಾಡುವಂತಾಯಿತು. ಆನಂದ ಕಂದ ಚಕ್ರದಲಿ ಧ್ಯಾನಿಸುತ್ತಾ, THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಇಂದ ಕ್ಷಮಾಶೀರ್ವಾದ ಪಡೆಯುತ್ತಾ ನಿಧಾನಗತಿಯಲ್ಲಿ ನಡೆದ ತರ್ಜುಮೆ ಕಾರ್ಯ ಮುಗಿಸಲು ಸುಮಾರು ತಿಂಗಳುಗಳೇ ಹಿಡಿದವು.
ಈ ಕಾರ್ಯದಲ್ಲಿ ಸಹಕರಿಸಿದ ಶ್ರೀಮತಿ ಸೀತಾಲಕ್ಷ್ಮಿಯವರಿಗೂ, ಕೈಬರಹವನ್ನು ಕಂಪ್ಯೂಟರ್ ಬರಹವನ್ನಾಗಿ ಮಾಡಿಕೊಟ್ಟ ಶ್ರೀ ಸಿದ್ದೇಶ್ವರ ಎಂಟರ್ಪ್ರೆಸಸ್ನ ಶ್ರೀ ಅನಿಲ್ ಕುಮಾರ್ ರವರಿಗೂ, ಕಾಲಕಾಲಕ್ಕೆ ಪುಸ್ತಕಗಳನ್ನೂ ಮತ್ತು ಅಗತ್ಯ ಸಹಕಾರಗಳನ್ನು ನೀಡಿದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ಪಿಯ ಶಿಷ್ಯ ಶ್ರೀಯುತ ಆನಂದ ಸದಾಜಿತ್ (ದೊರೆಸ್ವಾಮಿ)ರವರಿಗೂ, ಕಾರ್ಯವೆ ಖರಿಗೆ ಸ್ಪೂರ್ತಿ ತುಂಬಿ ಅಂದವಾಗಿ ಪುಸ್ತಕ ರೂಪದಲ್ಲಿ ಮುದ್ರಿಸಿಕೊಟ್ಟ ಸ್ನೇಹೀತ, ಆದಿತ್ತ ಪ್ರಿಂಟರ್ನ ಶ್ರೀ ಪ್ರಕಾಶ್ಗೂ, ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಹಾಗೂ ಅವೇಳೆಯನ್ನದೆ ಸಹಕರಿಸಿದ ನನ್ನ ಬಾಳಸಂಗಾತಿ ವಿಜಯಳಿಗೂ ಕೃತಜ್ಞತೆಗಳನ್ನರ್ಪಿಸುತ್ತಾ ...
ಸದ್ಗುರುವಿನ ಪಾದಾರವಿಂದಗಳಲ್ಲಿ, ಈ ಭಾಷಾಂತರ ಕೃತಿಯನ್ನು ಅರ್ಪಿಸುವ,
ಜೀವನವನ್ನು ಅಂಗೀಕರಿಸಲು ಸಜ್ಜಾಗುವುದು
ನೀನೇ ಬರಿದಾಗು
ಜನಪ್ರಿಯವಾದ ಒಂದು ಜೆನ್ ಕಥೆ ಹೀಗೆ ಹೇಳುತ್ತದೆ...
ಒಂದು ದಿನ ಒಬ್ಬ ಪ್ರಸಿದ್ದ ಅಧ್ಯಾಪಕ (ಆಚಾರ್ಯ) ತತ್ವಶಾಸ್ತ್ರಕ್ಕೆ ಸಂಬಂಧಪಟ್ಟ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಲು ಜೆನ್ ಗುರು ನಾನ್ ಸೆನ್ ನನ್ನು ಭೇಟಿಯಾದ. ಆ ಗುರು ಕಾಡಿನ ಒಂದು ಗುಡಿಸಿಲಿನಲ್ಲಿ ವಾಸವಾಗಿದ್ದ. ಅವನನ್ನು ಭೇಟಿವೊಡಲು ಬಹಳ ದೂರ ನಡೆದು ಬರಬೇಕಾಯಿತು.
ಆತ ಗುಡಿಸಲಿನ ಬಳಿ ಬಂದಾಗ, ಗುರು ಟೀ ಮಾಡಲು ನೀರನ್ನು ಕುದಿಸುತ್ತಿದ್ದ. ಅಧ್ಯಾಪಕನ ತಲೆ ತುಂಬಾ ನಾನ್ ಸೆನ್ ನನ್ನು ಕೇಳಲು ಪ್ರಶ್ನೆಗಳೇ ತುಂಬಿದ್ದವು ಮತ್ತು ತಕ್ಷಣವೇ ಆತ ಪ್ರಶ್ನಿಸಲು ಪ್ರಾರಂಭಿಸಿದ.
'ತಡೆ' ಗುರು ಹೇಳಿದ. ಮೊದಲು ನಾವು ಟೀ ಕುಡಿಯೋಣ.
ಆದರೆ ಅಧ್ಯಾಪಕನಿಗೆ ತಾಳ್ಮೆ ಇರಲಿಲ್ಲ. ಅವನ ಪ್ರಶ್ನೆಗಳಿಗೆ ಉತ್ತರಗಳನ್ನಷ್ಟೇ ಅಲ್ಲ, ಅವನು ನಾನ್ಸೆನ್ಗೆ ತನ್ನ ಜ್ಞಾನ ಪ್ರದರ್ಶನ ಮಾಡಲು ಬಯಸಿದ್ದ. ಹೀಗಾಗಿ ನಾನ್ಸೆನ್ ಟೀ ಮಾಡುತ್ತಿರುವಾಗಲೇ ಆತ ತನ್ನ ಸಿದ್ಧಾಂತ ಹಾಗೂ ತತ್ವಶಾಸ್ತ್ರದ ಬಗ್ಗೆ ಮಾತನಾಡಲು ತೊಡಗಿದ. ನಾನ್ಸೆನ್ನ ಅಭಿಪ್ರಾಯ ಕೇಳುವುದು ಹಾಗೂ ತನ್ನ ಅಭಿಪ್ರಾಯ ಹೇಳುವುದು ಮಾಡಲು ಶುರು ಮಾಡಿದ.
ಕೊನೆಗೆ ನಾನ್ಸೆನ್ ಟೀ ಮಾಡುವುದನ್ನು ಮುಗಿಸಿ, ಟೀ ಪಾತ್ರೆ ಹಾಗೂ ಎರಡು ಖಾಲಿ ಕಪ್ಗಳನ್ನು ತಂದು ಒಂದು ಕಪ್ಪನ್ನು ಅಧ್ಯಾಪಕನ ಮುಂದಿಟ್ಟ
ನನ್ನ ಪ್ರಶ್ನೆಗಳನ್ನು ಯಾವಾಗ ಉತ್ತರಿಸುತ್ತೀರಿ? ನಾನು ನಿಮ್ಮಿಂದ ಕಲಿಯುವುದು ಬೇಕಾದಷ್ಟಿದೆ! ಗೌರವಯುತವಾಗಿ ಉದ್ಗಾರವೆತ್ತಿದ ಆ
ಉತ್ತರವಾಗಿ ನಾನ್ಸೆನ್ ವಿನಯವಾಗಿ ಅಧ್ಯಾಪಕನ ಲೋಟಕ್ಕೆ ಟೀ ಸುರಿಯಲು ಶುರುಮಾಡಿದ. ಲೋಟ ತುಂಬಿ ಹರಿಯುವವರೆಗೂ ಆತ ಸುರಿದ ಹಾಗೂ ಸುರಿಯುತಲೇ ಇದ್ದ.
ಜೆನ್ ಗುರುಗಳು ಹುಚ್ಚು ಹಿಡಿದವರಂತೆ ವರ್ತಿಸುವುದರಲ್ಲಿ ಪ್ರಸಿದ್ದರು. ಆದರೆ ಇದು ಸ್ವಲ್ಪ ಜಾಸ್ತಿಯೇ!
ಏನು ಮಾಡುತ್ತಿದ್ದೀರಿ, ನೀವು? ಕಾಣುತ್ತಿಲ್ಲವೇ ಟೀ ಲೋಟ ತುಂಬಿದೆ, ಇನ್ನೂ ಹಿಡಿಯಲು ಸಾಧ್ಯವಿಲ್ಲ! ವಿಸ್ಮಯವಾಗಿ ಅಧ್ಯಾಪಕ ಕಿರುಚಿದ.
ನಾನ್ಸೆನ್ ಮಂದಸ್ಕಿತನಾಗಿ ಕೇಳಿದ, ಹಾಗೇನು? ನಿನ್ನ ಲೋಟವನ್ನೇಕೆ ನೀನು ಖಾಲಿ ಮಾಡಿಲ್ಲ? ಜೆನ್ ಗುರುಗಳು ಒಗಟಾಗಿ ಮಾತನಾಡುವುದು ಸಾಮಾನ್ಯ. ಆದರೆ ಅಧ್ಯಾಪಕ ಬುದ್ಧಿವಂತ ಮತ್ತು ಆತನಿಗೆ ಅರ್ಥವಾಯಿತು.
ನಾನ್ಸೆನ್ ಮಾತನಾಡುತ್ತಿರುವ ಲೋಟ ಅವನೇ ಆಗಿದ್ದ! ಅವನಾಗಲೇ ಎರವಲು ತಂದ ತತ್ವಶಾಸ್ತ್ರ ಮತ್ತು ಗಳಿಸಿದ ಜ್ಞಾನದ ಮನೋಭಾವನೆಯಿಂದ ಎಷ್ಟು ತುಂಬಿ ಹೋಗಿದ್ದನೆಂದರೆ, ನಾನ್ಸೆನ್ ಆತನಿಗೆ ಬೇರೆ ಯಾವುದೇ ರೀತಿಯಿಂದ ಬೋಧಿಸಲು ಸಾಧ್ಯವೇ ಇರಲಿಲ್ಲ. ಹೊಸದನ್ನೇನಾದರೂ ಕಲಿಯಲು ಆತನಲ್ಲಿ ಆಸ್ಪದವೇ ಇರಲಿಲ್ಲ.
ನೀವು ಹೊಸದೇನಾದರೂ ಕಲಿಯುವುದಿದ್ದಲ್ಲಿ, ನಿಮ್ಮ ಲೋಟವನ್ನು ಖಾಲಿ ಮಾಡುವ ಅಗತ್ಯ ಇದೆ ... ಗುರು ಹೇಳಿದ. ''ನಿನ್ನ ಲೋಟವನ್ನು ಖಾಲಿ ಮಾಡುವುದು'' ಎಂಬುದರ ಅರ್ಥವೇನು? ನಾವೆಲ್ಲಾ ತುಂಬಾ ಗಂಟುಗಳನ್ನು
ಹೊತ್ತುಕೊಂಡೇ ಜೀವನ ಸಾಗಿಸುತ್ತೇವೆ, ಭೌತಿಕ ಗಂಟುಗಳನ್ನು ನಾವು ನೋಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು - ನಾವು ಹೊಂದಿರುವ ಎಲ್ಲಾ ವಸ್ತುಗಳು, ನಮ್ಮ ಮನೆಗಳು, ನಮ್ಮ ಹಣ, ನಮ್ಮ ಪ್ರಶಸ್ತಿ ಪತ್ರಗಳು... ಈ ಗಂಟು (ಮೂಟೆ) ಗಳನ್ನೆಲ್ಲಾ ನಿಮ್ಮ ಜೀವನದಿಂದ ಖಾಲಿ ಮಾಡಿ ಎಂದು ನಾನು ನಿಮಗೆ ಹೇಳಿದರೆ, ನಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಆದರೆ ನಿಮಾಗೆ ಅರಿವೇ ಇಲ್ಲದೆ, ನಿಮ್ಮ ಸಂಗಡವೇ ಸಾಗಿಸುತ್ತಿರುವ ಗಂಟು ಮೂಟೆಗಳ ಬಗ್ಗೆ ಏನು? ನಾವುಗಳೆಲ್ಲಾ ಜೀವನದ ಬಗ್ಗೆ ನಮ್ಮದೇ ಆದ ಮನೋಭಾವನೆಗಳಿಂದ ಮತ್ತು ತತ್ವ ಜ್ಞಾನಗಳಿಂದ ತುಂಬಿ ಹರಿಯುತ್ತಿದ್ದೇವೆ.
ಸೂರ್ಯನ ಅಡಿಯಲ್ಲಿ ಪ್ರತಿ ವಸ್ತುವಿನ ಬಗ್ಗೆ ನಾವು ನಮ್ಮದೇ ಆದ ಪೂರ್ವ ಭಾವೀ ಆಲೋಚನೆಗಳನ್ನು ಹೊಂದಿದ್ದೇವೆ. ಯಾವುದು ನಮಗೆ ಕೆಲಸಕ್ಕೆ ಬರುತ್ತದೆ... ಯಾವುದು ನಮಗೆ ಕೆಲಸಕ್ಕೆ ಬರುವುದಿಲ್ಲ ಎಂಬುದರ ಬಗ್ಗೆ ನಾವು ಈಗಾಗಲೇ ತೀರ್ಮಾನವಾಡಿ ಬಿಟ್ಟಿದ್ದೇವೆ. ನಮ್ಮ ಬಳಿ ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದೆ. ನಮ್ಮ ದನ್ನು ಬಿಟ್ಟು. ಆದರೆ ನಾವದನ್ನು ಯಾವಾಗಲೂ ಒಪ್ಪುವುದಿಲ್ಲ!
ಅದರ ಜೊತೆಗೆ, ನಾವು ಹೇಗೆ ಕಲಿಯುತ್ತೇವೆ, ಹೇಗೆ ಬದುಕುತ್ತೇವೆ, ಹೇಗೆ ಕ್ರಿಯಾತ್ಮಕವಾಗಿರುತ್ತೇವೆ ಎಂಬುದನ್ನು ಪ್ರೇರೇಪಿಸಲು ನಮ್ಮ ಪಾಲಿನ ಭಯ (ಭೀತಿ) ಮತ್ತು ಸ್ಮೃತಿಶಕ್ತಿಗಳನ್ನು ಹೊಂದಿದ್ದೇವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಸಂಪೂರ್ಣವಾಗಿ ತುಂಬಲು ಎಲ್ಲಾ ಏರ್ಪಾಟುಗಳನ್ನು ಹೇಗೆ ಮಾಡಿಕೊಂಡಿದ್ದೇವೆ ಎಂದರೆ ಅಲ್ಲಿ ಹೊಸದೇನಕ್ಕೂ ಸ್ಥಳವೇ ಇಲ್ಲ! ನೀವಿದನ್ನು ಓದುತ್ತಿದ್ದೀರೆಂದರೆ, ಅದರರ್ಥ ನೀವು ಹೊಸದೇನನ್ನಾದರೂ ಕಲಿಯಲು ನೋಡುತ್ತಿದ್ದೀರಿ.
ಒಬ್ಬ ತೀಕ್ಷ್ಣ ಬುದ್ಧಿಯ ಗಣಿತಜ್ಞ, ಜೌಸ್ಪೆನ್ಸ್ಕ್ರಿ ಎಂಬುವವ – ಒಂಟೆ ತತ್ವ ಜ್ಞಾನಿ ಗುರ್ರೆಫ್ ನನ್ನು ಕಲಿಯುವುದಕ್ಕಾಗಿ ಸಂಪರ್ಕಿಸಿದ. ಅಧ್ಯಾಪಕ ಮತ್ತು ಜೆನ್ ಗುರುವಿನ ತರಹ ಜೌಸ್ಪೆನ್ಸ್ಕಿ ಕೆಲವು ಅನುಮಾನಗಳ ಪರಿಹಾರವನ್ನು ಗುರ್ನೆಫ್ನಿಂದ ಬಯಸಿದ್ದ
ಯಾವಾಗಲೂ ತುಂಬಾ ಬುದ್ಧಿವಂತ ಹಾಗೂ ಸಫಲವಾದ ಜನಗಳಿಗೇ ಈ ಎಲ್ಲಾ ಅನುಮಾನಗಳೂ! ಹಸಿದ ಮನುಷ್ಯನಿಗೆ ಆಧ್ಯಾತ್ಮಿಕತೆಯ ಬಗ್ಗೆ ಯೋಚನೆ ಮಾಡುವುದಕ್ಕೆ ಅಭಿರುಚಿಯಾಗಲೀ... ಸಮಯವಾಗಲೀ ಸ್ವಾಭಾವಿಕವಾಗಿ ಇರುವುದಿಲ್ಲ. ಯಾವಾಗ ನಿಮ್ಮ ಬಟ್ಟಲು, ಸಂಪತ್ತು, ಜ್ಞಾನ ವೆಂತ ಸ ಫಲತೆಗಳಿಂದ ತುಂಬಿರುತ್ತದೆಯೋ ಆಗ ನಿಮಗೆ ಇನ್ನೂ ಏನನ್ನೋ ಕಳೆದುಕೊಂಡ ಹಾಗೆ ಯಾವುದೋ ಸ್ನಾದಿಷ್ಟವಾದ ರಂಚಿ ಲೋಪವಾದ ಅರಿವಾಗುತ್ತದೆ. ಆಗ ನೀವು ಆಧ್ಯಾತ್ಮಿಕತೆಯ ಕಡೆ ಹೆಜ್ಜೆ ಇಡಿ.
ಜೌಸ್ಪೆನ್ಸ್ಕಿ , ಗುರ್ರೆಫ್ನ ಬಳಿ ಬರುವಾಗಲೇ ಆತನೊಬ್ಬ ಪ್ರಸಿದ್ದ ವಾದ ಗಣಿತಜ್ಞ ನಾಗಿದ್ದು ಗಣಿತಶಾಸ್ತ್ರದಲ್ಲಿ ತನ್ನ ಹೆಜ್ಜೆ ಮೂಡಿಸಿದ್ದ. ತನ್ನ ಬುದ್ಧಿ ಶಕ್ತಿಯ ಬಗ್ಗೆ ಅವನಿಗೆ ಸ್ವಾಭಾವಿಕವಾಗಿಯೇ ಹೆಮ್ಮೆ ಇತ್ತು. ಆಗಲೇ ಅವನು ಜನ ಜನಿತವಾಗಿದ್ದ. ಆಂಡ್ ಡಾರಿಯನ್ನೊಡು ಇದ್ದಾಗ್ಯೂ, ಗುರ್ರೆಫ್ ನಿಂದ ತಾನು ಕಲಿಯುವುದು ಏನೋ ಇದೆ ಎಂದು ತಿಳಿಯುವ ಸಾಮರ್ಥ್ಯ ಜೌಸ್ ಪೆನ್ ಸ್ಕಿ ನಲ್ಲಿ ಸಾಕಷ್ಟಿತ್ತು. ಹೀಗಾಗಿ ಗುರ್ಡೆಫ್ನ ಬಳಿ ಸಾರಿ, ಆತ ಹೇಳಿದ... ಗುರುವೇ, ನಿಮ್ಮಿಂದ ನಾನು ಕಲಿಯಬಹುದಾದ ಬೇಕಾದಷ್ಟು ವಿಷಯಗಳಿವೆ, ನನಗೆ ಬೋಧಿಸುವಿರಾ?
ಆಗಬಹುದು, ಗುರ್ರೆಫ್ ಹೇಳಿದರು. ಕಲಿಯುವವರಿಗಾಗಿ ಅವರಲ್ಲಿ ಬೇರೆ ದಾರಿಯೇ ಇತ್ತು. ಜೆನ್ ಗುರುವಿನಂತಹದ್ದ ಲ್ಲ! ಅವರು ಸುಮ್ಮ ನೆ ಹೇಳಿದರು. ನಾನು ಪ್ರಾರಂಭಿಸುವುದಕ್ಕೆ ಮೊದಲು ನಿನಗೆ ಈಗಾಗಲೇ ಗೊತ್ತಿರುವ ವಿಷಯಗಳ ಬಗ್ಗೆ ಒಂದು ಪಟ್ಟಿಯನ್ನು ಏಕೆ ಮಾಡಬಾರದು? ಆಗ ನಾವು ಆ ವಿಷಯಗಳ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಮತ್ತು ನಾನು ನೀನು ಅಗತ್ಯವಾಗಿ ತಿಳಿಯುಬೇಕಾಗಿರುವ ವಿಷಯಗಳ ಬಗ್ಗೆ ಕೇಂದ್ರೀಕರಿಸಬಹುದು.
ಹೀಗಾಗಿ ಜೌಸ್ಪೆನ್ಸ್ಕಿ ಒಂದು ಕಾಗದ ಮತ್ತು ಲೇಖನಿಯೊಡನೆ ಪಟ್ಟಿ ಮಾಡಲು ಪಕ್ಕ ದ ಕೋಣೆಗೆ ಹೋಗಿ ಕುಳಿತುಕೊಂಡ.
ಜೌಸ್ಪೆನ್ಸ್ಕಿ ''ನನ್ನ ನೆನೆಪುಗಳು'' ಎಂದು ನಂತರ ಬರೆಯುತ್ತಾನೆ.
ಅಲ್ಲಿ ಕುಳಿತು, ಮೊದಲ ಬಾರಿಗೆ, ನನ್ನ ಪಟ್ಟಿಯಲ್ಲಿ ಒಂದೇ ಒಂದು ವಸ್ತುವನ್ನೂ ಸೇರಿಸಲಾರೆ ಎಂಬ ಅರಿವಾಯಿತು! ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದೇನೆ ಎಂದು ಖಚಿತವಾಗದೆ, ಅದನ್ನು ಪಟ್ಟಿಯಲ್ಲಿ ಬರೆಯಲು ನನಗೆ ಆಗದು. ಗುರೈಫ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿರಲಿಲ್ಲ. ಆತ ದೊಡ್ಡ ಜ್ಞಾನಿಯಾಗಿದ್ದ. ನಾನೇನಾದರೂ ಒಂದು ವಿಷಯವನ್ನು ಪ್ರಸ್ತಾ ಪಿಸಿ - ಆತ ಅದರ ಬಗ್ಗೆ ನನ್ನನ್ನು ಪ್ರಶ್ನಿಸಿದರೆ ನನಗೆ ಉತ್ತರಿಸಲು ಸಾಧ್ಯವಾಗದಿರಬಹುದು. ಅದರ ಬಗ್ಗೆ ಯೋಚನೆ ಮಾಡಿದಷ್ಟೂ, ನನಗೆ ಯಾವ ವಿಷಯದ ಬಗ್ಗೆಯೂ ಸಂಪೂರ್ಣವಾಗಿ, ಆಳವಾಗಿ, ಸತ್ಯವಾಗಿ ತಿಳಿದಿಲ್ಲ ಎಂಬುದು ಅರಿವಾಯಿತು. ಜೀವನದಲ್ಲಿ ಮೊದಲ ಬಾರಿಗೆ ನನಗೇನೂ ಅರಿಯದು ಎಂಬ ಅರಿವಾಯಿತು.
45 ನಿಮಿಷಗಳ ನಂತರ, ಜೌಸ್ಪೆನ್ಸ್ಕಿ, ಗುರೈಫ್ ಬಳಿ ಬಂದ. ಒಂದೂ ಮಾತನಾಡದೆ, ಗುರ್ ಫ್ ಪಾದದ ಬಳಿ ಖಾಲಿ ಹಾಳೆ ಇಟ್ಟ. ಗುರ್ ಫ್ ಮಂದಹಾಸದಿಂದ ಜೌಸ್ಪೆನ್ಸ್ಕಿ ಯನ್ನು ಆಲಂಗಿಸಿ ಹೇಳಿದ: ಕೊನೆಗೂ ನೀನು ಅರಿಯಲು ಶುರುಮಾಡಿದ ಹಾಗೆ ಕಾಣುತ್ತದೆ....!
ನಿಮಗೆ ಏನೂ ಗೊತ್ತಿಲ್ಲ ಎಂದು ತಿಳಿದುಕೊಳ್ಳುವುದೇ ಜ್ಞಾನದ ಆರಂಭ! ನಿಮಗೇನೂ ಗೊತ್ತಿ ಲ್ಲ ಎಂಬುವುದು ಯಾವಾಗ ತಿಳಿಯುತ್ತೋ, ನಿಮಗೆ ಏನೂ ತಿಳಿದಿಲ್ಲವೆಂಬುದಾದರೂ ನಿಮಂಗೆ ತಿಳಿದಿರುತ್ತದೆ. ನೀವುಗೆ ಅಷ್ಟಾದರೂ ತಿಳಿದಿರುತ್ತದೆ. ನೀವುಗೇನೂ ತಿಳಿದಿಲ್ಲವೆಂಬುದು ನೀವುಗೆ ಯಾವಾಗ ತಿಳಿಯುವುದಿಲ್ಲ ವೋ, ನೀವುಗೆ ಏನೂ ತಿಳಿದಿಲ್ಲ ಎಂಬುದು ಸಹಾ ನೀವುಗೆ ತಿಳಿದಿರುವುದಿಲ್ಲ ...! ಅಲ್ಲೇ ಎಲ್ಲಾ ತೊಂದರೆಗಳೂ ಇರುವುದು.
ನಾನು ಯಾವಾಗ ಬರಿದು ಎನ್ನು ತ್ತೇನೋ…… ಬರಿದಾಗುವಿಕೆಯೇ ಎರಡು ಬಗೆಯದು. ಒಂದು ನಕಾರಾತ್ಮಕ, ಜಡವಾದ ಶೂನ್ಯತೆ - ಶೂನ್ಯತೆಯ ಅನುಭವ ನಿಮಗಾಗುತ್ತದೆ. ಆದರೆ ಹತೋಟಿಯಲ್ಲಿ ಇಡಲಾಗುವುದಿಲ್ಲ. ನಿಮ್ಮನ್ನು ಯಾವುದೋ ವಿಧದಲ್ಲಿ ಬರಿದು ಮಾಡುವ ಆ ಶೂನ್ಯತೆ, ಏನನ್ನೋ ಕಳೆದುಕೊಂಡ ಹಾಗೆ ಭಾಸವಾಗುತ್ತದೆ. ಮತ್ತೊಂದು ಸಕಾರಾತ್ಮಕವಾದ, ಸಂತೋಷ, ಚುರುಕಾದ ಶೂನ್ಯತೆ ಇರುತ್ತದೆ. ನಿಮ್ಮ ಜೀವನದಿಂದ ಸಮಗ್ರವಾಗಿ
ಶಿವ ಭಿಕ್ಷಾ ರ್ಥಿಯಾಗಿದ್ದಾಗ, ಬ್ರಹ್ಮ ಕಪಾಲವನ್ನು ಶಿವ ಭಿಕ್ಷೆ ಗಾಗಿ ಬಲವಂತವಾಗಿ ಉಪಯೋಗಿಸುವಂತಾಯಿತು. ಬ್ರಹ್ಮ ಕಪಾಲದ ವೈಶಿಷ್ಟ್ಯವೆಂದರೆ, ಜನ ಸಹಾಯರ್ಥವಾಗಿ ಏನೇ ಅದರಲ್ಲಿ ಹಾಕಿದರೂ, ಅದೇ ಅದನ್ನು ನುಂಗಿ ಬಿಡುತ್ತಿತ್ತು. ಶಿವ ಅದನ್ನು ತುಂಬಿಸಲು ಎಷ್ಟೇ ಕಷ್ಟ ಪಟ್ಟರೂ ಕಪಾಲ ಯಾವಾಗಲೂ ಖಾಲಿಯಾಗಿಯೇ ಇರುತ್ತಿತ್ತು.
ಈ ಬ್ರಹ್ಮ ಕಪಾಲ ನಮ್ಮೊಳಗೂ ಇದೆ... ನಮ್ಮ ಜೀವನವನ್ನೆಲ್ಲಾ ನಮ್ಮಲ್ಲಿ ರುವ ಶೂನ್ಯತೆಯನ್ನು ತುಂಬಲು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಐಶ್ವರ್ಯ, ಜ್ಞಾನ ಹಾಗೂ ಸಂಬಂಧಗಳಿಂದ ಅದನ್ನು ತುಂಬಲು ನಾವು ಪ್ರಯತ್ನಿಸುತ್ತಲೇ ಇರುತ್ತೇವೆ. ಕಪ್ಪುರಂದ್ರದ ಹಾಗೆ, ನಾವು ಅದರಲ್ಲಿ ಹಾಕಿದ ಎಲ್ಲವನ್ನೂ ಅದು ಕಬಳಿಸುತ್ತದೆ. ಮೂರ್ಖತನದಿಂದ, ನಾವು ಹೆಚ್ಚು ಹೆಚ್ಚಾಗಿ ಅದರಲ್ಲಿ ಹಾಕುತ್ತಲೇ ಇರುತ್ತೇವೆ. ನಮ್ಮ ಶೂನ್ಯತೆಯನ್ನು ತುಂಬಲು ಹೆಚ್ಚು ಹೆಚ್ಚಾಗಿ ಹಾಕುತ್ತೇವೆ. ಆದರೆ ಕೊನೆಯಲ್ಲಿ ನಾವು ಇಷ್ಟಾರ್ಥಗಳನ್ನು ಹೊಂದಿ ತುಂಬಿ ತುಳುಕುತ್ತಿರುವಾಗಲೂ, ಏನನ್ನೂ ಕಳೆದುಕೊಂಡ ಅನುಭವ ಪಡೆಯುತ್ತೇವೆ.
ನಾನು ಬಂಗಾಳದಲ್ಲಿ ಅಲೆದಾಡುವ ಸನ್ಯಾಸಿಯಾಗಿದ್ದಾಗ ಒಮ್ಮೆ ನೆಲಗಡಲೆ ಬೀಜ ಮಾರುವವಳನ್ನು ನೋಡಿದೆ. ಸಣ್ಣ ದಾದ ಜೊಂಡು ಬುಟ್ಟಿಯನ್ನು ಆಕೆ ಅಳತೆಗಾಗಿ ಉಪಯೋಗಿಸುತ್ತಿದ್ದಳು. ಗಿರಾಕಿ ಬಂದಾಗ, ಬುಟ್ಟಿಯ ತುಂಬ ನೆಲಗಡಲೆ ಬೀಜ ತುಂಬಿ ಗಿರಾಕಿಯ ಚೀಲಕ್ಕೆ ಹಾಕುತ್ತಿದ್ದಳು. ಆದರೆ ಸೋಜಿಗವೆಂದರೆ, ನೆಲಗಡಲೆ ಬೀಜಗಳು ಚೀಲಕ್ಕೆ ಬಿದ್ದಾಗ ಮಾಂತ್ರಿಕವಾಗಿ ಅದರ ಪ್ರಮಾಣ ಕಡಿಮೆಯಾಗಿರುತ್ತಿತ್ತು. ಆಕೆಯ ಚವುತ್ಕಾರವನ್ನು ತಿಳಿಯಲು ನನಗೆ ಸ್ವಲ್ಪ ಸಮಯ ಬೇಕಾಯಿತು… ಆಕೆ ಉಪಯೋಗಿಸುತ್ತಿದ್ದ ಬುಟ್ಟಿಯ ತಳ ಭಾಗ ಸುಳ್ಳಾಗಿತ್ತು. ಆದ್ದರಿಂದ ಹೊರಗಡೆಯಿಂದ ನೋಡಲು ಬುಟ್ಟಿ
ಅಗತ್ಯ ವಿಲ್ಲದಿರುವ ಎಲ್ಲಾ ವಸ್ತುಗಳನ್ನು ನೀವು ಹೊರಗೆ ಎಸೆದಾಗ ಉಂಟಾಗುವ ಪರಿಣಾಮ - ಆ ಶೂನ್ಯತೆ…!
ಇದು 'ಏಕಾಂತತೆ' ಮತ್ತು 'ಏಕಾಂಗಿತನ' ನಡುವೆ ಇರುವ ವ್ಯತ್ಯಾಸದ ಹಾಗೆ! ಮೊದಲನೇ ವಿಧದ ಶೂನ್ಯತೆಯನ್ನು, ಯಾವುದಾದರೂ ಸಮಯದಲ್ಲಿ ನೀವೆಲ್ಲಾ ಅನುಭವಿಸಿರುತ್ತೀರಿ. ಕೆಲವರಿಗೆ ಇದು ಶಾಶ್ವತವಾದ ಸ್ಥಿತಿಯೇ ಆಗಿದೆ.
ಸಮಾಜ, ಮಾಧ್ಯಮ ಏನಿದೆ ಅದು ಈ ತರಹದ ಶೂನ್ಯತೆಯನ್ನೇ ಉಂಟು ಮಾಡುವುದು. ಇದು ನಿಮ್ಮೊಳಗೆ ನುಸುಳಲು ಸುಲಭವಾದ ದಾರಿ, ಏಕೆಂದರೆ ಅದು ನಿಮ್ಮ ದುರ್ಬಲತೆ. ವಾಸ್ತವವಾಗಿ ಎಲ್ಲಾ ವ್ಯಾಪಾರಿ ಮುದ್ರೆ,ಗಳೂ ಈ ತತ್ವದ ಮೇಲೇ ಕೆಲಸ ಮಾಡುವುದು. ಅವರ ಉತ್ಪಾದನೆಯನ್ನು ನೀವು ಹೊಂದದಿದ್ದರೆ, ನಿವ್ಯ ಜೀವನದಲ್ಲಿ ಏನೋ ಕೊರತೆ ಇದೆ ಎಂಬ ಮನೋಭಾವನೆ ಉಂಟುವಾಡುವುದು. ಕೆಲ ವಿಧದಲ್ಲಿ ಅಪೂರ್ಣ ಮತ್ತು ಬರಿದು ಎನಿಸುವಂತೆ ಮಾಡುವುದು.
ವ್ಯಾಪಾರದಲ್ಲಿ ''ಅಗತ್ಯತೆಯನ್ನು ಸೃಷ್ಟಿ ಮಾಡುವುದು'' ಎನ್ನುವುದು ಒಂದು ಲೋಕೋಕ್ತಿ. ಊಹಿಸಿ...! ಅವರ ಕೆಲಸ ನಿಮಗೆ ಈಗಲೇ ಬೇಡವೆನಿಸಿದ್ದನ್ನು ಅಗತ್ಯ ಎಂದು ಸೃಷ್ಟಿಸುವುದು ಮತ್ತು ಆ ಅಗತ್ಯತೆಯನ್ನು ಪೂರೈಸುವ ಸಲುವಾಗಿ ಅದರ ಉತ್ಪಾದನೆಯನ್ನು ಒಳಗೆ ಬಿಡುವುದು. ವೃತ್ತಿ ನಿರತರು ವ್ಯವಸ್ಥಿತವಾಗಿ ಮಾಡುವುದನ್ನು, ಸಮಾಜ ಅವ್ಯವಸ್ಥಿತವಾಗಿ ಮಾಡುತ್ತ ದೆ. ನೀವು ಸರಿಯಾದ ರೀತಿಯ ಗಂಡ ಅಥವಾ ಹೆಂಡತಿಯನ್ನು ಹೊಂದದಿದ್ದಲ್ಲಿ, ಬೇಕೆನಿಸಿದಷ್ಟು ಹುದ್ದೆಗಳನ್ನು ಹೊಂದದಿದ್ದಲ್ಲಿ, ಕೆಲವೇ ವಿಧವಾದ ಕೆಲಸ ಹೊಂದದಿದ್ದಲ್ಲಿ ಶೂನ್ಯತೆಯ ಅನುಭವವಾಗುವಂತೆ ಮಾಡಲಾಗುತ್ತ ದೆ.
ಒಂದು ಸಣ್ಣ ಕಥೆ :
ಶಿವ ಪುರಾಣದಲ್ಲಿ, ಶಿವ ಮತ್ತು ಬ್ರಹ್ಮ ಕಪಾಲದ ಬಗ್ಗೆ ಒಂದು ಕಥೆ ಇದೆ.
ನಿಮ್ಮ ವೃದ್ಧಿ ಹೊಂದುತದೆ.ನೀವು ಏನೋ ಆಗೇ ಬಿಟ್ಟಿದ್ದೀರಿ ಎಂಬ ಭಾವನೆ ಹುಟ್ಟಿಸುವ ಎಲ್ಲಾ ವಸ್ತುಗಳಿಗೂ ಅದು ಜೋತಾಡಿಕೊಳ್ಳುತ ದೆ. ನೀವು ಏನೂ ಆಗದಿರಲು ಹೇಗೆ ಸಾಧ್ಯ ! ನಿಮ್ಮ ಅಹಂಕಾರ ಅದನ್ನು ಸುಮ್ಮನೆ ಸಹಿಸಲಾರದು!
ಸ್ವಂತಿಕೆಯ ಶೂನ್ಯತೆಯನ್ನು ಹೊಂದುವುದು ಶ್ರೇಷ್ಠವಾದ ಅತಿಶಯ ಕ್ರಿಯೆ. ನಾನು ಯಾವಾಗ ನಿಮ್ಮ ಲೋಟವನ್ನು ಖಾಲಿ ಮಾಡಿ ವಾಂಡಿ ನೋ, ಇಲ್ಲಿಯವರೆಗೂ ನೀವು ಗಳಿಸಿಟ್ಟಿರುವ ಜ್ಞಾನವನ್ನು ಹೊರಗೆ ಎಸೆಯಿರಿ ಎಂದು ನಾನು ಹೇಳುತ್ತಿಲ್ಲ. ನೀವು ಕಲಿತಿರುವ ಎಲ್ಲದರ ಬೆಲೆಯನ್ನು ನಾನು ಅಲ್ಲಗಳೆಯುತ್ತಿ ಲ್ಲ. ಜ್ಞಾನ ನಿಮ್ಮ ಜೀವನದಲ್ಲಿ ನಿಜವಾಗಿಯೂ ತನ್ನ ಪಾತ್ರವನ್ನು ಹೊಂದಿದೆ. ನೀವು ಬದುಕುತ್ತಿರುವ ಜೀವನ ಕ್ರಮಕ್ಕೆ ಜ್ಞಾನ ಅತ್ಯಾವಶ್ಯಕ.
ಆದರೆ ಈಗ ನೀವು ಬೇರೆಯೇ ಲೋಕಕ್ಕೆ ಪ್ರವೇಶಿಸುತ್ತಿದ್ದೀರಿ. ನಾನು ನಿಮ್ಮನ್ನು ಏನು ಮಾಡಿ ಎಂದು ಕೇಳುತ್ತಿ ದ್ದೀನೆಂದರೆ, ನಿಮ್ಮ ಪದ್ಧತಿಗಳನ್ನು ನಿಮ್ಮ ದುರಾಗ್ರಹಗಳನ್ನು , ನಿಮ್ಮ ಮುಂದಾಲೋಚನೆಯ ಉಪಾಯಗಳನ್ನು ಬದಿಗಿಡಿ.
ನಾನು ನಿಮ್ಮನ್ನು ಕೇಳುತ್ತಿರುವುದು, ಸೂಕ್ಷ್ಮ ವಂನಸ್ಸಿನ ವರಾಗಿ, ಅಂಗೀಕರಿಸುವಂಥವರಾಗಿ ಎಂದು. ನೀವು ನಂಬಿ ಅಥವಾ ನಂಬಬೇಡಿ ಎಂದು ನಾನು ಕೇಳುವುದಿಲ್ಲ. ಸುಮ್ಮನೆ ಸಂಪೂರ್ಣವಾಗಿ ತೆರೆದುಕೊಳ್ಳಿ... ತೆರೆದ ಕಣ್ಣು ಗಳಿಂದ ಸುಮ್ಮನೆ ಗಮನಿಸಿ (ನೋಡಿ). ಪ್ರತಿಯೊಂದು ಕ್ಷಣವೂ ಕಲಿಕೆಯ ಅವಕಾಶವಾಗಿ ರೂಪಾಂತರವಾಗುತ್ತದೆ.
ತುಂಬಿರುವಂತೆ ಕಂಡರೂ, ನಿಜವಾಗಿ ಅದು ಒಳಗೆ ಟೊಳ್ಳಗಿತ್ತು. ಆಕೆಯು ಸಿಕ್ಕಿ ಹಾಕಿಕೊಳ್ಳುವ ಮೊದಲು ಎಷ್ಟು ಜನ ಗಿರಾಕಿಗಳ ಮೇಲೆ ಈ ಚಮತ್ಕಾರ ವನಾಡಿರಬಹುದು ಎಂದು ನನಗೆ ಆಶ್ಚರ್ಯವಾಯಿತು. ಏಕೆಂದರೆ ಪ್ರತಿಯೊಬ್ಬರನ್ನೂ ಯಾವಾಗಲೂ ನೀವು ಮೋಸವಾಡಲಾರಿರಿ ! ವಿಶೇಷವಾಗಿ ಗುರುವನ್ನು ನೀವು ಮೋಸವಾಡಲಾರಿರಿ. ಇತಿ
ನೀವು ಗಮನಿಸಿದಲ್ಲಿ, ನಾನ್ಸೆನ್ ಹಾಗೂ ಗುರ್ರೆಫ್ ತಮ್ಮ ಅನುಯಾಯಿಗಳ ಮೇಲೆ ಎರಡು ತದ್ವಿರುದ್ಧ ವಾದ ಉಪಾಯಗಳನ್ನು ಉಪಯೋಗಿಸಿದರು. ಪ್ರೊ, ಫೆಸರ್ (ಪೂರ್ಣವಾಗಿರುವನಾಗಿ) ಅವರಿಗೆ ನಾನ್ಸೆನ್ ತೋರಿಸಿಕೊಟ್ಟರು. ಗುರ್ರೆಫ್, ಜೌಸ್ ಪೆನ್ ಸ್ಕಿಗೆ ಆತನೊಳಗಿದ್ದ ಶೂನ್ಯತೆಯ ಅರಿವುಂಟಾಗುವಂತೆ ಮಾಡಿದ.
ಆದರೆ ವಿಶೇಷವಾಗಿ ಇಬ್ಬರೂ ಒಂದನ್ನೇ ಹೇಳುತ್ತಿದ್ದಾರೆ. ಏಕೆಂದರೆ ಪೂರ್ಣತೆ ಮತ್ತು ಶೂನ್ಯತೆ ಎರಡೂ ವಿಶೇಷವಾಗಿ ಒಂದೇ !! ನೆಲಗಡಲೆ ಬೀಜದ ಮಾರಾಟಗಾರಳಂತೆ ನಾವು ಒಳಗಿರುವ ಶೂನ್ಯತೆಯನ್ನು ಮುಚ್ಚಿಟ್ಟುಕೊಳ್ಳಲು, ಪೂರ್ಣತೆಯಿಂದ ತುಂಬಿದಂಥಹ ಸುಳ್ಳು ಭಾವನೆಯನ್ನು ಸೃಷ್ಟಿಸುತ್ತೇವೆ.
ಆದುದರಿಂದಲೇ ಗುರುವಿಗೆ ದ್ವಿವಿಧವಾದ ಗೊತ್ತು ಪಡಿಸಿದ ಪಾಠ ಹೇಳುವುದಿದೆ. ಪ್ರಥಮವಾಗಿ, ವರ್ಷಗಳಿಂದಲೂ ನೀವು ನಿಮ್ಮೊಳಗೆ ಸಂಗ್ರಹಿಸಿರುವ ಕಸವನ್ನು ನಾನು ಗುಡಿಸಬೇಕು. ಆಗ ನಾನು ನಿಮ್ಮಲ್ಲಿ ಸರಿಯಾದ ರೀತಿಯ ಶೂನ್ಯತೆಯನ್ನು ಸ್ಪಷ್ಟವಾದ ಶೂನ್ಯತೆಯನ್ನು ಸೃಷ್ಟಿಸಬೇಕು. ನೀವು ಸ್ವೀಕರಿಸಲು ತಯಾರಿರುವಂತೆ ನಾನು ಮಾಡಬೇಕು. ಬರಿದಾಗುವುದು ( ಶೂನ್ಯತೆ ಹೊಂದುವುದು) ಅಷ್ಟು ಸುಲಭವಲ್ಲ ! ಬರಿದಾಗುವುದು (ಶೂನ್ಯವಾಗುವುದು) ಪ್ರಪಂಚದಲ್ಲಿ ತುಂಬಾ ಭಯಪಡಿಸುವಂತಹದ್ದು
ವಾರ್ಚ್ 2004 ರಲ್ಲಿ ಹಿಂದೂ ಸಂಜಾತ ವಿಜ್ಞಾನಿ ಡಾII ಕೂಸೆ ತಲೆಯಾರ್ ಖಾನ್ ಅಪಾರ ಶಕ್ತಿಯನ್ನು ಬಿಡುಗಡೆಮಾಡುವ ಅಣು ವಿಭಜನೆಯ ಬಗ್ಗೆ ವಿಸ್ಮಯ ಪಡುವಂತಹ ಸಾಧನೆಯೊಂದನ್ನು ಪ್ರಕಟ ಪಡಿಸಿದ. ಅದನ್ನು ಆತ ''ಹೂಜಿಯಲ್ಲಿ ಸೂರ್ಯನನ್ನು ಮಾಡುವುದು'' ಎಂದು ಕರೆದ.
ಪ್ರಾಯೋಗಿಕವಾಗಿ, ಮೂಲಭೂತವಾದ ಸಲಕರಣೆಗಳನ್ನು ಉಪಯೋಗಿಸಿ, ಆ ವಿಜ್ಞಾನಿ ಮತ್ತು ಅವನ ತಂಡ ಅಪಾರ ಶಕ್ತಿ ಬಿಡುಗಡೆ ಮಾಡುವ ಅಣು ವಿಭಜನೆಯನ್ನು ಸಾಧಿಸುವುದರಲ್ಲಿ ಯಶಸ್ವಿಯಾದರು ಮತ್ತು ಸೂರ್ಯನಿಂದ ಸೃಷ್ಟಿಸಲ್ಪಟ್ಟ ಶಕ್ತಿಗೆ ಹೋಲಿಸಬಹುದಾದ ಶಕ್ತಿಯನ್ನು ಉತ್ಪತ್ತಿ ಮಾಡುವಂತಹದ್ದನ್ನು ಸಾಧಿಸಿದರು !
ಇದು ''ಹೂಜಿಯಲ್ಲಿ ಸೂರ್ಯನನ್ನು ಮಾಡುವುದು'' ಎನ್ನುವುದು ಎಷ್ಟು ನಂಬಲು ಸಾಧ್ಯವಿಲ್ಲವೋ ಹಾಗೇ ಇತ್ತು ..... ಆದರೆ ಇದು ಘಟಿಸಿತು.
ನಾವು ಆಶ್ಚರ್ಯ ಪಡಬೇಕಾಗಿಲ್ಲ - ನಾವು ಪ್ರತಿಯೊಬ್ಬರೂ ಹೂಜಿಯಲ್ಲಿನ ಸೂರ್ಯನಲ್ಲದೆ ಬೇರೇನೂ ಅಲ್ಲ ! !.
ಐದು ಅಥವಾ ಆರು ಅಡಿ ದೇಹದ ಅಳತೆಗೆ ಹಿಂಡಿ, ಮೂರು ಆಯಾಮಗಳ ಚೌಕಟ್ಟಿನಲ್ಲೇ ಜೀವಿಸುತ್ತಾ , ನಿಮಗೆ ನಿಮ್ಮ ಅಂತಃಸತ್ವದ ಅರಿವೇ ಇಲ್ಲವಾಗಿದೆ, ದೈಹಿಕವಾಗಿ, ಮಾನಸಿಕವಾಗಿ ಅಥವಾ ಆಧ್ಯಾತ್ಮಿಕವಾಗಿದ್ದರೂ.
ನೀವು ತಾಂತ್ರಿಕತೆ ತಾನು ಯಾವಕಾಲಕ್ಕೂ ಸೃಷ್ಟಿಸಲಾಗದ ಶ್ರೇಷ್ಠವಾದ ಜ್ಞಾನದ ವಿಸ್ಮಯ. 15 ಕೋಟಿ (50 ಟ್ರಿಲಿಯನ್) ಅಣುಕೋಶಗಳಿಂದ
ನಾವೇ ಒಂದು ಹೂಜಿಯಲ್ಲಿ
(ನಿಮ್ಮ ನಿಜವಾದ ಸಾಮರ್ಥ್ಯವನ್ನು ಪರಿಶೋಧಿಸಿ)
ಉದಾಹರಣೆಗೆ, ಮುಂಬರುವ ಹತ್ತು ದಿನಗಳಲ್ಲಿ ಭೂಕಂಪವಾಗುತ್ತದೆ ಎಂಬುದನ್ನು ನೀವು ಹೇಳಬಲ್ಲಿರಾ ? ಹಿಂದಿನವಾರ ನಡೆದ ಒಂದು ಮಾತುಕತೆಯ ಖಚಿತ ಪದಗಳನ್ನು ನೀವು ಜ್ಞಾಪಿಸಿ ಕೊಳ್ಳಬಲ್ಲಿರಾ ? ನೀವು ಬೆಳಿಗ್ಗೆ ನಿಮ್ಮ ಕೆಲಸಕ್ಕೆ ಹೋದ ದಾರಿಯಲ್ಲಿ ಎಷ್ಟು ಮರಗಳನ್ನು ಅಥವಾ ಎಷ್ಟು ಕಂಬಗಳನ್ನು ದಾಟಿದಿರಿ ಎಂದು ಹೇಳಬಲ್ಲಿರಾ ? ಬಹುಷಃ ಸಾಧ್ಯವಿಲ್ಲ !
ಆದರೆ ಸಮ್ಮೋಹನ ಸ್ಥಿತಿಯಲ್ಲಿ ಅಥವಾ ಯಾವಾಗ ನಿಮ್ಮ ಸುಪ್ತ ಪ್ರಜ್ಞೆ ಜಾಗೃತಗೊಂಡಿರುವುದೋ ಆ ಪರಿಸ್ಥಿತಿಗಳಲ್ಲಿ ನೀವು ನಿಖರವಾಗಿ ಹೇಳಬಲ್ಲಿರಿ. ಸಾಧಾರಣವಾಗಿ ಎಲ್ಲರೂ ಹೇಳುವ ಸಾಧ್ಯತೆ ಇದೆ !!
ನಮ್ಮ ಪ್ರಾಜ್ಞ ಬುದ್ಧಿಯನ್ನು ಬೆಳೆಸುವುದರಲ್ಲಿಯೇ ನಾವು ಎಷ್ಟು ಶ್ರಮ ವಹಿಸಿದ್ದೇವೆ ಎಂದರೆ ನಾವು ನಮ್ಮ ಸುಪ್ತ ಪ್ರಜ್ಞೆಯೊಂದಿಗೆ, ಸಹಜಗುಣದೊಂದಿಗೆ ಸಂಬಂಧವನ್ನು ಕಳೆದುಕೊಂಡುಬಿಟ್ಟಿದ್ದೇವೆ. ವ್ಯವಸ್ಥಿತ ಸೃಷ್ಟಿಯೊಂದಿಗೆ ನಾವು ನಮ್ಮ ಆಧ್ಯಾತ್ಮಿಕ ಸಂಬಂಧವನ್ನೇ ಕಳೆದುಕೊಂಡುಬಿಟ್ಟಿದ್ದೇವೆ. ಸಹಜಗುಣವೆಂದರೆ ಬೇರೇನೂ ಅಲ್ಲ. ನಮ್ಮ ಸುಪ್ತ ಪ್ರಜ್ಞೆಯಲ್ಲಿ ಸಂಗ್ರಹವಾಗಿರುವ ಸೃಷ್ಟಿಯ ಒಟ್ಟಾರೆ ಚಾತುರ್ಯವಷ್ಟೆ, 20 ನೇ ಶತವಾನದ ಮನಶ್ಯಾಸ್ತ್ರಜ್ಞ ಕಾರ್ಲ್ ಜಂಗ್ ಇದನ್ನು ವಿವರಿಸಲು ''ಸಾಮುದಾಯಿಕ ಜಾಗೃತಾವಸ್ಥೆ'' ಎಂಬ ಪದ ಸೂಚಿಸಿದ.
ನಿಮಗಿದು ತಿಳಿದಿದೆಯೋ ಇಲ್ಲವೋ, ನೀವಿದನ್ನು ನಂಬುತ್ತೀರೋ ಇಲ್ಲವೋ, ನೀವಿದನ್ನು ಒಪ್ಪುತ್ತೀರೋ (ಸ್ವೀಕರಿಸುತ್ತೀರೋ) ಇಲ್ಲವೋ.. ವಿಶ್ವದ ಪ್ರತಿಯೊಂದು ವಸ್ತುವಿನೊಡನೆ ನಮ್ಮ ಸಂಬಂಧ ಜೋಡಿಸಲ್ಪಟ್ಟಿದೆ. ಚಕ್ರದ ಕೀಲಿನಂತೆ, ಮೇಲ್ನೋಟಕ್ಕೆ ನಾವು ಬೇರೆಯೇ ಗುರುತಿರುವವರಂತೆ ಕಾಣುತ್ತೇವೆ. ಆದರೆ ನಾವು ಆಳವಾಗಿ ಹೋದಾಗ, ಕೇಂದ, ಒಂದೇ ಎಂಬುದು ನಮಗರಿವಾಗುತ್ತದೆ.
ಮಾಡಲ್ಪಟ್ಟ ನಿಮ್ಮ ದೇಹ ಖಚಿತವಾದ ಸಾಮರಸ್ಯದೊಂದಿಗೆ ಕೆಲಸಮಾಡುತಿದೆ. ನಿಮ್ಮ ಮೆದುಳು ಸಾವಿರ ಕೋಟಿನರಗಳ ವ್ಯವಸ್ಥೆಯಾಗಿದ್ದು, ಗಂಟೆಗೆ 200 ಮೈಲಿ ವೇಗದಲ್ಲಿ ಸುದ್ದಿ ಪ್ರಸಾರ ಮಾಡುತ್ತ ದೆ (10 ಸಾವಿರ ಮಿಲಿಯನ್). ನಿಮ್ಮ ಕಣ್ಣು ಗಳು 16 ಮಿಲಿಯನ್ ಬಣ್ಣ ಗಳನ್ನು ವಿಶ್ಲೇಷಿಸಬಲ್ಲವು (1,60,00000).
ಪ್ರತಿದಿನ, ಯಾವುದೇ ಸೂಚನೆಗಳಿಲ್ಲದೆ ಅವಿಶ್ರಾಂತವಾಗಿ ನಿಮ್ಮ ಹೃದಯ ಲೀಟರುಗಟ್ಟಲೆ ರಕ್ತವನ್ನು ನಿಮ್ಮ ದೇಹದ ಪ್ರತಿಯೊಂದು ವೂಲೆಗೂ ಪಂಪ್ ಮಾಡುತ್ತದೆ. ನಿಮ್ಮ ಡಿ. ಎನ್. ಎ., ನಿಮ್ಮ ಪ್ರತಿಯೊಂದು ಜೀವಕೋಶಕ್ಕೂ ಅದು ಮಾಂಸವಾಗಿ ಬೆಳೆಯಬೇಕೋ ಅಥವಾ ರಕ್ತವಾಗಿ ಬೆಳೆಯಬೇಕೋ ಅಥವಾ ಚರ್ಮವಾಗಿ ಬೆಳೆಯಬೇಕೋ ಎಂಬ ಜ್ಞಾನವನ್ನು ಒಯ್ಯುತ್ತದೆ. ಇನ್ನೂ ಆಶ್ಚರ್ಯವೆಂದರೆ ನಮಗೆ ಹೊಟ್ಟೆ ಬಾಧೆಯಾದಾಗ ಅದು ತನ್ನನ್ನು ತಾನೇ ನೋಡಿಕೊಳ್ಳುತ ದೆಯೋ ಅಥವಾ ನಾವು ವೈದ್ಯರನ್ನು ನೋಡಬೇಕೋ ? ಎನ್ನುವುದು… !
ಸಾಧಾರಣ ಮನುಷ್ಯ ತನ್ನ ಮೆದುಳನ್ನು 8 - 12 % ಕ್ಕಿಂತ ಹೆಚ್ಚು ಉಪಯೋಗಿಸುವುದಿಲ್ಲ ಎಂದು ನರ ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ. ಐನ್ಸ್ಟಿನ್ ಅಥವಾ ಲಿಯೋನಾರ್ಡೊ ಡಾ ವಿಂಚಿ ಕೂಡಾ ತಮ್ಮ ಮೆದುಳಿನ ಶಕ್ತಿಯನ್ನು 20 – 25 % ಕ್ಕಿಂತ ಹೆಚ್ಚಿಗೆ ಉಪಯೋಗಿಸಿಲ್ಲ ... !
ಯಾವುದೇ ಬುದ್ದಿ ಶಕ್ತಿಯ ಶೋಧನೆಯೂ ನಿಮ್ಮ ಮೆದುಳಿನ ನಿಜವಾದ ಶಕ್ತಿಯನ್ನು ಅಳೆಯಲು ಸಾಧ್ಯವಿಲ್ಲ. ಬುದ್ದಿ ಶಕ್ತಿಯ ಶೋಧನೆಗಳು ಪ್ರಜ್ಞೆಯ ಕಾರ್ಯವಿಧಾನವನ್ನು ಅಳೆಯಬಲ್ಲವು ಮತ್ತು ಹೆಚ್ಚಾಗಿ ನಿಮ್ಮ ಬೌದ್ಧಿಕ ಚಟುವಟಿಕೆಗಳು ಅರಿವಿಲ್ಲದೆ ನಡೆಯುವಂಥವು. ನಿಮ್ಮ ಅರಿವಿಲ್ಲದೆ ಬುದ್ದಿ ಶಕ್ತಿಯು ನಿಮಗೆ ಗೊತ್ತಿಲ್ಲದ ಅಪರಿಮಿತ ವಿಷಯವನ್ನು ಸಂಗ್ರಹಿಸುತ್ತದೆ ಎಂಬುದೂ ನಿಮಗೆ ತಿಳಿಯದು... !
ವಿಷಯವನ್ನು ಇನ್ನೊಂದು ಜೀವಿಗೆ ಅಪರಿಚಿತ ಸಂಪರ್ಕ ಸಾಧನದ ಮೂಲಕ ಕಳುಹಿಸುವುದು). ಗಿಡವಾಗಿರಲಿ ಅಥವಾ ಮನುಷ್ಯನಾಗಿರಲಿ, ಪ್ರತಿಯೊಂದು ಜೀವಕೋಶವೂ ಬೇರೆಯ ಜೀವಕೋಶದ ಸಂಗಡ ಸಂಪರ್ಕ ಸಾಧಿಸುವ ಮತ್ತು ಅದನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಇದರಿಂದ ಸಾಬೀತಾಯಿತು. ಸಾವನ್ನಪ್ಪುತ್ತಿರುವ ಜೀವಕೋಶವೊಂದು, ತನ್ನ ಭಯವನ್ನು ಬೇರೆ ಜೀವಕೋಶಗಳಿಗೆ ಸಂಪರ್ಕಿಸಲು ಸಾಧ್ಯವಿದೆ ಮತ್ತು ಆ ಜೀವಕೋಶಗಳು ಇದರ ಬಗ್ಗೆ ಸಹಾನು ಭೂತಿಯ ಅನುಭವವನ್ನು ಹೊಂದಬಹುದು ! ಪ್ರತಿಯೊಂದು ಜೀವಕೋಶವೂ ಜ್ಞಾನವನ್ನು ಮತ್ತು ಕರುಣೆಯನ್ನು ಒಯ್ಯುತ್ತದೆ. ಜಗತ್ತಿನ ಈ ಜ್ಞಾನವು ಕೇಳುವವರಿಗೆಲ್ಲಾ ಲಭ್ಯ.
ನಮ್ಮಲ್ಲಿ ಪ್ರತಿಯೊಬ್ಬರೂ ಈ ಗಾಢವಾದ ಸಖ್ಯದ ಕ್ಷಣಗಳನ್ನು ನಮ್ಮ ಜೀವನದ ಯಾವುದಾದರೊಂದು ಸಮಯದಲ್ಲಿ ಅನುಭವಿಸಿದ್ದೇವೆ.
ಅದೊಂದು ಪ್ರಕೃತಿಯ ಸೌಂದರ್ಯದ ಅಪೂರ್ವ ಅನುಭವವಾಗಿರಬಹುದು ಅಥವಾ ಗಾಢವಾದ' ಪ್ರೀತಿಯಾಗಿರ ಬಹುದು ಅಥವಾ ಪ್ರಾರ್ಥನೆಯ ಕ್ಷಣವಾಗಿರಬಹುದು. ಯಾವುದಾದರೊಂದು ಸಮಯದಲ್ಲಿ , ನಾವು ನಮ್ಮ ಬರಿಯ ದೇಹಕ್ಕಿಂತ ಹೆಚ್ಚಿನ ಬೇರೇನೋ ಆಗಿದ್ದೇವೆ, ಸೃಷ್ಟಿಯ ಎಲ್ಲದರೊಡನೆ ಗಾಢವಾದ ಸಂಪರ್ಕಕ್ಕೆ ನಾವು ಭಾಗಿಗಳು ಎಂದು ಅನಿಸಿದ್ದಿದೆ.
ನಮ್ಮ ಅಹಂಕಾರದ ಬೇಲಿಯನ್ನು ಒಮ್ಮೆ ನಾವು ಮುರಿದಾಗ, ಇದನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಅಹಂಕಾರ ಎಲ್ಲವನ್ನೂ ತನಗಿಂತ ಬೇರೆ ಎಂದು ಗ್ರಹಿಸುತ್ತದೆ. ಆದುದರಿಂದಲೇ ಅಹಂಕಾರ ಈ ಪ್ರಪಂಚವನ್ನು ಅಷ್ಟೊಂದು ಭೀಕರವಾದ ಸ್ಥಳ ಎಂದು ಕಾಣುವುದು !
ಗ್ರಹಣಶಕ್ತಿಯತ್ತ ಜಿಗಿಯುವಿಕೆಯನ್ನು ನಾವು ಎಷ್ಟು ಭಯಾನಕವಾದದ್ದು ಎಂದು ತೆಗೆದುಕೊಂಡಿದ್ದೇವೆಂದರೆ, ನಮ್ಮ ನಿಜವಾದ ಸಾಮರ್ಥ್ಯವನ್ನು
ಸೂರ್ಯ ಒಂದು ಹೂಜಿಯಲ್ಲಿ
ಪ್ರಶ್ನೆ ಕೇಳುವುದರಲ್ಲಿ ವಿಶೇಷ ತಜ್ಞ ನಾದ ಸಿ. ಐ. ಎ. ಯ ಕ್ಲೀವ್ ಬ್ಯಾಕ್ ಸ್ಟರ್, ಒಂದು ಕಣ್ ತೆರೆಸುವ ಪ್ರಯೋಗವನ್ನು ಮಾಡಿದ'. ವಿವಿಧ ವಿದ್ಯುತ್ ಪ್ರಚೋದನೆಗೆ ಗಿಡಗಳು ಪ್ರತಿಕ್ರಿಯಿಸುವುದಕ್ಕೆ ತಡೆ ಒಡ್ಡಲು ಒಂದು ಪ್ರಯೋಗಾತ್ಮಕವಾಗಿ ಬ್ಯಾಕ್ ಸ್ಟರ್ ನು ಅವನ ಕಛೇರಿಯಲ್ಲಿನ ಕುಂಡದಲ್ಲಿದ್ದ ಗಿಡವೊಂದನ್ನು ಸುಳ್ಳನ್ನು ಕಂಡುಹಿಡಿಯುವ ಯಂತ್ರಕ್ಕೆ ಸಂಪರ್ಕ ನೀಡಿದ. ಈ ಯಂತ್ರ ನಮ್ಮ ದೇಹದಲ್ಲಿನ ವಿದ್ಯುತ್ ಬದಲಾವಣೆಗಳನ್ನು ಒಂದು ಗ್ರಾಫ್ ಮೋಲೆ ಗುರುತಿಸುತ್ತದೆ ( ಇ. ಸಿ. ಜಿ. ನಮ್ಮ ಹೃದಯದ ಚಟುವಟಿಕೆಯ ಬದಲಾವಣೆಯನ್ನು ಗುರುತಿಸುವ ಹಾಗೆ). ದುರ್ಬಲ ಪ್ರಚೋದನೆಗೆ ಯಾವಾಗ ಗಿಡ ಯಾವುದೇ ಪ್ರತಿಕ್ರಿಯೆ ತೋರಲಿಲ್ಲವೋ, ಬ್ಯಾಕ್ ಸ್ಟರ್ ಅದರ ಎಲೆಯೊಂದನ್ನು ಸುಡಲು ತೀರ್ಮಾನಿಸಿ, ಪ್ರಯತ್ನಿಸಿದ. ಆ ಆಲೋಚನೆ ಅವನ ಮೆದುಳಲ್ಲಿ ಮೂಡಿದ ಕ್ಷಣದಲ್ಲೇ, ಗಿಡ ದಿಗ್ಬ್ರಮೆಗೊಳಿಸುವಂತಹ ಪ್ರತಿಕ್ರಿಯೆಯನ್ನು ಗ್ರಾಫ್ ಮೋಲೆ ಗುರುತಿಸುವುದನ್ನು ಆತ ಕಂಡ ! ಆಶ್ಚರ್ಯ ಚಿಕಿತನಾಗಿ ಬ್ಯಾಕ್ಸ್ಟರ್ ಈ ಪ್ರಯೋಗವನ್ನು ಬೇರೆ ಗಿಡಗಳ ಸಂಗಡ ಪ್ರಯೋಗಿಸಿದ ಮತ್ತು ಆತ ಕಂಡಿದ್ದು ತೊಂದರೆ ಕೊಡುತ್ತಿದ್ದ ಗಿಡ ಎಂದು ಯೋಚಿಸಿದ ಒಂದೇ ಅಲ್ಲ, ಆದರೆ ಆ ಕೋಣೆಯಲ್ಲಿ ದ್ದ ಎಲ್ಲಾ ಗಿಡಗಳೂ ಈ ಪ್ರತಿಕ್ರಿಯೆಯನ್ನು ಬೇರೆ ಬೇರೆ ಸ್ತರಗಳಲ್ಲಿ ಗುರುತಿಸಿದವು! ನಂತರ ಆತ ಕಂಡು ಹಿಡಿದಿದ್ದೇನೆಂದರೆ, ಗಿಡಗಳು ಆತನ ಧ್ವನಿಗೆ ಸೂಕ್ಷ್ಮವಾಗಿ ಸಂವೇದಿಸುವುದಲ್ಲದೆ ಮತ್ತು ಆತ ಕೋಣೆಯಲ್ಲಿ ಇರುವುದಕ್ಕೂ ಸಹ ಸಂವೇದಿಸುತ್ತಿದ್ದವು.
ಈ ಪ್ರಯೋಗವು ಟೆಲಿಪತಿ ( ಇತರರ ಮನಸ್ಸಿನ ಇಂಗಿತವನ್ನು ದೂರದಿಂದಲೇ ಪತ್ತೆ ಹಚ್ಚುವ ವಿದ್ಯೆ) ಗಿಂತ ಹೆಚ್ಚು ಚಕಿತ ಪಡಿಸುವಂತಹುದು ಎಂದು ಸಾಬೀತಾಯಿತು. (ಟೆಲಿಪತಿ - ಇದು ಒಬ್ಬ ಮನುಷ್ಯನ ಮೆದುಳಿನ
ಪ್ರಕಟಿಸದೆ ಬದುಕುತ್ತೇವೆ ಮತ್ತು ಸಾಯುತ್ತೇವೆ. ಕುರುಡ ಮತ್ತು ಕೋಲಿನ ಕಥೆಯನ್ನು ನೀವು ಕೇಳಿದ್ದೀರೇನು ? ಕುರುಡನೊಬ್ಬನಿಗೆ ವಿಸ್ಮಯಕಾರಿಯಾಗಿ ಗುಣಪಡಿಸುವುದನ್ನು ಬಹಳ ಮೇಧಾವಿ ವೈದ್ಯನೊಬ್ಬ ಮಂಡಿಸಿದ.
''ಒಮ್ಮೆ ಶಸ್ತ್ರ ಚಿಕಿತ್ಸೆ ಆಯಿತೆಂದರೆ, ನೀವು ನೋಡಲು ಸಾಧ್ಯವಾಗುತ್ತದೆ'' ವೈದ್ಯ ಹೇಳಿದ. ಆಗ ನೀನು ನಿನ್ನ ಕೋಲನ್ನು ದೂರ ಎಸೆದುಬಿಡಬಹುದು ! ''ನನಗೆ ನೀವು ಹೇಳುತ್ತಿರುವುದು ಅರ್ಥವಾಗುತ್ತಿಲ್ಲ ವೈದ್ಯರೇ'', ಕುರುಡ ಹೇಳಿದ.
ಶಸ್ತ್ ಕ್ರಿಯೆಯ ನಂತರ ನಾನು ನೋಡಲು ಸಾಧ್ಯವಾಗುತ್ತದೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ನನ್ನ ಕೋಲಿಲ್ಲದೆ ನಾನು ಹೇಗೆ ತಾನೇ ನಡೆಯ ಬಲ್ಲೆ ?
ನೀವು ನೋಡಲು ಶುರು ಮಾಡುವುದರೊಳಗೆ, ನಿಮಗೆ ಕೋಲಿನ ಅಗತ್ಯ ಇನ್ನು ಬೇಕಿಲ್ಲ ಎಂಬುದು ಹೇಗೆ ತಾನೇ ತಿಳಿಯುತ್ತದೆ ? ಆಂತರ್ಯವನ್ನು ನೋಡಲು ಇರುವ ಭಯವನ್ನು ಬಿಡುವ ತನಕ, ನಮ್ಮ ನಿಜವಾದ ಪ್ರಚಂಡ ಸಾಮರ್ಥ್ಯದ ಅರಿವು ನಮಗೆ ಹೇಗೆ ಆಗುತ್ತದೆ?
ಧ್ಯಾನವೆಂದರೆ ಈ ಆಂತರ್ಯವನ್ನು ನೋಡುವ ಕ್ರಿಯೆಯಲ್ಲದೆ ಬೇರೇನೂ ಅಲ್ಲ.
ಇದು ಮೇರೆಯಿಲ್ಲದ ಶಕ್ತಿಯ ಮತ್ತು ಸೃಷ್ಟಿಯ ಚಾತುರ್ಯವನ್ನು ಮೆಲ್ಲಗೆ ತಟ್ಟುವ ವಿಧಾನ.
ಇದೊಂದು ಗೊತ್ತು ಗುರಿಯಿಲ್ಲದ ತತ್ವಜ್ಞಾನದ ಹೇಳಿಕೆಯಲ್ಲ !
ಮರಗಳು, ಪ್ರಾಣಿಗಳು, ಸೂರ್ಯ ಮತ್ತು ನೀವು ಇವುಗಳನ್ನೊಳಗೊಂಡಂತೆ - ಜೈವಿಕ ವ್ಯವಸ್ಥೆಯಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸ್ಥಿತಿಗೆ ಎಲ್ಲರೂ ಎಲ್ಲಾ ಸಮಯದಲ್ಲೂ ಸಂಪರ್ಕಿಸುತ್ತಿ ರುತ್ತಾರೆ ಎಂಬುದನ್ನು ಜೈವಿಕ ಶಾಸ್ತ್ರಜ್ಞರು ಒಪ್ಪುತ್ತಾರೆ.
ಅಗೋಚರ ಅನ್ಯೋನ್ಯ ಜಾಲವೊಂದು, ಎಲ್ಲಾ ಜೀವವನ್ನೂ ಒಂದು ವಿಶಾಲವಾದ ಸ್ವರಕ್ಷಣೆಯ ವ್ಯವಸ್ಥೆಯೊಂದಿಗೆ ಜೋಡಿಸುತ್ತದೆ. ಹೀಗೆ ಘಟಿಸುವಂತೆ ಮಾಡುವ ಅಜ್ಞಾನ ಆಚೆಯಿಂದ ಎರವಲು ಪಡೆದದ್ದೇನೂ ಅಲ್ಲ ನಮ್ಮಲ್ಲಿ ಇದು ಹೇಗೆ ಅಸ್ತಿ ತ್ವದಲ್ಲಿ ದೆಯೋ, ಹಾಗೆ ಈ ಜ್ಞಾನ ಮರಗಳು ಮತ್ತು ಕಣಕಣಗಳಲ್ಲಿ ಯೂ ಅಸ್ತಿ ತ್ವದಲ್ಲಿ ದೆ.
ಇದೇ ಜೀವನ ರಹಸ್ಯ.
ನಾವು ಜ್ಞಾನದಲ್ಲಿ ಬಾಳುತ್ತೇವೆ. ಜ್ಞಾನದಿಂದ ಆವರಿಸಲ್ಪಟ್ಟಿದ್ದೇವೆ. ನಾವೇ ಜ್ಞಾನ. ನಾವು ಸೃಷ್ಟಿ ಜ್ಞಾನದ ಉಚ್ಛಾರಣೆ. ಎಷ್ಟು ಗಾಢವಾಗಿ ಸೃಷ್ಟಿಯ ಜ್ಞಾನದಲ್ಲಿ ನಾವು ಸಂಪರ್ಕ ಹೊಂದಿದ್ದೇವೆಂದು ತಿಳಿದದ್ದೇ ಆದರೆ, ನಮಗಿನ್ಯಾವ ಭಯದ ಅನುಭವವೂ ಆಗುವುದಿಲ್ಲ.
ಮೀನು ಸಾಗರವನ್ನು ಹುಡುಕಿದಂತೆ, ನಾವು ಭಗವಂತನಿಗೋಸ್ಕರ ನಮ್ಮೊಳಗಿನಿಂದಾಚೆಯೇ ಹುಡುಕುತ್ತೇವೆ. ನಾವೇ ಮೀನು ಎಂಬುದನ್ನು ಮರೆಯುವುದಷ್ಟೇ ಅಲ್ಲ, ಸಾಗರವನ್ನೂ, ನೀರನ್ನೂ, ಅದರ ಲವಣಾಂಶವನ್ನೂ ಮತ್ತು ನಾವೇ ಚೇತನ ( ಜೀವ) ಎಂಬುದನ್ನೂ ಮರೆಯುತ್ತೇವೆ!
ಕೆಲವು ತಿಂಗಳುಗಳ ಹಿಂದೆ ಒಬ್ಬ ಮನುಷ್ಯ ತನ್ನ ಹದಿನಾಲ್ಕು ವರ್ಷ ವಯಸ್ಸಿನ ಮಗನನ್ನು ನನ್ನ ಬಳಿಗೆ ಕರೆತಂದ. ಬೇರೊಬ್ಬ ಹುಡುಗನನ್ನು ಒಂದು ಗಾಜಿನ ಚೂರಿನಿಂದ ಕೆಟ್ಟದಾಗಿ ಗಾಯಗೊಳಿಸಿದ್ದಕ್ಕಾಗಿ ಆ ಹುಡುಗ ಶಾಲೆಯಿಂದ ಹೊರಹಾಕಲ್ಪಟ್ಟಿದ್ದ.
ನಾನು ಆ ಹುಡುಗನನ್ನು ಏಕೆ ಹಾಗೆ ಮಾಡಿದೆ ಎಂದು ಕೇಳಿದಾಗ, ಆ ಹುಡುಗ ಕೊಟ್ಟ ಉತ್ತರ ನನಗೆ ಅನಿರೀಕ್ಷಿತವಾಗಿತ್ತು . ಅವನು ಹೇಳಿದ ''ನನಗೆ ಬೇಸರವಾಗಿತ್ತು '' . ನೀವು ಊಹಿಸಬಲ್ಲಿರಾ! ಹದಿನಾಲ್ಕನೇ ವಯಸ್ಸಿನಲ್ಲಿ, ಆ ಮಗು ಸಾಮಾನ್ಯ ಜೀವನ ನೀಡುವ ಎಲ್ಲದರೊಂದಿಗೆ ಎಷ್ಟು ಬೇಸತ್ತಿ ದ್ದ ನೆಂದರೆ, ಪರಿಶೋಧಿಸಲು ಅವನಿಗುಳಿದಿದ್ದೇನೆಂದರೆ ''ಹಿಂಸೆ'' ಒಂದೇ !
ಅತೀವ ಬೇಸರ ನಮ್ಮ ಕಾಲದ ಒಂದು ವಿಶೇಷ ಕಾಯಿಲೆ ! ಐದು ವರ್ಷ ವಯಸ್ಸಾಗುವುದರಲ್ಲೇ, ಹುಡುಗನಾಗಲೀ, ಹುಡುಗಿಯಾಗಲೀ, ''ಬೇಸರ (ದಣಿವು) ಎಂಬ ಪದದ ಅರ್ಥವನ್ನು ತಿಳಿದುಕೊಂಡುಬಿಟ್ಟಿರುತ್ತಾ ರೆ.
ಅವರ ಬಗ್ಗೆ ಇದು ಏನನ್ನು ಹೇಳುತ್ತದೆ ? ಆಸಕ್ತಿಯಿಂದ ನೋಡುವುದು ಮತ್ತು ಮಾಡುವುದನ್ನೆಲ್ಲವನ್ನೂ ಅವರು ಐದು ವರ್ಷ ವಯಸ್ಸಾಗುವುದರಲ್ಲೇ ಸಂಪೂರ್ಣವಾಗಿ ಮುಗಿಸಿಬಿಟ್ಟಿದ್ದಾ ರೆಂದು !
ನಿರುತ್ತಾಹದೊಂದಿಗೆ, ಆತುರ, ಒತ್ತಡ ಮತ್ತು ಬೇಸರ (ದಣಿವು) ಇವು ನಮ್ಮ ಆಧುನಿಕ ಜೀವನ ಶೈಲಿಯ ಕೊಡುಗೆಗಳು. ಇದೊಂದು ಪಟ್ಟಣದ ಶ್ರೀಮಂತ ಮತ್ತು ಅತಿಯಾದ ಬುದ್ದಿವಂತರ ಕುರುಹು.
ಆಹಾ, ಈಗ ನೋಡಿದೆ!
(ನಿಮ್ಮ ಅರಿವನ್ನು ವರ್ಧಿಸುವುದು)
ಆಹಾ... ಈಗ ನಾನು ನೋಡಿದೆ
ನಾನು ಆ ಹುಡುಗನನ್ನು ಕೇಳಿದೆ, ನೀನು ಇದನ್ನು ಹೇಗೆ ನಿಭಾಯಿಸಿದೆ ? ನೀನು ಬೇಸರಕ್ಕೊಳಪಡುವುದನ್ನು ಹೇಗೆ ನಿಭಾಯಿಸಿದೆ ?
