1. Guaranteed Solutions - For Lust Fear Worry...
ಪರಿವಿಡಿ
| ಪರಸರ ವಿನಿಮಯ |
|---|
| ಪರಿಚಯ |
| ಗಮನದ ಅಪೇಕ್ಷೆಯನ್ನು ಬಿಡುವುದು |
| - ಆನಾಹತ ಚೆಕ್ರ |
| ಚಿಂತೆಯಿಲ್ಲದೆ ಬದುಕುವುದು |
| - ಮಣಿಪೂರಕ ಚಕ್ರ |
| ಭ,ಮೆಗಳನ್ನು ಜಯಿಸುವುದು |
| - ಮೂಲಾಧಾರ ಚಕ್ರ |
| ಭಯವನ್ನು ಎದುರಿಸುವುದು |
| - ಸ್ವಾಧಿಷ್ಠಾನ ಚಕ್ರ |
| ಅಸೂಯೆಯಿಂದ ಮುಕ್ತಿ |
| - ವಿಶುದ್ದಿ ಚಕ್ರ |
| ಆಹಂಭಾವವನ್ನು ಕಳಚಿಕೊಳ್ಳುವುದು |
| - ಆಜ್ಲಾ ಚೆಕ್ರ |
| ಆನಂದ ದರ್ಶನ |
|---|
| ಅನುಬಂಧ |
| ವಿಜ್ಞಾನ ಮತ್ತು ಆಧ್ಯಾತ್ಮ …… |
| ಲೆಫ್ ಬಿಸ್ ಫೌಂಡೇಷನ್ ನೀಡುವ ಕಾರ್ಯಕ,ಮಗಳು |
- ಸಹಸ್ರಾರ ಚಕ್ರ
ಅತ್ಯಪಿಯಿಂದ ಕೃತಜ್ಞತೆಗೆ
ನ್ನೊ
ನಿಮ್ಮ ಜ್ಲಾನವನ್ನು ವರ್ಧಿಸಿಕೊಳ್ಳಲು ಜೀವನದ ಒಂದು ಹೊಸ ದೃಶ್ಯವನ್ನು ಪಡೆಯಲು ಇನ್ನೂ ಒಳ್ಳೆಯ ರೀತಿಯಲ್ಲಿ ಬದುಕಬಹುದೇ ಎಂಬ ನಿರೀಕ್ರೆಯಿಂದ, ಮತ್ತು ಅಪೇಕ್ಷೆಯಿಂದ ನೀವಿಲ್ಲಿಗೆ ಬಂದಿದ್ದೀರಿ.
ವಿಷಯಕ್ಕೆ ಹೋಗುವ ಮೊದಲು ಕೆಲವು ವಿಚಾರಗಳನ್ನು ಹೇಳಲು ಬಯಸುತ್ತೇನೆ. ಇದರಿಂದ ನೀವಿಲ್ಲಿರುವಾಗ ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದು.
ನೀವು ಎಷ್ಬೋ ಸ್ಥಳಗಳಿಗೆ ಹೋಗಿರಬಹುದು, ಬೇರೆಷ್ಸೋ ಉಪನ್ಯಾಸಗಳನ್ನು ಕೇಳಿರಬಹುದು. ಅದೆಲ್ಲವು ಇರಲಿ. ಒಂದು ವಿಚಾರ: ನೀವಿಲ್ದಿರುವಾಗ ಸಂಪೂರ್ಣವಾಗಿ ಇಲ್ಲಿಯೇ ಇರಿ.
ಬೇರೆ ಸ್ಥಳಗಳಿಂದ ನೀವರಿತ ಜ್ಞಾನವನ್ನೆಲ್ಲ ಬಿಟ್ಟು, ಆಮೇಲೆ ಇಲ್ಲಿ ಒಳಗೆ ಬನ್ನಿ. ಹೊರಗೆ 'ನಿಮ್ಜ ಪಾದರಕ್ಷೆಗಳನ್ನು ಹಾಗೂ ಮನಸನ್ನು ಹೊರಗೆ ಬಿಡಿ', ಎಂಬ ಸೂಚನಾ ಫಲಕವನ್ನು ನೋಡಿರಬಹುದು ಇದರ ಅರ್ಥವೇನೆಂದು ತಿಳಿಯಲು ನೀವು ಕುತೂಹಲವುಳ್ಳವರಾಗಿರಬಹುದು. ಇದರ ಅರ್ಥ: ನಿಮ್ಮ ಪಾದರಕ್ಷೆಗಳನ್ನು ಹೊರಗೆ ಬಿಡುವಾಗಲೇ ನಿಮ್ಮ ಮನಸನ್ನು ಕೂಡ ಹೊರಗೆ ಬಿಡಿ. ನೀವು ಪಡೆದ ಜ್ಲಾನವನ್ನೆಲ್ಲ ನಿಮ್ಜ ಪಾದರಕ್ಷೆಗಳಂತೆಯೇ ಬಿಟ್ಟು ಒಳಗೆ ಬನ್ನಿ. ಹಿಂದಿರುಗುವಾಗ ಅದನ್ನು ಮತ್ತೆ
ತೆಗೆದುಕೊಂಡು ಹೋಗಬಹುದು. ಅದರ ಬಗ್ಗೆ ಚಿಂತಿಸಬೇಡಿ! ಯಾರೂ ನಿಮ್ಮ ಮನಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ. ಅದು ಸುರಕ್ಷಿತವಾಗಿರುತ್ತದೆ.
ನಿಮ್ಮ ಪಾದರಕ್ಷೆಗಳನ್ನಾದರೂ ಜನರು ತೆಗೆದುಕೊಳ್ಳಬಹುದು. ಆದರೆ ನಿಮ್ಮ ಮನಸ್ಸನ್ನು, ಜನರು ಅದನ್ನು ಮುಟ್ಲಾವುದಿಲ್ಲ. ನಾನು ಭರವಸೆ ಕೊಡುತ್ತೇನೆ! ಜನರು ತಮ್ಜ ಮನಸ್ಸನ್ವೇ ನಿರ್ವಹಿಸಲು ಸಾಧ್ಯವಾಗುತಿಲ್ಲ; ಖಂಡಿತವಾಗಿ ನಿಮ್ಮ ಮನಸನ್ನು ಮುಟಲು ಪ,ಯತ್ತ ಮಾಡುವುದಿಲ್ಲ!
ಇಲ್ಲಿ ನೀವು ಖಾಲಿ ಮನಸಿನಿಂದ ಇರಿ. ಯಾವುದೇ ಪೂರ್ವಕಲಿತ್ರ ಅಭಿಪಾ,ಯವಿಲ್ಲದೆ ಬಂದರೆ ನಾನು ಹೇಳುವುದನ್ನು ಸಂಪೂರ್ಣವಾಗಿ ಗ್ರಹಿಸಬಹುದು.
ನೀವರಿತ ಜ್ಲಾನದೊಂದಿಗೆ ಒಳಗೆ ಬಂದರೆ, ನೀವು ಯಾವಾಗಲೂ ನನ್ನ ಒಂದೊಂದು ಮಾತನ್ನು, ಅದರ ಬಗ್ಗೆ ನಿಮಗೆ ಗೊತಿರುವುದರ ಜೊತೆ, ಅದರ ಬಗ್ಗೆ ಬೇರೊಬ್ಸರಿಂದ ಕೇಳಿರುವುದರ ಜೊತೆ ತುಲನೆ ಮಾಡಿ, ನಾನು ಹೇಳಲು ಪ,ಯತ್ತಿಸುತ್ತಿರುವುದನ್ನು ಕಳೆದುಕೊಳ್ಳುತ್ತೀರಾ ನನ್ನನ್ನು ಗ್ರಹಿಸಲು ನಿಮ್ಜಲ್ಲಿ ಸ್ವಲ್ಪ ಸ್ಥಳವಿದ್ದರೆ ಮಾತ, ನನ್ನನ್ನು ಗ್ರಹಿಸಲು ಸಾಧ್ಯವಾಗುವುದು. ಈಗಾಗಲೇ ನೀವು ಭರ್ತಿಯಾಗಿದ್ದರೆ, ನನ್ನನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ.
ಒಂದು ಸಣ್ಲ ಕಥೆ:
ಪಶ್ಚಿಮದ ಒಬ್ಬ ವಿದ್ಯಾವಂತ ಪಾ,ಧ್ಯಾಪಕನು ಪೂರ್ವದ ಒಬ್ಬ ಜ಼ಿನ್ ಗುರುವನ್ನು ಭೇಟಿ ಮಾಡಲು ಹೋದ.
ಆ ಪಾ,ಧ್ಯಾಪಕನು ಬಹಳ ಪಾಂಡಿತ್ಯವನ್ನು ಪಡೆದವನಾಗಿದ್ದು, ಹಲವಾರು ಕ್ಷೇತ,ಗಳಲ್ಲಿ ಸಂಶೋಧನೆಯನ್ನು ಮಾಡಿದ್ದ. ಅವನು ಸ್ವಲ್ಪ ಆಧ್ಯಾತ್ಮಿಕ ಜ್ಞಾನಕ್ಕಾಗಿ, ವಿವಿಧ ವಿಚಾರಗಳನ್ನು ಚರ್ಚಿಸಲು ಹಾಗೂ ಆಧ್ಯಾತ್ಮಿಕತೆಯನ್ನು ಇನ್ನೂ ಒಳ್ಳೆಯ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಗುರುವಿನ ಬಳಿ ಹೋದನು.
ಅವನು ಗುರುವು ನೆಲೆಸಿದ ಕ್ಷೇತ್ರ ಕ್ರೆ ತಯಾರಿಸುತ್ತಿರುವುದನ್ನು ನೋಡಿದನು. ಕುಳಿತುಕೊಳ್ಳಲು ಸನ್ನೆ ಮಾಡಿ, ಮತ್ಲೆ ಮುಂದುವರೆಸಿದರು.
ಪಾ,ಧ್ಯಾಪಕನು ಕುಳಿತನು; ಸ್ಕಲ ಹೊತಿನ ನಂತರ ಮಾತನಾಡಲಾರಂಭಿಸಿದ, ತನ್ನ ಹಿನ್ನೆಲೆ, ತನ್ನ ವಿದ್ಯಾಭ್ಯಾಸ, ತಾನು ಕಂಡುಹಿಡಿದ ವಿಷಯಗಳು, ತನ್ನ ಜಗತ್ಗವಾಸ, ವಿವಿಧ ರೀತಿಯ ಜನರೊಡನೆ ತನ್ನ ಅನುಭವಗಳು, ಹಲವಾರು ವಿಚಾರಗಳಲ್ಲಿ ತನ್ನ ತೀರ್ಪುಗಳು (ಸಿದ್ದಾಂತರಗಳು) ಹಾಗೂ ಇನ್ವಷ್ಟು ವಿಚಾರಗಳು, ಇನ್ನೇನಿಲ್ಲ! ಗುರುವು ಚಹಾ ತಯಾರಿಕೆಯನ್ನು ಮುಗಿಸಿ, ತಮ್ಮಿಬ್ಬರ ಮಧ್ಯೆ ಎರಡು ಬಟ್ಟಲುಗಳನ್ನು ಇಟರು .
ಅವರು ಪ್ರಾಧ್ಯಾಪಕನ ಬಟ್ಸಲಿಗೆ ಚಹಾ ಸುರಿಯಲು ಪ್ರಾರಂಭಿಸಿದರು. ಸುರಿಯುತ್ತಾ ಸುರಿಯುತಾ ಚಹಾ ಬಟ್ಸಲಿನ ಹೊರಗೆ ಹರಿಯಲಾರಂಭಿಸಿತು. ಚಹಾ ಬಟ್ಸಲ ತಟ್ಟಿಯ ಮೇಲೆ ಹರಿದು, ನಂತರ, ಮೇಜಿನ ಮೇಲೆ ಹರಿಯಿತು.
ಪ್ರಾಧ್ಯಾಪಕನು ಇದನ್ನು ವೀಕ್ಷಿಸುತಲೇ ಇದ್ದನು. ಇನ್ನು ಅವನಿಗೆ ಸುಮ್ಬನಿರಲಾಗಲಿಲ್ಲ. ''ಗುರುವೇ, ಏನು ಮಾಡುತಿದ್ದೀರಿ? ಸುರಿಯುವುದನ್ನು ನಿಲ್ಲಿಸಿ! ಬಟ್ಬಲು ಸೂಸಿ ಹರಿಯುತಿದೆ'' ಎಂದು ಕೂಗಿದ.
ಗುರುವು ನಿಲ್ಲಿಸಿ ಶಾಂತತೆಯಿಂದ ''ಅದರಂತೆಯೇ ನೀನೂ ಕೂಡ'' ಎಂದರು.
ಪ್ರಾಧ್ಯಾಪಕನು ಬೆಚ್ಚಿದನು, ಆದರೆ ಗುರುವಿನ ಮಾತನ್ನು ಅರ್ಥಮಾಡಿಕೊಂಡನು.
ಇನ್ನು ಹೆಚ್ಚು ಚಹಾ ಹಿಡಿಯಲಾರದ ಚಹಾ ಬಟ್ಸಲಿನಂತೆ ಆ ಪಾ,ಧ್ಯಾಪಕನು ಇದ್ದನು. ಗುರುವು ಏನಾದರೂ ಹೇಳಿದ್ದರೂ, ಅದು ಅವನನ್ನು ಸೂಸಿ ಹರಿಯುತಿತ್ತೇ ಹೊರತು ಅವನೊಳಗಲ್ಲ. ಗುರುವು ಏನು ಹೇಳಲು ಬಯಸುತಿದ್ದರೆಂದು ಅವರ ಆ ಒಂದೇ ಮಾತಿನಿಂದ ಅವನಿಗೆ ಅರ್ಥವಾಯಿತು!
ಅರ್ಥಮಾಡಿಕೊಳ್ಳಿ; ನಿಮಗೆ ನನ್ನ ಅನುಭವವಾಗಬೇಕಾದರೆ, ಈ ದಿನಗಳ ಸಮಯದಲ್ಲಿ ನಿಜವಾಗಿ ಏನನ್ನಾದರೂ ಗಳಿಸಬೇಕಾದಲ್ಲಿ ಒಂದು ಖಾಲಿ ಬಟ್ಸಲಿನಂತೆ ಇರಿ. ತೆರೆದ ಮನಸ್ಸಿನಿಂದ ಗ್ರಹಿಸಲು
ಕುತೂಹಲತೆಯಿಂದಿರುವ ಮಗುವನಂತಿರಿ. ಗ,ಹಿಸಲು ಸದಾ ಸಿದ್ಧವಾಗಿರುವ ಸಾಂಜಿನಂತಿರಿ, ಅಷು ಸಾಕು.