ಜೀವನವನ್ನು ನಿರ್ಲಕ್ಷಿಸಿ ಬೇಸರಕ್ಕೊಳಪಡುವುದಕ್ಕೆ ಪ್ರಚಂಡ ಸಾಮರ್ಥ್ಯ ಬೇಕು. ಬೇಸರವೆಂಬುದು ನಿಮ್ಮನ್ನು ಚೈತನ್ಯದೆಡೆ ಜಡಗೊಳಿಸುವಂತಹ ಸ್ಪರ್ಶನಿರೋಧಕ ! ಚೈತನ್ಯವೆಂಬುದು ಬಾಳಿನ ನಾಡಿ ! - ಅದು ನೀವು ನಿಮ್ಮ ಕಣ್ಣನ್ನು ತೆರೆದು ನೋಡಿದರೆ ಮಾತ್ರಾ ಸತ್ಯವಾಗಿ
ನೀವು ಗಮನಿಸಿದ್ದೀರೇನು, ಹೇಗೆ, ವ್ಯಕ್ತಿ ಗತ ಅಪಾಯದ ಕ್ಷಣಗಳಲ್ಲಿ ಕಾಲ ಸರಿಯುವುದು ವಿಳಂಬವಾಗುವುದನ್ನು ? ನೀವು ಬಿದ್ದಿರಿ ಅಥವಾ ಒಂದು ವಾಹನ ಅಪಘಾತಕ್ಕೊಳಗಾದಿರಿ ಎಂದಿಟ್ಟುಕೊಳ್ಳಿ. ನೀವು ಹಿಂತಿರುಗಿ ಯೋಚಿಸಿದಾಗ, ಆ ಘಟನೆಯ ಪ್ರತಿಯೊಂದು ಕ್ಷಣವೂ ನಿಧಾನಗತಿಯಲ್ಲಿ ನಡೆದಂತೆ ಭಾಸವಾಗುತ್ತದೆ. ಅದೇಕೆಂದರೆ, ಆ ಸಮಯದಲ್ಲಿ ಮಾತ್ರ ನೀವು ನಿಮ್ಮ ಅರಿವಿನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಆಹ್ವಾನಿಸುತ್ತೀರಿ. ಆ ಕ್ಷಣದಲ್ಲಿ ಮಾತ್ರ ನೀವು ಶೇಕಡಾ ನೂರರಷ್ಟು ಇಚ್ಛಾ ಶಕ್ತಿ ಉಳ್ಳವರಾಗಿರುತ್ತೀರಿ. ಆ ಕ್ಷ್ಣಣದ ಸಂಪೂರ್ಣ ಅರಿವಿನೊಂದಿಗೆ ಆ ಕ್ಷಣ ಮಾತ್ರ ನೀವು ನಿಜವಾಗಿ ಬದುಕಿರುತ್ತೀರಿ.
ಯಾವಾಗ ನೀವು ಸಂಪೂರ್ಣವಾಗಿ ತೆರೆದುಕೊಳ್ಳುತ್ತೀರೋ, ಆ ಪ್ರತಿಯೊಂದು ಕ್ಷಣದಲ್ಲೂ ನೀವು ಏನೋ ನೊತನ, ಉಲ್ಲಾಸಿತ, ಆಸಕ್ತಿಕರವಾದದ್ದು ಘಟಿಸುವುದನ್ನು ಕಾಣುತ್ತೀರಿ. ನಮ್ಮ ನಿತ್ಯ ಜೀವನದಲ್ಲಿ, ದಿನಗಳು ವಾರಗಳಾಗಿ ಮತ್ತು ವಾರಗಳು ತಿಂಗಳಾಗುವುದು ನಮಗರಿವಿಲ್ಲದೆ ನಡೆಯುತ್ತವೆ. ಆದರೆ ವಾರಾಂತ್ಯದಲ್ಲಿ ನೀವು ರಜೆಯ ಮೇಲೆ ಹೋದಾಗ, ಎರಡು ದಿವಸಗಳು ಮುಗಿಯುವುದೇ ಇಲ್ಲವೇನೋ ಎಂದೆನಿಸುತ್ತ ದೆ ! ಪ್ರತಿಯೊಂದು ಕ್ಷಣವನ್ನೂ ನೀವು ಯಾವಾಗ ಬದುಕುತ್ತೀರೋ, ಆಗ ನೀವು ಬದುಕಿನ ಸಂಪೂರ್ಣ ಸಾರವನ್ನು ಹಿಂಡಿ ತೆಗೆಯಬಲ್ಲಿರಿ. ನಾವು ಈಗ ಸಾರವನ್ನು
ಸುಮ್ಮನೆ ದೂರ ಎಸೆಯುತ್ತಿದ್ದೇವೆ. ಪ್ರತಿ ಕ್ಷಣವನ್ನು ಪ್ರತಿ ಹನಿಯನ್ನು ಹೇಗೆ ಅನುಭವಿಸುವುದೆಂಬುದು ನಮಗೆ ತಿಳಿದಿಲ್ಲ.
ಸತ್ಯವೇನೆಂದರೆ, ಬದುಕು ಇರುವುದರ ಹಾಗೆಯೇ ಅದನ್ನು ನೋಡುವುದನ್ನು ನಾವು ಮರೆತಿದ್ದೇವೆ. ನಮ್ಮ ಸುತ್ತ ಮುತ್ತಲಿನ ಎಲ್ಲವನ್ನೂ ನಾವು ನಮ್ಮದೇ ಆದ ಆಕಾಂಕ್ಷೆ, ವಾಡಿಕೆಗಳು ಮತ್ತು ಭಯಗಳೆಂಬ ಬಣ್ಣ ಬಣ್ಣದ ಗಾಜಿನ ಮೂಲಕವೇ ನೋಡುತ್ತೇವೆ.
ಇವತ್ತು ಪರಿವಾಣ ಭೌತಶಾಸ್ತ್ರ ಎಷ್ಟರಮಟ್ಟಿಗೆ ಹೇಳುತ್ತದೆಂದರೆ -''ವಾಸ್ತವವೆಂಬುದು ನಮ್ಮ ಮಾನಸಿಕ ಕಲ್ಪನೆ ಮಾತ್ರ ''. ಇದನ್ನೇ ನಮ್ಮ ಪೂರ್ವಜರಾದ ಜ್ಞಾನೋದಯ ಹೊಂದಿದ ಋಷಿಗಳು ''ಮಾಯೆ'', '' ಭ್ರಮೆ'' ಎಂದು ಕರೆದರು. ಮಾಯೆ ಎಂಬುದು, ವಾಸ್ತವವನ್ನು ನಮ್ಮ ದುರಾಸೆ ಮತ್ತು ಭೀತಿಯಿಂದ ವಿರೂಪಗೊಳಿಸಿದ್ದಲ್ಲದೆ ಬೇರೇನೂ ಅಲ್ಲ.
ನಮ್ಮ ಕಾಲದಲ್ಲಿ ಆನಂದವನ್ನು ಕೊಲ್ಲುವ ವ್ಯಕ್ತಿಯೊಬ್ಬನನ್ನು ನಾವು ಹೊಂದಿದ್ದೇವೆ, ಅದೇ ಮೆದುಳಿನಲ್ಲಿ ರುವ ಜ್ಞಾನ. ನಮ್ಮ ಬದುಕು ಸರ್ವ ಥಾ ಅತಿಯಾಗಿ ಮೆದುಳಿಗೇ ಸಂಬಂಧಪಟ್ಟಿದೆ. ನಾವು ಬಾಳುವುದು ಹೆಚ್ಚಾಗಿ ನಮ್ಮ ಬುದ್ಧಿ ಶಕ್ತಿಯಿಂದಲೇ ಮತ್ತು ಸ್ವಲ್ಪವಾಗಿ ಅನುಭವದಿಂದ. ನೀವು ಗಮನಿಸಿದರೆ, ಹೆಚ್ಚಾಗಿ ಈ ಅತೀ ಬುದ್ದಿವಂತ ಜನರೇ ತುಂಬಾ ಸುಲಭವಾಗಿ ಖಿನ್ನತೆ (ಬೇಸರ)ಕ್ಕೊಳಪಡುವುದು. ಅವರು ಜ್ಞಾನದಿಂದ ಅಂಧರಾಗಿದ್ದಾ ರೆಂದು ನೀವು ಹೇಳಬಹುದು ! ಏಕೆಂದರೆ ಜ್ಞಾನ ಒಂದು ವಿದ್ಯೆಯನ್ನು ಸರ್ವಸ್ವ ದಿಂದಲೇ ಮಾಡುತ್ತ ದೆ. ತಿಳಿದಿರುವ ಹಾಗೂ ಅನಿರೀಕ್ಷಿತೆಯಿಂದ ತುಂಬಿರುವ ಒಂದು ಪೆಟ್ಟಿಗೆಯೊಳಗೆ ಚೈತನ್ಯ (ಜೀವನ) ವನ್ನು ಹೊಂದಿಸಲು ಜ್ಞಾನ ಹವಣಿಸುತ್ತದೆ ದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ನಾವು ಏನನ್ನು ಕಾಣಲು ನಿರೀಕ್ಷಿಸುತ್ತೀವೋ ಅದನ್ನೇ ನಾವು ಕಾಣುವುದು.
ಆಹಾ... ಈಗ ನಾನು ನೋಡಿದೆ !
ನಾವು ಜೀವನ ಬಹಳ ಬೇಸರವಾದದ್ದು ಎಂದು ತಿಳಿದರೆ ಆಶ್ಚರ್ಯವೇನಿಲ್ಲ! ನಾನು ಜ್ಞಾನದ ಮೇಲೆ ದೋಷ ಹೊರಿಸುತ್ತಿಲ್ಲ. ನಮ್ಮ ನಿತ್ಯ ಜೀವನ ನಡೆಸಲು ಜ್ಞಾನದ ಅವಶ್ಯಕತೆ ಇದೆ. ಜೀವನ ಬೇಸರ ಎಂದೆನಿಸುವುದೂ ತಪ್ಪಲ್ಲ ಖಿನ್ನತೆ ( ಬೇಸರ) ಯನ್ನು ಅನುಭವಿಸುವುದು ಕೆಲವೊಮ್ಮೆ ಸಾಮಾನ್ಯವಾದದ್ದು ! ನಾನು ಹೇಳಿದಂತೆ, ಖಿನ್ನತೆ ಶ್ರೇಷ್ಠ ಪ್ರಜ್ಞಾ, ಶಕ್ತಿಯ ಒಂದು ಕುರುಹು. ಬೇಸರವಾಗಿರುವ ಎಮ್ಮೆ ಯನ್ನು ಯಾವಾಗಲಾದರೂ ನೋಡಿದ್ದೀರೇನು? ಆದ್ದರಿಂದ ಖಿನ್ನತೆ ಹೊಂದುವುದರ ಬಗ್ಗೆ ತಪ್ಪಿತಸ್ಥ ಭಾವನೆ ಬೇಡ !
ನಾನು ನಿಮಗೆ ಏನು ಹೇಳುತ್ತಿದ್ದೇನೆಂದರೆ, ಪ್ರಾಯೋಗಿಕ ತಿಳುವಳಿಕೆಗೋಸ್ಕರ, ಜ್ಞಾನ ಅರಿವಿನ ಬದಲು ಎಂಬುದಲ್ಲ. ಜೀವನದ ನಿತ್ಯ ವಿಸ್ಮಯದೆಡೆಗೆ ನೀವು ಕುರುಡಾಗುವಂತೆ ಮಾಡಲು ನಿಮ್ಮ ಜ್ಞಾನ ದ ಹಾದಿಯನ್ನು ಬಿಡಬೇಡ.
ಜಾಗೃತಾವಸ್ಥೆಯಲ್ಲಿ ಬದುಕಲು ನೀವು ಪ್ರತಿಕ್ಷಣವೂ ಸ್ವಲ್ಪ ವಾದರೂ ತುಂಬಾ ವಿಭಿನ್ನ ವಾಗಿ ಇರುವ ಅಗತ್ಯ ವಿಲ್ಲ. ನಿಜವಾಗಿ ಜೀವನವನ್ನು ಅಭಿನಂದಿಸಲು ನೀವು ಅಪಘಾತವೊಂದನ್ನು ಅನುಭವಿಸಬೇಕಾದ್ದಿ ಲ್ಲ ಅಥವಾ ಪರದೇಶಕ್ಕೆ ರಜೆಯ ಮೇಲೆ ಹೋಗಬೇಕಾದ್ದಿ ಲ್ಲ !
ಅತ್ಯಂತ ಸ್ಪಷ್ಟವಾಗಿರಿ : ಹೋಗಲು ಹೇಳಿಕೊಳ್ಳುವಂತಹ ವಿಭಿನ್ನ ವಾದ ಸ್ಥಳ ಯಾವುದೂ ಇಲ್ಲ. ಮಾಡಲು ಪ್ರಚಂಡವಾದ ವಿಭಿನ್ನ ಕಾರ್ಯಗಳಾವೂ ಇಲ್ಲ ಇದನ್ನು ನೀವು ಹೀಗೆಯೇ ನೋಡಲು ಇಷ್ಟಪಡುತ್ತೀರಿ !
ಆದುದರಿಂದ ನನ್ನನ್ನು ಕೇಳಬೇಡಿ, ನನ್ನ ಜೀವನ ಸಾಮಾನ್ಯವಾಗಿದೆ. ತುಂಬಾ ಖಿನ್ನ ತೆಯಿಂದಿದೆ. ಆಶ್ಚರ್ಯದಿಂದ ಗಮನಿಸಲು ಅಲ್ಲಿ ಏನಿದೆ ? ನಿಮಗೆ ಆಶ್ಚರ್ಯವಾಗ ಬಹುದು. ನಿಮ್ಮ ನಿತ್ಯ ಜೀವನದಲ್ಲೂ ಸ್ಪಷ್ಟ ಅರಿವಿನ ಸಾಧ್ಯತೆಯಿದೆ.
ಒಂದು ಸಣ್ಣ ಕಥೆ:
ಕಟ್ಟಡದ ಗಾರೆಕೆಲಸಗಾರನ ಗಿಡಗಿರೂಡ್ವೆ ಗ್ರಾಮದ
ಪ್ರಾಜ್ಞ ಮನುಷ್ಯನೊಬ್ಬ ಹಳ್ಳಿಯ ದಾರಿಯಲ್ಲಿ ಒಂದು ಮುದುಕಿಯನ್ನು ಸಂಧಿಸಿದ. ಆ ಹೆಂಗಸು ತನ್ನ ಮೇಕೆಗಳನ್ನು ಮೇಯಿಸಿಕೊಂಡು ತನ್ನ ಮನೆಗೆ ಮರಳುತ್ತಿದ್ದಳು. ತನ್ನ ತಲೆಯ ಮೇಲೆ ಆಕೆ ನದಿಯಿಂದ ನೀರನ್ನು ಕೊಡದಲ್ಲಿ ಹೊತ್ತು ತರುತ್ತಿದ್ದಳು. ಪ್ರಾಜ್ಞನಿಗೆ ಆಕೆಗೇನಾದರೂ ಸಲಹೆ ಕೊಡಬೇಕೆನಿಸಿತು. ಇನ್ನೂ ಏಕೆ ನೀನು ಈ ಪ್ರಾಪಂಚಿಕ ವ್ಯವಹಾರದಲ್ಲೇ ಮುಳುಗಿದ್ದೀಯೆ? ಆತ ಅವಳನ್ನು ಕೇಳಿದ. ನಿನ್ನ ವಯಸ್ಸಿಗೆ, ನೀನು ಬೇರೆಯದೆಲ್ಲವನ್ನೂ ಬಿಟ್ಟು, ನಿನ್ನ ಧ್ಯಾನವನ್ನೆಲ್ಲಾ ದೇವರೆಡೆಗೆ ತಿರುಗಿಸಬೇಕು!
ದೇವರ ಮೇಲೆ ನನ್ನ ಧ್ಯಾನ ಇಲ್ಲವೆಂದು ಯಾರು ಹೇಳಿದರು? ಹೆಂಗಸು ಉತ್ತರಿಸಿದಳು. ಈ ಕ್ಷಣದಲ್ಲೂ ಸಹ, ನಿನ್ನೊಡನೆ ಮಾತನಾಡುವಾಗಲೂ ಮತ್ತು ನನ್ನ ಮೇಕೆಗಳನ್ನು ಮೇಯಿಸುತ್ತಿರುವಾಗಲೂ, ನನ್ನ ಗಮನವೆಲ್ಲಾ ತಲೆಯ ಮೇಲೆ ಹೊತ್ತಿರುವ ಕೊಡದ ಮೇಲೆ ಇದೆ! ಅದೇ ರೀತಿ ನಾನು ನನ್ನ ಮನೆಯ ಕೆಲಸ ಕಾರ್ಯಗಳನ್ನು ನೋಡುತ್ತಿರುವಾಗಲೂ ನನ್ನ ಜ್ಞಾನ ಯಾವಾಗಲೂ ದೇವರ ಮೇಲೆಯೇ ಇರುತ್ತದೆ!
ಜ್ಞಾನವನ್ನು ನಿಮ್ಮ ನಿತ್ಯ ಜೀವನದಲ್ಲಿ ತನ್ನಿರಿ ವಂತು ಪ್ರತಿದಿನ ನಿಜವಾಗಿಯೂ ಒಂದು ವಿಸ್ಮಯದಂತೆ ಕಾಣುವುದನ್ನು ನೋಡಿರಿ.
ಬೇಸರ (ಖಿನ್ನತೆ) ದುರ್ಬಲ ಶಕ್ತಿಯ ಪ್ರತೀಕವಲ್ಲ. ಅದು ನೀವು ಹೊಂದಿರುವ ಸಾಮರ್ಥ್ಯ ಮತ್ತು ಶಕ್ತಿಯ ಕೃಶವಾದ ಉಪಯುಕ್ತತೆಯನ್ನು ತೋರುವ ಒಂದು ಕುರುಹು. ಸೃಷ್ಟಿ ನಮಗೆ ಮೋರೆಯಿಲ್ಲದ ಶಕ್ತಿಯನ್ನು ಕೊಡುಗೆಯಾಗಿ ನೀಡಿದೆ. ಆದರೆ ಅದನ್ನು ಹೇಗೆ ಉಪಯೋಗಿಸುವುದು ಎಂಬುದು ನಮಗೆ ತಿಳಿದಿಲ್ಲ. ಅದನ್ನು ನಾವು, ಅರಿವಿಗಾಗಿ, ರಚನಾತ್ಮಕತೆಗಾಗಿ,
ಆಹಾ... ಈಗ ನಾನು ನೋಡಿದೆ!
ಸುಭಿಕ್ಷಕ್ರಾಗಿ, ಒಲುಮೆಗಾಗಿ, ಸಾಧನವನ್ನಾಗಿ ಮಾಡಿಕೊಳ್ಳುತ್ತಿಲ್ಲ.
ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಒಂದು ಸಾಧನವನ್ನಾಗಿ ಮಾಡಿಕೊಳ್ಳದಿರುವುದು ಒಂದು ಪಾಪ!
ನೀವು ನಿಮ್ಮೊಳಗಡೆ ಸುಳಿದಾಡುತ್ತಿರುವ ಹೆಚ್ಚು ಶಕ್ತಿಯನ್ನು ಹೊಂದಿದ್ದೀರಿ. ಅದೇನಾಗಬೇಕು? ನೀವು ಅದನ್ನು ಉಪಯೋಗಿಸದಿದ್ದಲ್ಲಿ, ನೀವು ನೇರವಾಗಿ ತಮಸ್ಸಿನಲ್ಲಿ ಬೀಳುತ್ತೀರಿ. ಆಗ ಪ್ರಾರಂಭವಾಗುತ್ತದೆ ನಿರುತ್ಸಾಹ ಮತ್ತು ಖಿನ್ನತೆ - ಅದು ಮಕ್ಕಳನ್ನು ''ಸುಮ್ಮನೆ ವಿನೋದ ಹೊಂದಲು'' ಒಬ್ಬರನ್ನೊಬ್ಬರು ನೋಯಿಸುವಂತೆ ಪ್ರೇರೇಪಿಸುತ್ತದೆ.
ವುಕ್ಕಳಷ್ಟೇ ಸ್ವಲ್ಪ ಸಮಯದಲ್ಲೇ ತಮ್ಮ ಆಟಿಕೆಗಳೊಂದಿಗೆ ಬೇಸರ ಪಡುತ್ತಾರೆಂದಲ್ಲಿ, ನಾವೂ ಸಹ ಯಾವಾಗಲೂ ಬೇಸರದಿಂದಿರುತ್ತೇವೆ. ಯಾವಾಗಲೂ ನಮ್ಮ ಆಸಕ್ತಿಯನ್ನು ಕೆರಳಿಸುವ ಏನಾದರೂ ಹೊಸತನ್ನು ನಿರೀಕ್ಷಿಸುತ್ತೇವೆ. ಆದುದರಿಂದಲೇ, ಮಾರುಕಟ್ಟೆಯಲ್ಲಿ ಪ್ರಾರಂಭಿಸುವ ಹೊಸ ಉತ್ಪನ್ನಗಳು ಕೊಳ್ಳುವವರನ್ನು ಖಂಡಿತವಾಗಿ ಪಡೆಯುತ್ತವೆ. ಒಂದು ಉತ್ಪನ್ನದ ಯಶಸ್ಸು, ತನ್ನ ಮಾರುಕಟ್ಟೆಯಲ್ಲಿ ಬರುವ ಬೇಸರ ಹೊಂದಿದ ಜನಗಳ ಸಂಖ್ಯೆಗೆ ನೇರವಾಗಿ ಹೊಂದಿಕೆಯಾಗುತ್ತದೆ!
ನಾವು ವಸ್ತುಗಳ ಸಂಗಡ ಆಡುವುದಷ್ಟೇ ಅಲ್ಲ - ಜನಗಳೊಂದಿಗೂ ಆಡುತ್ತೇವೆ. ಪ್ರಪಂಚದಲ್ಲಿ ಅತೀ ಬೇಸರ ತರಿಸುವವರು ಅವರ ಕುಟುಂಬ ಮತ್ತು ಸ್ನೇಹಿತರು! ಎಂಬುದು ಸಾಮಾನ್ಯವಾಗಿ ಎಲ್ಲರ ದೂರು. ಯಾವಾಗಲೂ ನಾವು ಹೊಸ ಜನರೊಡನೆ ಕೊಂಡಿಯನ್ನು ಇಟ್ಟುಕೊಂಡಿರಬೇಕು - ಹೊಸ ಸ್ನೇಹಿತರು, ಒಂದು ಹೊಸ ನೆರೆಹೊರೆ, ಒಂದು ಹೊಸದಾದ ಮಂಡಳಿ, ಒಬ್ಬ ಹೊಸ ಸ್ನೇಹಿತ. ವಿಶೇಷವಾಗಿ ಪಾಶ್ಚಿವಾತ್ಯ ದೇಶಗಳಲ್ಲಿ ಜನರು ಅವರ ಕಾರುಗಳನ್ನು
ತಿಂಗಳಿಗೊಮ್ಮೆ ಯಾದರೂ ಬದಲಾಯಿಸುವುದು ಅಗತ್ಯ ಎಂದು ಭಾವಿಸುತ್ತಾರೆ! ನಾವು ಸುತ್ತ ಇರುವಂಥಾದ್ದರಿಂದ ನಾವು ಬೇಸರಗೊಂಡಿದ್ದೇವೆ, ಒಬ್ಬರಿಗೊಬ್ಬರು ಮತ್ತು ಅಂತಿಮವಾಗಿ ನಮಗೆ ನಾವೇ ಬೇಸರಗೊಂಡಿದ್ದೇವೆ. ಸತ್ಯವೇನೆಂದರೆ, ನಮ್ಮನ್ನು ನಾವು ಎಷ್ಟು ಬೇಸರ ತರಿಸುವವರು ಎಂದು ಕಾಣುತ್ತೇವೆಂದರೆ ಐದು ನಿಮಿಷ ಕೂಡಾ ನಾವು ಒಂಟಿಯಾಗಿ ಕಳೆಯಲಾರೆವು. ನಾವು ಎಷ್ಟೊಂದು ನಿರಾಸಕ್ತರು ಎಂಬುದನ್ನು ನೋಡಲು ನಮಗೆ ಭಯವಾಗುತ್ತದೆ. ನಮ್ಮ ಎಲ್ಲಾ ಸಮಾಜೀಕರಣ ನಮ್ಮಿಂದ ನಾವು ತಪ್ಪಿಸಿಕೊಳ್ಳುವುದಷ್ಟೇ ಅಲ್ಲದೆ ಬೇರೇನಲ್ಲ.
ಅತ್ಯಂತ ಸ್ಪಷ್ಟವಾಗಿರಿ : ಜೀವನವೆಂಬುದು ಬೇಸರವಲ್ಲ, ಮನೋಭಾವವಷ್ಟೇ ಬೇಸರ ಪಡಿಸುವುದಂತಹುದು! ಮನಸ್ಸೇ ಜಗತ್ತನ್ನು ಪ್ರತಿಫಲಿಸುವುದು ಮತ್ತು ಕನ್ನಡಿಯ ಮೇಲೆ ಧೂಳಿದ್ದರೆ, ಪ್ರಪಂಚ ಹೇಗೆ ತಾನೇ ಉಲ್ಲಾಸಕರವಾಗಿ ಕಂಡೀತು?
ವುನಸ್ಸು ನಿಮ್ಮನ್ನು ಜೀವನದೆಡೆ ಭಾವನಾಶೂನ್ಯವನ್ನಾಗಿ ಮಾಡುತ್ತದೆ. ಯಾವುದಾದರೂ ಸರಿಯೇ, ಹೊಂದಿಕೊಂಡು ಬಿಡುವುದು ಮನಸ್ಸಿನ ಸ್ವಭಾವ. ಯಾವಾಗ ನೀವು ಯಾವುದಕ್ಕಾದರೂ ಅಭ್ಯಾಸವಾಗಿ ಬಿಡುತ್ತೀರೋ, ಅದನ್ನು ಮಾನ್ಯ ಮಾಡಲು ಪ್ರಾರಂಭ ಮಾಡುತ್ತೀರಿ. ಆದುದರಿಂದಲೇ ನಿಮ್ಮದೇ ಉದ್ಯಾನದಲ್ಲಿ ರುವ ಹೂವುಗಳು ಎರಡನೇ ಬಾರಿಗೆ ನೋಡುವಷ್ಟು ಮಹತ್ವದ್ದಾಗಿರುವುದಿಲ್ಲ. ನಿಮ್ಮ ಹೆಂಡತಿ ಯಾವಾಗಲೂ ನೀವು ಹೊರಗೆ ಭೇಟಿಯಾಗುವ ಹೆಂಗಸಿನಷ್ಟು ಹಿತವಾಗಿರುವುದಿಲ್ಲ.
ಈ ದಿನ ಹೊಸದನ್ನೇನಾದರೂ ಪ್ರಯತ್ನಿಸಿ : ನಿಮ್ಮ ಉದ್ಯಾನದಲ್ಲಿ ಅಥವಾ ನಿಮ್ಮ ಸ್ವಂತ ರಸ್ತೆಯಲ್ಲಿ ಒಮ್ಮೆ ಅಡ್ಡಾಡಿ ನೋಡಿ, ಇಲ್ಲಿಯವರೆಗೆ ನೀವು ಗಮನಿಸಬೇಕಾದ ಎಷ್ಟೋ ವಸ್ತುಗಳನ್ನು ಕಳೆದುಕೊಂಡಿದ್ದೀರಿ.
ಎಷ್ಟು ಮರಗಳು ಅರಳಿ ನಿಂತಿವೆ? ಎಷ್ಟು ಬಣ್ಣಗಳು? ಎಷ್ಟು ಮನೆಗಳು ಹೊಸದಾಗಿ ಬಣ್ಣ ಬಳಿಯಲ್ಪಟ್ಟಿವೆ? ಎಷ್ಟು ತರಹದ ಶಬ್ದಗಳನ್ನು ನೀವು ಕೇಳುವಿರಿ?
ನೀವು ನಡೆಯುವಾಗ, ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯನ್ನು ಗಮನಿಸಿ. ಮುಖಾರವಿಂದದ ಮೇಲೆ ಬೀಳುವ ಸೂರ್ಯ ರಶ್ಮಿಯತ್ತ, ಮೈಮೇಲೆ ಬೀಸುವ ತಂಗಾಳಿಯತ್ತ ಗಮನವಿರಲಿ.
ಪೂರ್ಣ ಮನಸ್ಸಿನೊಂದಿಗೆ ನಡೆಯಿರಿ.
ಇಷ್ಟು ದಿನವೂ ನೀವು ಎಷ್ಟೊಂದು ಕಳೆದುಕೊಂಡಿದ್ದೀರಿ ಎಂದು ತಿಳಿಯಲು ನಿಮಗೆ ಸೋಜಿಗವಾಗುತ್ತದೆ! ಜೀವನವೆಂಬುದು ಅಂಥಹ ಅಮೂಲ್ಯವಾದ ಕೊಡುಗೆ. ಆದರೆ ಅದನ್ನು ನೀವು ನಿರ್ಲಕ್ಷ್ಯವಾಗಿ ತೆಗೆದುಕೊಂಡಿದ್ದೀರಿ. ಯಾವಾಗ ಜೀವನವೇ ಅಷ್ಟೊಂದು ನವೀನವಾಗಿ ಮತ್ತು ಬದಲಾವಣೆಗಳನ್ನು ಒಳಗೊಂಡಿದೆಯೋ, ನಿಮಗೆ ಬೇಸರವಾಗುವುದು ಹೇಗೆ ತಾನೇ ಸಾಧ್ಯ?
ತುಂಬು ಮನಸ್ಸಿನಿಂದಿರುವುದು ಒಂದು ಅದ್ಭುತವಾದ ಧ್ಯಾನದ ತಂತ್ರ. ನೀವು ಪ್ರಜ್ಞಾವಸ್ಥೆಯಲ್ಲಿ ರುವಾಗ ನಿಮ್ಮ ಬುದ್ದಿ (ವುನಸ್ಸು)ಗೆ ಮಾತನಾಡಲು ನೀವು ಅವಕಾಶವನ್ನೇ ಕೊಡುವುದಿಲ್ಲ! ನೀವು ಯಾವಾಗ ಸಂಪೂರ್ಣವಾಗಿ ವರ್ತಮಾನದ ಒಳಗೆ ಪ್ರವೇಶಿಸುತ್ತೀರೋ, ವುನಸ್ಸು ನಿಮ್ಮ ಮೇಲೆ ಭೂತವನ್ನಾಗಲೀ, ಭವಿಷ್ಯವನ್ನಾಗಲೀ ಹೇರಲು ಸಾಧ್ಯವಿಲ್ಲ. ಯಾವುದೇ ನೆನಪುಗಳಿಲ್ಲ, ಯೋಜನೆಗಳಿಲ್ಲ. ಬರಿಯ ಸಧ್ಯದ ಕ್ಷಣದ ಸಂಪೂರ್ಣ ಅರಿವು ಮಾತ್ರ. ಸುಮ್ಮನೆ ಅರಿವಿನೊಡನೆ, ಶೂನ್ಯ ಮನಸ್ಸಿನ ಅನುಭವಕ್ಕೆ ನೀವು ಇಳಿಯುತ್ತೀರಿ. ಸಂಪೂರ್ಣ ಸಂಕಲ್ಪದಿಂದ ನೀವು ಜ್ಞಾನೋದಯ ಹೊಂದಬಹುದು!
ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
ನಿಮ್ಮ ಶಕ್ತಿಯ ಬಗ್ಗೆ ನಾವುಗಳು ಬಹಳಷ್ಟು ಕೇಳಿದ್ದೇವೆ. ನೀವು ದೇವರೇನು?
ಇಲ್ಲ, ಬುದ್ಧ ಉತ್ತರಿಸಿದ.
ಹಾಗಾದರೆ ಒಬ್ಬ ಅವತಾರ ಪುರುಷರೇನು?
ಇಲ್ಲ, ನಾನಲ್ಲ
ಹಾಗಾದರೆ ಮಂತ್ರವಾದಿಯೇ, ಮಾಟಗಾರನೇ?
ಇಲ್ಲ.
ಹಾಗಾದರೆ ನೀವು ಯಾರು?
ನಾನೊಬ್ಬ ಎಚ್ಚೆತ್ತವ, ಉತ್ತರಿಸಿದ ಬುದ್ಧ.
ಎಚ್ಚೆತ್ತಿರುವುದೆಂದರೆ ಮುಕ್ತನಾಗಿರುವುದು. ಅಜ್ಞಾನದಿಂದ ಮುಕ್ತನಾಗಿರುವುದು, ದುಃಖದಿಂದ ಮುಕ್ತವಾಗಿರುವುದು, ದಣಿವಿನಿಂದ (ಬೇಸರದಿಂದ) ಮುಕ್ತನಾಗಿರುವುದು.
ಆಶ್ಚರ್ಯಪಡುವ ನಿನ್ನ ಜ್ಞಾನೇಂದ್ರಿಯವನ್ನು ಸುರಕ್ಷಿತವಾಗಿಡು, ಕಾರಣ ಅದು ಅಮೂಲ್ಯವಾದದ್ದು! ಜಾಗೃತಾವಸ್ಥೆಯೊಂದಿಗೆ, ನಿತ್ಯ ವಿಸ್ಮಯವೇ ಆಗಿರುವ ನಿನ್ನ ಜೀವನವನ್ನು ನೀನು ನೋಡಬಲ್ಲೆ. ''ಜಾಗೃತಾವಸ್ಥೆ'' (ಅರಿವಿನಲ್ಲಿ) ಯಲ್ಲಿ ಸುಮ್ಮನೆ ಇರುವುದೊಂದಿಗೆ, ನೀವು ಪ್ರಪಂಚವನ್ನೇ ರೂಪಾಂತರಗೊಳಿಸಬಲ್ಲಿರಿ.
ಜ್ಯೋತಿಷ್ಯ ಮತ್ತು ಅದರಿಂದಾಚಿ
(ಜ್ಯೋತಿಷ್ಯಕ್ಕೆ ವೈಜ್ಞಾನಿಕ ತಳಹದಿ ಇದೆಯೇ?)
ಜ್ಯೋತಿಷ್ಯ ಪ್ರತಿಪಾದಿಸಲು ಒಂದು ಚಮತ್ಕಾರದ ವಿಷಯ! ಏಕೆಂದರೆ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳು ಸಮಸಂಖ್ಯೆಯಲ್ಲಿ ದ್ದಾರೆ.
ಅವಿಶ್ವಾಸಿಗಳಿಗೆ, ಜ್ಯೋತಿಷ್ಯ ಒಂದು ರುಜುವಾತು ಪಡಿಸಿದ ವಿಜ್ಞಾನ ಎಂದು ತೋರಿಸಬೇಕಾಗಿದೆ. ವಿಶ್ವಾಸಿಗಳಿಗೆ, ಇದೇ ಅಂತಿಮವಾದ ವಿಜ್ಞಾನವಲ್ಲ ಎಂದು ಪುನಗಾಣಿಸಬೇಕಾಗಿದೆ. ಜ್ಯೋತಿಷ್ಯದಿಂದ ನುಡಿಯುವ ಭವಿಷ್ಯದಾಚೆ ದಾರಿಯೊಂದಿದೆ!
ನಾನು ಎರಡನ್ನೂ ಮಾಡಲು ಪ್ರಯತ್ನಿಸುತ್ತೇನೆ.
ಪುರಾತನ ಕಾಲದಿಂದಲೂ ಪ್ರಪಂಚದಾದ್ಯಂತದ ಬ್ಯಾಬಿಲೋನಿಯನ್ನರು, ಗ್ರೀಕರು, ರೋಮನ್ನರು, ಅರಬರು ಹಾಗೂ ಹಿಂದೂಗಳ ಸಂಸ್ಕೃತಿಯಲ್ಲಿ ಜ್ಯೋತಿಷ್ಯವನ್ನು ಅಭ್ಯಾಸ ಮಾಡಲಾಗಿದೆ.
ಜ್ಯೋತಿಷ್ಯದಲ್ಲಿ ಮೂಲಭೂತವಾದ ತರ್ಕವೆಂದರೆ ಸೃಷ್ಟಿಯ ಚಮತ್ಕಾರ ಜೀವನದ ಮೇಲೆ ಮತ್ತು ಭೂಮಿಯಲ್ಲಿನ ಘಟನೆಗಳ ಮೇಲೆ ಹೇಗಾಗುತ್ತದೆ ಎಂಬುದು.
ಇದು ಖಂಡಿತವಾಗಿಯೂ ಸತ್ಯ.
ಭೂಮಿ ಪ್ರತ್ಯೇಕವಾಗಿಡಲ್ಪಟ್ಟ ಒಂದು ಗ್ರಹವೇನಲ್ಲ. ನಮಗೆ ಅನುಭವ ಇದೆಯೋ ಇಲ್ಲವೋ. ನಾವೆಲ್ಲರೂ ಆಕಾಶದ ಪ್ರಯಾಣಿಕರು! ಹೊರ ಆಕಾಶದಲ್ಲಿನ ಘಟನೆಗಳು ನಿಶ್ಚಿತವಾಗಿಯೂ ನಮ್ಮ ಜೀವನದ ಮೇಲೆ ಪರಿಣಾಮ ಬೀರಬಲ್ಲವು.
ಜ್ಯೋತಿಷ್ಯ ಮತ್ತು ಅದರಿಂದಾಚೆ
ಹೇಗೆ ?
ಸೂರ್ಯ, ಚಂದ್ರ ಮತ್ತು ಗ್ರಹಗಳೆಲ್ಲವೂ ಭೂಮಿಯ ಮೇಲಿನ ಜೀವತರಂಗಗಳ ಮೇಲೆ ಪ್ರಭಾವ ಬೀರುವಂತಹ, ತಮ್ಮದೇ ಆದ ಕಾಂತಕ್ಷೇತ್ರ, ಗುರುತ್ವಾಕರ್ಷಣ ಶಕ್ತಿ ಮತ್ತು ರಶ್ಮಿ ಪ್ರಸಾರವನ್ನು ಹೊಂದಿವೆ.
ಸೂರ್ಯ ಮತ್ತು ಚಂದ್ರ ನಮ್ಮ ಜೀವನದ ಮೇಲೆ ನಿತ್ಯವೂ ಪರಿಣಾಮ ಬೀರುವುದು ನಮಗೆಲ್ಲರಿಗೂ ತಿಳಿದಿದೆ. ಪ್ರತಿನಿತ್ಯ ಸೂರ್ಯನ ಸ್ಥಾನಕ್ಕನುಗುಣವಾಗಿ, ಶಾರೀರಿಕ ಉಷ್ಣತೆಯ ಬದಲಾವಣೆ, ಹೃದಯ ಬಡಿತ, ಇತ್ಯಾದಿಗಳನ್ನು ಅನುಭವ ಹೊಂದುತ್ತೇವೆ.
ಪ್ರಪಂಚದ ಎಲ್ಲಾ ಸಂಸ್ಕೃತಿಯವರಲ್ಲೂ, ಪೌರ್ಣಮಿಯ ವೇಳೆ ಹುಚ್ಚು (ಚಂದ್ರರೋಗ) ಜಾಸ್ತಿಯಾಗುವುದರ ಬಗ್ಗೆ ಸಾಕ್ಷಿ ನಮಗೆ ಸಿಗುತ್ತದೆ. ಚಂದ್ರರೋಗಿ ಎಂಬ ಪದ ಹುಟ್ಟಿದ್ದೇ ಚಾಂದ್ರಮಾನದಿಂದ (ಚಂದ್ರನಿಂದ)
ಇದು ಬರೀ ಮೂಢ ನಂಬಿಕೆಯಲ್ಲ ಎಂದು ಪ್ರಯೋಗಗಳಿಂದ ಸಿದ್ದ ಮಾಡಲ್ಪಟ್ಟಿದೆ. ಹುಚ್ಚಾಗಿ ವರ್ತಿಸುವುದು ಅಂದರೆ ಆಘಾತಕರವಾಗಿ ಗಾಡಿ ಚಾಲನೆ ಮಾಡುವುದು, ಮಾತ್ಸರ್ಯದಿಂದ ಕಿಚ್ಚಿಡುವುದು ಮತ್ತು ನರಹತ್ಯೆ ಇವೆಲ್ಲವೂ ಹುಣ್ಣಿಮೆಯಂದೇ ಜಾಸ್ತಿಯಾಗುತ್ತವೆ ಎಂಬುದಕ್ಕೆ ದಿ ಅಮೇರಿಕನ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಕ್ಲೈಮಟಾಲಜಿ ಬಹಳ ವಿಸ್ತೃತವಾದ ಸಾಕ್ಷ್ಯಾಧಾರಗಳನ್ನು ಹೊಂದಿದೆ. ಜರ್ಮನಿಯಲ್ಲಿ ನಡೆದ ಪ್ರಯೋಗಗಳಿಂದ, ಚಂದ್ರನ ಕ್ಷಯವೃದ್ಧಿಗಳು, ಉಸಿರಾಟ ಮತ್ತು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಪರಸ್ಪರ ಸಂಬಂಧ ಇದೆ ಹಾಗೂ ಮರಣದ ಕಾಲದ ಮೇಲೂ ಪ್ರಭಾವ ಬೀರುತ್ತವೆ ಎಂಬುದನ್ನು ಸಿದ್ದ ಮಾಡಿ ತೋರಿಸಿವೆ!
ಸೂರ್ಯ ಅಡಚಣೆಗಳುಂಟಾದಾಗ, ಹುಚ್ಚಾಸ್ಪತ್ರೆಗಳಿಗೆ ಸೇರುವವರ ಸಂಖ್ಯೆ ತೀವ್ರವಾಗುವುದನ್ನು ಸಹ ನಾವು ನೋಡಿದ್ದೇವೆ.
ಯಾವಾಗ ಸೂರ್ಯ ಮತ್ತು ಚಂದ್ರರು ನಮ್ಮ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಅಷ್ಟು ತೀವ್ರವಾಗಿ ಪ್ರಭಾವ ಬೀರಲು ಸಾಧ್ಯವಿದೆಯೋ, ಗ್ರಹಗಳೂ ಅವನ್ನು ಮಾಡಲು ಸಾಧ್ಯ ಎಂಬುದನ್ನು ಹೇಗೆ ತಾನೇ ಅನುಮಾನಿಸಲು ಸಾಧ್ಯ?
ರಾಸಾಯನಿಕ ಮಿಶ್ರಣದಲ್ಲಿ, ಗ್ರಹ'ಗಳು ಯಾವ ವಸ್ತುಗಳಿಂದ ಮಾಡಲ್ಪಟ್ಟಿವೆಯೋ, ಮನುಷ್ಯನೂ ಅವೇ ವಸ್ತುಗಳಿಂದ ಮಾಡಲ್ಪಟ್ಟಿದ್ದಾನೆ. ಸ್ವಾಭಾವಿಕವಾಗಿ, ಬೇರೆ ಗ್ರಹಗಳು ಭೂಮಿಯ ಕಾಂತಕ್ಷೇತ್ರದಲ್ಲಿ ಉಂಟು ಮಾಡುವ ಬದಲಾವಣೆಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ.
ಈ ಪ್ರತಿಕ್ರಿಯೆಗಳು ದಿನನಿತ್ಯದ ಆಧಾರದ ಮೇಲೆ ಆದರೆ, ಅವುಗಳನ್ನು ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ಗ್ರಹಗಳು ನಮ್ಮ ಮೇಲೆ ಧೀರ್ಘ ಕಾಲ ಪ್ರಭಾವ ಬೀರಬಲ್ಲವು. ಜ್ಯೋತಿಷ್ಯಾಧಾರಿತ ಭವಿಷ್ಯಕ್ಕೆ ಇದೇ ಆಧಾರ.
ಪೂರ್ವದೇಶಗಳಲ್ಲಿ ಜ್ಯೋತಿಷ್ಯಾಧಾರಿತ ಭವಿಷ್ಯ ಬಹಳ ಜನಪ್ರಿಯವಾದದ್ದು ಮತ್ತು ಭಾರದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ಹಿಂದೂ ಕೂಡ ವ್ಯಕ್ತಿಗತವಾಗಿ ಜ್ಯೋತಿಷ್ಯಾಧಾರಿತ ಭವಿಷ್ಯದ ನಕ್ಷೆ ಯೊಂದನ್ನು ಹೊಂದಿರುತ್ತಾನೆ. ಆದನ್ನು ಅವನ 'ಜಾತಕ' ಎಂದು ಕರೆಯುತ್ತಾರೆ. ಈ ನಕ್ಷೆಯನ್ನು ಮಗು ಹುಟ್ಟಿದಾಗ ತಯಾರಿಸಲಾಗುತ್ತದೆ ಮತ್ತು ಅವನ ಅದೃಷ್ಟ ಮತ್ತು ದುರಾದೃಷ್ಟದ ಕಾಲಗಳು, ಯಾವ ವೃತ್ತಿಯಲ್ಲಿ ತೊಡಗುತ್ತಾನೆ, ಯಾವಾಗ ವಿವಾಹವಾಗುತ್ತದೆ, ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಭವಿಷ್ಯ ನುಡಿಯುತ್ತಾರೆ.
ಗ್ರಹಗಳು ನಮ್ಮ ಮೇಲೆ ಪ್ರಭಾವ ಬೀರಬಲ್ಲವು ಎಂದು ಒಪ್ಪುವವರೂ ಕೂಡ, ಈ ಪ್ರಭಾವಗಳ ಬಗ್ಗೆ ನಾವು ಖಚಿತವಾಗಿಯೇ ಭವಿಷ್ಯ ನುಡಿಯಬಹುದೆಂಬುದನ್ನು ನಂಬುವುದಿಲ್ಲ.
ಆವಾಗ ಯಾವ ರೀತಿಯ ವ್ಯಕ್ತಿತ್ವ, ಯಾವ ರೀತಿಯ ಮನೋವೃತ್ತಿ ಮತ್ತು ಸಹಜ ಪ್ರವೃತ್ತಿ ಹೊಂದಿದೆ ಎಂಬುದನ್ನು ನಿರ್ಣಯ ಮಾಡುತ್ತಿದ್ದರು. ಇದಕ್ಕನುಸಾರವಾಗಿ, ವೇದಾಭ್ಯಾಸ, ರಣಕಲೆ, ವ್ಯಾಪಾರ ಪ್ರವೀಣತೆ ಅಥವಾ ಆತನಿಗೆ ಅತ್ಯಂತ ಸೂಕ್ತವಾದದ್ದನ್ನು ಕಲಿಸುತ್ತಿದ್ದರು. ಈ ಒಂದು ಕಾರಣಕ್ಕಾಗಿ ಜ್ಯೋತಿಷ್ಯ ಭಾರದಲ್ಲಿ ವ್ಯಾಪಕವಾಗಿ ಹರಡಿತು.
ಈ ತರಹದ ಭವಿಷ್ಯ ಹೇಗೆ ಸಾಧ್ಯ?
ಹೇಗೆ ಚಂದ್ರನ ಕ್ರಿಯೆಗಳು ನಮ್ಮ ವಿಶೇಷವನ್ನು ಸ್ವಲ್ಪ ಮಟ್ಟಿಗೆ ತೀರ್ಮಾನಿಸುತ್ತದೆಯೋ, ಚಂದ್ರ ಮತ್ತು ಗ್ರಹಗಳು ಹುಟ್ಟುವ ಮಗುವಿನ ಮೇಲೂ ಪ್ರಭಾವ ಬೀರುತ್ತವೆ. ಕೆಲವು ಅಲೆಯ ವಿಸ್ತಾರದ ಪ್ರಸರಣ, ಮೆದುಳಿನ ಕೆಲವು ಪ್ರದೇಶವನ್ನು ಹುರಿದುಂಬಿಸುತ್ತದೆ. ಅದು ವ್ಯಕ್ತಿ ಗಣಿತಶಾಸ್ತ್ರದಲ್ಲಿ ಪರಿಣಿತನಾಗುತ್ತಾನೋ, ಕಲೆಯಲ್ಲಿ ಒಲವು ಹೊಂದಿದ್ದಾನೋ ಮತ್ತು ಹೀಗೆಯೇ ಎಂಬುದನ್ನು ಅಂತಿಮವಾಗಿ ನಿರ್ಧರಿಸುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆಯ ಸಮಯದಲ್ಲಿ ಯಾವ ಗ್ರಹಗಳು ಕ್ರಿಯಾತ್ಮಕವಾಗಿವೆ ಎಂದು ನಮಗೆ ತಿಳಿದರೆ, ನಾವು ಆತನ ಭವಿಷ್ಯವನ್ನು ಖಚಿತವಾಗಿ ನುಡಿಯಬಹುದು. ನೀವು ಅರ್ಥಮಾಡಿಕೊಳ್ಳಲು ಇದು ಒಂದು ಮೂಲಭೂತವಾದ ವಿವರಣೆ.
ಇದಲ್ಲದೆ, ಎಲ್ಲಾ ವಸ್ತುಗಳೂ ಒಂದೇ ಆಧಾರಭೂತವಾದ ಕಣಗಳಿಂದ ರಚಿತವಾಗಿವೆ ಮತ್ತು ಈ ಕಣಗಳು ಎಲ್ಲೆಡೆಯೂ ಒಂದೇ ರೀತಿ ಪ್ರವರ್ತಿಸುತ್ತಿವೆ. ಅವುಗಳು ಒಂದು ಗ್ರಹದ ಅಂಶವಾಗಿರಬಹುದು, ಮರದ್ದಾಗಿರಬಹುದು ಅಥವಾ ನಿಮ್ಮದಾಗಿರಬಹುದು!
ವಸ್ತು ಕೂಡ ಒಂದು ಬಗೆಯ ಅಲೆಯ ಚಲನೆಯನ್ನು ಹೊಂದಿದೆ ಎಂದು ಪರಿಮಾಣ ಯಂತ್ರ ಶಾಸ್ತ್ರ ನಿರೂಪಿಸಿದೆ. ಆದ್ದರಿಂದ ಪ್ರತಿ ಗ್ರಹವೂ ಅಸಾಧಾರಣವಾದ ಒಂದು ಅಲೆಯ ಚಲನೆಯನ್ನು ಹೊಂದಿದೆ. ಯಾವಾಗ
ಜ್ಯೋತಿಷ್ಯ ಮತ್ತು ಅದರಿಂದಾಚೆ
ನಿಮ್ಮ ಜನನದ ವೇಳೆಯಲ್ಲಿನ ಗ್ರಹಗಳ ಸ್ಥಾನಗಳು ನೀವು ಯಾವ ವೃತ್ತಿಯಲ್ಲಿ ತೊಡಗುತ್ತೀರಿ ಎಂಬುದನ್ನು ಹೇಗೆ ತಾನೇ ತೀರ್ಮಾನಿಸಬಲ್ಲವು? ಆದರೆ ಪ್ರಯೋಗಗಳು ಇದು ಸಾಧ್ಯ ಎಂದು ತೋರಿಸಿಕೊಟ್ಟಿವೆ!
ಮೈಕೇಲ್ ಗಾಕ್ವೆಲಿನ್ ಎಂಬ ಪ್ರಯೋಗಶೀಲ ವ್ಯಕ್ತಿಯೊಬ್ಬ, ಸ್ಟ್ರಾಸ್ ಬರ್ಗ್ ಸೈಕೋಫಿಸಿಯಾಲಾಜಿಕಲ್ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿದ್ದು, 1084 ಪ್ರಖ್ಯಾತ ವೈದ್ಯರನ್ನು ಪರಿಶೀಲನೆ ಮಾಡಿ, ಅವರಲ್ಲಿ ಸಾಕಷ್ಟು ಮಂದಿ, ಮಂಗಳ ಅಥವಾ ಶನಿ ಗ್ರಹಗಳು ಉಚ್ಛ್ರಾವಸ್ಥೆಯಲ್ಲಿ ದ್ದಾಗ ಹುಟ್ಟಿದವರು ಎಂಬ ವಿಸ್ಮಯವನ್ನು ಕಂಡುಹಿಡಿದ. ಅದರ ಫಲಿತಾಂಶ ಅಕಸ್ಮಾತ್ ಆಗಿ ಹುಟ್ಟುವವರ ಸಂಖ್ಯೆಗಿಂತ 10 ಮಿಲಿಯನ್ ಪಟ್ಟಿನದ್ದಾಗಿತ್ತು!
ಇನ್ನೊಂದು ಪ್ರಯೋಗದಲ್ಲಿ, ವರ್ನನ್ ಕ್ಲಾರ್ಕ್ ಎಂಬ ಅಮೇರಿಕನ್ ಮನಃಶಾಸ್ತ್ರಜ್ಞ ನೊಬ್ಬ ವಿವಿಧ ವೃತ್ತಿಯ ಜನರ ಸಮೂಹದಿಂದ ಜಾತಕಗಳನ್ನು ಸಂಗ್ರಹಿಸಿದ. ವ್ಯಕ್ತಿಯ ವೃತ್ತಿ ಯಾವುದಿರಬಹುದೆಂಬ ಬಗ್ಗೆ ಭವಿಷ್ಯ ನುಡಿಗಾಗಿ ಈ ಜಾತಕಗಳನ್ನು ಆತ 20 ಜ್ಯೋತಿಷಿಗಳಿಗೆ ನೀಡಿದ. 20 ರಲ್ಲಿ 17 ಮಂದಿ ಸರಿಯಾದ ವೃತ್ತಿಯ ಬಗ್ಗೆ ಖಚಿತವಾಗಿ ನುಡಿದರು. ಅದು ಅಕಸ್ಮಾತ್ ಆಗಿ ನಿರೀಕ್ಷಿಸಿದ್ದಕ್ಕಿಂತ 100 ಪಟ್ಟು ಹೆಚ್ಚಾಗಿತ್ತು! ಪ್ರತಿಬಾರಿಯೂ ಪರೀಕ್ಷೆಯನ್ನು ಕಠಿಣಗೊಳಿಸುತ್ತಾ ಕ್ಲಾರ್ಕ್ ಈ ಪರೀಕ್ಷೆಗಳನ್ನು ಮತ್ತೆ ಮತ್ತೆ ಮಾಡಿದ. ಆತನಿಗೆ ಮತ್ತೆ ಅದೇ ಪ್ರಭಾವಯುತವಾದ ಉತ್ತರವೇ ಸಿಕ್ಕಿತು!
ಭಾರದಲ್ಲಿ, ಪುರಾತನ ಕಾಲದಿಂದಲೂ, ವ್ಯಕ್ತಿ ಬದುಕಿನಲ್ಲಿ ಯಾವ ದಾರಿಯನ್ನು ಅವಲಂಬಿಸುತ್ತಾನೆ ಎಂದು ಕರಾರುವಕ್ಕಾಗಿ ನಿರ್ಧರಿಸಲು ಜ್ಯೋತಿಷ್ಯವನ್ನು ಬಳಸುತ್ತಿದ್ದರು.
ಒಂದು ಮಗು ಗುರುಕುಲಕ್ಕೆ ಕಾಲಿಟ್ಟಾಗ, ಜ್ಯೋತಿಷ್ಯವನ್ನು ಉಪಯೋಗಿಸಿ,
ವಿಭಿನ್ನ ಅಲೆಯ ಉದ್ದ ಇರುವ ಅಲೆಗಳು (ಬೇರೆ ಬೇರೆ ಗ್ರಹಗಳಿಂದ) ಒಂದನ್ನೊಂದು ಸಂಧಿಸುತ್ತವೆಯೋ ಮತ್ತು ಅತಿಯಾದ ವರ್ಚಸ್ಸಿಗೊಳ (ಸಾದೃಶ್ಯ) ಗಾಗುತ್ತವೆಯೋ, ಅಲ್ಲಿ ಕೆಲವು "ಮೇರು ಬಿಂದು" ಗಳಿರುತ್ತವೆ, ( ಆಗ ಎರಡೂ ಅಲೆಗಳೂ ಸಾಮರಸ್ಯದಲ್ಲಿ ರುತ್ತವೆ ಮತ್ತು ಅವುಗಳ ಗುಣಗಳೂ ವರ್ಧಿಸಿರುತ್ತವೆ) ಮತ್ತು ''ಹೀನ ಬಿಂದು'' ಗಳಿರುತ್ತವೆ ( ಆಗ ಅವುಗಳ ಪರಸ್ಪರ ಪ್ರಭಾವ ರದ್ದಾಗಿರುತ್ತದೆ). ಹೀಗೆ ವಿವಿಧ ಗ್ರಹಗಳ ಒಟ್ಟಾರೆ ಪ್ರಭಾವವನ್ನು ಗುಣಿಸಲಾಗುತ್ತದೆ.
ಏಕೆಂದರೆ ಅಲೆಗಳು ಕ್ರಮವಾದ ಒಂದು ತರಂಗವನ್ನು ಹೊಂದಿವೆ. ಸಾಮರಸ್ಯದ ಅವಧಿ ಮತ್ತು ಸಿಡಿಯುವಿಕೆಯೂ ಸಹ ಕ್ರಮವಾದ ಅಂತರದಲ್ಲೇ ಘಟಿಸುತ್ತವೆ. ಇದನ್ನೇ ಆಧಾರವಾಗಿಟ್ಟುಕೊಂಡು, ಜ್ಯೋತಿಷಿಗಳು ನಿಮ್ಮ ಜೀವನದ ಏಳು - ಬೀಳುಗಳ ಭವಿಷ್ಯವನ್ನು ನುಡಿಯಬಲ್ಲರು.
ಜ್ಯೋತಿಷ್ಯದ ಮೂಲ ಮಂತ್ರವಲ್ಲ, ಅದು ಗಣಿತಶಾಸ್ತ್ರ.
ಜ್ಯೋತಿಷ್ಯ ಒಂದು ಸಮೀಕರಣವಿದ್ದಂತೆ. ಅದರಲ್ಲಿ ಸೂರ್ಯ, ಚಂದ್ರ, ಮತ್ತು ಗ್ರಹಗಳ ಸ್ಥಾನ ಬದಲಾವಣೆಗಳನ್ನು ಕಾಣಬಹುದು. ಈ ಸ್ಥಾನಗಳ ಮತ್ತು ಅವುಗಳ ಪರಿಣಾಮದ ಆಧಾರದ ಮೇಲೆ ಸಂಕೀರ್ಣವಾದ ಲೆಕ್ಕಾಚಾರಗಳನ್ನು ಮಾಡುವುದರಿಂದ ಒಬ್ಬ ಸಮರ್ಥನಾದ ಜ್ಯೋತಿಷಿ ಖಂಡಿತವಾಗಿಯೂ ಸತ್ಯವಾದ ಫಲಿತಾಂಶವನ್ನು ಪಡೆಯಬಲ್ಲ. ಬೇರೆ ಯಾವುದೇ ವೃತ್ತಾಂತದಂತೆ, ಜ್ಯೋತಿಷ್ಯದ ಅಂಕೆ - ಸಂಖ್ಯೆಯ ಮಾಹಿತಿಯನ್ನು ವಿವರವಾಗಿ ಬಿಡಿಸಬಹುದು ಮತ್ತು ಪರಿಪೂರ್ಣಗೊಳಿಸಬಹುದು.
ಆದರೆ ದೊಡ್ಡ ಸಮಸ್ಯೆಯೆಂದರೆ ಆ ಅಂಕೆ - ಸಂಖ್ಯೆ ಮಾಹಿತಿಯನ್ನು ಅಪರಿಮಿತ ಸಂಖ್ಯೆಗಳ ಬದಲಾವಣೆಗಳೊಂದಿಗೆ ಕ್ರೋಢೀಕರಿಸಬೇಕು, ತೂಗಬೇಕು ಮತ್ತು ವಿವಿಧ ರೀತಿಯ ರೂಪ ಬೇಧಗಳಲ್ಲಿ ಕೆಲಸ ಮಾಡಬೇಕು.
ಗ್ರಹಗಳ ವೈಯುಕ್ತಿಕ ಹಾಗೂ ಒಟ್ಟಾರೆ ಪ್ರಭಾವವನ್ನು ಗಮನಿಸಬೇಕು. ಇದಲ್ಲದೆ, ಗ್ರಹಗಳು ನಮ್ಮ ಮೇಲಷ್ಟೇ ಅಲ್ಲದೆ ಪರಸ್ಪರವಾಗಿಯೂ ಪ್ರಭಾವ ಬೀರುತ್ತವೆ.
ಇದು ಬಹಳ ಕಷ್ಟಕರವಾದ ಕೆಲಸ. ಹೀಗಾಗಿ ಹೆಚ್ಚು ಜ್ಯೋತಿಷಿಗಳಲ್ಲಿ ಈ ದಿನಗಳಲ್ಲಿ ಕೆಲವು ಮೂಲ ಬದಲಾವಣೆಗಳನ್ನು ಮಾತ್ರ ಉಪಯೋಗಿಸುತ್ತಾರೆ. ಅಂತಿಮವಾಗಿ ಅವು ಸರಿಯಾಗಿಲ್ಲದ ಫಲಿತಾಂಶ ಕೊಡುತ್ತವೆ. ಇದೆಲ್ಲದರ ಮೇಲೆ, ಫಲಿತಾಂಶಗಳು ವ್ಯಾಖ್ಯಾನಕ್ಕೆ ತೆರೆದ'ದ್ದೇ ಆಗಿವೆ. ಅವು ವಿಜ್ಞಾನವೆಲ್ಲವನ್ನೂ ಸ್ವಲ್ಪ ನಂಬಲರ್ಹವೆಂದು ಮಾಡುತ್ತವೆ.
ಈ ಕಾರಣಗಳಿಗಾಗಿಯೇ ಜ್ಯೋತಿಷ್ಯವು ನಂಬಲರ್ಹವಾದ ವಿಜ್ಞಾನವಾಗಿ ಈ ದಿನಗಳಲ್ಲಿ ಕಂಡು ಬರುತ್ತಿಲ್ಲ.
ಜ್ಯೋತಿಷ್ಯವನ್ನು ರುಜುವಾತು ಪಡಿಸಲಿಕ್ಕಾಗಲೀ ಅಥವಾ ರುಜುವಾತು ಪಡಿಸದಿರುವುದಕ್ಕಾಗಲೀ ನಾನಿಲ್ಲಿ ಇಲ್ಲ. ನಾನಿಲ್ಲಿ ರುವುದು ಅದು ಮೋಸಗೊಳಿಸದಂತೆ ಮಾಡಲು.
ಜ್ಯೋತಿಷ್ಯ ನಿಮ್ಮ ಮೇಲೆ ಕೆಲಸ ಮಾಡುತ್ತಿರುವ ಪ್ರಭಾವಗಳ ಬಗ್ಗೆ ಒಂದು ಪ್ರಾವರಣಿಕೆವಾದ ಅಭಿಪ್ರಾಯವನ್ನು ಕೊಡಬಲ್ಲದು. ಇದು ನಿಮಗೆ ಸಮಸ್ಯೆಯನ್ನು ತೋರಿಸಬಲ್ಲದೇ ಹೊರತು ಪರಿಹಾರವನ್ನು ತೋರಿಸಲಾರದು.
ಧ್ಯಾನ ನಿಮಗೆ ಪರಿಹಾರವನ್ನು ತೋರಿಸಬಲ್ಲದು. ಧ್ಯಾನವೆಂದರೆ ಬೇರೇನಲ್ಲ - ಸೃಷ್ಟಿಯ ಶಕ್ತಿಯೆಡೆಗೆ ಸಂಬಂಧವೇರ್ಪಡುವಂತಹ ಮಾರ್ಗ. ಸೂರ್ಯನಿಗೂ, ಚಂದ್ರನಿಗೂ ಮತ್ತು ನಿಮಗೂ ಮಾರ್ಗದರ್ಶನ ಮಾಡುವಂತಹ ಶಕ್ತಿ. ನೀವು ಯಾವಾಗ ಸೃಷ್ಟಿಯೊಡನೆ ಸಾಮರಸ್ಯದಿಂದ ಕೆಲಸ ಮಾಡುತ್ತೀರೋ, ನಿಮಗೆ ಸ್ವಾಭಾವಿಕವಾಗಿಯೇ ಈ ಪ್ರಭಾವಗಳಿಂದ ಉತ್ತಮ ರಕ್ಷಣೆ ಸಿಗುತ್ತದೆ.
ಯಾರಾದರೂ ಮಳೆಯಲ್ಲಿ ತೋಯ್ದರೆ ಶೀತ ಹಿಡಿಯುತ್ತದೆ. ಆದರೆ ಮಳೆ ಅಂಗಿ ಧರಿಸಿದಲ್ಲಿ ಖಂಡಿತವಾಗಿಯೂ ಸಹಾಯವಾಗುತ್ತದೆ.
ಪೌರ್ಣಮಿಯಂದು ಎಲ್ಲರೂ ಹುಚ್ಚರಾಗುತ್ತಾರೇನು?
ಆ ರೀತಿ ಇಲ್ಲ! ಪೂರ್ಣ ಚಂದ್ರ ಈಗಾಗಲೇ ನಿಲುವಿಲ್ಲದ ಮನಸ್ಸನ್ನು ಮಾತ್ರ ಕಾಡುತ್ತದೆ. ನಿಮ್ಮ ಸ್ಥಿತಿ ದೃಢವಾಗಿದ್ದಲ್ಲಿ ಈ ವಿಷಯಗಳು ನಿಮ್ಮನ್ನೇನೂ ಮಾಡಲಾರವು.
ಧ್ಯಾನ ನಿಮ್ಮನ್ನು ಆಧ್ಯಾತ್ಮಿಕವಾಗಷ್ಟೇ ಅಲ್ಲದೆ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸಹ ಶಕ್ತಿಯುತವನ್ನಾಗಿ ಮಾಡುತ್ತದೆ.
ಧ್ಯಾನದಿಂದ ನೀವು ಜ್ಯೋತಿಷ್ಯದಿಂದಾಚೆಗೆ ಹೋಗಬಹುದು.
ಭಾರದಲ್ಲಿ ಒಂದು ಹಳೆಯ ಕಥೆ ಇದೆ :
ರಾಜನೊಬ್ಬ ಬೇಟೆಗಾಗಿ ಕಾಡಿಗೆ ಬಂದಿದ್ದ. ಫಕ್ಕನೆ ಬಂದ ಮಧುರವಾದ ವೇಣುನಾದದ ಸ್ವರವನ್ನು ಕೇಳಿ ಆನಂದತುಂದಿಲನಾದ. ಆ ಸಂಗೀತ ನಾದದ ಮೂಲ ಹುಡುಕುವ ಪ್ರಯತ್ನದಲ್ಲಿ, ಮನುಷ್ಯನೊಬ್ಬ ತನ್ನ ಗುಡಿಸಲಿನ ಹೊರಗೆ ಹರಿಯುವ ನದಿಯ ಬಳಿ ಕುಳಿತು ಏಕಾಂತವಾಗಿ ತಂಗಾಳಿಯಲ್ಲಿ ಸಂಗೀತ ನುಡಿಸುತ್ತಿರುವುದನ್ನು ನೋಡಿದ.
ರಾಜ ಆ ಮನುಷ್ಯನನ್ನು ಕೇಳಿದ, ಕೊಳಲನ್ನು ನೀನು ಅದ್ಭುತವಾಗಿ ನುಡಿಸುತ್ತೀಯೆ! ನುಡಿಸುವುದನ್ನು ನಿನಗೆ ಯಾರು ಕಲಿಸಿದರು?
ಓಹ್ ಯಾರೂ ಇಲ್ಲ! ಪ್ರಸನ್ನನಾಗಿ ಹೇಳಿದ ಆ ಮನುಷ್ಯ. ಯಾವಾಗ ನಾನಿಲ್ಲಿ ಕುಳಿತು ಈ ಸೌಂದರ್ಯವನ್ನು ಆಸ್ವಾದಿಸುತ್ತೇನೆಯೋ, ಆಗ ತನಗೆ ತಾನೇ ಸಂಗೀತದ ದನಿ ಕೇಳಿಬರುತ್ತದೆ. ಇದು ನನ್ನ ಆನಂದವನ್ನು ಪ್ರಕಟ ಪಡಿಸುವ ಒಂದು ಮಾರ್ಗ!
ರಾಜ ತುಂಬಾ ಪ್ರಭಾವಿತನಾದ. ಅವನ ಆಸ್ಥಾನದ ಯಾವ ಸಂಗೀತ ವಿದ್ವಾಂಸರೂ ಇಷ್ಟು ಸುಂದರವಾಗಿ ನುಡಿಸುತ್ತಿರಲಿಲ್ಲ. ಈ ಮನುಷ್ಯನನ್ನು ತನ್ನೊಂದಿಗೆ ಅರಮನೆಗೆ ಒಯ್ಯುವುದೇ ಉತ್ತಮ ಉಪಾಯ ಎಂದು ಆತ ನಿರ್ಧರಿಸಿದ. ಆ ಮನುಷ್ಯ ಎಷ್ಟೇ ವಿರೋಧಿಸಿದರೂ, ರಾಜ ಅವನನ್ನು ಅರಮನೆಗೆ ಕರೆ ತಂದ. ಆ ಮನುಷ್ಯನ ಕರ್ತವ್ಯ, ತನ್ನ ದಿವ್ಯ ಸಂಗೀತದಿಂದ ರಾಜನನ್ನು ಸಂತೋಷ ಪಡಿಸುವುದಾಗಿತ್ತು. ರಾಜ ಆ ಮನುಷ್ಯನಿಗೆ ತನ್ನ ಅರಮನೆಯಲ್ಲಿ
ರಾಜೋದ್ಯಾನವನ್ನು ಲೆಕ್ಕಿಸಲಿಲ್ಲ.
ಮರುದಿನ ಮುಂಜಾನೆ ಎದ್ದ ರಾಜ ಆ ಮನುಷ್ಯನನ್ನು ಉದ್ಯಾನಕ್ಕೆ ಕರೆಸಿದ. ಬಾ, ನನಗಾಗಿ ಒಂದು ಹಾಡು ! ಅವನು ಆಜ್ಞಾಪಿಸಿದ.
ವಿಧೇಯತೆಯಿಂದ, ಮನುಷ್ಯ ಕೊಳಲಿನೊಡನೆ ಹೋರಾಡಿದ. ಆದರೆ ಅದರಿಂದ ಯಾವುದೇ ಸಂಗೀತ ಹೊರಹೊಮ್ಮಲಿಲ್ಲ !
ರಾಜನಿಗೆ ಆಶ್ಚರ್ಯವಾಯಿತು.
ಏನು ಸಮಾಚಾರ ? ರಾಜೋದ್ಯಾನದ ಸೌಂದರ್ಯ ಸಾಲುತ್ತಿಲ್ಲವೇ ? ಹಾಡಲು ಸ್ಪೂರ್ತಿ ಸಿಗುತ್ತಿಲ್ಲವೇ ? ರಾಜ ಪ್ರಶ್ನಿಸಿದ.
''ಇಲ್ಲ ಪ್ರಭು, ಉದ್ಯಾನವನ ಬಹಳ ಸುಂದರವಾಗಿದೆ. ಆದರೆ ನನ್ನ ಸಂಗೀತ ಯಾವತ್ತೂ ಅದಕ್ಕೆ ಸಾಟಿಯಾಗಲಾರದು'', ಮನುಷ್ಯ ದುಃಖದಿಂದ ಉತ್ತರಿಸಿದ. ಏಕೆ ? ರಾಜ ಕೇಳಿದ.
ಏಕೆಂದರೆ, ನಿನ್ನೆ ಆನಂದವೇ ನನ್ನ ಸಂಗೀತವಾಗಿತ್ತು. ಈ ದಿನ ಅದು ನನ್ನ ಕರ್ತವ್ಯವಾಗಿಬಿಟ್ಟಿದೆ.
ಆದಿಕಾರವಾದ ಒಂದು ಪರಿಷರ ಮತ್ತು ಪ್ರದಾಖದ ಪ್ರಾಥಕ
''ಕರ್ತವ್ಯ'' ಎಂಬುದು ಒಂದು ಕುರೂಪವಾದ ಪದ !!
ಬೇರೆ ಯಾವ ಪದಕ್ಕೂ ಸಂತೋಷವನ್ನು ದುಃಖವನ್ನಾಗಿ ಮಾರ್ಪಡಿಸುವ ಅಂತಹ ಪ್ರಚಂಡ ಸಾಮರ್ಥ್ಯ ಇಲ್ಲ.
ಕರ್ತವ್ಯವೆಂಬುದು ನಮ್ಮ ಕಾಲದ ಬಹಳ ದುರುಪಯೋಗಿಸಲ್ಪಟ್ಟ ಪದವಾಗಿರಬೇಕು.
ನಾಗರೀಕತೆಯ ಚರಿತ್ರೆಯಲ್ಲಿ ಒಬ್ಬ ಕರ್ತವ್ಯ ಮಾಡುವುದರ ಪ್ರಾಮುಖ್ಯತೆಯ ಬಗ್ಗೆ ಎಷ್ಟು ಹೇಳಿದೆ ಮತ್ತು ಬರೆದಿದ್ದಾ ರೆಂದರೆ, ''ಕರ್ತವ್ಯ ನಿಮ್ಮ ಕರ್ತವ್ಯವನ್ನು ಮಾಡಬೇಡಿ ಎಂದರೆ ನಿಜವಾಗಲೂ ಏನು ?'' ಎಂದು ಕೇಳಲು ಈಗ ಬಂದಿದೆ ಸಮಯ.
ಕರ್ತವ್ಯ ಎಂದರೆ ತಪ್ಪು ಕಾರಣಕ್ಕಾಗಿ ಸರಿಯಾಗಿ ಕೆಲಸ ಮಾಡುವುದಲ್ಲದೆ ಬೇರೇನಲ್ಲ ! ಹೊರಗಡೆಯಿಂದ ನಮ್ಮ ಮೇಲೆ ಮೌಲ್ಯದ ಅರ್ಥವನ್ನು ಹೇರಿದಾಗ ಹುಟ್ಟುವುದೇ ಕರ್ತವ್ಯ. ನೀವು ನಿಮ್ಮನ್ನು ''ಸರಿಯಾದ'' ಕೆಲಸ ಮಾಡುತ್ತಿರುವಿರಿ ಎಂದು ಅರಿತಿದ್ದೂ ಆದರೆ ಸಂತೋಷ ಅಥವಾ ತೃಪ್ತಿಯ ಅನುಭವ ಇಲ್ಲದಿದ್ದರೆ, ಅದರ್ಥ ನೀವು ಒಂದು ಕರ್ತವ್ಯವನ್ನು ಪೂರೈಸುತ್ತಿದ್ದೀರಿ ಎಂದು.
ತನ್ನ ಕರ್ತವ್ಯವನ್ನು ನಿರ್ವಹಿಸುವ ಸಿದ್ಧಾಂತದ ವಿರುದ್ಧ ಪ್ರತಿಯೊಬ್ಬ ವ್ಯಕ್ತಿಯೂ ರಹಸ್ಯವಾಗಿ ಸಿಡಿದೇಳುತ್ತಾನೆ ಎಂಬುವುದಕ್ಕೆ ಯಾರೂ ಅಪವಾದವಲ್ಲ. ಆದರೆ ಕರ್ತವ್ಯ ಎಂಬುದೊಂದು ಎರಡಲುಗಿನ ಕತ್ತಿ !
ಕರ್ತವ್ಯವನ್ನು ಮಾಡಬೇಕಲ್ಲಾ ಎಂದು ನೀವೇನಾದರೂ ಮಾಡಿದರೆ, ಸಾಮಾನ್ಯವಾಗಿ ನಿಷ್ಫಲ ಹಾಗೂ ಸಂತಾಪದ ಅನುಭವದೊಂದಿಗೆ ನೀವದನ್ನು ಉಣಬಡಿಸುತ್ತೀರಿ. ಆದರೆ ಅದನ್ನೇನಾದರೂ ನೀವು ಮಾಡದಿದ್ದಲ್ಲಿ (ಎಸಗದಿದ್ದಲ್ಲಿ), ತಪ್ಪಿತಸ್ಥ ಮನೋಭಾವನೆ ಹೊಂದುತ್ತೀರಿ ! ಎರಡೂ ವಿಧದಲ್ಲೂ ಕರ್ತವ್ಯ ನಿಮಗೆ ಸಂತೋಷದ ಅವಕಾಶವನ್ನು ನೀಡುವುದಿಲ್ಲ.
ಕರ್ತವ್ಯವೆಂಬ ಬಲೆಯಲ್ಲಿ ನಮಗೆ ನಾವೇ ಬಿದ್ದಿರುವುದನ್ನು ನಾವು ಹೇಗೆ ಕಾಣುತ್ತೇವೆ ?
ಶೋಚನೀಯವಾದ ಸತ್ಯ ಏನೆಂದರೆ, ನಮ್ಮಲ್ಲಿ ಸಾಕಷ್ಟು ಜನರಿಗೆ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸುವ ಧೈರ್ಯವೇ ಇಲ್ಲ. ಸಾಮಾಜಿಕ, ನೈತಿಕ, ಕಾನೂನು ಒಪ್ಪುವಂತಹ. ಹೀಗೆ ಎಷ್ಟೋ ಸಂಸ್ಥೆಗಳಲ್ಲಿ ನಾವು ಆಶ್ರಯ ಕೋರುತ್ತೇವೆ.
ಜೀವನದಲ್ಲಿ ಏನೂ ಸುಮ್ಮನೆ ಬರುವುದಿಲ್ಲ ಎಂಬುದನ್ನು ನಾವು ಮರೆಯುತ್ತೇವೆ! ಪ್ರತಿಫಲವಾಗಿ ಈ ಸಂಸ್ಥೆಗಳು ನಮ್ಮ ಮೇಲೆ ಕರ್ತವ್ಯಗಳನ್ನು ಹೇರುತ್ತವೆ. ಅಂತ್ಯದಲ್ಲಿ, ನಮ್ಮ ಅಂಕೆಯೆಲ್ಲಾ ಯಾವಾಗಲೂ ಬೇರೆಯವರ ಕೈಯಲ್ಲಿಯೇ ಇರುತ್ತದೆ ! ಆದರೆ ನಾವು ಎಷ್ಟು ಆಳವಾದ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಜೀವಿಸುತ್ತೇವೆಂದರೆ, ನಾವು ಬಲೆಯಲ್ಲಿ ಸಿಕ್ಕಿರುವುದೂ ನಮಗೆ ಅರಿವಿರುವುದಿಲ್ಲ.
ಒಬ್ಬ ಮನುಷ್ಯ ಒಮ್ಮೆ ಸನ್ಯಾಸಪೇಕ್ಷಿತನಾಗಿ ಬುದ್ಧನತ್ತ ಸಾಗಿದ. ಅವನು ಬುದ್ಧ ನ ಅನುಯಾಯಿ ಆಗಲು ಬಯಸಿದ್ದ.
ಬುದ್ಧ ಮಂದಸ್ಮಿತನಾಗಿ ಅವನಿಗೆ ಹೇಳಿದ, ಆಗಲಿ ನಿನ್ನನ್ನು ಸ್ವೀಕರಿಸುತ್ತೇನೆ. ಆದರೆ ಒಂದು ನಿಬಂಧನೆಯ ಮೇರೆಗೆ. ಮೊದಲು ನೀನು ಹೋಗಿ ನಿನ್ನ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಕೊಂದು ನಂತರ ನನ್ನೆಡೆಗೆ ಹಿಂತಿರುಗಿ.
ಆ ಮನುಷ್ಯನಿಗೆ ಆಶ್ಚರ್ಯವಾಯಿತು. ಬುದ್ಧ ಹಾಗೆ ಹೇಳಿದುದರ ಅರ್ಥವಾದರೂ ಏನು ?
ಆ ಮನುಷ್ಯನನ್ನು ಹೋಗಿ ಆತನ ಕುಟುಂಬ ಮತ್ತು ಸ್ನೇಹಿತರನ್ನು ದೈಹಿಕವಾಗಿ ಕೊಂದು ಬಾ ಎಂದು ಕೇಳುತ್ತಿದ್ದಾನೆಯೇ ?
ಇಲ್ಲ ! ಆತನ ಇಂಗಿತಾರ್ಥವೇನೆಂದರೆ, ಹೋಗು ಮತ್ತು ನಿನ್ನಲ್ಲಿರುವ ನಿರಂತರವಾಗಿ ನಿನಗೆ ಸೂಚನೆ ಕೊಡುತ್ತಿರುವ, ನಿನ್ನನ್ನು ವಿಚಲಿತನನ್ನಾಗಿ ಮಾಡುತ್ತಿರುವ ಸಮಾಜದ ದನಿಗಳನ್ನು ಕೊಲ್ಲು. ವಾಸ್ತವವಾಗಿ ಅಲ್ಲ, ಮಾನಸಿಕವಾಗಿ ಅವುಗಳನ್ನು ಕೊಲ್ಲು. ನಿನ್ನ ಮೇಲಿನ ಅವುಗಳ ಪ್ರಭಾವವನ್ನು ತೆಗೆದುಹಾಕು.
ನೀವು ಜೀವನದೆಡೆ ಸೂಕ್ಷ್ಮವಾಗಿ ನೋಡಿ.
ನೀವು ಬದುಕಬೇಕು ಮತ್ತು ಏನು ಮಾಡಬೇಕೆಂಬುದರ ಬಗ್ಗೆ ಸೂಚನೆಗಳನ್ನು ನೀಡುತ್ತಾ ಎಷ್ಟು ಜನ ನಿಮ್ಮ ತಲೆಯ ಒಳಗಡೆ ಕುಳಿತಿದ್ದಾ ರೆ? ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಎಷ್ಟು ಜನ ನಿಮಗೆ ಹೇಳುತ್ತಿದ್ದಾರೆ ? ನಿಮ್ಮ ಜೀವನವನ್ನು ನಿಯಂತ್ರಿಸುತ್ತಿರುವ ಜನರ್ಯಾರು ? ನಿಮ್ಮ ತಂದೆ ತಾಯಿಯರು, ನಿಮ್ಮ ಮಕ್ಕಳು, ನಿಮ್ಮ ಗಂಡ ಅಥವಾ ಹೆಂಡತಿ, ನಿಮ್ಮ ಸ್ನೇಹಿತರು, ಅಪರಿಚಿತರು, ಸಮಾಜ, ಕಾನೂನು, ನೀವು ಓದಿದ ಎಲ್ಲಾ ನೈತಿಕ ಪುಸ್ತಕಗಳ ಎಲ್ಲಾ ಬರಹಗಾರರು, ನೀವು ಕಿವಿಗೊಟ್ಟು ಕೇಳಿದ ಎಲ್ಲಾ ಉಪನ್ಯಾಸಗಳ ಎಲ್ಲಾ ಭಾಷಣಕಾರರು!
ನೀವು ಏನನ್ನು ತ್ಯಾಗ ಮಾಡಬೇಕೆಂದು ನಿಮಗೆ ಹೇಳಲು ಸಾಕಷ್ಟು ಜನರಿದ್ದಾ ರೆ ಮತ್ತು ಯಾರಿಗಾಗಿ: ನಿಮ್ಮ ಕುಟುಂಬಕ್ಕೋಸ್ಕರ, ನಿಮ್ಮ ಮಕ್ಕಳಿಗೋಸ್ಕರ, ನಿಮ್ಮ ಸಮಾಜಕ್ಕಾಗಿ, ನಿಮ್ಮ ತಾಯ್ನಾಡಿಗಾಗಿ, ಒಂದು ಸಿದ್ಧಾಂತಕ್ಕಾಗಿ, ದೇವರಿಗಾಗಿ…… !
ಪ್ರತಿಯೊಬ್ಬ ದೇಶ ಭಕ್ತನೂ ಕೊಲ್ಲುವುದು ತನ್ನ ಕರ್ತವ್ಯವೆಂದು ಯೋಚಿಸುತ್ತಾನೆ ! ಹಿಟ್ಲರ್ ಸಹ, ಈ ಗ್ರಹದ ಮೇಲಿರುವ ಎಲ್ಲಾ ಜ್ಯೂಸ್ ಗಳನ್ನು ಕೊಲ್ಲುವುದು ತನ್ನ ಪವಿತ್ರ ಕರ್ತವ್ಯವೆಂದು ಭಾವಿಸಿದ್ದ.
ಯುದ್ಧ ದಲ್ಲಿ ಜನ ತಮ್ಮ ವೈರಿಗಳನ್ನು ಬರೀ ಕರ್ತವ್ಯಕ್ಕಾಗಿ ಕೊಲ್ಲುತ್ತಾರೆ. ನೀವು ನಿಮ್ಮನ್ನೇ ಕೊಲ್ಲುತ್ತಿದ್ದೀರಿ!
ಪ್ರಜ್ಞಾ ಪೂರ್ವಕವಾಗಿ ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಿ. ನನ್ನ ಕರ್ತವ್ಯಗಳನ್ನು ಮಾಡಲು ನನಗಿರುವ ನಿಜವಾದ ಕಾರಣಗಳಾದರೂ ಏನು ?
ಬೇರೆಯವರನ್ನು ಸುಪ್ರೀತಗೊಳಿಸಲು ? ಅಸಮಾಧಾನದ ಭಯ ? ಒಂದು ತಪ್ಪಿತಸ್ಥ ಭಾವನೆ? ನೈತಿಕವಾಗಿ ಶ್ರೇಷ್ಠ ನೆನಿಸಿಕೊಳ್ಳಲು ಹೆಮ್ಮೆ ?
ಕಳೆದ ಐದು ವರುಷಗಳಿಂದ ನೀವು ಮಾಡುತ್ತಿರುವ ಎಲ್ಲಾ ಕರ್ತವ್ಯಗಳ ಒಂದು ಪಟ್ಟಿಯನ್ನು ನೋಡಿ.
ಈಗ ನೀವು ಮಾಡುತ್ತಿರುವ ಒಂದೊಂದನ್ನೂ ಗುರುತಿಸಿ.
ನಿಮ್ಮನ್ನೇ ಕೇಳಿಕೊಳ್ಳಿ: ಇದು ಮಹತ್ವವುಳ್ಳದ್ದೇನು ? ನೀವು ಹೆಚ್ಚು ಪೂರ್ಣರಾಗಲು, ಹೆಚ್ಚು ಆನಂದವನ್ನು ಅನುಭವಿಸುವಂತೆ ಮಾಡಲು ಅವು ನಿಮಗೆ ಸಹಾಯ ಮಾಡಿವೆಯೇ ? ಅಥವಾ ಅವುಗಳು ನಿಮ್ಮಲ್ಲಿ ಅನಿಶ್ಚಯದ ದ್ವೇಷದ ಭಾವನೆಯನ್ನು ಉಳಿಸಿವೆಯೇ ?
ಈಗ ಇದನ್ನು ಮಾಡಿ; ಇದು ತುಂಬಾ ಮುಖ್ಯವಾದದ್ದು.
ಬೇರೆಯವರಿಗೋಸ್ಕರ ನೀವು ಏನನ್ನಾದರೂ ಮಾಡಿದಾಗ ಅದು ನಿಮಗೆ ಅತ್ಯಂತ ಸಂತೋಷವನ್ನು ಉಂಟುಮಾಡಿದಂಥಹ ಸಂದರ್ಭಗಳ ಒಂದು ಟಿಪ್ಪಣೆ ಬರೆಯಿರಿ.
ಆ ಸಂದರ್ಭಗಳಾವುವು ? ಆ ಜನಗಳು ಯಾರು ?
ನಿಮಗೇ ತಿಳಿಯುತ್ತದೆ - ಆ ಸಂದರ್ಭಗಳು ಎಲ್ಲವೂ ಯಾವಾಗಲೂ ನೀವು ನಿಸ್ವಾರ್ಥತೆಯಿಂದ ಒಂದು ಕೆಲಸವನ್ನು ಮಾಡಿದಂಥವು - ನೀವು ಸ್ವಾರ್ಥವಿಲ್ಲದೆ, ನಿಮ್ಮ ಸ್ವಸಂತೋಷದಿಂದ ಬೇರೆಯವರಿಗೋಸ್ಕರ ನಿಮ್ಮ ಲಕ್ಷ್ಯವನ್ನು ನೀವು ಕೇಂದ್ರೀಕರಿಸಿದಾಗ, ಅದು ಯಾರೇ ಆಗಿರಬಹುದು - ನಿಮ್ಮ ಪ್ರೀತಿಪಾತ್ರದವರಿರಬಹುದು, ನಿಮ್ಮ ಮಕ್ಕಳು, ನಿಮ್ಮ ಉತ್ತಮ ಸ್ನೇಹಿತ.
ನೀವು ಯಾವಾಗ ವಾತ್ಸಲ್ಯದಿಂದ ಒಂದು ಕೆಲಸವನ್ನು ಮಾಡುತ್ತೀರೋ, ಅಲ್ಲಿ ಎಂದೂ ದ್ವೇಷದ ಭಾವನೆಯು ಎಂದಿಗೂ ಇಲ್ಲ.
ಅಪವಾದವೇ ಇಲ್ಲ. ಅಲ್ಲಿ ಎಂದಿಗೂ ಕರ್ತವ್ಯದ ಹೊಣೆ ಇರುವುದಿಲ್ಲ.
ನಿಮ್ಮ ಕರ್ತವ್ಯವನ್ನು ಮಾಡಬೇಡಿ
ಕರ್ತವ್ಯ ಎಂಬ ಕಾರಾಗೃಹದಿಂದ ನಿಮ್ಮನ್ನು ಸ್ವತಂತ್ರ ರಾಗಿಸಲು ಪ್ರೀತಿ ಎಂಬುದು ಕೀಲಿಕೈ !
ಇದೊಂದು ನೈತಿಕವಾದ ಹೇಳಿಕೆಯಲ್ಲ !
ನೀವು ನಂಬುವಿರೋ ಇಲ್ಲವೋ, ನೀವು ಸ್ವೀಕರಿಸುವಿರೋ ಇಲ್ಲವೋ, ನಾವೆಲ್ಲರೂ ಒಳಗೇ ಆಳವಾದ ಸಂಪರ್ಕ ಹೊಂದಿದ್ದೇವೆ.
ಭೂಮಿಯಲ್ಲಿ ಜೀವಿಯ ಪರಿಸರ ಪದ್ದ ತಿಯಲ್ಲಿ ಪ್ರತಿಯೊಂದು ಜೀವಿಯೂ ದೈಹಿಕ ಮೇಲ್ಮೈಪದರದಲ್ಲಿ ಆಳವಾದ ಸಂಬಂಧ ಹೊಂದಿರುವ ಪರಿಯಲ್ಲಿ ನಮಗರಿವಿಲ್ಲದೆಯೇ ನಾವು ಪರಸ್ಪರ ಆಪ್ತವಾಗಿ ಸಂಬಂಧ ಹೊಂದಿದ್ದೇವೆ.
ಇದನ್ನು ಗುರುತಿಸುವುದು ಪರಿಪಕ್ವತೆಯ ಒಂದು ಸಂಕೇತ. ಯಾವಾಗ ಇನ್ನೊಬ್ಬರಿಗಾಗಿ ನೀವು ಅನುರಾಗದ ಅನುಭವವನ್ನು ಹೊಂದುವಿರೋ, ಸ್ವಾ ಭಾವಿಕವಾಗಿ ನೀವು ಅರಿವಿನೆಡೆಗೆ ಜಿಗಿಯುತ್ತೀರಿ. ಯಾವಾಗ ಜನ ನನ್ನಲ್ಲಿ ಕರ್ತವ್ಯದ ಬಗ್ಗೆ ಮಾತನ್ನಾಡುತ್ತಾ ರೋ, ನಾನವರಿಗೆ ಹೇಳುತ್ತೇನೆ,
ನೀವು ಏನನ್ನು ಮಾಡುತ್ತಿರುವಿರೋ ಅದು ಸರಿಯಾಗಿದೆ. ಆದರೆ ನೀವು ಮಾಡುತ್ತಿರುವುದರ ಕಾರಣ ತಪ್ಪು !
ಜಾಗೃತಾವಸ್ಥೆಯಿಂದ ಬಾಳಿ, ಆದರೆ ವಿವೇಚನಾರಹಿತರಾಗಲ್ಲ ನಿಮ್ಮ ಭಯದಲ್ಲಿ ಭರವಸೆ ಇಡಬೇಡಿ. ನಿಮ್ಮ ಜ್ಞಾನದಲ್ಲಿ ಭರವಸೆ ಇಡಿ. ತಪ್ಪೇ ಇಲ್ಲದೆ ಭಯವೇ ಇಲ್ಲದೆ, ನೀವು ತಂತಾನೆ ಸರಿಯಾದ ದಾರಿಯಲ್ಲಿ ರುತ್ತೀರಿ.
'' ಆದರೆ ನನ್ನ ಕರ್ತವ್ಯಗಳೆಲ್ಲವೂ ಬಹುತೇಕವಾಗಿ ನನ್ನ ಪ್ರೀತಿ ಪಾತ್ರ ರನ್ನೇ ಒಳಗೊಂಡಿರುತ್ತವೆ'', ಎಂದು ನೀವು ನನ್ನನ್ನು ಕೇಳಬಹುದು ! ಆಗ ನಾನು ಇದು ಅಷ್ಟೊಂದು ಪ್ರಯಾಸ ಪಡುವುದನ್ನೇಕೆ ಕಾಣುತ್ತೇನೆ ?
ಏಕೆಂದರೆ, ನಿತ್ಯ ಜೀವನದ ಏಳು ಬೀಳಿನ ದಾರಿಯಲ್ಲೆಲ್ಲೋ ನಿಮ್ಮ ಪ್ರೀತಿಯ ಕೇಂದ್ರ ಬಿಂದುವನ್ನೇ ಕಳೆದುಕೊಂಡಿದ್ದೀರಿ !
ನಿಮ್ಮ ಸ್ವಾಭಾವಿಕವಾದ ಜವಾಬ್ದಾರಿಯ ತಿಳುವಳಿಕೆಯ ಜಾಗದಲ್ಲಿ, ಹೊರಿಸಲ್ಪಟ್ಟ ಕರ್ತವ್ಯದ ಅರಿವನ್ನು ನೀವು ಬದಲಾಯಿಸಿಟ್ಟಿದ್ದೀರಿ.
ಜವಾಬ್ದಾರಿ ಮತ್ತು ಕರ್ತವ್ಯದ ಮಧ್ಯೆ ಅತೀವವಾದ ವ್ಯತ್ಯಾಸವಿದೆ. ಜವಾಬ್ದಾರಿ ಎಂದರೆ ಅಕ್ಷರಶಃ ಪ್ರತಿಕ್ರಿಯೆ ತೋರುವ ಸಾಮರ್ಥ್ಯ. ಇದು ಇನ್ನೊಬ್ಬರ ಅಗತ್ಯಕ್ಕೆ ತಾನೇ ಸ್ಪಂದಿಸುವ ನಿಮ್ಮ ಪ್ರತಿಕ್ರಿಯೆಯ ಸಾಮರ್ಥ್ಯ.
ಅಪರಿಚಿತನೋರ್ವನನ್ನು ಉರಿಯುತ್ತಿರುವ ಮನೆಯಿಂದ ರಕ್ಷಿಸಲು ಒಬ್ಬ ಮನುಷ್ಯನಿಗೆ ಸ್ಫೂರ್ತಿ ನೀಡುವುದೇ ಜವಾಬ್ದಾರಿ. ಕರ್ತವ್ಯದ ಯಾವ ಪ್ರಜ್ಞೆಯೂ ಅದರಲ್ಲಿ ಜೊತೆಗೂಡಿರುವುದಿಲ್ಲ!
ಜವಾಬ್ದಾರಿ ಎಂಬುದು ಪ್ರೀತಿಯ ಸ್ವಾಭಾವಿಕವಾದ ಒಂದು ಶಾಖೆ. ನೀವು ಬೇರೆಯವರಿಂದ ಭಿನ್ನ ಅಲ್ಲ ಎಂದು ನೀವು ಗುರುತಿಸಿದಾಗ ಇದು ಉದ್ಭವವಾಗುತ್ತದೆ.
ಆಳವಾದ ತಿಳುವಳಿಕೆಯಿಂದ ಇದು ಚಿಗುರುತ್ತದೆ.
ಆದುದರಿಂದ ನೀವು ನಾನೇ.
ಒಮ್ಮೆ ಜವಾಬ್ದಾರಿಯ ಪ್ರಜ್ಞೆ ಉದ್ಭವವಾದೊಡನೆ, ಕರ್ತವ್ಯ ಎಂಬ ಪದ ತಂತಾನೇ ಮಾಯವಾಗುತ್ತದೆ.
(ನಿಮ್ಮ ದೇಹದ ಬುದ್ಧಿ ಶಕ್ತಿಯಲ್ಲಿ ವಿಶ್ವಾಸವಿಡಿ)
ಸ್ವಲ್ಪ ಹೊತ್ತಿಗೆ ಮುಂಚೆ ನಾನೊಂದು ಜನಪ್ರಿಯ ಕ್ರೀಡೆಯ ಉಡುಗೆ – ತೊಡುಗೆಯ ವ್ಯಾಪಾರೀ ಮುದ್ರೆಯ ಜಾಹೀರಾತೊಂದು ಕಂಡೆ. ಚಿತ್ರದಲ್ಲಿ ಒಬ್ಬ ಮನುಷ್ಯ ಸ್ಪರ್ಧಾತ್ಮಕ ಘಟನೆಗೋಸ್ಕರ ಕಷ್ಟಪಟ್ಟು ತಯಾರಾಗುತ್ತಿ ರುವುದನ್ನು ತೋರಿಸಿತ್ತು. ತಲೆ ಬರಹ ಹೇಳಿತು :
ನಿಮ್ಮ ದೇಹ ನಿಮ್ಮನ್ನು ನಿಲ್ಲಿಸು ಎಂದು ಕೇಳಿದರೆ, ದೇಹಕ್ಕೆ ಬಾಯ್ಮುಚ್ಚಿಕೊಂಡಿರಲು ಹೇಳಿ!
ನನ್ನ ಊಹೆಯೆಂದರೆ - ಬಹುತೇಕ ಸಮಯಗಳಲ್ಲಿ !
ಬೆಳಿಗ್ಗೆ ಎದ್ದ ಕ್ಷಣದಿಂದ, ಅದೊಂದು ನಿಮ್ಮ ದೇಹದ ಶಕ್ತಿ ಪರೀಕ್ಷೆಯೇ. ನಿಮಗೆ ತಿಳಿದಿದೆಯೇ, ಬೆಳಗಾಯಿತೆಂದು ಎಚ್ಚರಿಸಲು ಘಂಟೆಯ ಅಗತ್ಯ ಇರುವುದು ಮನುಷ್ಯ ಪ್ರಾಣಿಗೆ ಮಾತ್ರ – ಏಕೆಂದರೆ ಪ್ರಕೃತಿಯ ಲಯದಿಂದ ಅವನು ಅಷ್ಟೊಂದು ಸಂಪೂರ್ಣವಾಗಿ ಶ್ರುತಿಗೆಟ್ಟಿದ್ದಾನೆ !
ನೀವು ಎದ್ದಾಗ, ನಿಮ್ಮ ದೇಹ ಹೆಚ್ಚು ನಿದ್ರೆಗಾಗಿ ಹಾರಾಡುತ್ತಿರುತ್ತದೆ. ನೀವು ವ್ಯಯಿಸಿದ ರಾತ್ರಿಯ ಅವೇಳೆಯ ನಂತರ ಅದಕ್ಕೆ ಸುಧಾರಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಆದರೆ ಈ ದಿನ ಬೆಳಗ್ಗೆ -ಸೋಮವಾರ -ಆದುದರಿಂದ ನೀವು ನಿಮ್ಮ ದೇಹಕ್ಕೆ ಬಾಯ್ಮುಚ್ಚಿ ಕೊಂಡಿರಲು ಹೇಳುತ್ತೀರಿ.
ನಂತರ, ನಿಮ್ಮ ಕಣ್ಣು ಗಳು ಸುಸ್ತಾಗಿ ಆಯಾಸ ಹೊಂದುತ್ತದೆ. ಆದರೆ ಯೋಜನೆಯೊಂದರ ವರದಿಯೊಂದನ್ನು ನೀವು ಪೂರ್ಣಗೊಳಿಸುವುದಿದೆ. ಹೀಗಾಗಿ ನಿಮ್ಮ ದೇಹಕ್ಕೆ ಏನು ಹೇಳುತ್ತೀರಿ ? ಬಾಯ್ಮುಚ್ಚು !!
ಎಲ್ಲ ರಿಗೂ ತಿಳಿದಿದೆ... !
ನೀವು ಯಾವುದಾದರೂ ಸಮಾರಂಭದಲ್ಲಿ ಹೆಚ್ಚು ಹೆಚ್ಚಾಗಿ ತಿಂದಾಗ ಅಥವಾ ಕುಡಿದಾಗ, ದೂರದರ್ಶನವನ್ನು ವೀಕ್ಷಿಸುತ್ತಾ ಹೊತ್ತಾಗಿ ಕುಳಿತಾಗ, ನಿಮಗೆ ಹುಷಾರಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡಿದಾಗ, ನೀವು ನಿರಂತರವಾಗಿ ದೇಹದ ಎಚ್ಚರಿಕೆಯ ಕರೆಗಳನ್ನು ಅಲಕ್ಷಿಸುತ್ತಿದ್ದೀರಿ.
ಈಗಿನ ದಿನಗಳಲ್ಲಿ ದೇಹವನ್ನು ಬಾಯ್ಬುಚ್ಚಿಕೊಂಡಿರು ಎನ್ನುವುದು ನಮಗೆ ಹೆಮ್ಮೆಯೆಂದೇ ಬಗೆಯುತ್ತೇವೆ. ನಮ್ಮ ಶ್ವಾಸಕೋಶಕ್ಕೆ ವಾಯು ಮಾಲಿನ್ಯ ದ ತೆರಿಗೆ ಹಾಕುತ್ತೇವೆ. ನಮ್ಮ ಹೊಟ್ಟೆ ಗೆ ಮಸಾಲೆ ಭರಿತ ಹಾಗೂ ಅನಾರೋಗ್ಯಕರ ಆಹಾರದ, ನಮ್ಮ ಯಕ್ಕತಿ ಗೆ ಮಧ್ಯಸಾರದ ತೆರಿಗೆ ಹಾಕುತ್ತೇವೆ. ಸ್ವಲ್ಪ ಮಟ್ಟಿಗೆ ನಮ್ಮ ದೇಹವೂ ಹೊಡೆತಕ್ಕೆ ಮೃದು ಮನಸ್ಸಿನಿಂದ ಹೊಂದಿಕೊಳ್ಳುವುದನ್ನು ಕಲಿಯುತ್ತದೆ. ಆದ್ದರಿಂದಲೇ ನಮ್ಮ ತಾಳ್ಮೆಯ ಹೊಸಿಲು ದಿನನಿತ್ಯ ಏರುತ್ತಿದೆ. ಕುಡಿದು ಮತ್ತ ರಾಗಲು ನಮಗೆ ಹೆಚ್ಚು ಪ್ರಮಾಣದ ಮಧ್ಯಸಾರ ಬೇಕಾಗಿದೆ ಮತ್ತು ನೋವಿನ ಅನುಭವವನ್ನು ತಡೆಯಲು ಹೆಚ್ಚು ಪ್ರಮಾಣದ ನೋವಿನ ಉಪಶಮನಗಳು ಬೇಕಾಗಿದೆ.
ನಮ್ಮ ದೇಹ ಮತ್ತು ಬುದ್ಧಿ ಒಂದಕ್ಕೊಂದು ಎಷ್ಟು ಗಾಢವಾಗಿ ಪ್ರಭಾವ ಬೀರುತ್ತವೆ ಎಂಬುದನ್ನು ನಾವು ತಿಳಿದರೆ, ನಾವು ನಮ್ಮ ದೇಹವನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತೇವೆ !
ನಮ್ಮ ದೇಹಕ್ಕೆ ಅದ್ಭುತವಾದ ತೀಕ್ಷ್ಣ ಬುದ್ಧಿ ಯಿದೆ. ಸುಮಾರು 600 ಮಿಲಿಯನ್ ವರ್ಷಗಳ ಕಾರ್ಯವಿಧಾನಗಳು ಎಂದು ಸಾಮಾನ್ಯವಾಗಿ ನಾವು ಕರೆಯುವ ಕಾರ್ಯವಿಧಾನಗಳು ನಮ್ಮ ಕೇಂದ್ರೀಯ ನರ ಸಂಬಂಧವಾದ ರಚನೆಗಳಿಂದ ನಿಯಂತ್ರಿಸಲ್ಪಟ್ಟವೆ. ಮೆದುಳು ಮತ್ತು ಬೆನ್ನಿನ ಹುರಿ ತಂತಾನೇ ಆಲೋಚಿಸುವ ಹಾಗೂ ಪ್ರತಿಕ್ರಿಯಿಸುವ, ಇತ್ಯಾದಿಗಳು ಇವುಗಳಲ್ಲಿ ಸೇರಿದೆ.
ಆದರೆ ಬೋಧವುಳ್ಳ ಕಾರ್ಯವಿಧಾನಗಳು ನಿಮ್ಮ ದೇಹದಲ್ಲಿ ನಡೆಯುತ್ತಿರುವ ಒಂದು ಸಣ್ಣ ಪ್ರಮಾಣದ ಕ್ರಿಯೆ ! ವಿಶಾಲವಾದ ಪ್ರಮಾಣದಲ್ಲಿ ನಡೆಯುವ ಕಾರ್ಯವಿಧಾನಗಳು, ದೇಹ ಭಾವ ಇಲ್ಲದೆ ನಡೆಯುವಂತಹವು ಮತ್ತು ಬಹುಮಟ್ಟಿಗೆ ಸ್ವಯಂಶಾಸನದ ನರಸಂಬಂಧವಾದ ರಚನೆಗಳಿಂದ ಅಂಕಿಸಲ್ಪಟ್ಟಿವೆ.
ಈ ಕಾರ್ಯವಿಧಾನ ಗಳು, ಉಸಿರಾಡುವುದು, ಆಹಾರವನನ್ನ ಜೀರ್ಣಮಾಡುವುದು, ನಾವು ನಡೆಯುವಾಗ ಸಮತೋಲನವನ್ನು ಕಾಯುವುದು - ಎಲ್ಲವೂ ರಮ್ಯವಾಗಿ ನಮ್ಮ ನಿಯಂತ್ರಣವಿಲ್ಲದೆ ನಡೆಯುತ್ತದೆ ಅಥವಾ ನಮಗರಿವಿಲ್ಲದೆಯೂ ಸಹ. ಊಹಿಸಿ, ನಮ್ಮ ದೇಹಗಳನ್ನು ನಾವೇ ನಡೆಸುವ ಚಿಂತೆ ನಮಗಿದ್ದಿದ್ದರೆ, ನಾವು ಬೇರೇನನ್ನೂ ಎಂದಿಗೂ ಮಾಡಲಾಗುತ್ತಿರಲಿಲ್ಲ!
ಇದೆಲ್ಲ ಹೇಗೆ ಆಗುತ್ತ ದೆ ಎಂದು ನೀವು ಯೋಚಿಸಿದ್ದೀರಿ ?
ಇದು ''ದೇಹ ಬುದ್ಧಿ'' ತೀಕ್ಷ್ಣತೆಯ ವಿಸ್ಮಯ...
ಸುಮ್ಮನೆ ನಿಮ್ಮ ದೇಹವನ್ನು ಗಮನಿಸಿ ! ನಿಮ್ಮ ದೇಹದ ಪ್ರತಿಯೊಂದು ಕೋಶವೂ ತನ್ನ ಕೆಲಸಗಳನ್ನು ತಾನೇ ನಡೆಸುವಂಥಹ ಅಸಾಧಾರಣ ಬುದ್ಧಿ ಶಕ್ತಿಯನ್ನು ಕೊಡುಗೆಯಾಗಿ ಹೊಂದಿವೆ. ಯಾವಾಗಲಾದರೊಂದು ರೋಗದ ಸೋಂಕು ನಿಮ್ಮ ದೇಹವನ್ನು ಆಕ್ರಮಣ ಮಾಡಿದಾಗ ಆ ಅಪಾಯದ ಅರಿವು ನಿಮಗಾಗುವ ಬಹಳ ಮುನ್ನವೇ, ನಿಮ್ಮ ಬಿಳಿರಕ್ತ ಕಣಗಳು ತಮ್ಮಷ್ಟಕ್ಕೆ ತಾವೇ ಕಾರ್ಯೋನ್ಮುಖವಾಗುತ್ತವೆ.
ಆದರೆ ಶೋಚನೀಯ ಸತ್ಯವೆಂದರೆ, ನಮ್ಮ ಸ್ವಂತ ದೇಹದ ಜಾಣತನದ ಬಗ್ಗೆ ನಾವು ವಿಶ್ವಾಸವನ್ನು ಕಳೆದುಕೊಂಡಿದ್ದೇವೆ !
ಜೀವಿಯಲ್ಲಿ ಘನೀಕರಿಸುತ್ತದೆ. ಇದನ್ನೇ ನಾವು ಖಿನ್ನತೆ ಎಂದು ಕರೆಯುವುದು. ಆದುದರಿಂದಲೆ ಖಿನ್ನತೆಗೊಳಪಟ್ಟ ಜನ ಪದೇ ಪದೇ ಪದೇ ಏಕೆ ಖಿನ್ನರಾಗುತ್ತಾ ರೆ ಎಂದು ಅವರು ಹೇಳಲಾಗುವುದಿಲ್ಲ. ಸಮಸ್ಯೆ ಪರಿಹಾರವಾದ ಬಹಳ ಕಾಲದ ನಂತರವೂ, ಅದಕ್ಕೆ ಸಂಬಂಧಿಸಿದ ಒತ್ತ ಡ ಅವರ ನೆನಪಿನಾಳದಲ್ಲಿ ಸಾಮರ್ಥ್ಯದ ಒಂದು ತಡೆಯಾಗಿ ಉಳಿಯುತ್ತದೆ, ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಸಹ.
ಬರಿಯ ಖಿನ್ನ ತೆಯಷ್ಟೇ ಅಲ್ಲದೆ, ವ್ಯಾವಹಾರಿಕವಾಗಿ ಪ್ರತಿಯೊಂದು ರೋಗವೂ ದೇಹ ಮತ್ತು ಬುದ್ಧಿ ಯಿಂದ ಸಮಾನವಾಗಿ ಪ್ರೇರೇಪಿಸಲ್ಪಡುತ್ತವೆ. ವಾಸ್ತವವಾಗಿ ಪ್ರತಿಶತ 85 ರಷ್ಟು ನಮ್ಮ ರೋಗಗಳು ಸ್ವಭಾವದಲ್ಲಿ ನಮ್ಮ ಮನೋವಿಕಾರಗಳು. ಬರಿಯ ತಲೆನೋವು ಅಥವಾ ಹೃದಯ ರೋಗಗಳಷ್ಟೇ ಅಲ್ಲದೆ, ಉರಿ ವ್ರಣಗಳು, ಚರ್ಮ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂವೇದನೆಗಳು, ಕ್ಷಯ ಸಹ ನಮ್ಮ ಆಲೋಚನೆಗಳಿಂದ ಪ್ರೇರೇಪಿಸಲ್ಪಟ್ಟಿವೆ! ನಮ್ಮ ಬುದ್ಧಿ ಗೆ, ಊಹೆಗೂ ನಿಲುಕದಷ್ಟು ವ್ಯಾಧಿ ಉಂಟುಮಾಡುವ ಮತ್ತು ಗುಣಪಡಿಸುವ ಸಾಮರ್ಥ್ಯವಿದೆ !!
ಕೆಲವು ಸಸ್ಯಗಳಿಗೆ ಸೂಕ್ಷ್ಮ ಸಂವೇದಕರಾಗಿದ್ದ ಜನಗಳ ಒಂದು ಗುಂಪಿನ ಮೇಲೆ ಜಪಾನಿನಲ್ಲಿ ಒಂದು ಪ್ರಯೋಗವನ್ನು ಮಾಡ ಲಾಯಿತು. ಭಾಗವಹಿಸಿದ್ದವರ ಕಣ್ಣು ಗಳನ್ನು ಕಟ್ಟಲಾಯಿತು ಮತ್ತು ಬೇರೆ ಬೇರೆ ಗಿಡಗಳ ಎಲೆಗಳನ್ನು ಅವರ ಚರ್ಮದ ಮೇಲಿಡಲಾಯಿತು. ಪ್ರತಿ ಬಾರಿಯೂ ಭಾಗವಹಿಸಿದ್ದವರಿಗೆ ಅವರ ಮೇಲೆ ಯಾವ ಎಲೆಯನ್ನು ಇಡಲಾಗಿದೆ ಎಂದು ಸಂಶೋಧಕರು ತಿಳಿಸಿದರು.
ಆಶ್ಚರ್ಯಕರವಾಗಿ, ಹೆಚ್ಚಿನವರಲ್ಲಿ ಸೂಕ್ಷ್ಮ ಸಂವೇದನೆ ನಿಜವಾದ ಗಿಡಗಳನ್ನು ಇಟ್ಟಾಗ ಕಾಣಿಸದೆ, ಆ ಗಿಡಗಳ ಹೆಸರನ್ನು ತಿಳಿಸಿದ ಕಾರಣವಾಗಿ ಕಂಡು ಬಂದಿತು. ಸೂಕ್ಷ್ಮ ಸಂವೇದಕ ಎಲೆಗಳನ್ನು ಚರ್ಮದ ಮೇಲಿಟ್ಟು ಅವುಗಳು ನಿರುಪದ್ರವಿಗಳು ಎಂದು ರೋಗಿಗಳಿಗೆ ತಿಳಿಸಿದಾಗ, ಸೂಕ್ಷ ಸಂವೇದನೆ ಪ್ರಕಟಗೊಳ್ಳದಿದ್ದುದು ಕಂಡು ಬಂದಿತು. ಆದರೆ ನಿರುಪದ್ರವಿ ಎಲೆಯನ್ನು ಚರ್ಮದ ಮೇಲಿಟ್ಟು ಅದು ಸೂಕ್ಷ್ಮ ಸಂವೇದನೆಯನ್ನು ತರುವ ಎಲೆ ಎಂದು ತಿಳಿಸಿದಾಗ ಕೂಡಲೆ ಅವರಲ್ಲಿ ಗುಳ್ಳೆಗಳು ಒಡೆಯುವುದು ಕಂಡು ಬಂದಿತು !
ವೈವಿಧ್ಯ ವ್ಯಕ್ತಿ ತ್ವವುಳ್ಳ ಹುಡುಗನೊಬ್ಬನ ಮೇಲೆ ನಡೆದ ಪ್ರಯೋಗವೊಂದರಲ್ಲಿ ಇನ್ನೂ ಹೆಚ್ಚು ವಿಸ್ಮಯ ಪಡುವಂತೆ, ಮನಃಶಾಸ್ತ್ರಜ್ಞ ಡೇನಿಯಲ್ ಗೋಲ್ವ್ಯಾನ್ ಕಂಡಿದ್ದೇನೆಂದರೆ, ಆ ಸಮಯದಲ್ಲಿ ಆ ಹುಡುಗನಲ್ಲಿ ಯಾವ ವ್ಯಕ್ತಿತ್ವ ವಿಜೃಂಭಿಸಿದೆಯೆಂಬುದರ ಮೇಲೆ ಹುಡುಗನಲ್ಲಿ ಸೂಕ್ಷ್ಮ ಮಾಸಂವೇದ ನೆಯನ್ನು ಮೂಡಿಸಬಹುದಾಗಿತ್ತು ಮೂಡಿಸಲಾಗದಂತಾಗುತ್ತಿತ್ತು !
ಆ ವಿಶಿಷ್ಟ ವ್ಯಕ್ತಿತ್ವಕ್ಕೆ ಹಿಡಿಸುವ ಆಧಾರದ ಮೇಲೆ, ಅದೇ ಬುದ್ಧಿ ಶಕ್ತಿ ದೇಹಕ್ಕೆ ಸೂಕ್ಷ್ಮ ಸಂವೇದಕವಾಗಿ ಅಥವಾ ಸೂಕ್ಷ್ಮ ಸಂವೇದಕವಲ್ಲ ವಾಗಿ ಪ್ರವರ್ತಿಸಲು ಆದೇಶ ಕೊಡುತ್ತದೆ. ಬೇರೆ ಬೇರೆ ಪರಿಸ್ಥಿತಿಗಳಲ್ಲಿ ನಿಮ್ಮ ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳ ಜಾಡನ್ನು ಹಿಡಿಯಲು ಆಧುನಿಕ ವಿಜ್ಞಾನವು ಪಿ. ಇ. ಟಿ. ಸ್ಕಾನ್ನಂಥಹ ತಾಂತ್ರಿಕತೆಗಳನ್ನು ಉಪಯೋಗಿಸುತ್ತದೆ. ಸಂಶೋಧಕರು ಕಂಡಂತೆ ಬೇರೆ ಬೇರೆ ನೆನಪುಗಳನ್ನು ನೀವು ಜ್ಞಾಪಿಸಿಕೊಂಡ ಪ್ರತಿ ಬಾರಿಯೂ ಅಥವಾ ಬಲವಾದ ಉದ್ವೇಗದ ಅನುಭವವಾದಾಗ ಬೇರೆ ಬೇರೆ ರಾಸಾಯನಿಕ ನಮೂನೆಗಳನ್ನು ಇದು ನಮ್ಮ ಮೆದುಳಿನಲ್ಲಿ ಹೊಮ್ಮಿಸುತ್ತದೆ. ಅದಷ್ಟೇ ಅಲ್ಲದೆ, ತಕ್ಷ ಣ ಸುದ್ದಿ ನಮ್ಮ ದೇಹದಲ್ಲೆಲ್ಲಾ ಹರಡುತ್ತಿದೆ. ನೀವು ಸಂತೋಷದಲ್ಲಿರಿ, ಕೋಪದಲ್ಲಿರಿ ಅಥವಾ ಖಿನ್ನ ವಾಗಿರಿ. ಒಂದು ಸಂಜ್ಞೆ ನಿಮ್ಮ ದೇಹದ ಪ್ರತಿಯೊಂದು ಕೋಶಕ್ಕೂ ಕಳಿಸಲ್ಪಡುತ್ತದೆ. ಅಂದರೆ ನಿಮ್ಮ ದೇಹ ವಾಸ್ತವವಾಗಿ ನೀವು ಆ ಕ್ಷ ಣದಲ್ಲಿ ಯೋಚಿಸುವ ಬದಲಾವಣೆಯ ಪ್ರತಿಬಿಂಬವೇ ಸರಿ ! ದೇಹ ಭಾವ ಇಲ್ಲದ ಬುದ್ಧಿ ನಮ್ಮ ಅರಿವಿನ ಕ್ರಿಯೆಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ನಮ್ಮ ಮನೋವಿಕಾರಕರ ರೋಗಗಳು ನಮಗೆ ತೋರಿಸುವ ಹಾಗೆ, ಪ್ರಜ್ಞೆ ಇರುವ ಬುದ್ಧಿಯನ್ನು ದೇಹ ಭಾವ ಇಲ್ಲದ ಕ್ರಿಯೆಗಳನ್ನು ನಿಯಂತ್ರಿಸಲು ಹೇಗೆ ಉಪಯೋಗಿಸಬಹುದೆಂಬುದನ್ನು ಧ್ಯಾನ ನಮಗೆ ಕಲಿಸುತ್ತಿದೆ.
ನಿಮಗೆ ಶೀತ ಆದ ದಿನ ಅಥವಾ ತಲೆನೋವು ಬರುತ್ತಿರುವ ಅನುಭವವಾಗ, ಯಾಂತ್ರಿಕವಾಗಿ ನೀವು ಮಾತ್ರೆ ನುಂಗುತ್ತೀರಿ! ಏಕೆ ? ನಿಮ್ಮ ದೇಹ ದೊಡ್ಡದಾದ ಕೈಗಾರಿಕಾ ಘಟಕದ ಕೆಲಸವನ್ನು ನಿರ್ವಹಿಸುತ್ತಿ ರುವುದು ನಿಮಗೆ ಕಾಣುತ್ತಿಲ್ಲುವೇ ? ಅದು ಅದರೊಳಗೇ ಇರುವ ಜೀವಿಗಳ ಪರಿಸರದೊಡನೆಯ ಸಂಬಂಧದ ಪದ್ದ ತಿ. ವಿಧಿಪ್ರಕಾರವಾದ ಆಧಾರದ ಮೇಲೆ ಆಹಾರ ಜೀರ್ಣಮಾಡಿಕೊಳ್ಳುವ, ರಕ್ತವನ್ನು ಪಂಪ್ ಮಾಡುವ ಮತ್ತು ಸೋಂಕಿನ ಸಂಗಡ ಹೋರಾಡುವ ನಿಮ್ಮ ದೇಹ ಒಂದು ಸಾಧಾರಣವಾದ ತಲೆನೋವನ್ನು ತನ್ನಷ್ಟಕ್ಕೆ ತಾನೇ ಗುಣ ಮಾಡಿಕೊಳ್ಳುವುದಿಲ್ಲವೆ ?
ವಿಸ್ಮ ಯ ಪಡುವಂಥಹ ಜಟಿಲವಾದ ಡಿ. ಎನ್. ಎ. ಪ್ರಪಂಚದೊಳಗೆ ನೀವು ಹೊಕ್ಕಿದ್ದೇ ಆದರೆ, ನಿಮ್ಮ ರಾಗ ಭಾವಗಳನ್ನು, ನಿಮ್ಮ ಸ್ಮೃತಿಶಕ್ತಿಯನ್ನು, ನಿಮ್ಮ ಅಭಿಪ್ರಾಯಗಳನ್ನೂ ಸಹ ನಿಮ್ಮ ದೇಹ ಬಲವಾಗಿ ನಿಯಂತ್ರಿಸುವುದನ್ನು ನೀವು ಕಾಣುತ್ತೀರಿ ! ಡಿ. ಎನ್. ಎ. ನಮ್ಮ ಉತ್ಪತ್ತಿಶಾಸ್ತ್ರ ಸಂಹಿತೆಯ ವಾಹಕಗಳು. ಅವು ದೈಹಿಕವಾದ ವಿಶಿಷ್ಟ ಗುಣಗಳನ್ನಷ್ಟೇ ಅಲ್ಲದೆ ಮಾನಸಿಕ ಸ್ಥಿತಿಯ ಮುದ್ರೆಗಳನ್ನೂ ಸಹ ಒಯ್ಯುತ್ತವೆ. ತಳಿಶಾಸ್ತ್ರಜ್ಞರು ಹೇಳುವಂತೆ ಪ್ರತಿಯೊಬ್ಬ ವ್ಯಕ್ತಿಯೂ ಪ್ರಪಂಚದ ಬಗ್ಗೆ ಅಸಾಧಾರಣವಾದ ಗ್ರಹಿಕೆಯನ್ನು ಹೊಂದಿರುತ್ತಾನೆ. ಅವು ಡಿ. ಎನ್. ಎ. ಗಳಿಂದ ರಚಿಸಲ್ಪ ಟ್ಟಿವೆ !
ದೇಹ ಬುದ್ಧಿಯನ್ನು ಪ್ರೇರೇಪಿಸುವುದಷ್ಟೇ ಅಲ್ಲದೆ, ಬುದ್ಧಿಯೂ ಸಹ ದೇಹದ ಮೇಲೆ ಪ್ರಚಂಡವಾದ ಪ್ರಭಾವವನ್ನು ಪ್ರಯೋಗಿಸುತ್ತದೆ.
ಒಂದು ರೋಗದಿಂದ ಗುಣವಾದ ಒಬ್ಬ ಮನುಷ್ಯ ಅಥವಾ ಔಷಧಿ ದ್ರವ್ಯ ವ್ಯಸನದಿಂದ ಸುಧಾರಿಸಲ್ಪ ಟ್ಟ ಒಬ್ಬ ಮನುಷ್ಯ, ತನ್ನ ದೇಹದಲ್ಲಿ ಆ ರೋಗದ ನೆನಪುಗಳನ್ನು ಸ್ವಲ್ಪವಾಗಿ ಒಯ್ಯುತ್ತಾನೆ. ಅದೇ ರೀತಿ, ನೀವು ಸತತವಾಗಿ ಚಿಂತೆಪಟ್ಟರೆ, ಚಿಂತೆಗಳಿಂದ ಹೊಮ್ಮಿದ ನಕಾರಾತ್ಮ ತೆ ನಿಮ್ಮ ದೇಹ ಮತ್ತು
ಯೋಗ ಮತ್ತು ಜೆನ್ ನಲ್ಲಿ, ಪ್ರಜ್ಞಾ ಪೂರ್ವಕವಾಗಿ ಹೇಗೆ ನೀವು ನಿಮ್ಮ ನಾಡಿ ಮಿಡಿತ, ಪಚನ ಕ್ರಿಯೆ, ಆಹಾರವು ಜೀವಿಯ ದೇಹ ಭಾಗವಾಗಿ ಮಾರ್ಪಾಡುವಿಕೆ, ದೇಹದ ಉಷ್ಣತೆ ಮತ್ತು ನೋವಿನ ಸೂಕ್ಷ್ಮತೆಯ ನಿಮ್ಮ ದರ್ಜೆ, ಇವುಗಳನ್ನು ನಿಯಂತ್ರಿಸಬಹುದು ಎಂಬುದಕ್ಕೆ ಕೆಲವು ತಂತ್ರಗಳಿವೆ !
ವಾಸ್ತವವಾಗಿ ಈ ಅದ್ಭುತಗಳಲ್ಲಿ ಅಲೌಕಿಕವಾದದ್ದೇನೂ ಇಲ್ಲ. ಅವುಗಳು ನಮಗೆ ಅಲೌಕಿಕವಾಗಿ ಕಾಣುತ್ತವೆ ಅಷ್ಟೇ. ಏಕೆಂದರೆ ದೇಹ ಮತ್ತು ಮನಸ್ಸಿನ ನಡುವೆ ಇರುವ ಗಾಢ ಸಂಬಂಧದ ಅರಿವು ನಮಗಿಲ್ಲ.
ದೇಹ ಮತ್ತು ಮನಸ್ಸು ಎರಡೂ ಅದೇ ಜಾಗೃತಾವಸ್ಥೆಯ ಅಭಿವ್ಯಕ್ತ ರೂಪಗಳಷ್ಟೇ. ಅವುಗಳು ಬೇರೆ ಬೇರೆಯಾಗಿ ಕೆಲಸ ಮಾಡುವುದಿಲ್ಲ ಮತ್ತು ಸಾಧ್ಯವಿಲ್ಲ. ಎರಡನ್ನೂ ನಾವು ಸಮಾನವಾಗಿ ಗೌರವಿಸದಿದ್ದ ಪಕ್ಷದಲ್ಲಿ ನಾವು ಯಾವಾಗಲೂ ಸಂಪೂರ್ಣರಾಗಲು, ಒಂದುಗೂಡಿದ ವ್ಯಕ್ತಿತ್ವವುಳ್ಳವರಾಗಲು ಸಾಧ್ಯವಿಲ್ಲ.
ನಮ್ಮ ಆಧುನಿಕ ನಾಗರೀಕತೆಯಲ್ಲಿ, ನಮ್ಮ ದೇಹಗಳ ವೆಚ್ಚದಲ್ಲಿ ನಾವುಗಳು ನಮ್ಮ ಬುದ್ಧಿ ಶಕ್ತಿಯನ್ನು ಅಭಿವೃದ್ಧಿ ಗೊಳಿಸುತ್ತಿದ್ದೇವೆ. ಮಾನವನ ಮೂಲ ಅಧ್ಯಯನಕಾರರು ಹೇಳುವುದೇನೆಂದರೆ ಈಗಿನಿಂದ ಕೆಲವು ನೂರು ಸಂತತಿಗಳ ನಂತರ, ನಾವು ಕುಗ್ಗಿದ ದೇಹ ಮತ್ತು ಅದ್ಭುತ ಶಕ್ತಿಯುಳ್ಳ ದೈತ್ಯ ಮೆದುಳಿನ ಪ್ರಾಣಿಗಳಾಗಿ ರೂಪಾಂತರಗೊಳ್ಳುತ್ತೇವೆ. ಏಕೆಂದರೆ ನಮ್ಮ ದೇಹದ ಭಾಗವಾದ ಮೆದುಳೊಂದನ್ನು ಮಾತ್ರ ನಾವು ಉಪಯೋಗಿಸುತ್ತಿರುವುದರಿಂದ !
ದೇಹವನ್ನು ದುರುಪಯೋಗ ಪಡಿಸುತ್ತಿರುವುದು ಒಂದು ಆಧುನಿಕ ಸಮಸ್ಯೆಯಲ್ಲ. ನಮ್ಮ ದೇಹವನ್ನು ಒಟ್ಟಾರೆಯಾಗಿ ಪರಂಪರೆಗಳಿಂದಲೂ ಕೆಲಸಕ್ಕೆ ಬಾರದೆಂದು ತೀರ್ಮಾನಿಸಿದ್ದೇವೆ. ಮನಸ್ಸನ್ನು ವಿಚಲಿತ ಗೊಳಿಸುವುದೆಂದು, ಮಾಯಾ ಪ್ರಪಂಚಕ್ಕೆ ಎಳೆದೊಯ್ಯುವುದೆಂದು, ಸಂಸಾರದ ಕಡೆಗೆ ಪ್ರೇರೇಪಿಸುವುದೆಂದು ಯಾವಾಗಲೂ ನಾವು ದೇಹವನ್ನು ನಿಂದಿಸುತ್ತೇವೆ. ಅನಾದಿ ಕಾಲದಿಂದಲೂ ಆಧ್ಯಾತ್ಮಿಕ ಪ್ರಗತಿ ಹೊಂದಲು ದೇಹವನ್ನು ನಿರ್ಲಕ್ಷಿಸುವುದು ಅಗತ್ಯವೆಂದು ಯೋಗಿಗಳು ಭಾವಿಸಿದ್ದರು. ಆದ್ದರಿಂದ ಅವರು ದೇಹವನ್ನು ದಂಡಿಸುತ್ತಿದ್ದರು, ಅಲಕ್ಷಿಸುತ್ತಿದ್ದರು ಮತ್ತು "ಈ ದೇಹ ನಾನಲ್ಲ, ಈ ದೇಹ ನಾನಲ್ಲ'' ಎಂದು ತಮಗೆ ತಾವೇ ಬಾಯಿ ಪಾಠ ಒಪ್ಪಿಸುತ್ತಿದ್ದರು. ಇದೊಂದು ಮಾರ್ಗ, ಆದರೆ ಇದು ಕೆಲವರಿಗೇ ಮಾತ್ರ ಸಾಧ್ಯ.
ನಾನು ಹೇಳುತ್ತೇನೆ, ''ಆಧ್ಯಾತ್ಮದೆಡೆಗೆ ಮಾರ್ಗ ದೇಹದ ಮುಖಾಂತರ ಮಾತ್ರ !'''
ಜೀವನದಲ್ಲಿ ಸಂಸಾರ ಎಂಬ ನದಿಯನ್ನು ದಾಟಲು ದೇಹವೊಂದು ನೌಕೆ (ದೋಣಿ). ನಿಮ್ಮ ನೌಕೆಯೇ ಸೋರುತ್ತಿದ್ದರೆ, ದೋಷಪೂರಿತವಾಗಿದ್ದರೆ, ನೀವು ನದಿಯನ್ನು ದಾಟಲು ಹೇಗೆ ತಾನೇ ಸಾಧ್ಯ? ದೇಹವನ್ನು ಗೌರವಿಸುವುದನ್ನು ನೀವು ಕಲಿಯುವ ತನಕ, ದೇಹದಿಂದಾಚೆಗೆ ಹೋಗಲು ಹೇಗೆ ಸಾಧ್ಯ?
ನಿಮ್ಮ ದೇಹದೊಂದಿಗೆ ಗಾಢವಾದ ಪ್ರೀತಿಯ ಸಂಬಂಧವನ್ನು ಕೈಗೊಳ್ಳಿ.
ಶ್ರೀ ರಾಮಕೃಷ್ಣರು ಸುಂದರವಾಗಿ ಹೇಳಿದ್ದಾರೆ:
ಮಾಯೆ ಎಂಬ ನದಿಯನ್ನು ದಾಟಲು ಎರಡು ಮಾರ್ಗಗಳಿವೆ. ಒಂದು ನಿಮ್ಮೆಲ್ಲ ಶಕ್ತಿಯನ್ನೂ ಅಧಿಕಾರಯುತವಾಗಿ ಒಗ್ಗೂಡಿಸುವುದು ಮತ್ತು ದಾಟಲು ಜಿಗಿಯುವುದು. ಮತ್ತೊಂದು ಮಾರ್ಗವೆಂದರೆ, ಕೈ ಜೋಡಿಸಿ ನಿಂತು ''ಓ ಮಾಯೆಯೇ, ದಾಟಲು ನನಗೆ ದಯವಿಟ್ಟು ಅಪ್ಪಣೆ ಕೊಡು !'' ಎಂದು ಪ್ರಾರ್ಥಿಸುವುದು.
ಇದು ಮಾನ್ಯವಾದ ಮತ್ತು ಸಹನ ಶೀಲ ಮಾರ್ಗ. ನಿಮ್ಮ ದೇಹದೊಂದಿಗೆ ಶಾಂತಿಯಿಂದಿರಿ. ನಿಮ್ಮ ದೇಹವನ್ನು ನಿಯಂತ್ರಿಸುವ ಯೋಚನೆಯನ್ನು ಕೈ ಬಿಡಿ. ನಿಮ್ಮ ದೇಹದ ಬುದ್ಧಿಶಕ್ತಿಯ ಬಗ್ಗೆ ವಿಶ್ವಾಸವಿಡಿ. ನಿಮ್ಮ ದೇಹವನ್ನು ಆಳವಾಗಿ, ಸ್ಪಷ್ಟವಾಗಿ ಮತ್ತು ಸಹಾನುಭೂತಿಯಿಂದ ಅರಿಯುವುದರಿಂದ ಮಾತ್ರ, ನೀವು ಅದರಾಚೆಗೆ ಹೋಗುವ ಮಾರ್ಗವನ್ನು ಕಾಣಲು ಸಾಧ್ಯ.
ಪ್ರಸಿದ್ಧ ಜೆನ್ ಗುರು ಬೆನ್ಕೈ, ಜಪಾನಿನಲ್ಲಿ ಸಂಚರಿಸುತ್ತಾ ಒಂದು ನಗರವನ್ನು ತಲುಪಿದರು.
(ನನ್ನ ಕತೆಗಳೆಲ್ಲಾ ಯಾವಾಗಲೂ ಜೆನ್ ನಿಂದಲೇ ತಂದಂತಹವು, ಕಾರಣ ಬೇರೆ ಯಾವುದೇ ಧರ್ಮ ಜೀವನವನ್ನು ಅಷ್ಟು ಸುಂದರವಾಗಿ ಸ್ವೀಕರಿಸಿಲ್ಲ, ಅಷ್ಟು ಸನ್ಮಾನ ಪೂರ್ವಕವಾಗಿ, ದಿಟ್ಟತನದಿಂದ ಮತ್ತು ಹಾಸ್ಯ ಮನೋಭಾವನೆಯಿಂದ ಕಂಡಿಲ್ಲ - ಜೆನ್ ಎಂಬುದು ಜೀವನದ ಸಂಗಡ ಒಂದು ಪ್ರಣಯ ಸಲ್ಲಾಪ!)
ಜನಗಳು ಜೆನ್ ಗುರು ತಮ್ಮ ನಗರಕ್ಕೆ ಆಗಮಿಸಿರುವುದನ್ನು ಕೇಳಿ, ಆತನನ್ನು ನೋಡಲು ಬಂದರು, ಜನಗಳು ಕೇಳಿದರು:
ಪ್ರೀತಿಯ ಗುರುಗಳೇ, ನಿಮ್ಮ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ ! ನಿಮ್ಮ ಸನ್ನಿಧಿಯಲ್ಲಿ ಸುಮ್ಮನೆ ಇದ್ದರೆ ಸಾಕು, ಜನರು ‘ಅಪರಿಮಿತ’ ಆನಂದ ಭರಿತರಾಗುತ್ತಾರೆ. ಆಶ್ಚರ್ಯಕರವಾಗಿ ಅವರ ರೋಗಗಳು ಗುಣವಾಗುತ್ತವೆ. ಮನೋರಥಗಳು ನಿಜವಾಗುವ ಅನುಭವಕ್ಕೊಳಗಾಗುತ್ತಾರೆ ! ಈ ಶಕ್ತಿಗಳನ್ನು ಪಡೆಯಲು ನೀವು ಆಚರಿಸುವ ವಿಶೇಷವಾದ ಧ್ಯಾನವಾದರೂ ಏನು?
ಗುರುಗಳು ಸರಳವಾಗಿ ಉತ್ತರಿಸಿದರು. ನನಗೆ ಹಸಿವಾದಾಗ ನಾನು ಉಣ್ಣುತ್ತೇನೆ. ನಿದ್ರೆ ಬಂದಾಗ ನಿದ್ರಿಸುತ್ತೇನೆ. ಅದೇ ನನ್ನ ಧ್ಯಾನ.
ಜೆನ್ ಗುರುಗಳು ಸಾಮಾನ್ಯವಾಗಿ ಹೀಗೆಯೇ ಮಾತನಾಡುವುದು ! ಈ ಕ್ಷಣ ನೀವುಗಳು ಹೇಗೆ ಗಲಿಬಿಲಿಗೊಂಡಿರೋ ಅದೇ ಪ್ರಕಾರ ಆತನ ಮಾತನ್ನು ಕೇಳಿದ ಜನ ಸಹ ಗೊಂದಲದಲ್ಲಿ ಬಿದ್ದರು. ತಿನ್ನುವುದಕ್ಕಿಂತ ಮತ್ತು ನಿದ್ರಿಸುವುದಕ್ಕಿಂತ ಸುಲಭವಾದದ್ದಿನ್ನೊಂದಿರಬಹುದು! ಇದನ್ನೇ ಒಂದು ಪ್ರಭಲವಾದ ಧ್ಯಾನದ ಕಲಾಕೌಶಲ್ಯ ಎನ್ನುವ ಘನವಾದ ಗುರುಗಳು ಇಲ್ಲೇ ಇದ್ದಾರೆ !
ಹೀಗಾಗಿ ಅವರು ಸ್ಪಷ್ಟೀಕರಣ ಬೇಡಿದರು.
ಗುರುಗಳು ಕೇಳುತ್ತಾರೆ, ನೀವು ನಿಜವಾಗಲೂ ಹಸಿವಾದಾಗ ತಿನ್ನುತ್ತೀರೇನು? ನಿಮಗೆ ನಿದ್ದೆ ಬಂದಾಗ ನೀವು ನಿದ್ರಿಸುತ್ತೀರೇನು?
ನಾವು ಮಾಡುವುದಿಲ್ಲ.
ವಾಡಿಕೆಯಂತೆ ನಾವು ಯಾವಾಗ ತಿನ್ನುತ್ತೇವೆ?
ಮಧ್ಯಾಹ್ನದ ಊಟ ಸಿದ್ದವಾದಾಗ. ನಮಗೆ ಸಮಯ ಯಾವಾಗ ಇದೆಯೋ ? ಯಾವಾಗ ಗಡಿಯಾರ ಹೇಳುತ್ತದೆಯೋ ಆಗ.
ಇದನ್ನು ಸಹ ಅರಿಯದೆ, ಒಂದು ನಡವಳಿಕೆಯ ಮಾದರಿಯ ಒಳಗೇ ನಾವು ಬಾಳನ್ನು ಬಾಳುತ್ತೇವೆ. ವ್ಯಕ್ತಿಗತವಾದಂಥಹ ಕಾರ್ಯಗಳಾದ ತಿನ್ನುವುದಕ್ಕೂ ಮತ್ತು ಮಲಗುವುದಕ್ಕೂ ಸಹ ನಾವು ನಮಗೋಸ್ಕರವೇ ನಿರ್ಮಿಸಿಕೊಂಡ ಆ ವೇಳಾಪಟ್ಟಿಯನ್ನೇ ಆಧಾರಗೊಳ್ಳುತ್ತೇವೆ. ಈ ನಮೂನೆಗಳೇ ನಮ್ಮ ಬದುಕನ್ನು ನಿಯಂತ್ರಿಸುತ್ತವೆ. ಇವುಗಳನ್ನೇ ನಾವು ''ರೂಢಿ'' ಎಂದು ಕರೆಯುತ್ತೇವೆ.
ಒಂದು ಲೋಟ ಕಾಫಿ ಅಥವಾ ಟೀ ಇಲ್ಲದೆ ಸರಳವಾಗಿ ದಿನಚರಿ ಪ್ರಾರಂಭಿಸಲು ಸಾಧ್ಯವಾಗದ ಸಾಕಷ್ಟು ಜನ ನಮ್ಮಲ್ಲಿದ್ದಾರೆ ! ಬೆಳಗಾದ ತಕ್ಷಣ ಅವರಿಗೊಂದು ಲೋಟ ಟೀ ಸಿಗದಿದ್ದಲ್ಲಿ, ಅವರಿಗೆ ತಲೆನೋವು ಶುರುವಾಗುತ್ತದೆ. ಅವರು ದಿನ ಪೂರಾ ಸಂಭಾಳಿಸಲು ಸಾಧ್ಯವೇ ಇಲ್ಲ. ನಾವೆಲ್ಲರೂ ನಮಗಿಷ್ಟವಾದ ರೂಢಿಗಳನ್ನು ಹೊಂದಿದ್ದೇವೆ. ನಾವದನ್ನು ''ನಮ್ಮ ವಾಡಿಕೆ'' ಎಂದು ಕರೆಯುತ್ತೇವೆ. ಆದರೆ ವಾಸ್ತವವಾಗಿ ಅವುಗಳೇ ನಮ್ಮ ನಿಯಂತ್ರಣ ಹೊಂದಿರುವುದು !
ಉತ್ಕಟವಾದ ಉನ್ಮಾದಾವಸ್ಥೆಗೆ ಒಯ್ದಾಗ, ವಾಡಿಕೆಯನ್ನು ಮನದುಂಬಿ ಕೊಂಡಿರುವಿಕೆ ನಮ್ಮ ಜೀವನವನ್ನೇ ನಾಶಮಾಡಬಲ್ಲದು. ಮನೋರೋಗ ಚಿಕಿತ್ಸೆಯಲ್ಲಿ, ಇದು ಮನೋ ದುಃಖವನ್ನು ನಿರ್ಭಂಧ ಪಡಿಸುವ ಅವ್ಯವಸ್ಥೆ (ಒ. ಸಿ. ಡಿ.) ಎಂದೇ ಪ್ರಸಿದ್ದಿಯಾಗಿದೆ. ಈ ಅವ್ಯವಸ್ಥೆಯಿಂದ ನರಳುವ ಜನ ನಿರಂತರವಾಗಿ ಇದೇ ಕ್ರಿಯೆಯನ್ನು ಮತ್ತೆ ಮಾಡುವ ಪ್ರವೃತ್ತಿಯವರಾಗುತ್ತಾರೆ. ಇದು ಒಂದು ಸರಳವಾದ ಕ್ರಿಯೆ. ಅಂದರೆ ಕೈಗಳನ್ನು ತೊಳೆದುಕೊಳ್ಳುವುದು ಅಥವಾ ಬಾಗಿಲನ್ನು ಸರಿಯಾಗಿ ಮುಚ್ಚಿದೆಯೇ ಎಂದು ಪರೀಕ್ಷಿಸುವುದು. ಆದರೆ ಇವುಗಳನ್ನು ಅವರು ತಮ್ಮ ಜೀವನವೇ ಅದರ ಮೇಲೆ ಅವಲಂಬಿತವಾಗಿದೆಯೇನೋ ಎಂಬಂತೆ ಪದೇ ಪದೇ ಮಾಡುತ್ತಾರೆ.
ಅವರ ಸುತ್ತ ಮುತ್ತಲಿನ ಪರಿಸ್ಥಿತಿಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಸಾಕು ಕಲಾವಿದರು ಗಂಭೀರವಾಗಿ ಕೆರಳುತ್ತಾರೆ. ಪೀಠೋಪಕರಣಗಳನ್ನು ಕೋಣೆಯಲ್ಲಿ ಮರು ಅಣಿಮಾಡಿದರೆ, ಅಷ್ಟು ಸಾಕು ಅವರ ಮನಸ್ಥಿತಿ ಕೆಡಿಸಲು.
ಈ ರೀತಿಯ ವರ್ತನೆಯನ್ನು ಹುಚ್ಚು ಎಂದು ನಗಬೇಡಿ !!
ನಿಮಗೆ ಸ್ಪಷ್ಟವಾಗಿರಲಿ; ಸಾಮಾನ್ಯ ಮತ್ತು ಶಾಂತಿ ಭಂಗಗೊಂಡ ಜನರೆಂದು ಕರೆಯಲ್ಪಡುವವರ ನಡುವೆ ದರ್ಜೆಯ ವ್ಯತ್ಯಾಸ ಮಾತ್ರ - ಮತ್ತು ಒಂದು ಸ್ವಲ್ಪ ಅಷ್ಟೆ ! ಜೀವನದ ವಾಸ್ತವಿಕತೆಯ ಬದಲಾವಣೆಗೆ ವಾಡಿಕೆ ನಿಮ್ಮನ್ನು ಜಡವಾಗಿಸುತ್ತದೆ. ವಾಡಿಕೆಯಂತೆ ಕೆಲಸ ಮಾಡುವುದೆಂದರೆ, ಜೀವನ ಪ್ರತಿಕ್ಷಣವೂ ನಮಗೋಸುಗ ಬದಲಾವಣೆಗೋಸ್ಕರ ಸೃಷ್ಟಿಸಿದ್ದೆಲ್ಲವನ್ನೂ ಕಾಣದೆ ಹೋಗುವುದು.
ನಮ್ಮ ಜೀವನದ ಅತ್ಯಂತ ಸಡ್ಡು ಹೊಡೆಯುವ ಕ್ಷಣಗಳಲ್ಲಿಯೂ ಸಹ ನಾವು ವಾಡಿಕೆಯಂತೆಯೇ ಕೆಲಸ ಮಾಡುವವರಿದ್ದೇವೆ !
ಎದ್ದೇಳಿ ಮತ್ತು ನಾಟಕ ಮಾಡಿ
-
ಆತ ಹುಟ್ಟಿನಿಂದಲೇ ಪಾರಂಗತ ಮತ್ತು ಅವನ ಜೀವನ ಪರ್ಯಂತ ಅವನಿಗೆ ಏನೊಂದರ ಬದಲಾವಣೆಯ ಅವಶ್ಯಕತೆಯಿಲ್ಲ.
-
ಹೆಮ್ಮೆ ಅಥವಾ ಭಯದಿಂದ ಅವನ ಹಳೇ ಮನೋಭಾವನೆಗೇ ಅಂಟಿಕೊಂಡಿರುತ್ತಾನೆ.
ಯಾರೊಬ್ಬರೂ ತಾವು ಆಗಲೇ ಪಾರಂಗತರು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ನನಗನ್ನಿಸುತ್ತದೆ. ಹೀಗಾಗಿ ಇನ್ನೊಂದು ಕಾರಣವೇನಿರಬಹುದೆಂದರೆ, ಬದಲಾವಣೆಯ ಭಯ. ವಾಡಿಕೆಗಳು ಸ್ವೀಕರಿಸಿದ ಜೀವನದ ವಿಧಾನ, ಬಳಕೆಯನ್ನು ಪ್ರತಿನಿಧಿಸುತ್ತದೆ. ವಾಡಿಕೆ ಭದ್ರತೆಯ ಕುರುಹು. ಆದ್ದರಿಂದಲೇ ನಾವು ಸಂತೋಷದ ಬಾಳ್ವೆಗೋಸ್ಕರ ವಾಡಿಕೆಗಳಿಗೆ ಅಂಟಿಕೊಳ್ಳುತ್ತೇವೆ!
ನಂಬಿಕೆಗಳಿಲ್ಲದೆ, ವಾಡಿಕೆಗಳಿಲ್ಲದೆ ಬದುಕಲು ತುಂಬಾ ಧೈರ್ಯದ ಅಗತ್ಯವಿದೆ. ಅದರರ್ಥ, ಏನು ಮಾಡಬೇಕು ಅಥವಾ ಯಾವುದು ಸರಿ ಎಂದು ಉಪಾಯ ಹೇಳುವ ಅಗತ್ಯ ನಿಮಗಿಲ್ಲ. ಆದರೆ ತಪ್ಪುಗಳನ್ನು ಮಾಡಲು ನಾವು ಎಷ್ಟು ಹೆದರುತ್ತೇವೆಂದರೆ ನಮ್ಮ ಸ್ವಭಾವವನ್ನೇ ನಾಶಮಾಡುತ್ತೇವೆ.
ನಾನು ನಿಮ್ಮನ್ನು ಕೇಳುತ್ತೇನೆ. ಹೊಸ ಹೆಜ್ಜೆಗಳನ್ನು ಇಡಲು ಒಂದು ಮಗು ಕೂಡ ಹೆದರದಿರುವಾಗ, ನೀವೇಕೆ ಹೀಗೆ ?
ಬದುಕಿನ ಸಂತೋಷವಿರುವುದೇ ನಿಮ್ಮ ಜೀವನದ ಹರಿವಿಗೆ, ಉಬ್ಬರ ಇಳಿತಕ್ಕೆ ತೆರೆದುಕೊಂಡಾಗಲೇ ಬದುಕು ಅಭದ್ರ ! ಜೀವನದ ಅಭದ್ರತೆಯನ್ನು ಆಸ್ವಾದಿಸಲು ಕಲಿಯಿರಿ. ನಿಮಗೆಂದಿಗೂ ಭಯದ ಅರಿವೇ ಆಗುವುದಿಲ್ಲ !
ಒಬ್ಬ ಜೇಬುಗಳ್ಳ ವಾರಣಾಸಿಗೆ ಮತ್ತು ಸ್ವರ್ಗಕ್ಕೆ ಹೋದ. ಮುತ್ತಿನ ಬಾಗಿಲನ್ನು ಪಹರೆಗೈಯುತ್ತಿದ್ದ ಸೈಂಟ್ ಪೀಟರನು ಅವನನ್ನು ತಡೆದ. ಆ ಮನುಷ್ಯ ತನ್ನ ಜೀವನದುದ್ದಕ್ಕೂ ಜನರನ್ನು ವಂಚಿಸುತ್ತಿದ್ದುದನ್ನು ಅವನು ಅವನಿಗೆ ಜ್ಞಾಪಿಸಿ ಹೇಳಿದ, ನೀನು ನರಕಕ್ಕೆ ಹೋಗಲಷ್ಟೇ ಅರ್ಹ.
ಆದರೆ ಜೇಬುಗಳ್ಳ ತಾನು ಹೊಸ ಮನುಷ್ಯನಾಗಿ ಪರಿವರ್ತಿತನಾಗುವುದಾಗಿ ವಾಗ್ದಾನ ಮಾಡಿ, ಕ್ಷಮಿಸುವಂತೆ ಬೇಡಿಕೊಂಡ.
ಕೊನೆಗೆ ಸೈಂಟ್ ಪೀಟರ್ ಗೆ ಆತನ ಮೇಲೆ ದಯೆ ಬಂತು.
''ಆಗಲಿ'' ಆ ಮನುಷ್ಯನಿಗೆ ಆಯಾಸದಿಂದ ಹೇಳಿದ. ಒಳಗಡೆ ಹೋಗು, ಆದರೆ ಮೊದಲು, ನನ್ನ ಹಣದ ಚೀಲವನ್ನು ಹಿಂತಿರುಗಿಸುವ ಯೋಚನೆ ಮಾಡಬಹುದೇ ?
ನಾವು ನಾಗರೀಕ ಸಮಾಜದಲ್ಲಿ ಸ್ಥಿರತೆಗೆ (ಏಕರೂಪತೆಗೆ) ನಾವು ಹಾಸ್ಯಾಸ್ಪದವಾದ ಸ್ಥಾನ ಬೆಲೆಯನ್ನು ನೀಡಿದ್ದೇವೆ.
ಸಾಮಾನ್ಯವಾಗಿ, ಜನರಿಗೆ ಏಕರೂಪವಾಗಿರುವುದೆಂದರೆ ಹೆಮ್ಮೆ !
ಅವರು ಕಳೆದ 30 ವರುಷಗಳಿಂದ ಒಂದೇ ವೇಳೆಗೆ ಏಳುತ್ತಿರುವುದರ ಬಗ್ಗೆ, ಹೇಗೆ ಅವರು ಸಮತಾವಾದಿಗಳೆಂಬುದರ ಬಗ್ಗೆ ಅಥವಾ ನಾಸ್ತಿಕರೆಂದು ಅಥವಾ ಅವರ ಶಾಲೆಯ ದಿನಗಳಿಂದಲೂ ಯಾವುದಾದರ ಬಗ್ಗೆ ಜಂಬದಿಂದ ಮಾತನಾಡುತ್ತಾರೆ.
ಏಕರೂಪವಾದ ಜನರೇ ಎಲ್ಲಕ್ಕಿಂತ ಹೆಚ್ಚಿನ ಬೇಸರಗೊಳಿಸುವ ಜನರು ! ಯಾವಾಗ ಯಾರಾದರೂ ಏಕರೂಪವಾಗೇ ಇರುತ್ತಾರೋ, ಅದರ ಅರ್ಥ ಎರಡರಲ್ಲೊಂದೇ :
ಅರ್ಥವನ್ನು ವಿಮರ್ಶಿಸುತ್ತಾ ಕಳೆದ. ಬಹಳ ಕಷ್ಟಪಟ್ಟು ಅವನು ಅಷ್ಟೇ ಚವುತ್ಕಾರದ ವಾದ ಹೇಳಿಕೆಯನ್ನು ಸಿದ್ಧ ಪಡಿಸಿದ. ಮರುದಿನ ಅವನು ಜಯೋತ್ಸಾಹದಿಂದ ಇನ್ನೊಬ್ಬ ಸಾಧುವನ್ನು ಅದೇ ರಸ್ತೆಯಲ್ಲಿ ಸಮೀಪಿಸಿದ.
ಎಲ್ಲಿಗೆ ಹೋಗುತ್ತಿದ್ದೀರಿ? ಅವನು ಮರುಪ್ರಶ್ನಿಸಿದ:
ಗಾಳಿ ಎಲ್ಲಿಗೆ ನನ್ನನ್ನು ಕರೆದೊಯ್ಯುತ್ತದೆಯೋ ! ಇನ್ನೊಬ್ಬ ಸಾಧು ಸವಿಯಾಗಿ ಉತ್ತರಿಸಿದ.
ಇದು ತುಂಬಾ ಅತಿಯಾಯಿತು ! ಮೊದಲನೆಯ ಸಾಧು ಭ್ರಾಂತಿಗೊಂಡ. ಅವನು ಸ್ಪಷ್ಟವಾಗಿ ಯೋಜಿಸಿದ್ದ. ಮರುವಾದವನ್ನು ಹೊಂದಿದ್ದ. ಆದರೆ ಈಗ ಇನ್ನೊಬ್ಬ ತನ್ನ ಹೇಳಿಕೆಯನ್ನೇ ಬದಲಾಯಿಸಿದ್ದಾನೆ ! ಹೀಗಾಗಿ ಅವನು ಮನೆಗೆ ಮರಳಿದ ಮತ್ತು ಹೊಸ ಸವಾಲಿನ್ನು ಎದುರಿಸಲು ತಯಾರಾದ.
ಮೂರನೆಯ ದಿವಸ, ಇನ್ನೊಬ್ಬ ಸಾಧುವನ್ನು ಅವನು ದಾರಿಯಲ್ಲಿ ಅಡ್ಡ ಹಾಕಿ ಪ್ರಶ್ನಿಸಿದ.
ಎಲ್ಲಿಗೆ ಹೋಗುತ್ತಿದ್ದೀರಿ ?
ಓಹ್ ಸುಮ್ಮನೆ ಸಂತೆಪೇಟೆಗೆ, ಸ್ವಲ್ಪ ತರಕಾರಿಗಳನ್ನು ತರಲು ! ನಗುತ್ತಾ ಉತ್ತರಿಸಿದ ಆ ಸಾಧು.