ಗಮನಿಸಿ: ಜ್ಲಾನದಲ್ಲಿ ಮೂರು ವಿಧ. ಮೊದಲನೆಯದು ಬೌದ್ದಿಕ ಜ್ಲಾನ ಅಂದರೆ ಮನೋಜ್ಲಾನ. ಇದಕ್ಕೆ ಬರೀ ನಿಮ್ಮ ಮನಸಿನ ಆವಶ್ಯಕತೆ ಇದೆ. ಬೇರೇನೂ ಬೇಡ. ಚುರುಕಾಗಿದ್ದು, ಒಳ್ಳೆಯ ಜ್ಲಾಪಕಶಕಿಯುಳ್ಳವರಾಗಿದ್ದರೆ, ಅಷ್ಟು ಸಾಕು. ತರ್ಕವನ್ನು (logic) ಬಳಸಲು ಬಂದರೆ, ವಿಚಾರಗಳನ್ನು ಜೋಡಿಸಿ ಅರ್ಥಮಾಡಿಕೊಳ್ಳುವ ಅರಿವಿದ್ದರೆ ಅಷ್ಟು ಸಾಕು. ಶಾಲೆಯಲ್ಲಿ ಪುಸಕಗಳ ಮಾಧ್ಯಮದಿಂದ ಗಳಿಸುವ ಜ್ಲಾವದ ಬಗೆ ಇದು. ಗಣಿತ ಮತ್ತು ವಿಜ್ಜಾನವನ್ನು ಕಲಿಯಲು ನಿಮ್ಮ ಮನಸು ಸಾಕು. ಒಬ್ಬ ದೊಡ್ಡ ಗಣಿತಶಾಸ್ತ್ರಪಂಡಿತನೋ ಅಥವಾ ದೊಡ್ಡ ವಿಜ್ಞಾನಿಯೋ ಆಗಬಹುದು.
ಜ್ಜಾನದ ಎರಡನೆಯ ವಿಧ ಹ್ಯದಯದ ಜ್ವಾನ. ಇಲ್ಲಿ ಮನಸಿನ ಜತೆ ನಿಮ್ಮ ಹ್ಸದಯವನ್ನೂ ಉಪಯೋಗಿಸಬೇಕು, ಕಲೆ, ಸಂಗೀತ, ಕವಿತೆ ಬರೆಯುವುದು, ನೃತ್ಯ - ಇವೆಲ್ಲವೂ ಈ ವಿಧಕ್ಕೆ ಸೇರಿದ್ದು. ಇವೆಲ್ಲಕ್ಕೂ, ಬರೀ ಮನಸ್ಸನ್ನು ಮಾತ್ರ ಬಳಸಲು ಸಾಧ್ಯವಿಲ್ಲ, ಬರೀ ಮನಸಿನ ಬಳಕೆಯಿಂದ ಏನೂ ಆಗುವುದಿಲ್ಲ. ನಿಮ್ಮ ಹೃದಯವನ್ನು ಕೂಡ ಬಳಸಬೇಕು, ಚಿತ, ಬಿಡಿಸಲು, ಕವಿತೆ ಬರೆಯಲು, ಹಾಡಲು, ಭಾವಿಸಲೇಬೇಕು.
ಇವೆಲ್ಲವೂ ಸೃಷ್ಟಿಗಳು, ನಿಮ್ಮ ಹೃದಯದಿಂದ ಉದ್ಭವಿಸಿದ ಸೃಷ್ಟಿಗಳು. ನಿಮ್ಮ ಹೃದಯದ ಅನಿಸಿಕೆಗಳು, ಯಾವುದೇ ಭಾವನೆಗಳಿಲ್ಲದೆ ಒಂದು ಕವಿತೆ ಬರೆಯಲು ಸಾಧ್ಯವೇ? ಒಬ್ಬ ಕಲೆಗಾರ ಬರಿ ಮನಸ್ಸಿನಿಂದ ಚಿತ, ಬಿಡಿಸಿ ಬಣ್ಣ ಹಚ್ಚಲು ಸಾಧ್ಯವೇ? ಇಲ್ಲ! ಅವನು ತನ ಹೃದಯದೊಂದಿಗೆ ಸಂಪರ್ಕಿಸಬೇಕು, ನಂತರ ತಾನೇ ಹರಿಯಲಾರಂಭಿಸುತಾನೆ.
ಕವಿತೆ ಬರೆಯುವ ಅಥವಾ ಚಿತ, ಬರೆಯುವ ಕೆಲವು ತಂತ,ಗಳನ್ನು ನೀವು ನಿಮ್ಮ ಮನಸಿನ ಸಹಾಯದಿಂದ ಕಲಿಯಬಹುದು, ಆದರೆ ಅಂತಿಮವಾಗಿ ನಿಮ್ಮ ರಚನೆಯಲ್ಲಿ ಸತ್ರವು ನಿಮ್ಮ ಹೃದಯದಿಂದ ಮಾತ, ಉದ್ಯವಿಸಲು ಸಾಧ್ಯ. ಯಾರೂ ನಿಮಗೆ ಕವಿತೆ ಬರೆಯಲು ಅಥವಾ ಚಿತ್ರ ಬಿಡಿಸಲು ಹೇಳಿಕೊಡಲು ಸಾಧ್ಯವಿಲ್ಲ. ಕೆಲವು ತಂತ್ರಗಳನ್ನು ಹೇಳಿಕೊಡಬಹುದು ಅಷ್ಟ. ತದನಂತರ ನೀವು ಆ ವಿಚಾರಗಳನ್ನು ಗ,ಹಿಸಿ, ಸ್ಕಂತವಾಗಿ ರಚಿಸಲು ಪಾ,ರಂಭಿಸಬೇಕು.
Sb¢ü ±üäöýãüWüùüá
hÝn®Ü¨Ü ÊÜáãÃÜ®æ¿á Ë«Ü & B«Ý£¾PÜ hÝn®Ü. ¯ÊÜá¾ B¢Ü¾¨Ü hÝn®Ü! C¨Üá ÊÜá®Ü暴 A¥ÜÊÝ ÖÜê¨Ü¿á¨Ü hÝn®ÜÊÜÆÉ. ¯gÊÝX ÖæàÙÜáÊÜâ¨Ý¨ÜÃæ, A¨Ü®Üá° hÝn®ÜÊæí¨Üá ÖæàÙÜÆá ÓÝ«ÜÂËÆÉ; A¨Üá ¢ÜPÝì£à¢ÜÊÝ¨Ü BÙÜÊÝ¨Ü £ÚÊÜÚPæ, C¨Ü®Üá° ÖæàÚPæãvÜÆá A¥ÜÊÝ G£¤PæãÙÜÛÆá ÓÝ«ÜÂËÆÉ. B¢Ü¾¨Ü ÊÜáor¨ÜÈÉ Jí¨Üá BÙÜÊÝ¨Ü ÓÜíÁãàWÜ©í¨Ü ÓÜí»ÜËÓÜÆá ÓÝ«ÜÂ.
g®ÜÄWæ ®Ý®Üá ¿ÞÊÝWÜÆã ÖæàÙÜá¢æ¤à®æ: ®Ý®Üá ¯ÊÜáWæ B«Ý£¾PÜ¢æ¿á®Üá° ÖæàÚPæãvÜÆá ÓÝ«ÜÂËÆÉ; B¨ÜÃæ ¯àÊÜâ PÜÈ¿á·ÖÜá¨Üá. WÜáÃÜá訆 ÊÜÞ¢ÜáWÜÙÜ®Üá° aæç¢Ü®Ü©í¨Ü B¢Ü¾¨Ü ÊÜáor¨ÜÈÉ WÜÅ×Ô PÜÈ¿á·ÖÜá¨Üá. WÜáÃÜá訆 ÊÜÞ¢ÜáWÜÙÜÈÉÃÜáÊÜ aæç¢Ü®Ü GÐÜár ÍÜQ¤ÍÝÈÁáí¨ÜÃæ, ¯àÊÜâ ¹orÃæ A¨Üá ¯ÊÜá¾ JÙÜÖæãQR, ¯ÊÜá¾®Üá° B¢Ü¾¨Ü ÊÜáor¨ÜÈÉ ÊÜááoár¢Ü¤¨æ. ÊÜá®ÜÔÕ®Ü ÊÜÞ¢ÜáWÜÚí¨Ü A¥ÜÊÝ ÖÜê¨Ü¿á¨Ü »ÝÊÜ®æWÜÚí¨Ü ÓÜí»ÜËÓÜÇÝWÜ¨Ü ±ÜÄÊÜ¢Üì®æ¿á®Üá° A¨Üá ÊÜÞvÜ·ÖÜá¨Üá.
®Ý®Üá ÊÜޢܮÝvÜáÊÝWÜ Aí£ÊÜá ÓÜ¢Ü嬆 ®Ü®Ü° A®Üá»ÜÊÜ©í¨Ü ®Ü®Ü° AÔ¤¢ÜÌ©í¨Ü ÊÜޢܮÝvÜá¢æ¤à®æ. ¯àÊÜâ BÈÓÜáÊÝWÜ, ¯ÊÜá¾ AÔ¤¢ÜÌ©í¨Ü ÓÜí±Üä|ìÊÝX BÈÔ. BWÜÇæà ¯ÊÜáWæ ®Ü®Ü° A®Üá»ÜÊÜ¨Ü PÜáw®æãào ±Üvæ¿á·ÖÜá¨Üá. ®Ý¯ÈÉ ¯ÊÜáWæ ·Ä ÊÜÞ¢ÜáWÜÙÜ®Üá° ¯àvÜÆá ·í©ÆÉ. ¯ÊÜá¾®Üá° A¨ÜÃÜ Baæ PÜÃæ¨æã¿áÂÆá CÈɨæªà®æ. ¯àÊÜâ £àÊÜÅ ±ÜÄhÝn®Ü©í¨Ü ÊÜá¢Üᤠ¯ÍÜÏ·ª¢æÀáí©¨ÜªÃæ, ÍÜ·ªWÜÙÜ®Üá° ËáàÄ ÖæãàX ¯ÊÜá¾ AÔ¤¢ÜÌ¨Ü Jí¨Üá PÜáw®æãàoÊÜ®Üá° ±Üvæ¿á·ÖÜá¨Üá.
8 ÓÜÄ, DWÜ ®ÝÊÜâ PÜáÚ£ÃÜáÊÜ ÊÜÂÊÜÓæ§¿á®Üá° ÓÜÌÆ³ ·¨ÜÇÝÀáÓæãà|. ¯àÊÜâ PÜáÚ¢ÜáPæãÙÜáÛÊÝWÜ, ¯ÊÜá¾ ÓÜí·í¬WÜÙÜ g¢æ A¥ÜÊÝ ·í«ÜáWÜÙÜ g¢æ PÜáÚ¢ÜáPæãÙÜÛ¸æàw. AÐÜár ±ÜÄaÜ¿áËÆÉ¨ÜÊÜÃÜ g¢æ, ¯SÃÜ¢æÀáÆÉ¨æ PÜáÚ¢ÜáPæãÚÛ. ±ÜÄaÜ¿áÓܧÃÜ hæã¢æ PÜáÚ¢ÜáPæãívÝWÜ, ®Ý®Üá ÊÜޢܮÝvÜᣤÃÜáÊÝWÜ AÊÜÃæãí©Wæ KÃæ ®æãàoÊÜ®Üá° ¹àÃÜÆá
ಬಲವಂತದಲ್ಲಿರುತೀರ. ಗುರುತಿಲ್ಲದವರ ಜೊತೆ ಕುಳಿತುಕೊಂಡರೆ, ನೀವು ಏಕಾಂಗಿಯಾಗಿ ನನ್ನನ್ನು ಇನ್ನೂ ಚೆನ್ನಾಗಿ ಗ್ರಹಿಸಬಹುದು.
ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ; ನನ್ನ ಭಾಷಣಗಳಲ್ಲಿ ಸದಾ ಹೇಳುತ್ತೇನೆ. ಕಾರ್ಯಕ,ಮ ನಡೆಯುತಿರುವಾಗ, ಕೋಣೆಯಲ್ಲಿ ಒಂದು ಸುಂದರವಾದ ಚೈತನ್ನವು ಸ್ಸಷ್ಟಿಗೊಂಡು ಕಂಪಿಸಿ ಹರಿಯುವುದು, ನಿಮ್ಮ ಮತ್ತು ನನ್ನ ನಡುವೆ ಒಂದು ಆಳವಾದ ಭಾವ್ಯೆಕ್ಸವುಂಟಾಗುವುದು. ನೀವು ತಡವಾಗಿ ಒಳಗೆ ಬಂದು ಅದಕ್ಕೆ ಅಡ್ಡಿ ಮಾಡಿದರೆ ಆ ಹರಿವು ಕಡಿದುಹೋಗುವುದು.
ಅದು ಹೆದ್ದಾರಿಯಲ್ಲಿ ನಿರಾಳವಾಗಿ ಚಲಿಸುತಿರುವಾಗ, ತಕ್ಷಣವಾಗಿ ವೇಗ ನಿರೋಧಕವನ್ನು ಸಂಧಿಸಿದಂತಿರುತದೆ. ವೇಗದ ತಡೆಯೇನೋ ಚಿಕ್ಕದಾದ ಅಡ್ಡಿ ಇರಬಹುದು, ಆದರೆ ಅದನ್ನು ದಾಟಿ ಹೋಗಲು ನೀವು ವೇಗ ಕಡಿಮೆ ಮಾಡಿ, ಅದನ್ನು ದಾಟಿ ನಂತರ ವೇಗವನ್ನ ಮತ್ತೆ ಹೆಚ್ಚಿಸಿಕೊಳ್ಳಬೇಕಾಗುವುದು. ಆ ನಿರಾಳವಾದ ಹರಿವು ಕಡಿಮೆಯಾಗುವುದು.
ಹಾಗೆಯೇ ನಿಮ್ಮ ಮೊಬೈಲ್ ಫೋನ್ಗಳನ್ನು ಆರಿಸಿಬಿಡಿ. ಈ ದಿನ ಅವುಗಳೇ ಸಾಮಾನ್ಯವಾದ ವೇಗನಿರೋಧಕಗಳು. ಸರಿಯಾಗಿ ಹೇಳುವುದಾದರೆ ಒಂದಾದ ಮೇಲೆ ಇನ್ನೊಂದು ಬರುವ ವೇಗದ ತಡೆಯ ಹಾಗೆ ನಡುವಿನಲ್ಲಿ ಬಂದು ಅವು ಪ,ಯಾಣವನ್ನು ಅತಿಯಾಗಿ ಎತಿಹಾಕುವ ಹಾಗೆ ಮಾಡುವುವು. ಖಂಡಿತವಾಗಿಯೂ ನಿಮೆಲ್ಲರ ಬಳಿ ಒಂದೊಂದು ಮೊಬೈಲ್ ಫೋನ್ ಇದೆ!
ನೀವಿಲ್ಲಿರುವಾಗ ಗಂಭೀರವಾಗಿ, ಭಾರವಾದ ಮನಸುಳ್ಳವರಾಗಬೇಡಿ. ಆಲಿಸುವಾಗ ಶುದ್ದ ಮನೆಸಿನಿಂದಿರಿ, ತೆರೆದ ಮನಸಿನಿಂದ ಹಗುರತೆಯಿಂದ ಆಲಿಸಿರಿ. ಮೊಟ್ಟಮೊದಲ ಅವಧಿಯಲ್ಲೆ ದೇವರನ್ನು ಅನುಭವಿಸುವಿರೆಂಬ ಅಪೇಕ್ಷೆಯಲ್ಲಿ ಬರಬೇಡಿ! ಹಗುರ ಮತು ಸರಳವಾದ ಮನಸ್ದಿತಿಯಲ್ಲಿ, ಯಾವುದೇ ಅಪೇಕ್ಷೆಯಿಲ್ಲದೆ ಇದಲ್ಲಿ ನನ್ನಿಂದ ಇನ್ನೂ ಬಹಳಷ್ಗನ್ನು ಪಡೆಯಬಹುದು.