ಜೀವನವೆಂದರೆ ಹಾಗೇ !
ಜೀವನದಲ್ಲಿ ಪ್ರತಿ ಪ್ರತಿದಿನ ಉತ್ತರಗಳು ಬದಲಾವಣೆಯೊಂದೇ ಜೀವನದ ವಾಸ್ತವಿಕತೆ ಆಗಿರುವಾಗ, ಮುಂದಿನದನ್ನು ನೀನು ಹೇಗೆ ತಾನೇ ಯೋಚಿಸಲು ಸಾಧ್ಯ?
ಚೀನಾದ ತಾವೋಸಿಸಂನಲ್ಲಿ, ಕ್ರೇಇನ್ -- ಯಾಂಗ್ಗಳನ್ನು
ನಾವು ವಯಸ್ಸಾಗಿ ಬೆಳೆದಂತೆಲ್ಲಾ, ಬದಲಾವಣೆಯನ್ನು ಹೆಚ್ಚು ಹೆಚ್ಚಾಗಿ ವಿರೋಧಿಸುತ್ತೇವೆ. ಬದಲಾವಣೆ ಎಂದರೆ ನಮಗೆ ಭಯವೆನಿಸುತ್ತದೆ. ಏಕೆಂದರೆ ಇದು ನಮಗೆ ಯಾವುದು ಕೆಲಸಕ್ಕೆ ಬರುತ್ತದೆ ಮತ್ತು ಬರುವುದಿಲ್ಲ ಅಥವಾ ಯಾವುದು ತಪ್ಪು, ಯಾವುದು ಸರಿ ಎಂಬ ನಮ್ಮ ಘನೀಕೃತ ಯೋಚನೆಗಳಿಗೆ ವಿರುದ್ದ. ಜೀವನ ಅವಶ್ಯಕವಾಗಿ ಅಸತ್ಯವಾದದ್ದಲ್ಲ ಎಂಬುದನ್ನು ನಾವು ಮರೆಯುತ್ತೇವೆ. ನಮಗಿದು ಅಸತ್ಯವೆಂದು ಕಾಣುವುದು ನಾವು ಇವತ್ತನ್ನು ನೆನ್ನೆ ನಾವು ಏನು ಕಲಿತೆವು ಎಂದು ಹೋಲಿಸಿದಾಗಲೇ ಅಥವಾ ನಾಳೆಯ ನಮ್ಮ ಯೋಚನೆಗೆ ಹೋಲಿಸಿದಾಗಲೇ. ಇದು ನಾವು ಒಂದು ಪರಿಸ್ಥಿತಿಯನ್ನು ನಮ್ಮದೇ ನಿರೀಕ್ಷೆಗಳ ಮಿತಿಯಲ್ಲಿಟ್ಟಾಗ ನಾವು ವಿಪರ್ಯಾಸಗಳನ್ನು ಕಾಣುತ್ತೇವೆ.
ಒಂದು ಹಳ್ಳಿಯಲ್ಲಿ ಇಬ್ಬರು ಸಾಧುಗಳು ವಾಸಿಸುತ್ತಿದ್ದರು. ಅವರಲ್ಲೊಬ್ಬ ಧರ್ಮಗ್ರಂಥ ಮತ್ತು ತರ್ಕಶಾಸ್ತ್ರದಲ್ಲಿ ಅವನಿಗಿರುವ ಜ್ಞಾನದ ಬಗ್ಗೆ ಹೆಮ್ಮೆಯಿಂದ ಬೀಗುತ್ತಿದ್ದ. ಅವನು ಯಾವಾಗಲೂ ತತ್ವಶಾಸ್ತ್ರವನ್ನೇ ಗುಣುಗುಣಿಸುತ್ತಿದ್ದ. ಇನ್ನೊಬ್ಬ ಸರಳ ಹಾಗೂ ಆನಂದದ ಮನುಷ್ಯ. ಅವನು ಹಳ್ಳಿಯವರ ಸಂಗಡ ಬೆರೆತು, ಶಾಂತಿಯುತ ಜೀವನವನ್ನು ನಡೆಸುತ್ತಿದ್ದ.
ಒಂದು ದಿವಸ ಸಂತೆಪೇಟೆಗೆ ಹೋಗುವ ದಾರಿಯಲ್ಲಿ ಇಬ್ಬರೂ ಭೇಟಿಯಾದರು. ಎಲ್ಲಿಗೆ ಹೋಗುತ್ತೀರಿ? ಮೊದಲನೆ ಸಾಧು, ತತ್ವಶಾಸ್ತ್ರದ ಚರ್ಚೆಯನ್ನು ನಡೆಸುವ ಉದ್ದೇಶದಿಂದ ಕೇಳಿದ.
ಎಲ್ಲಿಗೆ ನನ್ನ ಕಾಲುಗಳು ನನ್ನನ್ನು ಕೊಂಡೊಯ್ಯುತ್ತವೆಯೋ ! ಇನ್ನೊಬ್ಬ ಆನಂದದಿಂದ ಉದ್ಗರಿಸಿದ. ಮೊದಲನೆ ಸಾಧು ಅವಕ್ಕಾದ. ಆತ ಹಾಗೆ ಹೇಳುವುದರ ಅರ್ಥವಾದರೂ ಏನು ? ಆತ ತತ್ವಶಾಸ್ತ್ರದ ಒಗಟೊಂದನ್ನು ತನಗೆ ಬಹುಮಾನವಾಗಿ ನೀಡುತ್ತಿರುವನೇನು ? ಆತನಿಗೆ ಹೇಗೆ ಉತ್ತರಿಸುವುದು ?
ಪೀಡಿತರಲ್ಲದವರಾಗಿ ಸರಳವಾಗಿ ಪ್ರತಿಕ್ರಿಯಿಸುವಿಕೆಯ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದೇವೆ.
ಏನೆಂದರೆ, ಈ ದಿನಗಳಲ್ಲಿ ಸ್ವಾಭಾವಿಕರಾಗಿರುವುದರ ಪ್ರಾಮುಖ್ಯತೆಯೆಡೆಗೆ ತುಂಬಾ ಜನ ನಡೆಯುತ್ತಿದ್ದಾರೆ. ಆದರೆ ಈಗಾಗಲೇ ಅದನ್ನು ಹೇಗೆ "ಮಾಡುವುದು" ಎಂಬುದನ್ನು ನಾವು ಮರೆತು ಬಿಟ್ಟಿದ್ದೇವೆ !
ಎಲ್ಲೆಡೆ 'ನಿಮ್ಮ ಸ್ವಂತ ಕೆಲಸ ಮಾಡಿ' ಎಂದು ಬರೆದಿರುವ 'ಟಿ' ಶರ್ಟ್ಗಳನ್ನು ತೊಟ್ಟಿರುವ ಪ್ರಾಯದವರನ್ನು ನೀವು ಕಾಣುವಿರಿ. ಆದರೆ ನಿಜವಾಗಿ ಸ್ವೀಕೃತವಾದ ಕೆಲಸ ಮಾಡುವುದರ ಬಗ್ಗೆ ತಾವು ಯೋಗ್ಯತೆ ಇಲ್ಲದವರೆಂದು ಅವರು ಹೆದರಿಕೆಯಿಂದ ಅಸ್ವಸ್ಥರಾಗಿರುತ್ತಾರೆ.
ನಾನು ನಿಮಗೆ ಹೇಳುತ್ತೇನೆ, ನೀವು ಸ್ವಾಭಾವಿಕತೆಯಿಂದಿರುವುದನ್ನು ಕಲಿಯಬೇಕಾಗಿಲ್ಲ ! ನಾವೆಲ್ಲರೂ ಜೀವನದ ಆನಂದವನ್ನು ಕ್ಷಣಕ್ಷಣವೂ ಸವಿಯುವ ಸಹಜ ಸಾಮರ್ಥ್ಯದೊಂದಿಗೆ ಹುಟ್ಟಿದ್ದೇವೆ, ಮಾರ್ಗದಲ್ಲೆಲ್ಲೋ, ವ್ಯಕ್ತಿಗತ ರೂಢಿಗಳ ಮತ್ತು ಸಮಾಜದ ನಿಯಮಗಳ ನಡುವೆ, ಆ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇವೆ. ಇದನ್ನು ಪ್ರತಿ ಸಂತತಿಯೂ ಮುಂದಿನದಕ್ಕಾಗಿ ಮಾಡುತ್ತದೆ.
ನಮ್ಮ ಮಕ್ಕಳು ಸೃಜನಶೀಲತೆಯನ್ನು ನಾಶ ಮಾಡುವ ಅತ್ಯಂತ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ.
ಈಗ ಹಾಡಬೇಡ ಅಪ್ಪ ಮಲಗಿದ್ದಾನೆ !
ಗೋಡೆಯ ಮೇಲೆ ಬರೆಯಲು ನಿನಗೆ ಯಾರು ಹೇಳಿದರು ?
'ಈಗಿಂದೀಗಲೇ' ಹೋಗಿ ಮಲಗು !
ಹೊರಗೆ ಆಡುವ ಸಮಯವೇನು ಇದು ?
ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಇನ್ ಮತ್ತು ಯಾಂಗ್ ಜೀವನದ
ವಿರುದ್ಧಾತ್ಮಕ ತತ್ವಗಳನ್ನು ಪ್ರತಿನಿಧಿಸುತ್ತವೆ - ನಕಾರಾತ್ಮಕ ಮತ್ತು ಸಕಾರಾತ್ಮಕ, ಕತ್ತಲು ಮತ್ತು ಬೆಳಕು, ಸಂಕುಚನೆ ಮತ್ತು ವಿಕಾಸ. ಆದರೆ ಇನ್ - ಯಾಂಗ್ ಬಗ್ಗೆ ವಿಸ್ಮಯಭರಿತ ವಿಷಯವೆಂದರೆ ಎರಡೂ ನಿರಂತರವಾಗಿ ಒಂದರಲ್ಲೊಂದು ಹರಿಯುವ ಸ್ವರೂಪದವು. ಪ್ರತಿಕ್ಷಣ ಬದಲಾಗುತ್ತಿರುತ್ತವೆ. ಯಾಂಗ್ನಲ್ಲಿ ಯಾವಾಗಲೂ ಒಬ್ಬ ಸಣ್ಣ ಇನ್ ಇದ್ದೇ ಇರುತ್ತಾನೆ ಮತ್ತು ಅದೇ ರೀತಿ ಇನ್ನಲ್ಲಿ ಯಾವಾಗಲೂ ಒಬ್ಬ ಯಾಂಗ್ ಇರುತ್ತಾನೆ. ಯಾವಾಗಲೂ ಹರಿಯುತ್ತಿರುವ, ಯಾವಾಗಲೂ ಬದಲಾಗುತ್ತಿರುವ ಜೀವದಂತೆ (ಚೇತನದಂತೆ).
ಮನಃಶಾಸ್ತ್ರಜ್ಞ ನಡವಳಿಕೆಯವನಿಂದ ಮಾಡಿದ ಪ್ರಯೋಗವೊಂದರಲ್ಲಿ, ಎರಡು ಗುಂಪಿನ ಜನಗಳನ್ನು ಒಂದೇ ರೀತಿಯ ಸಂಗೀತವನ್ನು ಕುಳಿತು ಆಲಿಸುವಂತೆ ಹೇಳಿ ಮತ್ತು ಅದಕ್ಕೆ ಅವರ ಅನಿಸಿಕೆಗಳನ್ನು, ಯಾವ ರೀತಿ ಕುಣಿಯುತ್ತಾ, ಜೊತೆಗೆ ಹಾಡುತ್ತಾ, ನಗುತ್ತಾ, ಅವರ ತೋಳುಗಳನ್ನೂ ಆಡಿಸುತ್ತಾ ಅಥವಾ ಸುಮ್ಮನೆ ಕುಳಿತುಕೊಂಡೆ ಪ್ರತಿಕ್ರಿಯಿಸಲು ಕೇಳಲಾಯಿತು. ಒಂದೇ ವ್ಯತ್ಯಾಸವೆಂದರೆ, ಎರಡನೇ ಗುಂಪಿನ ಜನರೆಲ್ಲರ ಕಣ್ಣುಗಳನ್ನು ಕಟ್ಟಲಾಯಿತು.
ಹೇಳುವುದರ ಅವಶ್ಯಕತೆಯೇ ಇಲ್ಲ. ಮೊದಲನೇ ಗುಂಪಿನಲ್ಲಿ ಭಾಗವಹಿಸಿದ ಐದಕ್ಕಿಂತ ಕಡಿಮೆ ಜನ ಸಂಗೀತಕ್ಕೆ ನೈಜ ಸಹಜತೆಯಿಂದ ಪ್ರತಿಕ್ರಿಯಿಸಿದರು. ಆದರೆ ಎರಡನೇ ಗುಂಪಿನಲ್ಲಿ ಸುಮಾರು ಎಲ್ಲರೂ ತಮ್ಮನ್ನು ಸಂಗೀತಕ್ಕೆ ಒಡ್ಡಿಕೊಂಡರು. ಮೂರ್ಖರಂತೆ ಕಾಣಲು ಅಥವಾ ಸ್ಥಾನಕ್ಕೆ ಹೊರತಾಗಿ, ಪ್ರವಾಹದ ವಿರುದ್ಧ ಹೋಗಲು ಎಷ್ಟು ಹೆದರಿಕೆಯನ್ನು ನಾವು ಬೆಳೆಸಿಕೊಂಡಿದ್ದೇವೆಂದರೆ, ಆ ಕ್ಷಣಕ್ಕೆ ಹೆದರಿಕೆಯಿಲ್ಲದೆ ಅಥವಾ ಪೂರ್ವಾಗ್ರಹ
ಅವರಿಗೆ ಎಂತಹ ಅಪಾಯವನ್ನು ಉಂಟುಮಾಡುತ್ತಿದ್ದೇವೆಂಬುದರ ಬಗ್ಗೆ ನಮಗೆ ಗೊತ್ತೇ ಇಲ್ಲ ! ನಿಮಗೆ ಸ್ಪಷ್ಟವಾಗಿ ತಿಳಿದಿರಲಿ;
ಸ್ವಾಭಾವಿಕವಾಗಿರುವುದೆಂದರೆ ಅರಾಜಕತೆಯಿಂದ ಬದುಕುವುದೆಂದಲ್ಲ. ಇದು ಸಾಮಾಜಿಕ ಜೀವನದ ಮೂಲಭೂತ ನಿಯಮಗಳನ್ನು ಉಲ್ಲಂಘಿಸುವ ಅನಿರ್ಬಂಧತೆಯಲ್ಲ.
ನಿಮ್ಮ ಅವಿಚಾರಗಳನ್ನು ಬಿಡಿ.
ನಿಮ್ಮ ನಿನ್ನೆ ಮತ್ತು ನಾಳೆಗಳನ್ನು ಬಿಡಿ.
ಈ ದಿನವನ್ನು ನಿಮ್ಮ ನಿಚ್ಚಳವಾದ ಕಣ್ಣುಗಳಿಂದ, ಹೊಣೆ ಇಲ್ಲದ ಮನಸ್ಸಿನಿಂದ ನೋಡಿ. ಶ್ರೀಮಂತವಾಗಿ ತೆರೆಯುವ ಜೀವನಕ್ಕೆ, ಕ್ಷಣಕ್ಷಣವೂ ಪ್ರತಿಕ್ರಯಿಸಿ.
ಬದಲಾವಣೆಯನ್ನು ಆಲಂಗಿಸಿ - ಜೀವನ ನಿಮ್ಮನ್ನು ಆಲಂಗಿಸುತ್ತದೆ !
ಉತ್ತಮವಾಗಿ ಆಲಿಸಲು ಕಲಿಯುವುದು
ನಿಮ್ಮ ಜೀವನದೆಡೆ ಒಂದು ಒಳ್ಳೆಯ ನೋಟವನ್ನು ಹರಿಸಿ.
ದಿನಕ್ಕೆ ಎಷ್ಟು ಗಂಟೆಗಳನ್ನು ನೀವು ಮಾತನಾಡಲು ಖರ್ಚು ಮಾಡುತ್ತೀರಿ? ಮತ್ತು ಎಷ್ಟು ಗಂಟೆಗಳನ್ನು ನೀವು ಕೇಳಲು (ಆಲಿಸಲು) ಖರ್ಚು ಮಾಡುತ್ತೀರಿ? ಎಷ್ಟೋ ದಿನ ನಾವು ಮಾತನಾಡುವುದಿಲ್ಲ - ಮಾತನಾಡಲು ಪ್ರಯತ್ನಿಸುವುದೂ ಇಲ್ಲ !
ಗಮನಿಸಿದ್ದೀರೇನು, ಜನಗುಂಪಿನಲ್ಲಿ ಇದ್ದಾಗ, ಪ್ರತಿಯೊಬ್ಬ ವ್ಯಕ್ತಿಯೂ ಚರ್ಚೆಯನ್ನು ಏಕಸ್ವಾಮ್ಯ ಗೊಳಿಸಲು ತುಂಬಾ ಅಗತ್ಯ ಇದೆ ಎಂದು ಭಾವಿಸುತ್ತಾನೆ.
ಮಾತನಾಡುವುದು ನಮ್ಮ ಸುತ್ತಲಿನ ಪರಿಸರವನ್ನು ನಿಯಂತ್ರಿಸುವ ಒಂದು ಮಾರ್ಗ. ತುಂಬಾ ಜನರು ತಮ್ಮ ಶಕ್ತಿಯನ್ನು ತೋರಿಸಿಕೊಳ್ಳುವ ಸಲುವಾಗಿ ಮಾತನ್ನು ಒಂದು ಮಾರ್ಗವನ್ನಾಗಿ ಬಳಸಿಕೊಳ್ಳುತ್ತಾರೆ. ಅವರು ಬರೀ ಹೇಳುವುದರಿಂದಷ್ಟೇ ಅಲ್ಲ. ಆದರೆ ಅದನ್ನು ಹೇಗೆ ಹೇಳುತ್ತಾರೆ, ಎಷ್ಟು ಹೊತ್ತು ಮಾತನಾಡುತ್ತಾರೆ - ಮತ್ತು ಬೇರೆಯವರು ಮಾತನಾಡುವುದನ್ನು ಅವರು ಎಷ್ಟು ನಿಯಂತ್ರಿಸುತ್ತಾರೆ, ಹೀಗೆ ! ಆಶ್ಚರ್ಯವೇನಿಲ್ಲ, ಮುಚ್ಚು ! ಎನ್ನುವುದು ನಿಂದನೆಯ ಅತ್ಯಂತ ತೇಜೋಭಂಗದ ಪದ ! ನಿಮಗೆ ಮಾತನಾಡಲು ಅವಕಾಶವೀಯದಿದ್ದಲ್ಲಿ, ಏನೋ ಮುಖ್ಯವಾದದ್ದರಿಂದ ನಿಮ್ಮನ್ನು ವಂಚಿತರನ್ನಾಗಿಸಿದ ಅನಿಸಿಕೆ ನಿಮಗೆ.
ಏಕೆಂದರೆ ಪ್ರತಿಯೊಬ್ಬರೂ ತಮ್ಮ ತಮ್ಮ ಯೋಚನೆಗಳನ್ನು ಮತ್ತು ಅಭಿಪ್ರಾಯಗಳನ್ನು ಬೇರೆಯವರ ಮೇಲೆ ವಾಂತಿ ಮಾಡಲು ಸಮರ್ಥರು ! ಮಾಧ್ಯಮಗಳಿಂದ ಮತ್ತು ಪುಸ್ತಕಗಳಿಂದ ಎರವಲು ತಂದ ಅಭಿಪ್ರಾಯಗಳ ಒಂದು ಪೂರ್ಣವಾದ ಉಗ್ರಾಣವನ್ನೇ ನಾವು ನಿರ್ಮಿಸಿಕೊಂಡಿದ್ದೇವೆ. ಆದರೆ ಅಪರೂಪಕ್ಕೆ ಅವುಗಳನ್ನು ಆಲಿಸಲು ಇಷ್ಟಪಡುವ ಯಾರಾದರೊಬ್ಬರು ನಮಗೆ ಸಿಕ್ಕುತ್ತಾರೆ !
ನೀವು ತಿಂದ ಆಹಾರವನ್ನು ಅರಗಿಸಿಕೊಳ್ಳದಿದ್ದಲ್ಲಿ - ಏನಾಗುತ್ತದೆ ? ನೀವದನ್ನು ವಾಂತಿ ಮಾಡಲೇಬೇಕು !!
ಆದೇ ರೀತಿ, ನೀವು ಬೇರೆ ಯಾರದ್ದೋ ತತ್ವಶಾಸ್ತ್ರಗಳನ್ನು ಮತ್ತು ಉದ್ದೇಶಗಳನ್ನು ಓದಿದ್ದರೆ ಆದರೆ ಅವುಗಳು ನಿಮ್ಮ ವ್ಯಕ್ತಿಗತ ಅನುಭವಗಳಾಗದಿದ್ದಲ್ಲಿ, ನೀವದನ್ನು ಜೀರ್ಣಿಸಿಕೊಳ್ಳದಿದ್ದ ಪಕ್ಷದಲ್ಲಿ ನೀವದನ್ನು ವಾಂತಿ ಮಾಡುವುದರೊಡನೆ ಮುಗಿಸುತ್ತೀರಿ.
ಸುಮ್ಮನೆ ಇತರರಿಗೋಸ್ಕರ ಮಾತನಾಡುವುದಷ್ಟೇ ಅಲ್ಲ, ಬೇರೆಯವರೊಡನೆ ನೀವು ಮಾತನಾಡದಿರುವಾಗ, ನಿಮಗೆ ನೀವೇ ಮಾತನಾಡಿಕೊಳ್ಳುತ್ತೀರಿ - ಮತ್ತು ಅದು ಇನ್ನೂ ತುಂಬಾ ಅಪಾಯಕರವಾದದ್ದು. ನಾವು ಎಚ್ಚರವಾಗಿರುವ ವೇಳೆ ಪ್ರತಿ ನಿಮಿಷವೂ ಬಹುಮುಖ್ಯವಾಗಿ ನಮಗೆ ನಾವೇ ಏನೇನೋ ಮಾತನಾಡುವುದನ್ನೇ ನಾವೆಲ್ಲರೂ ಮಾಡುವುದು.
ನಿಮಗೆ ನೀವೇ ಮಾತನಾಡುವುದೆಂದರೆ ಬೇರೇನು ಅಲ್ಲ. ಅಂತರಂಗದ ಹರಟೆ, ನಿಮ್ಮ ಮನದಾಳದಲ್ಲಿ ಆಡುವ ಯೋಚನೆಗಳ ಹರಿವು, ನಿಮ್ಮನ್ನು ನಿರಂತರವಾಗಿ ಕೆಣಕುತ್ತಿರುತ್ತವೆ.
ಹೊರಗಡೆಯ ಸಂಭಾಷಣೆಗಳಲ್ಲಿ ಯಾದರೂ ಕೆಲವು ವೇಳೆ ಒಂದು ಬಿರುಕಿರುತ್ತದೆ. ಆದರೆ ಈ ಅಂತರಂಗದ ಹರಟೆ ನಿರಂತರವಾದದ್ದು. ಇದು ನಿಮ್ಮನ್ನು ಹುಚ್ಚರನ್ನಾಗಿಸಬಲ್ಲದು ! ವಾಸ್ತವವಾಗಿ ಹಲವು ವೇಳೆ ಇತರೊಂದಿಗೆ ಮಾತನಾಡುವುದು ನಿಮ್ಮದೇ ಅಸ್ತಿತ್ವದಿಂದ ನಿಮ್ಮ ಅಂತರಂಗದ ಸ್ವಂತ ಸುಮ್ಮನಿರಿ ಮತ್ತು ಕಿವಿಗೊಟ್ಟು ಆಲಿಸಿ
ಹರಟೆಯಿಂದ ತಪ್ಪಿಸಿಕೊಳ್ಳುವ ಒಂದು ಮಾರ್ಗವಷ್ಟೇ. ಆದ ಕಾರಣ ಪ್ರಪಂಚದಲ್ಲಿ ಅಷ್ಟೊಂದು ಮಾತುಕತೆ ನಡೆಯುತ್ತಿದೆ !
ಈ ದಿನ ಪ್ರಪಂಚದಲ್ಲಿ ಆಲಿಸುವವರ ಕೊರತೆ ತೀವ್ರವಾಗಿದೆ !
ಶತಮಾನಗಳ ಹಿಂದೆಯೇ, ಬರ್ಟ್ಯಾಂಡ್ ರಸೆಲ್, ಆಲಿಸುವುದು ನಮ್ಮ ಕಾಲದ ಹೆಚ್ಚು ಹಣಗಳಿಸುವ ವೃತ್ತಿಯಾಗುವುದೆಂದು ಭವಿಷ್ಯ ನುಡಿದಿದ್ದ ಮತ್ತು ಅದು ಸಂಭವಿಸಿದೆ ! ಈ ದಿನಗಳಲ್ಲಿ ವಾಸ್ತವವಾಗಿ, ವಿಶೇಷವಾಗಿ ಪಶ್ಚಿಮ ದೇಶಗಳಲ್ಲಿ, ಪ್ರತಿವ್ಯಕ್ತಿಯೂ ಒಬ್ಬ ಖಾಸಗಿ ಕೇಳುಗನನ್ನು ಹೊಂದಿದ್ದಾನೆ. ಜನ ಸಲಹೆಗಾರರಿಗೆ ಹೆಚ್ಚು ಹಣ ಪಾವತಿಸುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲಿಕ್ಕಲ್ಲ, ಸುಮ್ಮನೆ ಅವರು ಹೇಳುವುದನ್ನು ಆಲಿಸಲು. ಏಕೆಂದರೆ ಆಲಿಸಲು ಬೇರೆ ಯಾರಿದ್ದಾರೆ ? ಈ ದಿನಗಳಲ್ಲಿ, ಯಾರಿಗೂ ಇನ್ನೊಬ್ಬರನ್ನು ಆಲಿಸಲು, ಇನ್ನೊಬ್ಬರಲ್ಲಿ ಗಮನಕೊಡಲು ಪುರುಸೊತ್ತೇ ಇಲ್ಲ.
ನಿಮ್ಮ ಲಕ್ಷ್ಮ, ವೇ ನಿಮ್ಮ ಶಕ್ತಿಗೆ!
ನಿಮಗೇ ಶಕ್ತಿ ಸಾಕಷ್ಟಿಲ್ಲದೆ ಕಡಿಮೆಯಾದಾಗ – ಬೇರೆಯವರಿಗೆ ಶಕ್ತಿ ಯನ್ನೆಲ್ಲಿ ಕೊಡಬಲ್ಲಿರಿ? ಸಾಕ ಷ್ಟು ಸವಾಯದಲ್ಲಿ, ಬೇರೆಯವರು ನಿಮ್ಮೊಂದಿಗೆ ವಾತನಾಡುವಾಗ ನಿಮಗೆ ಕೇಳಿಸುವುದೇ ಇಲ್ಲ! ನೀವು ಆಲಿಸುವುದೇ ಉಂಟೆಂದರೆ, ಎಲ್ಲಾ ಸವಾಯದಲ್ಲೂ ನೀವು ಸುತ್ತ ವುುತ್ತಲೂ ವಾತನಾಡುವುದಕ್ಕೆ ತುಂಬಾ ಜೀವಿಗಳಿರುತ್ತವೆ!
ಮಾತನಾಡುವುದೆಂದರೆ ಯಾವಾಗಲೂ ಪದಗಳ ಮುಖಾಂತರವೇ ಅಲ್ಲ. ವಾಸ್ತವವಾಗಿ ನಮ್ಮ ಪರಸ್ಪರ ಸಂಪರ್ಕದ ಹೆಚ್ಚು ಪ್ರವಾಖವಾದ ಭಾಗ ಬಾಯಿವಾತೇ ಇಲ್ಲದೆ.
ಬೆಳಿಗ್ಗೆ ನಿಮ್ಮ ಪತ್ನಿ ನಿಮಗೆ ಕಾಫಿ ತಂದಾಗ, ಆಕೆ ಹೇಳುವುದನ್ನು ಆಲಿಸಿರಿ. ಆಕೆ ಹೇಳುವ ಪದಗಳನ್ನಷ್ಟೇ ಅಲ್ಲ, ಆಕೆಯ ಕೆಲಸಗಳನ್ನೂ ಸಹ. ಲೋಟವನ್ನು ನೆಲದ ಮೇಲೆ ಸಶಬ್ದವಾಗಿ ಕುಕ್ಕಿದಳೇನು? ಆಕೆ ನಿಮಾಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾಳೆ?
ನಿಮ್ಮ ಮಗು ಮನೆಗೆ ಅತಿಥಿಗಳು ಬಂದಿದ್ದಾಗ ಪ್ರತಿಬಾರಿಯೂ ಗಟ್ಟಿಯಾಗಿ ಗಲಾಟೆ ಮಾಡುತ್ತದೆಯೇ? ಅದರ ಗಲಾಟೆ ಕಡೆ ಗಮನ ಹರಿಸಬೇಡಿ; ಅದನ್ನು ಗವುನಿಸಿ, ನಿಮ್ಮ ಸಮಯ, ನಿಮ್ಮ ಗಮನ ತನಗೇ ಹೆಚ್ಚು ಬೇಕೆಂದು ಅದು ನಿಮಗೆ ಹೇಳಲು ಪ್ರಯತ್ನಿಸುತ್ತಿದೆ. ಗಲಾಟೆಯೊಂದೇ ತಕ್ಷ ಣ ನಿಮ್ಮ ಗಮನ ಅದರ ಕಡೆ ಹರಿಯುವಂತೆ ವಾಡಲು ಅದಕ್ಕಿರುವ ವಾರ್ಗ. ಅದರ ಬಗ್ಗೆ ವೊದಲು ನಿಮ್ಮಲ್ಲಿ ಏನಾದರೂ ಇದೆಯೇನು?
ಒಂದು ಪ್ರಸಿದ್ಧ ವಾದ ಜೆನ್ ಒಗಟು ಹೇಳುವುದೇನೆಂದರೆ; ಕಾಡಿನಲ್ಲಿ ಒಂದು ಮರ ಬಿದ್ದರೆ ಮತ್ತು ಅದನ್ನು ಕೇಳಲು ಅಲ್ಯಾರೂ ಇರದಿದ್ದರೆ, ಅದು ಗಲಾಟೆ ವಾಡುತ್ತದೆಯೇನು?
ಇತ್ತೀಚೆಗೆ, ನನ್ನ ಕಾರ್ಯಕ್ರಮಗಳೊಂದರಲ್ಲಿ ಭಾಗವಹಿಸಿದ್ದ, ಬಳಲಿದ್ದ ಒಬ್ಬ ವಯಸ್ಕೃತಾಯಿಯೊಬ್ಬಳು ಬಂದು ನನ್ನನ್ನು ಕೇಳಿದಳು, ನಂತರ ಹಾಸ್ಯವಾಗಿ, ಸ್ವಾಮೀಜಿ, ಮಗುವೊಂದು ಕಾಡಿನಲ್ಲಿ ಬೀಳುತ್ತದೆ ಮತ್ತು ಅದನ್ನು ಕೇಳಲು ಯಾರೂ ಇರುವುದಿಲ್ಲ; ಅದು ಗಲಾಟೆ ಮಾಡುತ್ತದೆಯೇ?
ಹ ಹ ಗಲಾಟೆಗಳೂ, ನಮ್ಮ ವಾತುಗಳೆಲ್ಲವೂ, ಗಮನವೀಯುವುದಕ್ಕೆ ಕೇಳುವ ಮಾರ್ಗವಲ್ಲದೆ ಬೇರೇನೂ ಅಲ್ಲ!
ಬೇರೆಯವರನ್ನೂ ಆಲಿಸಲು ಯೋಚಿಸಲೇಬೇಡಿ - ನಿಮ್ಮನ್ನು ನೀವು ಆಲಿಸುತ್ತಿದ್ದೀರೇನು? ಉದಾಹರಣೆಗೆ, ನಿಮ್ಮ ಸ್ವಂತ ದೇಹ ಹೇಳುವುದನ್ನು ನೀವು ಕೇಳುವಿರೇನು? ನೀವು ಒಂದು ಸಮಾರಂಭಕ್ಕೆ ಹೋದಾಗ ಮತ್ತು ಗಡದ್ದಾಗಿ ತಿಂದಾಗಲೋ ಅಥವಾ ಅತಿಯಾಗಿ ಕುಡಿದಾಗಲೋ, ಸಾಕು ಎಂದು
ನಿಮ್ಮ ದೇಹ ನಿಮ್ಮಲ್ಲಿ ಕಿರುಚುವುದನ್ನು ನೀವು ಕೇಳಬಹುದು. ನೀವು ರಾತ್ರಿ ತುಂಬಾ ಹೊತು ಟಿ.ವಿ. ನೋಡಲು ಕುಳಿತಾಗ, ನಿಮ್ಮ ದೇಹ ಕಿರುಚುತ್ತದೆ, ಸಾಕು, ನನಗೆ ವಿಶ್ರಾಂತಿ ಬೇಕು! ವಾಸ್ತವವಾಗಿ, ಎಲ್ಲಾ ರೋಗಗಳೂ ಬೇರೇನೂ ಅಲ್ಲದೆ, ನಿಮ್ಮ ಗಮನವನ್ನು ಸೆಳೆಯುವ, ನಿಮಗಾಗಿ ನಿಮ್ಮ ದೇಹ ಹಂಬಲಿಸುವ ಪರಿಯೇ ಆಗಿದೆ.
ಆದರೆ ನೀವು ಕಿವಿಗೊಟ್ಟು ಕೇಳುವಿರೇನು?
ನೀವು ಕೆಲಸದಿಂದ ಮನೆಗೆ ಬಂದಾಗ, ನೀವೇ ಬಾಗಿಲನ್ನು ಗಟ್ಟಿಯಾಗಿ ಬಡಿಯುವುದನ್ನು ನೀವು ಕೇಳಿ. ಒಂದು ಸಿನೆಮಾ ನೋಡಿ ಮನೆಗೆ ಬಂದಾಗ ನೀವು ಅದೇ ರೀತಿ ಮಾಡುವಿರೇನು? ಬಡಿಯುವ ಶಬ್ದ, ನಿಮ್ಮ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದರ ಬಗ್ಗೆ ವಿಸ್ತಾರವಾಗಿ ನುಡಿಯುತ್ತದೆ. ಅದನ್ನು ಹೇಗೆ ಬದಲಾಯಿಸ ಬಲ್ಲಿರಿ? ಮತ್ತು ನೀವು ಆಲಿಸುವುದೇ ಇಲ್ಲ ವಾದರೆ, ಏನೋ ತಪ್ಪಾಗಿದೆ ಎಂದು ನಿಮಗೆ ತಿಳಿಯುವುದಾದರೂ ಹೇಗೆ?
ಆಲಿಸುವ ಸೌಮ್ಯ ವಾದ ಕಲೆಯನ್ನು ನಾವು ಮರೆತು ಬಿಟ್ಟಿದ್ದೇವೆ. ಬೇರೆಯಾವರು ಹೇಳುವುದನ್ನು ಕೇಳುವುದು ಅಥವಾ ನೀವೇ ಮಾತನಾಡುವುದನ್ನು ಆಲಿಸುವುದು ಅಷ್ಟೆ ಅಲ್ಲ.
ಆಲಿಸುವುದೆಂದರೆ, ನಮ್ಮೂಳಗೆ ಇರುವ ವನೌನದ ಬಗ್ಗೆ, ನಮ್ಮ ಸುತ್ತ ಮುತ್ತಲೂ ಇರುವ ವನೌನವನ್ನು ಆಲಿಸುವುದು. ನಮ್ಮ ಮಾತುಗಳೆಲ್ಲಾ ವನೌನವೆಂಬ ರವ್ಯಾವಾದ ಸಾಗರದ ಪ್ರಾವಾಣಿಕ ಅಲೆಗಳು. ನೀವು ಯಾವಾಗಲಾದರೂ ಆ ಮೌನವನ್ನು ಕೇಳಿದ್ದೀರೇನು?
ಮೌನವನ್ನು ಆಲಿಸಲು ನಿಮ್ಮ ಜೀವನದಲ್ಲಿ ಸ್ಥಳ ಮತ್ತು ವೇಳೆಯನ್ನು ಸೃಷ್ಟಿಸಿ. ಹೀಗೆ ಮಾಡುತ್ತಾ ಪ್ರತಿದಿನ ಸ್ವಲ್ಪ ಸವಾಯ ವಿನಿಯೋಗಿಸುವುದನ್ನು ಒಂದು ಅಭ್ಯಾಸವನ್ನಾಗಿ ಮಾಡಿ.
ನಿಮ್ಮ ವರೌನದೊಳಗೆ ಸೃಷ್ಟಿಯ ಶಬ್ದ ಗಳನ್ನು ಸ್ವಾಗತಿಸಿ. ಏನನ್ನಾದರೂ ಕೇಳುವ ಉದ್ದೇಶದಿಂದ, ಕೆಲವು ಸವಾಚಾರ ಪಡೆಯುವುದಕ್ಕೋಸ್ಕರ ಆಲಿಸಬೇಡಿ. ವನೌನದ ಬಗ್ಗೆ ಅರಿವಿನಿಂದಿರಿ, ತೆರೆದುಕೊಂಡಿರಿ.
ವನೌನದಲ್ಲೇ ನೀವು ಬಹುವಾಗಿ ಕಲಿಯುವಿರಿ. ವನೌನದಲ್ಲಷ್ಟೇ ನೀವು ಜೀವನವನ್ನು, ಕವಿತೆಯನ್ನು, ಸೃಷ್ಟಿಯನ್ನು ಸರಿಯಾಗಿ ಗ್ರಹಿಸುವಿರಿ.
ಜೆನ್ ಗುರು ಬೋಶೋ ಹೇಳುತ್ತಾರೆ;
'ಮೌನವಾಗಿ ಕುಳಿತು, ಏನನ್ನೂ ಮಾಡದೆ, ಹುಲ್ಲು ತಂತಾನೇ ಬೆಳೆಯುತ್ತದೆ' ಈ ವರೌನ ಒಂದು ಜಡವಾದ ವನೌನವಲ್ಲ. ಇದು ಸಕಾರಾತ್ಮಕವಾದ, ಆಲಿಸುವಂತಹ ವಸೌನ. ಇದು ಆಳವಾದ ಸಂಪರ್ಕದ ವನೌನ.
ಸಂಪರ್ಕ ಸಾಧನಕ್ಕೂ ಮತ್ತು ಸಂಪರ್ಕದ ಮಧ್ಯೆ ಬಹುದೊಡ್ಡ ವ್ಯತ್ಯಾಸವಿದೆ. ಈ ದಿನಗಳಲ್ಲಿ ಹೆಚ್ಚು ಉತ್ತಮವಾಗಿ ನಾವು ಪಡೆಯುತ್ತಿರುವುದು ಸಂಪರ್ಕ ಸಾಧನ! ಸಂಪರ್ಕ ಸಾಧನವೆಂಬುದು ಸಮಾಚಾರವನ್ನು ಪದಗಳಲ್ಲಿ ಮತ್ತು ಅಭಿನಯದಲ್ಲಿ ಸಾಗಿಸುವಂತಹ ವಿಜ್ಞಾನ. ಸಂಪರ್ಕವೆಂದರೆ ಶಕ್ತಿಯ ಪವಿತ್ರವಾದ ವರ್ಗಾವಣೆ. ಇದು ಶಬ್ದ ಗಳಿಂದಾಚೆ.
ಈಗಿನ ದಿನಗಳಲ್ಲಿ, ಅಂತರ್ಜಾಲ, ಮೊಬೈಲ್ ನೆಟ್ವರ್ಕ್ಸ್, ದೂರವಾಣಿಗಳ ಮೂಲಕ ನಾವು ಸಂಕೀರ್ಣವಾದ ಸಂಪರ್ಕ ಸಾಧನಗಳ ನೈಪುಣ್ಯತೆ ಹೊಂದಿದ್ದೇವೆ. ಆದರೆ ಪರಸ್ಪರ ಸಂಪರ್ಕದಿಂದಿರುವ ಸರಳವಾದ ಮಾರ್ಗಗಳೇ ನಮಗೆ ತಿಳಿದಿಲ್ಲ!
ಸಂಪರ್ಕವೆಂಬುದು ಗುರುವಿನ ಕೊಡುಗೆ.
ಇದಕ್ಕೆ ಪದಗಳ ಅಗತ್ಮ ವಿಲ್ಲ.
ವಾಸ ವವಾಗಿ, ಹೇಗೆ ಆಲಿಸಬೇಕೆಂಬುದನ್ನು ನೀವು ತಿಳಿದಿದ್ದರೆ - ಪದಗಳಿಂದ ಕೊಡುವುದಕ್ಕಿಂತ ಹೆಚ್ಚಿನದನ್ನು ಗುರುವು ತನ್ನ ವನೌನದಲ್ಲಿ ಕೊಡಬಲ್ಲ. ನೀವು ಗುರುವನ್ನು ಆಲಿಸುವಾಗ, ಗಾಳಿಯನ್ನು ಅಥವಾ ಪಕ್ಷಿಯನ್ನು ಆಲಿಸುತ್ತಿರುವಂತೆ ಆಲಿಸಿ. ನೀವು ಪಕ್ಷಿಗಳನ್ನು ಆಲಿಸಿದಾಗ, ನಂಬುತ್ತೀರೋ ಅಥವಾ ಅಪನಂಬಿಕೆಯೋ?
ನೀವು ಒಪ್ಪುತ್ತೀರೋ ಅಥವಾ ಒಪ್ಪುವುದಿಲ್ಲವೋ?
ಎರಡೂ ಅಲ್ಲ! ನೀವು ಸರಳವಾಗಿ ಸ್ವೀಕರಿಸುತ್ತೀರಿ. ಇದೊಂದು ಬುದ್ದಿ ವಂತ ಕಾರ್ಯ ವಿಧಾನವೇನಲ್ಲ. ಸರಳವಾಗಿ ಬಿಚ್ಚು ವಾನಸ್ಸಿನಿಂದ ಆಲಿಸಿ, ಅಂಗೀಕಾರದೊಂದಿಗೆ - ಆಗ ನೀವು ತಾನಾಗಿಯೇ ಗುರುವಿನೊಂದಿಗೆ ಅನ್ಯೋನ್ಯವಾದ ಸಂಪರ್ಕದೊಳಗೆ ಇಳಿಯುತ್ತೀರಿ.
ಒಬ್ಬ ಹರೆಯದ ಗುರು ಮತ್ತು ಅವನ ಅನುಯಾಯಿಗಳ ನಡುವಿನ ಸಂಪರ್ಕದ ಬಗ್ಗೆ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಒಂದು ಶ್ಲೋಕವಿದೆ;
ಚಿತ್ರಂ ವಟತರೋರ್ ಮೂಲೇ ವೃದ್ಧಾಃ ಶಿಷ್ಯಾಃ ಗುರುರ್ಯುವಾ । ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನ ಸಂಶಯಾಃ ॥
ಆಲದ ಮರದಡಿಯಲ್ಲಿ ಅವರು ಕುಳಿತುಕೊಳ್ಳುತ್ತಾರೆ, ಶಿಷ್ಕರು ವಯಸ್ಸಾದವರು, ಗುರು ಒಬ್ಬ ಬರಿಯ ಯುವಕ! ಗುರು ಮೌನದ ಮುಖೇನ ಮಾತ್ರ ಮಾತನಾಡುತ್ತಾರೆ ಆದರೆ ಅಗೋ! ಶಿಷ್ಯರ ಪ್ರಶ್ನೆಗಳು ತನ್ನಷ್ಟಕ್ಕೆ ತಾನೇ ಕರಗಿ ಹೋಗುತ್ತವೆ.
ಇದು ನಿಜವಾದ ಸಂಪರ್ಕ.
ನಿಮ್ಮ ಆಲಿಸುವಿಕೆ ಯಾವಾಗ ಸಂಪೂರ್ಣವಾಗಿರುವುದೋ, ಅಲ್ಲಿ ಯಾವುದೇ ಪದಗಳ ಅಗತ್ಯವೆಂದೂ ಇರುವುದಿಲ್ಲ.
ಎಲ್ಲಿ ಸಂಪರ್ಕ( ಅನ್ಯೋನ್ಯತೆ) ಇರುವುದೋ, ಅಲ್ಲಿ ಸ್ನಾ ಭಾವಿಕವಾಗಿ ಪದಗಳು ಬಿದ್ದು ಹೋಗುತ್ತವೆ.
ಶ್ರೇಷ್ಠ ಬೌದ್ಧ ಗುರು ಬೋಧಿ ಧರ್ಮ ತಮ್ಮ ಮೃತ್ತು ಶಯ್ಯೆಯಲ್ಲಿದ್ದಾಗ, ಗುರುವಿನಿಂದ ಯಾರು ಚೆನ್ನಾಗಿ ಕಲಿತಿದ್ದಾರೆ ಎಂದು ಕಂಡುಹಿಡಿಯಲು, ಯಾರು ಉತ್ತಮವಾಗಿ ಆಲಿಸಿದ್ದಾ ರೆ ಎಂದು ತಿಳಿಯಲು ತನ್ನ ನಾಲ್ಕು ಶಿಷ್ಕರನ್ನು ಕರೆದ. ಅವನು ಅವರಿಗೆ ಒಂದು ಸಾವಾನ್ಯ ಪ್ರಶ್ನೆಯನ್ನು ಹಾಕಿದ; ಸತ್ಯ ಎಂದರೇನು?'
ವೊದಲನೇ ಶಿಷ್ಯ ಹೇಳಿದ, ''ಯಾವುದು ದೃಢೀಕರಣದಿಂದ ವಾತ್ತು ನಿರಾಕರಣದಿಂದ ಆಚೆಯೋ, ಅದು ಸತ್ತ''.
ನೀನು ನನ್ನ ತೊಗಲನ್ನು ಹೊಂದು, ಗುರು ಶಿಷ್ಯನಿಗೆ ಹೇಳಿದ.
ಎರಡನೇ ಶಿಷ್ಯ ಹೇಳಿದ, ''ಯಾವುದನ್ನು ಒಮ್ಮೆ ನೋಡಿದರೆ, ಸದಾ ನೋಡಿದಂತೆಯೋ, ಅದೇ ಸತ್ಯ''.
ನೀನು ನನ್ನ ವಾಂಸವನ್ನು ಹೊಂದು, ಗುರು ಹೇಳಿದ.
''ಸತ್ಕ ಎಂದರೆ ಯಾವುದೇ ವಸ್ತು ವಲ್ಲ'', ಮೂರನೇ ಶಿಷ್ಯ ಹೇಳಿದ. ನೀನು ನನ್ನ ಅಸ್ಥಿಯನ್ನು ಹೊಂದು, ಗುರು ಅವನಿಗೆ ಹೇಳಿದ. ನಾಲ್ಕನೇ ಶಿಷ್ಯ ಏನನ್ನೂ ಹೇಳಲಿಲ್ಲ.
ಅವನು ಪಡೆದ ಜ್ಞಾನಕ್ಕಾಗಿ, ಅಗಾಧವಾದ ಕೃತಜ್ಞತೆಯಿಂದ, ಗುರುವಿನ ಮುಂದೆ ನಿಷ್ಕಪಟನಾಗಿ ತಲೆಬಾಗಿಸಿ ಮತ್ತು ಗುರುವಿನೊಂದಿಗೆ ಐಕ್ಯವಾಗಿ ನಿಂತ.
ಸ್ವಲ್ಪ ಹೊತ್ತಿನ ನಂತರ ಗುರು ಮಾತನಾಡಿದ.
ನೀನು ನನ್ನ ಮಜ್ಜೆ (ಸತ್ವ) ಯನ್ನು ಹೊಂದುವಂಥವನಾಗು, ಗುರು ಶಿಷ್ಯನಿಗೆ ಹೇಳಿದ.
ಧ್ಯಾನದೊಳಗೆ ಪ್ರವೇಶಿಸಲು ವರೌನ ಒಂದು ಚೆಂದದ ವಾರ್ಗ ವಾಸ ವವಾಗಿ ವನೌನವೇ ಒಂದು ಧ್ಯಾನದ ಅದ್ಭುತ ತಂತ್ರಕತೆ. ಇದೊಂದು ಅದ್ಭುತವಾದ ಗುಣಪಡಿಸುವ ಮತ್ತು ಪುನಃ ಯೌವನ ಕೊಡುವ ಶಕ್ತಿ ತಿಳುವಳಿಕೆಯನ್ನು ಮೀರಿದ ಆ ಶಾಂತಿ ಎಂದು ಜೀಸಸ್ ಏನನ್ನು ಕರೆದನೋ ಅದನ್ನು ನೀವು ವನೌನದಲ್ಲಿ ಸಂಪಾದಿಸುತ್ತೀರಿ.
ಅವರು ಹೇಳಿದಂತೆ ''ಸಿಹಿ ವಾತುಗಳು ಬೆಳ್ಳಿ, ಆದರೆ ವನೌನ ಬಂಗಾರ''. ಆದುದರಿಂದ, ಇನ್ನೊಮ್ಮೆ ನೀವು ಮಾತನಾಡಲು ನೀವು ಬಾಯಿ ತೆರೆಯುವ ವೊದಲು, ಇದು ಮೌನವನ್ನು ಅಭಿವೃದ್ಧಿ ಪಡಿಸುತ್ತದೆಯೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ!
(ನಗೆಯ ಆದವ್ಯು ಶಕ್ತಿ)
ನಿಮ್ಮ ಸುತ್ತಲೂ ನೋಡಿ. ಸೂಕ್ಷ್ಮ ಬುದ್ದಿಯ ಮಾರುಕಟ್ಟೆಯ ತಜ್ಞಾರು, ಉತ್ತಮವಾದ ವಾಕ್ಚಟುಗಳು, ಅತೀ ಪರಿಣಾಮಕಾರಿಯಾದ ಜಾಹೀರಾತುಗಳು, ಅವರ ಸಂದೇಶವನ್ನು ಹರಡಲು ಹಾಸ್ಯವನ್ನು ಬಳಸುತ್ತಾರೆ. ನಗುತ್ತಿ ರುವ ತಂಡದವರೊಡನೆ, ನಾಯಕನೂ ಸೇರಿಕೊಂಡಾಗ, ಅವನು ಸುಲಭವಾಗಿ ತನ್ನ ಮತ್ತು ಅವರ ನಡುವೆ ಇರುವ ತಡೆಗಳನ್ನು ಒಡೆದು ಹಾಕುತ್ತಾನೆ.
ಸತ್ಯವೇನೆಂದರೆ, ಆಗಲೇಬೇಕೆನ್ನುವ ಉದ್ದೇಶಗಳನ್ನೂ ಸಹ, ಹಾಸ್ಯ ರೀತಿಯಲ್ಲಿ ಪ್ರತಿಪಾದಿಸಿದರೆ, ಜನ ತುಂಬಾ ಸುಲಭವಾಗಿ ಸ್ವೀಕರಿಸುತ್ತಾರೆ.
ಉಕ್ತಿ ಯೊಂದು ಹೇಳುವಂತೆ, ಈಗಾಗಲೇ ತುಂಬಿರುವ ಅಕ್ಕಿಯ ಚೀಲದಲ್ಲಿ ನೀವು ಮತ್ತೊಂದು ಹಿಡಿ ಆಕ್ಕಿಯನ್ನು ತುಂಬ ಬಯಸುವಿರಾದರೆ, ನೀವದನ್ನು ಸ್ವಲ್ಪ ಅಲ್ಲಾಡಿಸುವ ಅಗತ್ಯವಿದೆ. ಸರಾಧ್ಯವಾಗಿ ಹೆಚ್ಚಾಗಿ ಅದೇ ಮಾರ್ಗದಲ್ಲಿ ಜನರು ತತ್ವಜ್ಞಾನದ ಭಾರದಿಂದ ಈಗಾಗಲೇ ತುಂಬಿ ತುಳುಕುತ್ತಿರುವಾಗ (ನಾವೆಲ್ಲರೂ ಇದ್ದಂತೆ!) ಒಂದು ಸಣ್ಣ ನಗೆ ಆ ' ಅಲ್ಲಾ ಡುವಿಕೆಯನ್ನು' ನೀಡಬಲ್ಲದು. ಅದು ಅವರ ಮನಸ್ಸನ್ನು ತೆರೆಯುತ್ತದೆ. ಹೀಗಾಗಿ ಹೊಸ ಯೋಚನೆಗಳು ತುಂಬಾ ಸುಲಭವಾಗಿ ತಳವೂರಬಹುದು.
ವುಾಂಚಿನ ಕಾಲಗಳಲ್ಲಿ ರಾಜರು ಮತ್ತು ವಿದ್ವಾಂಸರು ನಗೆಯ ಪ್ರಾಮುಖ್ಯತೆಯ ಬಗ್ಗೆ ಚೆನ್ನಾಗಿ ಆರಿತಿದ್ದರು. ಆಶ್ಚರ್ಯವೇನಿಲ್ಲ, ಪ್ರತಿ ದೊಡ್ಡ ರಾಜನೂ ತನ್ನ ಆಸ್ಥಾನದಲ್ಲಿ ಒಬ್ಬ ಜನಪ್ರಿಯ ಆಸ್ಥಾನ ವಿದೂಷಕನನ್ನು ಹೊಂದಿದ್ದು - ಆತ ಕೆಲವೊಮ್ಮೆ ರಾಜನ ಸಲಹೆಗಾರರಲ್ಲಿ ಅತ್ಯಂತ ಚುರುಕಿನವನೂ, ಜ್ಞಾನಿಯೂ ಆಗಿರುತ್ತಿದ್ದ.
ಶೇಕ್ಸ್ ಪಿಯರ್ ನ ನಾಟಕಗಳ ರಾಜ – ರಾಣಿಯರು ಹೊಂದಿದ್ದ ವಿದೂಷಕರು ಮತ್ತು ನಮ್ಮ ಹಿಂದೂ ಹಾಸ್ಯಗಾರರು - ತೆನಾಲಿ ರಾಮಕೃಷ್ಣ ಮತ್ತು ಬೀರ್ ಬಲ್. ಅವರೆಲ್ಲರೂ ಆಳವಾದ ಸತ್ಯಗಳನ್ನು ರಮಣೀಯವಾಗಿ ವಾತ್ತು
ಕೊನೆಯ ಬಾರಿ ನೀವು ನಿಜವಾಗಿಯೂ ಒಳ್ಳೆಯ ನಗೆಯನ್ನು ಹೊಂದಿದ್ದು ಯಾವಾಗ?
ಒಂದು ದೊಡ್ಡ ಗಹಗಹಿಸುವ ನಗೆ, ನೇರವಾಗಿ ನಿಮ್ಮ ಉದರದಿಂದ ಹೊರಟು, ಅನಿಯಂತ್ರಣವಾದ ಉಲ್ಲಾಸದಿಂದ ನಿಮ್ಮನ್ನು ನಡುಗಿಸಿ ಬಿಟ್ಟಿದ್ದು? ಈ ದಿನಗಳಲ್ಲಿ, ಹೇಗೆ ನಗುವುದೆಂಬುದನ್ನು ನಾವು ಮರೆತು ಬಿಟ್ಟಿದ್ದೇವೆ. ನಮ್ಮ ನಗೆ ಮುಗುಳ್ನಗೆಯ ಒಂದು ವಿಸ್ತರಣೆ ಅಷ್ಟೆ - ಒಂದು ಸಾಮಾಜಿಕ ಅವಶ್ಯಕತೆ. ನಾವು ನಕ್ಕಾಗ ಸಹ, ಸಾಧಾರಣವಾಗಿ ಯಾರನ್ನಾದರೂ ನೋಡಿ ನಗುತ್ತೇವೆ ಅಥವಾ ಸುಮ್ಮನೆ ಒಂದು ಕರ್ತವ್ಯವನ್ನು ಪೂರೈಸಿದಂತೆ. ಕಿಸಿ ಕಿಸಿಯುವಿಕೆ, ಅರೆನಗೆಗಳು ನಗೆಗೆ ಬದಲಾಗಿ ಬಂದಿವೆ.
ಕಛೇರಿಯೊಂದರಲ್ಲಿ ಬಾಸ್ ಒಂದು ಹಾಸ್ಯ ಚಟಾಕಿ ಬಾರಿಸಿದ. ಇಡೀ ತಂಡ ಕೊಕ್ ಕೊಕ್ ಎಂದು ನಗಲು ಶುರುಮಾಡಿತು. ಬೇಸರದಿಂದ ಕುಳಿತು ನೋಡುತ್ತಿದ್ದ ಒಬ್ಬ ಯುವತಿಯನ್ನು ಬಿಟ್ಟು
ಏನು ಸಮಾಚಾರ? ನೀನೇಕೆ ನಗುತಿಲ್ಲ? ಬಾಸ್ ಆಶ್ಚರ್ಯದಿಂದ ಕೇಳಿದ. ನಾನೇನು ನಗಬೇಕಾಗಿಲ್ಲ. ಯುವತಿ ಮಾಮೂಲಾಗಿ ಉತ್ತರಿಸಿದಳು. ನಾನು ಮುಂದಿನ ವಾರ ಕೆಲಸ ಬಿಡುವವಳಿದ್ದೇನೆ!
ಹಾಸ್ಯ ಚಟಾಕಿಯಲ್ಲಲ್ಲದೆ, ಪ್ರಚಂಡ ಸಾಮರ್ಥ್ಯವುಳ್ಳ ನಗೆಯನ್ನು ಹೇಗೆ ಉಪಯೋಗಿಸಬೇಕೆಂಬುದನ್ನೇ ನಾವು ಮರೆತು ಬಿಟ್ಟಿದ್ದೇವೆ.
ಜನರ ಜೊತೆ ಸಂಬಂಧ ಹೊಂದಲು ಇದೊಂದು ಉತ್ಕೃಷ್ಟವಾದ ಮಾರ್ಗ!
ನಗೆ ದೇವರೆಡೆಗೆ ನಿಮ್ಮ ದಾರಿ!
ತುಂಬಾ ಜನಜನಿತವಾದ ಮಹಾಭಾರತದ ಒಂದು ಪ್ರಸಂಗ'ದೌಪದಿ ವಸ್ತ್ರಾಪಹರಣ'. ಅದರಲ್ಲಿ ನೀಚ ದುಶ್ಶಾಸನ ತುಂಬಿದ ರಾಜ್ಯ ಸಭೆಯಲ್ಲಿ ರಾಣಿ ದ್ರೌಪದಿಯ ಸೀರೆ ಸೆಳೆಯುವ ಪ್ರಯತ್ನ ವ್ರಾಡುತ್ತಾನೆ. ವಂಚನೆಯ ದ್ಯೂತದಲ್ಲಿ ನೀಚರಿಗೆ ದೌರ್್ರಪದಿಯನ್ನು ಕಳೆದುಕೊಂಡ ದ್ರೌಪದಿಯ ಐದು ಜನ ಗಂಡಂದಿರು ಬಲವಂತವಾಗಿ ಅಸಹಾಯಕರಾಗಿ ನೋಡುವಂತಾಗುತ್ತಿದೆ. ಅಂತಿಮವಾಗಿ ದ್ರೌಪದಿ ಕೃಷ್ಣನಲ್ಲಿ ವೊರೆಯಿಡುತ್ತಾಳೆ ಮತ್ತು ಅವನು ಅವಳನ್ನು ಆಕ್ಷಯ ವಸ್ತ್ರದೊಂದಿಗೆ ಹರಸುತ್ತಾನೆ - ಹೀಗಾಗಿ ನೀಚ ಸೀರೆಯನ್ನು ಎಷ್ಟೇ ಎಳೆದು ಬಿಚ್ಚಿದರೂ, ಇನ್ನೂ ಹೆಚ್ಚು ಬಟ್ಟೆ ಆಕೆಯ ಶೀಲ ರಕ್ಷಣೆಗೆ ಇರುತ್ತಿತ್ತು. ಹಾಗೆ ಅದರಲ್ಲಿ ನೀಚರು ದೈವದ ಅನುಗ್ರಹಕ್ಕೆ ಸೋಲುತ್ತಿದ್ದರು.
ಈ ಅತ್ಯಂತ ಜನಪ್ರಿಯವಾದ ನಾಟಕರಂಗದ ಒಂದು ದೃಶ್ಯದಲ್ಲಿ ಹೀಗಾಯಿತು - ಗೊತ್ತು ಪಡಿಸಿದ್ದ ಕೃಷ್ಣನ ಅನುಪಸ್ಥಿತಿಯಲ್ಲಿ, ಕೊನೆಯ ಘಳಿಗೆಯಲ್ಲಿ ಕಾದಿರಿಸಿದ್ದ ಬೇರೊಬ್ಬ ಕೃಷ್ಣನ ಪಾತ್ರ ವಾಡಬೇಕಾಯಿತು. ಹಳ್ಳಿಗಳಲ್ಲಿ ಗಂಡು ಮತ್ತು ಹೆಣ್ಣಿನ ಪಾತ್ರ ಎರಡನ್ನೂ ಗಂಡಸರೇ ಮಾಡುವ ಪರಿಪಾಠವಿದ್ದು, ದ್ರೌಪದಿಯ ಪಾತ್ರ್ಯಾರಿ ಒಬ್ಬ ಯುವಕನಿದ್ದ. ಸ್ನಾ ಭಾವಿಕವಾಗಿ ಸೀರೆಯ ಒಳಗಡೆ ಪ್ಯಾಂಟ್ ಹಾಕಿದ್ದ. ಯಾವಾಗ ನೀಚರು ತಮ್ಮ ಕೆಲಸ ಪ್ರಾರಂಭಿಸಿದರೋ, ನಕಲಿ ಕೃಷ್ಣ ಪ್ಲ ಗಾಬರಿಯಾದ ವಾತ್ತು ರಂಗದ ಹಿಂಬದಿಯಿಂದ ವಿಸ್ಮಯಕಾರಿಯಾಗಿ ಸೇರಿಸುವ ಉದ್ದದ ಬಟ್ಟೆಯನ್ನು ಹಿಡಿಯಲು ಮರೆತ. ಪರಿಣಾಮವಾಗಿ ಹತ್ತು ಸೆಕೆಂಡಿನಲ್ಲೇ ಸಪಾಟಾದ, ರಾಣಿ ದ್ರಾಪದಿ ಕೌತುಕದಿಂದ ನೋಡುತಿದ್ದ ಪ್ರೇಕ್ಷಕ ಸಮೂಹದ ಮುಂದೆ ಕಸೂತಿ ಹಾಕಿದ ಕುಪ್ಪಸ ಮತ್ತು ಸೊಗಸಾಗಿದ್ದ ಪ್ಯಾಂಟಿನೊಂದಿಗೆ ನಿಂತಿದ್ದಾಳೆ! ಆದರೆ ದ್ರಾಪದಿ ನುರಿತ ನಟನಾಗಿದ್ದು, ತುಂಬಾ ಹಾಸ್ಯ ಪ್ರಜ್ಞ
ಕರುಣೆಯ ಹಾಸ್ಯದೊಂದಿಗೆ ಪ್ರಸ್ತುತ ಪಡಿಸುವ ಕಲಾ ನಿಪುಣರಾಗಿದ್ದರು.
ಪ್ರತಿಯೊಬ್ಬರಿಗೂ ನಗುವ ಮತ್ತು ತಮ್ಮ ಸುತ್ತಲೂ ನಗೆಯನ್ನು ಸೃಷ್ಟಿಸುವ ಅದ್ಭುತವಾದ ಸಾಮರ್ಥ್ಯವಿರುವುದಿಲ್ಲ. ನಮ್ಮಲ್ಲಿ ಬಹಳಷ್ಟು ಮಂದಿ ನಗಲು ಹೆದರುತ್ತಾರೆ. ವಿಶೇಷವಾಗಿ, ನಾವು ಹೊಸಬರೊಡನೆ ಇದ್ದಾಗ. ಕಾರಣ ನಗೆ ನಮ್ಮ ಬಣ್ಣ ಬಯಲು ಮಾಡುತ್ತಿದೆ.
ನಗೆ ನಮ್ಮೂಳಗೆ ಅಡಗಿರುವ ಸಾತ್ವಿಕತೆಯನ್ನು, ಅಭೇದ್ಯತೆಯನ್ನು ಹೊರಗೆಡಹುತ್ತದೆ. ನಗುವುದು ಕಷ್ಟ ಎಂದು ತಿಳಿದಿರುವವರಿಗೆ, ತಾವು ಎಂಥಹ ಕೊಡುಗೆಯನ್ನು ಕಳೆದುಕೊಂಡಿದ್ದಾರೆ ಎಂಬುದರ ಕಲ್ಪನೆಯೇ ಇಲ್ಲ. ನನ್ನನ್ನು ನಂಬಿ, ನಗುವ ವ್ಯವಹಾರದಷ್ಟು ಗಂಭೀರವಾದ ಹೆಚ್ಚಿನ ವ್ಯವಹಾರ ಯಾವುದೂ ಇಲ್ಲ - ನಗುವ ಸಮರ್ಥತೆ ಹೊಂದುವುದು ಗಂಭೀರವಾದ ಮಹತ್ವವುಳ್ಳದ್ದು!
ಹಾಸ್ಯವೇ ಹೇಳುವಂತೆ - ನಿಮ್ಮ ಸಮಸ್ಯೆಗಳತ್ತ ನಗುವುದನ್ನು ಕಲಿಯಿರಿ. ಯಾವಾಗಲೂ ನಿಮಗೆ ನಗಲು ಏನಾದರೂ ಇದ್ದೇ ಇರುತ್ತದೆ! ತಮ್ಮನ್ನು ತಾವೇ ನೋಡಿ ನಗಲು ಹಿಂಜರಿಯದ ಜನ ನಿಜವಾಗಲೂ ಹರಸಿದವರು. ಏಕೆಂದರೆ ಅಹಂಕಾರದಿಂದಾಚೆಗೆ ಕಂಡುಕೊಂಡಿದ್ದಾರೆ. ನಗೆಯೆಂಬುದು ಸ್ವಸ್ಥತೆ, ವಿಪುಲ ಶಕ್ತಿಯ ಉಕ್ಕಿ ಹರಿಯುವಿಕೆಯಲ್ಲದೆ ಹೆಚ್ಚಿನದೇನೂ ಅಲ್ಲ. ನಿಮ್ಮೊಂದಿಗೆ ಮತ್ತು ನಿಮ್ಮ ಸುತ್ತ ಇರುವುದರ ಬಗ್ಗೆ ಸ್ನಾಸ್ಥ್ಯದಿಂದಿರುವಿಕೆಯ ಸ್ನಾಭಾವಿಕ ಪರಿಣಾಮವಾಗಿ ನಗೆ ಅರಳುತ್ತದೆ. ಆದುದರಿಂದಲೇ, ಸುಖೀ, ಪ್ರಸನ್ನವದನ ಉಳ್ಳ ಜನರು ಸಾಧಾರಣವಾಗಿ ಹೆಚ್ಚು ರಚನಾತ್ಮಕ ಹಾಗೂ ಪ್ರವರ್ತಿತರಾಗಿರುತ್ತಾರೆ.
ನನಗೆ ಬಾಲ್ಮದಲ್ಲಿ ನಾನೊಮ್ಮೆ ನೋಡಿದ ಬೀದಿ ನಾಟಕವೊಂದರ ನೆನಪಾಗುತ್ತಿದೆ.
ದಕ್ಷಿಣದ ಹಳ್ಳಿಗಳಲ್ಲಿ ಬೀದಿ ನಾಟಕಗಳು ಸಾವಾನ್ಯವಾಗಿ
ನಗೆ ದೇವರೆಡೆಗೆ ನಿಮ್ಮ ದಾರಿ!
ಉಳ್ಳವನಾಗಿದ್ದ. ಪ್ರೇಕ್ಷ ಸಮೂಹ ಪ್ರತಿಕ್ರಿಯಿಸುವುದಕ್ಕೆ ಮುನ್ನವೇ, ಆತ ಮೊಳಕಾಲೂರಿ ಕುಳಿತು ಕೂಗಿ ಹೇಳಿದ, ಹೇ ಕೃಷ್ಣ, ದೀನರ ರಕ್ಷಕ! ಶಿಷ್ಟ ರಕ್ಷಕನೇ! ನನ್ನನ್ನು ಗಂಡಸನ್ನಾಗಿ ಪರಿವರ್ತಿಸಿ ನನ್ನ ಮಾನ ರಕ್ಷಿಸಿದೆ! ನಿನಗೆ ಧನ್ಯವಾದಗಳು, ನಿನಗೆ ಧನ್ಮವಾದಗಳು!
''ದ್ರೆಪ್ರದಿಸ್ತಾಪಹರಣ'' ದೇವಿದ್ದ ಶೈಲ್ಮ ಎಂದೂ ಕಾಣದ ಅಬ್ಬರದ ಚಪ್ಪಾಳೆಯ ಪ್ರಶಂಸೆಯನ್ನು ಆ ದಿನ ಗಿಟ್ಟಿಸಿತು, ಎಂಬುದನ್ನು ಬೇರೆ ಹೇಳಬೇಕಾಗಿಲ್ಲ!
ಗಂಭೀರತೆ ಸತ್ಯವಾಗಿಯೂ ಒಂದು ಜಾಡ್ಕ.
ಗಂಭೀರವಾದ ಮಗುವನ್ನೆಂದಾದರೂ ನೀವು ನೋಡಿದ್ದೀರೇನು? ಪ್ರತಿ ಸನ್ನಿವೇಶದಲ್ಲೂ ವಿನೋದವನ್ನೇ ಕಂಡುಕೊಳ್ಳುವ ಒಂದು ಬಹು ದೊಡ್ಡ ಸಾಮರ್ಥ್ಯ ಮಕ್ಕಳಿಗಿದೆ - ವಿಶೇಷವಾಗಿ, ನಿಮ್ಮ ಮನೆಯಲ್ಲಿ ಯಾರಾದರೂ ಅತಿಥಿಗಳಿದ್ದಾಗ! ಮತ್ತು ನಾವು ದೊಡ್ಡವರು, ಏನು ಅಷ್ಟೊಂದು ವಿನೋದ ಎಂಬುದನ್ನು ಕಾಣಲಾಗದವರು, ಅವರು ನಗುವುದನ್ನು ನಿಲ್ಲಿಸುವಂತೆ ಬಲವಂತ ಮಾಡಲು ಪ್ರಯತ್ನಿಸುತ್ತೇವೆ.
ಇಲ್ಲೇ ಸಮಸ್ಯೆ ಶುರುವಾಗುವುದು! ನಗೆಯ ಅಡಗಿಸುವಿಕೆಯೇ ಜಾಡ್ಮದ ಪ್ರಾರಂಭ. ಕೆಲವು ವಾರಗಳ ಹಿಂದೆ ಒಬ್ಬ ವುನುಷ್ಕ ತನ್ನ ಹರೆಯದ ಮಗನೊಡನೆ ನನ್ನನ್ನು ನನ್ನ ಆಶ್ರಮದಲ್ಲಿ ಕಾಣಲು ಬಂದ. ಅವನ ಮಗ ಅತಿಯಾದ ನಿರುತ್ಸಾಹ' (ಖಿನ್ನತೆ) ದಿಂದ ನರಳುತ್ತಿದ್ದ. ಹದಿನೈದನೇ ವಯಸ್ಸಿನಲ್ಲಿ, ಆ ಹುಡುಗ ಆಗಲೇ ಮೂರು ಸಲ ಆತ್ಮ ಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ.
ನಮ್ಮ ಶತಮಾನದ ವಿಶೇಷ ಕೊಡುಗೆ ನಿರುತ್ಸಾಹ (ಖಿನ್ನತೆ)! ಬೇರೆ ಯಾವುದೇ ಸಮಯದಲ್ಲೂ ಮತ್ತು ವಯಸ್ಸಿನಲ್ಲೂ ಆರೋಗ್ಯವಂತ ಯುವಕರು ಮತ್ತು ಹೆಂಗಸರು ತಮ್ಮನ್ನು ತಾವೇ ಕೊಂದುಕೊಳ್ಳುವ ಷ್ಟು ಜೀವನದಲ್ಲಿ ಬೇಸರ ಹೊಂದಿರುವುದನ್ನು ನೀವು ಕಾಣಲಾರಿರಿ. ಯಾವುದಾದರೂ ಸರಿ ಎಂದು ಆ ಹುಡುಗನ ತಂದೆ ಸಾಧ್ಯವಿರುವ ಎಲ್ಲಾ ಚಿಕಿತ್ಸೆಗಳನ್ನೂ ಪ್ರಯತ್ನಿಸಿದ್ದ. ಹುಡುಗನನ್ನು ಗುಣ ಪಡಿಸುವಂತೆ ನನ್ನನ್ನು ಆತ ಬೇಡಿಕೊಂಡ.
ಕೆಲವು ದಿನ ಆ ಹುಡುಗನನ್ನು ನನ್ನ ಆಶ್ರಮದಲ್ಲಿ ಬಿಡುವಂತೆ ನಾನು ಆ ತಂದೆಗೆ ಹೇಳಿದೆ. ಆ ಅವಧಿಯಲ್ಲಿ ಹಾಸ್ಯ ಚಟಾಕಿಗಳನ್ನು ವಿನಿಮಯ ವಾಡಿಕೊಳ್ಳುತ್ತಾ ನಾನು ಪ್ರತಿದಿನ ಆ ಹುಡುಗನ ಸಂಗಡ ಕಳೆದೆ! ಹಾಸ್ಯ ಪುಸ್ತಕಗಳನ್ನು ಓದಲು ಆ ಹುಡುಗನಿಗೆ ನಾನು ನೀಡಿದೆ. ಆಶ್ರಮದೆಲ್ಲೆಡೆ ಅಡ್ಡಾಡಲು ಹಾಗೂ ಆಶ್ರಮವಾಸಿಗಳ ಸಂಗಡ ಸೇರಿ ಕೆಲಸ ಮಾಡಲು ನಾನು ಆ ಹುಡುಗನಿಗೆ ಹೇಳಿದೆ. ಪ್ರತಿದಿನ ಯಾವಾಗಲೆಂದರೆ ಆಗ ನಾವು ಭೇಟಿಯಾಗುತ್ತಿದ್ದೆವು ಮತ್ತು ಹಾಸ್ಯ ಸಭೆ ನಡೆಸುತ್ತಿದ್ದೆವು. ಹತ್ತು ದಿನಗಳಲ್ಲಿ ಹುಡುಗ ಖಿನ್ನತೆಯಿಂದ ಸಂಪೂರ್ಣವಾಗಿ ಗುಣವುುಖನಾದ. ಇದು ನಿಜವಾಗಲೂ ನಡೆದಿದ್ದು!
ನಗೆ ಮಹಾ ವೈದ್ಯಕೀಯ ಮಹತ್ವವನ್ನು ಹೊಂದಿದೆ. ಈ ದಿನ, ನಗೆಯ ಗುಣಪಡಿಸುವ ಪರಿಣಾವಂವನ್ನು ವಿಶ್ವ ದಾದ್ಯಂತ ವೈದ್ಯರು ಮತ್ತು ಮನಃಶಾಸ್ತ್ರಜ್ಞರು ಅಂಗೀಕರಿಸಿದ್ದಾರೆ. ನಾಯಿಕೊಡೆಗಳಂತೆ ವಿಶ್ವ ದಾದ್ಯಂತ ಹುಟ್ಟಿರುವ 'ಹಾಸ್ಯ ಮಂಡಳ' ಗಳು ಇದನ್ನು ತುಷ್ಟೀಕರಿಸುತ್ತವೆ.
ನಗೆಯು ಪ್ರೇರೇಪಿಸುವ ಹಾರ್ದಿಕವಾದ, ಕ್ರಮಬದ್ಧ ವಲ್ಲದ ಉಸಿರಾಟ, ಸಕಾರಾತ್ಮ ಕ ಕಂಪನವನ್ನು ನಮ್ಮ ದೇಹದಲ್ಲಿ ಉತ್ಪಾ ದಿಸುತ್ತದೆ, ಉದರವನ್ನು ಸಡಿಲಿಸುತ್ತದೆ ಮತ್ತು ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನಗೆ ನಮ್ಮ ನಾಭಿಯ ಪ್ರದೇಶದಲ್ಲಿರುವ ಚತುರ ಸಾವುರ್ಥ್ಯ ಕೇಂದ್ರ. ಚಿಂತೆ ಮತ್ತು
ನಗೆ ದೇವರೆಡೆಗೆ ನಿಮ್ಮ ದಾರಿ!
ಖಿನ್ನತೆಯ ಪೀಠವೂ ಆಗಿರುವ ''ವಂಣಿಪೂರಕ'' ಚಕ್ರವನ್ನು ಶುದ್ದ ಗೊಳಿಸುತ್ತದೆ. ನಗುವ ಸರಳವಾದ ಕ್ರಿಯೆಗೆ ಆಳವಾಗಿ ಬೇರು ಬಿಟ್ಟ ಅಡಗಿಸಿದ ಮನೋಕ್ಲೇಶಗಳನ್ನು ಬಿಡುಗಡೆ ಮಾಡುವ ಪ್ರಭಾವ ಇರುತ್ತದೆ. ನಗೆ ರುಜುವಾತು ಪಡಿಸಿದ ಒಂದು ಧ್ಯಾನದ ತಂತ್ರವೂ ಹೌದು.
ವಾಸ ವವಾಗಿ, ಜೆನ್ ಸನ್ಮಾಸಿ ಮಠಗಳಲ್ಲಿ ಪ್ರತಿದಿನ ನಗುವುದಕ್ಕಾಗಿ ಸ್ವಲ್ಪ ಸಮಯವನ್ನು ಕಳೆಯುವುದು ಎಲ್ಲಾ ಭಿಕ್ಷುಗಳಿಗೂ ಕಡ್ಡಾಯ.
ಒಂದು ಸಣ್ಣ ಕಥೆ:
ಆಧ್ಯಾತ್ಮಿಕತೆಯ ನಿಜವಾದ ಅರ್ಥವೇನೆಂಬುದರ ಬಗ್ಗೆ ಒಮ್ಮೆ ಬೌದ್ದ ಭಿಕ್ಷುಗಳ ಗೋಷ್ಠಿ ನಡೆಯಿತು. ಬಹುವುಟ್ಟಿಗೆ ಬೇರೆ ಎಲ್ಲರೂ ನಿದ್ರಾಧೀನರಾಗುವಂತೆ ಒಬ್ಬೊಬ್ಬ ಭಿಕ್ಷುವೂ ವೇದಿಕೆಗೆ ಹೋಗಿ ಉದ್ದುದ್ದು ಭಾಷಣವನ್ನು ಬಿಗಿದರು. ಕೊನೆಯಲ್ಲಿ ವಾತನಾಡುವ ಸರದಿ ಜೆನ್ ಸನ್ಮಾಸಿಯದಾಯಿತು.