ಪೂರ್ವಕಲ್ಪಿತ ಅಭಿಪ್ರಾಯವುಳ್ಳ ಅಪೇಕ್ಷೆಭರಿತ ಮನಸ್ಸಿನೊಡನೆ ಬಂದಲ್ಲಿ, ನಿಮ್ಮ ಯೋಚನೆಯೆಲ್ಲ ನಿಮ್ಮ ಅಪೇಕ್ಷೆಗಳತ ಇರುತದೆ. ನೀವಿಲ್ಲಿರುವುದು ನಾನು ಹೇಳುವುದರ ಬಗ್ಗೆ ಮನ ಹರಿಸುವುದಕ್ಕಾಗಿ ಮಾತ್ರ.
ಮತೊಂದು ವಿಷಯ: ನೀವಿಲ್ಲಿರುವಾಗ ನಿಮ್ಮ ಸಾಮಾಜಿಕ ಅಹಂಕಾರವನ್ನು ಹೊರಗೆ ಬಿಟ್ಟು, ಸಾಧಾರಣ ಮನಷ್ಠ ರಾಗಿರುವುದಕ್ಕೆ ಪ್ರಯತ್ತಮಾಡಿ. ಆಶ್ರಮ ಮತ್ತು ಗುರುವಿನ ಸಮ್ಮುಖವೇ ನಿಮ್ಮೊಡನೆ ನೀವು ಪ,ಯೋಗ ಮಾಡಲು, ನಿಮ್ಮ ಅಹಂಕಾರವನ್ನು ತೊಡೆದುಹಾಕಲು, ನಿಮ್ಚ ಭ್ರಾಂತಿಗಳನ್ನು ಕಳಚಿಕೊಳ್ಳಲು, ಈ ಅಸಿತ್ರದ ಒಂದು ಭಾಗವೆಂದು ಅರಿಯಲು, ನಿಮ್ಜ ಆತ್ಬಾನುಭವವನ್ನು ಅತ್ಯುತಮ ಪ,ಯೋಗಶಾಲೆ.
ಹಾಗಾಗಿ ನೀವು ಸಮಾಜದಲ್ಲಿ ಯಾರೊಬ್ಬರಾಗಿದ್ದರೂ, ಇಲ್ಲಿ ಮಾತ್ರ ಸಾಮಾನ್ಯರಾಗಿರಿ ಮತು ಎಲ್ಲರೊಡನೆ ಹೃತೂರ್ವಕವಾಗಿ ಬರೆಯಿರಿ. ಬರಿ ನನ್ನ ಮಾತುಗಳಷ್ಟೇ ಅಲ್ತ, ಪರಸರತೆಯ ಪ,ತಿಕ್ಷಣವೂ, ಇಲ್ಲಿರುವುದರ ಪ,ತಿಕ್ಸಣವೂ ನಿಮ್ಜಲ್ಲಿ ಪರಿವರ್ತನೆಯನ್ನುಂಟು ಮಾಡಬಹುದು. ನೀವು ಅರಿವಿನಿಂದಿರಬೇಕಷೆ,
ಒಂದು ಸಣ್ಲ ಕಥೆ:
ಒಬ್ಗ ದೊಡ್ಡ ಝೆನ್ ಬೌದ್ಗ ಯೋಗಿ ಜ್ಞಾನೋದಯ ಹೊಂದಿದ ಗುರುವಿದ್ದರು. ಒಮ್ಮೆ ಜಪಾನಿನ ಪಾ,ಂತ್ಯಾಧಿಕಾರಿಯು ಅವರನ್ನು ಭೇಟಿಮಾಡಲು ಬಂದನು. ಅಧಿಕಾರಿಯು ಗುರುವಿಗೆ ತನ್ನ 'ಪರಿಚಯಚೀಟಿ'ಯನ್ನು ಕಳುಹಿಸಿದ. ಅದರ ಮೇಲೆ 'ಶಿ,ೕಮಾನ್ ಝಾಕ್ ಸಾನ್ - ಜಪಾನಿನ ಅಧಿಕಾರಿ' ಎಂದು ಬರೆದಿತು. ಗುರುವು ಆ ಚೀಟಿಯ ಮೇಲೆ ದೃಷ್ಟಿಹರಿಸಿ, ''ಈ ಮೂರ್ಖನ ಜತೆ ನನಗೆ ಯಾವ ಕೆಲಸವೂ ಇಲ್ಲ! ಈ ನಿಮಿಷವೇ ಅವನು ಹೊರಟುಹೋಗಲು ಹೇಳಿ!' ಎಂದು ನುಡಿದರು.
ಒಬ್ಗನ ಮನಸನ್ನು, ಅವನ ಅಹಂಕಾರವನ್ನು ಮುರಿಯುವುದಕ್ಕಾಗಿ ಝೆನ್ ಗುರುಗಳು ಕಠಿಣವಾಗಿ ವರ್ತಿಸಬಹುದು, ಕಠಿಣ ಪದಗಳನ್ನು ಉಪಯೋಗಿಸಲು ಅವರು ಹಿಂಜರಿಯುವುದಿಲ್ಲ. ಅವರ ಮಾತುಗಳಲ್ಲಿರುವ ಶಕ್ಕಿ ಒಬ್ಬ ಮನುಷ್ಠನನ್ನು ಚುಚ್ಚಿ ಪರಿವರ್ತಿಸಬಹುದು. ಗುರುವಿನ ಶಿಷ್ಯನು ಅಧಿಕಾರಿಯ ಬಳಿ ಹಿಂತಿರುಗಿ, ಅವನ ಚೀಟಿಯನ್ನು ಹಿಂತಿರುಗಿಸಿ, ಗುರುವಿನ ಮಾತುಗಳನ್ನು ಪುನಃ ಹೇಳಿದನು. ಅಧಿಕಾರಿಗೆ
ಚೀಟಿಯನ್ನು ನೋಡಿ ಅರ್ಥವಾಯಿತು. ಆತ ಸೂಕ್ಷ್ಮತೆಯುಳ್ಳವನಾಗಿದ್ದ... ಬರಿ ಬುದ್ದಿವಂತನಲ್ಲ, ಜ್ಞಾನವುಳ್ಳವನೂ ಆಗಿದ್ದ!
ಚೀಟಿ ಮತು ಗುರುವಿನ ಸಂದೇಶ ಅವನಿಗೆ ಹಿಂತಿರುಗಿದಾಗ, ಅವನು ಸುಮ್ಮನೆ ಚೀಟಿಯಲ್ಲಿ 'ಜಪಾನಿನ ಅಧಿಕಾರಿ' ಎಂಬ ಪದಗಳನ್ನು ಅಳಿಸಿ, ಗುರುವಿಗೆ ತೋರಿಸಲು ಅದನ್ನು ಪುನಃ ಹಿಂತಿರುಗಿಸಿದ.
ಗುರುವು ಚೀಟಿಯನ್ನು ನೋಡಿ ''ಒಳಕ್ಕೆ ದಾರಿ ತೋರಿಸಿ'' ಎಂದರು.
ನಮ್ಜ ಎಲ್ಲ ಪದವಿ ಮತ್ತು ಹುದ್ದೆಗಳು ಸಮಾಜ ನಮ್ಮ ಮೇಲ್ವಿಳಾಸದ ಗುರುತಿಗಾಗಿ ಹಚ್ಚಿರುವ ಚೀಟಿಗಳಷ್ಟೆ ಮತ್ತು ನಾವು ಈ ಚೀಟಿಗಳೇ ನಾವೆಂದು ಭಾವಿಸುತ ಹೋಗುತ್ತೇವೆ. ಹಾಗೆಯೇ ನಾವು ಈ ಜೀಟಿಗಳಲ್ಲ, ಆದರೆ ಅದರೊಳಗಿರುವ ಸತ್ವವೆಂದು ಮರೆತುಬಿಡುತೇವೆ. ಈ ಚೀಟಿಗಳ ಬಗ್ಗೆಯೇ ನಾವು ಹಮ್ಮೆ ಪಡುತ್ತೇವೆ. ಆದರೆ ಈ ಚೀಟಿಗಳೊಂದಿಗೆ ಗುರುವನ್ನು ಸಮೀಪಿಸಲು ಸಾಧ್ಯವೇ ಇಲ್ಲ. ಅಸಿತ್ವವನ್ನು ನಮ್ಮ ಚೀಟಿಗಳೊಂದಿಗೆ ಅರಿಯಲು ಸಾಧ್ಯವಿಲ್ಲ.
ಅಧಿಕಾರಿಯ ವರ್ತನೆಯನ್ನು ತಪೆಂದು ಹೇಳಲಾಗುವುದಿಲ್ಲ. ಸಮಾಜವನ್ನು ಸಮೀಪಿಸಲು ಅದು ಸರಿಯಾದ ವಿಧಾನವಿರಬಹುದು, ಆದರೆ ಗುರುವನ್ನು ಸಮೀಪಿಸಲು ಸರಿಯಾದ ವಿಧಾನವು ಅಲ್ಲವೇ ಅಲ್ಲ!
ಹಾಗಾಗಿ ನೀವೊಳಗೆ ಬಂದರೆ, ನಿಮ್ಮ ಅಧಿಕಾರದ ಪದವಿಯನ್ನು ಹೊರಗೆ ಬಿಟ್ಟು ಬನ್ನಿ! ಇಲ್ಲದಿದ್ದರೆ ಬಹಳಷನ್ನು ಕಳೆದುಕೊಳ್ಳುತೀರ. ಇಲ್ಲಿ ಗುರು ಮತು ಸಾಧಕನ ನಡುವೆ ಯಾವುದೋ ಅಭಿವ್ಯಕಗೊಳ್ಳುತದೆ. ನಾವು ಆಂತರಿಕ ಜಗತ್ತಿನ ಒಂದು ಅಂಶವನ್ನು ಹಂಚಿಕೊಳ್ಳುತೇವೆ. ಇದು ಸಂಭವಿಸುವಾಗ, ಹೊರ ಜಗತಿನ ಗುರುತಿನ ಚೀಟಿ ಅಡ್ಡವಾಗಿ ನಿಲ್ಲುತ್ತವೆ. ಆಧ್ಯಾತ್ಮಿಕತೆ ಎಂದರೆ ನಿಮ್ಜ ವ್ಯಕಿತ್ಸವನ್ನು ಮರೆಯುವುದೇ ಆಗಿದೆ, ಏಕೆಂದರೆ ವ್ಯಕಿತ್ವವು ಒಂದು ಸಾಮಾಜಿಕ ವಿಷಯ. ನಾವಿಲ್ಲಿರುವುದು ನಮ್ಮ ವ್ಯಕ್ತಿ ವೈಶಿಷ್ಟ್ಯತೆ ನಮ್ಮ ನೈಜತೆಯನ್ನು ಕಂಡುಕೊಳ್ಳಲು ತಾಯಿಯ ಗರ್ಭಕೋಶದಲ್ಲಿ ನಾವು ಆಸ್ಟಾ ದಿಸಿದ ಏಕಾಂತತೆಯನ್ನು ವಿಶ್ವಶಕಿಯೊಂದಿಗೆ ನಮ್ಮ ಒಂದೇ ಒಂದು ಸಂಪರ್ಕವನ್ನು ಕಂಡುಹಿಡಿದು, ಆಚರಿಸಲು ಇಲ್ಲಿದೇವೆ.
ಇರಲಿ, ಈಗ ಎಲ್ಲರೂ ಸುತಲೂ ಹೋಗಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳಿ. ಈ ಕೆಲವು ದಿನಗಳು ನಾವಿಲ್ಲಿ ಒಟ್ಟಿಗೆ ಇರುವ ಸಮಯದಲ್ಲಿ ಒಂದು ಸಾಮೂಹಿಕ ಚ್ಛಿತನ್ನವನ್ನು ಸ್ಸಷ್ಟಿಸುವೆವು. ಎಲ್ಲರಿಗೂ ನಿಮ್ಜ ಪರಿಚಯ ಮಾಡಿಕೊಳ್ಳಿ. ನಿಮ್ಜ ಕುಟುಂಬದವರೇ ಆಗಿದ್ದರೂ ಕೂಡ ಪರಿಚಯ ಮಾಡಿಕೊಳ್ಳಿ! ಮರೆಯಬೇಡಿ: ಪ್ರತಿಯೊಬ್ಬನೂ ಪ್ರತಿ ನಿಮಿಷವೂ ಹೊಸ ಮನುಷ್ಣನಾಗುತಿರುತಾನೆ. ನಿಮ ಕುಟುಂಬ ಸದಸ್ಯರನ್ನು ಚೆನ್ನಾಗಿ ಅರಿತಿರುವಿರೆಂದು ಭಾವಿಸಬೇಡಿ. ನೀವವರನ್ನು ಅರಿಯಲು ಸಾಧ್ಯವಿಲ್ಲ, ಏಕೆಂದರೆ ಅವರು ಪ,ತಿ ನಿಮಿಷ ಬದಲಾಗುತಿರುತಾರೆ ಹಾಗಾಗಿ ಸುತಲೂ ಹೋಗಿ ಪರಿಚಯ ಮಾಡಿಕೊಳ್ಳಿ. (ಜನರೆಲ್ಡರೂ ಸುತಲೂ ಹೋಗಿ ಮಾತು, ನಗೆಯೊಂದಿಗೆ ಪರಿಚಯ ಮಾಡಿಕೊಳ್ಳುತಾರೆ)
ಎಲ್ಲರ ಪರಿಚಯವಾದ ಮೇಲೆ ಈಗ ನಿಮಗೆ ಇನ್ನೂ ಆರಾಮವಾಗಿರಬಹುದು. ಇನ್ನು ನೀವು ಪರಕೀಯರೊಂದಿಗೆ ಕುಳಿತುಕೊಳ್ಳಲು ಚಿಂತೆ ಮಾಡುವುದಿಲ್ತ!
ಮುಂದಿನ ಕೆಲವು ದಿನಗಳಲ್ಲಿ ಬಹಳಷು ವಿಷಯಗಳ ಬಗ್ಗೆ ಚರ್ಚಿಸುತೇವೆ. ಎಲ್ಲವನ್ನು ಕೇವಲ ಆಲಿಸಿ; ಆಲಿಸಿದ್ದನ್ನು ಅಳವಡಿಸಿಕೊಳ್ಳಲು ನಿಮ್ಜಲ್ಲಿ ಸ್ಥಳವನ್ನು ಸೃಷ್ಟಿಸಿಕೊಳ್ಳಿ ಮರೆಯಬೇಡಿ: ನಾನು ಹೇಳುತಿರುವುದನ್ನು ಮತ್ತೊಬ್ಬರಿಗೆ ಬೋಧನೆ ಮಾಡಬೇಡಿ; ಅದನ್ನು ಅಭ್ಯಾಸ ಮಾಡಿ. ಅಭ್ಯಾಸವನ್ನು ಮೊದಲು ಮಾಡಲು ಇದೇ ಸರಿಯಾದ ಸಮಯ. ಮೊದಲು ಮಾಡಲು ಸೂಕ ಸಮಯವನ್ನು ಹುಡುಕಲು ಹೋಗಬೇಡಿ. ಅದು ಇಲ್ಲಿ ಈಗಲೇ ಅಥವಾ ಇಲ್ಲವೇ ಇಲ್ಲ!
ನನ್ನ ಮಾತುಗಳನ್ನು ಕೇಳಿಸಿಕೊಂಡಾಗ, ನಿಮ್ಜ ಮನಸ್ಸು ಎರಡು ರೀತಿಯಲ್ಲಿ ಕೆಲಸ ಮಾಡುತದೆ. ಒಂದು ಅನುಮಾನದೊಂದಿಗೆ, ಮತ್ತೊಂದು ನಂಬಿಕೆಯೊಂದಿಗೆ.
ಅನುಮಾನವು ಬುದ್ದಿಮತೆಯುಳ್ಳ ಮನಸಿನ ಮಾರ್ಗ. ಸಂದೇಹದೊಂದಿಗೆ ನನ್ನನ್ನು ನಿಮೊಳಗೆ ಗ್ರಹಿಸಲು ಬಹಳ ತರ್ಕ ಮತ್ತು ಸಂಭವಿಸಿದಾಗ, ನನ್ನನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರಿ.
ನಂಬಿಕೆಯೊಂದಿಗೆಯೂ ಕೂಡ, ನೀವು ನನ್ನನ್ನು ತಕ್ಷಣವೇ ನಂಬಿದರೆ ಕಳೆದುಕೊಳ್ಳುತೀರ. ಅರ್ಥಮಾಡಿಕೊಳ್ಳಿ : ನೀವು ನನ್ನನ್ನು ಮಾತ್ರವಲ್ಲ, ಬೇರೆ ಯಾರನ್ನೂ ನಂಬುವ ಆವಶ್ಯಕತೆಯಿಲ್ಲ. ನಂಬಿಕಸರೇ ಬಹು ದುರ್ಬಲರು, ಏಕೆಂದರೆ ನಂಬಿಕೆಯಿಲ್ಲದೆ ಜೀವಿಸುವುದಕ್ಕೆ ಅತಿ ದ್ಲೆಯ್ಯದ ಆವಶ್ಯಕತೆಯಿದೆ. ಒಂದು
ನಂಬಿಕೆಯಿಲ್ಲದೆ ಇದ್ದರೆ, ನಿಮ್ಮ ಕೆಲಸಗಳನ್ನು ಆರಾಧಿಸುವ ವ್ಯವಸ್ಥೆ ಇರುವುದಿಲ್ಲ. ನಿಮಗೆ ಹೇಗೆ ಯೋಚಿಸಬೇಕು, ಹೇಗೆ ವರ್ತಿಸಬೇಕೆಂದು ಹೇಳಲು ನಿರ್ದಿಷ್ಟ ಉಪಾಯ ಇರುವುದಿಲ್ಲ. ನಂಬಿಕೆಯಿಲ್ಲದೆ ಇರುವುದಕ್ಕೆ ಬಹಳ ಧೈರ್ಯದ ಆವಶ್ಯಕತೆಯಿದೆ, ಏಕೆಂದರೆ ಆಗ ನೀವು ಪ್ರತಿಯೊಂದಕ್ಕೂ ನಿಮ್ಮ ಸ್ವಂತ ಬುದ್ಧಿಯನ್ನು ಅವಲಂಬಿಸಬೇಕು, ಮತ್ತು ಇದು ನಿಮ್ಮಲ್ಲಿ ಅಭದ್ರತೆ ಹಾಗೂ ಅನಿಶ್ಚಯತೆಯ ಭಾವನೆಯನ್ನುಂಟು ಮಾಡುತ್ತದೆ.
ಸಂದೇಹ ಹಾಗೂ ನಂಬಿಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು - ನಿಮ್ಮ ಮನಸ್ಸು. ಒಂದು ಗಾಢವಾದ ಮಟ್ಟದಲ್ಲಿ ನಿಮ್ಮ ಬೃಹತ್ಸಂದೇಹವು ಸ್ವಲ್ಪ ನಂಬಿಕೆಯನ್ನು ಮತ್ತು ನಿಮ್ಮ ಬೃಹನ್ನಂಬಿಕೆಯು ಸ್ವಲ್ಪ ಸಂದೇಹವನ್ನು ಹೊತಿಕೊಂಡಿರುವುದು ನಾನು ಭರವಸೆ ಕೊಡುತೇನೆ.
ಹಾಗಾದರೆ, ನೀವೇನು ಮಾಡಬೇಕು? ಹೇಗೆ ಆಲಿಸಬೇಕು?
ಭರವಸೆಯಿಟ್ಟು ಕೇಳಿ ಅಷ್ಟೆ. ಭರವಸೆಯೇ ಒಂದು ಚೈತನ್ಯ, ಬೋಧನೆಯನ್ನು ನಿಜ ಜೀವನಕ್ಕೆ ಅಳವಡಿಸಿಕೊಳ್ಳುವುದಕ್ಕೆ ಒಂದು ಸಾಮರ್ಥ್ಯ . ನಾನು ''ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತಾನೆ'' ಎಂದು ಹೇಳಿದರೆ, ನೀವದನ್ನು ನಂಬಲು ಅಥವಾ ಅನುಮಾನಿಸಲು ಬೇಕಿಲ್ಲ - ನಿಮಗೆ ಅದು ತಿಳಿದಿದೆ ಅಷ್ಟೆ; ನಾನು ಹೇಳುವುದು ಸರಿಯೇ? ಅಥವಾ ಅದು ನೀವು ಗಮನಿಸದ ವಿಷಯವಾಗಿದ್ದರೆ, ಮಾರನೇ ದಿನ ಬೆಳಿಗ್ಗೆ ಎದ್ದು ನಿಮ್ಮಷ್ಟಕ್ಕೆ ನೀವೇ ನೋಡಬಹುದು - ಒಂದು ಪ್ರಯೋಗದ ಹಾಗೆ! ಅಲ್ಲವೆ? ನಿಮ್ಮಿಂದ ಇಂತಹ ಒಂದು ಮನೋಪ್ರವೃತ್ತಿಯನ್ನು ಬಯಸುತ್ತೇನೆ. ಎಲ್ಲವನ್ನು ತೆರೆದ ಮನಸ್ಸಿನಿಂದ ಗ್ರಹಿಸಿ, ನನ್ನ ಮಾತುಗಳನ್ನು ದೈನಂದಿನ ಹಲವಾರು ಸನ್ನಿವೇಶಗಳಲ್ಲಿ ಪ್ರತಿಕ್ಷಣವೂ ಅನುಭವಿಸಲೆಂದು ಇಷ್ಟಪಡುತ್ತೇನೆ.
ಹಾಗಾಗಿ, ಭರವಸೆಯನ್ನಿಟ್ಟುಕೊಳ್ಳಿ, ನಂಬಿಕೆಯನ್ನಲ್ಲ. ನಾನು ಹೇಳುವುದನ್ನು ಪೂರ್ವಸಿದ್ದಾಂತದ ಹಾಗೆ ಗ್ರಹಿಸಿ, ನಿಮ್ಮ ಜೀವನದೊಂದಿಗೆ ಅದನ್ನು ಸಮಿಳಿತಗೊಳಿಸಿ, ಅದು ಸರಿಬರುವುದೋ ಇಲ್ಲವೋ? ಎಂದು ನೀವೇ ಅವಲೋಕಿಸಿಕೊಳ್ಳಿ. ಸೇಬಿನ ಹಣ್ಣು ರುಚಿಕರವಾಗಿದೆಯೆಂದು ತಿಳಿಯಲು ನಂಬಲು ಅಥವಾ ಅನುಮಾನಿಸಲು ಬೇಕಿಲ್ಲ. ಅದನ್ನು ಒಮ್ಮೆ ಬಾಯಿಯಲ್ಲಿ ಕಚ್ಚಿದರೆ ನಿಮಗೇ ತಿಳಿಯುವುದು!
ಮಾನವನ ನಿಜ ಸ್ವಭಾವ ಪರಮಾನಂದವೆಂದು ಕಾಲಾನುಕಾಲದಲ್ಲಿ ಪುರಾತನ ಋಷಿಗಳು ಮತ್ತು ಗುರುಗಳು ಹೇಳಿರುತ್ತಾರೆ. ವರ್ಷಾಂತರಗಳಿಂದ ಭೂಮಿಯ ಮೇಲೆ ಎಷ್ಟೋ ಗುರುಗಳು ಸಂಭವಿಸಿದ್ದಾರೆ. ಬುದ್ಧರಾಗಿರಬಹುದು, ಅಥವಾ ಕ್ರಿಸ್ತರು ಅಥವಾ ಕೃಷ್ಣ ಅಥವಾ ಮಹಾವೀರರೇ ಆಗಿರಬಹುದು, ಅವರೆಲ್ಲರ ಸಂದೇಶದ ತಿರುಳು ಒಂದೇ ಆಗಿತು. ಪರಮಾನಂದವೆಂದು ನುಡಿದು, ಈ ಆನಂದದೊಂದಿಗೆ ಮತ್ತೆ ಸಂಯೋಗವಾಗಲು ತಂತ್ರಗಳನ್ನು ವಿಧಾನಗಳನ್ನು ಕೊಟ್ಟರು.
ಅವರ ಅಭಿವ್ಯಕ್ತಿ ಭಿನ್ನವಾಗಿರಬಹುದು ಆದರೆ ಅವರ ಸಂದೇಶವು ಒಂದೇ ಆಗಿತು. ಜನರು ಗುರುವಿನ ಸಂದೇಶವನ್ನು ಮತ್ತೆ ಮತ್ತೆ ಕಳೆದುಕೊಳ್ಳುತ್ತಾರೆ, ಏಕೆಂದರೆ ಅವರು ಗುರುವಿನ ಸಂದೇಶದ ಬದಲಿಗೆ ಅವರ ರೂಪಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುತ್ತಾರೆ. ಇದೇ ಮತಾಂಧತೆಗೆ, ಮತಭ್ರಾಂತತೆಗೆ, ಮತಾಂತರ ಯುದ್ಧ ಹಾಗೂ ಭೂಮಿಯ ಮೇಲೆ ನಡೆಯುತ್ತಿರುವ ಮತ್ತಿತರ ಘಟನೆಗಳಿಗೆ ಮೂಲ ಕಾರಣ.
ಏನೇ ಇರಲಿ, ಈ ಎಲ್ಲ ಗುರುಗಳೂ ಮಾನವನ ಮೂಲ (ತಿರುಳು) ಆನಂದವೆಂಬ ಒಂದೇ ಸಂದೇಶವನ್ನು ನೀಡಿದರು ಮತ್ತು ಮಾನವನ ಎಲ್ಲ ಪ್ರಯತ್ನಗಳು ಈ ಅಂತಃಸ್ಥಳವನ್ನು ಆನಂದದ ಈ ಸ್ಥಳವನ್ನು ಪಡೆಯಲೆಂದೇ ಇವೆ. ಆದರೆ ಕಾಲಾಂತರದಲ್ಲಿ ಸಾಮಾಜಿಕ ಕಟ್ಟುಪಾಡು ಹಾಗೂ ಮನಃಚಾಪಲ್ಯಗಳ ದೆಸೆಯಿಂದ, ಮನುಷ್ಯ ತನ್ನ ಮೂಲ ಉದ್ದೇಶವನ್ನು ಮರೆತು ಈ ಆನಂದವನ್ನು ಹೊರ ಜಗತ್ತಿನ ವಸ್ತುಗಳಲ್ಲಿ ಪ್ರಾಪಂಚಿಕ ವಸ್ತುಗಳಲ್ಲಿ, ಅಂಕಿತಗಳಲ್ಲಿ, ಆಕಾರಗಳಲ್ಲಿ, ಸಮಾಜ ನೀಡುವ ನಾಮ ಪಟ್ಟಿಗಳಲ್ಲಿ, ಸಂಬಂಧಗಳಲ್ಲಿ, ಜೀವನೋಪಾಯಕ್ರಮ (Career) ದಲ್ಲಿ, ಮತ್ತೆಷ್ಟೋ ವಿಷಯಗಳಲ್ಲಿ ಹುಡುಕುತ್ತಾನೆ.
ಒಂದು ಸಣ್ಣ ಕಥೆ:
ಒಬ್ಬ ಮುದುಕ ತನ್ನ ಪರಿವಾರದೊಂದಿಗೆ ಚಲನಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಹೋದನು. ಚಲನಚಿತ್ರವು ಆಗತಾನೇ ಪ್ರಾರಂಭವಾಗಿದ್ದು, ಮುದುಕನು ಹಠಾತ್ತನೆ ಆ ಕತ್ತಲಲ್ಲಿ ನೆಲದ ಮೇಲೆ ಏನನ್ನೊ ಹುಡುಕಲು ಆರಂಭಿಸಿದ. ಪಕ್ಕದಲ್ಲಿ ಕುಳಿತಿದ್ದ ಮೊಮ್ಮಗಳು ರೇಗಿ ನೆಲದ ಮೇಲೆ ಅವರೇನು ಮಾಡುತ್ತಿದ್ದಾರೆಂದು ಪ್ರಶ್ನಿಸಿದಳು. ಅವರು ಹೇಳಿದರು 'ಕಂದ, ನನ್ನ ಚ್ಯೂಯಿಂಗ್ ಗಮ್ ಅನ್ನು ಕಳೆದುಕೊಂಡಿದ್ದೇನೆ. ಅದು ಆಚೆ ಬಿದ್ದುಬಿಟಿತು.
ಮೊಮ್ಮಗಳು ಸಿಟ್ಟಾಗಿ ''ತాత ಪರವಾಗಿಲ್ಲ ಬಿಡು. ಇನ್ನಷ್ಟು ಚ್ಯೂಯಿಂಗ್ಗಮ್ ಅನ್ನು ಕೊಂಡುಕೊಳ್ಳೋಣ. ಈಗ ಚಿತ್ರವನ್ನು ವೀಕ್ಷಿಸಿ'' ಎಂದಳು.
ಮುದುಕ ''ನನಗೆ ಅದೇ ಚ್ಯೂಯಿಂಗ್ಗಮ್ ಬೇಕು.''
ಮೊಮ್ಮಗಳು ''ತಾತ, ಚಿಕ್ಕ ಮಗುವಿನ ಹಾಗೆ ಆಡಬೇಡ. ಇನ್ನಷ್ಟು ಚ್ಯೂಯಿಂಗ್ ಗಮ್ ಅನ್ನು ಕೊಂಡುಕೊಳ್ಳೋಣ''
ತಾತ ''ಆದರೆ ಕಂದ, ನನ್ನ ಹಲ್ಲುಗಳು ಅದರಲ್ಲಿವೆ'' ಎಂದರು.
(ಜೋರುನಗು!)
ನೋಡಿ, ನಾವು ನಿಜವಾಗಿ ಏನೋ ಒಂದನ್ನು ಪಡೆಯಬೇಕೆಂದು ಇದ್ದೇವೆ ಆದರೆ ಅದನ್ನು ಮತ್ತೊಂದರ ಹೆಸರಿನಲ್ಲಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ! ಅಂತಿಮವಾಗಿ, ಹೊರ ಜಗತ್ತಿನ ಪ್ರಾಪಂಚಿಕ ವಸ್ತುಗಳನ್ನೆಲ್ಲ ಸಾಧಿಸಿದರೂ ಸಹ ನಮ್ಮಲ್ಲೇನೋ ಒಂದು ಶೂನ್ಯತೆಯಿದೆಯೆಂದು ಅರಿಯುತ್ತೇವೆ. ನಮ್ಮಲ್ಲೊಂದು ದಾಹವಿದೆ. ನಾವೆಲ್ಲರೂ ನಿಜವಾಗಿ ಆನಂದವನ್ನು ಹುಡುಕುತಿರುವ ಕಾರಣದಿಂದ ಈ ದಾಹವು ಇದೆ, ಆದರೆ ನಾವದನ್ನು ಇತರ ವಸ್ತುಗಳ ಹೆಸರಿನಲ್ಲಿ ಹುಡುಕುತ್ತೇವೆ, ಆದ್ದರಿಂದಲೇ ನಮಗೆ ಎಂದಿಗೂ ತೃಪ್ತಿಯ ಭಾವನೆಯುಂಟಾಗುವುದಿಲ್ಲ. ಈ ದಾಹವು ಆತ್ಮದ ಕರೆ.