ಅವನು ಏನು ವಾಡಿರಬಹುದೆಂದು ನೀವು ಯೋಚಿಸುತ್ತೀರಿ? ಅವನು ಸುಮ್ಮನೆ ನಗಲು ಪ್ರಾರಂಭಿಸಿದ!
ನಗುವುದು, ಅವನ ಪೂರಾ ಅಸ್ತಿ ತ್ರದೊಂದಿಗೆ ನಗುವುದು.
ನಗೆ ಈಗ ಅವನ ಉದರದಿಂದ ಹುಟ್ಟಿತು. ನಗೆಯೊಂದಿಗೆ ಅವನು ಅನಿಯಂತ್ರಣವಾಗಿ ಅದುರಲು ಪ್ರಾರಂಭಿಸಿದ ಮತ್ತು ಅವನ ನಗೆ ಎಷ್ಟೊಂದು ಅಂಟುಜಾಡ್ಕ ವಾಗಿತೆಂದರೆ, ಕೂಡಲೇ ಕೋಣೆಯಲ್ಲಿನ ಬೇರೆ ಎಲ್ಲರೂ ನಗಲು ಪ್ರಾರಂಭಿಸಿದರು. ಏಕೆ ನಗುತಿರುವೆವು ಎಂಬುದನ್ನು ಕೂಡ ತಿಳಿಯದೆ.
ಅವರ ಅರಿವೇ ಇಲ್ಲದೆ, ಎಲ್ಲಾ ಭಿಕ್ಷುಗಳ ಸಾವಾನ್ಯವಾದ ನಗೆ ಆ ಕೋಣೆಯಲ್ಲಿ ಸಕಾರಾತ್ಮ ಕ ಶಕ್ತಿಯ ಒಂದು ದೊಡ್ಡ ಅಲೆಯನ್ನೇ ಉತ್ಪಾ ದಿಸಿತು.
ಭಿಕ್ತುಗಳು ಪ್ರಚಂಡವಾದ ಔನ್ನತ್ಯದ ಸ್ಥಿತಿಯನ್ನು ತಲುಪಿದರು. ಆ ನಗೆಯ ಪ್ರವಾಹದಲ್ಲಿ ಅವರು ಪ್ರಜ್ಞೆಯೇ ಇಲ್ಲದ ಒಂದು ಕ್ಷಣವನ್ನು ಅನುಭವಿಸಿದರು. ಇದು ನಿಜವಾದ ಆಧ್ಯಾತ್ಮಿಕತೆ, ಜೆನ್ ಸನ್ಯಾಸಿ ಘೋಷಿಸಿದ.
ನಗೆ ಆ ಧ್ಯಾತ್ಮಿಕತೆಯ ಶ್ರೇಪ್ಠವಾದ ಇದು ನಿಮ್ಮ ಜ್ಞಾನೋದಯದೆಡೆಗೆ ನಡೆಸಲು ಸಾಧ್ಯ! ವಾಸ್ತ್ರವದಲ್ಲಿ ನಗೆಯನ್ನು ಜ್ಲಾ ನೋದಯದೆಡೆಗೆ ರಾಜಮಾರ್ಗ ಎಂದು ಕರೆಯುತ್ತಾರೆ. ಏಕೆಂದರೆ, ಎಲ್ಲಾ ಉಗವುದ (ಅಸ್ತಿತ್ವದ) ಮೇರೆಯಿಲ್ಲ ದ ಚೈತನ್ಯ - ಪ್ರಪಂಚ ಶಕ್ತಿಯ ಸಂಗಡ ಸಂಪರ್ಕ ಹೊಂದಲು ಸುಲಭವಾದ ಮತ್ತು ಅತ್ಯಂತ ಪ್ರಭಾವವುಳ್ಳ ವಾರ್ಗವಾದ ನಗೆಯನ್ನು ನಾವು ಹೊಂದಿದ್ದೇವೆ.
ಆದುದರಿಂದ ಯಾವಾಗಲೂ ನಗುತ್ತಾ ಇರಿ!
ಪ್ರಶ್ನೆ : ಸ್ವಾಮಿ ನನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು, ದುಃಖಪಟ್ಟುಕೊಳ್ಳುವುದನ್ನು ನಿಲ್ಲಿಸುವುದು ಹೇಗೆ? ಎಂಬುದನ್ನು ನಿಮಗೆ ಗೊತ ್ತಿದೆ. ಅದೊಂದು ಒಳ್ಳೆಯ ಆರಂಭ.
ನಿಮಗೊಂದು ದೃಷ್ಟಾಂತದ ಮೂಲಕ ಉತ್ತ ರಿಸುತ್ತೇನೆ. ಇಂತಹುದೇ ಪ್ರಶ್ನೆಯೊಂದಿಗೆ ಒಬ್ಬಾತ ಒಬ್ಬ ಆಧ್ಯಾತ್ಮ ಗುರುವಿನ ಬಳಿಗೆ ಬಂದ.
ಜ್ಞಾನಿಯಾದ ಗುರು ಆತನನ್ನು ಒಂದು ಉದ್ಯಾನಕ್ಕೆ ಕರೆದೊಯ್ದ. ಅಲ್ಲಿ ಮುಳ್ಳು ಕಂಟಿಗಳು ಹಾಗೂ ಗುಲಾಬಿ ಗಿಡಗಳು ಒಂದರ ಪಕ್ಕದಲ್ಲಿ ಒಂದು ಬೆಳೆದಿದ್ದ ವು.
''ಇವೇ ನಿಮ್ಮ ಗುರುಗಳು. ನೀವು ಕಲಿಯಬೇಕಾದ್ದ ನ್ನು ಅವೇ ಕಲಿಸುತ್ತ ವೆ'', ಎಂದು ಗುರು ಹೇಳಿದ.
ಆ ವ್ಯಕ್ತಿಗೆ ಆಶ್ಚಯ್ಯವಾಯಿತ್ತು.
"ಹಾಗೆಂದರೇನು ಗುರೂಜೀ ?" ಎಂದಾತ ಕೇಳಿದ.
ಗುರು ಹೇಳಿದ : ಕಳೆದ 5 ವರ್ಷಗಳಿಂದ ಇವು ಒಂದರ ಪಕ್ಕದಲ್ಲೊಂದು ಇವೆ. ಆದರೆ ಒಮ್ಮೆ ಕೂಡ ಗುಲಾಬಿ ಗಿಡ, ಮುಳ್ಳು ಕಂಟಿ ಆಗಬೇಕೆಂದಾಗಲೀ ವುಳ್ಳು ಕಂಟಿ ಗುಲಾಬಿ ಗಿಡ ಆಗಬೇಕೆಂದಾಗಲಿ ಬಯಸಿದ್ದ ನ್ನು ನಾನು ಒಮ್ಮೆ ಕೂಡ ಕೇಳಲಿಲ್ಲ. ಯಾವುದೇ ಹೋಲಿಕೆ, ದೂರಿಲ್ಲ ದೆ ಅವು ತಮ್ಮ ವಾಸ ವತೆಯನ್ನು ಒಪ್ಪಿಕೊಂಡಿವೆ.
ಯಾವುದೂ ನಿಮರೆ ಹೋಲಿಕೆಯಲ್ಲ !
(ದ್ವೇಶಕ್ಕೆ, ವಿದಾಯ ಹೇಳಿ)
Part 2: Open the Door... let the Breeze in!
ಯಾವುದೂ ನಿಮಗೆ ಹೋಲಿಕೆಯಲ್ಲ !
''ಇದ್ದ ಂತೆಯೇ ನಿಮ್ಮ ನ್ನು ನೀವು ಒಪ್ಪಿಕೊಳ್ಳಿ ಆಗ ಮಾತ್ರ, ನೀವು ಪರಿಪೂರ್ಣ ರಾಗುತ್ತಿ ೕರಿ' .
''ನಿವ್ಮು ನ್ನು ನೀವು ವಿಶಿಷ್ಟ, ಪರಿಪೂರ್ಣ ಎಂದುಕೊಂಡಾಗ, ಇತರರೊಂದಿಗೆ ಹೋಲಿಸಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ''.
ಬುದ್ದ, ಒಂದು ಗವುನಾರ್ಹವಾದ ಹೇಳಿಕೆ ಇತ್ತಿದ್ದಾನೆ -''ಸಂಬಂಧವಿಲ್ಲ ದೆ ಯಾವುದೂ ಇರುವುದಿಲ್ಲ ''. ಪ್ರತಿಯೊಂದು ಪರಸ್ಪರ ಸಂಬಂಧ ಹೊಂದಿರುತ್ತವೆ ಮತ್ತು ಇನ್ನೊಂದರ ಸಂಬಂಧದಿಂದಲೇ ಅರ್ಥ ಪಡೆಯುತ ವೆ.
ನಿಮ್ಜ ನ್ನು ನೀವು ಬೇರೆಯವರಿಗೆ ಹೋಲಿಸಿಕೊಳ್ಳಲು ಬಳಸುವ ಪದ ಯಾವುದು ? "ಸುಂದರ, ಬಡವ, ಬಡವ, ಬುದ್ದಿ ವಂತ, ದುರದೃಷ್ಟವಂತ, ತರುಣ, ದುರ್ಬಲ '', ಇತ್ತಾ ದಿ, ಇತ್ಯಾ ದಿ.
ನಿಮ್ಮ ನ್ನು ಬಿಟ್ಟು ಬೇರೆ ಯಾರೂ ಇಲ್ಲ ದ ಹೊಸ ಗ್ರಹದಲ್ಲಿ ಇದ್ದೀರಿ ಎಂದುಕೊಳ್ಳಿ. ಆಗ ನೀವು ಸುಂದರವಾಗಿರುತ್ತೀರೋ ಅಥವಾ ಕುರೂಪಿಗಳಾಗಿರುತಿ ೕರೋ? ಉದ್ದ ವಾಗಿರುತ್ತಿ ೕರೋ ಅಥವಾ ಕುಳ್ಳ ಗಿರು ತ್ರೀರ ಡ ಬಡವರಾಗಿರುತ್ತೀರೋ ಅಥವಾ ಶ್ರೀಮಂತರಾಗಿರುತ್ತೀರೋ ? ಹೋಲಿಕೆ ಇಲ್ಲ ದಿದ್ದಾ ಗ ಈ ಪದಗಳು ಸ್ಕಾಭಾವಿಕವಾಗಿಯೇ ಅರ್ಥ ಕಳೆದುಕೊಳ್ಳುತ್ತವೆ?
ಏಕೆಂದರೆ ಅವು ಮನಸ್ಸಿನಿಂದ ರೂಪಿತವಾದ ಕಲ್ಪನೆಗಳು ಅಷ್ಟೇ, ವಾಸ್ತವವಾಗಿ ಅವಕ್ಕೆ ಅಸ್ಮಿತ್ವವೇ ಇರುವುದಿಲ್ಲ.
ಕ್ಷಣ ಕಾಲ ಕಣ್ಣು ಮುಚ್ಚಿಕೊಂಡು, ಇಡೀ ಪ್ರಪಂಚದಲ್ಲಿ ನೀವೊಬ್ಬರೇ ಇದ್ದೀರೆಂದುಕೊಳ್ಳಿ. ಅಂತರಂಗದಲ್ಲಿ ನೀವು ಕುರೂಪಿಯೋ, ಸುಂದರನೋ, ವಾೂರ್ಖನೋ, ಬುದ್ದಿ ವಂತನೋ ಆಗಿರುತೀರಾ? ಹಾಗಿದ್ದಲ್ಲಿ ಆ ಕಲ್ಪನೆಗಳೆಲ್ಲಾ ಎಲ್ಲಿ? ನೀವಿದ್ದೀರಿ ಎಂಬ ಅಂಶವೊಂದೇ ಉಳಿಯುತ್ತದೆ. ಏಕೆಂದರೆ ಅದೊಂದೇ ಸತ್ಯ. ನಿವ್ಮಾನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು ಮೂರ್ಖತನ. ಏಕೆಂದರೆ ನೀವೆಂದೂ ಬೇರೆಯವರಾಗಲಾರಿರಿ - ಅಂತೆಯೋ ಬೇರೆಯಾವರೂ ನೀವಾಗಲಾರರು.
ವಿನೋದದ ವಿಷಯವೆಂದರೆ, ನಾವು ನಮ್ಮ ನ್ನು ಎಂದೂ ಹೂವು, ಹಕ್ಕೆ, ಗಿರಿ ಶಿಖರಗಳಿಗೆ ಹೋಲಿಸಿಕೊಳ್ಳುವುದಿಲ್ಲ. ಹಾಗಿರುವಾಗ ಬೇರೆ ವ್ಯಕಿ ಗಳೊಂದಿಗೆ ಏಕೆ ಹೋಲಿಸಿಕೊಳ್ಳ ಬೇಕು ? ಯಾವ ಗಾಯಕನೂ ಕೋಗಿಲೆ ಬಗ್ಗೆ ಅಸೂಯೆ ಪಟ್ಟಿದ್ದ ನ್ನಾ ಗಲೀ, ನೃತ್ಯಗಾತಿ, ತಾನೇ ನವಿಲಾಗಬೇಕೆಂದು ಆಸೆ ಪಟ್ಟಿದ್ದ ನ್ನಾಗಲೀ ನಾನು ಕೇಳಿಲ್ಲ! ಪ್ರಕೃತಿಯಲ್ಲಿ ಸುಂದರವಾಗಿರುವ ಇತರ ಎಲ್ಲ ವನ್ನು ಸ್ವಾಗತಿಸುವ ನಾವು , ಪರಸ್ಪರರ ವಿಶಿಷ್ಟವಾದ ಚೆಲುವನ್ನು ಏಕೆ ಆಸ್ಟಾದಿಸುವುದಿಲ್ಲ ? ಬೇರೆಯವರ ಸೌಂದರ್ಯ, ಶ್ರೀಮಂತಿಕೆ, ಪ್ರತಿಭೆಯಿಂದ ನಾವು ತೀರ ನಿರಾಸೆಗೊಳ್ಳುವುದು ಏಕೆ ?
ಇದು ಒಂದು ಸರಳವಾದ ಸಾಮಾಜಿಕ ಅವಸ್ಥೆ ಅಲ್ಲ ದೆ ಬೇರೇನೂ ಅಲ್ಲ. ಪೈಪೋಟಿಯ ಪ್ರಪಂಚದಲ್ಲಿ ಬೆಳೆದಿರುವ ನಾವು ಯಾರಿಗೋ ಏನೋ ಹೆಚ್ಚಿ ದೆ ಎಂದಾಕ್ಷಣ ನವುಗೆ ಅದು ಕಡಿಮೆ ಇದೆ ಎಂದುಕೊಳ್ಳುತ್ತೇವೆ !
ದಲೈಲಾಮ ಇದನ್ನು ಚೆನ್ನಾಗಿ ವಿಶದಪಡಿಸಿದ್ದಾ ರೆ. ಪ್ರಪಂಚದಲ್ಲಿ ಸುಖ ಸಂತೋಷ ಸೀಮಿತವಾಗಿದೆಯೇನೋ! ಎಂಬಂತೆ ಹೆಚ್ಚಿನ ಜನ ನಡೆದುಕೊಳ್ಳುತ್ತಾರೆ. ಬೇರೆ ಯಾರೋ ಸಂತೋಷವಾಗಿದ್ದ ರೆ ನವ್ಮಾ ಸಂತೋಷದ ಪ್ರಮಾಣ ಕಡಿಮೆಯಾಯಿತೇನೋ (!) ಎಂಬಂತೆ ನಾವು ಜೋಲು ವೋರೆ ಹಾಕಿಕೊಂಡು ಸಂಕಟಪಡುತ್ತೇವೆ. ಬದಲಾಗಿ, ಬೇರೆಯವರಿಗೆ ಏನಾದರೂ ಸಿಕ್ಕಾಗಲೆಲ್ಲಾ ನಾವು ಸಂತೋಷಪಟ್ಟರೆ, ನವ್ಮು ಸಂತೋಷ
ಯಾವುದೂ ನಿಮಗೆ ಹೋಲಿಕೆಯಲ್ಲ !
ಯಾವುದೂ ನಿಮಗೆ ಹೋಲಿಕೆಯಲ್ಲ !
ಲಕ್ಷ ಪಟ್ಟು ಹೆಚ್ಚುತ್ತಿದೆ.
ಹೋಲಿಕೆಯಲ್ಲಿ ಎರಡು ವಿಧ. ''ಒಂದು ರಚನಾತ್ಮ ಕವಾದದ್ದು . ಇನ್ನೊ ಂದು ವಿನಾಶಾತ್ಮ ಕವಾದದ್ದು ''.
ರಚನಾತ್ಮ ಕ ಹೋಲಿಕೆ ಅತ್ಯಾವಶ್ಯಕ ಹಾಗೂ ಅಪೇಕ್ಷ್ಣಣೀಯ.
ವಾಸ ವವಾಗಿ ಅದು ನಿಮ್ಮ ನ್ನು ನೀವು ಅಳೆದುಕೊಳ್ಳಲು ಒಂದು ಗಜ ಕಡ್ಡಿ ಯನ್ನು ನೀಡುತ ದೆ. ಸುಧಾರಿಸಿಕೊಳ್ಳಲು ಅದು ನಿವುಗೊಂದು ಪ್ರಚೋದನೆ ನೀಡುತ್ತ ದೆ. ಹೋಲಿಕೆ ಇಲ್ಲ ದಿದ್ದ ಲ್ಲಿ ಸ್ವತಃ ನಿವುಗೆ ನಿವ್ಮ ಯೋಗ್ಕತೆ ತಿಳಿಯುವುದಾದರೂ ಹೇಗೆ ?
ವಾಸ ವತೆಯನ್ನು ಒಪ್ಪಿ ಕೊಳ್ಳಲು ಇರುವ ಅಸಾಮರ್ಥ್ಯ ದಿಂದ ವಿನಾಶಾತ್ಮ ಕ ಹೋಲಿಕೆ ಉಂಟಾಗುತ ದೆ. ಈ ವಿಶಾಲ ಪ್ರಪಂಚದಲ್ಲಿ ಖಂಡಿತವಾಗಿಯೂ ಯಾರೋ ಒಬ್ಬರು ನಿಮಾಗಿಂತ ಉತ್ತ ಮ ಸ್ಥಿತಿಯಲ್ಲಿ ಇದ್ದೆ ೕ ಇರುತ್ತಾ ರೆ. ಶೇ. 99.99 ಸಂದರ್ಭಗಳಲ್ಲಿ ನೀವು ವಿಶ್ವದ ಅತ್ಯುತ ಮ ಗಣಿತಜ್ಞ ರಾಗಿರುವುದಿಲ್ಲ, ಪ್ರತಿಭಾನ್ನಿತ ಚಿತ್ರಕಾರರಾಗಿರುವುದಿಲ್ಲ . ಅತ್ಯುತ್ತ ಮ ಓಟಗಾರರಾಗಿರುವುದಿಲ್ಲ. ಅಂದ ಮಾತ್ರಕ್ಕೆ ನೀವು ಈ ವಿಷಯಗಳಲ್ಲಿ ಕಡಿಮೆ ಆನಂದ ಪಡುತ್ತೀರೇನು?
ನಿಮ್ಮ ಲ್ಲಿ ಇಲ್ಲ ದಿರುವುದರ ಬಗ್ಗೆ ಯೇ ಗಮನ ಕೇಂದ್ರೀಕರಿಸುವುದೆಂದರೆ ನೀವು ಕೀಳರಿಮೆಯನ್ನು ಬೆಳೆಸಿಕೊಳ್ಳುವ ಹೆದ್ದಾ ರಿಯಲ್ಲಿ ದ್ದಿ ೕರಿ ಎಂದೇ ಅರ್ಥ. ಅದು ಯಾರಿಗೆ ಬೇಕು?
ನಿವ್ಮ ಸುತ್ತ ಒಮ್ಮೆ ಕಣ್ಣು ಹಾಯಿಸಿ ಯಾರಾದರೂ ಕರಾರುವಾಕ್ಕಾಗಿ ನಿಮ್ಮ ಂತೆಯೇ ಇದ್ದಾ ರೆಯೇ? ನೀವೆಷ್ಟು ವಿಶಿಷ್ಟ ರಾಗಿದ್ದಿ ೕರಿ ಎಂಬುದು ನಿಮಗೆ ಗೊತಾ ಗುತಿ ಲ್ಲ ವೇ? ನೀವು ಬೇರೆಯವರೊಂದಿಗೆ ಹೋಲಿಸಿಕೊಂಡು ಸಂತಾಪ ಪಡುತ್ತಿ ದ್ವೀರೆಂದರೆ ನಿಮಗೆ ನಿಮ್ಮ ಯೋಗ್ಯತೆ ತಿಳಿದಿಲ್ಲ ವೆಂದೇ ಅರ್ಥ.
ಒಂದು ಚಿಕ್ಕ ಕಥೆ :
ಒಬ್ಬ ಜೆನ್ ಗುರುವಿಗೆ, ಬುದ್ದಿ ವಂತ, ಶ್ರದ್ದಾ ವಂತ, ಪ್ರಾಮಾಣಿಕ ಶಿಷ್ಠ ಇದ್ದ . ಅವನ ಒಂದೇ ಸವಾಸ್ಕೆ ಎಂದರೆ ಜ್ಞಾನೋದಯ ಹೊಂದಲು ಇರುವ ಧೀರ್ಘವಾದ ಮತ್ತು ಜಟಿಲವಾದ ತಂತ್ರಗಳ ಬಗ್ಗೆ ಆತನಿಗೆ ತಾಳ್ಮೆಯೇ
ಇರಲಿಲ್ಲ . ಪ್ರತಿದಿನ ಆತ 'ಗುರೂಜೀ, ನಾನು ಯಾವಾಗ ಬುದ್ದ ನಾಗುತ್ತೇನೆ' ಎಂದು ಪ್ರಶಿಸುತ್ತ ಲೇ ಇದ್ದ.
ಆದರೆ ಸರಳ ಮುಗುಳ್ನ ಗೆಯಲ್ಲ ದೇ ಗುರುವಿನ ಉತ್ತ ರವೇನೂ ಇರಲಿಲ್ಲ.
ಹಗಲು ರಾತ್ರಿ ಗುರುವಿನ ಸೂಚನೆಯಂತೆ, ಕರಿಣ ಪರಿಶ್ರವಾಪಟ್ಟು ತಪಸ್ನನ್ನಾ ಚರಿಸಿದರೂ ಯಾವುದೇ ಉತ್ತರ ದೊರೆಯದಿದ್ದಾ ಗ ಆತನ ಜ್ಲಾ ನದಾಹ ವಿಪರೀತವಾಯಿತು.
ಕೊನೆಗೊಮ್ಮೆ ಆತ, ಇದೆಲ್ಲಾ ಉಪಯೋಗವಿಲ್ಲ ಎಂದುಕೊಂಡು ಸೀದಾ ಗುರುವಿನ ಬಳಿಗೆ ಹೋಗಿ 'ನಾನು ಇಲ್ಲಿ ಂದ ಹೊರಗೆ ಹೋಗುವುದಕ್ಕೆ ಮುನ್ನ , ನಾನು ಎಂದಾದರೂ ಬುದ್ದ ನಂತಾಗುತ್ತೆ ನೆಯೋ - ಇಲ್ಲ ವೋ ತಿಳಿಸಿಬಿಡಿ' ಎಂದು ಆಗ,ಹಿಸಿದ.
ಪ್ರತ್ಯತ ರವಾಗಿ ಗುರು, ಆತನ ಮುಖಕ್ಕೆ ಬಲವಾಗಿ ಒಂದು ಏಟು ಹಾಕಿದ. ಆ ಕ್ಷಣವೇ ಶಿಷ್ಯನ ನಿಜವಾದ ಸ್ವರೂಪ ಜಾಗೃತವಾಯಿತು.
'' ಗುರುವಿನ ಆ ಹೊಡೆತದ ಅರ್ಥವೇನು ?''
ಶಿಷ್ಯನ ಅತಿಯಾದ ನಿರೀಕ್ಷೆ ಯ ಬಗ್ಗೆ ಆತನಿಗೆ ಕೋಪಬಂದಿತ್ತೇ ? ಇಲ್ಲ . ಶಿಷ್ಠ ಅದಾಗಲೇ ಬುದ್ಧ ನಾಗಿದ್ದಾ ನೆಂಬ ಅರಿವು ಮೂಡಿಸುವುದು ಆತನ
ಯಾವುದೂ ನಿಮಗೆ ಹೋಲಿಕೆಯಲ್ಲ !
ಉದ್ದೇಶವಾಗಿತ್ತು! ನೀವು ಅದಾಗಲೇ ಆಗಿರುವುದನ್ನು ಮತ್ತೆ ಆಗುವುದಾದರೂ ಹೇಗೆ ?
ನಿಮ್ಮ ಅಂತಃ ಸತ್ವದ ಬಗ್ಗೆ ನಿಮಗೆ ಅರಿವೇ ಇಲ್ಲ ದಿರುವುದರಿಂದ ನೀವೆಷ್ಟು ವಿಶಿಷ್ಟರೆಂಬುದನ್ನು ನೀವು ಮರೆತೇ ಬಿಟ್ಟಿರುತ್ತೀರಿ.
ಒಮ್ಮೆ ಇದನ್ನು ಅರಿತಾಗ, ಹೋಲಿಸುವ ಅಗತ್ಯ ಸ್ವಾ ಭಾವಿಕವಾಗಿಯೇ ಸತ್ತು ಹೋಗುತ್ತ ದೆ. ನೀವು ಹೋಲಿಸಲೇ ಬೇಕೆಂದುಕೊಂಡರೂ ಪ್ರತಿಯೊಬ್ಬರೂ ವಿಭಿನ್ನ ರಾಗಿರುವುದರಿಂದ ಸಾಮಾನ್ಯ ಅಂಶ ಎಲ್ಲಿ ರುತ್ತ ದೆ?
ಆದ್ದ ರಿಂದ ಹೋಲಿಸುವ ಪ್ರವೃತ್ತಿ ಯನ್ನು ಬಿಡಿ. ಬೇರೆಯವರಂತೆ ನೀವೂ, ನಿಜವಾಗಿಯೂ ವಿಶಿಷ್ಟರಾಗಿದ್ದೀರಿ ಎಂಬುದನ್ನು ನೆನಪಿಡಿ !
ಯಾವುದೂ ನಿಗೂಢವಲ್ಲ !
( ಪೂರ್ವಾಚಾರದ ರಹಸ್ಕ ಬಯಲು
ಪ್ರಶ್ನೆ : ಸ್ಪಷ್ಟವಾಗಿ ತಿಳಿಯಿರಿ : ಮೊಟ್ಟ ವೊದಲಿಗೆ ನಾವು ಯಾವುದನ್ನು ಮೂರ್ತಿ ಪೂಜೆ ಎನ್ನು ತ್ತೇವೋ ಆದು ನಿಜವಾಗಲೂ ವಾೂರ್ತಿ ಪೂಜೆಯಲ್ಲ.
ಅದು ಮೂರ್ತಿ ವ್ಯೂಲಕ ಮಾಡುವ ಪೂಜೆ.
ವುೂರ್ತಿ ಪೂಜೆ ವಾಡುವವರಾರೂ ವಾಸ ವವಾಗಿ ವಾೂರ್ತಿಯನ್ನು ಪೂಜಿಸುವುದಿಲ್ಲ. ಅವರು ವಿಗ್ರಹರೂಪದಲ್ಲಿ ರುವ ದೇವರನ್ನು ಪೂಜಿಸುತ್ತಾ ರೆ. ಅದು ಮೂರ್ಖತನವೇ ?
ನಾವು ವಿಶದವಾಗಿ ವಿಚಾರ ಮಾಡೋಣ.
ನವಾಗೆ ತಿಳಿದಿರುವ ಹಾಗೆ ಎಲ್ಲಾ ಜೀವ ರಾಶಿಗಳೂ ಒಂದೇ ಮೂಲದಿಂದ ಉದ್ಭವಿಸುತ್ತ ವೆ. ವಿಶ್ವದಲ್ಲಿ ರುವ ಪ್ರತಿಯೊಂದೂ, ಒಂದೇ ಕಚ್ಚಾ ವಸ್ತು ವಿನಿಂದ ಸೃಷ್ಟಿಯಾಗಿದೆ, ಮತ್ತು ಒಂದೇ ರೀತಿಯ ರಚನೆಯಿಂದ ಕೂಡಿದೆ. ಮೇಲೆ ಕಾಣುವ ವೈವಿಧ್ಯಗಳನ್ನ ಪ್ರೇ ನೋಡುವುದರಿಂದ ನವುಗೆ ಅದು ಗೊತಾ ಗುವುದಿಲ್ಲ ಅಷ್ಟೇ. ವಿಶ್ವದ ಅಂಗವಾಗಿರುವ ನಾವು ಚಿಕ್ಕ ಚಿಕ್ಕ ಕನ್ನಡಿಗಳ ಂತೆ ಅದರ ನಿಖರವಾದ ಕೃತಿ ವುತ್ತು ರ ಚನೆಯಾನ್ನು ಪ್ರತಿಬಿಂಬಿಸುತ್ತೇವೆ. ಈ ವಿಷಯವನ್ನು ಸ್ಪಷ್ಟವಾಗಿ ಅರ್ಥವಾಗಿ ಅರ್ಥವಾಗಿ ಅರ್ಥವಾಗಿ ಕೊಳ್ಳಿ,
ಅಸ್ತಿ ತ್ವದಲ್ಲಿ ರುವ ಪ್ರತಿಯೊಂದೂ ಪರಸ್ಪ ರ ಸಂಬಂಧ ಹೊಂದಿದೆ. ಈ ವಿಶ್ವ ಐದು ಅಂಶಗಳಿಂದ ಆಗಿದೆ. ಪೃಥ್ವಿ, ಆವಿ, ತೇಜ, ವಾಯು ಮ
ಆಕಾಶವೆಂಬ ಪಂಚ ಭೂತಗಳು ವಿಶ್ವ ಶಕಿ ಯ ಅಭಿವ್ಯಕ್ತಿ ಮಾತ್ರ. ನಾವು ಅದನ್ನು ದೈವ, ದೇವರು, ಪರಾಶಕ್ತಿ ಎಂದು ಹೇಗೆ ಬೇಕಾದರೂ ಕರೆಯಬಹುದು. ಮಾನವ (ಆತ್ಮ) ವಿಶ್ವದ (ಬ್ರಹ್ಮ) ಈ ಗುಣಗಳನ್ನು ಪ್ರತಿಬಿಂಬಿಸುತ್ತಾನೆ. ಈ ಪಂಚಭೂತಗಳಿಂದಲೇ ಆಗಿರುವ ವಾನವ ಈ ಪಂಚಭೂತಗಳಿಂದಲೇ ಶಕ್ತಿ ' ಪಡೆಯುತ್ತಾನೆ. ಇದರಿಂದಲೇ ಉದ್ಭವಿಸುವ, ಇದರಲ್ಲೇ ಜೀವಿಸುವ ಆತ ಕೊನೆಗೆ ಇದರಲ್ಲಿ ಯೇ ಲೀನವಾಗುತ್ತಾ ನೆ.
ಜೀವನದುದ್ದಕ್ಕೂ, ವಾನವ ತನ್ನ 'ವಾೂಲನೆಲೆಗೆ' ಹಿಂತಿರುಗಲು ಹಂಬಲಿಸುತ್ತ ಲೇ ಇರುತ್ತಾನೆ. ಹಾಗಾಗಿ ಆತ ಈ ಪಂಚಭೂತಗಳೊಂದಿಗೆ ಲೀನವಾಗಲು ಪ್ರಯತ್ನಿ ಸುತ್ತ ಲೇ ಇರುತ್ತಾ ನೆ.
ಆದ್ದರಿಂದ ''ಧರ್ಮ ಎಂದರೆ ಮನುಷ್ಕ ಹಾಗೂ ಈ ಪಂಚ ಭೂತಗಳ ನಡುವೆ ಸಂಪರ್ಕ ಕಲ್ಪಿಸುವ ಒಂದು ಪ್ರಕ್ರಿಯೆ'' ಅಷ್ಟೇ.
ವಿಶ್ವ ಶಕ್ತಿಯ ಬೃಹತ್ ರೂಪವೇ ಭೂಮಿ. ಮಾನವನಲ್ಲಿ ಅದು ಶರೀರದ ಮೂಲಕವೇ ಪ್ರತಿನಿಧಿತವಾಗಿದೆ. ದೈವದೊಂದಿಗೆ ವಿಲೀನವಾಗುವ ಪ್ರಥಮ ಹೆಜ್ಜೆ ಯಾಗಿ ಮಾನವ, ತನ್ನದೇ ಆಕಾರದಲ್ಲಿ ರೂಪಗೊಂಡಿರುವ ಮಣ್ಣಿ ನ ಪ್ರತಿಮೆಗಳ ಮೂಲಕ ಮಣ್ಣೆ ನೊಂದಿಗೆ ಸಂಪರ್ಕ ಪಡೆಯುತ್ತಾ ನೆ.
ದೈವದೊಂದಿಗೆ ವಿಲೀನವಾಗಲು ಮಾನವನಿಗೆ ಈ 'ಆಕಾರ' ದ ಅಗತ್ಯವಿದೆ.
ಆಧ್ಯಾತ್ಮಿಕ ಯಾನದಲ್ಲಿ ಇನ್ನೂ ಆರಂಭಿಕ ಹೆಜ್ಜೆ ಇಡುತ್ತಿರುವವರಿಗೆ ದೈವವನ್ನು ಅವುೂರ್ತವಾಗಿ ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತ ದೆ. ಅದಕ್ಕೆ ಒಂದು ಆಕಾರವಿದ್ದಾ ಗ ಅರ್ಥ ವಾಡಿಕೊಳ್ಳುವುದು ಸುಲಭವಾಗುತ್ತ ದೆ. ವಿಗ್ರಹವಿದ್ದಾ ಗ ಆತ ತನಗೆ ಪರಿಚಿತವಾದ ಭಾಷೆಯಲ್ಲೇ ದೈವದೊಂದಿಗೆ ಸಂಪರ್ಕ ಸಾಧಿಸಬಹುದು.
ಸ್ವಾಮೀಜೀ, ನೀವೇಕೆ ಕಾವಿ ಧರಿಸುತ್ತೀರಿ ? ಇದು ದಿನಕ್ಕೆ ಕನಿಷ್ಠ ಹತ್ತು ಸಲವಾದರೂ ನಾನು ಉತ್ತ ರಿಸಬೇಕಾದ ಪ್ರಶ್ತಿ! ವಿಶೇಷವಾಗಿ ಭರತದಲ್ಲಿ ಸಂಪ್ರದಾಯ ಬದ್ಧ ಹಿಂದುತ್ತ್ವಕ್ಕೂ ಕಾವಿ ಬಣ್ಣ ಕ್ಕೂ ಆಳವಾದ ಸಂಬಂಧವಿರುವುದರಿಂದ ನನ್ನ ದಿರಸು ಅಪಾರವಾದ ಪ್ರಶ್ನೆಗಳಿಗೆ ಎಡೆಮಾಡಿಕೊಡುತ ದೆ, ಅದೂ ನವ ಯುವಕರಲ್ಲಿ.
ಹೊಸದಾಗಿ ಅಸ್ತಿತ್ವ ಪಡೆಯುತ್ತಿ ರುವ ವರ್ಣ ಚಿಕಿತ್ಸೆಯ ಬಗ್ಗೆ ನೀವು ಕೇಳಿದ್ದಿ ೕರೇನ್ನು ?
ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಆಳವಾದ ಪ್ರ ಭಾವ ಬೀರಬಲ್ಲ ಂತಹ ಸೂಕ್ಷ್ಮವಾದ ಗುಣಗಳು ಬಣ್ಣ ಗಳಿಗಿರುತ್ತವೆ ಎಂಬುದನ್ನು ಆಧರಿಸಿದ ಚಿಕಿತ್ಸೆ ಇದು. ನಿಮಗೆ ಗೊತ್ತಿರಲಿ, ಬಿಡಲಿ, ಬೇರೆ, ಬೇರೆ ಬಣ್ಣ ಗಳು ಬೇರೆ, ಬೇರೆ ಆಲೋಚನೆಗಳು ಹಾಗೂ ಭಾವನೆಗಳನ್ನು ಉಂಟು ಮಾಡುತ್ತ ವೆ.
ಇದಕ್ಕೊಂದು ನಿಶ್ಚಿ ತವಾದ ವೈಜ್ಞಾ ನಿಕ ವಿವರಣೆ ಇದೆ.
ಒಂದು ವಸ್ತುವಿನ ಬಣ್ಣ ಎಂದರೆ ಅದು ಪ್ರತಿಫಲಿಸುವ ಬೆಳಕಿನ ತರಂಗ ಅಷ್ಟೇ. ನಾವು ನಮ್ಮ ಸುತ್ತ ಲೂ ಅಗೋಚರವಾದ ವಿದ್ಯುತ್ ಆಯಸ್ಕಾಂತೀಯ ವಲಯವನ್ನು ಹೊಂದಿದ್ದು ( ಅದನ್ನು ತೇಜೋ ಮಂಡಲ - ಅವರ್ಣೇಯ ದೇಹ ಎಂದು ಕರೆಯುತ್ತೇವೆ), ಹೊನಲು ಅಥವಾ ಪ್ರತಿಪರಿಣಾಮವನ್ನು ಸೃಷ್ಟಿಸಲು ಆಯಸ್ಕಾಂತೀಯ ವಲಯ ವೇರೆ ಬೇರೆ ಬೇರೆ ಬಣ್ಣ ಗಳ ತರಂಗಗಳೊಡನೆ ಪ್ರತಿಕ್ರಿಯಿಸುತ್ತದೆ, ಅದನ್ನು ನಾವು ಸಂವೇದನೆಗಳು ಅಥವಾ ಇಂದ್ರಿಯ ಜ್ಞಾ ನ ಎಂದು ಅರ್ಥೈಸುತ್ತೇವೆ. ಉದಾಹರಣೆಗೆ : ಬಣ್ಣ ದ ತರಂಗ ನೀಳತೆ ಹಾಗೂ ವ್ಯಕ್ತಿಯೊಬ್ಬನ ಕ್ಷೇತ್ರದ ಬಾರಿಬಾರಿಗೂ ಸಂಭವಿಸುವ ಕಂಪನಗಳು ಪರಸ್ಪರ ಹೊಂದಾಣಿಕೆಯಾದಾಗ ಶಾಂತಿ ಮತ್ತು ಸೌಹಾರ್ದದ ಭಾವನೆ ಮೂಡುತ್ತ ದೆ.
ನೂರಾರು ಸಂಖ್ಯೆಯಲ್ಲಿ ರುವ ಹಿಂದೂ ದೇವತೆಗಳೂ ದೈವಶಕ್ಕಿಯ ಅಭಿವ್ಯಕ್ತಿಯಲ್ಲದೆ ಬೇರೆ ಏನೂ ಅಲ್ಲ. ಯಾರು ಬೇಕಾದರೂ ಆ ದೈವಶಕ್ಕಿಯೊಂದಿಗೆ ವಾತನಾಡಬಹುದು, ಪ್ರಾರ್ಥಿಸಬಹುದು ಅಥವಾ ಆಟವಾಡಬಹುದು ಅದರಿಂದ ಸಮಾಧಾನ ಪಡೆಯಬಹುದು, ಅದಕ್ಕೆ ಕೃತಜ್ಞ ತೆ ಅರ್ಪಿಸಬಹುದು. ಪರಿಪೂರ್ಣವಾದ, ಗಂಭೀರವಾದ ಅವರ್ಣನೀಯವಾದ ದೈವ ಸ್ವರೂಪವನ್ನು ನಮ್ಮ ಅನುಕೂಲಕ್ಕಾಗಿಯೇ ಪ್ರತಿವೆಂಯ ರೂಪಕ್ಕೆ ಇಳಿಸಲಾಗಿದೆ. ಸಾಮಾನ್ಮವಾದ ಮನಸ್ಸಿ ಗೆ ನಿರಾಕಾರವಾದ ದೇವರ ಕಲ್ಪನೆ ಅತಿ ಭಯಂಕರವಾದ್ದ ರಿಂದ ಅದಕ್ಕೊಂದು ಆಕಾರ ನೀಡುವುದೇ ಒಳ್ಳೆಯದು.
ಇಲ್ಲೊಂದು ಆಳವಾದ, ಸೂಕ್ಷ್ಮವಾದ ಸಂದೇಶವೂ ಇದೆ. ನಿವ್ಮು ಮುಂದಿರುವ ಮೂರ್ತಿ ನಿಮ್ಮ ಂತೆಯೇ ಇದ್ದ ರೂ ದೈವೀಕವಾಗಿದೆ.
ಅದು ನಿವ್ಮು ಬಗ್ಗೆ ಏನು ಹೇಳುತ್ತಿದೆ ? ಅದರ ಬಗ್ಗೆ ಯೋಚಿಸಿದ್ದ ಡಿಯ ಆಧ್ಯಾತ್ಮಿ ಕತೆಯತ ಸಾಗುವ ಮೊದಲ ಹೆಜ್ಜೆ ಯಾಗಿ ನಿಶ್ಚ್ಚಯವಾಗಿ ಮೂರ್ತಿ ಪೂಜೆ ಅತ್ಯಗತ್ಕ ಮತ್ತು ಸಹಾಯಕ. ಆಧ್ಯಾತ್ಮಿಕತೆಗೆ ಏರುವುಣೆಯಾಗಿ ಅದು ನೆರವಾಗುತ್ತದೆ.
ಆಧ್ಯಾತ್ಮಿ ಕವಾಗಿ ನೀವು ಬೆಳೆದಂತೆಲ್ಲಾ , ನಿಮ್ಮ ಮುಂದೆ ಯಾವುದೇ ಭೌತಿಕ ಆಕಾರವಿಲ್ಲ ದಿದ್ದ ರೂ ಧ್ಯಾನದ ವಂೂಲಕ ನೀವು ದೈವಶಕ್ಕಿ ಯೊಂದಿಗೆ ಸುಮಧುರವಾಗಿ ಸಂಭಾಷಿಸಬಹುದು. ಮಕ್ಕಳು ಬೆಳೆದಂತೆ ಗೊಂಬೆಗಳೊಂದಿಗೆ ಆಟವಾಡುವುದನ್ನು ನಿಲ್ಲಿ ಸುವಂತೆ, ಕಾಲ ಬಂದಾಗ ನೀವೇ ವಿಗ್ರಹಗಳನ್ನು ಬಿಟ್ಟು ಬಿಡುತ್ತೀರಿ. ಧರ್ಮ ದ ಅಂತಿಮ ಗುರಿ ಇದೇ !
ಯಾವುದೂ ನಿಗೂಢವಲ್ಲ
ಬಣ್ಣಗಳಿಗೆ ಬೇರೆ ಬೇರೆ ವ್ಯಕ್ತಿಗಳು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಆದರೂ ಅದರಲ್ಲಿ ಎಷ್ಟೋ ಸಾವನ್ಯ ವಿರುತ್ತ ದೆ. ಬಾಸೆಲ್ನಲ್ಲಿ ನಡೆಸಿದ ವರ್ಣ ಪರೀಕ್ಷೆ 25 ಬಣ್ಣ ಗಳನ್ನು ಪಟ್ಟಿ ಮಾಡಿದ್ದು, ನಿರ್ದಿಷ್ಟವಾದ ''ವ್ಯಕ್ಕಿ ತ್ವ'' ವಿರುವ ಬಹುತೇಕ ಜನ' ಒಂದೇ ಬಣ್ಣ ವನ್ನು ಆಯ್ದು ಕೊಳ್ಳುತ್ತಾ ರೆಂದು ನಿರೂಪಿಸಿದೆ.
ಇವು ಕೇವಲ ಭಾವನಾತ್ಮ ಕ ಪ್ರತಿಕ್ರಿಯೆಗಳಷ್ಟೇ ಅಲ್ಲ, ನಾವು ಭೌತಿಕ ಬದಲಾವಣೆಗಳನ್ನು ಕಾಣಬಹುದು. ಎಷ್ಟೋ ವೇಳೆ ದೇಹದಲ್ಲಾ ಗುವ ಭೌತಿಕ ಬದಲಾವಣೆಗಳಿಂದ ನಾವು ಒಂದು ಬಣ್ಣವನ್ನು ''ಅಪಾಯಕಾರಿ'', ''ಶಾಂತಿ ಉಂಟುವಾಡುವ'', ''ಸಂತೋಷ' ತರುವ'', ಇತ್ಯಾದಿ, ಇತ್ಯಾದಿಯಾಗಿ ಅರ್ಥೈಸುತ್ತೇವೆ.
ಕೆಂಪು ಬಣ್ಣ, ಬಹುತೇಕ ಜನರಲ್ಲಿ ಉಸಿರಾಟದ ಗತಿಯಲ್ಲಿ ಏರುಪೇರು, ಹೃದಯದ ಬಡಿತದಲ್ಲಿ ಹೆಚ್ಚಳ ಹಾಗೂ ರಕ್ಕ ದೊತ್ತ ಡಕ್ಕೆ ಕಾರಣವಾಗಿದ್ದ ರಿಂದ ನಾವು ಎಂದುಕೊಳ್ಳುತ್ತೇವೆ. ಅದೇ ಅಚ್ಚ ನೀಲಿ ಬಣ್ಣ ಕ್ಕೆ ನಮ್ಮ ದೇಹ ತದ್ವಿರುದ್ದ ವಾಗಿ ಪ್ರತಿಕ್ರಿಯಿಸುತ ದೆ. ಅದೊಂದು ಸಮಾಧಾನ ತರುವ ಬಣ್ಣ. ತನ್ನ ಮಗುವಿಗೆ ನಿದ್ರಾ ತೊಂದರೆಯೆಂದರೆ ತಾಯಿಗೂ ಗೊತ್ತು, ಕೋಣೆಯಲ್ಲಿ ನೀಲಿ ರಾತ್ರಿ ದೀಪವಿದ್ದಲ್ಲಿ ಮಗು (ಮತ್ತು ತಾಯಿಯೂ ಕೂಡಾ) ಮಲಗಲು ಹೆಚ್ಚು ಸಹಕಾರಿಯಾಗುತ್ತ ದೆ ಎಂಬ ಅಂಶ. ಹೀಗೆ ಕೆಲವೊಂದು ಬಣ್ಣ ಗಳು, ಕೆಲವೊಂದು ಗುಣಲಕ್ಷ ಣಗಳು ಅಥವಾ ಭಾವನೆಗಳೊಂದಿಗೆ ಬೆಸೆದುಕೊಂಡಿವೆ.
ಅದಕ್ಕೊಂದು ಹೆಸರು ನೀಡದೆ, ನಾವು ಶತಶತಮಾನಗಳಿಂದಲೂ ವರ್ಣ ಚಿಕಿತ್ಸೆಯನ್ನು ವಾಡುತ ಲೇ ಬಂದಿದ್ದೆ ೕವೆ.
ಭರತದಲ್ಲಿ ಆಹಾರ ದಿಂದ ಹಿಡಿದು ವಾನವನ ಸ್ನ ಭಾವದವರೆಗೆ ಪ್ರತಿಯೊಂದನ್ನೂ ಮೂರು ವಿಧವಾಗಿ ವಿಂಗಡಿಸಲಾಗಿದೆ. ಸಾತ್ವಿಕ (ಸಮಾಧಾನ ಚಿತ್ತ ) ರಾಜಸಿಕ (ಕ್ರಿಯಾತ್ಮಕ) ಹಾಗೂ ತಾಮಸಿಕ ( ಅವ್ಯವಸ್ಥ ). ವರ್ಣಗಳನ್ನು ಇದೇ ರೀತಿಯಾಗಿ ವಿಂಗಡಿಸಬಹುದು. ಉದಾಹರಣೆಗೆ: ಕೆಂಪು ರಾಜಸಿಕ ಬಣ್ಣ. ಅದು ಮೆದುಳಿನಲ್ಲಿ ಸಂಚಲನೆಯನ್ನು ಉಂಟುಮಾಡುತ್ತ ದೆ. ಆದ್ದ ರಿಂದಲೇ ಅದನ್ನು ಅಪಾಯ ಹಾಗೂ ಪ್ರೀತಿಯ ಬಣ್ಣ ಎನ್ನು ವುದು !
ಬಿಳಿ ಸಾತ್ವಿಕ ಬಣ್ಣ. ನೀವು ಬಿಳಿ ಬಟ್ಟೆಯನ್ನು ಧರಿಸಿದಾಗ ಶಕ್ತಿಯ ಪ್ರವಾಹ ಚೆನ್ನಾಗಿರುತ್ತದೆ. ಬಿಳಿಯ ಬಣ್ಣ ನೀವು ಮತ್ತ ಷ್ಟು ಸ್ಪ ಂದನಶೀಲರಾಗಿಯೂ, ಪ್ರಶಾಂತರಾಗಿಯೂ ಇರುವಂತೆ ವಾಡಾತಂತೆ ವಾಡುತ್ತದೆ. ಅದು ವಿಷಯಗಳನ್ನು ಪರಿಣಾಮಕಾರಿಯಾಗಿ ಗ್ರಹಿಸುವಂತೆ ವರಾಡಂತ್ರ ದೆ. ಆದ್ದರಿಂದಲೇ ಪ್ರಪಂಚದಾದ್ಯಂತ ಶಾಲಾ ಸಮವಸ್ತ್ರಗಳಿಗೆ ಬಿಳಿಯನ್ನೆ ೕ ಹೆಚ್ಚಾ ಗಿ ಆರಿಸುವುದು!
ಅಂತೆಯೇ, ಕಾವಿ ಬಣ್ಣ (ಮಾಸಲು ಕಂದು ಬಣ್ಣ) ಮನಸ್ಸಿನಲ್ಲಿ ನಿಶ್ಶ ಬ್ದ ವನ್ನು ಸೃಷ್ಟಿಸುವ ಶಕ್ತಿ ಪಡೆದಿದೆ. ಅದು ಚೈತನ್ಮವನ್ನು ಪ್ರಚೋದಿಸಿ, ಧರಿಸಿದವರು ಹಾಗೂ ನೋಡುಗರಿಬ್ಬರಲ್ಲೂ ಧ್ಯಾನದ ಸ್ಥಿತಿಯನ್ನು ಉಂಟು ಮಾಡುತ್ತ ದೆ. ಆದ್ದ ರಿಂದಲೇ ಭರತದಲ್ಲಿ ಆಧ್ಯಾತ್ಮ ಗುರುಗಳು ಕಾವಿಯನ್ನು ಧರಿಸುವುದು. ಕಾವಿಗೂ, ಹಿಂದುತ್ತಕ್ಕೂ ಯಾವುದೇ ಸಂಬಂಧವೂ ಇಲ್ಲ !
ಒಂದು ವಾತಂತೂ ಸ್ಪಷ್ಟ. ಈ ಎಲ್ಲಾ ಪೂರ್ವಾಚಾರಗಳಿಗೂ ಒಂದು ವೈಜ್ಞಾನಿಕ ತಳಹದಿ ಇದೆ. ಈ ಆಚರಣೆಗಳು, ಶತಶತಮಾನಗಳ ಅಸಂಖ್ಯಾತ ಋಷಿಮುನಿಗಳ ತಪಸ್ಸು, ಸಾಧನೆಗಳ ಸಾರಸಂಗ್ರಹ. ಕಾಲಕ್ರಮದಲ್ಲಿ ಜನ ಅದರ ನಿಜವಾದ ಅರ್ಥವನ್ನು ಮರೆತಿರುವುದೇ, ನಮ್ಮ ಪೂರ್ವಾಚಾರಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಲು ಕಾರಣವಾಗಿದೆ. ಪೂರ್ವಾಚಾರಗಳ ಕರಟವಷ್ಟೇ ಉಳಿದಿದೆ; ಸತ್ವ ಕಳೆದುಹೋಗಿದೆ.
ಮತ್ತೊಮ್ಮೆ ಯಾವುದೂ ಯಿರೂಢವಲ್ಲ !
(ಪೂರ್ವಾಚಾರದ ರಹಸ್ಯ ಬಯಲು
ಇಂದು ಕೆಲವೊಂದು ಬಣ್ಣ, ಶಬ್ದ, ಕ್ರಿಯೆಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿ ಮೆದುಳಿನ ಅಪೇಕ್ಷಿತ ಭಾಗವನ್ನು ಚುರುಕುಗೊಳಿಸಿ, ಅರಿವನ್ನು ವಿಸ್ತ ರಿಸುತ್ತ ದೆ ಎಂದು ವಿಜ್ಞಾನವೇ ಒಪ್ಪಿಕೊಂಡಿದೆ. ಅದರ ಹಿಂದಿರುವ ವಿಜ್ಞಾನದ ಅರಿವು ನಿವಂಗಿಲ್ಲ ವೆಂಬ ಕಾರಣಕ್ಕೆ ಪೂರ್ವಾ ಚಾರ ಗಳ ವಿಶೇಷತ್ವಗಳನ್ನು ತಿರಸ್ಕರಿಸುವುದೆಂದೆಂದರೆ, ಬ್ಯಾಕ್ಟೀರಿಯಾಗಳು ಕಾಣುವುದಿಲ್ಲ ವೆಂದು ಅವುಗಳು ಇಲ್ಲ ವೇ ಇಲ್ಲ ಎನ್ನು ವಂತೆಯೇ ಆಗುತ್ತ ದೆ. ಆದ್ದ ರಿಂದ ನಿಮಗಿಂದು ಅವು ಅಪ್ರಸು ತವೆನಿಸಿದರೂ, ಪೂರ್ವಾಚಾರಗಳ ನಿಜವಾದ ಸಾವುರ್ಧ್ಯವನ್ನು ಕಡೆಗಣಿಸಬೇಡಿ. ಸರಿಯಾದ ರೀತಿಯಲ್ಲಿ ಆಚರಿಸಿದರೆ, ಅನೂಹ್ಯವಾದ ಮಟ್ಟದಲ್ಲಿ ಅರಿವು ಹಾಗೂ ಬದಲಾವಣೆಗಳನ್ನು
ತರುವ ಆದ್ಬುತ ಸಾಮರ್ಥ್ಯವನ್ನು ಅವುಹೊಂದಿವೆ.
ಪ್ರಶ್ನಿ : ಹೌದು !
ಏಕೆ ? ಎಂದು ನೀವೀಗ ಯೋಚಿಸುತಿ ರಬಹುದು.
ನನ್ನ ದೇ ಅನುಭವದ ಆಧಾರದ ಮೇಲೆ ಮಾತನಾಡುವೆ ಎಂದು ಹೇಳಿದರೆ ನಿವುಗೆ ನಂಬುವುದಕ್ಕೆ ಕಷ್ಟವಾಗಬಹುದು.
ಏಕೆಂದರೆ ಪ್ರತಿಯೊಂದಕ್ಕೂ ವೈಜ್ಞಾನಿಕ ಪುರಾವೆಯನ್ನು ಬಯಸುವುದು ನಮ್ಮ ಮನಃಸ್ಥಿತಿಯಾಗಿ ಬಿಟ್ಟಿದೆ. ಐನ್ಸ್ಟೀನ್ ''ಬಾಹ್ಯಾಕಾಶ ವೇಳೆ'' ಅಥವಾ ಪರಿವಾಣ ಭೌತಶಾಸ್ತ್ರದ ಸಿದ್ದಾ ಂತಗಳನ್ನು ಎಂದೂ ನಾವದ ನಾವದ ನ್ನು ಎದುರುಗೊಂಡು ನೋಡದಿದ್ದ ರೂ (ಎಂದೂ ಎದುರುಗೊಳ್ಳುವುದೂ ಇಲ್ಲ ಬಿಡಿ) ಈ ಚಮತ್ಕಾರವನ್ನು ದೈನಂದಿನ ಜೀವನದಲ್ಲಿ ಸ್ಟ್ರೀಕರಿಸುವ ವ್ಯವಸ್ಥೆ ನಾವು ವಾಡಿದ್ದೇವೆ. ಆದರೂ, ಎಲ್ಲೋ ಪ್ರಯೋಗಾಲಯದಲ್ಲಿ ಪರೀಕ್ಷೆ ಗಳನ್ನು ಮಾಡಿ ಅವುಗಳನ್ನು ಸಮರ್ಥಿಸುವಂತಹ ಕೆಲವು ಅಂಕಿ ಅಂಶಗಳು ( ನಿಮಗೆ ಆರ್ಥವಾಗದಂಥವು) ಹೊರಬಂದಿವೆಯೆಂದು, ನೀವದನ್ನು ಬಲವಂತವಾಗಿ ಒಪ್ಪ ಲೇಬೇಕೆಂದು ಭಾವಿಸುತಿ ೕರಿ.
ವಾಸ ವವಾಗಿ ಈ ವಿಶ್ವದ ಮಹಾನ್ ಸತ್ಯವನ್ನು ವಿಜ್ಞಾನದಿಂದ ಸಾಬೀತು ಮಾಡಲಾಗದು. ಏಕೆಂದರೆ ಅದು ವಿಜ್ಞಾನಕ್ಕೂ ಅತೀತವಾದದ್ದು . ಐನ್ಸ್ಟೀನ್ ಮತ್ತು ಅತ್ಯಾ ಧುನಿಕ ಭೌತಶಾಸ್ತ್ರಜ್ಞ ರೂ ಅದನ್ನು ಒಪ್ಪಿಕೊಳ್ಳುತ್ತಾರೆ !
ಬಗ್ಗೆ ನಾನು ವೈಜ್ಞಾನಿಕ ವಿವರಣೆ ನೀಡುತ್ತೇನೆ.
ಅದನ್ನು ತಿಳಿದುಕೊಳ್ಳಲು ಮೊದಲಿಗೆ ನೀವು ಮಾನವನ ಮೆದುಳು ಕೆಲಸ ವಾಡುವ ಬಗೆಯನ್ನು ಅರ್ಥವಾಾಡಿಕೊಳ್ಳ ಬೇಕು.
ನವ್ಮ ಮೆದುಳು ಎಲ್ಲಾ ಚಟುವಟಿಕೆಗಳನ್ನೂ ಸೂಕ್ಷ್ಮ ವಿದ್ಯುತ್ ತರಂಗದ ರೂಪದಲ್ಲಿ ದಾಖಲಿಸಿಕೊಳ್ಳುತ್ತ ದೆ. ಆದಕ್ಕೆ ಯಾವುದಾದರೂ ವಾಹಿತಿ ಸಿಕ್ಕಾಗ ಅಥವಾ ಯಾವುದಾದರೂ ಕೆಲಸ ವಾಡಿದಾಗ ಅದು ಬೇರೆ ಬೇರೆ ಆವರ್ತದ ಅಥವಾ ಲಯದ ವಿದ್ಯುತ್ ತರಂಗಗಳನ್ನು ಉಂಟು ಮಾಡುತ್ತದೆ. ಅದನ್ನು ಮೆದುಳಿನ ತರಂಗಗಳು ಎನ್ನುತೆ ೕವೆ.
ಬೇರೆ ಬೇರೆ ಚಟುವಟಿಕೆಗಳಿಗೆ ಅನುಗುಣವಾಗಿ ಮೂಲಭೂತವಾಗಿ ನಾಲ್ಕು ರೀತಿಯ ಮೆದುಳಿನ ತರಂಗಗಳಿವೆ.
ಡೆಲ್ಟಾ ತರಂಗಗಳು (ಗಾಢವಾದ ನಿದ್ರೆಯ ಸಮಯದಲ್ಲಿ), ಆಲ್ಫಾ ತರಂಗಗಳು ( ಧ್ಯಾನದ ಸಮಯದಲ್ಲಿ), ತೀಟಾ ತರಂಗಗಳು ( ಗಾಢವಾದ ಭಾವೋದ್ರೇಕದ ಸಮಯದಲ್ಲಿ), ಬೀಟಾ ತರಂಗಗಳು (ಗಣಿತದ ಸಂಕೀರ್ಣ ಸ ವಂಸ್ಕೆಗಳನ್ನು ಬಿಡಿಸುವಾಗ ಅಥವಾ ವಿಶ್ಲೇ ಪ ಣಾತ್ಮ ಕ ಚಟುವಟಿಕೆ ಸಂದರ್ಭದಲ್ಲಿ ಮೆದುಳಿನ ಮುಂಭಾಗ ಪ್ರಜೋದಿತವಾದಾಗ) ಹುಟ್ಟಿದಂಥವು.
ಆಲ್ಟಾ ತರಂಗಗಳು ಧ್ಯಾನಕ್ಕೆ ಇತರರ ಮನಸ್ಸಿನ ಇಂಗಿತವನ್ನು ಅರಿಯುವ ವಿದ್ಯೆಗೆ ಸರಿಸಮಾನವಾದ ಶಾಂತಿ, ಪ್ರಶಾಂತ ಭಾವವನ್ನು ಹಾಗೂ ವಿಶ್ರಾಂತ ಏಕಾಗ್ರತೆಯನ್ನು ಉಂಟು ವಾಡುತ ವೆ. ಆದುದರಿಂದ ಧ್ಯಾನದ ಎಲ್ಲಾ ತಂತ್ರಗಳೂ, ಅರಿವಿದ್ದೋ ಅಥವಾ ಅರಿವಿಲ್ಲ ದೆಯೋ ಮೆದುಳಿನ ಆಲ್ಬಾ ತರಂಗಗಳನ್ನು ಉತ್ಪನ್ನ ವಾಡಲು ಸರಿಯಾದ ಸ್ಮಿತಿಯನ್ನು ಸೃಷ್ಟಿಸಲು
ಮತೊ ಮ್ಚೆ ಯಾವುದೂ ನಿಗೂಢವಲ್ಲ !
ಮತೊ ಮ್ಚೆ ಯಾವುದೂ ನಿಗೂಢವಲ್ಲ !
ಪ್ರಯತ್ನಿಸುತ್ತವೆ. ಆಲ್ಫಾ ತರಂಗಗಳ ಬಗ್ಗೆ ಸೋಜಿಗವೆಂದರೆ ಮೆದುಳಿಗೆ ಆಮ್ಲ ಜನಕದ ಪೂರೈಕೆ ಕಡಿಮೆಯಾದಾಗ ಮೆದುಳಿನಿಂದ ತರಂಗಗಳು ಹುಟ್ಟುತ ವೆ. ಸಾವಾನ್ಯವಾಗಿ ಆವ್ಹಾ ಜನಕದ ಪೂರೈಕೆ ಕಡಿವೆಂಯಾದಾಗ ಮೆದುಳಿನ ಚಟುವಟಿಕೆ ಕಡಿಮೆಯಾಗುತ ದೆ ಎಂದು ನಾವೆಂದುಕೊಳ್ಳುತೆ ೕವೆ. ಆದರೆ ವಾಸ ವವಾಗಿ ಆವ್ಲು ಜನಕ ಕಡಿಮೆ ಇರುವಾಗ ಮೆದುಳು ಮಿತಿಮೀರಿ ಕೆಲಸ ವಾಡುತ ದೆ. ಮೆದುಳಿಗೆ ರಕ ಪ್ರವಾಹ ಹೆಚ್ಚಾಗಿ ಒಂದು ರೀತಿಯ ವಿಶ್ರಾಂತ ಭಾವ ಮೂಡುತ ದೆ. ಅದೇ ಕಾಲಕ್ಕೆ ಮೆದುಳು 'ಸಡಿಲ' ವಾದ ಆಲ್ಪಾ ತರಂಗಗಳನ್ನು ಉತ್ಪಾ ದಿಸಲಾರಂಭಿಸುತ ದೆ.
ಮೆದುಳಿಗೆ ಆಮ್ಲ ಜನಕದ ಪೂರೈಕೆ ಪ್ರವಾಣ ಕಡಿಮೆಯಾಗುವುದು ಆಲ್ಟಾ ತರಂಗಗಳ ಉತ್ಪಾ ದನೆಯ ಒಂದು ಪ್ರಮುಖ ಲಕ್ಷ ಣ. ಇದು ಮೆದುಳಿನ ಮೇಲೆ ಯಾವುದೇ ರೀತಿಯಲ್ಲೂ ವ್ಯತಿರಿಕ್ ಪರಿಣಾವು ಬೀರದು.
ಇನ್ನು ಆಹಾರದ ವಿಚಾರಕ್ಕೆ ಬರೋಣ.
ವಾಂಸ ಸ್ವಭಾವದಲ್ಲಿ ಹೆಚ್ಚು ಆಮ್ಲ ಯುತವಾದದ್ದು . ಅದು ರಕ್ತ ದಲ್ಲಿ ಆಮ್ಲ ತೆಯನ್ನು ಹೆಚ್ಚಿಸುತ್ತ ದೆ. ಇದನ್ನು ಸರಿದೂಗಿಸಲು ಶ್ವಾಸಕೋಶಗಳು ಕಡಿಮೆ ಇಂಗಾಲಾಮ್ಲ ಹಾಗೂ ಹೆಚ್ಚಿನ ಆವ್ಲು ಜನಕವನ್ನು ತೆಗೆದುಕೊಳ್ಳುತ್ತ ದೆ. ಹಾಗಾಗಿ ಮೆದುಳಿಗೆ ತಲುಪುವ ರಕ್ಕ ದಲ್ಲೂ ಕಡಿಮೆ ಇಂಗಾಲಾವ್ಲು ಹಾಗೂ ಹೆಚ್ಚಿನ ಆವ್ಲು ಜನಕವಿರುತ ದೆ.
ಇದಕ್ಕೆ ವಿರುದ್ದ ವಾಗಿ, ತರಕಾರಿಗಳು ರಕ್ತ ದಲ್ಲಿ ನ ಆವ್ಲು ತೆಯನ್ನು ತಗ್ಗಿಸುತ್ತವೆ. ರಕ್ಕ ದಲ್ಲಿನ ಸವುತೋಲನವನ್ನು ( ಆವ್ಲು - ಆಲ್ಕಲಿ ಸ'ವಂತೋಲನ') ಕಾಯ್ದು ಕೊಳ್ಳಲು ಶ್ವಾಸ'ಕೋಶ ಗಳು ಹೆಚ್ಚಿನ ಇಂಗಾಲಾಮ್ಲ ವನ್ನು ತೆಗೆದುಕೊಳ್ಳುತ ವೆ. ಹಾಗಾಗಿ ಮೆದುಳಿಗೆ ತಲುಪುವ ರಕ ದಲ್ಲಿ ಆಮ್ಲ ಜನಕದ ಪ್ರವಾಣ ಕಡಿಮೆ ಇರುತ್ತ ದೆ.
''ಇದು ಆಲ್ಬಾ ತರಂಗಗಳನ್ನು ಉತ್ಪಾದಿಸಲು ಮೆದುಳಿಗೆ ಸಮರ್ಪಕವಾದ ಸ್ಥಿತಿಯನ್ನು ಉಂಟುಮಾಡುತ್ತ ದೆ. ತನ್ಮೂಲಕ ಧ್ಯಾನಕ್ಕೆ ನೆರವಾಗುತ್ತ ದೆ''.
ಪ್ರಾಚೀನ ಕಾಲದಿಂದಲೂ ಋಷಿವುನಿಗಳು ತಪಸ್ಸಿ ಗೆ ಅತ್ಯಂತ ಎತ್ತ ರವಾದ ಆವ್ಲು ಜನಕದ ಪ್ರವಾಣ ಕಡಿವೆಂ ಇರುವ ( ಹಿವಾಲಯದಂತಹ ) ಗಿರಿಶಿಖರಗಳನ್ನು ಆರಿಸಿಕೊಳ್ಳುತ್ತಿ ದ್ದು ದು ಇದೇ ಕಾರಣಕ್ಕೆ.
ಸಸ್ಕಾಹಾರದ ಹಿಂದಿರುವ ವಿಜ್ಞಾನದ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು . ನೀವು ಅದನ್ನು ತಿಳಿಯಬೇಕಾಗಿಲ್ಲ. ಒಮ್ಮೆ ಸಸ್ಯಾಹಾರ ಆರಂಭಿಸಿದರೆ ವ್ಯತ್ಯಾಸ ನಿಮಗೇ ಗೊತ್ತಾ ಗುತ್ತ ದೆ.
ನೀವು ನಿಯಮಿತವಾಗಿ ಧ್ಯಾನ ಮಾಡಲಾರಂಭಿಸಿದರೆ, ಕ್ರಮೇಣವಾಗಿ ನಿಮ್ಮ ಶರೀರ ಶುದ್ಧ ವಾಗಿ, ಧ್ಯಾನಕ್ಕೆ ಯೋಗ್ಯವಾಗುತ್ತದೆ. ಹೊಟ್ಟೆ ನೋವಾದಾಗ ಯಾವೆಲ್ಲ ಆಹಾರವನ್ನು ತ್ಯಜಿಸಬೇಕೆಂದು ನಿಮಗೇ ಗೊತ್ತಾ ಗುವಂತೆ, ಆಗ, ಸರಿಯಾಗಿ ಧ್ಯಾನ ಮಾಡಲು ಅನಾನುಕೂಲವಾದ ಆಹಾರಗಳನ್ನೆ ಲ್ಲ ನೀವಾಗಿಯೇ ಬಿಟ್ಟು ಬಿಡುತಿ ೕರಿ.
ನೀವು ಧ್ಯಾನ ಮಾಡುವುದಾದರೂ ಸರಿಯೆ. ಆದರೆ ಸಸ್ಯಾಹಾರವನ್ನು ನಿಮ್ಮ ಮೇಲೆ ಬಲವಂತವಾಗಿ ಹೇರಿಕೊಳ್ಳ ಬೇಡಿ.
ಹಾಗೆ ಮಾಡಿದರೆ ಹತ್ತಿ ಕ್ಕಿದ ಆಸೆಗಳು ಪ್ರಬಲವಾಗಿ, ಅದರ ಪ್ರಭಾವದಿಂದ ಪಾರಾಗುವುದು ನಿವುಗೆ ಕಷ್ಟವಾಗುತ ದೆ.
ಹೆಚ್ಚಿನ ಪ್ರಯಾಸವಿಲ್ಲ ದೆ ಮಾಂಸವನ್ನು ಬಿಡುವುದಕ್ಕಾದರೆ ಬಿಡಿ.
ಇಲ್ಲ ದಿದ್ದ ರೆ ಯಾವುದೇ ರೀತಿಯ ಅಪರಾಧಿ ಪ್ರಜ್ಞೆ ಇಲ್ಲ ದೆ ಅದನ್ನೇ ವುಂದುವರಿಸಿ.
ಮತೊ ಮ್ಲೆ ಯಾವುದೂ ನಿಗೂಢವಲ್ಲ !
''ಆ ಬಗ್ಗೆ ತಪ್ಪಿತಸ್ಥ ಮನೋಭಾವ ಖಂಡಿತಾ ಬೇಡ ''! ಸಾಹಿಕಾದ ಅಂತಿಮವಾಗಿ ಅಪರಾಧ ಪ್ರಜ್ಞೆ, ನಿಮ್ಮ ಲ್ಲಿನ ಶಕ್ಕಿಗೆ ಹೆಚ್ಚು ತಡೆಗಳನ್ನು ಉಂಟುಮಾಡಬಹುದು. ಇದು ಮಾಂಸಕ್ಕಿ ಂತಲೂ ಹೆಚ್ಚಿನ ಹಾನಿಯನ್ನು ಂಟು ವಾಡಬಹುದು !
ನಿಮ್ಮ ಶರೀರ ಸಜ್ಜಾ ದಾಗ ತಾನಾಗಿಯೋ ಅದು ವಾಂಸಾಹಾರದ ಅಭ್ಯಾಸವನ್ನು ತೊರೆಯುತ್ತದೆ.
ಪ್ರಶ್ನೆ : ಉಪವಾಸ ನಿಜಕ್ಕೂ ಆರೋಗ್ಯಕ್ಕೆ ಪ್ರಯೋಜನಕಾರಿಯೇ ? ಹೌದು.
ಸರಿಯಾದ ರೀತಿಯಲ್ಲಿ ಮಾಡಿದರೆ ಉಪವಾಸ ನಿಜಕ್ಕೂ ಪ್ರಯೋಜನಕಾರಿ. ನಮ್ಮ ತಿನ್ನುವ ಅಭ್ಯಾಸ ದಿನದಿಂದ ದಿನಕ್ಕೆ ಹದಗೆಡುತ್ತಿ ರುವರಿಂದ ಇಂದಿನ ದಿನಗಳಲ್ಲಿ ಉಪವಾಸ ಮಾಡುವುದು ಹೆಚ್ಚು ಹೆಚ್ಚು ಮುಖ್ಯವಾಗುತ್ತಿ ದೆ.
ಧಾರ್ಮಿಕ ಉದ್ದೇಶಕ್ಕಾಗಿ ವರಾತ,ವೇ ಉಪ'ವಾಸ ವರಾಡುವುದು ಎಂದುಕೊಳ್ಳ ಬೇಡಿ. ಇಂಥಹ ಎಲ್ಲಾ ಸಂಪ್ರದಾಯಗಳ ಹಿಂದೆಯೂ ವೈಜ್ಞಾ ನಿಕ ಕಾರಣಗಳು ಇದ್ದೆ ೕ ಇರುತ ವೆ.
ಸಂಸ್ಕೃತದಲ್ಲಿ ನಾವು ''ಅನ್ನ ಬ್ರಹ್ಮ'', ಅನ್ನ ವೇ ದೇವರು ಎನ್ನು ತ್ತೇವೆ. ಆಹಾರ, ನಮ್ಮ ಪ್ರಾಣಗಳನ್ನು ಉಳಿಸುವ ಶಕ್ತಿ. ಊಟ ಮಾಡುವುದೂ ಒಂದು ಪೂಜೆಯಂತಿರಬೇಕು.
ಆದರೆ ಸಾವರಾನ್ಯವಾಗಿ ನಾವು ನಮ್ಮ ಹೊಟ್ಟೆಯನ್ನು ಹೇಗೆ ನೋಡಿಕೊಳ್ಳುತ್ತೇವೆ ? ನಾವು ಸಿಕ್ಕಿದ್ದ ನ್ನೆ ಲ್ಲಾ ಅದಕ್ಕೆ ತುಂಬುತ್ತಿ ರುತ್ತೇವೆ! ಬೇರೆ ಯಾವ ಪ್ರಾಣಿಯೂ 2 - 3 ವಿಧಕ್ಕಿ ಂತ ಹೆಚ್ಚಿನ ಆಹಾರವನ್ನು ತಿನ್ನು ವುದಿಲ್ಲ. ನಮ್ಮ ಸಾಕುಪ್ರಾಣಿಗಳನ್ನು ಬಿಟ್ಟರೆ ಉಳಿದೆಲ್ಲಾ ಪ್ರಾಣಿಗಳು ಜೀವವಾನ ಪರ್ಯಂತ ಒಂದೇ ಆಹಾರವನ್ನು ತಿನ್ನುತ್ತ ವೆ. ಸಿಂಹ ಮಾಂಸವನ್ನ ಷ್ಟೇ ತಿಂದರೆ, ಜಿಂಕೆ ಹುಲ್ಲ ನ್ನ ಷ್ಟೇ ತಿನ್ನುತ್ತದೆ. ಅವಕ್ಕೆ ಬೇಕಾದ ಪೌಷ್ಟಿಕಾಂಶಗಳೆಲ್ಲಾ ಅದರಿಂದಲೇ ಲಭ್ಯವಾಗುತ್ತದೆ.
ಅಷ್ಟೇ ಅಲ್ಲ, ಬೇರೆ ಎಲ್ಲಾ ಪ್ರಾಣಿಗಳೂ ಆ ಸಮಯದಲ್ಲಿ ಅಗತ್ಯ ವಾದದ್ದ ನ್ನ ಷ್ಟೇ ತಿನ್ನು ತ್ತ ವೆ. ಪ್ರಾಣಿಪ್ರ ಪಂಚದಲ್ಲಿ ದುರಾಸೆ ಎಂಬ ಮಾತೇ ಇಲ್ಲ ! ಮಕ್ಕಳನ್ನೇ ನೋಡಿ, ನೀವೆಷ್ಟೇ ಬಲವಂತ ವಾಡಿದರೂ ಅವು ಅಗತ್ಯ ಕ್ಕಿಂತ ಹೆಚ್ಚಿಗೆ ಒಂದೇ ಒಂದು ಹನಿ ಹಾಲನ್ನು ಕುಡಿಯುವುದಿಲ್ಲ ! ಆದರೆ ನಾವು ಮಾತ್ರ ನಮ್ಮ ಹೊಟ್ಟೆ ನೀಡುವ ಎಚ್ಚ ರಿಕೆಯ ಸಂಕೇತಗಳಿಗೆ ಕಿವುಡಾಗಿ ಹೊಗಿದ್ದೇವೆ. ಸಿಕ್ಕಿದ್ದ ನ್ನೆಲ್ಲಾ ಹೊಟ್ಟೆ ಗೆ ತುಂಬುವುದಷ್ಟೇ ಅಲ್ಲ ದೆ, ಅಗತ್ಯಕ್ಕಿ ಂತ ಹೆಚ್ಚಿಗೆ ತಿನ್ನುತ್ತೇವೆ. ನಾವು ನಮ್ಮ ಹೊಟ್ಟೆಯನ್ನು ಕಸದ ತೊಟ್ಟಿಯಂತೆ ನೋಡಿಕೊಳ್ಳುತೆ ೕವೆ !
'' ಆಹಾರದ ಉದ್ದೇಶ ಏನು ?'' – ನಮಗೆ ಶಕ್ತಿ ನೀಡುವುದು.
ಆದರೆ ಊಟವಾದ ನಂತರ ನವುಗೆ ಶಕ್ತಿ ಬಂದಂತೆ ಅನಿಸುತ್ತ ದೆಯೇ ?