ನಾವು ನಮ್ಮ ಅಸ್ತಿತ್ವವನ್ನು ಸಂಪೂರ್ಣವಾಗಿ ಕಡೆಗಣಿಸುತ್ತೇವೆ, ಏಕೆಂದರೆ ನಾವು ಹೊರ ಪ್ರಪಂಚದಲ್ಲಿ ಅಷ್ಟು ಮಗ್ನರಾಗಿದ್ದೇವೆ. ನಾವು ನಮ್ಮ ಜೀವಾತ್ಮದಲ್ಲಿ ನೆಲೆಸಿ, ಪ್ರಾಪಂಚಿಕ ವಿಷಯಗಳಲ್ಲಿ ಕೇವಲ ನಾಟಕದ ಪಾತ್ರದಂತೆ ನಿರ್ವಹಿಸಬೇಕು. ಅದಕ್ಕೆ ಬದಲಾಗಿ ಪ್ರಾಪಂಚಿಕ ವಿಷಯಗಳಲ್ಲಿ ಆಳವಾಗಿ ತೊಡಗಿಸಿಕೊಂಡು ನಮ್ಮ ಅಸ್ತಿತ್ವದಲ್ಲಿ ಕೇಂದ್ರದಿಂದ ದೂರವಾಗಿದ್ದೇವೆ.
ನಾವು ನಮ್ಮೊಳಗೆ ಕೇಂದ್ರೀಕೃತರಾಗದೆ ಇದ್ದರೆ ಒಂದು ಸಂಪೂರ್ಣತೆಯನ್ನು ಪೂರೈಸಿದ ಸಂತೃಪ್ತಿಯನ್ನು ಅನುಭವಿಸಲು ಸಾಧ್ಯವಿಲ್ಲ. ಹೊರ ಜಗತ್ತಿನ ನಮ್ಮ ಸಾಧನೆಗಳಲ್ಲಿ ನಾವು ಪೂರ್ಣತೆಯನ್ನು ಹೊಂದಬಹುದು, ಆದರೆ ಸಂಪೂರ್ಣತೆಯನ್ನಲ್ಲ. ಸಂತೃಪ್ತಿಯನ್ನು ಹೊಂದದ ಕಾರಣದಿಂದಲೇ ನಮ್ಮಲ್ಲೊಂದು ದಾಹ ಉಳಿಯುತ್ತದೆ. ನಾವು ಏನನ್ನೊ ಕಳೆದುಕೊಳ್ಳುತಿದ್ದೇವೆಂದು ಯೋಚಿಸುತ್ತೇ ಇರುತೇವೆ, ಹಾಗಾಗಿ ಮತ್ತೊಮ್ಮೆ ಅದನ್ನು ಹೊರ ಪ್ರಪಂಚದಲ್ಲಿ ಹುಡುಕಲು ಪ್ರಾರಂಭಿಸುತ್ತೇವೆ. ನೀವು ನಿಮ್ಮೊಳಗಿನ ಅರಿವಿನೊಡನೆ ಕೇಂದ್ರೀಕೃತರಾಗಿದ್ದರೆ, ಹೊರ ಪ್ರಪಂಚದಲ್ಲಿ ಏನೇ ಮಾಡುತ್ತಾ ಸಂತೃಪ್ತರಾಗಿರುತ್ತೀರ. ಉದ್ಭವಿಸುವುದು, ಹೊರಗಿನ ನಿಮ್ಮ ಕಾರ್ಯಚಟುವಟಿಕೆಯಿಂದಲ್ಲ.
ಹಾಗಾಗಿ ಗುರುಗಳು ಪುನಃ ಪನಃ ಹೇಳುತ್ತಿರುವುದರಲ್ಲಿ ಆಳವಾಗಿ ಶೋಧಿಸಬೇಕು. ಹೆಸರಿಗಷ್ಟೇ ಕಳೆದುಕೊಂಡಿದ್ದಾರೆ. ಅವರು ಸತ್ಯದ ಸತ್ಯದ ಚೈತನ್ಯವನ್ನು ಪಡೆಯಲು ನಿಲ್ಲದೆ, ಸುಮ್ಮನೆ ಸಾಧನೆ ಮಾಡುತ್ತಲೇ ಹೋದರು. ಅವರು ಅಂತರಂಗದಲ್ಲಿ ಸತತವಾಗಿ ಪ್ರಯಾಣವೊಂದರಲ್ಲಿ ಸಂಚರಿಸುತ್ತಿದ್ದಾರೆ.
'ಪುಸ್ತಕವನ್ನು ಎತ್ತಿಕೊಳ್ಳಲು ಪ್ರಯತ್ನಿಸುವುದು ಆದರೆ ಎತ್ತಿಕೊಳ್ಳದೆ ಇರುವುದು!' ಎಂದ ಹಾಗೆ ಇದೆ. 'ಪುಸ್ತಕವನ್ನು ಎತ್ತಿಕೊಳ್ಳುವ ಪ್ರಯತ್ನ' ಎಂಬುದು ಇರಲು ಸಾಧ್ಯವೇ?! ನೀವದನ್ನು ಎತ್ತಿಕೊಳ್ಳುತ್ತೀರ ಅಥವಾ ಎತ್ತಿಕೊಳ್ಳುವುದಿಲ್ಲ ಅಷ್ಟೆ. ಅದನ್ನು ಎತ್ತಿಕೊಳ್ಳಲು ಪ್ರಯತ್ನಿಸಲು ಹೇಗೆ ಸಾಧ್ಯ ? ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದೀರೆಂದು ಹೇಳಿದ ಪಕ್ಷದಲ್ಲಿ, ನಿಮಗೆ ನೀವೇ ಮೋಸಮಾಡಿಕೊಳ್ಳುತ್ತಿದ್ದೀರ! ನೀವು ಇತರರಿಗೆ ಮೋಸ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅದೆಷ್ಟು ಮೂರ್ಖವಾಗಿದೆಯೆಂದು ಅವರಿಗೆ ತಿಳಿದಿದೆ.
ಅದು ಹೀಗಿದೆ: ದುಡ್ಡು ಸಂಪಾದಿಸಲು ಯೋಗ್ಯತೆಯಿಲ್ಲದ ಜನರು ತಾವು ಬಹಳ ಸತ್ಯವಂತರು ಹಾಗಾಗಿ ದುಡ್ಡು ಗಳಿಸಲು ಅವರಿಂದ ಸಾಧ್ಯವಾಗುತ್ತಿಲ್ಲವೆಂದು ಪ್ರತಿಪಾದಿಸುತ್ತಾರೆ. ಆದರೆ ನಿಜವಾಗಿಯೂ ಅವರಿಗೆ ಆ ಯೋಗ್ಯತೆಯಿಲ್ಲಪ. ಇದೇ ಸತ್ಯ; ಆದರೆ ಅವರದನ್ನು ಕಾರಣಗಳನ್ನು ಕೊಟ್ಟು ಸಮರ್ಥಿಸುತಾರೆ.
ಆಧ್ಯಾತ್ಮಿಕತೆಯೊಳಗೆ ನಿಜವಾದ ಜಿಗಿತವನ್ನು ತೆಗೆದುಕೊಳ್ಳಲು ಅಸಮರ್ಥರಾದಾಗ ಹಾಗೂ ಅದೇ ವೇಳೆ ಅದರ ಬಗ್ಗೆ ನಮಗೇನೂ ತಿಳಿದಿಲ್ಲವೆಂದು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದಾಗ ನಮ್ಮ ಅಹಂಕಾರ ಜೀವಂತವಾಗಿರಲು ನಮ್ಮದೇ ಆದ ತತ್ವ ಜ್ಞಾನವನ್ನು ಸೃಷ್ಟಿಸಿ, ''ನನಗೆ ಆಧ್ಯಾತ್ಮಿಕತೆಯ ಬಗ್ಗೆ ಎಲ್ಲವೂ ತಿಳಿದಿದೆ, ಜ್ಞಾನೋದಯವಾಗುವುದೊಂದೇ ಬಾಕಿ!'' ಎಂದು ಎಲ್ಲೆಡೆ ಹೇಳಿಕೊಂಡು ತಿರುಗುತ್ತೇವೆ.
ನಾನು ಹೇಳುತ್ತೇನೆ: ಆಧ್ಯಾತ್ಮಿಕವಾಗಿ ನಾವು ಪರಿವರ್ತನೆಯನ್ನುಂಟುಮಾಡಲು ಸಾಕು. ಪ್ರಾಮಾಣಿಕತೆ ಹಾಗೂ ಸತ್ಯಸಂಧತೆಯೇ ತಮ್ಮಷ್ಟಕ್ಕೆ ತಾವೇ ಅದರ ದಾರಿ ತೋರಿಸುತ್ತವೆ. ಆದರೆ ನಮಗದು ಬೇಕಿಲ್ಲ. ನಾವು ಸಾಧಕರೆಂಬ ಅಹಂಕಾರವನ್ನು ಸತ್ಯ ಮತ್ತು ನಮ್ಮ ನಡುವಿನಲ್ಲಿರುವ ಅಂತರವನ್ನು ಉಪಯೋಗಿಸುತ್ತೇವೆ.
ಕಾರಿನಲ್ಲಿ ಚಲಿಸುವಾಗ ನಮಗೆ ಪೆಟ್ಟಾಗದೆ ಇರಲೆಂದು ಅದರಲ್ಲಿ ಶಾಕ್ ಅಬ್ಸಾರ್ಸರ್ ಸಾಧನವಿದ್ದಂತೆ, ಸಾಧಕನೆಂಬ-ಅಹಂಕಾರವು ನಮ್ಮನ್ನು ನೈಜತೆಯಿಂದ ದೂರವಿಡುತ್ತದೆ. ಅದು ನಮ್ಮ ಮತ್ತು ಸತ್ಯದ ನಡುವೆ ಇರುವ ಅಂತರವನ್ನು ತುಂಬುವ ಕಾರ್ಯ ಮಾಡುತ್ತದೆ. ಈ ಅಹಂಕಾರದ ಸುಖ ಸಾಧನದಲ್ಲಿ ನಮ್ಮ ಇಡೀ ಜೀವನವೆಲ್ಲ ಸಾಧಕರಾಗಿದ್ದವು ಎಂದು ಊಹಿಸುತ್ತೇವೆ!
ಈ ಕೆಲವು ದಿನಗಳಲ್ಲಿ ನಾನೇನನ್ನೇ ಹೇಳಲಿ, ಸಂಪೂರ್ಣ ಅರಿವಿನೊಂದಿಗೆ ಆಲಿಸಿರಿ, ಮತ್ತು ಪ್ರಮುಖವಾದ ವಿಚಾರವನ್ನು ತಿಳಿಯಲು ಯತ್ನಿಸಿರಿ, ಹಾಗೆ ಮಾಡಿದರೆ ನಿಮ್ಮಲ್ಲಿ ನೀವು ಪರಿವರ್ತನೆ ಸಂಭವಿಸುವುದಕ್ಕೆ ಜಾಗವನ್ನು ಸೃಷ್ಟಿ ಮಾಡುತ್ತೀರ. ಇಲ್ಲದೆ ಇದ್ದರೆ ಬರಿಯ ಪದಗಳನ್ನು ಮಾತ್ರ ಸಂಗ್ರಹಿಸಿ, ಸದಾಕಾಲ ಹುಡುಕುತ್ತಲೇ ಇರುತ್ತೀರ. ನಿಮ್ಮಲ್ಲಿ ಪರಿವರ್ತನೆಯಾಗದೆ ಇದ್ದರೆ, ಪದಗಳೆಲ್ಲ ವ್ಯರ್ಥ. ಹಾಗೂ ನೀವು ಆಳವಾದ ಅರಿವಿನೊಂದಿಗೆ ಅವಲೋಕಿಸಿದರೆ ಮಾತ್ರ, ಪರಿವರ್ತನೆ ಸಾಧ್ಯ.
ಮತ್ತು ಸ್ಪಷ್ಟವಾಗಿರಿ: ಈ ಸಭಾಂಗಣದಲ್ಲಿ ನೀವು ಸಾವಿರ ಮಂದಿ ಇದ್ದರೂ ಸಹ ನಾನು ನಿಮ್ಮೊಡನೆ ಮಾತನಾಡುತ್ತಿದ್ದೇನೆ. ನಾನು ನಿಮ್ಮೊಡನೆಯೆಂದಾಗ, ನಾನು ಉದ್ದೇಶಿಸುತ್ತಿರುವುದು ಸಂಪರ್ಕವಿದೆ; ಹಾಗಾಗಿ, ನಾನು ನುಡಿಯುತ್ತಿರುವುದನ್ನು ಇತರರಿಗೆ ಅನ್ವಯಿಸಬೇಡಿ; ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರ.
ನಮಗೆ ಸಾಮಾನ್ಯವಾಗಿ ಒಂದು ಪ್ರವೃತ್ತಿಯಿದೆ. ನಮ್ಮ ಆರೋಗ್ಯದ ಬಗ್ಗೆ ಏನನ್ನಾದರೂ ಕೇಳಿಸಿಕೊಂಡರೆ, ತಕ್ಷಣವೇ ಅದನ್ನು ನಮಗೆ ಅನ್ವಯಿಸಿಕೊಂಡು, ನಮ್ಮ ಸ್ಥಾನವನ್ನು ಪರೀಕ್ಷಿಸುತ್ತೇವೆ; ಚರ್ಚೆಯಾಗುತ್ತಿರುವ ರೋಗದ ಲಕ್ಷಣಗಳು ನಮ್ಮಲ್ಲಿದೆಯೇ ಎಂದು ಪರೀಕ್ಷಿಸುತ್ತೇವೆ. ಚರ್ಮದ ಬಗ್ಗೆ ಮಾತನಾಡಿದರೆ ನೀವು ನಿಮ್ಮ ಚರ್ಮವನ್ನು ಸ್ಪರ್ಶಿಸಿ ನೋಡುತೀರ; ಹೃದಯದ ವಿಚಾರವನ್ನು ಮಾತನಾಡಿದರೆ, ನಿಮ್ಮ ಹೃದಯ ಬಡಿತವನ್ನು ಗಮನಿಸುತ್ತೀರ.
ನಾನು ಚಿಂತೆಯ ವಿಚಾರ ಮಾತನಾಡತೊಡಗಿದರೆ, ತಕ್ಷಣವೇ ನೀವು ನಿಮ್ಮ ತಾಯಿ ಎಷ್ಟು ಚಿಂತಿಸುತ್ತಾರೆ ಎಂದು ಯೋಚಿಸುತ್ತೀರ. ನೀವು ಎಷ್ಟು ಚಿಂತಿಸುತ್ತೀರೆಂದು ಮರೆತುಬಿಡುತ್ತೀರ. ನೀವೂ ಕೂಡ ಚಿಂತಿಸುತ್ತೀರೆಂದು ನಾನು ಹೀಗೆ ಹೇಳುತ್ತಾ ಇದ್ದೇನೆ. ಏನೋ ಬಹುಶಃ ನಿಮ್ಮ ತಾಯಿ ನಿಮಗಿಂತ ಹೆಚ್ಚು ಚಿಂತಿಸುತ್ತಾರೇನೋ ಆದರೆ ವಿಷಯವು ಅದಲ್ಲ.