ಇಲ್ಲ ! ಸಾಮಾನ್ಯವಾಗಿ ನಾವೆಲ್ಲಾ ಊಟವಾದ ನಂತರ ಒಂದು ಸಣ್ಣ ನಿದ್ದೆ ತೆಗೆಯಲು ಇಷ್ಟ ಪಡುತ್ತೇವೆ ! ಊಟವಾದ ನಂತರ ನಿದ್ದೆ ಬರುತ್ತದೆ ಎಂದರೆ ಸೂರ್ಯೋದಯವಾದ ಮೇಲೆ ಕತ್ತ ಲಾದಂತೆಯೇ ಸರಿ ! ಇದು ಸಂಪೂರ್ಣ ಅಸ್ಕಾ ಭಾವಿಕ.
''ನಾವೇನು ತಪ್ಪು ಮಾಡುತ್ತಿ ದ್ದೇವೆ ?''
ನಮ್ಮ ಹೊಟ್ಟೆಯನ್ನು ಆಹಾರದಿಂದ ಉಸಿರುಗಟ್ಟಿಸುತ್ತಿದ್ದೆ ೕವೆ !
ಆಹಾರದಿಂದ ಸಿಗುವ ಶಕ್ತಿ ಗಿಂತ, ಅದರ ಪಚನಕ್ಕೆ ಉಪಯೋಗಿಸುವ ಶಕ್ತಿಯೇ ಹೆಚ್ಚಾಗುತ್ತಿ ದೆ. ಆದ್ದ ರಿಂದ ವಾಸ್ತ ವವಾಗಿ ಊಟವಾದ ಮೇಲೆ ನಾವು ಶಕ್ತಿ ಕುಂದಿದವರಂತಾಗುತ್ತೇವೆ !
ನಮ್ಮ ಶರೀರದಲ್ಲಿ ನ ಪಚನ ಶಕ್ಕಿಯನ್ನು ''ಜಠರಾಗ್ನಿ – ಮೂಲಾಧಾರ ಅಗ್ನಿ'' ಎನ್ನು ತೆ ೕವೆ.
ಪಂಚಭೂತಗಳಲ್ಲಿ ಅಗ್ನಿ, ಪದಾರ್ಥ ಮತ್ತು ಶಕ್ತಿ ಯನ್ನು ಒಂದುಗೂಡಿಸುವ ಅಂಶವಾಗಿರುತ್ತದೆ. ಅಗ್ನಿ, ಪದಾರ್ಥವನ್ನು ಶಕ್ತಿ ಯಾಗಿ ಪರಿವರ್ತಿಸುತ್ತ ದೆ.
ಸಾವಾನ್ಯ ದಿನಗಳಲ್ಲಿ ನಾವು ಅತಿಯಾದ ಆಹಾರ ಸೇವನೆಯಿಂಂದ ಹೊಟ್ಟೆ ಭಾರ ಮಾಡಿಕೊಂಡಾಗ, ಜಠರಾಗ್ನಿಯ ಎಲ್ಲಾ ಶಕ್ತಿ ಯೂ ಅದನ್ನು ಪಚನ ಮಾಡಿ, ಶರೀರವನ್ನು ಶುದ್ಧ ಮಾಡುವುದರಲ್ಲೇ ವ್ಯಯವಾಗಿ ಹೋಗುತ್ತ ದೆ. ''ನಿರ್ವಹಣಾ ಕೆಲಸ' ದಲ್ಲ ಷ್ಟೇ ಅದು ವುಗ್ನವಾಗಿ ಹೋಗುತ್ತದೆ. ಇತರ ಪ್ರವುಖ ಕೆಲಸಗಳನ್ನು ವಾಡಲು ನಾವು ಜಠರಾಗ್ನಿ ಗೆ ಅವಕಾಶವನ್ನೇ ನೀಡುವುದಿಲ್ಲ.
ಜಠರಾಗ್ನಿ ಒಂದು ಮಹಾನ್ ಶುದ್ಧಿ ೕಕರಣ ಶಕ್ತಿ
ಉಪವಾಸ ಮಾಡಿದರೆ, ಜಠರಾಗ್ನಿ ನಮ್ಮ ಶರೀರದ ಹೆಚ್ಚುವರಿ ಕೊಬ್ಬನ್ನು ಕರಗಿಸುವುದ ಷ್ಟೇ ಅಲ್ಲ ದೆ, ಶರೀರದಲ್ಲಿ ನಾವು ಕ್ರೋಢೀಕರಿಸಿಕೊಂಡ ನಕಾರಾತ್ಮ ಕ ಶಕ್ತಿ ಯನ್ನು ಶುದ್ಧಿ ೕಕರಿಸುತ್ತ ದೆ.
ಕಳಪೆ ಆಹಾರಾಭ್ಯಾಸಗಳು ನಮ್ಮ ಭೌತಿಕ ಶರೀರದಲ್ಲಿ ಕೊಬ್ಬು ಸೇರಲು ಕಾರಣವಾದರೆ, ಹತ್ತಿ ಕ್ರಿದ ಭಾವೋದ್ರೇಕಗಳು ನಮ್ಮ ಶಕ್ಕಿ ಶರೀರದ ಮೇಲೆ ಒಂದು ಪದರವನ್ನು ಸೃಷ್ಟಿಸುತ ವೆ. ವರ್ಷಗಳು ಉರುಳಿದಂತೆ, ಕೊಲೆಸ್ಟ್ರಾಲ್ ರಕ್ತ ನಾಳಗಳಲ್ಲಿ ಅಡಚಣೆ ಉಂಟುಮಾಡಿ ಹೃದಯಕ್ಕೆ ರಕ್ಕ ಪೂರೈಕೆಯನ್ನು
ಅಡಚಣೆ ಮಾಡುವಂತೆ, ''ಶಕ್ಕಿಯ ತಡೆ'' ಶರೀರದಾದ್ಯಂತ ಶಕ್ತಿಯ ಸರಾಗ ಹರಿಯುವಿಕೆಗೆ ಆಡಚಣೆ ಉಂಟುಮಾಡುತ್ತದೆ.
ಹೊಟ್ಟೆಗೆ ವಿಶ್ರಾಂತಿ ನೀಡಿದ ದಿನಗಳಲ್ಲಿ, ಈ ಶಕ್ತಿ ಯ ತಡೆಗಳನ್ನು ನಿವಾರಿಸಿ, ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿ ಯಾಗಿ ಪರಿವರ್ತಿಸಲು ನವುಗೆ ಜಠರಾಗ್ನಿ ದೊರೆಯುತ್ತದೆ.
ಆದ್ದರಿಂದಲೇ ನೀವು ಉಪವಾಸ ವಾಡಿದ ದಿನ ಆಯಾಸಗೊಳ್ಳದೆ, ಹೆಚ್ಚು ಹಗುರವಾಗಿಯೂ, ಶಕ್ಕಿ ವಂತರಾಗಿಯೂ ಇರುತ್ತೀರಿ. ನೀವೇ ಇದನ್ನು ಒಮ್ಬೆ ಪ್ರಯತ್ನಿಸಿ ನೋಡಿ. ಉಪವಾಸದ ದಿನದಂದು ಉಪಶವಾನ ಹಾಗೂ ಧ್ಯಾನ ವಾಡುವುದು ಇನ್ನೂ ಹೆಚ್ಚಿನ ಪರಿಣಾವುವನ್ನು ಉಂಟು ವಾಡುತ್ತ ದೆ. ನಿಮಗೇನಾದರೂ ಮಧುಮೇಹ, ಆವ್ಲು ತೆ ಇದ್ದ ಲ್ಲಿ, ಉಪವಾಸ ಮಾಡುವ ಮುನ್ನ ಒಮ್ಜೆ ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆ ಯದು. ನೀವು ಎಂದು ಬೇಕಾದರೂ ಉಪವಾಸ ಮಾಡಬಹುದು. ಕೆಲವು ದಿನಗಳಂದು ಉಪವಾಸ ಮಾಡುವುದು ಒಂದು ಸಾಮಾಜಿಕ ಸಂಪ್ರದಾಯ. ಒಂದು ನಿರ್ದಿಷ್ಟ ದಿನವನ್ನು ಉಪವಾಸಕ್ಕೆ ಇಟ್ಟು ಕೊಂಡರೆ (ಪ್ರತಿ ಶುಕ್ರವಾರ / ಪ್ರತಿ ಹುಣ್ಣಿ ಮೆ ದಿನದಂದು) ನಿಯಮಿತವಾಗಿ ಮಾಡಲು ಅನುಕೂಲವಾಗುತ್ತ ದೆ.
ಕೊನೆಯ ಪಕ್ಷ 15 ದಿನಕ್ಕೆ ಒಮ್ಮೆ ಯಾದರೂ ಉಪವಾಸ ಮಾಡುವುದು ಶರೀರ ಶುದ್ದಿ ಗೆ ಅತ್ಯುತ್ತ ಮ ವಾರ್ಗ. ಸಂಪೂರ್ಣ ಉಪವಾಸ ( ನೀರನ್ನು ಮಾತ್ರ ಕುಡಿಯಬಹುದು) ಅತ್ಯುತ್ತವು. ನಿಮಗೆ ಆಗದಿದ್ದ ಲ್ಲಿ ಹಣ್ಣಿ ನ ರಸ ಅಥವಾ ಫಲಾಹಾರ ತೆಗೆದುಕೊಳ್ಳಬಹುದು.
ಅದು ಹೇಳುವಷ್ಟೇನು ಕಷ್ಟವಲ್ಲ ! ತೀವ್ರ ಹಸಿವಾದ ಮೊದಲು ಕೆಲವು ಗಂಟೆಗಳ ನಂತರ ಹಸಿವು ತಾನೇ ತಾನಾಗಿ ನಾಶವಾಗಿ ಹೋಗುತ್ತದೆ.
ಚಿಂತಿಸಬೇಡಿ, ನಿಮಗೇನೂ ಆಗುವುದಿಲ್ಲ - ನೀವು ಖಂಡಿತಾ ಸಾಯುವುದಿಲ್ಲ ! ಒಬ್ಬ ಆರೋಗ್ಯವಂತ ಮನುಷ್ಯ 90 ದಿನಗಳ ಕಾಲ ಬರೀ ನೀರಿನಿಂದಲೇ ಇರಬಲ್ಲ ಎಂಬುದು ನಿಮಗೆ ಗೊತ್ತೇ ? ನಮ್ಮ ಶರೀರದಲ್ಲಿ 90 ದಿನಗಳಿಗೆ ಸಾಕಾಗುವಷ್ಟು ಶಕ್ತಿಯ ನಿಕ್ಷೇಪವಿರುತ ದೆ. ನಿಮ್ಮ ಹೊಟ್ಟೆಗೆ 24 ತಾಸುಗಳ
ವಿರಾಮ ನೀಡಿ ಎಂದಷ್ಟೇ ನಾನು ನಿಮ್ಮ ನ್ನು ಕೇಳುತ್ತಿ ರುವುದು.
ಬೀಡ, ನಿಮಗೆ ಧ್ಯವಾದರೆಳು | ಜಾಂ ಿ ಮಾಡಿ ( ಥ್ಯಾಂಕ್ಯೂ ಬೇಡ !)
(ಇದನ್ನು ಹೇಳಬೇಡಿ – ಅನುಭವಿಸಿ)
ನಿಮ್ಮ ಜೀವನದುದ್ದ ಕ್ಕೂ ನೀವು '' ಥ್ಯಾಂಕ್ಯೂ'' ಎಂಬ ಪದಗಳನ್ನು ಬಳಸುತ್ತ ಲೇ ಇರುತ್ತೀರಿ.
ಬಾಲ್ಕ ದಿಂದಲೇ ನಿಮಗೆ ಹಾಗೆ ಹೇಳುವುದನ್ನು ಕಲಿಸಲಾಗುತ್ತಿದೆ. ನಾವು ವಯಸ್ಕರಾಗುವ ಹೊತಿ ಗೆ ಅದು ನಮ್ಮ ಜೀವನದ ಭಾಗವೇ ಆಗಿಬಿಟ್ಟಿರುತ್ತ ದೆ. ನಾವು ಯಾಂತ್ರಿಕವಾಗಿ, ವ್ಯವಹಾರವೋ ಎಂಬಂತೆ ಅದನ್ನು ಬಳಸುತ್ತೇವೆ.
'ಥ್ಯಾಂಕ್ ಯೂ'' ಎಂಬ ಪದ ನಿಜವಾಗಲೂ ತಾನು ಒಯ್ಯಲೇ ಬೇಕಾದ ಅರ್ಥವನ್ನು ಕಳೆದುಕೊಳ್ಳುತ್ತಿ ದೆ – ಕೃತಜ್ಞ ತಾಭಾವ.
ವಾಸ ವವಾಗಿ ನಾವು ಜೀವನಪೂರ್ತಿ ತದ್ವಿ ರುದ್ಧ ವಾದ ಭಾವವನ್ನು ಅಳವಡಿಸಿಕೊಂಡಿರುತ್ತೆ ೕವೆ. ಅದೇ ''ನಿರೀಕ್ಷೆ ''.
ನಮ್ಮ ಬಾಂಧವ್ಯದಲ್ಲಿ ನಾವು ''ಪ್ರೀತಿಗೆ'' ಆಗ್ರಹಿಸುತ್ತೇವೆ. ಸಮಾಜದಲ್ಲಿ ''ಗವುನಕ್ಕೆ'' ಆಗ್ರಹಿಸುತ್ತೇವೆ. ನಮ್ಮ ಕಾರ್ಯ ವೈಖರಿಯಲ್ಲೇ ನಾವು ವುತ ಷ್ಟು, ಮಗದಷ್ಟು ಸುಧಾರಣೆಯನ್ನು ನಮ್ಮಿ ಂದ ನಿರೀಕ್ಷಿ ಸುತ್ತೇವೆ ಮತ್ತು ದೇವರಿಂದ ಬೇರಾರೂ ನೀಡಲಾಗದ ಪ್ರತಿಯೊಂದನ್ನು ನಾವು ನಿರೀಕ್ಷಿಸುತ್ತೇವೆ! ನಮಗೆ ಈಗಾಗಲೇ ಇರುವುದರ ಬಗ್ಗೆ ಕೃತಜ್ಞ ತೆ ಸೂಚಿಸದೆ ನಾವು ಕೇಳುತ ಲೇ, ಆಗ್ರಹಿಸುತ ಲೇ ಹೋಗುತ್ತೇವೆ.
ಕೃತಜ್ಞ ತೆ ಎನ್ನು ವುದು ನಿಮ್ಮ ಮೇಲೆ ಹೇರಲಾದ ಏನೋ ಒಂದು ರೀತಿಯ ನೀತಿಯಲ್ಲ. ಅದು ನಿಮ್ಮ ಸಂತೋಷಕ್ಕಾಗಿಯೇ ಇರುವ ಮೂಲ ಸಿದ್ಧಾಂತ !
ನಿಮ್ಮ ಆಸೆಗಳು ಹೆಚ್ಚಾಗುತ್ತಿದ್ದ ಹಾಗೆಲ್ಲಾ ನೀವು ಬಾಹ್ಯ ಘಟನೆಗಳ ನಿಯಂತ್ರಣಕ್ಕೆ ಒಳಪಡುತ್ತೀರಿ. ನೀವು ಕೃತಜ್ಞ ತೆಯಿಂದ ಬದುಕಿದಾಗ ಯಾರೂ, ಯಾವುದೂ ನಿಮ್ಮ ಸಂತೋಷಕ್ಕೆ ಚ್ಯುತಿ ಉಂಟುಮಾಡಲಾಗದು.
ನೀವು ನಿರೀಕ್ಷೆಯಲ್ಲಿ ದ್ದಾ ಗ, ನಿರೀಕ್ಷೆ ಗೂ, ಅದರ ಈಡೇರಿಕೆಗೂ ನಡುವೆ ಅಂತರವಿದ್ದೇ ಇರುತ ದೆ. ಒಂದು ಆಸೆ ಈಡೇರಿದರೆ, ಇತರ ಹತು ಆಸೆಗಳು ತಲೆ ಎತು ತ ವೆ.
ಪ್ರತಿಯೊಬ್ಬರ ಜೀವನದಲ್ಲೂ ಕೆಲವೊಂದು ಏರುಪೇರುಗಳು ಇದ್ದೇ ಇರುತ ವೆ. ಈಡೇರದ ಕೆಲವು ಆಸೆಗಳು ಯಾವಾಗಲೂ ಇದ್ದೆ ೕ ಇರುತ ವೆ. ಅದು ಸ್ನಾ ಭಾವಿಕ. ಅದು ಲೋಟ ಅರ್ಧ 'ತುಂಬಿದೆಯೋ ಅಥ'ವಾ ಅರ್ಧ ಖಾಲಿಯಾಗಿದೆಯೇ ಎಂಬ ಮಾತಿನಷ್ಟೇ ಸರಳ ಪ್ರಶ್ನೆ ಇದು !
ಎಲ್ಲಿ ಯಾವರೆಗೆ ನೀವು ನಿಮ್ಮ ಲ್ಲಿ ಇಲ್ಲ ದಿರುವುದರ ಬಗ್ಗೆ ಗವನನ ಕೇಂದ್ರೀಕರಿಸುತಿ ೕರೋ ಅಲ್ಲಿ ಯವರೆಗೆ ನಿಮ್ಮ ಜೀವನದಲ್ಲಿ ಏನೋ ಒಂದು ರೀತಿಯ ಶೂನ್ಯವಿರುತ್ತದೆ. ''ನನಗೆ ಬೇಕು….'' ಎಂಬ ಪದಗಳು ಕಪ್ಪು ರಂಧ್ರದಂತೆ. ಈಗಾಗಲೇ ನಿಮ್ಮ ಜೀವನದಲ್ಲಿ ಇರುವುದನ್ನೆ ಲ್ಲಾ ಅದು ನುಂಗಿ, ಒಂದು ರೀತಿಯ ಖಾಲಿ ಖಾಲಿ ಎಂಬಂಥ ಭಾವವನ್ನು ನಿಮ್ಮಲ್ಲಿ ಮಾಡುತ್ತ ದೆ.
ಒಮ್ಚೆ ಒಬ್ಬಾತ ರವುಣ ಮಹರ್ಷಿಗಳ ಬಳಿಗೆ ಬಂದು
" ಭಗವಾನ್, ನನಗೆ ಶಾಂತಿ ಬೇಕು'' ಎಂದು ಕೇಳಿದ.
ನಿನ್ನ ದೇ ಹೇಳಿಕೆಯಲ್ಲಿ ರುವ "ನನಗೆ', ''ಬೇಕು'' ಎಂಬ ಪದಗಳನ್ನು ತೆಗೆದು ಹಾಕು. ಆಗ ಉಳಿಯುವುದೇ ಶಾಂತಿ! ಎಂದು ರಮಣರು ಉತ್ತ ರಿಸಿದರು. ಅಹಂಕಾರವನ್ನು ತೊರೆಯಿರಿ. ನಿರೀಕ್ಷೆಯನ್ನೂ ತೊರೆಯಿರಿ. ಶಾಂತಿ ನಿಮ್ಮಲ್ಲಿ ಯೇ ಇದೆ.
ಬೇಡ, ನಿಮಗೆ ಧನ್ಯವಾದಗಳು ! (
ನೀವು ಶಿವ ಮತ್ತು ಬ್ರಹ್ಮಕಪಾಲದ ಕಥೆಯನ್ನು ಕೇಳಿರಬೇಕಲ್ಲಾ. ಆ ಬ್ರಹ್ಮ ಕಪಾಲ ನಮ್ಮೆಲ್ಲ ರಲ್ಲೂ ಇದೆ. ಅದು ನಮ್ಮ ಅಹಂಕಾರವಲ್ಲ ದೆ ಬೇರೇನಲ್ಲ.
ಅಹಂಕಾರ ಹೇಗೆಂದರೆ, ಅದು ಎಲ್ಲ ವನ್ನೂ ನುಂಗಿಬಿಡುತ್ತಿದೆ ! ನಿಮ್ಮ ಜೀವನದಲ್ಲಿ ನಿಮಗೆ ಈಗಲೇ ಬೇಕಾದ ವಸ್ತು ಗಳ ಬಗ್ಗೆ ಯೋಚಿಸಿ, ಪಟ್ಟಿ ವರಾಡಿ.
ಈಗ, ನಿಮ್ಮ ಲ್ಲಿ ಈಗಾಗಲೇ ಇರುವ ವಸ್ತು ಗಳ ಪಟ್ಟಿ ಮಾಡಿ. ಯಾವ ಪಟ್ಟಿ ನಿಮಗೆ ಸಂತೋಷ ತರುತ್ತದೆ ? ಯಾವ ಪಟ್ಟಿ ನಿಮಗೆ ಬೇಸರ ಉಂಟುಮಾಡುತ್ತದೆ ?
ಉತ್ತರ ಸುಸ್ಪ ಷ್ಟವಾಗಿದೆ.
ಆದ್ದರಿಂದ ಯಾವ ಪಟ್ಟಿಯತ್ತ ನೀವು ಗಮನ ಕೇಂದ್ರೀಕರಿಸಬೇಕು ? ತನ್ನ ಸಂತೋಷವನ್ನು ಕಾಪಾಡಿಕೊಳ್ಳ ಬೇಕೆಂಬುದು ಪ್ರತಿಯೊಂದು ಪ್ರಾಣಿಗೂ ಗೊತು ! ಹಾಗಿರುವಾಗ ನಮಗೇಕೆ ಬೇಡ್?
ನಿಮ್ಮ ಜೀವನ, ಇಲ್ಲ ದಿರುವುದಕ್ಕೆ ಆಗ್ರಹಿಸುತ್ತ ಲೇ ಇರಬೇಕೋ ? ಇಲ್ಲ, ಇರುವುದರಲ್ಲೇ ತೃಪ್ತಿ ಯಿಂದಿರಬೇಕೋ, ಎಂಬುದು ನಿಮಗೇ ಬಿಟ್ಟ ವಿಷಯ.
ಪ್ರಪಂಚದಲ್ಲಿ ವುದು ಎರಡೇ ರೀತಿಯ ಧರ್ಮ. ಒಂದು ಪ್ರಾರ್ಥನೆಯನ್ನು ಆಧರಿಸಿದ್ದು . ಮತ್ತೊ ಂದು ಕೃತಜ್ಞ ತೆಯನ್ನು ಆಧರಿಸಿದ್ದು
ಪ್ರಾರ್ಥಿಸುವ ಧರ್ಮವನ್ನು ಜನಸಮುದಾಯ ಅನುಸರಿಸಬಹುದು. ಆದರೆ ಕೃತಜ್ಞ ತೆಯ ಧರ್ಮವನ್ನು ಅನುಸರಿಸುವುದು ಆಯ್ದ ಕೆಲಮಂದಿಗಷ್ಟೇ ಸಾಧ್ಯ ಪ್ರಾರ್ಥನೆಯಲ್ಲಿ ಯಾಚನೆ, ನಿರೀಕ್ಷೆ ಇರುತ್ತ ದೆ. ಕೃತಜ್ಞ,ತೆಯಿಂದ ಆಧ್ಯಾತ್ಮಿಕತೆ ಉಂಟಾಗುತ್ತದೆ.
ಇದೇ ಸೂಫಿ ಪಂಥದ, ಹಸೀದಿ ಪಂಥದ ಹಿಂದೆ ಇರುವ ಸಿದ್ದಾಂತ. ಕೃತಜ್ಞ ತೆಯಲ್ಲಿ ಬದುಕುವುದು ಒಂದು ಕಲೆ. ಈ ರೀತಿಯಾಗಿ ಬದುಕುವುದರಿಂದ ಪ್ರತಿಯೊಂದೂ ಪವಿತ್ರವಾಗುತ ದೆ. ದೇವರಿಗೆ ಕೃತಜ್ಞ ತೆ ಸೂಚಿಸಲು ಸೂಫಿಗಳು ಮತ್ತು ಭಾವುಲರು ಹಾಡಿ ಕುಣಿಯುತಾ ರೆ. ಹಾಡುವುದು, ಕುಣಿಯುವುದು ಅವರ ಪ್ರಾರ್ಥನೆಯ ವಿಧಾನ.
ಕೃತಜ್ಞ ತೆ ಸೂಚಿಸುವುದೆಂದರೆ ಗಂಟೆ ಗಟ್ಟಲೆ ''ಪೂಜೆ'' ವಾಡುವುದು ಎಂದರ್ಥವಲ್ಲ . ಸಂತೋಷವಾಗಿದ್ದು , ಜೀವನದ ಕೊಡುಗೆಯ ಬಗ್ಗೆ ಅರಿತಿದ್ದ ರೆ ಅಷ್ಟೇ ಸಾಕು.
ಕೃತಜ್ಞ ತೆ ಸೂಚಿಸುವುದು ನಮಗೆ ಎಷ್ಟರ ಮಟ್ಟಿಗೆ ಕಂದಾಚಾರವಾಗಿ ಬಿಟ್ಟಿದೆ, ಕರ್ತವ್ಯವಾಗಿ ಬಿಟ್ಟಿದೆ ಎಂದರೆ ನಾವು ನಿಜವಾದ ಕೃತಜ್ಞ ತೆಯ ಭಾವ ಹೇಗಿರುತ್ತ ದೆ ಎಂಬುದನ್ನು ಮರೆತು ಬಿಟ್ಟಿದ್ದೇವೆ.
ನಿಮ್ಮ ಜೀವನದುದ್ದ ಕ್ರೂ ನಿಮಗೆ ತಂದೆ-ತಾಯಿಗಳಿಗೆ , ಉಪಾಧ್ಯಾಯರಿಗೆ, ಸ್ವೇಹಿತರಿಗೆ ಹಾಗೂ ಅಪರಿಚಿತರಿಗೂ ಕೂಡ ಕೃತಜ್ಞ ರಾಗಿರಲು ಕಲಿಸಲಾಗುತ್ತ ದೆ. ಇದೊಂದು ವ್ಯವಸ್ಥೆ ಅಷ್ಟೇ ! ನಿಜವಾದ ಕೃತಜ್ಞತೆ ಮೂಡಿದಾಗ, ಅದೆಂಥಹ ಅದ್ಭುತ ವ್ಯತ್ಯಾಸವಿರುತ್ತ ದೆ ಎಂಬುದು ನಿವುಗೇ ಗೊತ್ತಾ ಗುತ್ತದೆ ! ಕೃತಜ್ಞ, ತೆ ಎಂದರೆ ಸಂತೋಷ, ಅನುಕಂಪದ ಉತ್ಕರ್ಷ. ನಿಮಗೆ ಗೊತ್ತಿ ಲ್ಲ ದೆಯೆ ನಿಮ್ಮಿ ಂದ ಅದು ಪ್ರವಹಿಸುತ ದೆ !
ಕೃತಜ್ಞ ತೆಯ ವಾಧುರ್ ವನ್ನು ನಾವು ಅನುಭವಿಸಿಯೇ ಇಲ್ಲ . ನೀವು ಅಸ್ತಿತ್ವಕ್ಕೆ ಕೃತಜ್ಞ ತೆಯನ್ನು ಸೂಚಿಸಿದಾಗ ನಿಮಗೆ ಎಂಥಹ ಅದ್ಭುತ ತೃಪ್ತಿ ದೊರೆಯುತ್ತ ದೆ ಗೊತಾ ?
ಒಂದು ಚಿಕ್ಕ ಕಥೆ :
ಸೂಫಿ ಸಂತ ಜುನೈದ್ ಪ್ರತಿ ದಿನ ಐದು ಸಲ ದೇವರಿಗೆ ಕೃತಜ್ಞ ತೆ ಸೂಚಿಸುತ್ತಿದ್ದರು. ಒಮ್ಮೆ ಅವರು ಸೂಫಿ ಪಂಥವನ್ನು ಒಪ್ಪದ ಕೆಲ ಹಳ್ಳಿಗಳಲ್ಲಿ ತಮ್ಮ ಅನುಯಾಯಿಗಳೊಂದಿಗೆ ತಿರುಗಾಡುತ್ತಿ ದ್ದ ರು. ವೊದಲ ಹಳ್ಳಿ ಯಲ್ಲಿ ನ ಜನ ಅವರಿಗೆ ಭಿಕ್ಷೆ ನೀಡದಿದ್ದ ರಿಂದ ಅಂದು ಅವರೆಲ್ಲ ಉಪವಾಸ ಇರಬೇಕಾಯಿತು. ಮರುದಿನವೂ ಅದೇ ಕಥೆಯಾಯಿತು. ಮಾರನೇ ದಿನ ಅವರು ಹೋದ ಹಳ್ಳಿಯ ಜನ ಅದೆಷ್ಟು ಪ್ರತಿಕಾರದ ಭಾವದವರಾಗಿದ್ದ ರೆಂದರೆ ಇವರನ್ನೆ ಲ್ಲಾ ದೊಣ್ಣೆ, ಕಲ್ಲು ಗಳಿಂದ ಹೊಡೆದು ಓಡಿಸಿದರು.
ರಾತ್ರಿ ಜುನ್ನೈದ್, ಮಾಮೂಲಿನಂತೆ ಮಂಡಿಯೂರಿ ದೇವರಿಗೆ ಕೃತಜ್ಞ, ತೆ ಅರ್ಪಿಸಿದರು. ಇದನ್ನು ನೋಡಿದ ಅವರ ಕೆಲವು ಶಿಷ್ಯರಿಗೆ ಕೋಪ ಬಂತು.
''ಯಾವುದೇ ಒಂದು ನಿರ್ದಿಷ್ಟ ಕಾರಣಕ್ಕಾಗಿ ನಾನೆಂದೂ ಅಸ್ತಿತ್ವಕ್ಕೆ ಕೃತಜ್ಞ ತೆ ಸೂಚಿಸುತ್ತಿ ರಲಿಲ್ಲ! ಯಾವೊಂದು ಕಾರಣಕ್ಕೂ ನನಗೆ ಕೃತಜ್ಞತಾ ಭಾವ ಮೂಡುತ್ತಿರಲಿಲ್ಲ, ಹಾಗಿರುವಾಗ ಯಾವುದೋ ಒಂದು ಕಾರಣಕ್ಕಾಗಿ ನಾನು ಕೃತಜ್ಞ ತೆ ಸೂಚಿಸುವುದನ್ನು ನಿಲ್ಲಿಸಿ ಬಿಡುವುದು ಹೇಗೆ? ನನ್ನ ಕೃತಜ್ಞತೆಗೆ ಕಾರಣಗಳು ಬೇಕಿಲ್ಲ. ಅದು ಸುಮ್ಮ ನೆ ಪ್ರವಹಿಸುತ್ತಾ ಹೋಗುತ್ತ ದೆ'' ಎಂದು ಜುನೈದ್ ಉತ್ತ ರಿಸಿದರು.
ಜೀವನವೇ ಅಸ್ತಿತ್ವದಿಂದ ಬಂದ ಮಹಾನ್ ಕೊಡುಗೆ. ಕೃತಜ್ಞ ರಾಗಿರಲು ಜೀವಿಸಿರುವ ಒಂದೇ ಕಾರಣ ಸಾಕು. ಸೂರ್ಯನ ಪ್ರಕಾಶ, ಹೂವುಗಳು, ನಿಮ್ಮ ದೇಹ, ಜೀವನ - ಇತ್ಯಾದಿಗಳನ್ನೆಲ್ಲ ಅಸ್ತಿತ್ವ ನಿವುಗೆ ಕೊಟ್ಟಿದೆ. ನೀವು
ಇವನ್ನೇನಾದರೂ ಕೇಳಿದ್ದಿ ರಾ?
ಜೀವಿಸುವ ಯೋಗ್ಯತೆ ಪಡೆಯಲು ನಾವೇನಾದ ರೂಪ ಪರಿಶ್ರಮ ಪಟ್ಟಿದ್ದೇವಾ?
ದೇವರ ಅಡುಗೆ ಮನೆಯಲ್ಲಿ ಅಥವಾ ಉದ್ಯಾನವನದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದ ರಿಂದ ಈ ಜೀವನ ದಕ್ಕಿತು ಎಂದು ಯಾರಾದರೂ ಹೇಳಲು ಸಾಧ್ಯವೇ!
ಇಲ್ಲ!
ಜೀವನ ನವುಗೆ ಸುವ್ಮು ನೆ ಸಿಕ್ಕ ಕೊಡುಗೆ ಅಷ್ಟೇ.
ಆದ್ದರಿಂದಲೇ ನಾವು ಅದನ್ನು ಅಷ್ಟೊಂದು ಆಗ್ಗ ವಾಗಿ ನೋಡುತ್ತೇವೆ. ಜೀವನವನ್ನು ಸಲೀಸಾಗಿ ತೆಗೆದುಕೊಳ್ಳುತ್ತೆ ೕವೆ.
ನೀಡುತ್ತಿದ್ದವು , ಆದರೆ ಕ್ರಮೇಣ ನಾವದನ್ನು ವಾರೆತುಬಿಟ್ಟಿದ್ದೇವೆ. ಭಾರತ್ ದಲ್ಲಿ 'ಅನ್ನ ಬ್ರಹ್ಮ' ಎಂಬ ಉಕ್ತಿಯಿದೆ. ಕ್ರಿಶ್ಚಿಯನ್ನ ರು ಹಾಗೂ ಜ್ಯೂಗಳು ಪ್ರತಿಸಲ ಊಟ ಮಾಡುವುದಕ್ಕೂ ವುಂಚೆ 'ದೇವರ ಪ್ರಸಾದ - ಗ್ರೇಸ್' ಎನ್ನು ತ್ತ್ತಾ ರೆ.
ಆದರೆ ನಿಜಕ್ಕೂ ನಾವು ಅದೆಷ್ಟು ಸಲ ಕೃತಜ್ಞ ರಾಗಿರುತ್ತೇವೆ?
ಸಾವಾನ್ಯವಾಗಿ ಅಭ್ಯಾಸ ಬಲದಿಂದ ನಾವು ಗುಣಗುಣೆಸುತ್ತೆ ೕವೆ ಅಷ್ಟೇ.
ನನ್ನ ಒಬ್ಬ ಶಿಷ್ಯ, ನಿಜವಾಗಿಯೂ ನಡೆದ ಈ ಘಟನೆಯನ್ನು ನನಗೆ ತಿಳಿಸಿದ. ಮಧ್ಯಾಹ್ನ ಊಟದ ಸಮಯದಲ್ಲಿ ಪ್ರತಿದಿನ ಆತ ತನ್ನ ಹೆಂಡತಿಗೆ ದೂರವಾಣಿ ಮಾಡಿ ಮಾತನಾಡುತಿ ದ್ಧ . ಮಾತು ಮುಗಿಸುವ ಮುನ್ನ ಪ್ರತಿದಿನವೂ ''ನಾನು ನಿನ್ನ ನ್ನು ಪ್ರೀತಿಸುತ್ತೇನೆ'' ಎಂದು ಹೇಳುತ್ತಿ ದ್ದ ನಂತೆ.
ಬೇಡ, ನಿಮಗೆ ಧನ್ಯವಾದಗಳು ! ( ಥ್ಯಾಂಕ್ಯೂ ಬೇಡ ! )
ಅವಕಾಶ ನೀಡಿದ, ತಾವು ಕೊಟ್ಟಿದ್ದ ನ್ನು ಸ್ವೀಕರಿಸಿದ ಎಂಬ ಕಾರಣಕ್ಕಾಗಿ ಆತ ಕೃತಜ್ಞತೆ ಸೂಚಿಸುತ್ತಾನೆ. ಭಾರತ್ ದಲ್ಲಿ ತೆಗೆದುಕೊಳ್ಳುವುದು ಪಾಪ, ನೀಡುವುದು ಶ್ರೇಷ್ಠ ಎಂದು ಭಾವಿಸಲಾಗಿದೆ. ಆದ್ದರಿಂದ ನೀಡುವವ, ತಾನು ನೀಡಿದ್ದ ನ್ನು ತೆಗೆದುಕೊಂಡು ಉಪಕರಿಸಿದ್ದ ಕ್ಕಾಗಿ ತೆಗೆದುಕೊಳ್ಳುವವನಿಗೆ ವಂದಿಸುತ್ತಾ ನೆ. ಆದರೆ ನೀವು ನೀಡಿ – ನಿರೀಕ್ಷೆ ಇಲ್ಲ ದೆ ಸ್ವೀಕರಿಸಿದರೆ – ಎರಡೂ ಪವಿತ್ರ ಕಾರ್ಯಗಳೆಂದು ನಾನನ್ನುತ್ತೇನೆ. ಅನುಕಂಪದ ಬಗ್ಗೆ ಶೇಕ್ಸ್ ಪಿಯರ್ ಸುಂದರವಾಗಿ ಹೇಳುತ್ತಾನೆ, ಕೊಡುವವನು , ಸ್ವೀಕರಿಸುವವನು - ಇಬ್ಬರೂ ಅನುಗ್ರಹಿತರು.
ಅಸ್ತಿತ್ವ ದೊಂದಿಗೆ, ವಾಸ್ತವಿಕತೆಯೊಂದಿಗೆ ಜೀವಂತ ಸಂಪರ್ಕ ಹೊಂದುವ ಏಕೈಕ ಮಾರ್ಗವೆಂದರೆ ಕೃತಜ್ಞ ತೆಯೊಂದೇ.
ನೀವು ಪ್ರೀತಿಸುತ್ತಿ ರುವಾಗ, ಕೃತಜ್ಞ ತೆಯಿಂದ ತುಂಬಿ ತುಳುಕುತ್ತಿ ರುವಾಗ, ನಿಮ್ಮ ಮೂಲಕ ಅಸ್ತಿತ್ವದ ಆದ್ಬುತ ಶಕ್ತಿ ಹರಿಯುವ ಅನುಭವ ಯಾವಾಗಲೂ ನಿವುಗಾಗುತ್ತ ದೆ.
'' ಥ್ಯಾಂಕ್ ಯೂ'' ಎಂದು ಹೇಳಬೇಡಿ… ನೀವೇ ಥ್ಯಾಂಕ್ಯೂ ಆಗ್ಮಿ! ಉರ್ಕಾ ಕೃತಜ್ಞ ತೆ ಸೂಚಿಸಬೇಡಿ, ''ಕೃತಜ್ಞ ರಾಗಿರಿ !''
ಜೀವನ ನಿಮಗೆ ನೀಡಿದ್ದ ನ್ನೆ ಲ್ಲಾ ಗೌರವ - ಕೃತಜ್ಞ ತೆಯಿಂದ ಸ್ವೀಕರಿಸುವುದೇ ತತ
ಜೀವನ ಪೂರ್ತಿ ಸಂತೋಷ ಪಡೆಯಲು ಇರುವ ಅತ್ಯಂತ ನಿರಾಯಾಸಕರವಾದ ದಾರಿ ಎಂದರೆ ಕೃತಜ್ಞ ತೆ ಒಂದೇ
ಥ್ಯಾಂಕ್ಯೂ ! !
ರಿಯ ರರ್ಮ ಎಂದರೇಯ ?
(ನಿಯವುವನ್ನು ಅರ್ಥವಾೂಡಿಕೊಳ್ಳುವಿಕೆ)
ಪೌರಾತ್ಯ ದೇಶಗಳಲ್ಲಿ ತುಂಬಾ ಜನಪ್ರಿಯವಾಗಿರುವ, ಆದರೆ ಕಡಿಮೆ ಅರ್ಥ ಮಾಡಿಕೊಂಡಿರುವ ತಾತ್ವಿಕ ಕಲ್ಪನೆಯೇ ''ಕರ್ಮ !'' ಇಂದು ಪಾಶ್ಚಿ ಮಾತ್ರ ದೇಶಗಳಲ್ಲೂ ಪ್ರತಿಯೊಬ್ಬರಿಗೂ ''ಕರ್ಮ'' ಎಂದರೇನು ಎಂಬುದರ ಬಗ್ಗೆ ಒಂದು ಹಾಗೆಂದುಕೊಂಡಿದ್ದಾ ರೆ).
ತತ್ವಶಾಸ್ತ್ರದ ಬಗ್ಗೆ ಗ್ರಂಥವೊಂದರ ನಿರೀಕ್ಷೆ ಯಲ್ಲಿ ನೀವಿದನ್ನು ಓದಿದರೆ, ಖಂಡಿತಾ ನಿಮಗೆ ನಿರಾಸೆಯಾಗುತ ದೆ !
''ಕರ್ಮ'' ಎಂದರೆ ಕಾರಣ ವುತ್ತು ಪರಿಣಾವುದ ಸಾಮಾನ್ಯ ನಿಯಮವಲ್ಲ ದೆ ಬೇರೇ ಏನೂ ಅಲ್ಲ. ಗುರುತ್ತಾಕರ್ಷಣ ಶಕ್ಕಿ ಅಥವಾ ವಿದ್ಯು ಚೃಕ್ತಿ ಯಂತೆಯೇ ಅದೂ ಒಂದು ಪ್ರಕೃತಿ ನಿಯವು.
ಇಟ್ಟಿಗೆಯೊಂದನ್ನು ನಿಮ್ಮ ಕಾಲಿನ ಮೇಲೆ ಹಾಕಿಕೊಂಡರೆ ನಿವುಗೆ ನೋವಾಗುತ್ತ ದೆ. ಇಟ್ಟಿಗೆಯನ್ನು ಕೆಳಗೆ ಹಾಕಿದ್ದ ಕ್ಕೆ ಸಿಕ್ಕ '' ಶಿಕ್ಷೆ '' ಅದೆಂದು ನೀವು ಯೋಚಿಸುತ್ತಿ ೕರಾ ?
ಇಲ್ಲ ।
ಅದೊಂದು ಕಾರಣ - ಪರಿಣಾಮದ ನೆಂಟಸ ನ ಸ್ಪಷ್ಟವಾಗಿದೆ. ''ಕರ್ಮ'' ಕರಾರುವಕ್ಕಾಗಿ ಹೀಗೇ ಕೆಲಸ ಮಾಡುತ್ತ ದೆ. ಈ ಮುಂಚೆ ನೀವು ವಾಡಿದ್ದ ಕೆಲವು ಕೆಲಸಗಳ ಸ್ನ್ನಾಭಾವಿಕ ಪರಿಣಾಮವೇ 'ಕರ್ಮ'. ಬೈಬಲ್ ಹೇಳುವಂತೆ, ನೀವು ಬಿತ್ತಿ ದ್ದ ನ್ನೇ ಬೆಳೆಯುತ್ತಿ ೕರಿ.
ಒಂದೇ ವ್ಯತ್ಯಾಸವೆಂದರೆ, 'ಕರ್ಮರ' ಒಂದು ವಿಧವಾದ' ವಿಳಂಬಿತ
''ಕರ್ಮ'' ಜನ್ಮಾಂತರಗಳಲ್ಲೂ ಕೆಲಸ ಮಾಡುತ್ತ ದೆ. ಅದರ ಅರ್ಥ, ಒಂದು ಜನ್ಮ ದಲ್ಲಿ ಕಾರಣವಿದ್ದ ರೆ ವುುಂದಿನ ಜನ್ಮ ದಲ್ಲಿ ಅನುಭವವಾಗಬಹುದು. (''ಪುನರ್ಜನ್ನ ನಿಜವಾಗಿಯೂ ಇದೆಯೇ ? ಎಂಬ ಪ್ರಶ್ನೆ ಇದರಿಂದ ಸ್ವಾಭಾವಿಕವಾಗಿಯೇ ಹುಟ್ಟುತ್ತ ದೆ. ಆ ಬಗ್ಗೆ ಇನ್ನೊ ಮೈ ಚರ್ಚಿಸೋಣ'').
ಮನುಷ್ಯ ರಾಗಿರುವ ನಮಗೆ ಸ್ವಾ ಭಾವಿಕವಾಗಿ ಹಿಂದಿನ ಜನ್ಮ ದಲ್ಲಾ ಗಿರುವ ಕಾರಣದ ಜ್ಞಾಪಕ ಇರುವುದಿಲ್ಲ. ನಮ್ಮ ಸೀಮಿತ ಜ್ಞಾ ನಕ್ಕೆ ಪರಿಣಾಮವಷ್ಟೇ ಕಾಣುತ್ತದೆ, ಕಾರಣದ ಅರಿವಾಗುವುದಿಲ್ಲ. ಮೊದಲಿನಿಂದಲೂ ಅಷ್ಟೇ. ಯಾವಾಗಲಾದರೂ ನಮಗೆ ಅರ್ಥವಾಗದ್ದು ಏನೇ ಆಗಲೀ ಅದೆಲ್ಲಾ ಪರಮಾತ್ಮ ನ ಶಿಕ್ಷೆ ಎಂದು ನಾವಂದುಕೊಳ್ಳುತ್ತೇವೆ. ಇಂದಿಗೂ ಸಹ ಅನೇಕ ನಾಗರೀಕತೆಗಳಲ್ಲಿ, ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳನ್ನು, ಕುಪಿತರಾದ ದೇವರುಗಳು ನಮಗೆ ನೀಡಿದ ಶಿಕ್ಷೆ ಎಂದು ಭಾವಿಸಲಾಗುತ್ತದೆ.
ಹಾಗಾಗಿಯೇ ''ಕರ್ಮಕ್ಕೆ'' ಒಂದು ರೀತಿಯ ನೈತಿಕ' ಕೋನವನ್ನು ನೀಡಲಾಗಿದೆ. ಪೂರ್ವಜನ್ಮ ದ ''ಪಾಪ'' ಗಳಿಗೆ ಸಿಕ್ಕ ಶಿಕ್ಷೆ ಎಂದು ಕರ್ಮವನ್ನು ವಿವರಿಸುತ್ತಿ ರುವುದಕ್ಕೆ ಸಮಾಜವೇ ಸಂಪೂರ್ಣವಾಗಿ ಹೊಣೆಯಾಗಿದೆ.
ಅದೊಂದು ರೀತಿಯಲ್ಲಿ ಸಾಂತ್ವನಗೊಳಿಸುವ ತಂತ್ರ. ಪೂರ್ವಜನ್ಮ ದ ದುಷ್ಕೃತ್ಯದ ಫಲ ಎಂದುಕೊಂಡಾಗ ನಿಮ್ಮ ಜೀವನದಲ್ಲಿ ಒಂದಿಷ್ಟು ದುರದೃಷ್ಟವನ್ನು ತಾಳಿಕೊಳ್ಳುವುದು ಸುಲಭವಾಗುತ್ತ ದೆ.
''ಪಾಪ ವಾತ್ತು ಶಿಕ್ಷೆ'' ಎಂಬುದು ಸಮಾಜದ ಸಮಾರ್ಥ ಕಾರ್ಯ ನಿರ್ವಹಣೆಗಾಗಿ ಸಮಾಜವೇ ಅಂಶಿಕವಾಗಿ ಸೃಷ್ಟಿಸಿದ ಕಲ್ಪನೆ. ಜನರಿಗೆ ಶಿಕ್ಷೆ ಯ ಭಯ ಇಲ್ಲ ದಿದ್ದ ರೆ ಸಮಾಜದಲ್ಲಿ ಕಾನೂನೇ ಇಲ್ಲ ದಂತಾಗಿ ಒಂದು ರೀತಿಯ ಅವನತಿ ಉಂಟಾಗುತ್ತದೆ.
ವಸ್ತು ಸ್ಥಿತಿ ಏನೆಂದರೆ, ''ನಮ್ಮ ಪಾಪಗಳಿಗಾಗಿ'' ನಮ್ಮ ನ್ನು ಶಿಕ್ಷಿ ಸುವುದಿಲ್ಲ. ''ನಮ್ಮ ಪಾಪಗಳಿಂದಲೇ'' ನಾವು ಶಿಕ್ಷೆ ಗೊಳಗಾಗುತ್ತೇವೆ ! ಪ್ರತಿಯೊಂದು ಪಾಪವೂ ತನ್ನೊಂದಿಗೇ ತನ್ನ ದೇ ಆದ ಶಿಕ್ಷೆ ಯನ್ನೂ ತರುತ್ತದೆ. ಅದೊಂದು ರೀತಿಯಲ್ಲಿ ಪ್ಯಾಕೇಜ್ ವ್ಯವಹಾರ !
ಪ್ರತಿಯೊಂದು ಸಲ ನಿವುಗೆ ಕೋಪ ಬಂದಾಗಲೂ ನಿಮ್ಮ ಶರೀರವನ್ನು ಗವುನಿಸಿ. ನಿಮ್ಮ ನಾಡಿ ಬಡಿತ, ರಕ್ತ ದೊತ್ತಡ ಹೆಚ್ಚಿ, ಇಡೀ ಶರೀರ ಒಂದು ರೀತಿಯ ಒತ್ತ ಡಕ್ಕೆ ಒಳಗಾಗಿರುತ್ತ ದೆ. ಅದರಿಂದ ಚೇತರಿಸಿಕೊಳ್ಳಲು ಗಂಟೆಗಳೇ ಬೇಕಾಗುತ್ತ ವೆ. ಅಷ್ಟೇ ಅಲ್ಲ, ಆ ನಂತರ, ಅದರ ಬಗ್ಗೆ ನಿಮಗೆ ಸಾಧಾರಣವಾಗಿ ಕೊನೆಗೆ ಪಶ್ಚಾ ತಾ ಪವಾಗುತ್ತ ದೆ. ಕೋಪಗೊಂಡಿದ್ದ ಕ್ಯಾಗಿ ನಿಮ್ಮನ್ನು ಬೇರೆ ಯಾರೋ ಶಿಕ್ಷಿಸಬೇಕಾಗಿಲ್ಲ. ನಿವ್ಮು ಕೋಪವೇ ನಿವ್ಮು ನ್ನು ಬೇಕಾದ ಷ್ಟು ಶಿಕ್ಷಿ ಸುತ್ತ ದೆ !
ನೀವು ಅತಿಯಾಗಿ ಕುಡಿಯುತ್ತಿ ದ್ವ ರೆ ನಿಮಗೆ ಯಕೃತ್ತಿನ ಕಾಯಿಲೆ ಬರುತ್ತ ದೆ. ಕುಡಿತಕ್ಕಾಗಿ ನೀವು ಯಾವುದೋ ಬಾಹ್ಯಶಕ್ತಿ ಯಿಂದ ಶಿಕ್ಷಿ ತರಾಗುವುದಿಲ್ಲ, ನೀವದನ್ನು ಶಿಕ್ಷೆ ಎಂದು ಭಾವಿಸುವಿರಾದರೆ, ನಿವ್ಮು ದೇ ಆದ ಕುಡಿತದ ಚಟದಿಂದಲೇ ಶಿಕ್ಷಿ ತರಾಗುತ್ತೀರಿ. ವೈದ್ಯರ ದೃಷ್ಟಿ ಯಲ್ಲಿ ಅದು ಕುಡಿತದ ಸ್ವಾ ಭಾವಿಕ ಪರಿಣಾಮ ಅಷ್ಟ್ರೇ.
''ಕರ್ಮ'' ಕೆಲಸ ಮಾಡುವುದೂ ಹೀಗೆಯೇ. ಇಟ್ಟಿಗೆ ಬೀಳುವಂತೆ ಭೌತಿಕ ಸ್ಥಿತಿಯಲ್ಲ ಷ್ಟೇ ಅಲ್ಲ, ಮಾನಸಿಕ, ಭಾವನಾತ್ಮ ಕ, ಅಧ್ಯಾತ್ಮಿಕ ಸ್ಥಿತಿಗಳಲ್ಲೂ ' ಕರ್ಮ' ಕೆಲಸ ಮಾಡುವುದರಿಂದ ಅದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ
ಗಿಂಒಂದು ಜನ್ಮದಲ್ಲಿ ನಿಮ್ಮ ಯಾವುದೋ ಒಂದು ಆಸೆ ಈಡೇರಿಸಲು ಸಾಧ್ಯವಾಗದಿದ್ದ ಲ್ಲಿ, ಯಾವುದೋ ಒಂದು ಕೆಲಸವನ್ನು ಪೂರೈಸಲಾಗಲಿಲ್ಲ ಎಂದುಕೊಳ್ಳಿ. ತೀರದ ಬಯಕೆ ಅಥವಾ ಸಂಪೂರ್ಣಗೊಳಿಸದ ಕೆಲಸ ನಿಮ್ಮ ಜೀವನದಲ್ಲಿ ಒಂದು ರೀತಿಯ ಭಾವನಾತ್ಮ ಕವಾದ ಅಥವಾ ಮಾನಸಿಕವಾದ ಶೂನ್ಯವನ್ನು ಉಂಟುಮಾಡುತ್ತ ದೆ. ಆ ಶೂನ್ಯವೇ ಮುಂದಿನ ಜನ್ಮ ದಲ್ಲಿ ನೀವು ಆ ಆಸೆಯನ್ನು ಈಡೇರಿಸಿಕೊಳ್ಳಲು, ಆ ಕೆಲಸವನ್ನು ಪೂರೈಸಲು ಚೋದಕ ಶಕ್ತಿ ಯಾಗಿ ಕೆಲಸ ಮಾಡುತ್ತ ದೆ.
ಆದ್ದರಿಂದ ಭಾವನಾತ್ಮಕ ಹಾಗೂ ಮಾನಸಿಕ ಸ್ಥ ರದಲ್ಲಿ ಹೇಳುವುದಾದರೆ, ಪೂರ್ವಜನ್ಮ ದಲ್ಲಿ ಈಡೇರದ ಆಸೆಗಳು ಹಾಗೂ ಅಪೂರ್ಣವಾದ ಕೆಲಸಗಳ ಇಡುಗಂಟೇ ''ಕರ್ಮ'' - ಹಿಂದಿನ ಜನ್ಮ ದ ಗಂಟು.
ಪ್ರತಿಯೊಂದು ಜನ್ಮ ದಲ್ಲೂ ನೀವು ಪುರ್ನಜನ್ಮ ದ 'ಕರ್ಮಾ' ಗಳನ್ನು ಸವೆಸುತ್ತಾ, ಮುಂದಿನ ಜನ್ಮಕ್ಕೆ ಹೊಸೆ ಆಸೆಗಳ ಗಂಟನ್ನು ಸೇರಿಸುತ್ತಾ ಹೋಗುತ್ತೀರಿ. ಆದ್ದ ರಿಂದಲೇ 'ಕರ್ವಾ' ಎನ್ನು ವುದು ಕೊನೆಯಿಲ್ಲ ದ ಚಕ್ರದಂತೆ.
'ಕರ್ಮ' ದಿಂದ ಮುಕ್ತ ರಾಗುವುದು ಹೇಗೆ ? ಜೀವಿಸಿರುವವರೆಗೂ 'ಕರ್ಮ' ದಿಂದ ಮುಕ್ತಿ ಇಲ್ಲ. ಏಕೆಂದರೆ ಬದುಕಲು ಆಸೆಗಳು ಬೇಕೇ ಬೇಕು ಮತ್ತು ಒಂದೇ ಜನ್ಮ ದಲ್ಲಿ ನಮ್ಮ ಎಲ್ಲಾ ಆಸೆಗಳೆಲ್ಲ ವನ್ನೂ ಪೂರೈಸಿಕೊಳ್ಳುವುದು ಸಾಧ್ಯವೇ ಇಲ್ಲ.
ಆದರೆ ಅಂತಃಸಾಕ್ಷಿಯನ್ನು ಜಾಗೃತಗೊಳಿಸಿಕೊಳ್ಳುವ ಮೂಲಕ ಕರ್ಮದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳುವುದು ನಿವ್ಮಾ ಕೈಯಲ್ಲಿ ಇದೆ. ಕರ್ಮದ
ನಿಜಸ್ವರೂಪವನ್ನು ಅದು ಕೆಲಸ ಮಾಡುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅದರಿಂದ ಪಾರಾಗುವ ಬಗೆಯನ್ನೂ ನಾವು ಅರಿಯಬಹುದು.
ಶ್ರೀ ರಾಮಕೃಷ್ಣರು ಹೇಳಿದ ಸೊಗಸಾದ ಒಂದು ಕಥೆ, ಈ ಬಗ್ಗೆ ನಿಮಗೆ ಜ್ಞಾನದ ಸ್ಪಷ್ಟ ತಿಳಿವಳಿಕೆ ನೀಡುತ್ತ ದೆ. ''ಕರ್ವಾ''ದ ನೈಜತೆಯ ಬಗ್ಗೆ ಅನುಭವಜನ್ಮವಾದ ತಿಳಿವಳಿಕೆಯನ್ನು ಅಸ್ತಿತ್ವದ ಸ್ವಸ್ಥ ತೆಯನ್ನು ಯಾರೂ ನೀಡಲಾಗದು. ಅದು ಜ್ಞಾ ನೋದಯವಾದಾಗಷ್ಟೇ ನಿಮಗೆ ಬರುವುದು. ನಿಮಗೆ ಜ್ಞಾ ನೋದಯವಾಗ, ಅದನ್ನು ಅಭಿವ್ಯಕ್ತಿ ಸುವುದು ಸಾಧ್ಯವಾಗುವುದಿಲ್ಲ ! ಈಗ 'ಕರ್ಮ'ದ ಕಥೆಗೆ ಬರೋಣ :
ಉದ್ದ ವಾದ ಹಗ್ಗ ದಿಂದ ಗೂಟಕ್ಕೆ ಕಟ್ಟಿದ ಹಸುವಿನಂತೆ ನಮ್ಮ ಸ್ಥಿತಿ. ಆ ವರ್ತುಲದಲ್ಲಿ ಅದು ಕೂರಬಹುದು, ನಿಲ್ಲ ಬಹುದು, ಕರುವಿಗೆ ಹಾಲುಣೆಸಬಹುದು, ಏನು ಬೇಕಾದರೂ ಮಾಡಬಹುದು. ನಮ್ಮ ಸ್ಥಿತಿಯೂ ಅದೇ! ಕರ್ಮ ಒಂದು ರೀತಿಯ ಬಂಧನವನ್ನು ಉಂಟು ಮಾಡುತ್ತ ದೆ ಎಂಬುದು ನಿಜ. ನಮ್ಮ ಜೀವನಕ್ಕೊಂದು ದಿಕ್ಕನ್ನು ತೋರಿಸುತ್ತ ದೆ, ನಾವೊಂದು ರೀತಿಯಲ್ಲಿ ಕೆಲಸ ಮಾಡುವಂತೆ ಮಾಡುತ್ತ ದೆ. ನಮಗೆ ಸೀಮಿತವಾದ ಸ್ವಾತಂತ್ರ್ಯವಿರುತ್ತ ದೆ. ಉಳಿದದ್ದೆ ಲ್ಲ ಅಸ್ತಿತ್ವದ ಕೈಯಲ್ಲಿ ರುತ್ತ ದೆ. ''ನಾವು ನಮ್ಮ ಸ್ವಾತಂತ್ರ್ಯವನ್ನು ಬುದ್ಧಿ ವಂತಿಕೆಯಿಂದ ಬಳಸಿದರೆ ಅಸ್ತಿತ್ವ ನಮ್ಮ ಹಗ್ಗ ವನ್ನು ಮತ್ತ ಷ್ಟು ಉದ್ದ ವರಾಡ ಬಹುದು ಅಥವಾ ನವ್ಮು ನ್ನು ಸಂಪೂರ್ಣವಾಗಿ ಬಿಡುಂಗಡೆ ವಾಡಲೂಬಹುದು'' ಎನ್ನುತ್ತಾರೆ, ಶ್ರೀ ರಾಮಕೃಷ್ಣ ಪರವಾಹಂಸರು. ಬಂಧನದಲ್ಲೇ ಇರಬೇಕೋ, ಇಲ್ಲ ಮುಕ್ತ ರಾಗಬೇಕೋ ಎಂಬುದು ನಿವ್ಮಾ ಆಯ್ಕೆಗೆ ಬಿಟ್ಟ ವಿಷಯ.
'ಕರ್ಮ'ಕ್ಕೂ - 'ಧರ್ಮ'ಕ್ಕೂ ನಿಕಟ ಸಂಬಂಧವಿದೆ.
' ಧರ್ಮ' ಎನ್ನು ವುದು ತುಂಬಾ ಅಪಾರ್ಥ ಮಾಡಿಕೊಂಡಿರುವ ಇನ್ನೊ ಂದು
ಪದ. ' ಧರ್ಮ' ವನ್ನು ಸಾವಾನ್ಯವಾಗಿ 'ಕರ್ತವ್ಯ' ಎಂದು ಅರ್ಥೈಸಲಾಗುತ್ತ ದೆ. ಆದರೆ ಅದು ಸಂಪೂರ್ಣ ತಪ್ಪು. ಅದೊಂದು ರೀತಿಯಲ್ಲಿ ಸಾಮಾಜಿಕ, ನೈತಿಕ ವ್ಯಾ ಖ್ಯಾನ. ' ಧರ್ಮ' ದ ತುಂಬಾ ನಿಕಟವಾದ ತರ್ಜುಮೆ ಎಂದರೆ ' ನಿಜಸ್ವ ರೂಪ' . ಉದಾಹರಣೆಗೆ ತೇವಗೊಳಿಸುವುದು ನೀರಿನ ಧರ್ಮ. ''ನೀರು ಸುಡಲು ಪ್ರಯತ್ನಿಸಿದರೆ, ಅಸ್ವಾಭಾವಿಕವಾದದ್ದೆ ೕನೋ ಪರಿಣಮಿಸುತ್ತಿ ದೆ'' ಎಂದರ್ಥ.
ನೀವು ನಿಮ್ಮ ಧರ್ವಾನುಸಾರವಾಗಿ ನಡೆಯುತ್ತಿ ರುವವರೆಗೂ ಕರ್ಮಾದ ಬಂಧನಕ್ಕೆ ಒಳಗಾಗುವುದಿಲ್ಲ.
ಸರಳವಾಗಿ ಹೇಳುವುದಾದರೆ, ಸ್ವಾ ಭಾವಿಕ ವಾಗಿರಿ, ನಿವ್ಮ, ನಿಜ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡಿ.
ಸುಲಭವಾಗಿ ಕಾಣುತ್ತ ದೆಯೇ? ಇಲ್ಲ !
ಇದು ಮಾಡಲು ತುಂಬಾ ಕಠಿಣವಾದ ಕೆಲಸ. ಏಕೆಂದರೆ ನಮ್ಮ ನಿಜ ಸ್ವ ಭಾವ ಏನು ? ಎಂಬುದನ್ನು ನಾವು ಗುರುತಿಸಲಾರೆವು ! ಜೀವನದಲ್ಲಿ ನಾವು ಪ್ರತಿಯೊಬ್ಬರ ಆಸೆಗಳನ್ನೂ, ಗುಣಲಕ್ಷ ಣಗಳನ್ನೂ ಸ್ವೀಕರಿಸುತ್ತ ಲೇ ಹೋಗುತ್ತೇವೆ. ಕೊನೆಗೊಮ್ಮೆ, ನಿಜವಾಗಿ ನಮ್ಮ ದು ಯಾವುದು, ಬೇರೆಯವರದು ಯಾವುದು ಎಂಬುದನ್ನು ಗುರುತಿಸುವುದೇ ಕಷ್ಟವಾಗುತ್ತ ದೆ.
ಅದು ಹೇಗೆಂದರೆ : ನಿಮಗೊಂದು ಟಿ.ವಿ. ಕೊಂಡುಕೊಳ್ಳ ಬೇಕಾಗಿರುತ್ತ ದೆ. ನೀವು ಮಾರುಕಟ್ಟೆಗೆ ಹೋದಾಗ ಅಲ್ಲಿ ಇನ್ನೊ ಬ್ಬರು ವಾಷಿಂಗ್ ಮೆಷಿನ್, ಮಗದೊಬ್ಬರು ರೆಫ್ರಿಜರೇಟರ್, ಇನ್ನೂ ಒಬ್ಬರು ಮ್ಯೂಸಿಕ್ ಸಿಸ್ಟ್ರವ್ಗಳನ್ನು ಕೊಳ್ಳುತ್ತಿ ರುತ್ತಾರೆ. ನಿವುಗೂ ಅವನ್ನೆ ಲ್ಲಾ ಕೊಳ್ಳ ಬೇಕೆನಿಸುತ್ತ ದೆ ! ನಿವುಗೇ ಗೊತ್ತಿಲ್ಲ ದಂತೆ, ನಿವ್ಮ ಸುತ್ತಲೂ ಇರುವ ಎಲ್ಲರ ಆಸೆಗಳನ್ನೂ ನಿಮ್ಮ ದಾಗಿಸಿಕೊಂಡು ಬಿಟ್ಟಿರುತ್ತೀರಿ. ಒಂದೇ ಜನ್ಮ ದಲ್ಲಿ ನೂರಾರು ಜನರ
ಕರ್ಮ ಎಂದರೇನು ?
ಆಸೆಗಳನ್ನು ಈಡೇರಿಸಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. ಅವೆಲ್ಲ ನಿವುಗೆ ಸ್ವಾ ಭಾವಿಕವಾದ ಆಸೆಗಳಾಗಿರುವುದಿಲ್ಲ - ಅವೆಲ್ಲಾ ಅರ್ಜಿಸಿದ ಆಸೆಗಳು. ಸ್ವಾ ಭಾವಿಕವಾಗಿಯೇ ಅವು 'ಕರ್ವಾ'ವನ್ನು ಸೆಳೆಯುತ್ತ ವೆ.
ಎಲ್ಲ 'ಕರ್ಮ'ಗಳೂ ಅಜ್ಞಾನ ದಿಂದ' – ನಿವ್ಮ ನಿಜಸ್ವರೂಪದ ಅಜ್ಞಾನದಿಂದ - ಉಂಟಾಗುತ್ತವೆ.
ಆಧ್ಯಾತ್ಮಿ ಕವಾಗಿ ಹೇಳುವುದಾದರೆ, 'ಕರ್ಮ' ನಿಮ್ಮ ಜೀವನದ ಪ್ರಧಾನ ಗುಣಧರ್ಮ ದಿಂದ ನಿರ್ಧ ರಿತವಾಗುತ್ತದೆ.
ನಿಮ್ಮ ಅಂತಃಸಾಕ್ಷಿ ಯನ್ನು ಜಾಗೃತಗೊಳಿಸುವ, ನಿವ್ಮು ನಿಜ ಸ್ವರೂಪವನ್ನು ಮನದಟ್ಟು ಮಾಡುವ ವಿಜ್ಞಾನವೇ ಆಧ್ಯಾತ್ಮಿ ಕತೆ. ನಿವ್ಮು ಆಂತಃಸಾಕ್ಷಿ ಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ನಿವ್ಮ ಜೀವನ ಪಥವಿದ್ದರೆ, ನೀವು ಸ್ವಾ ಭಾವಿಕವಾಗಿ ಅಜ್ಞಾನದ ಕೂಪಕ್ಕೆ ಬೀಳುವುದಿಲ್ಲ. ಜಾಗೃತಿ ವಾತ್ರಾ ಸುಸ್ಪ ಷ್ಪತೆಯೊಂದಿಗೆ ನೀವು ನಿಮ್ಮ ನಿಜವಾದ ಆಸೆಗಳು ಯಾವುವು, ನಿಜವಾದ ಸ್ವರೂಪ ಯಾವುದು ಎಂಬುದನ್ನು ಗುರುತಿಸಬಹುದು.
ವಿಶೇಷತಃ ಸಾವಿನ ಕ್ಷಣದಲ್ಲಿ ಇದು ಗಮನಾರ್ಹವಾಗುತ್ತಿದೆ.
ಯೋಗ, ಧ್ಯಾನ, ಜೆನ್ - ಎಲ್ಲ ವೂ ಸಾವಿನ ಕ್ಷ ಣಕ್ಕೆ, ಸಿದ್ಧ ಗೊಳಿಸುವುದಲ್ಲ ದೆ, ಬೇರೇನೂ ಅಲ್ಲ. ನೀವು ಸಾವಿನ ಸಮಯದಲ್ಲಿ ಜಾಗೃತರಾಗಿದ್ದರೆ, ನಿಮ್ಮ ಮುಂದಿನ ಜನ್ಮಕ್ಕೂ ಅರಿವಿನಿಂದ ಪ್ರವೇಶಿಸುತ್ತೀರಿ, ಅಜ್ಞಾನದಿಂದಲ್ಲ. ತಿಳಿವ್ ಬದುಕುತ್ತೀರಿ. ಸಾಧ್ಯವಾದಷ್ಟು ಕಡಿಮೆ 'ಕರ್ಮ' ಮಾಡುತ್ತೀರಿ.
ನಾನು ನನ್ನ ಸ್ವಂತ ಅನುಭವದ ಆಧಾರದ ಮೇಲೆ ನಿಮಗೆ ಹೇಳುತಿ ದೇನೆ.
ನಾನು ನನ್ನೊಳಗೆ ನಡೆದ ಅರಿವಿನ ಸ್ಪೋಟದಿಂದಲೇ ನಿಮಗೆ ಸ್ಪಷ್ಟವಾಗಿ ಹೇಳುತಿ ದ್ದೇನೆ.
ಎಂದಾದರೊಂದು ದಿನ ನಿವುಗೇ ಗೊತ್ತಾ ಗುತ್ತ ದೆ.
ನಿಮ್ಮ ಅಂತಃಸಾಕ್ಷಿ ಯನ್ನು ಜಾಗೃತಗೊಳಿಸಿ, 'ಕರ್ಮ' ದಿಂದ ಅಂತಿಮವಾಗಿ ನಿಮ್ಮನ್ನು ತೆಗೆದುಕೊಳ್ಳುತ್ತಿ ದ್ದಿ ೕರಿ.
ಪ್ರಶ್ನೆ : ಸ್ವಾಮೀಜೀ, ಮಂತ್ರಗಳಿಗೆ ನಿಜವಾಗಿಯೂ ಶಕ್ತಿ ಇದೆಯೇ ? ಹೌದು, ಮಂತ್ರಗಳಿಗೆ (ಪರಿಶುದ್ಧ ವಾದ ಪಠಣಗಳಿಗೆ) ಅದ್ಭುತವಾದ ಶಕ್ತಿ ಇದೆ, ಆದರೆ ಜನ ಅಂದುಕೊಳ್ಳುವಂತೆ ಅಲ್ಲ !
ಮಂತ್ರಗಳನ್ನು ಶಕ್ತಿ ಶಾಲಿ ಎನ್ನುವುದು, ಜ್ಞಾನದ ಅಧಿದೇವತೆ, ಸಂಪತ್ತಿ ನ ಅಧಿದೇವತೆಗಳನ್ನು ಸಂಪ್ರೀತಗೊಳಿಸಿ, ನಿವುಗೆ ವರ ಕೊಡಿಸುತ್ತೇವೆ ಎಂಬ ಕಾರಣಕ್ಕಾಗಿ ಅಲ್ಲ.
ಮಂತ್ರಗಳು, ಎಚ್ಚರಿಕೆಯಿಂದ ಅನುಕ್ರಮವಾಗಿ ಮಾಡಿದ ಶಬ್ದ ಗಳ ಸಂಯೋಜನೆ ಆಗಿರುವುದರಿಂದ ಪರಿಣಾಮಕಾರಿ. ಶಬ್ದ ಶಕ್ತಿಯ ಒಂದು ಪ್ರಭಾವಶಾಲೀ ರೂಪ.
ನಾವು ಬೇರೆ ಬೇರೆ ಶಬ್ದ ಗಳೆಂದು ಗ್ರಹಿಸುವುದು ವಾಸ್ತವವಾಗಿ ಬೇರೆ ಬೇರೆ ಆವರ್ತದ ಕಂಪನಗಳನ್ನು. ಕಿವಿ ಈ ಕಂಪನಗಳನ್ನು ಆಲಿಸಿದರೆ, ಮೆದುಳು ಅದನ್ನು ಶಬ್ದ ವಾಗಿ ಪರಿವರ್ತಿಸುತ ದೆ.
ನಿಯಮಿತವಾದ ಅನುಕ್ರಮವಾದಲ್ಲಿ ಶಬ್ದ ತರಂಗಗಳು ಒಂದನ್ನೊ ಂದು ಹಿಂಬಾಲಿಸಿ ಬಂದಾಗ, ಅದು ಒಂದು ರೀತಿಯ ಸ್ವರ ಮೇಳವನ್ನು ಮೂಡಿಸುತ್ತ ದೆ - ಅದನ್ನೇ ಸಂಗೀತ ಎನ್ನು ವುದು. ಅದು ಅನಿಯಮಿತ ಸ್ವರೂಪದಲ್ಲಿ ದ್ದ ರೆ '' ಗದ್ದ ಲ'' ಎನಿಸಿಕೊಳ್ಳುತ್ತದೆ.
ಪದಗಳು, ಶಬ್ದ ಗಳಲ್ಲ ದೆ ಬೇರೆ ಏನೂ ಅಲ್ಲ. ಅವಕ್ಕೆ ನಾವು ಕೆಲವೊಂದು ಅರ್ಥ ಕೊಟ್ಟಿದ್ದೇವೆ. ಶಕ್ತಿಯ ಹಂತದಲ್ಲಿ ಅವು ಕೇವಲ ತರಂಗಗಳಂತೆ,
ನಿಮ್ಮ ಮಂತ್ರ ಯಾವುದು ?
( ಪದಗಳಿಗೆ ಮೀರಿದ ಒಂದು ಶಕ್ತಿ)
ವಾಸ್ತವವಾಗಿ 'ಸರಸ್ವತಿ ಸ್ತೋತ್ರ'ದಲ್ಲಿ ರುವ ಬೀಜಮಂತ್ರವನ್ನು (ಪರಿಶುದ್ಧ ವಾದ ಅಕ್ಷ ರವುಳ್ಳ ಸ್ವರ) ನಿರಂತರವಾಗಿ ಜಪಿಸಿದಾಗ ಅದು, ಮೆದುಳಿನಲ್ಲಿ ರುವ ಸ್ಮರಣ ಶಕ್ತಿ ಹಾಗೂ ಏಕಾಗ್ರತೆಯ ಕೇಂದ್ರಗಳನ್ನು ಚುರುಕುಗೊಳಿಸುತ್ತ ದೆ ಎಂಬುದು ಸಾಬೀತಾಗಿದೆ. ಈ ಮಂತ್ರವನ್ನು ಪುನರುಚ್ಚ ರಿಸುವುದೆಂದರೆ ಮೆದುಳಿನ ಆ ಭಾಗಕ್ಕೆ ಒಳ್ಳೆಯ ಅಂಗಸಾಧನೆ ಮಾಡಿಸಿದಂತೆ ! ಆದ್ದರಿಂದ ಓದುವ ಮುನ್ನ ಈ ಮಂತ್ರ ಪರಿಸುವ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿ, ಆತ ಪಾಠಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನೆನಪಿನಲ್ಲಿ ಇಟ್ಟು ಕೊಳ್ಳ ಬಹುದು.
ಸೂಕ್ತ ಮಂತ್ರಗಳ ಪಠನೆಯಿಂದ ಒಬ್ಬ ನಿರ್ದಿಷ್ಟ ದೇವತೆಯನ್ನು ತಾವು ಆವಾಹಿಸುತ್ತೇವೆ ಎಂದು ಕೆಲವು ಅರ್ಪಣಾ ಮನೋಭಾವದ ಆರಾಧಕರು ಹೇಳಿಕೊಳ್ಳುತ್ತಾರೆ. ಪ್ರಭಾವಶಾಲೀ ಯಾಗ, ಹೋಮಗಳನ್ನು ( ಅಗ್ನಿ ಗೆ ಅರ್ಪಣೆ ಮಾಡುವ ಸಂಸ್ಕಾರ) ಮಾಡಿದಾಗ ಇದು ಎಷ್ಟೋ ಸಲ ನನ್ನ ಅನುಭವಕ್ಕೆ ಬಂದಿದೆ. ಹೋಮದ ಸಮಯದಲ್ಲಿ ಪವಿತ್ರ ಅಗ್ನಿ, ನಾನು ಮಂತ್ರಗಳ ಮೂಲಕ ಆವಾಹಿಸುವ ದೇವತೆಯ ರೂಪ ತಳೆಯುತ್ತ ದೆ. ಇದನ್ನು ಸಾಬೀತು ಮಾಡುವಂಥ ಎಷ್ಟೆಷ್ಟೋ ಛಾಯಾಚಿತ್ರ,ಗಳಿವೆ.
ಇದು ಮಾಯಾಜಾಲದಂತೆ ತೋರಬಹುದು. ಆದರೆ ಇದರ ಹಿಂದೆ ಒಂದು ಸಮರ್ಪಕವಾದ ವೈಜ್ಞಾನಿಕ ಕಾರಣವಿದೆ.
ಸ್ವರಕಂಪ ದರ್ಶಕ ( ಟೋನೋಸ್ಕೋಪ್) ಬಗ್ಗೆ ನೀವು ಕೇಳಿದ್ದಿ ೕರಾ ?
20 ನೇ ಶತಮಾನದಲ್ಲಿ ಸ್ವಿಡ್ಜರ್ಲೆಂಡ್ನಲ್ಲಿ ಹ್ಯಾನ್ಸ್ ಜೆನ್ನಿ ಎಂಬಾತ ಇದನ್ನು ಕಂಡುಹಿಡಿದೆ. ಈ ಉಪಕರಣ, ಶಬ್ದ ಗಳನ್ನು ರೇಖಾಚಿತ್ರವಾಗಿ ಪರಿವರ್ತಿಸುತ್ತಿದೆ. ಒಬ್ಬ ವ್ಯಕ್ತಿ ಅದರ ಮುಂದೆ ಮಾತನಾಡಿದಾಗ, ಆ ಶಬ್ದ ಗಳಿಗೆ ಅನುಗುಣವಾಗಿ ಅವನು ಹೇಳಿದ ಬಗ್ಗೆ ಅದು ರೇಖಾಚಿತ್ರ, ಮೂಡಿಸುತ್ತ ದೆ !
ನಿಮ್ಮ ಮಂತ್ರ, ಯಾವುದು ?
ಕಂಪನಗಳಂತೆ ಕೆಲಸ ಮಾಡುತ್ತ ವೆ. ಬಣ್ಣ ಗಳಂತೆಯೇ, ಬೇರೆ ಕಂಪನಗಳು ನಿಮ್ಮ ಲ್ಲಿ ಬೇರೆ ಬೇರೆ ರೀತಿಯ ಭೌತಿಕ ಹಾಗೂ ಭಾವನಾತ್ಮ ಕ ಪ್ರತಿಕ್ರಿಯೆಗಳನ್ನು ಪ್ರೇರೇಪಿಸುತ್ತ ವೆ. ಇದಕ್ಕೆ ಪ್ರತಿಧ್ವನಿಸುವ ಲಕ್ಷ ಣವೇ ಕಾರಣ. ಒಂದು ನಿರ್ದಿಷ್ಟ ಆವರ್ತದ ಶಬ್ದ ತರಂಗಗಳು ನಿಮ್ಮ ಮೆದುಳಿನ ತರಂಗಗಳೊಂದಿಗೆ ಸಂಧಿಸಿದಾಗ ಒಂದೋ ಸಾಮರಸ್ಕ ಉಂಟಾಗುತ್ತ ದೆ, ಇಲ್ಲಾ, ಅಸಾಮರಸ್ಕ್ರದ ಪರಿಣಾಮ ಉಂಟಾಗುತ್ತದೆ. ಅದು ಮೆದುಳಿನ ಬೇರೆ ಬೇರೆ ಭಾಗಗಳನ್ನು ಚುರುಕುಗೊಳಿಸಲೂ ಬಹುದು ಅಥವಾ ನಿದ್ರಿಸುವಂತೆ ಮಾಡಲೂ ಬಹುದು. ನಿವು ಗೆ ಇದರ ಭಾವನಾತ್ಮ ಕವಾಗಿಯೂ ಆಗಬಹುದು.
ಜಪಾನಿನ ಸಮುರಾಯ್ ಯೋಧರು ಇಂತಹುದೇ ಪರಿಣಾಮ ಬೀರಲು ''ಯುದ್ಧ ದ ಕೂಗು'' ಹಾಕುತ್ತಿ ದ್ದ ರೆಂಬುದು ನಿವುಗೆ ಗೊತ್ತೇ ?
ಇಂಥ ಕೂಗು ಸಣ್ಣ ಪ್ರಮಾಣದಲ್ಲಿ ದ್ದಾಗ ಇದು ಎದುರಾಳಿಯ ರಕ್ತ ದೊತ್ತ ಡವನ್ನು ಕಡಿಮೆ ಮಾಡಿ, ಹಠಾತ್ತಾಗಿ ಭಾಗಶಃ ಪಾರ್ಶ್ವವಾಯು ಉಂಟು ಮಾಡುವ ಶಕ್ತಿ ಹೊಂದಿರುತ್ತದೆ ! ಏಕಕಾಲದಲ್ಲೇ ಅದು ಮೆದುಳಿನಲ್ಲಿ ರುವ '' ಭೀತಿ''ಯ ಪ್ರದೇಶವನ್ನು ಚುರುಕುಗೊಳಿಸಿ, ಎದುರಾಳಿಯ ಮನಸ್ಸಿನಲ್ಲಿ ಅಂಜಿಕೆಯ ಭಾವ ಮೂಡಿಸುತ್ತಿದೆ.
ಪದಗಳು ಕೇವಲ ಪದಗಳಲ್ಲ! ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಿ. ಅವು ಶಬ್ದ ಶಕ್ತಿ ಯ ಸಾಕಾರಗಳು.
ಮಂತ್ರಗಳು ಹಾಗೆಯೇ ಇದೇ ರೀತಿ ಕೆಲಸ ಮಾಡುವುದು.
ಸರಸ್ವತಿ ಸ್ತೋತ್ರವನ್ನು ನಿಯಮಿತವಾಗಿ ಹೇಳಿದರೆ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಒಳ್ಳೆಯದಾಗುತ್ತ ದೆ ಎನ್ನು ತ್ತೇವೆ, ಏಕೆ ? ಸರಸ್ವತಿ ಪ್ರತ್ಯಕ್ಷ ಳಾಗಿ ಪರೀಕ್ಷೆ ಗಳಲ್ಲಿ ಉತ್ತೀರ್ಣರಾಗುವಂತೆ ಅವರಿಗೆ ವರ ಕೊಡುತ್ತಾಳೆ ಎಂದಲ್ಲ !
ನಿಜ ಬಣ್ಣ, ಯಾವುದು ?
ಈ ಉಪಕರಣವನ್ನು ಪರೀಕ್ಷಿಸಿದಾಗ ಪರೀಕ್ಷ ಕರಿಗೆ ನಿಜಕ್ಕೂ ಆಶ್ಚ ರ್ಯ ಕಾದಿತ್ತು. ಯಾರೋ ಅದರ ಮುಂದೆ ''ಓಹ್'' ಎಂದಿದ್ದ ರೆ, ಪರಿಪೂರ್ಣವಾದ ವೃತ್ತದ ''ಂ '' ಚಿತ್ರ, ಮೂಡಿತ್ತು ''ಓ'' ಎಂಬ ಶಬ್ದ ತರಂಗ ರೇಖಾಚಿತ್ರದಲ್ಲಿ ಪ್ರತಿನಿಧಿಸಿದಾಗ ಸಾವಾನ್ಯವಾಗಿ ವೃತ್ತ ದ ರೂಪವನ್ನೇ ಪಡೆಯುವುದು, ಲಿಖಿತ ಭಾಷೆಯಲ್ಲಿ ಅದೇ ರೂಪದಲ್ಲಿ ನಾವು ನಿರೂಪಿಸುತ್ತೆ ೕವೆ.
ಸಂಬಂಧವಿದೆ ಎಂದಂತಾಯಿತು. ಬೇರೆ ಬೇರೆ ಕಂಪನಗಳು ನಮ್ಮ ಕಣ್ಣು ಗಳಿಗೆ ಒಂದು ನಿರ್ದಿಷ್ಟ ರೂಪದಲ್ಲಿ ಕಾಣುತ್ತೇವೆ. ಒಂದು ನಿರ್ದಿಷ್ಟ ಮಂತ್ರವನ್ನು ಪರಿಸಿದಾಗ ಅದು ಅಗ್ನಿಯಲ್ಲಿ ಒಂದು ರೀತಿಯ ಕಂಪನವನ್ನು ಂಟು ಮಾಡಿ, ಅಲೆಯಂತಹ ಒಂದು ರೂಪ ತಳೆಯುವಂತೆ ಮಾಡುತ್ತದೆ. ''ಈ ಆಕಾರದಿಂದಲೇ ನಮ್ಮ ಹಿಂದಿನ ಹಿಂದೂ ಋಷಿಮುನಿಗಳು ಪ್ರಾರಂಭದಲ್ಲಿ ತಮ್ಮ ಆರಾಧ್ಯದೈವದ ಸೂಕ್ಷ್ಮ ರೂಪವನ್ನು ಕಾಣುತ್ತಿ ದ್ದು ದು''. ಆದ್ದ ರಿಂದ ಆದೇ ಮಂತ್ರಗಳನ್ನು ಅದೇ ಸ್ವರದಲ್ಲಿ ಪಠಿಸುವ ಪ್ರತಿಯೊಬ್ಬರೂ ಅಂತಹುದೇ ಕಂಪನವನ್ನು ಉಂಟುಮಾಡಲು ಸಾಧ್ಯವಾಗಿ ಅಗ್ನಿಯಲ್ಲಿ ಅಂತಹುದೇ ದೈವದ ಅಥವಾ ಆಕಾರ ರೂಪಗೊಳ್ಳುವುದನ್ನು ಸ್ವಾ ಭಾವಿಕವಾಗಿ ನೋಡಬಹುದು. ಇದು ತುಂಬಾ ಸರಳವಾಗಿದೆ !
ನವುಗೆ ಗೊತ್ತಿ ಲ್ಲ ದಂತೆಯೇ ಮಂತ್ರಗಳು ನಮ್ಮ ಮೇಲೆ ಎಷ್ಟೋ ರೀತಿಯ ಸೂಕ್ಷ್ಮ ಪ್ರಭಾವವನ್ನು ಬೀರುತ್ತವೆ. ಶಕ್ತಿಯ ಹಂತದಲ್ಲಿ ಅದು ವೇಗವರ್ಧಕ ಅಥವಾ ಪರಿಶುದ್ಧ ಕದಂತೆ ಕೆಲಸ ಮಾಡುತ್ತದೆ. ಇದನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ನನ್ನ ಅನುಭವದಿಂದಲೇ ಹೇಳುತ್ತೇನೆ, ಇದು ಸತ್ಯ !
ನಿಮ್ಮ ಲ್ಲಿ ಮೂರು ರೀತಿಯ ಶಕ್ತಿ ಗಳಿರುತ್ತ ವೆ. ಇಚ್ಛಾ ಶಕ್ತಿ, ಕ್ರಿಯಾಶಕ್ತಿ ಮತ್ತು
ಜ್ಞಾನಶಕ್ತಿ. ಇಚ್ಛಾಶಕ್ತಿ ಎನ್ನುವುದು ವನೂಲದ್ರವ್ಯ. ಪರಿಶುದ್ಧ ಗೊಳಿಸುವ ಪ್ರಕ್ರಿಯೆಯ ಮೂಲಕ ಅದರಿಂದಲೇ ಉಳಿದೆರಡು ಶಕ್ತಿಗಳನ್ನು ಸೃಷ್ಟಿಸಬಹುದು.
ಪುನಃ ಪುನಃ ಮಂತ್ರಗಳನ್ನು ಪಠಿಸುವುದರಿಂದ ಉಂಟಾಗುವ ಕಂಪನಕ್ಕೆ ಇಚ್ಛಾಶಕ್ತಿ ಯನ್ನು ಪರಿಶುದ್ಧ ಗೊಳಿಸಿ ಜ್ಞಾನಶಕ್ತಿ ಯಾಗಿ ಪರಿವರ್ತಿಸುವ ಶಕ್ತಿ ಇರುತ್ತದೆ.
ಮನ್ - ತ್ರ : ಮನು ಎಂದರೆ ಮನುಷ್ಯ ರು. ತ್ರ - ಎಂದರೆ ದಾರಿ ತೋರಿಸುವುದು. ಆದ್ದ ರಿಂದ ಮಂತ್ರ ಎಂದರೆ ಮನುಷ್ಯ ಕುಲಕ್ಕೆ ದಾರಿ ತೋರಿಸುವುದು ಎಂದರ್ಥ.
ಮನ್ - ತ್ರ : ಮನ್ ಎಂದರೆ ಮನಸ್ಸೂ ಸಹ. ತ್ರ - ಎಂದರೆ ದಾರಿ ತೋರಿಸುವುದು. ಆದ್ದ ರಿಂದ ಮಂತ್ರ ಎಂದರೆ ಮನಸ್ಸಿ ನಿಂದ ಹೊರಗಿನ ದಾರಿ ತೋರಿಸುವುದು, ನಿಮ್ಮ ನ್ನು ಮನಸ್ಸಿ ನಿಂದಾಚೆಗೆ ಕರೆದೊಯ್ಯುವುದು ಎಂದೂ ಅರ್ಥವಾಗುತ್ತದೆ.
ಕಚ್ಚಾ ಸಾಮಗ್ರಿಯನ್ನು ಪರಿಶುದ್ಧ ಗೊಳಿಸಲು ಆಮ್ಲು ವನ್ನು ಸೇರಿಸುವಂತೆ, ನಿಮ್ಮ ಲ್ಲಿ ಗೆ ಮಂತ್ರವನ್ನು ನಿರಂತರವಾಗಿ ಸೇರಿಸಿದರೆ ನೀವು 22 ಕ್ಯಾರೆಟ್ ನಷ್ಟು ಪರಿಶುದ್ಧ ಚಿನ್ನ ವಾಗುತ್ತೀರಿ. ಪ್ರಕ್ರಿಯೆಯನ್ನು ಮುಂದುವರಿಸಿದಾಗ ನೀವು 24 ಕ್ಯಾರೆಟ್ ಚಿನ್ನ ವಾಗುತ್ತೀರಿ. ಆದ್ದ ರಿಂದ ಮಂತ್ರ ಎನ್ನು ವುದು ಆಧ್ಯಾತ್ಮಿಕ ವಲಯ ಪ್ರವೇಶಕ್ಕೆ ಇರುವ ಪ್ರಭಾವಶಾಲೀ ತಂತ್ರ. ಅದನ್ನು ನಾವು ನಿಜವಾದ ಜೀವನ – ಎನ್ನು ತ್ರೇವೆ!
ಆದರೆ ಆಧ್ಯಾತ್ಮಿ ಕ ಜೀವನದಲ್ಲಿ ನಾವು ಮಂತ್ರಗಳನ್ನು ಬಳಸುವುದೇ ಇಲ್ಲ . ನಾವು ಧರ್ಮಿಷ್ಠ ರಾಗಿರಲೀ, ಇಲ್ಲ ದಿರಲಿ, ಆಧ್ಯಾತ್ಮಿ ಕರಾಗಿರಲಿ, ಇಲ್ಲ ಭೌತಿಕ
ಸಂಸ್ಕೃತಿಯವರಾಗಿರಲಿ, ಮಂತ್ರಗಳನ್ನ ಂತೂ ನಾವೆಲ್ಲ ರೂ ನಿರಂತರವಾಗಿ ಪಠಿಸುತ್ತ ಲೇ ಇರುತ್ತೇವೆ. ಪ್ರತಿದಿನವೂ ನಮ್ಮ ನಿತ್ಯ ಜೀವನದಲ್ಲಿ ನಮಗೆ ಗೊತ್ತಿಲ್ಲ ದಂತೆಯೇ ನಾವು ಮಂತ್ರಗಳನ್ನು ಬಳಸುತ್ತೇವೆ. ಮಂತ್ರಗಳು ಸಂಸ್ಕೃತದಲ್ಲಿ ಯೇ ಇರಬೇಕೆಂಬುದೇನೂ ಇಲ್ಲ. ''ಓಂ ನಮಃ ಶಿವಾಯ'', ''ಹರಿ ಓಂ ನಮೋ ನಾರಾಯಣಾಯ'' ಎನ್ನುವುದಷ್ಟೇ ಮಂತ್ರವಲ್ಲ. ನೀವೆಲ್ಲ ಇಂಗ್ಲಿ ಷ್ ಮಂತ್ರಗಳನ್ನು ಬಳಸುತ್ತೀರಿ. 'ನಾನು ಗೆಲ್ಲ ಲೇ ಬೇಕು !', 'ನಾನು ಆತನಿಗೆ ಮನವರಿಕೆ ಮಾಡಿಕೊಡಲೇ ಬೇಕು !', 'ಆಕೆ ನನ್ನ ನ್ನು ಪ್ರೀತಿಸುವಂತೆ ಮಾಡಲೇಬೇಕು!', ಈ ಮಂತ್ರಗಳಿಗೆ ಅವುಗಳ ಶಬ್ದ ದಿಂದಲ್ಲ ಶಕ್ತಿ ಬರುವುದು. ನೀವು ಅದರಲ್ಲಿ ತೊಡಗಿಸುವ ಶಕ್ತಿಯಿಂದ ಅವು ಪ್ರಭಾವಶಾಲಿಯಾಗುತ್ತವೆ. ಆದರೆ ಆ ಮಂತ್ರಗಳ ಪ್ರಭಾವ ನಿಮಗೆ ಗೊತ್ತಾ ಗುವುದಿಲ್ಲ, ಅಷ್ಟೇ !
ಒಂದು ಚಿಕ್ಕ ಕಥೆ :
ಪಾಶ್ಚಿಮಾತ್ಯ ದೇಶದಲ್ಲಿ ಒಮ್ಮೆ ಒಬ್ಬ ಪ್ರಖ್ಯಾತ ಭಾಷಣಕಾರ ಮಂತ್ರಗಳ ಮಹತ್ವದ ಬಗ್ಗೆ ಮಾತನಾಡುತ್ತಿ ದ್ದ. ಒಬ್ಬ ಮನುಷ್ಯ ಎದ್ದು ಆತನಿಗೆ ಸವಾಲು ಹಾಕಿದ.
''ಇಂಥ ಗೊಡ್ಡು ವಿಷಯಗಳನ್ನೆ ಲ್ಲ ನಾನು ನಂಬುವುದಿಲ್ಲ. ಕೆಲವು ಶಬ್ದ ಗಳ ಮಾಲೆಯನ್ನು ಪುನಃ ಪುನಃ ಉಚ್ಚ ರಿಸುವುದರಿಂದ ನಮ್ಮ ಮನಸ್ಸಿನ ಮೇಲೆ ಹೇಗೆ ತಾನೇ ಪರಿಣಾಮವಾದೀತು ? ಅದನ್ನೆ ಲ್ಲ ನಂಬಲು ನಾವೇನು ಹುಚ್ಚ ರೇ ?'' ಎಂದು ಪ್ರಶ್ನಿ ಸಿದ.
ಭಾಷಣಕಾರ ಆತನನ್ನೊ ಮೈ ದುರುಗುಟ್ಟಿಕೊಂಡು ನೋಡಿ, ''ಬಾಯಿ ಮುಚ್ಚು ಮೂರ್ಖ! ನನಗೇ ಸವಾಲು ಹಾಕಲು ನಿನಗೆಷ್ಟು ಧೈರ್ಯ!'' ಎಂದು ಅಬ್ಬರಿಸಿದ.
ಪ್ರಶ್ನೆ ಕೇಳಿದಾತನಿಗೆ ನಖಶಿಖಾಂತ ಉರಿದುಹೋಯಿತು. ಕೋಪದಿಂದ ಥರಥರ ನಡುಗುತ್ತಾ ಆತ ಭಾಷಣಕಾರನ ಮೇಲೆ ಬೈಗಳದ ವಾಳೆಯನ್ನೇ ಸುರಿಸಲಾರಂಭಿಸಿದ. ಪೋಲೀಸರಿಗೆ ದೂರು ನೀಡುವುದಾಗಿಯೂ ಬೆದರಿಸಿದ. ಬೈಗಳು ಹೀಗೇ ಮುಂದುವರೆಯಿತು.
ಕೊನೆಗೊಮ್ಮೆ ಆ ವ್ಯಕ್ತಿ ಸುಮ್ಮ ನಾದಾಗ ಭಾಷಣಕಾರ ಗಟ್ಟಿಯಾಗಿ ನಗುತ್ತಾ '' ಒಬ್ಬ ಅಪರಿಚಿತ ಉಚ್ಚ ರಿಸಿದ ಕೆಲವು ಪದಗಳು ನಿನ್ನ ಜಾಗೃತ ಮನಸ್ಸನ ಮೇಲೆ ಇಂಥ ವಿಚ್ಛಿದ್ರಕಾರಕ ಪ್ರಭಾವ ಬೀರಿರುವಾಗ, ಪ್ರಜ್ಞಾ ಪೂರ್ವಕವಾಗಿ ನಿರಂತರವಾಗಿ ಪುನರುಚ್ಚ ರಿಸಿದ ಸಕಾರಾತ್ಮ ಕ ಹೇಳಿಕೆಗಳು ನಿನ್ನ ಅಜಾಗೃತ ಮನಸ್ಸಿನ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ನೀನು ಹೇಗೆ ತಾನೇ ಅನುಮಾನಿಸುತ್ತಿ ೕಯಾ ?'' ಎಂದು ಪ್ರಶ್ವಿಸಿದ.
ಯಾವುದೇ ಪದಗಳನ್ನು ನೀವು ನಿರಂತರವಾಗಿ ಪುನರುಚ್ಚ ರಿಸಿದಾಗ, ನಿಮ್ಮ ಅಂತಃಸಾಕ್ಷಿ ಗೆ ನೀಡುವ ಯಾವುದೇ ಸಂದೇಶ, ನಿಮಗೋಸುಗ ಒಂದು ಮಂತ್ರವಾಗಲು ಸಾಧ್ಯ. ನೀವು ಉಚ್ಚ ರಿಸುವುದೆಲ್ಲ ವೂ ಮಂತ್ರವೇ ಆಗಲು ಸಾಧ್ಯ!
ವಾಸ್ತವವಾಗಿ ನೀವು ಏನನ್ನಾ ದರೂ ಗಳಿಸುವುದು ಹಾಗೆಯೇ. ಯಾವುದೇ ಅಪೇಕ್ಷೆ ನಿಮ್ಮ ಜೀವನದಲ್ಲಿ ಮೊದಲು ಕಾಣಿಸಿಕೊಳ್ಳುವುದು ಒಂದು ಆಸೆ, ಒಂದು ಮಂತ್ರದ ರೂಪದಲ್ಲೇ. ನಿರಂತರ ಪರಿಶ್ರಮದಿಂದ ನೀವು ಅದನ್ನು ವಾಸ್ತವವಾಗಿ ಪರಿವರ್ತಿಸಿಕೊಳ್ಳುತ್ತೀರಿ.
ಆದರೆ ಒಂದು ಮಾತನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ನಿಮ್ಮ ಮಂತ್ರ ಅಪ್ರಜ್ಞಾ ಪೂರ್ವಕವಾಗಿದ್ದ ರೆ, ಪರಿಣಾಮಂವೂ ಅಪ್ರಜ್ಞಾ ಪೂರ್ವಕವಾಗೇ ಇರುತ್ತ ದೆ, ಅದು ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ಮಂತ್ರಗಳನ್ನು
ತಿಳಿವಳಿಕೆಯಿಂದ ಪಠಿಸಿದರೆ, ನಿಮ್ಮ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ದೇಶಿಸಿದರೆ, ನೀವು ಇಷ್ಟಪಟ್ಟಂತಹ ಫಲಿತಾಂಶವನ್ನು ಪಡೆಯಬಹುದು.
ಒಂದು ಮಂತ್ರ ಪ್ರಜ್ಞಾ ಪೂರ್ವಕವೋ ಅಥವಾ ಅಪ್ರಜ್ಞಾ ಪೂರ್ವಕವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ?
ನಿಮ್ಮ ದೈನಂದಿನ ಜೀವನವನ್ನು ನಡೆಸುವ ಶಕ್ತಿ ಯನ್ನು ಹತ್ತಿ ರದಿಂದ ಪರೀಕ್ಷಿಸಿ. ಅವು ಯಾವುವು? ನಿಮ್ಮ ಕೆಲಸಗಳ ಮೇಲೆ ಅವು ಹೇಗೆ ಪ್ರಭಾವ ಬೀರುತಿ ವೆ ಎಂಬುದು ನಿಮಗೆ ಗೊತ್ತೇ? ನೀವು ಪ್ರಜ್ಞಾ ಪೂರ್ವಕವಾಗಿ ಒಂದು ದಾರಿಯನ್ನು ಆರಿಸಿಕೊಂಡಿದ್ದೀರಾ ! ಅದೇ ಏಕೆ ಎಂದು ನಿವನಗೆ ಸ್ಪ ಷ್ಟ ವಾಗಿದೆಯೇ ?
ನಿವ್ಮು ಮಂತ್ರ ಅಪ್ರಜ್ಞಾಪೂರ್ವಕವಾಗಿದ್ದ ರೆ, ಅರ್ಥ ವಾಡಿಕೊಳ್ಳದೆ, ಅಭ್ಯಾಸ ಬಲದಿಂದ ನೀವು ಕಾರ್ಯಗಳನ್ನು ವಾಡುತ್ತಿ ದ್ದರೆ, ಫಲಿತಾಂಶದ ಮೇಲೆ ನಿಮಗೆ ಹತೋಟಿ ಇರುವುದಿಲ್ಲ. ಆ ಅಪ್ರಜ್ಞಾ ಪೂರ್ವಕ ಪ್ರವೃತ್ತಿ ಎಳೆದುಕೊಂಡು ಹೋದ ಕಡೆಗೆ ನಿಮ್ಮ ಜೀವನ ಸಾಗುತ್ತ ದೆ.
ಪ್ರಜ್ಞಾ ಪೂರ್ವಕವಾಗಿ ನೀವು ಮಂತ್ರೋಚ್ಚಾರ ಮಾಡಲು ನಿರ್ಧರಿಸಿದರೆ, 'ನೀವೇ' ಕಾರನ್ನು ಓಡಿಸಿದಂತೆ. ನೀವು, ಮಂತ್ರವೇ ನಿಮ್ಮನ್ನು ಪಠಿಸುವಂತೆ ವಾಡಿದರೆ, ಅಪ್ರಜ್ಞಾ ಪೂರ್ವಕ ಪ್ರಕ್ರಿಯೆ ವುಂಂದುವರಿದು, ನಿವ್ಮ ಕಾರ್ಯಗಳನ್ನು ನಿಯಂತ್ರಿ,ಸಲು ಅವಕಾಶ ನೀಡಿದಂತೆ 'ಕಾರೇ' ನಿವ್ಮು ನ್ನು ಒಡಿಸಿದಂತೆ !
ನೀವು ಕಾರನ್ನು ಓಡಿಸಿದರೆ, ಎಲ್ಲಿ ಗೆ ಹೋಗುತ್ತಿ ದ್ದಿ ರೆಂಬುದು ನಿಮಗೆ ಗೊತಿ ರುತ್ತದೆ. ಆದರೆ ಕಾರೇ ನಿವ್ಮ ನ್ನು ಒಡಿಸಿದರೆ ಎಲ್ಲಿ ಗೆ ತಲುಪುತ್ತೇವೆಂಬುದರ ಬಗ್ಗೆ ನಿಮಗೆ ಕಲ್ಪನೆ ಇರುವುದಿಲ್ಲ !
ಆದ್ದ ರಿಂದ ನಿಮ್ಮ ಮನಸ್ಸನ್ನು ಪ್ರಜ್ಞೆ ಯಿಂದ ತುಂಬಿ. ಸುಸ್ಪಷ್ಟತೆ ಹಾಗೂ ಬದ್ಧ ತೆಯೊಂದಿಗೆ ನಿಮ್ಮ ಮಂತ್ರವನ್ನು ಆರಿಸಿಕೊಳ್ಳಿ. ದಾರಿ ಹಾಗೂ ಗುರಿ - ಎರಡೂ ನಿವುಗೆ ಸ್ಪಷ್ಟವಾಗುತ್ತ ದೆ. ನರ್ತಿಸುತ್ತಾ ನೀವು ಗುರಿಯನ್ನು ಸೇರುತ್ತಿ ೕರಿ.
ಏನು ಅಷ್ಟೊಂದು ಆತುರ ?
(ಜೀವನವನ್ನು ಸಣ್ಣ ಗುಟುಕಾಗಿ ಪರಿಗ್ರಹಿಸಿ)
ಒಂದು ದಿನ ನಾನು ಪತ್ರಿಕೆಯೊಂದರಲ್ಲಿ ಜಾಹೀರಾತೊಂದನ್ನು ನೋಡಿದೆ. ನೋವು ನಿವಾರಕ - ತಲೆನೋವಿನ ಮಾತ್ರೆಯೋ - ಎಂಥದೋ ... ಜಾಹೀರಾತಿನಲ್ಲಿ ಆಧುನಿಕ ತರುಣಿಯೊಬ್ಬಳು ನನ್ನೆ ಡೆಗೆ ಆತ್ಮ ವಿಶ್ವಾಸದ ನಗೆ ಬೀರುತ್ತಿ ದ್ದ ಳು.
ಜಾಹೀರಾತು ಹೀಗಿತು :
- 6 ಗಂಟೆಗೆ
- ಮಕ್ಕಳ ಲಾಲನೆ-ಪಾಲನೆ 8 ಗಂಟೆಗೆ
- ಕಛೇರಿಗೆ 9 ಗಂಟೆಗೆ
- 11 ಗಂಟೆಗೆ ಸಭೆ
- ವ್ಯಾಪಾರ ಸಂಬಂಧದ ಊಟ 1 ಗಂಟೆಗೆ
- ವಾಪಸ್ 6 ಗಂಟೆಗೆ
- ಸಾವಾನು ಸರಂಜಾಮು ಖರೀದಿ 7 ಗಂಟೆಗೆ
- ಅತಿಥಿ ಅಭ್ಯಾಗತರ ಸೇವೆ 8 ಗಂಟೆಗೆ
- ವಾತ್ರೆ 10 ಗಂಟೆಗೆ
ಮಲಗುವುದಕ್ಕೆ ಮುಂಚೆ ಪ್ರತಿದಿನ ತಲೆನೋವಿನ ಮಾತ್ರೆ ನುಂಗುವುದು
ಏನು ಅಷ್ಟೊಂದು ಆತುರ ( ಧಾವಂತ) ?
ತುಂಬಾ ಸ್ನಾಭಾವಿಕವೇನೋ ಎಂಬಂತೆ ಆ ತರುಣಿ ನಗುತ್ತಿದ್ದಳು. ಅದನ್ನು ಅಷ್ಟೊಂದು ಸುಂದರವಾಗಿ ಸೂಚಿಸಲಾಗಿತ್ತು !
ಹಗಲಿನಿಂದ ರಾತ್ರಿಗೆ, ಒಂದು ದಿನದಿಂದ ಮತ್ತೊ ಂದಕ್ಕೆ ಓಡುತ್ತಿ ರುವುದು! ಇದೆಂ ಛಾ ಜೀವನ! ಆಕೆಗೆ ಪ್ರತಿರಾತ್ರಿಯೂ ತಲೆನೋವು ಬರುತ್ತಿ ದ್ದ ರೆ ಆಶ್ಚ್ಚಯರ್ಯವೇನೂ ಇಲ್ಲ !
ಇನ್ನೂ ಕೆಡುಕಿನ ಸಂಗತಿಯೆಂದರೆ, ಈ ಧಾವಂತ ಇಂದು ಸಂಪೂರ್ಣ ಸಾಮಾನ್ಯವಾಗಿದ್ದು, ಸಾರ್ವತ್ರಿಕವಾಗಿ ಅಂಗೀಕೃತವಾಗಿದೆ. ತೀರಾ ಧಾವಂತದ ಜೀವನ ಸಾಗಿಸುವುದು ಇಂದು ತೀರಾ ಸ್ನ್ರಾಭಾವಿಕವಾಗಿ ಬಿಟ್ಟಿದೆ.
ಬೀದಿಯಲ್ಲಿ ಸುಮ್ಮ ನೆ ನಿಂತು ಸಿಗ್ನ ಲ್ನಲ್ಲಿ ರುವ ವಾಹನಗಳನ್ನು ಗವಾನಿಸಿ. ಯಾವುದೇ ನಿರ್ದಿಷ್ಟ ಕಾರಣವಿಲ್ಲ ದಿದ್ದ ರೂ ಪ್ರತಿಯೊಬ್ಬರೂ ತಂಡುಬಾ ಅವಸರದಲ್ಲಿ ರುತ್ತಾ ಹಾರನ್ ಬಾರಿಸುತ್ತಿ ರುತ್ತಾ ರೆ.
ದೀಪಗಳು ಬದಲಾಗುತ್ತಿದ್ದ ಂತೆ, ಯಾರೋ ದುರದೃಷ್ಟ ವಂತನ ಕಾರು ಆ ಸಮಯಕ್ಕೆ ಸರಿಯಾಗಿ ಸ್ಟಾರ್ ಆಗದಿದ್ದ ರೆ, ನೂರಾರು ಜನ ಕಿವಿಗಡಚಿಕ್ಕು ವಂತೆ ಹಾರನ್ ಪ್ರಯತ್ನಿ ಸುತಿ ರುತಾ ರೆ.
ಧಾವಂತ ಎನ್ನು ವುದು ನಮ್ಮ ಕಾಲದ ವಿಚಿತ್ರ ಕಾಯಿಲೆ.
ಕೆಲಸಗಳನ್ನು ಬೇಗ ಬೇಗ ವಾಡಲು ಪ್ರತಿದಿನವೂ ಒಂದೊಂದು ಯಂತ್ರಗಳನ್ನು ಕಂಡು ಹಿಡಿಯಲಾಗುತ್ತ ದೆ. ಅತ್ಯಂತ ವೇಗದ ಕಂಪ್ಯೂಟರ್ ಗಳು ಪ್ರತಿಕ್ಷ ಣಕ್ಕೆ ಸಾವಿರಾರು ಕೆಲಸಗಳನ್ನು ನಿರ್ವಹಿಸುತ್ತವೆ.
ಅತ್ಕಾ ಧುನಿಕ ಜೆಟ್ ವಿಮಾನಗಳು, ಶಬ್ದ ದ ವೇಗಕ್ಕಿ ಂತಲೂ ವೇಗವಾಗಿ ನಮ್ಮ ನ್ನು ಒಂದೆಡೆಯಿಂದ ಮತ್ತೊ ಂದೆಡೆಗೆ ಕರೆದೊಯ್ಯುತ್ತ ವೆ.
ಸಂಪರ್ಕ ಜಾಲಗಳು ಭೂವಿನಯಿಂದ ತುಂಬಾ ದೂರದಲ್ಲಿ ರುವ ಉಪಗ್ರಹಗಳ ವಾೂಲಕ ಒಂದು ಖಂಡದಿಂದ ಮತ್ತೊ ಂದಕ್ಕೆ ವಾಹಿತಿಯನ್ನು ಅದ್ಭುತ ವೇಗದಲ್ಲಿ ರವಾನಿಸುತ್ತವೆ.
ಅವರೇ ಹೇಳುವಂತೆ, ಆಲೋಚನೆಗಿಂತಲೂ ವೇಗವಾದ ಸಂಪರ್ಕ ನಮ್ಮ ಲ್ಲಿ ದೆ.
ಆದರೆ ಇಂಥ ಧಾವಂತದಲ್ಲಿ ನಾವೆಲ್ಲಿ ಗೆ ಹೋಗುತ್ತಿ ದ್ದೇವೆ ?
''ನಾವೆಲ್ಲಾ ಎಲ್ಲಿ ಗೆ ಓಡುತ್ತಿ ದ್ವೇವೆ ?''
''ಏಇಲ್ಲಾ ಯಾವುದರಿಂದ ಓಡುತ್ತಿ ದ್ವೇವೆ ?''
ಸತ್ಕ ಏನೆಂದರೆ ನಾವೆಲ್ಲ ಯಾವುದೋ '' ಒಂದರೆಡೆಗೆ ಓಡುತ್ತಿ ರುವುದಷ್ಟೇ ಅಲ್ಲ'', ಅದರಿಂದ ''ದೂರಕ್ಕೆ ಪಲಾಯನ ಮಾಡುತ್ತಿ ದ್ದೇವೆ''.
ನಮ್ಮ ನ್ನು ಎರಡು ಸಮಾನ ಒತ್ತ ಡಗಳು ಓಡಿಸುತ್ತಿ ವೆ. ಒಂದು ''ದುರಾಸೆ'', ಮತ್ತೊಂದು ''ಅಂಜಿಕೆ''.
ಸಮಯವೇ ಇಲ್ಲ. ಇರುವ ಅರವತ್ಕೋ, ಎಪ್ಪತ್ತೋ ವರ್ಷಗಳಲ್ಲಿ ಎಷ್ಟೆಲ್ಲಾ ಆಸೆಗಳನ್ನು ಪೂರೈಸಿಕೊಳ್ಳ ಬೇಕು ! ಗರಿಷ್ಠ ಪ್ರವಾಣದಲ್ಲಿ ಭೋಗ ವಸ್ತು ಗಳನ್ನು ಸಂಗ್ರಹಿಸಿಕೊಳ್ಳ ಬೇಕು. ಅಪಾರವಾದ ಅನುಭವಗಳ ರಂಚಿ ನೋಡಬೇಕು, ಎಂದು ದುರಾಸೆ ಹೇಳುತ ದೆ.
ಸಾವು ನಿಶ್ಚಿತವಾಗಿರುವ ರೋಗಿ ತನ್ನ ಕೊನೆಯ ಕೆಲದಿನ ಗಳನ್ನು ಅನುಭವಿಸುವಂತೆ, ನಾವು ನಿರಂತರವಾಗಿ ಒಂದಾದ ಮೇಲೊಂದು ಸುಖ ಅನು ಭವಿಸಲು ಹಾತೊರೆಯುತ್ತಿ ರುತ್ತೇವೆ.
ಏನು ಆಷ್ಟೊಂದು ಆತುರ ( ಧಾವಂತ) ?
ವಾ ಧ್ಯವುಗಳು ಪ್ರತಿದಿನವೂ ನವುಗೆ ಹೊಸ ಹೊಸ ಅಮಿಷಗಳನ್ನು ಒಡ್ಡುತ್ತಿರುತ್ತವೆ.
ಕೆಲಸಕ್ಕೆ ಹೋಗುತ್ತಿರುವಾಗ ರಸ್ತೆಯಲ್ಲಿ ಕಾಣುವ ಫಲಕಗಳನ್ನು ಓದಿ ನೋಡಿ. ಅವೆಲ್ಲಾ ಒಂದನ್ನೇ ಹೇಳುತ್ತವೆ!
ನೀವು ಮನೆಗೆ ಹೋದ ನಂತರ ಟಿ.ವಿ. ಹಾಕಿ, ಜಾಹೀರಾತುಗಳನ್ನು ಗಮನಿಸಿ. ಅವು ಹೇಳುವುದೇನು ? ಅದನ್ನೇ!
ಹೊಸ ಕೆಲಸ, ಹೊಸ ಕಾರು, ಹೊಸ ಸ್ನೇಹಿತೆ, ಹೊಸ ಮನೆ, ಇಲ್ಲ ದಿದ್ದ ರೆ ನವ್ನು ಜೀವನ ಅಪೂರ್ಣ ಎಂದು ಪ್ರತಿಕ್ಷಣವೂ ನವುಗೆ ಹೇಳಲಾಗುತ್ತದೆ. ನಮಗೆ ಬೇಕಾದ್ದೆ ಲ್ಲ ವನ್ನೂ ಗಳಿಸಿಕೊಳ್ಳಲು ಸಮಯವೆಲ್ಲಿ ? ಹಾಗಾಗಿ ನಾವು ಓಡಲಾರಂಭಿಸುತ್ತೇವೆ.
ನಾವು ಸಂಪಾದಿಸಬೇಕು. ನಮ್ಮ ನ್ನು ನಾವು ಸಾಬೀತು ಮಾಡಿಕೊಳ್ಳಬೇಕು? ಸಮಯ ತುಂಬಾ ಕಡಿಮೆ ಇರುವುದರಿಂದ ನಾವು ಬಹುವುಖ ಜೀವನ ಸಾಗಿಸಬೇಕು.
ನಾವು ದಿನಕ್ಕೆ 48 ಗಂಟೆ, 72 ಗಂಟೆಗಳನ್ನು ಗಳಿಸಿಕೊಳ್ಳಲು ಯತ್ನಿಸುತ್ತೇವೆ. ಕೊನೆಗೊಮ್ಮೆ, ಹಲವಾರು ಜೀವವಾನಗಳನ್ನು ಒಂದರಲ್ಲೇ ನಾವು ತುರುಕಬೇಕಾಗುತ ದೆ !
ಆದರೆ ಶಾರೀರಿಕವಾಗಿ ಒಂದು ದಿನಕ್ಕೆ ನಾವೆಷ್ಟು ಮಾಡಬಹುದು ಎಂಬುದಕ್ಕೆ ಒಂದು ಮಿತಿ ಇದೆ. ನಾವು ಒಂದು ಸಮಯಕ್ಕೆ, ಒಂದೆಡೆ ಇರಲು ಮಾತ್ರ ಸಾಧ್ಯ, ಹಲವಾರು ಕೆಲಸಗಳನ್ನು ನಾವು ಏಕಕಾಲಕ್ಕೆ ಮಾಡಬಹುದು ಅಷ್ಟೇ. ಅದಕ್ಕಿ ಂತ ಹೆಚ್ಚಿಗೆ ಏನನ್ನೂ ಮಾಡಲಾಗದು.
ಹಾಗಾಗಿ ನಾವು ಆಂಶಿಕವಾಗಿ, ಮಾನಸಿಕವಾಗಿ ಬದುಕಲು ಆರಂಭಿಸುತ್ತೇವೆ. ಇದು ಇತ್ತೀಚಿನ ನಮ್ಮ ಬದುಕುವ ಶೈಲಿ.
ವಾನಸಿಕ ಸಂತೋಷವೆಂದರೆ ''ವಾಸ ವವಾಗಿ ಅನುಭವಿಸಿದೆ, ಸಂತೋಷ ಪಡುತ್ತಿ ರುವುದು'' ಎಂದರ್ಥ.
ಬೆಳಗಿನ ಜಾವ 3, 4 ಗಂಟೆಯವರೆಗೆ ದುಡಿಯುವ ಸಾಫ್ಟ್ವೇರ್ ಎಂಜಿನಿಯರ್ ಒಬ್ಬ ತನ್ನ ಕಂಪ್ಯೂಟರ್ನಲ್ಲಿ ಸುಂದರವಾದ ಪರ್ವತಗಳು, ಬಂದರುಗಳ ಚಿತ್ರವನ್ನು ಖಂಡಿತವಾಗಿ ಹಾಕಿಕೊಂಡಿರುತ್ತಾ ನೆ !
ಕಛೇರಿಯಲ್ಲೇ ಕುಳಿತು ಅವನ್ನೆಲ್ಲಾ ನೋಡುತ್ತಾ, ಪರ್ವತಗಳ ಸೌಂದರ್ಯವನ್ನು ಅವನು ಆಸ್ಟ್ರಾದಿಸುತ್ತಾನೆ. ಸಮುದ್ರದ ಅಲೆಗಳ ಧ್ವನಿಯನ್ನು ಆಲಿಸಲು ಪ್ರಯತ್ನಿ ಸುತ್ತಾನೆ.
ಇದನ್ನೆ ಲ್ಲಾ ಏನನ್ನುತ್ತಾ ರೆ ?.... ಅದಕ್ಕೊಂದು ಪದವಿದೆ... ಬಹುವುಖ ದುಡಿಮೆ ? ಎಂಜಿನೀಯರ್ನ ಪ್ರಕಾರ ಅವನದು ಬಹುಮುಖ ದುಡಿಮೆ ! ಆತ ಕಛೇರಿ ಕೆಲಸ ಮಾಡುತ ಲೇ ಬಂದರಿನ ಸೌಂದರ್ಯವನ್ನೂ ಆಸ್ಟಾ ದಿಸುತ್ತಾ ನೆ. ಎಂಥಹ ಒಳ್ಳೆಯ ಆಯ್ಕೆ !
ಆದರೆ ದುಃಖದ ಸಂಗತಿಯೆಂದರೆ, ಕಂಪ್ಯೂಟರ್ನಲ್ಲಿ ರುವ ಚಿತ್ರ, ಅವನಿಗೆ ಎಂದೂ ದೊರೆಯದ ರಜೆಯನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಯುಕ್ತ ಸಮಯಕ್ಕೂ ವೊದಲೇ ಆತ ಆ ಸಂಸ್ಥೆಯ ಅತ್ಯಂತ ಕಿರಿಯ ಯೋಜನಾ ನಿರ್ವಾಹಕನಾಗಿ ಬಡಿ ಪಡೆಯಲು ಅಹರ್ನಿಶಿ ದುಡಿಯುತ್ತಿ ರುತ್ತಾನೆ.
ಸಮಯಕ್ಕೂ ವೊದಲೇ ಕೆಲಸಗಳನ್ನು ಮುಗಿಸಿಬಿಡುವ ಗೀಳು ನವುಗೆಲ್ಲಾ ಇರುತ್ತದೆ.
ಏನು ಅಷ್ಟೊಂದು ಆತುರ ( ಧಾವಂತ) ?
ಈಚಿನ ದಿನಗಳಲ್ಲ ಂತೂ ನಾವು 6 ತಿಂಗಳ ಮಗುವಿಗೇ ಶೌಚ ತರಬೇತಿ ನೀಡಲು ಯತ್ನಿ ಸುತ್ತೇವೆ! ಮಕ್ಕಳು, ಅವುಗಳ ಸಮಯಕ್ಕೆ ಂತ ಎಷ್ಟೋ ವರ್ಷ ಮುಂಚೆಯೇ ಬೆಳೆದು ಬಿಡಬೇಕೆಂದು ನಾವು ನಿರೀಕ್ಷಿ ಸುತ್ತೇವೆ.
ಇದು ಎಂಥಹ ತಿಳಿಗೇಡಿತನವೆಂದರೆ, ಮಾವು, ವೊದಲ ವರ್ಷವೇ ಫಲ ಬಿಡಬೇಕೆಂದು ನಿರೀಕ್ಷಿಸುವ ಹಾಗೆ ! ಇದು ಸರಳವಾಗಿ ಮರದ ಪ್ರಕೃತಿ ನಿಯಮಕ್ಕೆ ವಿರುದ್ಧ.
''ನಾವೇಕೆ ಹಾಗೆ ಮಾಡುತ್ತೇವೆ ?''
ಹಿಂದೆ ನಾವು ಅಪೇಕ್ಷಿಸಿದ್ದನ್ನೆಲ್ಲಾ ವರಾಡಲು ಒಂದು ಜೀವವವಾನ ಸಾಕುಬೇಕಾದಷ್ಟಾ ಗುತಿ ತು .
ಹೆಚ್ಚೆಂದರೆ, ಮನುಷ್ಕನಿಗೆ ಏನು ಬೇಕಾಗಿತ್ತು ? ಒಂದಿಷ್ಟು ಶಿಕ್ಷಣ. ಆತ ತನ್ನ ತಂದೆಯ ವ್ಯವಹಾರವನ್ನೋ, ಹೊಲಗದ್ದೆ ಯನ್ನೋ ನೋಡಿಕೊಳ್ಳುತ್ತಿ ದ್ವ ಆತ ಮದುವೆಯಾಗಿ, ವಾಕ್ಕಳನ್ನು ಪಡೆದು, ಅದೇ ಪಟ್ಟಣದಲ್ಲಿ, ಅದೇ ಮನೆಯಲ್ಲಿ ಜೀವನ ಸಾಗಿಸುತ್ತಿ ದ್ವ. ಧಾವಂತ ಎಲ್ಲಿ ತ್ರುತಿಗಾಗಿದೆ ಪರಿಕೆ ರಿಸಿದ
ಈಗ, ನಮಗೆ ಜೀವನ ಹೇಗೆ ಬರುತ್ತ ದೋ ಹಾಗೆ ಸಾಗಿಸುವ ತಾಳ್ಮೆ ಯೇ ಇಲ್ಲ.
ಕೆಲ ವಾರಗಳ ಹಿಂದೆ ಒಬ್ಬ ತರುಣ ನನ್ನ ನ್ನು ನೋಡಲು ಬಂದ. ಮೂವತ್ತ ರ ಆಸುಪಾಸಿನಲ್ಲಿ ದ್ದ ಆತ ಒಂದು ಖಾಸಗಿ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿ ದ್ವ.
ಆತ ನನಗೆ ಹೇಳಿದ : ''ಸ್ವಾಮೀಜೀ, ನನ್ನ ದೆಲ್ಲ ಇತ್ಯರ್ಥವಾಗಿದೆ. 25 ವರ್ಷಗಳ ಅವಧಿಗೆ ಸಾಲ ಪಡೆದು ನಾನೊಂದು ಮನೆಯನ್ನು ಕಟ್ಟಿಸುತ್ತಿ ದ್ವೇನೆ. ಸಾಲ ತೀರಿಸುವ ಹೊತಿ ಗೆ ನನ್ನ ಮಗಳ ಮದುವೆಯಾಗಿ ಹೋಗಿರುತ್ತ ದೆ. ನನ್ನ ಮಗನಿಗೊಂದು ಕೆಲಸ ಸಿಕ್ಕಿರುತ ದೆ. ಆಗ ನಾವು ಮನೆ ಕಟ್ಟುತ್ತಿ ರುವ ಜಾಗದ ಬೆಲೆ ಏರಿರುತ್ತ ದೆ. ಅದನ್ನು ನಾವು ವಾರಬಹುದು. ನನ್ನ ಹೆಂಡತಿ ಸ್ವಯಂ ನಿವೃತ್ತಿ ಪಡೆಯುವುದರಿಂದ ಒಂದಿಷ್ಟು ಹೆಚ್ಚುವರಿ ಲಾಭವಾಗುತ್ತ ದೆ. ವೊಮ್ಮ ಕ್ಕಳಿಗೆ ಒಂದಿಷ್ಟು ಹಣ ಇಟ್ಟು ಉಳಿದದ್ದ ನ್ನೆಲ್ಲಾ ಬಂಡವಾಳವಾಗಿ ತೊಡಗಿಸಿ, ನಾವು ನಿಮ್ಮ ಆಶ್ರಮದಲ್ಲೇ ನೆಲೆಸಿ ಬಿಡುತೇವೆ. ನಾವು ಖಂಡಿತಾ ಇಲ್ಲಿ ಗೇ ಬರುತ್ತೇವೆ, ಸ್ನಾಮೀಜಿ. ನಮ್ಮ ಜೀವನ ನಿವ್ಮೊ ಂದಿಗೆ ಮಾತ್ರ'' ಎಂದಾತ ಹೇಳಿದ.
ನೋಡಿದಿರಾ ! ಆತನನ್ನೊಡನೆ ಮಾತನಾಡಿದ 5 ನಿಮಿಷಗಳಲ್ಲಿ ತನ್ನ 25 ವ'ರ್ಷಗಳ ಜೀವನವನ್ನೂ ವುು ಗಿಸಿಬಿಟ್ಟಿದ್ದ ! ಆತ ಅ ಪ್ರೊಂದು ಧಾವಂತದಲ್ಲಿ ದ್ವ. ಅಗತ್ಯಕ್ಕೂ ಮುಂಚೆಯೇ ಯೋಚಿಸಿ ಆ 25 ವರ್ಷಗಳ ಜೀವನದ ಸಾರವನ್ನೆಲ್ಲ ಹೀರಿ ಕುಡಿದುಬಿಟ್ಟಿದ್ದ. ಈಗ ಬದುಕಲು ಅವನಿಗೆ ಉಳಿದಿದ್ದು ಜೀವನವೆಂಬ ಒಣ ತೊಗಟೆಯಷ್ಟೆಂಕಡಿದೆ
ಈ ಮಾರ್ಗದಲ್ಲಿ ತನ್ನ ಬದುಕನ್ನು ನಡೆಸಲು ನಿರ್ಬಂದ ಪಡಿಸುತ್ತಿ ರುವ ಕರ್ತವ್ಯದ ಕರೆಯನ್ನು ಬಿಟ್ಟರೆ - ಜೀವನದಲ್ಲಿ ಅವನ ಏಕೈಕ ಗುರಿ ಆಧ್ಯಾತ್ಮಿಕತೆಯೇ - ಎಂದು ಅವನು ನನಗೆ ಹೇಳುತ್ತಿ ದ್ದ.
ವರ್ತವಾನವನ್ನು ಭವಿಷ್ಯಕ್ಕೆ ಒತ್ತೆ ಇಟ್ಟು ಬದುಕುವುದು ಆಧ್ಯಾತ್ಮಿ ಕತೆಯ ಬದುಕೇ, ಹೇಳಿ ?
ಸಾಲಗಳೂ, ಕ್ರೈಡಿಟ್ ಕಾರ್ಡುಗಳು ಎಂದರೆ ನಾಳಿನ ಜೀವನವನ್ನು ಇಂದೇ ಬದುಕಲು ಪ್ರಯತ್ನಿಸುವುದಲ್ಲ ದೆ ಬೇರೇನೂ ಅಲ್ಲ. ನಾಳೆ ಗಳಿಸಲಿರುವ ಹಣವನ್ನು ನಾವು ಇಂದೇ ಖರ್ಚು ಮಾಡುತ್ತೇವೆ !
ವರ್ತ ವಾನದಲ್ಲಿ ದ್ದು ಕೊಂಡೇ ನಾವು ಭವಿಷ್ಯದಲ್ಲಿ ಬದಂಕ ಲು ಯತ್ನಿಸುತ್ತೇವೆ. ಅದು ಸಾಧ್ಯವೇ ? ಐನ್ಸ್ಟೀನ್ನಿಗೆ ಆಸಕ್ಕಿ ತರುವಂತೆ ಏನು ಅಷ್ಟೊಂದು ಆತುರ ( ಧಾವಂತ) ?
ಆದರೆ ಇಂದು ನಾವು ನೋಡುವ ಹುಚ್ಚು ಧಾವಂತ ವಿಜ್ಞಾನದ ತೀರಾ ದೂರಗಾಮಿ ಪರಿಣಾಮಗಳ ಫಲ.
ಈ ನಿರಂತರ ಓಟ, ನವ್ಮೊಳಗಿನ ಅವಿಶ್ರಾಂತಿಯನ್ನು ಪ್ರತಿಬಿಂಬಿಸುತ್ತ ದೆ. ವಾಸ ವವಾಗಿ, ನವ್ಮೊ ಳಗಿನ ಅವಿಶ್ರಾಂತಿಯಿಂದಲೇ ನಾವು ಓಡಲೇ ಬೇಕಾಗುತ್ತದೆ. ನಾವು ಯಾವುದೋ ಒಂದು ವುುಖ್ಯವಾದದ್ದ ನ್ನು ಕಳೆದುಕೊಳ್ಳುತ್ತಿ ದ್ದೇವೆ ಎಂದು ನವುಗನಿಸುತ್ತ ದೆ. ಆದರೆ ಅದೇನು ಎಂಬುದು ಮಾತ್ರ ನಮಗೆ ಗೊತ್ತಾ ಗುವುದಿಲ್ಲ. ನಾವು ಅದನ್ನು ಕಂಡು ಹಿಡಿಯಲು ಧಾವಂತ ಪಡಬೇಕಾಗುತ್ತದೆ !
ಒಂದಲ್ಲಾ ಒಂದು ಸಮಯದಲ್ಲಿ ಮುಖ್ಯವಾದ ರೈಲೋ, ಬಸ್ಸೋ ಕೈ ತಪ್ಪಿ ಹೋಗಬಹುದೆಂದು ನಮ್ಮ ಲ್ಲೆ ಎಷ್ಟು ಜನ ಊಹಿಸಿರಲು ಸಾಧ್ಯ ?
ನವ್ಜುಲ್ಲಿ ಬಹುತೇಕ ಜನ ಜೀವನದಲ್ಲಿ ಏನೋ ಕಳೆದುಕೊಳ್ಳುವ ಅಂಜಿಕೆಯಲ್ಲೇ ಬದುಕುತ್ತಿ ದ್ದಾರೆ ಎಂದು ಇದರಿಂದ ಗೊತ್ತಾ ಗುತ್ತ ದೆ.
ಒಳಗೊಳಗೆ ನಮಗೆ ನಾವು ಜೀವನದ ರೈಲನ್ನು ಹೇಗೋ ತಪ್ಪಿಸಿಕೊಂಡು ಬಿಟ್ಟಿದ್ದೇವೆ ಎಂಬ ಭಾವನೆ ಇರುತ್ತದೆ.
ಅದು ಹೇಗಾಯಿತು ಎಂಬುದು ನಮಗೆ ಅರ್ಥವಾಗುವುದಿಲ್ಲ !
ಕನಸಿನುದ್ದಕ್ಕೂ ನಾವು ಧಾವಂತ ಪಡುತ ಲೇ ಇರುತ್ತೇವೆ. ವೇಳಾಪಟ್ಟಿಯನ್ನು ಪರಿಶೀಲಿಸುತ್ತ ಲೇ ಇರುತ್ತೇವೆ. ಯೋಜನೆಗಳನ್ನು ಹಾಕಿಕೊಳ್ಳುತ ಲೇ ಇರುತ್ತೇವೆ. ಕೂಗಾಡುತ್ತಾ ಒಬ್ಬರನ್ನೊ ಬ್ಬರು ಅವಸರ ಪಡಿಸುತ್ತ ಲೇ ಇರುತ್ತೇವೆ. ಆದರೆ ಕೊನೆಗೊಮ್ಮೆ ನಿಲ್ದಾ ಣಕ್ಕೆ ಬಂದಾಗ ರೈಲು
ಕಾಲವನ್ನು ತಲೆಕೆಳಗು ಮಾಡುವ ರೀತಿ ಅದು!
ನವ್ನು ಪ್ರಾಣಗಳು ನಿರಂತರವಾಗಿ ಭವಿಷ್ಯದೆಡೆಗೆ ಓಡುತ್ತಿ ರುತ್ತವೆ. ಇಂದು ಸಿಗುತಿ ರುವುದು ನವುಗೆ ಎಂದಿಗೂ ಸಾಕಾಗದು.
ಪೌರಾತ್ಮ ದೇಶಗಳಿಗೆ ಇದೊಂದು ಹೊಸ ವಿದ್ಯಮಾನ. ಶತಶತಮಾನಗಳಿಂದ ನಾವು ಈ ಬದುಕು ''ಒಂದು ಸಾಗುವ ಹಂತ'' ಎಂದು ಯೋಚಿಸುವುದು ವಾಡಿಕೆಯಾಗಿದೆ. ಹುಟ್ಟು - ಸಾವುಗಳ ಚಕ್ರ. ಪುನರ್ಜನ್ಜ ದ ಕಲ್ಪನೆ ನಮ್ಮ ಲ್ಲಿ ಎಷ್ಟರವುಟ್ಟಿಗೆ ಬೇರುಬಿಟ್ಟಿದೆ ಎಂದರೆ ''ನಮ್ಮೆ ಲ್ಲಾ ಆಸೆಗಳನ್ನು ಈ ಜನ್ಮ ದಲ್ಲಿ ಪೂರೈಸಿಕೊಳ್ಳಲಾಗದಿದ್ದರೆ ರೆ ಏನಂತೆ ? ಹೇಗೂ ಇನ್ನೊಂದು ಜನ್ಮ ವಿರುತ್ತ ದೆಯಲ್ಲಾ ?'' ಎಂದು ನಾವಂದುಕೊಳ್ಳುತ್ತೇವೆ.
ವಿಜ್ಞಾನ - ತಂತ್ರಜ್ಞಾನದಂತೆ, ಧಾವಂತವೂ ಪಾಶ್ಚಿ ಮಾತ್ಯರ ಕೊಡುಗೆ. ಸ್ನಾ ಭಾವಿಕವಾಗಿ, ಏಕೆಂದರೆ ಪಾಶ್ಚಿ ಮಾತ್ಯ ರು ಒಂದಕ್ಕಿಂತ ಹೆಚ್ಚು ಜನ್ಮ ವಿರುತ್ತ ದೆ ಎಂದು ನಂಬುವುದಿಲ್ಲ .
ವಾಸ ವವಾಗಿ ಧಾವಂತ, ಸಕಾರಾತ್ಮ ಕ ವಿಜ್ಞಾನದ ನಕಾರಾತ್ಮಕ ಪತನ. ಅನುಕೂಲಕರವಾಗಿ ಬದುಕಲು ವಿಜ್ಞಾನ ನವನಗೆ ನೆರವಾಗುತ್ತ ದೆ. ಈ ಜೀವನದಿಂದ ಗರಿಷ್ಠ ಪ್ರವಾಣದ ಲಾಭ ಪಡೆಯಲು ತಂತ್ರ ಜ್ಞಾನ ನೆರವಾಗುತ್ತದೆ. ಮನಃಶಾಸ್ತ್ರದ ಪ್ರಕಾರ ವಿಜ್ಞಾನ ಎಂದರೆ ನಮ್ಮ ದೇ ಆದ ಹೊರವುಖ ಪ್ರತಿಫಲನ - ಎಂದು ಹೇಳಬಹುದು.
- ವಿಜ್ಞಾನ' ಎಂದರೆ ಹೊರವುಖವಾಗಿ ಸುತಂ ತ್ರಿ ರುವ ಅಂತಃಸಾಕ್ಷಿ. ಜ್ಞಾ ನವನ್ನು ಗಳಿಸಿ ಕೊಳ್ಳುವುದು, ಅಗತ್ಕ ಫಲಿತಾಂಶಗಳನ್ನು ಪಡೆಯುವುದು, ಕೆಲಸಗಳನ್ನು ವೇಗವಾಗಿಯೂ, ಚೆನ್ನಾ ಗಿಯೂ ಮಾಡುವುದು ವಿಜ್ಞಾನದ ಗುರಿ. ವಿಜ್ಞಾನವಿಲ್ಲ ದಿದ್ದ ರೆ ನಾವಿನ್ನೂ ಎತ್ತಿನ ಗಾಡಿಯ ಯುಗದಲ್ಲೇ ಇರುತ್ತಿ ದ್ವೆ ವು
ಹೊರಟು ಬಿಟ್ಟಿರುತ್ತಿದೆ. ಅದಾಗಲೇ ತುಂಬಾ ತಡವಾಗಿರುತ್ತದೆ.
ಈಚಿನ ದಿನಗಳಲ್ಲಿ ಏಕ ಕಾಲಕ್ಕೆ 5 ಬೇರೆ ಬೇರೆ ರೈಲುಗಳಲ್ಲಿ ಸ್ಥಳ ಕಾದಿರಿಸುವ ವ್ಯವಸ್ಥೆ ಇದೆ. ಅಷ್ಟಾದರೂ ನವುಗೆ ಎಲ್ಲಾ ರೈಲುಗಳೂ ಹೇಗೂ ತಪ್ಪಿ ಹೋಗಿರುವುದು ಗೊತ್ತಾ ಗುತ್ತ ದೆ.
ನಮ್ಮ ಜೀವನದಲ್ಲಿ ಆಗುವುದೂ ಹೀಗೇ !
ಮಗುವಿಗೆ ಬೇರೆ ಬೇರೆ ಸ್ವಾದದ 10 ಲಾಲಿಪಾಪ್ಗಳನ್ನು ಕೊಟ್ಟು, ಐದೇ ನಿಮಿಷದಲ್ಲಿ ತಿಂದು ಮುಗಿಸುವಂತೆ ಹೇಳಿದಂತಿದೆ ನಮ್ಮ ಸ್ಥಿತಿ ! ದುರಾಸೆಯಿಂದ ಅವನ್ನೆಲ್ಲಾ ನೆಕ್ಕುವ ನವುಗೆ, ಅದರ ನಿಜವಾದ ಸ್ವಾದವನ್ನು ಆಸ್ವಾ ದಿಸಲು ಸಮಯವೇ ಇಲ್ಲ.
ಕಳೆದ 5 ವರ್ಷಗಳಲ್ಲಿ ನೀವು ಹೇಗೆ ಬದುಕಿದ್ದಿ ೕರಿ ಎಂಬುದನ್ನು ಒಂದು ಕ್ಷಣ ಹಿಂತಿರುಗಿ ನೋಡಿ. ಸಮಯವೇ ಇಲ್ಲ ಎಂಬ ಕಾರಣಕ್ಕಾಗಿ ಎಷ್ಟು ಸಲ ನೀವು ಮಾಡಲೇಬೇಕಾದ ಕೆಲಸವನ್ನು ಕೈ ಬಿಟ್ಟಿದ್ದೀರಿ ?
ಇಷ್ಟೆಲ್ಲಾ ಓಟದ ಅಗತ್ಯವಾದರೂ ಇತ್ತೇ ?
ಅಂದಮಾತ್ರಕ್ಕೆ, ಪೌರಾತ್ಯ ಪದ್ಧ ತಿಯಂತೆ! ತತ್ವ ಶಾಸ್ತ್ರದ ಗಾಢ ನಿದ್ರೆಯಲ್ಲಿ ನಮ್ಮ ಜೀವನವನ್ನು ಕಳೆಯುವುದು ಸರಿ ಎಂದರ್ಥವಲ್ಲ.
ಜೀವನವನ್ನು ಮುಂದೂಡುವುದು ಎಂದೂ ಅರ್ಥವಲ್ಲಾ.
ಭವಿಷ್ಯವನ್ನು ಸಂಪೂರ್ಣವಾಗಿ ಅಲಕ್ಷಿಸಿ, ವರ್ತವವಾನದಲ್ಲ ಪ್ರೇ ಬದುಕುವುದು ಸಾಧ್ಯವಿಲ್ಲ .
ಪ್ರತಿದಿನ ನಾವು ಕ್ರಮ ಕೈಗೊಳ್ಳ ಬೇಕಾಗುತ್ತ ದೆ. ನಿರ್ಧಾರಗಳನ್ನು ಕೈಗೊಳ್ಳ ಬೇಕಾಗಿರುತ್ತ ದೆ. ಗಡುವು ಹಾಕಿಕೊಂಡು ನಾವು ಬದುಕ ಬೇಕಾಗುತ್ತ್ವದೆ. ನಾವು ಮುಂದಾಲೋಚಿಸಿ, ಕನಸುಗಳನ್ನು ನನಸು ಮಾಡಿಕೊಳ್ಳ ಬೇಕು.
ನಾಳೆಗಾಗಿ ನೀವು ಯೋಜನೆ ಹಾಕಿಕೊಳ್ಳಲೇ ಬೇಕು.
ಆದರೆ ಅದಕ್ಕಾಗಿ ಇಂದು ಬದುಕುವುದನ್ನು ಮರೆಯಬೇಡಿ !
''ಪ್ರಜ್ಞಾ ಪೂರ್ವಕವಾಗಿ ಬದುಕೆ'' ಎಂದು ನಾನು ಹೇಳುತ್ತಿ ರುವುದು. ಅರಿವಿನಿಂದ ಬದುಕಿ.
ನಿವ್ಮು ಜೀವನದ ಪ್ರತಿಯೊಂದು ಕ್ಷಣದಲ್ಲೂ ಇರಲು ಕಲಿಯಿರಿ. ಆ ಕ್ಷ ಣದಲ್ಲಿ ನೀವೇನು ಮಾಡುತಿ ದ್ದಿ ೕರೋ ಅದನ್ನು ಮನಸ್ಫೂರ್ತಿಯಾಗಿ ಮಾಡಿ. ಪ್ರತಿಯೊಂದು ಕೆಲಸವನ್ನು ಗವುನಿಸಿ.
ಪ್ರತಿದಿನ ವಾಡುವ ಕೆಲಸವೇ ಆಗಿದ್ದ ರೂ, ವೊಟ್ಟ ವೊದಲ ಸಲ ವಾಡುತ್ತಿ ರುವಂತೆ ಕೆಲಸ ಮಾಡಿ.
ಹೌದು, ಅದು ಸುಲಭವಲ್ಲ. ಬಹಳ ಸವಾಯದಲ್ಲಿ ನಾವು ಹೆಚ್ಚು ಆಸಕ್ತಿ ದಾಯಕ ಕೆಲಸವನ್ನೇನು ವಾಡುತ್ತಿ ರುವುದಿಲ್ಲ . ಸಾವಾನ್ಯವಾಗಿ ಆಸಕ್ತಿ ಯುತ ಎಂದು ಕರೆಯುವುದನ್ನೂ ಸಹ! ಬೆಳಿಗ್ಗೆ 9 ಗಂಟೆಗೆ ನೀವು ಕಛೇರಿಗೆ ಹೋಗಲು ಕಿಕ್ಕಿರಿದು ತುಂಬಿರುವ ಬಸ್ಸಿನಲ್ಲಿ ರಬಹುದು. ರಾತ್ರಿ 8 ಗಂಟೆಗೆ ಜಾಹೀರಾತಿನಲ್ಲಿ ರುವ ವುಹಿಳೆಯಂತೆ ನೀವು, ವುನೆ ಕೆಲಸಗಳನ್ನು ಮುಗಿಸುತ್ತಿ ರಬಹುದು. ಆದರೂ ಪರವಾಗಿಲ್ಲ. !
ನೀವೇನೇ ಮಾಡಿದರೂ, ಪರಿಪೂರ್ಣವಾಗಿ ಮಾಡಿ.
ಸ್ಪಷ್ಟವಾಗಿ ಈ ಕ್ಷ್ಣಣದ ವಾಸ್ತ ವತೆ ಇದೇ ಎಂಬುದನ್ನು ಚೆನ್ನಾ ಗಿ ತಿಳಿದುಕೊಳ್ಳಿ. ಅದರಿಂದ ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ.
ಆದ್ದ ರಿಂದ ನೀವು ಪಾತ್ರೆ ತೊಳೆಯುವುದನ್ನೊ ೕ, ಬಟ್ಟೆ ಒಗೆಯುವುದನ್ನೊ ೕ, ನೀವೇನು ಮಾಡುತ್ತಿ ದ್ದಿ ೕರೋ ಅದನ್ನು ಸಂತೋಷವಾಗಿ ಅನುಭವಿಸಬಹುದು.
ಆಗ ನೀವೇ ಬಯಸಿದರೂ ಎರಡೇ ಎರಡೇ ಎರಡು ಗಂಟೆ ಕಾಲ ಮುಂದಕ್ಕೆ ಹೋಗಲಾರಿರಿ. ವಾನ ಸಿಕ ವಾಗಿ ನೀವು ವಾಗಿ ವಾಲುಂದ ಕ್ಕೆ ಹೋಗಿ ಗಾಢನಿದ್ರೆಯಲ್ಲಿ ರುವಂತೆ ಅಂದುಕೊಳ್ಳ ಬಹುದು. ಆದರೆ ಭೌತಿಕವಾಗಿ ನೀವು ಇಲ್ಲೇ ಇರುತಿ ೕರಿ!
ಲಾವೋತ್ತು '' ವೀ – ವು – ವೀ'' ಎಂಬ ಸುಂದರ ಉಕ್ಕಿ ಯನ್ನು ಬಳಸುತ್ತಾ ರೆ. '' ಎೕ – ವು – ವೀ'' ಎಂದರೆ ಕೆಲಸ ಇಲ್ಲ ದ ಕೆಲಸ ಎಂದರ್ಥ.
ಇದು ಅತ್ಯಂತ ಹರ್ಷದಾಯಕವಾಗಿ ಜೀವಿಸುವ ವಿಧಾನವೇ ಇರಬೇಕು ! ವೀಕರಾವು ರಾವಾವೀ ಎಂದರೆ ಪ್ರತಿಯೊಂದು ಕೆಲಸ ದಲ್ಲೂ ಸಮಯಸ್ಟೂರ್ತಿಯಿಂದ, ಕ್ರೀಡಾ ಮನೋಭಾವದಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಎಂದರ್ಥ. ಕೆಲಸವನ್ನು ಆಟವಾಗಿ ಪರಿವರ್ತಿಸುವ ಸುಂದರ ವಿಧಾನ ಇದು.
ಇನ್ನೊ ವೆ್ಬು ಪಾತ್ರೆ ತೊಳೆಯಲು ನಿವುಗೆ ಬೇಸರವಾದಾಗ, ನಿವ್ಮಾ ಮಗುವನ್ನು ಕರೆದು ಆ ಕೆಲಸ ಮಾಡುವಂತೆ ಅದಕ್ಕೊಂದು ಅವಕಾಶ ಕೊಡಿ ! ಅವಳು ಹೇಗೆ ಆ ಕೆಲಸ ಮಾಡುತ್ತಾ ಳೆಂದು ಗಮನಿಸಿ. ಆಕೆಯ ಪುಟ್ಟ ಶರೀರದ ಕಣಕಣವೂ ಆ ಕೆಲಸದಲ್ಲಿ ತೊಡಗಿಕೊಳ್ಳುತ್ತದೆ ! ಪಾತ್ರೆಯ ಮೇಲೆ, ಪ್ರತಿ ಸೋಪಿನ ಗುಳ್ಳೆ ಮೂಡುವ ಪರಿಯನ್ನು ನೋಡಿ ಆಕೆ ಖಾಷಿ ಪಡುತ್ತಾಳೆ. ಅದನ್ನು ಬೇಗ ಮುಗಿಸಿ, ಇನ್ನಾವುದೋ ಮುಖ್ಯ ಕೆಲಸದಲ್ಲಿ ತೊಡಗಿಸಿಕೊಳ್ಳುವ ತರಾತುರಿ ಆಕೆಗೆ ಇರುವುದಿಲ್ಲ.
''ವಾಸ ವವಾಗಿ ಪ್ರತಿಯೊಂದು ವುಗುವಿಗೂ ಆ ಕ್ಷಣದಲ್ಲಿ ಅದು ಮಾಡುತ್ತಿ ರುವುದೇ ಅದರ ಜೀವನದ ಅತ್ಯಂತ ಪ್ರವುಖವಾದ ಕೆಲಸ !'' ಅದೇ ವೀ - ವು - ವೀ.
ಆದ್ದರಿಂದ ಈಗಿರುವುದರ ಬಗೆಗಿನ ಅತ್ಯಪಿ, ಒಂದೇ ಜೀವವಾನದಲ್ಲಿ ಹೆಚ್ಚು ಹೆಚ್ಚನ್ನು ಸಾಧಿಸಬೇಕೆಂಬ ದುರಾಸೆಯೇ ನಮ್ಮ ಧಾವಂತಕ್ಕೆ ಕಾರಣ. ಆದರೆ ದುರಾಸೆಯೊಂದೇ ಕಾರಣವಲ್ಲ !
ನಮ್ಮ ಲ್ಲಿ ಹೆಚ್ಚಿನವರಿಗೆ ಅಲ್ಲಿ ಗೇ ನಿಲ್ಲಿ ಸಿಬಿಡಲು ಅಂಜಿಕೆ.
ಜೀವನದ ಹೊರಪ್ರವಾಹಕ್ಕೆ ನಾವು ಅಂಟಿಕೊಳ್ಳಲು ಅಂಜಿಕೆ ಒಂದು ಮುಖ್ಯ ಕಾರಣ.
ಅವಸರ ಪಡುವುದು, ನಮ್ಮಿಂದ ನಾವು ಪಲಾಯನ ಮಾಡಲು ಇರುವ ಒಂದು ವರಾರ್ಗ !
ನಿಲ್ಲಿ ಸುವುದು, ಒಂದು ಕ್ಷ ಣ ಸ್ಮಿ ರವಾಗಿ ನಿಲ್ಲು ವುದೆಂದರೆ ನವ್ಮಾ ಅಂತರಾತ್ಮ ದೊಂದಿಗೆ ಮುಖಾಮುಖಿಯಾದಂತೆ. ಒಳಗಿರುವ ವನೌನ ಹಾಗೂ ಅಚಲತೆಯೊಂದಿಗೆ ಮುಖಾ ಮುಖಿಯಾದಂತೆ. ಹೊರ ಪ್ರಪಂಚದ ಗದ್ದ ಲಕ್ಕೆ ನ್ನಾ ವಾನಸು ಗಳು ಒಗ್ಗಿ ಹೋಗಿರುವುದ ರಿಂದ ಈ ವುನೌನಕ್ಕೆ ಮುಖಾಮುಖಿಯಾಗುವುದು ಒಂದು ಭಯಂಕರ ಅನುಭವವೇ ಸರಿ.
ಮನಃಪೂರ್ವಕವಾಗಿ ನಮ್ಮ ಲ್ಲಿ ಎಷ್ಟು ಜನಕ್ಕೆ ಅಂತರಾತ್ಮವನ್ನು ಎದುರಿಸುವ ಎದೆಗಾರಿಕೆ ಇದೆ?
ಅಂತರಾತ್ತ ದ ಶೋಧನೆಯ ಅಪಾಯವೆಂದರೆ ಇಷ್ಟೆಲ್ಲಾ ಓಡಿದ ನಂತರವೂ ನಾವು ಒಂದಿಷ್ಟೂ ಮುಂದಕ್ಕೆ ಚಲಿಸಿಲ್ಲ ಎಂಬುದನ್ನು ಕಂಡುಕೊಳ್ಳುವುದು.
ಬಹಳಷ್ಟು ಜನ ಧ್ಯಾನಕ್ಕೆ ಹೆದರಲು ಇದೇ ಕಾರಣ. ಅವರೆಲ್ಲಾ ನನ್ನ ಬಳಿ ಬಂದು ''ಸ್ಕಾಮೀಜಿ, ಮನಃಶಾಂತಿ ಪಡೆಯಲು ನಾನು ಏನು ಮಾಡಬೇಕು ?'' ಎಂದು ಕೇಳುತಾ ರೆ.
ಯಾವುದಾದರೂ ದೇವಾಲಯಕ್ಕೆ 108 ಪ್ರದಕ್ಷಿಣೆ ಹಾಕಿ ಎಂದರೆ ಅವರು ಸಂತೋ ಪವಾಗಿ ವಾಡುತ್ತಾರೆ. ಏಕೆಂದರೆ ಅದು ಅವರು ಒಡುತಾ ಮಾಡಬಹುದಾದ ಕೆಲಸ! ಆದರೆ ಅರ್ಧ ಗಂಟೆ ಧ್ಯಾನ ಮಾಡಿ ಎಂದರೆ ಅವರಿಗೆ ಅದು ವಿಪರೀತವಾಗುತ್ತದೆ.
ಜೆನ್ನಲ್ಲಿ ಒಂದು ಒಳ್ಳೆಯ ಧ್ಯಾನದ ವಿಧಾನವಿದೆ. ಅದೇ '' ಜಸ್ಟ್ ಸಿಟ್ಟಿಂಗ್'' - ಸುಮ್ಮ ನೆ ಕೂರುವುದು.
''ಜಸ್ಟ್ ಸಿಟ್ಟಿಂಗ್'' ಅದೆಂಥ ಹೆಸರು !.
ಇಂದಿಗೂ ಜೀವಂತವಾಗಿರುವ, ಬದಲಾಗುತ್ತಿ ರುವ ಕಾಲವಾನಕ್ಕೆ ಪ್ರತಿಸ್ಪಂದಿಸುತ್ತಿ ರುವ ಏಕೈಕ ಧರ್ಮವೆಂದರೆ ಜೆನ್ ಒಂದೇ.
''ಜಸ್ಟ್ ಸಿಟ್ಟಿಂಗ್'' ಧ್ಯಾನವಿಧಾನದಲ್ಲಿ ಭಾಗವಹಿಸುವವರು ''ಏನನ್ನೂ ಮಾಡದೆ ಸುಮ್ಮನೆ ಅಚಲವಾಗಿ ಕೂರಬೇಕು'', ಅಷ್ಟೈ ವಾಸ್ತವವಾಗಿ ಎಲ್ಲಾ ರೀತಿಯ ಧ್ಯಾನದ್ದೂ ಅದೇ ಭಂಗಿ. ಆದರೆ ಈ ತಂತ್ರ ನ'ಮ್ಜನ್ನು ''ಪ್ರಜ್ಲಾ ಪೂರ್ವಕವಾಗಿ'' ವೂಡುವಂತೆ ಮಾಡುತ್ತ ದೆ ಆಷ್ಟೇ.
ಹೆಚ್ಚಿನ ಜನಕ್ಕೆ ಇದಕ್ಕಿಂತ ಕಷ್ಟದ ಕೆಲಸ ಇನ್ನೊಂದಿಲ್ಲ ! ನಮ್ಜ ಜೀವನದುದ್ದ ಕ್ಕೂ ನಾವು ಅದೆಷ್ಟು ವೇಗವಾಗಿ ತಿರುಗುತ್ತಿ ರುತ್ತೇವೆಂದರೆ ಸುಮ್ಮ ನೆ ಕೂರುವುದಕ್ಕೂ ಸರ್ವೋತ್ಯ ಪ್ರಯತ್ನ ಬೇಕಾಗುತ ದೆ.