ಪ್ರತಿ ಪದವು ನಿಮ್ಮನ್ನೇ ಅನ್ನೇಷಿಸುತ್ತದೆ ಎಂದು ಅರ್ಥಮಾಡಿಕೊಳ್ಳಿ. ಅದು ಚೈತನ್ಯವನ್ನು ತರುತಿರುವ ಬಾಣದಂತಿರುತ್ತದೆ; ಅದರಿಂದ ತಪ್ಪಿಸಿಕೊಳ್ಳಬೇಡಿ. ನಿಮ್ಮೊಳಗೆ ಹೋಗಿ ಅದು ಪರಿವರ್ತನೆ ಮಾಡುವುದಕ್ಕೆ ಬಿಡಿ. ಹಾಗಾಗಿ ಇತರರಿಗೆ ಅರ್ಥವಾಗುತ್ತಿದೆಯೇ ಎಂದು ನೋಡುತ್ತಾ ಇರಬೇಡಿ. ಹೀಗೆ ಮಾಡಿದರೆ ನೀವು ನಿಜವಾಗಿಯೂ ಅದನ್ನು ಕಳೆದುಕೊಳ್ಳುತ್ತೀರ.
ನಿಮ್ಮ ಬಗ್ಗೆ ನಿಮಗೆ ನಿಜವಾಗಿ ಗೊತ್ತಿದ್ದೇ ಆದರೆ, ನಿಮಗೆ ಯಾವ ಚಿಂತೆಯೂ, ಅಥವಾ ಅತೃಪ್ತಿಯೂ ಅಥವಾ ನೋವು ಅಥವಾ ಕಾಮ ಅಥವಾ ಮಾತ್ಸರ್ಯ ಅಥವಾ ಅಹಂಕಾರವಿರುವುದಿಲ್ಲ. ಆದರೆ, ಇವೆಲ್ಲವೂ ನಿಮ್ಮಲ್ಲಿವೆ. ನಿಮಗೆ ನಿಮ್ಮ ಬಗ್ಗೆ ಎಲ್ಲವೂ ತಿಳಿದಿಲ್ಲವೆಂದು ಇದೇ ತೋರಿಸುತ್ತದೆ. ಮೊದಲನೆಯದಾಗಿ ನಿಮಗೇನೂ ತಿಳಿಯದೆಂದು ತಿಳಿದುಕೊಳ್ಳಿ. ಆಗಾದರೂ ನಿಮಗೇನೂ ಗೊತ್ತಿಲ್ಲವೆಂದು ನಿಮಗೆ ಗೊತ್ತು! ನಿಮಗೇನೂ ತಿಳಿದಿಲ್ಲವೆಂದಾದರೂ ತಿಳಿಯದೆಯಿದ್ದರೆ ಆಗ ನಿಮಗೇನೂ ತಿಳಿದಿಲ್ಲವೆಂದು ನಿಮಗೆ ತಿಳಿಯದು!
ಏನು… ಹೇಳಿ…?
ಆದರೆ, ನಮ್ಮನ್ನು ನಾವು ಅರಿಯಲು ಪ್ರಯಾಣಿಸುತ್ತಿದ್ದೇವೆ, ಹೀಗಿರುವಾಗ ನಮಗೆ ಸ್ವಲ್ಪ ಮಟ್ಟಿಗೆ ತಿಳಿದಿರಬಹುದು….
ಒಂದು ವಿಷಯವನ್ನು ಹೇಳಲು ಬಯಸುತ್ತೇನೆ: ಒಂದು ಆಳವಾದ ಆಧ್ಯಾತ್ಮಿಕ ಅನುಭವದಲ್ಲಿ, ಪ್ರಯಾಣವೇನೂ ಇರುವುದಿಲ್ಲ. ಅದೊಂದು ಕ್ಷಣದ ಅನುಭವ ಅಷ್ಟೆ. ನಮ್ಮ ಪ್ರಕಾರವಿರುವ 'ಅರಿವು' ಸಂಪೂರ್ಣ ಅರಿವಿನತ್ತ ನಮ್ಮಲ್ಲಿ ಒಂದು ಜಾಗವನ್ನು ಸೃಷ್ಟಿಸುತ್ತಿದೆ.
ಆದರೆ ಅಂತಿಮವಾಗಿ ಇನ್ನೂ ಆಳವಾದ ಅರ್ಥದಲ್ಲಿ ನಮಗೆ ಅದು ತಿಳಿದಿದೆ ಅಥವಾ ತಿಳಿದಿಲ್ಲ. ಆದರೆ, ನಾವು ಇನ್ನು ಹೆಚ್ಚು ಹೆಚ್ಚು ತಿಳಿದಾಗ, ನಮಗೆ ಇನ್ನೂ ತಿಳಿಯದೆಂದು ಸ್ಪಷ್ಟವಾಗುತ್ತದೆ. ಅಷ್ಟು ಸಾಕು ಅದು ನಿಜವಾಗಿ ಅರಿಯುವುದಕ್ಕೆ ನಮ್ಮನ್ನು ಉತ್ತೇಜಿಸುತ್ತದೆ.
ಭಗವದ್ಗೀತೆಯ ಮೊದಲನೆಯ ಅಧ್ಯಾಯ - 'ಅರ್ಜುನ ವಿಷಾದ ಯೋಗ' ಇದರಲ್ಲಿ ಕೊನೆಯವರೆಗೆ, ಅರ್ಜುನ ಮಾತನಾಡುತ್ತಾನೆ, ಕೃಷ್ಣ ಮೌನವಾಗಿ ಉಳಿಯುತ್ತಾನೆ. ಕೊನೆಯಲ್ಲಿ ಅರ್ಜುನ ''ನನಗೇನೂ ತಿಳಿಯದು'' ಎಂದು ಹೇಳಿ ಶರಣಾಗತಿಯಾದಾಗಲೇ ಅವನು ಅಂತಿಮವಾಗಿ ಕೃಷ್ಣನ ಸಂದೇಶವನ್ನು ಸ್ವೀಕರಿಸಲು ಸಿದ್ಧನಾಗುತ್ತಾನೆ. ಕೃಷ್ಣಾರ್ಜುನರು ಗೆಳೆಯರು ಮತ್ತು ಬಾಲ್ಯ ಸ್ನೇಹಿತರಾಗಿ, ನೂರಾರು ಬಿಡುವಿನ ಸನ್ನಿವೇಶಗಳು ಇದ್ದಿದ್ದರೂ ಸಹ ಅರ್ಜುನನಿಗೆ ಹಿಂದೆಂದೂ ಗೀತೋಪದೇಶವಾಗಿರಲಿಲ್ಲ.
ಏಕೆ?
ಏಕೆಂದರೆ, ಅಲ್ಲಿಯವರೆಗೆ ಗೀತೆಯನ್ನು ಸ್ವೀಕರಿಸಲು ಪಕ್ವವಾಗಿರಲಿಲ್ಲ! ಅರ್ಜುನನು ''ನನಗೇನೂ ತಿಳಿದಿಲ್ಲ'' ಎಂಬ ಶಬ್ದಗಳನ್ನು ಉಚ್ಚರಿಸಿದಾಗಲೇ ಅವನು ತಿಳಿಯಲು ಯೋಗ್ಯನಾಗುವನು. ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಮೂಲವಾದ ನಿಯಮವೇನೆಂದರೆ ನಿಮಗೆ ತಿಳಿದಿಲ್ಲವೆಂದು ತಿಳಿಯುವುದು. ನಿಜವಾಗಿ ಅರಿಯುವುದಕ್ಕೆ ಇದೇ ಮೊದಲ ಹೆಜ್ಜೆ
ಆಗಲಿ, ಯಾವುದಾದರೂ ಪ್ರಶ್ನೆಗಳಿವೇ?
ನಿಮಗೆ ಹೇಳುತ್ತೇನೆ, ದಯವಿಟ್ಟು ಪ್ರಶ್ನೆ ಕೇಳುವುದಕ್ಕೆ ಸ್ವತಂತ್ರವಾಗಿರಿ. ಇದು ನನ್ನ ಧರ್ಮೋಪದೇಶವಾಗಿರುವುದಿಲ್ಲ. ಹಾಗಾಗಿ, ದಯವಿಟ್ಟು ಪರಸ್ಪರವಾಗಿ ವರ್ತಿಸಿ, ಪ್ರಶ್ನೆಗಳನ್ನು ಕೇಳಿ ಅಥವಾ ನಿಮ್ಮ ಗೊಂದಲವನ್ನು ಹೊರತೆಗೆಯಿರಿ, ನಾನು ಸ್ಪಷ್ಟತೆಯನ್ನು ತರಲು ಪ್ರಯತ್ನ ಮಾಡುತ್ತೇನೆ! ಇನ್ನೊಂದು ವಿಷಯ: ನೀವು ಪ್ರಶ್ನೆಗಳನ್ನು ಕೇಳಿದಾಗ, ನೀವು ನಿದ್ರೆ ಮಾಡುತ್ತಿಲ್ಲವೆಂದು ನನಗೆ ಖಾತ್ರಿಯಾಗುತ್ತದೆ! ಒಂದು ಸಣ್ಣ ಕಥೆ:
ಒಬ್ಬ ಬಸ್ ಚಾಲಕನು ಮತ್ತು ಒಬ್ಬ ದೊಡ್ಡ ಧರ್ಮ ಬೋಧಕ ಮರಣ ಹೊಂದಿ, ಯಮದೇವನ ಆಸ್ಥಾನವನ್ನು ಅಂದರೆ ಮರಣದೇವನ ಆಸ್ಥಾನವನ್ನು ತಲುಪಿದರು.
ಮೊದಲು ಬಸ್ ಚಾಲಕನನ್ನು ತನ್ನ ಜೀವಮಾನದಲ್ಲಿ ಮಾಡಿದ ಕೆಲಸಗಳ ಬಗ್ಗೆ ಪ್ರಶ್ನಿಸಲಾಯಿತು, ಅವನಿಗೆ ಸಂಬಂಧಪಟ್ಟ ದಾಖಲೆಯನ್ನು ಪರಿಶೋಧಿಸಲಾಯಿತು. ಅವನಿಗೆ ಬಂಗಾರದ ಕೀಲಿ ಕೈ ಕೊಟ್ಟು ಸುಖಭೋಗಯುತ ಕೋಣೆಗೆ ಕಳುಹಿಸಲಾಯಿತು.
ಧರ್ಮಬೋಧಕನು ಇದನ್ನು ನೋಡುತ್ತಾ ತನ್ನ ಸರದಿಗೆ ಕಾಯುತ್ತಿದ್ದನು. ಅವನು ತನಗೆ ತಾನೆ ''ಕೇವಲ ಒಬ್ಬ ಬಸ್ ಚಾಲಕನಿಗೆ ಬಂಗಾರದ ಕೀಲಿ ಕೈ ಮತ್ತಿತರ ಸುಖಭೋಗ ವಸ್ತುಗಳು ಕೊಡಲಾಯಿತೆಂದರೆ ಖಂಡಿತವಾಗಿ ನಾನು ಅದಕ್ಕಿಂತ ಇನ್ನು ಬಹಳ ಹೆಚ್ಚು ಪಡೆಯುತ್ತೇನೆ'' ಎಂದು ಯೋಚಿಸಿದನು.
ಎಷ್ಟಾದರೂ ಅವನು ಜೀವನವೆಲ್ಲ ದೇವರ ಬಗ್ಗೆ ಬೋಧಿಸಿದ್ದನು. ಅವನ ಸರದಿ ಬಂದಿತು ಮತ್ತು ಅವನಿಗೆ ಸಂಬಂಧಿಸಿದ ದಾಖಲೆಗಳು ಮುಂದಿಡಲಾಯಿತು. ತೀರ್ಪು ನೀಡಲಾಯಿತು ಅವನನ್ನು ನರಕಕ್ಕೆ ಕಳುಹಿಸಲಾಯಿತು.
ಅವನಿಗೆ ತುಂಬ ಕೋಪವಾಯಿತು, ಅವನಿಗೆ ತೀರ್ಮಾನವನ್ನು ನಂಬಲಾಗಲಿಲ್ಲ. ಅದಕ್ಕೆ ಕಾರಣವೇನೆಂದು ತಿಳಿಯಲು ಹಕ್ಕಿನಿಂದ ಕೇಳಿದನು.
ಯಮರಾಯ ವಿವರಿಸಿದನು, ''ನೀನು ನಿಮ್ಮ ಜೀವಮಾನದಲ್ಲಿ ಮಾಡಿದ ಕಾರ್ಯಗಳ ಮೇಲೆ ನಮಗೆ ಆಸಕ್ತಿಯಿಲ್ಲ; ಗಮನಿಸುತ್ತೇವೆ. ಬಸ್ ಚಾಲಕನು ಬಸ್ಸನ್ನು ಓಡಿಸುತ್ತಿದ್ದಾಗ ಅವನು ಓಡಿಸುತ್ತಿದ್ದ ರೀತಿ ಬಸ್ಸಿನಲ್ಲಿದ್ದ ಜನರೆಲ್ಲ ದೇವರನ್ನು ನೆನೆಯುವಂತೆ ಮಾಡುತ್ತಿತ್ತು. ಆದರೆ, ನೀನು ಬೋಧನೆ ನೀಡುತ್ತಿದ್ದಾಗ, ದೇವರ ಬಗ್ಗೆ ಮಾತನಾಡಿದ್ದರೂ ಕೂಡ ಕೇಳುತಿದ್ದ ಜನರೆಲ್ಲ ಬಹು ಹೊತ್ತು ನಿದ್ರೆ ಮಾಡುತ್ತಿದ್ದರು''.
(ಗುಂಪಿನಿಂದ ಜೋರು ನಗು!)
ಹಾಗಾಗಿ ದಯವಿಟ್ಟು ಇಲ್ಲಿ ಜಾಗರೂಕತೆಯಿಂದಿರಿ. ನಿಮಗೋಸ್ಕರವಲ್ಲದೇ ಇದ್ದರೂ ನನಗೋಸ್ಕರ ಯಮರಾಯನ ಸಭೆಯಲ್ಲಿ ನನ್ನನ್ನು ಯೋಗ್ಯ ರೀತಿಯಲ್ಲಿ ಸ್ವೀಕರಿಸಲೆಂದು! ಪ್ರಶ್ನೆಗಳನ್ನು ಕೇಳಿ ನಿಮಗೆ ಮತ್ತು ಇತರರಿಗೆ ವಿಚಾರಗಳನ್ನು ಸ್ಪಷ್ಟ ಮಾಡಿಕೊಳ್ಳಿ. ನೀವು ಪ್ರಶ್ನೆಗಳನ್ನು ಕೇಳಿದಾಗಲೇ, ಕಾರ್ಯಶೀಲವಾಗುವಂತೆ ನಿಮ್ಮ ಜೀವನಕ್ಕೆ ಇನ್ನೂ ಯೋಗ್ಯವಾಗುವಂತೆ ಮಾಡಿಕೊಳ್ಳುವುದು. ಇಲ್ಲಿ ಕೆಲವರು ತಾವು ಪ್ರಶ್ನೆ ಕೇಳಿದರೆ ಮೂರ್ಖರಂತೆ ಕಾಣಬಹುದೆಂದು ಭಾವಿಸುತ್ತೀರಿ ಆದರೆ ನಾನು ಹೇಳುತ್ತೇನೆ: ನೀವು ಪ್ರಶ್ನೆಗಳನ್ನು ಕೇಳಿದರೆ ಮೂರ್ಖನಂತೆ ಕಾಣುತೀರ ಮಾತ್ರ; ಪ್ರಶ್ನೆಗಳನ್ನು ಕೇಳದೆಯೇ ಇದ್ದರೆ ಮೂರ್ಖನಾಗಿಯೇ ಉಳಿಯುತ್ತೀರ! ಹಾಗಾಗಿ ಯಾವುದಾದರೂ ವಿಚಾರವನ್ನು ನೀವು ಒಪ್ಪಿಕೊಳ್ಳದೆ ಇದ್ದರೆ ದಯವಿಟ್ಟು ಕೈಯನ್ನು ಮೇಲಕ್ಕೆತ್ತಿ ಅದನ್ನು ಸ್ಪಷ್ಟಪಡಿಸಿಕೊಳ್ಳಿ. ಹೇಳಿ...
ಸ್ವಾಮೀಜಿ, ಈ ಕೆಲವು ದಿನಗಳಲ್ಲಿ ನಾವು ನಮ್ಮ ಎಲ್ಲ ನಕಾರಾತ್ಮಕತೆಗಳನ್ನು ನಾಶಮಾಡಿ ಹೊಸ ವ್ಯಕ್ತಿಯಾಗಿ ಅರ್ಥಮಾಡಿಕೊಳ್ಳಿ : ಭೂಮಿಯ ಮೇಲೆ ಯಾವ ವಿನಾಶವೂ ಸಾಧ್ಯವಿಲ್ಲ. ಪರಿವರ್ತನೆ ಒಂದೇ ಸಾಧ್ಯ. ನೀವು ಸೂಚಿಸುವ ನಿಮ್ಮ ಎಲ್ಲ ನಕಾರಾತ್ಮಕ (Negative) ಭಾವನೆಗಳು, ಪ್ರೀತಿ, ಅರಿವು ಇಂತಹ ಸಕಾರಾತ್ಮಕ ಪರಿವರ್ತಿಸಬಹುದು. ಸಮಾಜ ಸದಾ ಸದಾ ನಿಮ್ಮನ್ನು ನೀವೇ ಭಾಗಮಾಡಿ ಧ್ವಂಸ ಮಾಡಲು ಹೇಳಿಕೊಡುತ್ತದೆ. ನೀವು ಸಮಗ್ರವಾಗಲು ಅದೆಂದೂ ಹೇಳಿಕೊಡುವುದಿಲ್ಲ. ಅದು ನಿಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಿಮ್ಮ ಮತ್ತು ನಿಮ್ಮತನದ ನಡುವೆ ಒಂದು ತಡೆಯನ್ನು ಇಡುತ್ತದೆ. ಸಮಾಜವು ಸದಾ ನಿಮ್ಮೊಡನೆ ಮೇಲ್ಜಾತಿ ಕೀಳ್ಜಾತಿಗಳನ್ನು ಅನುಸರಿಸಿ ಮಾತನಾಡುತ್ತದೆ. ಆದ್ದರಿಂದಲೇ ನೀವಿಷ್ಟೆಲ್ಲ ಕಷ್ಟವನ್ನು ಅನುಭವಿಸುತ್ತೀರ.
ಅದು ನಿಮ್ಮಲ್ಲಿ ನೀವು ಕೀಳು ಎಂಬ ಭಾವನೆಯನ್ನು ಮೂಡಿಸುತ್ತದೆ. ಅದು ನೀವು ನಿಮ್ಮೊಂದಿಗೆ ಹೋರಾಡುವಂತೆ ಮಾಡುತ್ತದೆ. ನೀವು ನಿಮ್ಮೊಳಗೆ ಗಲಿಬಿಲಿಯಾಗಿದ್ದಲ್ಲಿ ಮಾತ್ರ ಸಮಾಜವು ನಿಮ್ಮನ್ನು ಆಳಲು ಸಾಧ್ಯ. ಮೊದಲದು ನೀವು ಯಾವುದರಲ್ಲೂ ಯೋಗ್ಯರಲ್ಲವೆಂಬ ಭಾವನೆಯನ್ನು ಮೂಡಿಸಿ, ನಂತರ ಅದಕ್ಕೆ ಪರಿಹಾರಗಳನ್ನು ನೀಡಲು ಮುಂದೆ ಬರುತ್ತದೆ. ಆದ್ದರಿಂದಲೇ ನೀವು ಇಂಥ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತೀರ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿ ಸಾಮಾನ್ಯ ನೆಗಡಿಯಿಂದ ನರಳುತಿದ್ದನು. ಅವನು ವೈದ್ಯರ ಬಳಿ ಹೋಗಿ ಔಷಧವನ್ನು ಕೇಳಿದನು.
ಅದು ಸಾಧಾರಣವಾದ ನೆಗಡಿಯಷ್ಟೇ ಆಗಿತು, ಮತ್ತು ವೈದ್ಯರು ಅವನನ್ನು ಸ್ವಲ್ಪ ಹೊತ್ತು ಗಮನಿಸಿ ''ನೀನೇಕೆ ಒಂದು ಕೆಲಸವನ್ನು ಮಾಡಬಾರದು. ರಾತ್ರಿ ವೇಳೆ ಸ್ವಲ್ಪ ಹೊತ್ತು ಸುಮ್ಮನೆ ಹೊರಗೆ ಹೋಗು, ತಣ್ಣನೆಯ ಗಾಳಿ ನಿನ್ನನ್ನು ಸ್ವಲ್ಪ ವೇಳೆ ಮುಟ್ಟಲಿ. ನಂತರ ಮತ್ತೆ ನನ್ನ ಬಳಿ ಬಾ'' ಎಂದರು.
ಆಗ ರೋಗಿಯು ಗಾಬರಿಯಾದನು. ಅವನು ''ಆದರೆ ವೈದ್ಯರೇ ಹಾಗೆ ಮಾಡಿದರೆ ನನಗೆ ನಿಮೋನಿಯಾ ಬರುವುದು' ಎಂದನು. ಆಗ ವೈದ್ಯರು 'ಹೌದು. ನಾನು 'ನಿಮೋನಿಯಾ'ವನ್ನು ತಕ್ಷಣವೇ ಗುಣಪಡಿಸಬಹುದು'' ಎಂದರು.
ಸಮಾಜವು ನಿಮ್ಮನ್ನು ಏನೋ ಒಂದು ಆಗುವಂತೆ ಮಾಡಿ, ನಂತರ ಅದರಿಂದ ಹೊರಬರುವ ಬಗೆಗಳನ್ನು ನಿಮಗೆ ಹೇಳಿಕೊಡುತ್ತದೆ. ನಾನೀಗ ಹೇಳುತ್ತೇನೆ: ಮೇಲ್ಜಾತಿ ಅಥವಾ ಕೀಳ್ಜಾತಿ ಎಂಬುದು ಇಲ್ಲವೇ ಇಲ್ಲ. ಕೇವಲ ಪರಿವರ್ತನೆಯೆಂಬುದೊಂದೇ ಇದೆ. ಅಂತರಂಗವನ್ನು ಅರಿವಿನಿಂದ ಶೋಷಿಸಲು ನೀವು ಕಲಿತಾಗ, ನೀವಾಗಿ ನೀವೇ ಪರಿವರ್ತನೆಗೊಳ್ಳುತ್ತೀರ.
ತಾನಾಗಿ ತಾನೇ ನಿಮ್ಮ ಪರಿವರ್ತನೆಯಾಗುವುದು. ಇದೇ ಗುರುವಿನ ಮಾರ್ಗ. ಅವರು ನಿಮಗೆ ಅಂತರಂಗವನ್ನು ಶೋಷಿಸಲು ಹೇಳಿಕೊಡುತ್ತಾರೆ. ಅವರು ನಿಮ್ಮನ್ನು ಎಂದೂ ವಿಂಗಡಿಸುವುದಿಲ್ಲ. ಸದಾ ನಿಮ್ಮನ್ನು ಸಮಗ್ರವನ್ನಾಗಿ ಮಾಡುತ್ತಾರೆ.
ಅವರು ನೀವು ನಕಾರಾತ್ಮಕವೆಂದು ಎಂದೂ ಹೇಳುವುದಿಲ್ಲ, ನಕಾರಾತ್ಮಕವೆಂಬುದು ಇಲ್ಲವೇ ಇಲ್ಲ. ನೀವು ಕರೆಯುವ ಸಕಾರಾತ್ಮಕ ಮತ್ತು ನಕಾರಾತ್ಮಕ - ಇವೆರಡೂ ಕೂಡ ಒಂದೇ ರಶ್ಮಿ ವರ್ಣದ (Spectrum) ಎರಡು ಅಂತ್ಯಗಳು. ನಕಾರಾತ್ಮಕವೆಂಬುದು ನೀವು ಹೊರಗೆಸೆಯಲು ಭೌತಿಕ ವಸ್ತುವೇನಲ್ಲ. ನೀವು ಪರಿವರ್ತಿಸಿದರೆ, ಮೇಲ್ಜಾತಿಯ ಸಕಾರಾತ್ಮಕ ಚೈತನ್ಯಗಳತ್ತ ಹೆಜ್ಜೆ ಹಾಕುತಿದ್ದೀರ ಅಷ್ಟೆ,
ನಾನು ಹಿಂದೆ ಹೇಳಿದ ಹಾಗೆ ಇಲ್ಲಿ ಸಂಭವಿಸುತಿರುವುದಕ್ಕೆ ನೀವು ತೆರೆದ ಮನಸ್ಸಿನಿಂದ ಮತ್ತು ಗ್ರಹಿಸಲು ಸಿದ್ಧರಾಗಿದ್ದರೆ ಈ ಪರಿವರ್ತನೆಯು ಉಂಟಾಗಲು ಸಾಧ್ಯ.
ಹೇಳಿ…?
ಸ್ವಾಮೀಜಿ, ನಮ್ಮ ಮನಸ್ಸೆಂಬುದು ಮಾಯೆ ಮತ್ತು ನಮ್ಮ ಪ್ರಶ್ನೆಗಳೆಲ್ಲ ಬರಿ ಮಾಯೆ ಎಂದು ಹಲವಾರು ಪುಸ್ತಕಗಳಲ್ಲಿ ಓದಿದ್ದೇನೆ. ದಯವಿಟ್ಟು ಇದರ ಬಗ್ಗೆ ಏನಾದರೂ ಹೇಳುತೀರ ?
ಮಾಯೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ! ನೋಡಿ, ಮೊದಲನೆಯದಾಗಿ ಗೊಂದಲವನ್ನುಂಟುಮಾಡುವ ಓದಿನಿಂದ ಗಲಿಬಿಲಿಯಾಗಬೇಡಿ ಎರಡನೆಯದು: ಮನಸ್ಸಿನಿಂದ ಅರಿತುಕೊಳ್ಳಲು ಏನೂ ಇಲ್ಲವೆಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ಜೀವನದ ರಹಸ್ಯವನ್ನು ಮನಸ್ಸಿನಿಂದ ಭೇದಿಸಲು ಸಾಧ್ಯವಿಲ್ಲ. ಜೀವನದ ಉದ್ದೇಶವನ್ನು ಮನಸ್ಸಿನಿಂದ ಅರಿಯಲು ಸಾಧ್ಯವಿಲ್ಲ. ಆದ್ದರಿಂದಲೇ ಅವರು ನಿಮ್ಮ ಮನಸು ಮಾಯೆ ಎಂದು ಹೇಳುತ್ತಾರೆ.
ನಮ್ಮ ಜೀವನದ ರಹಸ್ಯವನ್ನು ಬಗೆಹರಿಸುವುದಕ್ಕೆ 'ಮನಸ್ಸನ್ನು ಬಿಡುವುದೇ' ಮೊದಲನೇ ಹೆಜ್ಜೆ. ನಿಮ್ಮ ಮನಸ್ಸನ್ನು ಆಟವಾಡಲು ಬಿಟ್ಟರೆ, ನೀವು ಆಡುತ್ತಲೇ ಇರುತ್ತೀರ ಅಷ್ಟೆ, ಜನ್ಮಾಂತರ ಆಡುತ್ತೀರ, ನಿಮ್ಮ ಆಳವಾದ ಒಳದಾಹ ಎಂದೂ ಆರುವುದಿಲ್ಲ ಬಹುಶಃ ನಿಮ್ಮ 'ಸಾಧಕ-ಅಹಂಕಾರ'ವನ್ನೇನೋ ತೃಪ್ತಿಪಡಿಸಬಹುದು, ಆದರೆ ಅದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮೊಳಗೆ ಇನ್ನೂ ಗೊಂದಲವಿರುತ್ತದೆ.
ನಿಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಳವನ್ನು ನಿಮ್ಮ ಮನಸ್ಸಿನಿಂದ ನಿಮ್ಮ ಹೃದಯ ಅಥವಾ ಆತ್ಮಕ್ಕೆ ಬದಲಾಯಿಸಿ. ನಿಮ್ಮ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ವಹಿಸಿದರೆ, ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟಿ ಬರುತ್ತದೆ, ಪ್ರಶ್ನೆಗಳೊಂದಿಗೆ ನೀವು ತಿಳಿಯಲು ಸಾಧ್ಯವಿಲ್ಲ. ಕೇವಲ ಅರಿವಿನಿಂದ ಮಾತ್ರ ತಿಳಿಯಲು ಸಾಧ್ಯ.
ನಿಮ್ಮ ಹೃದಯದಿಂದ ಕಾರ್ಯ ವಹಿಸಿದರೆ ಅರಿವು ಮತ್ತು ತಿಳುವಳಿಕೆ ನಿಮ್ಮಲ್ಲಿ ಸಂಭವಿಸುತ್ತದೆ, ನಂತರ ನಿಮ್ಮ ಪ್ರಶ್ನೆಗಳು ತಾವಾಗಿ ತಾವೇ ಕರಗಿಹೋಗುತ್ತವೆ; ಸೂರ್ಯನು ಉದಯಿಸಿದಾಗ, ಹೇಗೆ ಕತ್ತಲೆ ಮಾಯವಾಗುತ್ತದೆಯೋ ಹಾಗೆಯೇ, ನಿಮ್ಮಲ್ಲಿ ಅರಿವು ಸಂಭವಿಸಿದಾಗ, ತಿಳುವಳಿಕೆಯು ಸಂಭವಿಸುತ್ತದೆ ಮತ್ತು ನಿಮ್ಮ ಪ್ರಶ್ನೆಗಳು ಕರಗಿ ಹೊಗುತ್ತವೆ.
ಪ್ರಶ್ನೆಗೆ ಬರುವುದಕ್ಕೆ ಮೊದಲೇ ನೀವು ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತೀರ! ಹಾಗೆಯೇ ಪ್ರಶ್ನೆಗಳು ಕರಗಿಹೋಗುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗಬಹುದು, ಆದರೆ ಒಮ್ಮೆ ನೀವು ಅದರ ಅನುಭವವನ್ನು ಪಡೆದರೆ ನಾನು ಹೇಳುವ 'ಅರಿವಿನ' ಬಗ್ಗೆ ನಿಮಗೆ ಸರಿಯಾಗಿ ತಿಳಿಯುತ್ತದೆ. ಪ್ರಶ್ನೆಗಳು ಮಾಯವಾಗಿ ತಿಳುವಳಿಕೆ ಮಾತ್ರ ನಿಮ್ಮಲ್ಲಿರುತ್ತದೆ.