ಏಕೆಂದರೆ ಅದನ್ನೆಲ್ಲ ನಿಲ್ಲಿ ಸುವುದೆಂದರೆ ನಮ್ಮ ಜೀವನದ ಬಗ್ಗೆ ಹೊಸ ನೋಟ ಬೀರುವುದು ಎಂದರ್ಥ.
ಮರೆತುಹೋಗಿರುವ ನಮ್ಮ ಅಂತಃಸತ್ವದ ಬಗ್ಗೆ ಅರಿಯುವುದು ಎಂದರ್ಥ. ನಾವೇನು ವಾಡುತ್ತಿ ದ್ದೇವೆ ? ಏಕೆ ಮಾಡುತ್ತಿ ದ್ದೇವೆ, ಎಂಬುದನ್ನು ಸ್ಪಷ್ಟವಾಗಿ ತಿಳಿದು ಕೊಳ್ಳುವುದು ಎಂದರ್ಥ. (ನಾವು ಯಾವ ಉದ್ದೇಶಕ್ಕಾಗಿ ಆರಂಭಿಸಿದೆವೋ ಅದರಲ್ಲಿ ಎಷ್ಟೋ ಕಾರಣಗಳು ಈಗ ಅಪ್ರಸ್ತುತ ಎಂದಾದರೂ ಸರಿ, ಅದನ್ನು ಅರಿತುಕೊಳ್ಳುವುದು ಎಂದರ್ಥ).
ಬೇರೆ ದಾರಿಯೇ ಇಲ್ಲ !
ಅತು ತ ಮ ಟ್ರಾನ್ಸ್ ಅಟ್ಲಾಂಟಿಕ್ ವಿವಾನಗಳೂ ಕೂಡ ಮತ್ತೆ ವಾತ್ಮೆ ಇಂಧನ ತುಂಬಿಸದಿದ್ದ ರೆ ನಿರಂತರವಾಗಿ ಹಾರಲಾರವು ಎಂಬುದನ್ನು ನೆನಪಿಡಿ. ಿ ನಿರಂತರವಾದ ಧಾವಂತವೆಂದರೆ ನರರೋಗಕ್ಕೆ ಆಹ್ವಾನ ನೀಡಿದಂತೆಯೇ ಸರಿ.
ತಡೆ - ತಂತಾನೇ ಒಂದು ಗುಣಪಡಿಸುವ ವಿಧಾನ.
ಧಾವಂತ ನಿಲ್ಲಿಸಿದರೆ, ನಮ್ಜ ಲ್ಲಾ ತರಾತುರಿಗೂ ಅರ್ಥ ದೊರೆಯುತ ದೆ. ನಿಮ್ಮ ಕುಟುಂಬ ಅಥವಾ ಮಿತ್ರ ರೊಂದಿಗೆ ಈ ತಮಾಷೆಯ ಪ್ರಯೋಗವನ್ನು ವಾಡಿನೋಡಿ: ''ಯಾವಾಗ ನಿಲ್ಲಿ ಸಬೇಕು !'' ಎಂಬುದನ್ನು ಪರಸ್ತರರಿಗೆ ಹೇಳಿಕೊಳ್ಳಿ,
ಇದು ಒಂದು ಅತ್ಕುತ ಮ ತಂತ್ರ.
ನೀವು ಯಾವುದೋ ಕೆಲಸದ ಮಧ್ಯದಲ್ಲಿ ದ್ದಾಗ ಮತ್ತಾ ರೋ ''ನಿಲ್ಲು !'' ಎಂದು ಕೂಗಿದರೆ ನೀವು ಹಠಾತಾ ಗಿ ವಾಸ್ತವಕ್ಕೆ ಬರುತ್ತಿ ೕರಿ. ನಿಮ್ಮ ಧಾವಂತಕ್ಕೆ ಹಠಾತ್ ವಿರಾವು ಬೀಳುತ ದೆ. ನೀವು ಅರಿವಿನತ ಹಾರುತಿ ೕರಿ. ನೀವು ವರ್ತವಾನಕ್ಕೆ ಪುನಃ ಪ್ರವೇಶ ಮಾಡುತಿ ೕರಿ !
ಪ್ರಶ್ತೆ : ಸ್ವಾಮೀಜೀ ವೇದನೆ ಎಂದರೇನು ? ನಮ್ಜ ಜೀವನದಲ್ಲಿ ಅದು ಅಗತ್ತ ವೇ ?
ಬುದ್ದ ನದೊಂದು ಸುಂದರವಾದ ಸೂತ್ರ, ಇದೆ.
''ದುಃಖವೂ ಇಲ್ಲ, ಕಾರಣವೂ ಇಲ್ಲ, ಅಂತ್ಯವೂ ಇಲ್ಲ,''.
''ದುಃಖ – ವೇದನೆ – ಸಂತಾಪ'' ಎಂದರೆ ನಿಖರವಾಗಿ ಏನು ? ನವ್ನು ಜೀವನದ , ಒಂದಲ್ಲಾ ಒಂದು ಸವಾಯದಲ್ಲಿ ನಾವೆಲ್ಲಾ ವೇದನೆಯನ್ನು ಅನುಭವಿಸಿಯೇ ಇರುತ್ತೇವೆ.
''ನೀವೇಕೆ ವೇದನೆಯನ್ನು ಆರಿಸಿಕೊಂಡಿರಿ ? ಅದರ ಅಗತ್ಕವಿತ್ತೇ ? ಎಂದು ನಾನೇನಾದರೂ ಕೇಳಿದರೆ,
ನಿಮಗೆ ಅದೊಂದು ಮೂರ್ಖತನದ ಪ್ರಶ್ನೆಯಾಗಿ ಕಂಡೀತು ! xam ಹಾಲ
ಯಾರಾದರೂ ವೇದನೆಯನ್ನು ಆರಿಸಿಕೊಳ್ಳುತಾ ರಾ ಸ್ನಾಮೀಜೀ ? ನೀವು ಕೇಳುತ್ತೀರಿ. ''ವೇದನೆಯಾಗುತ್ತ ದೆ ಅಷ್ಟೇ, ಅದಕ್ಕೆ ಏನೂ ಮಾಡಲಾಗದು …''
ಾ ಆದರೆ ನಿಜವೇನೆಂದರೆ ''ವೇದನೆ ಒಂದು ಆಯ್ಕೆ !''. ವೇದನೆ, ಜೀವನದ ಒಂದು ಸ್ಥಿತಿಯಲ್ಲ - ಅದೊಂದು ಮನಸ್ಸಿನ ಸ್ಥಿತಿ. ಅದೊಂದು ಆಂತರಿಕ ವಿದ್ಯವಾನವೇ ಹೊರತು ಬಾಹ್ಯವಾದದ್ದ ಲ್ಲ! G ಗ್ರಾಮಸಿ ಆಡಿ ರಾ
ಒಂದು ನಿರ್ದಿಷ್ಟ ಸನ್ನಿ ವೇಶದಲ್ಲಿ ನೀವು ವೇದನೆಯನ್ನು ಅನುಭವಿಸುತ್ತಿ ೕರೋ - ಇಲ್ಲ ವೋ ಎಂಬುದು ಆ ಸನ್ನಿ ವೇಶವನ್ನು ನೀವು ಹೇಗೆ
(ಸಂತೋಷ ಒಂದು ಆಯ್ಕೆ)
ವೇದನೆ ಏಕೆ ?
ನಿಭಾಯಿಸುತ್ತೀರಿ ಎಂಬುದನ್ನು ಅವಲಂಬಿಸಿರುತ್ತ ದೆ.
ನಿಮ್ಮ ವೇದನೆ ನಿಜವಾದದ್ದ ಲ್ಲ ಎಂದು ನಾನು ನಿಮಗೆ ಹೇಳುವುದಾದರೆ, ಅದು ಅಪ್ರಾಮಾಣಿಕ ಮತ್ತು ಅಸತ್ಯವಾಗುತ್ತದೆ. ಏಕೆಂದರೆ ನಿವುಗೆ ನಿವ್ಯಾ ವೇದನೆ ನಿಜವಾಗಿರುತ್ತ ದೆ ಮತ್ತು ಅನಿವಾರ್ಯವೂ ಆಗಿರುತ್ತ ದೆ. ವೇದನೆ ಪಡದಿರುವುದಕ್ಕೆ ನಿಮಗೆ ನೀವೊಂದು ಅವಕಾಶವನ್ನೇ ಕೊಟ್ಟಿರುವುದಿಲ್ಲ ! ಅಂಥದ್ದೊ ಂದು ಆಯ್ಕೆ ಇದೆ ಎಂಬುದು ನಿಮಗೆ ಗೊತ್ತಿ ರುವುದೇ ಇಲ್ಲ.
ಈಗ ಪ್ರಶ್ನೆ ಯನ್ನು ಎಚ್ಚ ರಿಕೆಯಿಂದ ಪರಿಶೀಲಿಸಿ :
''ನಿಮಗೆ ಯಾವಾಗ ವೇದನೆಯಾಗುತ್ತ ದೆ ?''
ನಿವುಗೆ ಕಾಯಿಲೆ ಬಂದಾಗ ? ನಿಮ್ಮ ನೆರೆವುನೆಯಾತ ಹೊಸ ಕಾರನ್ನು ಕೊಂಡಾಗ ? ನಿಮ್ಮ ಸಂಗಾತಿ ಬೇರೊಬ್ಬರ ಜೊತೆ ಹೋದಾಗಲೇ ?
ಇಂಥ ಸನ್ನಿ ವೇಶವನ್ನು ಯಾವುದೇ ಕೋಪ, ಈರ್ಷೆ ಇಲ್ಲ ದೆ ಒಪ್ಪಿಕೊಳ್ಳ ಲು ನಿರ್ಧರಿಸಿದಿರಿ ಎಂದಿಟ್ಟುಕೊಳ್ಳಿ. ಆಗಲೂ ಅಷ್ಟೇ ವೇದನೆ ಪಡುತ್ತೀರೇನು ? ನಿಮ್ಮ ನೆರೆಯಾತನಿಗೆ ಹೊಸ ಕಾರು ಸಿಕ್ಕಿದರೆ, ಆತನ ಬಗ್ಗೆ ಒಳಗಿನಿಂದ ನೋವು ಅನುಭವಿಸಲೇನೂ ಅಲ್ಲಿ ಇರುವುದಿಲ್ಲ ವಲ್ಲ !
ಪ್ರೀತಿಸಿದವರು ತೊರೆದು ಹೋದಾಗ ಆ ಕ್ಷಣಕ್ಕೆ ನೋವಾಗುವುದು ನಿಜ. ಅದನ್ನು ಪ್ರತಿರೋಧಿಸದೆ ಹಾಗೇ ಒಪ್ಪಿಕೊಂಡಾಗ ನಿಮ್ಮ ವೇದನೆಯ ತೀವ್ರತೆ ತಾನೇ ತಾನಾಗಿ ಕಡಿಮೆಯಾಗುತ್ತ ದೆ. ವರ್ತವಾನದ ಕ್ಷ ಣಕ್ಕೆ ಪ್ರತಿರೋಧ ತೋರುವುದರಿಂದಲೇ ಯಾವಾಗಲೂ ವೇದನೆ ಹುಟ್ಟುತ್ತ ದೆ. ಪ್ರತಿರೋಧ ತೋರುವುದನ್ನು ನಿಲ್ಲಿ ಸಿದಾಗ ನೀವು ವೇದನೆಯನ್ನು ಅನುಭವಿಸುವುದೂ ನಿಂತು ಹೋಗುತ್ತ ದೆ !
ಾಷ್ ಎರಡನೇ ಅಂತಸ್ತ್ರಿನ ಕಿಟಕಿಯಿಂದ ಬಿದ್ದು ವಿಸ್ಟ್ರಯಕ್ಕರ ರೀತಿಯಲ್ಲಿ
ವೇದನೆ ಏಕೆ ?
ಪ್ರಾಣಾಪಾಯದಿಂದ ಪಾರಾಗಿದ್ದ ವನೊಬ್ಬನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮಿತ್ರನೊಬ್ಬ, ''ಬಿದ್ದಾ ಗ ತುಂಬಾ ನೋವಾಯಿತೇ ?'' ಎಂದು ಯೋಗಕ್ಷೆ ೕವು ವಿಚಾರಿಸಿದ. ''ಓಹ್, ಇಲ್ಲಾ.. ಬಿದ್ದಾ ಗ ಒಂದಿಷ್ಟೂ ನೋವಾಗಲಿಲ್ಲ. ನೆಲ ಮುಟ್ಟಿ ದಾಗಲಷ್ಟೇ ನೋವಾಗಿದ್ದು !'' ಎಂದು ರೋಗಿ ಉತ್ತ ರಿಸಿದ.
ಪ್ರವಾಹದೊಂದಿಗೆ ಹೋಗುತ್ತಿ ರುವಷ್ಟು ಹೊತ್ತೂ ಒಂದಿಷ್ಟೂ ನೋವು ಇರುವುದಿಲ್ಲ. ವೇದನೆಯೂ ಆಗುವುದಿಲ್ಲ. ಜೀವನದ ದಾರಿಯಲ್ಲಿ ''ನಿಮ್ಮ'' ಕಲ್ಪನೆಗಳು, ನಿರೀಕ್ಷೆಗಳನ್ನಿ ಟ್ಟಾಗ ಆ ಪ್ರವಾಹಕ್ಕೆ ಅಡಚೆ ಣೆ ಉಂಟುಮಾಡುತ್ತೀರಿ. ಎಷ್ಟೋ ವೇಳೆ ವೇದನೆಯನ್ನು ತಪ್ಪಿಸಿಕೊಳ್ಳಲು ನೀವು ಮಾಡುವ ಪ್ರಯತ್ನ ಗಳಿಂದಲೇ ಇನ್ನೂ ಹೆಚ್ಚಿನ ವೇದನೆಯಾಗುತ್ತ ದೆ !
ಸಾವಿನ ವಿಷಯವನ್ನೇ ತೆಗೆದುಕೊಳ್ಳಿ ! ಒಂದು ಘಟನೆಯಾಗಿ ಅದು ನಿಮಗೆ ಒಮ್ಮೆ ವಾತ್ರ ನೋವನ್ನು ಂಟು ಮಾಡಬಹುದು. ಆದರೆ ಸಾವಿನ ಭಯ ಜೀವನದುದ್ದಕ್ಕೂ ನಿಮ್ಮ ನ್ನು ಕಾಡುತ ಲೇ ಇರುತ್ತದೆ ! ಸಾವಿನಿಂದ ದೂರವಾಗುವ ನಿಮ್ಮ ನಿರಂತರ ಪ್ರಯತ್ನವೇ ಸಾವಿಗಿಂತಲೂ ಹೆಚ್ಚು ನಿಮಗೆ ವೇದನೆಯನ್ನು ಉಂಟುಮಾಡುತ್ತದೆ !
ಅಪಘಾತ, ಅಥವಾ ಒಂದು ವಾರಕ ರೋಗದಂತಹ ಪ್ರವಾಖ ಘಟನೆಯಿಂದ ವೇದನೆಯುಂಟಾಗುವುದು ಅಪರೂಪ. ದಿನ - ದಿನಕ್ಕೂ ಬಾಂಧವ್ಯದಲ್ಲಿ ನ ತಿಕ್ಕಾಟ, ದೈನಂದಿನ ಜೀವನದ ಏರುಪೇರುಗಳಿಂದಲೇ ನಮ್ಮ ಹೆಚ್ಚಿನ ವೇದನೆಗಳು ಉದ್ಭವಿಸುತ್ತ ವೆ.
ಏಷ್ಟೋ ಮನೆಗಳಲ್ಲಿ, ಮದುವೆಯಾದ 30 ವರ್ಷಗಳ ನಂತರವೂ ಅದೇ ವಿಷಯಗಳಿಗಾಗಿ ಗಂಡ – ಹೆಂಡಿರು ದಿನವೂ ಕಚ್ಚಾ ಡುವುದನ್ನು ನೀವು ಕಾಣುತ್ತೀರಿ! ಅವರಿಗೆ ತಮ್ಮ ನಡವಳಿಕೆಯನ್ನು ತಿದ್ದಿ ಕೊಳ್ಳಲೂ ಆಗುವುದಿಲ್ಲ.
ಬೇರೆಯವರನ್ನು ಒಪ್ಪಿಕೊಳ್ಳಲೂ ಆಗುವುದಿಲ್ಲ. ಇದೇ ನಿಜವಾದ ಸಂಸಾರ -ನೀವು ಗುರುತಿಸಲೂ ಆಗದ, ನಿಯಂತ್ರಿಸಲೂ ಆಗದ ನಿಮ್ಮ ಪುನರಾವರ್ತಿತ ಜೀವನಶೈಲಿಯೇ ಕೊನೆಯಿಲ್ಲ ದ ವೇದನೆಗೆ ಕಾರಣವಾಗುತ್ತ ದೆ.
ಬಾಹ್ಯ ವಿಷಯಗಳ ಮೇಲೆ ಅಥವಾ ಬೇರೆಯವರ ಮೇಲೆ ಭಾವನಾತ್ಮ ಕವಾಗಿ ನೀವು ಅತಿಯಾದ ವಿಶ್ವಾಸವಿರಿಸಿದಾಗ ವೇದನೆ ಉಂಟಾಗುತ್ತ ದೆ. ಅವುಗಳ ಮೇಲೆ ನಿಮಗೆ ಎಷ್ಟು ತಾನೇ ನಿಯಂತ್ರಣ ಇದ್ದಿ ೕತು ?
ಸ್ಟೂರ್ತಿಗೆ ನೀವೇ ಮೂಲವಾಗಿ ನಿಮ್ಮ ಸುಖಸಂತೋಷವನ್ನು ಬೇರೆಯವರಿಗೆ ಒತ್ತೆ ಇಡಬೇಡಿ! ನಿಮ್ಮ ಸಂತೋಷಕ್ಕೆ ಶೇಕಡಾ ನೂರರಷ್ಟು ನೀವೇ ಜವಾಬ್ದಾರಿ ಎಂಬುದನ್ನು ನೆನಪಿಡಿ. ''ನಿಮ್ಮ ಮೌನ ಸಮ್ಮ ತಿ ಇಲ್ಲ ದಿದ್ದ ರೆ ಬೇರೆ ಯಾರೂ ಅಥವಾ ಯಾವುದೂ ನಿಮಗೆ ವೇದನೆ ಉಂಟು ಮಾಡಲಾಗದು!'' ಇವು ಕೇವಲ ನಿಮ್ಮ ನ್ನು ಪ್ರಚೋದಿಸುವ ಮಾತುಗಳಲ್ಲ. ಇದೇ ಸರಳವಾದ ಸತ್ಯ.
ನಿಮ್ಮ ದೇ ಅನುಭವಗಳಿಗೆ ಸಾಕ್ಷಿ ಯಾಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಒಂದು ನಿರ್ದಿಷ್ಟ ಸನ್ನಿ ವೇಶದಲ್ಲಿ ಯಾವುದು ನಿವುಗೆ ವೇದನೆಯನ್ನು ಉಂಟುಮಾಡುತ್ತಿ ದೆ ? ಆದಕ್ಕೆ ನೀವೇನಾದರೂ ಮಾಡಬಹುದೇ ಎಂದು ಯೋಚಿಸಿ.
ಏನಾದರೂ ಮಾಡಬಹುದಾಗಿದ್ದ ರೆ ಮಾಡಿ.
ಸನ್ನಿ ವೇಶ ನಿಮ್ಮ ಹತೋಟಿಗೆ ಮೀರಿದ್ದ ರೆ, ಈ ಎರಡು ದಾರಿಗಳಲ್ಲಿ ಒಂದನ್ನು ಆರಿಸಿಕೊಳ್ಳಿ. (ಅ) ನೀವೇ ವೇದನೆಯನ್ನು ಅನುಭವಿಸಿ, ಅಥವಾ (ಬ) ಸನ್ನಿ ವೇಶವನ್ನು ಒಪ್ಪಿಕೊಳ್ಳಿ, ಜೀವನ ಸಾಗಿಸಿ.
ಆಯ್ಕೆ ನಿವ್ಚು ದೇ ! ಒಂದು ಚಿಕ್ಕ ಕಥೆ :
ವೇದನೆ ಏಕೆ ?
ರಾಮಕೃಷ್ಣ ಪರಮಹಂಸರ ಕೊನೆಗಾಲದಲ್ಲಿ ಕ್ಯಾನ್ಸರ್ ಪೀಡಿತರಾಗಿದ್ದ ರೂ ಅವರು ಸಾಮಾನ್ಯ ಜೀವನವನ್ನೆ ೕ ನಡೆಸುತ್ತಿ ದ್ದ ರು. ಶಾರೀರಿಕವಾಗಿ ದಿನದಿನವೂ ರೋಗದೊಂದಿಗೆ ಗುದ್ದಾ ಡುತ್ತಿ ದ್ದ ರೂ ಅವರು ಶಾಂತವಾಗಿಯೇ ಇದ್ದರು.
'' ಇಷ್ಟೊಂದು ವೇದನೆಯನ್ನು ಅನುಭವಿಸುತ್ತಿ ದ್ದ ರೂ ಹೀಗೆ ನಗುತ್ತಿ ರಲು ನಿಮಗೆ ಹೇಗೆ ಸಾಧ್ಯವಾಗುತ್ತಿ ದೆ ?'' ಎಂದು ಒಂದು ದಿನ ಶಿಷ್ಯನೊಬ್ಬ ಕೇಳಿದ. ''ವೇದನೆಯೇ'' ರಾಮಕೃಷ್ಣ ರು ಮರುಪ್ರಶ್ನಿ ಸಿದರು. ''ನೋವೇನೋ ಇದೆ. ಆದರೆ ಖಂಡಿತಾ ವೇದನೆಯಲ್ಲ !'' ರಾಮಕೃಷ್ಣ ರು ಉತ್ತ ರಿಸಿದರು.
ವೇದನೆಯಿಂದ ವುುಕ ರಾಗುವುದೆಂದರೆ, ಇನ್ನು ವುುಂದೆ ನೋವಿಲ್ಲ ಎಂದರ್ಥವಲ್ಲ. ಕ್ಯಾನ್ಸರ್, ಉಪವಾಸ, ಪೀಠೋಪಕರಣಗಳಿಗೆ ಕಾಲ್ಬೆ ರಳು ತಾಕುವುದು - ಇಂಥದ್ದ ಕ್ಕೆಲ್ಲಾ ಜೀವನ ಇನ್ನೂ ಪರಿಹಾರ ಕೊಟ್ಟಿಲ್ಲ. ನೋವು, ನ್ನಾ ಮೇಲೆ ಪ್ರಭಾವ ಬೀರುವುದಕ್ಕೆ ಅವಕಾಶ ನೀಡದೆ, ಅದನ್ನು ನಿರಾಕರಿಸುವುದರಲ್ಲೇ ಬಿಡುಗಡೆ ಇರುವುದು.
ವೇದನೆ ಅಗತ್ಕವೇ ? ಎಂಬುದು ನಿವ್ಮಾ ಪ್ರಶ್ನೆ. ಹೌದು, ಒಂದು ರೀತಿಯಲ್ಲಿ ಇದು ಅಗತ್ಯ.
ವೇದನೆ, ಬೆಳವಣಿಗೆಗೆ ನೆರವಾಗುವ ವೇಗವರ್ಧಕ. ಸಸಿ ಹುಟ್ಟಿ ಅರಳುವ ಮುಂಚೆ ಬೀಜ ಒಡೆಯುವಂತೆ, ತೀವ್ರವಾದ ವೇದನೆ ನಿಮ್ಮ ಅಹಂಕಾರವನ್ನು ಒಡೆದು, ಅಸ್ತಿತ್ವದ ಕಡೆಗೆ ನಿವ್ಮು ನ್ನು ವೇದ್ಯವಾಗಿ ತೆರೆದು ಬಿಡುತ್ತ್ವದೆ. ನಿಮ್ಮ ಸಾಧಾರಣವಾದ ಆಲೋಚನೆಗಳೆಲ್ಲಾ ಹರಿದು ಹಂಚಿ ಹೋದಾಗ ನೀವು ವಾಸ್ತ್ರವತೆಯ ವಸ್ತು ಗಳನ್ನು ಅವುಗಳ ರೂಪದಲ್ಲೇ ಕಾಣಲಾರಂಭಿಸುತ್ತೀರಿ.
ನೋವು ಪ್ರತಿಯೊಬ್ಬರ ಜೀವನದ ಅಂಗ. ನೋವೇ ನಿವ್ಮ ನ್ನು ಬಳಸಿಕೊಳ್ಳುವುದಕ್ಕೆ ಮುಂಚೆ ನೋವನ್ನು ಹೇಗೆ ಬಳಸಿಕೊಳ್ಳ ಬೇಕೆಂಬುದರಲ್ಲೆ ೕ
ವೇದನೆ ಏಕೆ ?
ಪ್ರಬುದ್ದ ತೆ ಅಡಗಿರುವುದು ! ್ಲಿ ದಲ್ಲವುದ್ದೊ,ಕಿ ರಸರಪಾರ್ ಒಂದು ಚಿಕ್ಕ, ಕಥೆ :
ಒಂದು ದಿನ ರಾತ್ರಿ ಚಂದ್ರನ ಬೆಳಕೂ ಇಲ್ಲ ದ ಕಗ್ಗ ತ್ತ ಲೆಯಲ್ಲಿ ಒಬ್ಬ ಜ್ಞಾನಿ ಹಾಗೂ ಇನ್ನೊ ಬ್ಬ ಸಾಮಾನ್ಯ ಮನುಷ್ಠ ಇಬ್ಬರೂ ಕಾಡಿನಲ್ಲಿ ಹೋಗುತ್ತಿ ದ್ದರು. ಏಕಾಏಕಿ ಆಕಾಶದಲ್ಲಿ ಮಿಂಚಿನಂತಹ ಬೆಳಕು ಕಾಣಿಸಿಕೊಂಡಿತು.
ಸಾಮಾನ್ಯ ಮನುಷ್ಠ ಹೆದರಿಕೆಯಿಂದ ನಡುಗಲಾರಂಭಿಸಿದ. ಬಿರುಗಾಳಿಯೋ, ಏನೋ ? ಆತನ ಮನಸ್ಸು ತಕ್ಷಣ ಗೊಂದಲದಲ್ಲಿ ಮುಳುಗಿತು. "ನಡಿಗೆ ವುಂದುವರಿಸಬೇಕೋ ಇಲ್ಲ ಮೋ, ಬಿರುಗಾಳಿ ನಿಲ್ಲು ವ'ವ ರೆಗೂ ಯಾವುದಾದರೂ ಸುರಕ್ಷಿತ ಸ್ಥಳ ಹುಡುಕಿಕೊಳ್ಳ ಬೇಕೇನೋ ?'' . ''ನಾನು ಪ್ರಯಾಣ ಆರಂಭಿಸ ದಿದ್ದ ರೇ ಚೆನ್ನಾಗಿತ್ತು. ನಾನೊಬ್ಬ ವ್ಯಾನೊಬ್ಬರ ವ್ಯಾಂಖ್ಯಾ ಅದೃಷ್ಟ ಹೀನ'' - ಎಂದೆಲ್ಲಾ ಆತ ತನ್ನ ನ್ನು ತಾನೇ ಹಳಿದುಕೊಳ್ಳಲಾರಂಭಿಸಿದ. ಆತ ನಖಶಿಖಾಂತ ವೇದನೆಯಲ್ಲಿ ಮುಳುಗಿದ ! ಗ್ರಿಯಜ ಸ್ಟೇರ
ಇನ್ನೊ ಂದೆಡೆ ಜ್ಞಾನಿ, ರಸ್ಕೆ ಚೆನ್ನಾಗಿ ಕಾಣಲು ಆ ಬೆಳಕಿನಿಂದ ಅನುಕೂಲವಾಯಿತು, ಎಂದು ಕೊಂಡ. ತಾನು ಸರಿಯಾದ ದಿಕ್ಕಿನಲ್ಲಿ ಸಾಗಲು ಆ ಬೆಳಕು ನೆರವಾಯಿತು ಎಂದು ಕೊಂಡು ಬೆಳಕಿಗೆ ಅಭಿನಂದಿಸಿ ಪ್ರಯಾಣ ಮುಂದುವರಿಸಿದ.
ವೇದನೆ ಎಂಬುದು ಈ ಮಿಂಚಿನ ಬೆಳಕಿನಂತೆಯೇ. ಅದರ ಹುಟ್ಟಿನ ಮೇಲೆ ನಿಮಗೆ ಹತೋಟಿ ಇರುವುದಿಲ್ಲ. ಆದರೆ ಅದರಿಂದ ತ್ರಾಸ ಪಡುತ್ತೀರೋ, ಇಲ್ಲ, ಅದರಿಂದ ಪಾಠ ಕಲಿಯುತ್ತಿ ೕರೋ ಎಂಬುದು ನಿಮಗೇ ಬಿಟ್ಟ ವಿಷಯ ! ವೇದನೆಯನ್ನು ನೀವು ಆಸ್ವಾದಿಸುತ್ತಿ ದ್ದಿ ೕರಾ ? ವೇದನೆಗೆ ಆಡಗಿರುವ ಒಂದು ಆಳವಾದ ಕಾರಣ ಎಂದರೆ : ನೀವು ಹಂಬಲಿಸುತ್ತಿ ದ್ದ ಗಮನ, ಶುಶ್ರೂಷೆ
ದೊರೆಯುವುದರಿಂದ, ಕಾಯಿಲೆ ಬೀಳುವುದು ಕೂಡ ನಿವ್ಮಾ ಸಂತೋಷಕ್ಕೆ ಕಾರಣವಾಗಬಹುದು, 'ಅನಾರೋಗ್ಯ - ಭಾಗ್ಯ'
ಒಂದು ಚಿಕ್ಕ ಕಥೆ :
ಒಂದು ದೊಡ್ಡ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಪ್ರತಿದಿನ ಊಟಕ್ಕೆ ಒಂದೇ ತಿಂಡಿ ತರುತ್ತಿ ದ್ವ . ಪ್ರತಿದಿನವೂ ಅದನ್ನು ಕಂಡರೆ ತನಗೆ ವಾಕರಿಕೆ ಬರುತ ದೆ ಎಂದು ದೂರುತಿ ದ್ದ. ಆತನ ಸ್ನೇಹಿತರು ಸಹಾನುಭೂತಿಯಿಂದ ತಮ್ಮ ಊಟವನ್ನು ಅವನಿಗೆ ಹಂಚಿ ಕೊಡುತ್ತಿ ದ್ದರು. ಕೊನೆಗೊಮ್ಮೆ ಅವರೆಲ್ಲಾ ಆತನ ಪರಿಸ್ಥಿ ತಿಗೆ ಅನುಕಂಪ ತೋರಿಸುತ್ತಾ , ''ನಿನಗೆ ಇದು ಇಷ್ಟ ವಾಗುವುದಿಲ್ಲ ವೆಂದು ನಿನ್ನ ಹೆಂಡತಿಗೆ ಗೊತ್ತಿಲ್ಲ ವೇ ? ಬೇರೆ ನಿನಗಿಷ್ಟವಾದದ್ದ ನ್ನೇದರೂ ಮಾಡಿ ಕೊಡಬೇಕೆಂದು ನಿನ್ನ ಹೆಂಡತಿಯನ್ನು ನೀನೇಕೆ ಕೇಳಬಾರದು ?'' ಎಂದು ಸಲಹೆ ಮಾಡಿದರು.
''ಹೆಂಡತಿಯೇ ? ನಾನೊಬ್ಬ ಬ್ರಹ್ಮ ಚಾರಿ. ನನ್ನ ಊಟ – ತಿಂಡಿಗಳನ್ನು ನಾನೇ ಬೇಯಿಸಿಕೊಳ್ಳುತೆ ೕನೆ'' ಎಂದಾತ ಉತ್ತ ಉತ್ಕರಿಸಿದ.
ಧೂರ್ತ ಬುದ್ಧಿಯಿಂದ ಎಷ್ಟು ಸಲ ನಿವಂಗೆ ನೀವೇ ಹೀಗೆ ಮಾಡಿಕೊಳ್ಳುವುದಿಲ್ಲ ? ಬೇರೆಯವರ ಸಹಾನು ಭೂತಿ ಗಿಟ್ಟಿಸಿಕೊಳ್ಳಲು, ಉದ್ದೇಶಪೂರ್ವಕವಾಗಿ ವೇದನೆಯನ್ನು ಸೃಷ್ಟಿಸಿಕೊಳ್ಳುವುದು. ಉದಾಹರಣೆಗೆ: ಯಾರೊಂದಿಗೋ ಜಗಳವಾಡಿ ಅವನನ್ನು ಉಗಿಯುವುದಕ್ಕೋಸ್ಕೃರ, ಊಟ ವಾಡದೆ ಹೋಗುವುದು ?
ನಿಮಗೆ ನೀವೇ ಅಥವಾ ಬೇರೆಯವರಿಗೆ ವೇದನೆಯನ್ನು ಂಟು ಮಾಡಿ ಅದು ನಿಮಗೇಕೆ ಸಂತೋಷ ಕೊಡುತ್ತ ದೆ ಎಂದು ಯೋಚಿಸಿ. ವೇದನೆ ಇಲ್ಲ ದೆ ಅದೇ ಸುಖ - ಸಂತೋಷ ಅನುಭವಿಸಲು ಬೇರೆ ಉತ್ತ ಮವಾದ ದಾರಿ ಇದೆಯೇ ?
ನಿಮ್ಮ ಅಗತ್ಯ ಗಳನ್ನು ಈಡೇರಿಸಿಕೊಳ್ಳಲು ಒಂದು ಸಕಾರಾತ್ಮ ಕ ದಾರಿ ಇದೆಯೇ? '' ಈ ಬಗ್ಗೆ ಅರಿತುಕೊಳ್ಳಿ'' ಇದೇ ಮೊದಲ ಹೆಜ್ಜೆ. ''ಎಂದಿಡೆಗೆದಾಣ
'' ಇಲ್ಲೇ, ಈಗಲೇ, ಎಲ್ಲ ವನ್ನೂ ಸಮಾಗ್ರವಾಗಿ ಒಪ್ಪಿಕೊಳ್ಳುವುದು'' ಎರಡನೇ ಹೆಜ್ಜೆ . ರಾಕ್ಷಣ್ಣದ್ದಾರ್ಥಿಕ ಪ್ರಧಾನವನ್ನೇಂದ್ರಿ ಅ
ಆರಿವಿನಿಂದ ಸ್ವೀಕರಿಸುವುದು - ಇದೊಂದೇ ವೇದನೆಯಿಂದ ಪಾರಾಗಲು ಇರುವ ಮಾರ್ಗ.
ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳ ಲು ಕ್ರಮ ಕೈಗೊಳ್ಳುವ ಅಗತ್ಯ ವಿಲ್ಲ ಎನ್ನು ವುದು ನಾನು ಹೇಳುವುದರ ಅರ್ಥವಲ್ಲ .
ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಿ. ಆದರೆ ಪರಿಸ್ಥಿತಿ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ನೀಡಬೇಡಿ.
''ಪ್ರತಿಕ್ರಿಯಿಸ ಬೇಡಿ - ಕೇವಲ ಕೆಲಸ ಮಾಡಿ''.
(ಮನಸ್ಸೇ ಇಲ್ಲ ದ ಸ್ಥಿತಿ ಎಂಬ ಚವುತ್ಕಾರ ಇದೆಯೇ ? )
ಒಂದೇ ವಿಶ್ವ ಮೂಲದಿಂದ ಎಲ್ಲ ಪ್ರಾಣದಲ್ಲೊ ಉದಯಸಿವೆಯೇ ? ಆಳವಾರಿ ಹಾವೆಲ್ಲಾ ಪರಸ್ವೆರ ಸಂಪರ್ಕ ಹೊಂದಿದ್ದೆ ಆವೆಯೇ ? ಮನೆಸ್ಟ್ರೀ ಇಲ್ಲ ದೆಂತೆಹೆ ಒಂದು ಸ್ಥಿತಿ ಯಿಜವಾರಿಯೂ ಉಂಟೇ ?
ನರಮಂಡಲ ವ್ಯವಸ್ಥೆ ಯನ್ನೇ ವಿರೋಧಿಸಿದ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ನವನ್ನು ಅಧ್ಯಯನ ಮಾಡಿದ ಅಮೇರಿಕದ ನರರೋಗ ಶಾಸ್ಮ ಜ್ಞ ಸಂಶೋಧನಾ ವರದಿ
ವಾನವ ಜಾತಿಗೆ ನಿರಂತರವಾಗಿ ವಂಹತ್ವವುಳ್ಳ ಈ ವಿವಾದದ ಬಗ್ಗೆ ಶತಶತವಾನಗಳಿಂದಲೂ ವಿಜ್ಞಾನ ಹಾಗೂ ಆಧ್ಯಾತ್ಮಿಕತೆಗಳು ಸಂಘರ್ಷ ನಡೆಸುತ ಲೇ ಇವೆ.
ವುನಸ್ಸೇ ಇಲ್ಲ ದ ಸ್ಥಿತಿ ಎಂಬುದು ''ನಿಜವಾದ'' ವಿದ್ಯವಾನ ಮತ್ತು ನಾವೆಲ್ಲ ರೂ ಸಾಧಿಸಲೇ ಬೇಕಾದ ಗುರಿ ಅದೇ ಎಂದು ಆಧ್ಯಾತ್ಮಿಕ ಗುರುಗಳು ಹೇಳಿದಾಗ್ಯೂ, ಗಟ್ಟಿ ಪುರಾವೆ ಇಲ್ಲ ದೆ ಅದನ್ನು ಒಪ್ಪಿಕೊಳ್ಳಲು ವಿಜ್ಞಾನಿಗಳು ಸ್ನಾ ಭಾವಿಕವಾಗಿ ಸಿದ್ದ ರಿಲ್ಲ
ಆಧ್ಯಾತ್ಮಿಕ ಗುರುಗಳು, ನಾವೆಲ್ಲಾ ಹಗಲುಗನಸು ಕಾಣುವಂಥ ಅತೀಂದ್ರಿಯ ಶಕ್ತಿಗಳಿಂದ ಹೇಗೆ ಸಂಪನ್ನ ರಾಗಿರುತಾ ರೆ ಎಂಬುದಕ್ಕೆ ಇದೇ ವೊದಲ ಬಾರಿಗೆ ನವ್ಮು ಶತಮಾನದಲ್ಲಿ ವಿಜ್ಞಾ ನಿಗಳಿಗೆ ಗಟ್ಟಿಯಾದ ಪುರಾವೆ ಸಿಕ್ಕಿದೆ.
ಈ ವರ್ಷದ (2004) ಮಾರ್ಚ್ನಲ್ಲಿ ಈ ಮಹತ್ವದ ಪ್ರಶ್ನೆಗಳಿಗೆ ಉತ್ತರ
ಆಶ್ರಮಗಳಿಗೆ ಭೇಟಿಇತು , ತತ್ವಶಾಸ್ತ್ರದಲ್ಲಿ ಮಿಂದು, ವ್ಯಾಪಕವಾಗಿ ಅಧ್ಯಯನ ಮಾಡಿರುವ ಅವರು ಧ್ಯಾನದ ಕಲೆಯಲ್ಲಿ ನಿಷ್ಣಾ ತರಾಗಿದ್ದಾ ರೆ. ೨೮ ರಿಷರಣವಾಗಿ
ಪ್ರಪಂಚ ಪರ್ಯಟನೆಯ ಮಾರ್ಗದಲ್ಲಿ ಅವರು ಇತ್ತೀಚೆಗೆ ಓಕ್ಲಾ ಹಾಮ ನಗರಕ್ಕೆ ಬಂದಿದ್ದಾ ಗ, ಧ್ಯಾನ ಮಾಡುತ್ತಿ ದ್ದಾಗ ಅವರ ಮೆದುಳಿನ ಸ್ಥಿತಿಯನ್ನು ಅಧ್ಯ ಯನ ವಾಡಲು ನಾನು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾ ನವನ್ನು ಬಳಸಬಹುದೇ ಎಂದು ಅನುವುತಿ ಕೋರಿದೆ. ಆ ಧ್ಯಾನದ ಸ್ಥಿತಿಯಲ್ಲಿ ಏನಾಗುತ್ತ ದೆ ಎಂಬುದನ್ನು ಆರಿಯುವುದು, ಅಳೆಯುವುದು ಮತ್ತು ಅದರ ರಹಸ್ಕವನ್ನು ಭೇದಿಸುವುದೇ ನನ್ನ ಗುರಿಯಾಗಿತ್ತು . ಧ್ಯಾನಕ್ಕೆ ಒಂದು ವೈಜ್ಞಾ ನಿಕ ನೆಲೆ ಇದೆ ಎಂದು ಭಾವಿಸಿರುವ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಸಂತೋಷವಾಗಿಯೇ ಒಪ್ಪಿದರು.
ಓಕ್ಲಾ ಹಾಮಾ ನಗರದ ಪ್ರಖ್ಯಾತರಾದ, ಅತ್ಯಂತ ಅನುಭವಿಗಳಾದ ವೈದ್ಯರೂ, ನರರೋಗ ಶಾಸ್ತ್ರಜ್ಞ ರೂ, ಸಂಶೋಧಕರೂ ಆದ ಜಿಮ್ ಥಾರ್ಪೆ ಪುನರ್ವಸತಿ ಕೇಂದ್ರದ ವೈದ್ಯರುಗಳಾದ ಫಾರ್ಡಿಸ್, ರೂವೇ, ಹಿಗ್ಗಿನ್ಸ್ ಹಾಗೂ ಪಿ. ಇ. ಟಿ. ಕೇಂದ್ರದ ಡಾ. ಚಾಕೋ ಅವರು ಸ್ವಾವೀಜಿಯವರನ್ನು ಪರೀಕ್ಷೆ ಗೆ ಒಳಪಡಿಸಿದರು. ಈ ವೈದ್ಯರುಗಳು ರೋಗಿಗಳ ಮೇಲೆ ಸಾಮಾನ್ಯವಾಗಿ ಪ್ರಯೋಗಿಸುವ ತಂತ್ರಗಳನ್ನು ಬಳಸಿದರು. ತಮ್ಮ ತಂತ್ರಜ್ಞಾನದಿಂದ ಬಂದ ಪ್ರತಿಬಿಂಬಗಳನ್ನು ಗಮನಿಸಿದಾಗ ಅವರಿಗೆ ಯಾವುದು ಸಾಮಾನ್ಯ, ಯಾವುದು ಅಸಾಮಾನ್ಯ ಎಂಬುದು ಗೊತ್ತಾ ಯಿತು.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಪರೀಕ್ಷೆ ಯ ಫಲಿತಾಂಶ ? ನಿಜಕ್ಕೂ ಸಾಮಾನ್ಯವಾಗಿರಲಿಲ್ಲ! ಮೆದುಳಿನ ಚಟುವಟಿಕೆಯನ್ನು ಪ್ರತಿಬಿಂಬಿಸುವಿಕೆ, ಪಿ. ಇ. ಟಿ. ( ಪೊಸಿಟ್ರಾನ್ ಎಮಿಶನ್ ಟೋವೋಗ್ರಾಫಿ) ಉಪಕರಣದಿಂದ ವೊದಲಿಗೆ ನಾವು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳನ್ನು ನೋಡಿದೆವು.
ಕ್ಷ - ಕಿರಣಗಳು, ಸಿ. ಟಿ. ಸ್ಕ್ಯಾನ್ಗಳು ಅಥವಾ ಎಂ. ಆರ್. ಐ. ನಂತಹ
ದೇಹರಚನೆ ಅಥವಾ ಶರೀರ ರಚನೆಯ ಪ್ರತಿಬಿಂಬಗಳನ್ನು, ಸಾಂಪ್ರದಾಯಿಕ ರೋಗಲಕ್ಷ ಣವನ್ನು ವಾೂಡಿಸುವಂತಹ ತಾಂತ್ರಿಕತೆಗಳಲ್ಲ, ಪಿ. ಇ. ಟಿ. ಎಂಬುದು, ಮೆದುಳಿನ ಮುಖಾಂತರ ಆಹಾರವನ್ನು ಜೀವಿಯ ದೇಹಭಾಗವಾಗಿ ವರಾರ್ಪಡಿಸುವ ಜೀವಕೋಶಗಳ ಚಟುವಟಿಕೆಗಳ ಕಾರ್ಯವೈಖರಿಯ ಪ್ರತಿಬಿಂಬಗಳನ್ನು ಮೂಡಿಸುತ ದೆ. ವಿಕಿರಣದ ಮೂಲಕ ಕೆಲಸ ಮಾಡುವ ಪಿ. ಇ. ಟಿ. ಟ್ರೇಸರ್ಗೆ ಗ್ಲೂ ಕೋಸ್ನಂತಹದ್ದ ನ್ನು ಸೇರಿಸಲಾಗುತ್ತ ದೆ.
ಆಮೇಲೆ ಆಹಾರವನ್ನು ಜೀವಿಯ ದೇಹಭಾಗವನ್ನಾಗಿ ವಾರ್ಪಡಿಸುವ ಮೆದುಳಿನ ಚಟುವಟಿಕೆಯ ಪ್ರದೇಶಗಳನ್ನು, ಪಿ. ಇ. ಟಿ. ಸ್ಕ್ಯಾನರ್ ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಪ್ರತಿಬಿಂಬಿಸುತ್ತ ದೆ.
ಸ್ಟಾಮೀಜಿ ಅವರ ಪ್ರಕರಣದಲ್ಲಿ ಜಾಗೃತವಾಗಿ, ಪ್ರಜ್ಞಾಪೂರ್ವಕವಾಗಿ ಇರುವ ಧ್ಯಾನದ ಆರಂಭಿಕ ಹಂತ ಹಾಗೂ ಆಳವಾದ ಧ್ಯಾನದ ಹಂತಗಳಲ್ಲಿ ತುಂಬಾ ಸಕ್ರಿಯವಾಗಿರುವ ಮೆದುಳಿನ ಭಾಗಗಳನ್ನು ಗುರುತಿಸುವುದು ಔಷಧಿಯ ಉದ್ದೇಶವಾಗಿತ್ತು.
ಪಿ. ಇ. ಟಿ. ಸ್ಕ್ಯಾನ್ ಪರೀಕ್ಷೆಯ ಫಲಿತಾಂಶ ದಿಗ್ಬ್ರವೆಂಗೊಳಿಸುವಂತಿತ್ತು. ಪ್ರಾರಂಭಿಸುತ್ತಿದ್ದ ಂತೆ ಧ್ಯಾನದ ಆರಂಭಿಕ ಹಂತದಲ್ಲೇ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳಿನ ಮುಂಭಾಗದ ಚಟುವಟಿಕೆಗಳು ಗಮನಾರ್ಹವಾಗಿ ಹೆಚ್ಚಿ ದ್ದ ವು. ಯಾವುದೇ ಸಂದರ್ಭದಲ್ಲಿ ಸಾವಾನ್ಯ ವಾನವನ ಮೆದುಳಿನ ಚಟುವಟಿಕೆ ಇರುವುದಕ್ಕೆ ಂತಲೂ ಹಲವಾರು ಪಟ್ಟು ಅದು ಹೆಚ್ಚಿತ್ತು. ಬುದ್ಧಿ ವಂತಿಕೆ, ಎಚ್ಚ ರಿಕೆ, ವಿವೇಕ, ತೀರ್ವಾನಗಳ ಕಾರ್ಯಗಳೆಲ್ಲ ವೂ ವುಂಬಾಗದ ಪ್ರದೇಶದಲ್ಲಿ ಸಂಬಂಧಿಸಿದ್ದು
ಸ್ಟಾ ಮೀಜಿಯವರನ್ನು ಆಳವಾದ ಧ್ಯಾನದ ಸ್ಥಿತಿಗೆ ಇಳಿಯುವಂತೆ ಕೋರಿದಾಗ ಇನ್ನೂ ಎರಡು ಗಮನಾರ್ಹವಾದ ಅಂಶಗಳು ಬೆಳಕಿಗೆ ಬಂದವು.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳಿನ ಪ್ರಮುಖವಾದ ಅರ್ಧ ಗೋಳ, ಶೇ. 90 ರಷ್ಟು ಮುಚ್ಚಿ ಕೊಂಡುಬಿಟ್ಟಿತು . ಮೆದುಳು ಗಂಟುಮೂಟೆ ಕಟ್ಟಿ ಕೊಂಡು, ವಿಶ್ರಾಂತಿಗೆ ತೆರಳಿದಂತಿತ್ತು. ಅದು ನೆವ್ಮು ದಿಯಾಗಿ, ಅಚಲವಾಗಿ, ಸಂಪೂರ್ಣ ಶಾಂತವಾಗಿತ್ತು… THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಸಂಕಲ್ಪ ವಾತ್ರದಿಂದಲೇ ಅದನ್ನು ಸಾಧಿಸಿದ್ದ ರು.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಆಳವಾದ ಧ್ಯಾನದ ಸ್ಥಿತಿಯ ಇನ್ನೊ ಂದು ವಿಸ್ಮೆ ಯಕಾರೀ ಅಂಶವೆಂದರೆ, ಮೆದುಳಿನ ಮುಂಭಾಗದ ಕೆಳಗಿನ ಭಾಗ ಗಮನಾರ್ಹವಾಗಿ ಪ್ರಕಾಶಮಾನವಾಗಿತ್ತು. ಈ ಪ್ರದೇಶ ಸುಮಾರಾಗಿ ಖ್ಯಾತ ಆಧ್ಯಾತ್ಮಿಕ ''ಮೂರನೇ ಕಣ್ಣಿನ'' ನೆಲೆಗೆ ಹೊಂದುತ ದೆ. - ಪ್ರಕಾಗುತ್ತಿ
ವುುಂಭಾಗದ ಪ್ರದೇಶದ ಕೆಳಗಿನ ಭಾಗ ಪ್ರಕಾಶವಾನವಾಗಿದ್ದಾ ಗ, ''ನೀವೇನು ಮಾಡುತ್ತಿ ದ್ದಿ ರಿ'' ಎಂದು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರನ್ನು ನಂತರ ನಾವು ಪ್ರಶ್ನಿಸಿದಾಗ ''ಮಾರನೇ ಕಣ್ಣ ನ್ನು ತೆರೆಯುತ್ತಿದ್ದೆ'' ಎಂಬ ಉತ್ತ ರ ಬಂತು. ಸ್ಪ ಷ್ಪತೆ ಮತ್ತು ಶಾಂತಿಯ ಸ್ಥಾ ನವೆಂದೇ ತಿಳಿದಿರುವ ಮತ್ತು ವಿಶ್ವದ ಹಾಗೂ ಆಂತರಿಕ ಜ್ಞಾನ ಎರಡರೊಡನೆ ಸಂಬಂಧ ಹೊಂದಿರುವ, ''ಮಾರನೇ ಕಣ್ಣು'', ಇದನ್ನು ಆತ್ಮ ದ ಸ್ಥಾನವೆಂದೇ ಭಾವಿಸಲಾಗಿದೆ.
ಸೃಷ್ಟಿಯ ಅಥವಾ ಆತ್ಮ ದ ಚಮತ್ಕಾರಗಳನ್ನು ಆಳವಾಗಿ ನೋಡಲು, ಆಳವಾದ ಧ್ಯಾನ, ದೈವದ ಸಂಗಡ ಸಂಪರ್ಕ ಸಾಧಿಸಲು ಕಾರಣವಾದ ಮೆದುಳಿನ ಭಾಗವನ್ನು ತೆರೆಯುವುದಕ್ಕೆ ಸಾಧ್ಯ ಎಂಬ ಸೂಚನೆ ನವುಗೆ ಕಾಣುತ್ತಿ ದೆಯೇ ? ಪಿ. ಇ. ಟಿ. ಸ್ಕ್ಯಾನ್ ಮೆದುಳಿನ ''ಡಿ'' ಸ್ಟಾಟ್ ಎಂದು ನಾನು ಕರೆಯುವುದನ್ನು ತೆರೆದು ತೋರಿಸಿತು.''ಡಿ'' ಸ್ಪಾಟ್ನಲ್ಲಿ ರುವ 'ಡಿ' ಅನ್ನು ನೀವು ಡಿಲೈಟ್ - ಸಂತೋಷ, ಡಿವೈನ್ - ದೈವಿಕ ಅಥವಾ ಡೋಪಾಮೈನ್ (ಈ ರಾಸಾಯನಿಕ ದ ವುಾಖಾಂತ ರ ನ ವ್ಮು ಅನುಭವಿಸುತ್ತ ದೆ) - ಏನಾದರೂ ಅನ್ನಿ, ಧ್ಯಾನ ಅದನ್ನು ಪ್ರಚೋದಿಸುತ್ತ ದೆ.
ಮೆದುಳಿನ ತರಂಗಗಳನ್ನು ಅಳೆಯುವುದು :
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೆದುಳನ್ನು ನೋಡಲು ಎರಡನೆಯದಾಗಿ ನಾವು ಉಪಯೋಗಿಸಿದ್ದು ಕ್ಯೂಇಇಜಿ ಪ್ರಯೋಗ ಎಂಬುದನ್ನು . ಕ್ವಾಂಟಿಟೇಟಿವ್ ಎಲೆಕ್ಟೋ ಎನ್ ಫಲೋಗ್ರಫಿ ಅಥವಾ ಕ್ಯೂ ಇಇಜಿ. ಇದು ವೆಂದುಳಿನ ತರಂಗಗಳಲ್ಲಿ ರಾವ ವಿದ್ಯುತ್ ವಾಾದರಿಗಳನ್ನು ಅಳೆಯುತ್ತಿದೆ. ಈ ವ್ಯಾದರಿಗಳನ್ನು ಸಾಧಾರಣವಾಗಿ ಮೆಂದುಳಿನ ತರಂಗಗಳು ಎಂದು ಉಲ್ಲೇಖಿಸುತ್ತೇವೆ.
ಒಂದಿ ಮೆದುಳಿನ ತರಂಗಗಳಲ್ಲಿ, ಬೇರೆ ಬೇರೇವೇಗ, ಬೇರೆ ಬೇರೆ ವುನಃಸ್ಥಿತಿಯೊಂದಿಗೆ ಸಂಪರ್ಕ ಹೊಂದಿರುವ ನಾಲ್ಕು ಭಾಗಗಳಿವೆ. ಉದಾಹರಣೆಗೆ ಬೀಟಾ ಮೆದುಳಿನ ತರಂಗಗಳು ಚಿಕ್ಕ ದಾಗಿಯೂ, ವೇಗವಾಗಿಯೂ ಇದ್ದು, ಎಚ್ಚೆತ್ತ ಜಾಗೃತ ವಾನಃಸ್ಥಿತಿಯೊಂದಿಗೆ ಸಂಪರ್ಕ ಹೊಂದಿರುತ ವೆ. ಆಲ್ಟಾ ಮೆದುಳಿನ ತರಂಗದಳು ದೊಡ್ಡ ದಾಗಿದ್ದು, ನಿಧಾನ ಗತಿಯಿಂದಿದ್ದು, ಜೀವಿಯ ಚೆನ್ನಾಗಿರುವ ಭಾವನೆಗಳೊಂಧಿಗೆ ಸಂಪರ್ಕ ಹೊಂದಿರುತ ವೆ. ತೀಟಾ ತರಂಗಗಳು, ನಿದ್ರೆಗೆ ಹತ್ತಿ ರವಾದ ಒಂದು ರೀತಿಯ ಜಾಗೃತ ಸ್ಥಿತಿಯನ್ನು ಪ್ರತಿನಿಧಿಸುತ ದೆ. ಆಗ ಯಾವುದೇ ರೀತಿಯ ಆಲೋಚನೆಗಳಿಲ್ಲ ದೆ, ಶಾಂತ ಹಾಗೂ ಪ್ರಸನ್ನ ಭಾವವಿರುತ್ತಿದೆ.
ಗು ಒಂದು ದಿನದ ಅವಧಿಯಲ್ಲಿ ಹೆಚ್ಚಿನ ಜನಕ್ಕೆ ಈ ನಾಲ್ಕೂ ಮೆದುಳಿನ ತರಂಗಗಳ ಅನುಭವವಾಗುತ್ತ ದೆ. ಒಂದು ಗುಂಪಿನ ವಿಸ್ಕಾ ರದಿಂದ ಇನ್ನೊಂದಕ್ಕೆ ವೃದ್ಧಿ ಇದ್ದಾ ಗ್ಯೂ, ಅಷ್ಟು ಸುಲಭವಾಗಿ ಅವರ ನಿಯಂತ್ರಣದಲ್ಲಿ ರುವುದಿಲ್ಲ.
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಕ್ಯೂ ಇಇಜಿಯಿಂದ ಅವರು ಮೆದುಳಿನ ತರಂಗಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದು ಗೊತಾ ಯಿತು. ನುರಿತ ಪಿಯಾನೋ ವಾದಕನಂತೆ, ಆಳವಾದ ಧ್ಯಾನದ ಸ್ಥಿತಿಯಲ್ಲಿ ಆವರ ಮೆದುಳು ಒಂದರಿಂದ
ಚುರುಕುಗೊಳಿಸ ಬಹುದೇ ? ನೋವನ್ನು ನಿಯಂತ್ರಿ,ಸುವ ಅಥವಾ ಕಾಯಿಲೆಯ ದಿಕ್ಕನ್ನು ಬದಲಿಸುವ ತಂತ್ರಗಳನ್ನೇನಾದರೂ ನಾವು ಕಲಿಯಬಹುದೇ ?
ಡಿ - ಸ್ಟಾಟ್ ಅನ್ನು ಚುರುಕುಗೊಳಿಸುವ, ತನ್ಮೂ ಲಕ ಆನಂದದೊಂದಿಗೆ -ದೈವದೊಂದಿಗೆ ಹಠಾತ್ ಸಂಪರ್ಕ ಸಾಧಿಸುವುದನ್ನು ನಾವು ಕಲಿಯಬಹುದೇ? THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೇಲೆ ನಾವು ವಾಡಿದ ಅಧ್ಯಯನದ ಫಲಿತಾಂಶ, ವಿಶ್ವದಾದ್ಯಂತ ನಡೆಯುತ್ತಲೇ ಇರುವ ಮೆದುಳಿನ ಕುರಿತಾದ ಸಂಶೋಧನಾ ಹೊತ್ತಿಗೆಯ ಹೊಸ ಪುಟಗಳಿದ್ದಂತೆ. ಶರೀರವನ್ನು ಉಪಶವಾನಗೊಳಿಸುವ ಸಾಮರ್ಥ್ಯ ಮಾನವನ ಮನಸ್ಸಿಗಿದೆ ಎಂಬುದಕ್ಕೆ ಅಲ್ಲಿ ಸ್ಪಷ್ಟ ಸೂಚನೆಗಳಿವೆ. ಮಾನವ ಜಾತಿಗೆ ಅತ್ಯಂತ ಉಪಯುಕ್ತ ವಾದ ಈ ಉಪಶವಾನ ಸಾಮರ್ಥ್ಯವನ್ನು ಜನ ಕಲಿತು, ತಮ್ಮ ದಾಗಿಸಿಕೊಳ್ಳುವ ಸಾಧ್ಯತೆಯತ್ತ ನಾವೀಗ ನೋಡುತ್ತಿದ್ದೇವೆ. ಹೃದಯ, ರೋಗ, ಕ್ಯಾನ್ಸರ್, ಸಂಧಿವಾತ ರೋಗ, ಕುಡಿತ, ಇನ್ನೂ ಎಷ್ಟೋ ಕಾಯಿಲೆಗಳ ತೀವ್ರತೆಯನ್ನು ಬದಲಿಸುವ ಮತ್ತು ಹತ್ತಿಕ್ಕುವ ಸಾಮರ್ಥ್ಯ ಈಗ ಕಾರ್ಯ ಸಾಧ್ಯ ಎನಿಸುತ್ತಿದೆ.
ಸ್ವಾಮೀಜಿ - ಅದೃಶ್ಯವಾದ, ನಿಗೂಢವಾದ ಪ್ರಾಚೀನ ಪ್ರಪಂಚ ಹಾಗೂ ಸಾಕ್ಷಾತ್ ನೋಡಬಹುದಾದ ವಿಜ್ಞಾನದ ಆಧುನಿಕ ಪ್ರಪಂಚಗಳ ನಡುವಣ ಒಂದು ಸೇತುವೆಯಂತೆ. ವ್ಯಾಪಕ ನೆಲೆಗಟ್ಟಿನ ಮೇಲೆ ಮೆದುಳನ್ನು ಕುರಿತಾದ ಸಂಶೋಧನೆಗಳು ಮುಂದುವರಿಯುತ್ತಿದ್ದಂತೆ, ಈ ಅತೀಂದ್ರಿಯ ವಿದ್ಯಮಾನಗಳನ್ನೆಲ್ಲ ವಿಜ್ಞಾನದ ತೆಕ್ಕೆಗೆ ತಂದು ಅಭ್ಯಾಸಕ್ಕೆ ಉಚಿತ ರೀತಿಯಲ್ಲಿ ತಂದಾಗ, ಆರೋಗ್ಯ ಹಾಗೂ ಭರವಸೆಯ ದಾರಿಯತ್ತ ನಾವು ದಾಪುಗಾಲು ಹಾಕುವುದು ಖಂಡಿತ.
ಮತ್ತೊಂದು ಹಂತಕ್ಕೆ ಸರಾಗವಾಗಿ ಹರಿದು ಹೋಯಿತು. ಅಲ್ಲಿ ಯಾವುದೇ ರೀತಿಯ ಹಿಂಜರಿಕೆ, ಹಿಮ್ಮೆಟ್ಟು ಇರಲಿಲ್ಲ. ಒಂದು ವಿಧದ ಮೆದುಳಿನ ತರಂಗಗಳಿಂದ ಮತ್ತೊಂದಕ್ಕೆ ನಿರಂತರ ಪ್ರವಾಹ ಇತ್ತು. ಸ್ವಾಮೀಜಿ ಅವರು ಕಾಮನ ಬಿಲ್ಲಿನಲ್ಲಿ ಬಣ್ಣದಿಂದ ಬಣ್ಣಕ್ಕೆ ತೇಲುತ್ತಿರುವಂತಿತ್ತು. ಕ್ಯೂಇಇಜಿ, ಐದು ಮೆದುಳಿನ ತರಂಗಗಳ ಗುಂಪಿನ ವಿಸ್ತಾರವನ್ನು ಬಣ್ಣಗಳ ಮೂಲಕ ಪ್ರತಿನಿಧಿಸುತ್ತಿದೆ.
ಮೆದುಳು - ಒಂದು ಅದ್ಭುತ
ಮೆದುಳು ಶರೀರದ ಅತ್ಯಂತ ಸಂಕೀರ್ಣವಾದ ಅಂಗ. 100 ಬಿಲಿಯನ್ ನ್ಯೂರಾನ್ಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 10,000 ಬೇರೆ ನ್ಯೂರಾನ್ಗಳ ಸಂಭಾಷಣೆಯಲ್ಲಿರುತ್ತದೆ. ಮಾಹಿತಿಯನ್ನು ಬರಿಯ ಸಾಗಣೆ ಮಾಡುವ ಅದರ ಸಾಮರ್ಥ್ಯ ನಿಜಕ್ಕೂ ವಿಸ್ಮಯಗೊಳಿಸುವಂಥದ್ದು .
ವಿಶೇಷವಾಗಿ, ಈ ಸಂಕೀರ್ಣತೆಯೇ ತಮ್ಮ ಮೆದುಳಿನ ಚಟುವಟಿಕೆಯನ್ನು ನಿಭಾಯಿಸಲು ಸ್ವಾಮೀಜಿ ಅವರಿಗೆ ಸ್ವಲ್ಪ ಕಷ್ಟ ನೀಡುವುದು. ಅವರ ಮನಸ್ಸು - ಆಲೋಚನೆ, ಭಾವನೆ ಹಾಗೂ ಬುದ್ದಿ ಮತ್ತು ಅವರ ಮೆದುಳಿನ ಕೆಲಸ -ಕಾರ್ಯಗಳನ್ನು ತಿದ್ದಿ, ಮೆದುಳಿನ ತರಂಗಗಳನ್ನು ಬದಲಿಸಬಲ್ಲದು.
ಈ ಅನುಭಾವಿಯ ಮೇಲೆ ನಾವು ನಡೆಸಿದ ಅಧ್ಯಯನ, ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಬದಲು ಅಭ್ಯಸಿಸಲು ಹೊಸ ಪ್ರಶ್ನೆಗಳನ್ನು ಮೂಡಿಸಿತು. ಜನರ ಜೀವನದಲ್ಲಿ ಶಾಂತಿ ಹಾಗೂ ಸಮತೋಲನವನ್ನು ಮೂಡಿಸುವಂತಹ ತಂತ್ರಗಳನ್ನು ನಾವೇನಾದರೂ ಕಲಿತು, ಇತರರಿಗೂ ಕಲಿಸಬಹುದೇ ?
ನಿರ್ದಿಷ್ಟ ತರಬೇತಿಯ ಮೂಲಕ ನಾವೇನಾದರೂ ಉಪಶಾವಾಕ ಪ್ರತಿಕ್ರಿಯೆಯನ್ನು ಉಂಟುಮಾಡಬಹುದೇ ? ಅಥವಾ ಉಪಶವಾನವನ್ನು
Titles In English
The Formless in Form A pictorial biography of THE SUPREME PONTIFF OF HINDUISM BHAGAWAN SRI NITHYANANDA PARAMASHIVAM
The Gossip Of THE SUPREME PONTIFF OF HINDUISM BHAGAWAN SRI NITHYANANDA PARAMASHIVAM A collection of THE SUPREME PONTIFF OF HINDUISM BHAGAWAN SRI NITHYANANDA PARAMASHIVAM's most memorable quotes
A Small Story ... THE SUPREME PONTIFF OF HINDUISM BHAGAWAN SRI NITHYANANDA PARAMASHIVAM's best-loved parables
From Pain to Bliss Insights from THE SUPREME PONTIFF OF HINDUISM BHAGAWAN SRI NITHYANANDA PARAMASHIVAM
From Worrying to Wondering Insights from THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Question + THE SUPREME PONTIFF OF HINDUISM BHAGAWAN SRI NITHYANANDA PARAMASHIVAM = Answer! Your questions answered
The Simple Truth, Straightaway! A public address by THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Is Spirituality relevant in our time? A frank talk with the press
Om Mani Padme Hum 27 ways to approach the Master Discovering Love Insights from THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Ananda Healing : Your shortcut to God! An introduction to healing initiation
A Garland of Memories Devotees' reminiscences of time spent with THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Six Days to Total Transformation An introduction to chakra healing through meditation
Uncommon Answers to Common Questions A compilation of talks given by THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Meditation is for you! An introduction to the science and art of meditation
THE SUPREME PONTIFF OF HINDUISM BHAGAWAN SRI NITHYANANDA PARAMASHIVAM as we know him Unforgettable moments in the Master's presence
i to I Talks in the USA on life, meditation & bliss
Instant Inspiration Practical wisdom for today's generation
From Peak to Peak An enchanting journey with THE SUPREME PONTIFF OF HINDUISM BHAGAWAN SRI NITHYANANDA PARAMASHIVAM through the Himalay
Titles In Tamil
THE SUPREME PONTIFF OF HINDUISM BHAGAWAN SRI NITHYANANDA PARAMASHIVAM: Oru Arimugam An introduction to THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Kathavai Thira... Kaatru Varattum! Tools For Joyful Living
Gnanattin Thiravukol Making the transition from knowledge to experience
Yein Pada Poojai? Experience the Divine in your home
Pada Poojayin Mahatvam Transform your home into an energy-field!
Manam Kadanda Nilai
Research report of American doctors on THE SUPREME PONTIFF OF HINDUISM BHAGAWAN SRI NITHYANANDA PARAMASHIVAM's science-defying neurological system
Yantra Dhyanam An 11-minute easy-to-practise meditation technique
Paramahamsarin Gnana Mozhikal THE SUPREME PONTIFF OF HINDUISM BHAGAWAN SRI NITHYANANDA PARAMASHIVAM's most famous quotes
Kaatrin Suvadukkal A collection of THE SUPREME PONTIFF OF HINDUISM BHAGAWAN SRI NITHYANANDA PARAMASHIVAM's sayings rendered in poetry
Manadai Thira... Magalchi Pongattum! Application of chakra sciences in your day-to-day life
Udirum Saragugal A compilation of talks given by THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Ameythiyin Muzhakkam THE SUPREME PONTIFF OF HINDUISM BHAGAWAN SRI NITHYANANDA PARAMASHIVAM speaks at mass-meditation camps (satsangs) `Udal - Gnanattin Theyir Meditation techniques to energise our three bodies (energy
Padippu - Thadaikarkale Padikarkal Aakkungal Effective keys to enhance academic performance and success Dhyanam An introduction to the science and art of meditation Ilainjnarkale ... THE SUPREME PONTIFF OF HINDUISM BHAGAWAN SRI NITHYANANDA PARAMASHIVAM speaks to the youth Anudinamum Paramahamsarudan THE SUPREME PONTIFF OF HINDUISM BHAGAWAN SRI NITHYANANDA PARAMASHIVAM's disciples share their experiences in life-transformatio Vaazhvin Rahasyangal The science behind tradition
Swargam Unakkullei Surrender and be liberated
Titles In Kannada
Jeevana Ganga An introduction to THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Ondu sanna kathe ... THE SUPREME PONTIFF OF HINDUISM BHAGAWAN SRI NITHYANANDA PARAMASHIVAM's best-loved parables
Dukkhadinda... anandakke Moving from pain to bliss
Chinteyinda ... aaraamakke Remove the word 'worry' from your life! Baagilu there ... thangaali olage beesali! Toolsfor joyful living
Audio Cassettes. Audio & Video Cds
- Swamiii's talks
- Mantras (Healing Chants)
- Music
Energized Products & Accessories For Meditation & Daily Use
- Red sandalwood malas (rosaries)
- Swamiii pendants
- Rudraaksh (holy bead) pendants
- Bracelets
- Rings
- Watches
- Vibhooti (sacred ash)
- Kumkum (vermilion)
- T-shirts & sarees
- Photographs
- Table clocks
- Kevchains
- Yantras (Energy maps)
- Meditation Mats
- Chanting boxes
- Calendars
Ananda Spurana Program (Asp)
A 2-day healing and meditation workshop that focuses on the seven major chakras (energy zones) of our body, with powerful meditation techniques to cleanse and activate each.
Ananda Dhyana Yoga
An introduction to a more fulfilling, stress-free and blissful way of life. Acharyas personally trained by Swamiii guide participants through practical meditation techniques that help them easily integrate spirituality into their day-to-day lives.
Shakti Spurana Program (Ssp)
A one-day meditation camp that introduces participants to the three bodies (physical, subtle and causal), and helps them harness the energies of each for optimal daily living
The Supreme Pontiff Of Hinduism Bhagawan Sri Nithyananda Paramashivam Spurana Program (Nsp)
A four-day advanced-level course conducted personally by Swamiii, and open only to those who have already completed the ASP. Participants work on all their seven bodies (energy layers) with intensive guided meditation sessions and workouts.
Healers' Initiation
Selected sincere seekers who have completed at least two ASPs (or 1 NSP) are personally initiated by Swamiii into Ananda Healing. Healers become direct channels for Swamiii's powerful healing energy, which has improved well being.
Our Centres Worldwide
Visit your nearest Dhyanapeetam Centre for:
- FREE Ananda Healing services (for physical and mental ailments) * Books and literature * Swamiii's talks, meditation, healing chants and music on Audio tapes, Audio & Video CDs * Energized products & accessories for meditation & daily use * Information about THE SUPREME PONTIFF OF HINDUISM BHAGAWAN SRI NITHYANANDA PARAMASHIVAM's schedule and upcoming courses & activities * Fortnightly satsangs (prayer meetings) * Details of Life Bliss programs being conducted worldwide by Acharyas personally trained by THE SUPREME PONTIFF OF HINDUISM BHAGAWAN SRI NITHYANANDA PARAMASHIVAM
Singapore
Sri Soma Ramasamy Block 207, 02-08, 00 Chua Chu Kang Central, Singapore 680 207.
V. Vengadasalam Block 19, # 8-51, Teck Whye Lane, Singapore 680019.
California
Ma Ananda Meera ada at (Subhadra Subramanian) 95H Bellflower St. Livermore, CA 94551
Ma Ananda Praba (Sharmilla MacKallor) Sri Nithya Praba (Douglas MacKallor) 5788 Ribchester Ct. San Jose, CA 95123
Ma Ananda Samarpan
(Nacha Subramaniam) 4816. Mission Cielo Court. Fremont, CA 94539.
Ma Ananda Swabav (Savitri Rambhatla) Sri Nithya Swabav (Kamlakar Rambhatla) 1210 Rancho Road. Arcadia, CA 91006.
Ma Nithya Roop (Jyothi Sheelum) Sri Ananda Roop (Gopal Sheelum) 43187 Gallegos Avenue #13. Fremont, CA 94539
Ma Nithya Shanta
(Tam Truong) (Tam Truong) 5911 Southview Dr. San Jose, CA 95138
Ma Sanathanananda
(Pankajam Subramanyan) 48962. Nampevo Street Fremont. CA 94539.
Sri Ananda Jvothi (Adil Dalal) 3140 Rubino Dr. #209 San Jose. CA 95125
Sri Ananda Prana (Mukundan Subramanian) 1370 Calabazan Blvd #2 Santa Clara, CA 95051
Sri Nithya Yogi ---(Navin Pola) 1500 Norman Avenue #201 Santa Clara, CA 95054
MARYLAND streams
Meena & Krishna Somanchi 12119 Backus Drive Bowie, MD 20720
Missouri
Akhila Balaram 12555 Sunset Dr., St. Louis, MO 63128
Doug Bingley 405 Diecke Bottoms Rd., Eureka. MO 63025
New Jersey
Ma Ananda Sanathan (Uma Chaudhary) 7 Vernon Road. Marlboro. NJ 07746
Ma Ananda Turiya (Veena Shenoy) 1 Rose Ct., Marlboro, NJ 07746
Ma Nithya Sanathan (Helen Dieterly) 61 Center St., Clinton, NJ 08809
Ohio
Alan Thiruppathy 5649 Hathaway Ct., Dublin, OH 43016.
Anjula & Hari Jackson 6702 Wynwright Dr., Dublin, OH 43016.
Aruna Bhalla 2444 Cornwall Ct., Powell, OH 43065.
Oklahoma
Ma Ananda Ram
(Dr. Vjaya Malpani) Sri Ananda Ram (Dr. Ravi K Malpani) 1617, Queens Town Road. Okhlahoma City, OK 73116.
Ma Nithya Swaroopa Premi
(Hasmitha Ramakrishnan) 750 Ridgecrest Ct. Apt.1538, Norman, OK 73072
Doobie Potter 1845 N W 11th St. #4 OK City, OK 73106
Sri Ananda Christ
(Joe Long) 1845 N W 11th St. #4 OK City, OK 73106
Sri Nithva Christ (Jan Michael) 1422 S. Western Stillwater, OK 74074
Part 3: Open the Door... let the Breeze in!_Kannada_part_3.md
Philadelphia Amohano
32080 Oil axlar da Jyol De 68.384-18 :d9
12 den 2 minities Dao to aniev
CA 95125 YERENL WAL
olman ciadiane a comenA sM
SO LI4 lease las M , beoff nourie V V
cundan Subramar 848-870-SET
Stare, CA 9505 ] =
Calaba 181 Finos addev®80anus
3-247-5 Pixi TabusnA aN
amaniant rel (goner 2 anseV)
all ro Ch orodinel . JO caoH I
(ithyn Yogi 1308-808-SET :r19
mbb onlay@000Syoneda sneev
18-394 1738 (virete (1 noloH)
10 Certis St. Climinon M 088
COTA-68T-800
"OTHO
FIGHT Avenus 8701 Chara, than ring sydlin old
a & Krishna Somanchi
- Backus DirdtoggiridT nalA
HO pildoff a O vewedteH erac
301 48 88 88 88 88 100
asoma moodismiod@quridis
thila Halaram 284-878-610 :d9
MO. 63 EB
Sumos Trand mulos DI oax sid
43-0760 alludgentryA wo land 1 lawn to 1 ble 8-101-119 119 80081 HC 11 1103.00 11 0 3 8 12
moalon birall SalninA SSOURI . 10 trigitwire W 20Ta
1.000 HO alldpC
sunneral ad com
(viodbusd am .)
the Dr. 1209 .
Aruna Shenoy . Hobushasm
25 Mill Lane (insglal greiV r(l) Frazer, PA 19355 JI shuanAire 610-644-7184 (insglaM X iveH .10) [email protected] ===========================================================================================================================================================
Aller Ho Will Amodelik Nidhi Chaudhary 8-8-8-205 119
3500 Powelton Avenue . Half Apt A102 Philadelphia PA 19104 audillele 267-241-5034 - Lenie A missionali) [email protected] ==========================================================================================================================================================
111-628-358-6819 88 884 301
la Nithyn Rochoo. lismy x J Jaar
Ananda Roon 194709 sidool
1 510-587 . 610 . TE ITTON De 1001
197-8984 STOBT AO games
1 - 8 3 8 8 8 8 - 1 1 - 3 - 8 - 1 - 3 - 8 - 1 - 3 - 8 - 1 - 3 - 8 - 1 - 3 - 8 - 1 - 3 - 8 - 1 - 3 - 1 - 3 - 1 - 3 - 1 - 3 - 1 - 3 - 1 - 3 - 3 - 1 - 3 - 1 - 3 - 1 - 3 - 1 - 3
houluba 18 nill W W appl
CA 945 3000-483-00 14
Deros 00185 HOuvil NO
2017 1 J = STERE A 1-6
Should . (200 load)
14 13 411 W 1 6181
and boter HO you a
CA 951 888 -058-201 : 19
Jarn Trydlivere
trandiredes W 2 SIPA
2000 20 retevel
1-28 1809 18mind Drading
Charlinesse a learini M Nat.