ಇಷ್ಟು ಅರ್ಥಮಾಡಿಕೊಂಡರೆ ಮಾಯೆಯ ಬಗ್ಗೆ ಚಿಂತಿಸುವ ಆವಶ್ಯಕತೆ ಇಲ್ಲ. ನನ್ನ ಮಾತುಗಳಿಂದ ಮಾನಸಿಕ ತಿಳುವಳಿಕೆಯ ಜತೆ, ಧ್ಯಾನವು ನಿಮ್ಮನ್ನು ಅರಿವಿನ ಸ್ಥಿತಿಗೆ ಹೋಗಲು ಸಹಕರಿಸುತ್ತದೆ. ನಾವು ಗಂಟೆಗಟ್ಟಲೆ ಮಾಯೆಯನ್ನು ಮಾತನಾಡಬಹುದು, ಆದರೆ ಅದರಿಂದ ನಿಮಗೆ ಇನ್ನಷ್ಟು ಗೊಂದಲವಾಗುತ್ತದೆ.
ಬದಲಾಗಿ, ನಾವು ಬುದ್ದಿವಂತಿಕೆಯಿಂದ ಬಾಳಲು ಸಹಕರಿಸುವ ಪರಿಹಾರಗಳನ್ನು ಕಲಿಯುವುದು ಪ್ರಯೋಜನಕರ. ಒಂದು ವಿಷಯವನ್ನು ಹೇಳಲು ಬಯಸುತ್ತೇನೆ: ನಿಮ್ಜ ಮನಸ್ಸು ಕಲ್ಪನೆ ಮಾಡುವುದೆಲ್ಲವೂ ಮಾಯೆ, ಆದ್ದರಿಂದಲೇ ನಾನು ನಿಮ್ಮ ಮನಸನ್ನು ಸುಮ್ಬನೆ ಬಿಡಿ ಅಷ್ಟೇ ಎಂದು ಹೇಳುತ್ತೇನೆ.
®æãàw: ®Ý®Üá ×í¨æ ÖæàÚ¨Ü ÖÝWæ, B®Üí¨ÜÊÜâ ®ÜÊÜá¾ÈÉ ¯ÃÜí¢ÜÃÜÊÝX ÓÜí»ÜËÓÜᣤ¨æ. B«ÝÃÜ»Üã¢ÜÊÝ¨Ü ÓÜ¢ÜÂ˨Üá. B¨ÜÃæ ®ÝÊÜâ B®Üí¨Ü¨Ü ÖÜÄÊÜ®Üá° ¯ÃÜí¢ÜÃÜÊÝX ¯ÈÉÓÜá¢æ¤àÊæ, ÊÜá¢ÜᤠC¨æà ®ÝÊÜâ iàÊܮܨÜÈÉ A®Üá»ÜËÓÜáÊÜ ¨Üá@TÝÊÜÓæ§. B®Üí¨ÜÊæà®Üã ¯àÊÜâ ÖæãÃÜX¯í¨Ü ¢Üí¨Üá ¯Êæã¾ÙÜWæ CoárPæãÙÜÛ¸æàPݨܨæªà®ÜÆÉ. CÈÉ A¨Üá ¯ÊÜá¾ ÓÜÖÜg ÓÜÌ»ÝÊÜ. ¯àËàgWÜ£¤Wæ BWÜËáÔ¨ÝWÜ, ¯àÊÜâ B®Üí¨Ü¨Ü Ô§£¿áÈÉ©ªàÃÜ. ÓÜÊÜÞgÊÜâ ¯ÊÜá¾ ÊæáàÇæ ¯¿áÊÜáWÜÙÜ®ÜᰠˬԨÝWÜ ¯àÊÜâ D B®Üí¨Ü©í¨Ü ÓÝ«ÜÂÊݨÜÐÜár ¨ÜãÃÜ ÖæãàX ®Üí¢ÜÃÜ A¨Ü®Üá° ÖæãÃÜWæ ±Üvæ¿áÆá ·WæWÜÙÜ®Üá° ÖÜávÜáPÜáÊÜâ¨ÜÃÜÈÉ ±ÜÅËà|ÃÝWÜᣤàÃÜ.
D PæÆÊÜâ ©®ÜWÜÙÜÈÉ ®ÜÊæã¾ÙÜWæ ¯ÃÜí¢ÜÃÜÊÝX ÓÜí»ÜËÓÜᣤÃÜáÊÜ D B®Üí¨Ü¨Ü ¯ÆáWÜvæ¿á®Üá° ÖæàWæ ¯ÈÉÓÜáÊÜâ¨æí¨Üá ®æãàvÜá¢æ¤àÊæ. ®Ý®Üá "B®Üí¨Ü' Gí¨Üá ÖæàÚ¨ÝWÜ, ®ÜÊÜá¾ ¯¢Ü iàÊܮܨÜÈÉ A®Üá»ÜËÓÜáÊÜ ÓÝ«ÝÃÜ|ÊݨÜ ÓÜí¢æãàÐÜÊÜ®Üá° E¨æªàÎÓÜᣤÆÉ. ®ÜÊÜá¾ iàÊܮܨÜÈÉ ÓÜí»ÜËÓÜáÊÜ ÓÝ«ÝÃÜ|ÊݨÜ ÓÜí¢æãàÐÜÊÜâ ÖæãÃÜ ±ÜűÜíaܨÜÈÉ ÓÜí»ÜËÓÜáÊÜ ¿ÞÊÜâ¨æãà ÓÜí¢ÜáÐÜr ÓÜí¨Ü»Üì A¥ÜÊÝ ±ÝűÜíbPÜ ÇÝ»Ü, H®æãà Ô× ÓÜᩪ, ¿ÞÊÜâ¨æãà Jí¨Üá ÓÜí·í«ÜÊÜâ ÓÜ´ÜÆÊݨÝWÜ A¥ÜÊÝ ±ÝűÜíbPÜ gWÜ£¤®ÜÈÉ J·º ÊÜÂQ¤ A¥ÜÊÝ ÊÜÓÜá¤ËWæ ÓÜí·í«Ü±Üor ËÐÜ¿á¨Ü ±ÜÄ}ÝÊÜá©í¨Ü ÓÜí»ÜËÓÜá¢Ü¤¨æ.
Cí¥Ü ÓÜí¢æãàÐÜÊÜâ ÖæãÃܱÜűÜíaÜ¨Ü g®ÜÃÜ ÊÜá¢ÜᤠZo®æWÜÙÜ®Üá° ÓÜí±Üä|ìÊÝX AÊÜÆí¹ÓÜá¢Ü¤¨æ. Cí¥Ü ÓÜí¢æãàÐÜÊÜâ ®ÜÊÜáWæ ¨Üá@SÊÜ®Üã° ¢ÜÃÜ·ÖÜá¨Üá, HPæí¨ÜÃæ, g®ÜÃÜá ÊÜá¢ÜᤠÓÜí¨Ü»ÜìWÜÙÜá ·¨ÜÇÝWÜá¢Ü¤Çæà CÃÜá¢Ü¤Êæ. AÊÜâ ÓÜÊÜáÊÝX CÃÜáÊÜâ©ÆÉ. ¸æàÃæ ¸æàÃæ Öæã£¤®ÜÈÉ AÊÜâWÜÙÜ ÊÜ¢Üì®æ ¸æàÃæ¿ÞXÃÜá¢Ü¤¨æ. ÊÜá¢ÜᤠAÊÜâWÜÙÜ ÊÜ¢Üì®æ ·¨ÜÇݨÝWÜ ®ÜÊÜá¾ ÓÜí¢æãàÐܨÜ ÊæáàÇæ PÜãvÜ ±ÜÄ}ÝÊÜá ¹àÃÜá¢Ü¤¨æ.
ನಾವು ಮಾತನಾಡುತಿರುವ 'ಆನಂದ'ವೇ ಭಿನ್ನವಾದುದು. ಹೊರ ಪ್ರಪಂಚದ ಘಟನೆಗಳು ಯಾವುದೇ ರೀತಿಯಲ್ಲಿ ಪರಿಣಾಮ ಬೀರಲು ಸಾಧ್ಯವಾಗದ, ಸಂಪೂರ್ಣವಾಗಿ ನಿಮ್ಮೊಳಗಿರುವ ಸ್ಥಿತಿ ಇದು ನಿಮ್ಮ ತಿರುಳು, ನಿಮ್ಮ ಶಾಶ್ವತವಾದ ಸ್ಥಿತಿ ಮತ್ತು ನೀವಿದನ್ನು ಕಂಡುಕೊಂಡಾಗ ಹೊರ ಪ್ರಪಂಚದ ಕೇವಲ ವೀಕ್ಷಕರಾಗಿರುತ್ತೀರ. ಆನಂದಮಯ ವೀಕ್ಷಕರಾಗುತೀರ. ಅದರಲ್ಲಿ ನಿಮ್ಮ ಆನಂದವನ್ನು ಕಳೆದುಕೊಳ್ಳದೆ ಸಂಪೂರ್ಣವಾಗಿ ಭಾಗವಹಿಸುತ್ತೀರ.
ಒಂದು ಸಣ್ಣ ಕಥೆ:
ಒಂದು ಪರಿವಾರದಲ್ಲಿ, ಬಹಳ ಅಸಮಾಧಾನದ ಮುದುಕನಿದ್ದ. ಕುಟುಂಬದವರು ಅವನನ್ನು ಉತ್ತಾಹದಿಂದಿಡಲು ಎಷ್ಕೇ ಪ್ರಯತ್ತಪಟ್ಪರೂ ಅವನ ಹಟದಿಂದ, ಕೋಪದಿಂದ ಹಾಗೆಯೇ ಇದ್ದ. ಅವನ ಮಕ್ಕಳು ಮೊಮ್ಮಕ್ಕಳು ಅವನನ್ನು ಸಂತೋಷ ಪಡಿಸಲು ಬಂದು ನೋಡುತಿದ್ದರು, ಆದರೆ ಅವನು ಮಾತ, ಹಾಗೆಯೇ ಉಳಿದ.
ಹಠಾತನೆ ಒಂದು ದಿನ ಬಹಳ ಮೃದು ಮತ್ತು ಉಲ್ಲಾಸಭರಿತನಾದ. ಈ ತಕ್ಷಣದ ಪರಿವರ್ತನೆಯನ್ನು ಕಂಡು ಕುಟುಂಬದವರಿಗೆ ಆಶ್ಚರ್ಯವಾಯಿತು. ಅವನ ಮೊಮ್ಚಕ್ಕಳಲ್ಲಿ ಧೈರ್ಯಶಾಲಿಯಾದ ಒಬ್ಬಳು ''ತಾತಾ, ಹೇಗೆ ಇಷ್ಟು ತಕ್ಷಣವೇ ನೀವು ಬದಲಾಗಿದ್ದೀರ?'' ಎಂದು ಅವನನ್ನು ಕೇಳಿದಳು. ಮುದುಕ ''ತೃಪ್ತ ಮನಸನ್ನು ಪಡೆಯಲು ಸಾಧ್ಯವಾದಷ್ಟು ಪ್ರಯತ್ತ ಮಾಡಿದೆ, ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ಅದರೊಂದಿಗೆ ತೃಪನಾಗಿರಬೇಕೆಂದು ನಿರ್ಧರಿಸಿದ್ದೇನೆ'' ಎಂದು ಉತರಿಸಿದನು.
ಎಲ್ಲವೂ ನಮ್ಜ ಮನಸ್ಸಿನ ಯೋಜನೆ! ನಮ್ಜ ಮನಸ್ಸಿನ ಸಹಾಯದಿಂದ, ಒಳಗಿನಿಂದ ಅಂತರಂಗದಿಂದ ಹರಿಯುವ ಆನಂದವನ್ನು ನಿಲ್ದಿಸಿಬಿಟ್ಟಿದ್ದೇವೆ. ಹೊರಗಿನಿಂದ ನಾವೆಂದೂ ಆನಂದವನ್ನು ಪಡೆಯಲು ಸಾಧ್ಯವಿಲ್ಲ. ಅದು ನಮ್ಮೊಳಗೆ ಈಗಾಗಲೇ ಇದೆ. ನಾವು ಒಳಗೆ ಶೋಧಿಸಿಕೊಳ್ಳಬೇಕು, ಅಷ್ಟೆ
ಅರ್ಥಮಾಡಿಕೊಳ್ಳಿ : ಇಡೀ ಬ್ರಹ್ನಾಂಡವನ್ನು ತುಂಬುವ ಒಂದು ಸರ್ವತೋಮುಖ ಜಾಗೃತಾವಸ್ಥೆ (Universal consciousness) ಹಾಗೂ ಒಂದು ಏಕವ್ಯಕಿಪರ (individual consciousness) ಜಾಗೃತಾವಸ್ಥೆ ಇದೆ. ಈ ಎರಡರ ಮಧ್ಯೆ ಸಂಪರ್ಕ ಸ್ಥಾಪಿಸುವುದೇ ಮಾನವನ ಉದ್ದೇಶ. ಈ ಸಂಪರ್ಕವು ಸಂಭವಿಸಿದಾಗ, ಮಾನವನಿಗೆ ಜ್ಜಾನೋದಯವಾಗಿದೆ ಎಂದು ಹೇಳಲಾಗುವುದು.
ಉಪನ್ನಾಸಗಳನ್ನು ಕೇಳುವುದರ ಮೂಲಕ ಮತ್ತು ಎಲ್ಲ ಧ್ಯಾನದ ತಂತ ,ಗಳನ್ನು ಅಭ್ಯಾಸ ಮಾಡುವುದರ ಮೂಲಕ ನಮಗೆ ಈ ಸಂಪರ್ಕದ ಅರಿವು ಇನ್ನು ಹೆಚ್ಚು ಆಗುವುದು ಮತ್ತು ಇದನ್ನು ಇನ್ನೂ ಅರಿವಿನಿಂದ ಅನುಭವಿಸಲು ಪ್ರಯತ್ನಿಸುತ್ತೇವೆ. ನಮ್ಜ ಎಲ್ಲ ಪ್ರಯತ್ನಗಳ ಮೂಲ ಉದ್ದೇಶವೇ ಇದು.
ನಾನೆಂದೂ ಹೇಳುತ್ತೇನೆ: ಎರಡು ಬಗೆಯ ಜನರಿದ್ದಾರೆ. ಒಂದು ಬಗೆಯ ಜನರು ಇತರರ ಜೊತೆ ಯುದ್ಗ ಮಾಡಿ ಗೆಲ್ಹುವವರು, ಮತು ಇನ್ಫೊಂದು ಬಗೆಯ ಜನರು ತಮೊಂದಿಗೆ ತಾವೇ ಯುದ್ಧಮಾಡಿ ಗೆಲ್ಲುವವರು. ಇತರರ ಜೊತೆ ಯುದ್ಗ ಮಾಡುವುದು ಸುಲಭ. ಅದೇನೂ ದೊಡ್ಡ ಕೆಲಸವಲ್ಲ. ಆದರೆ ನಮ್ಮೊಂದಿಗೆ ನಾವೇ ಯುದ್ದಮಾಡಿ ಗೆಲ್ಲುವುದು ಕಷ್ಟ. ನೀವು ಧೈರ್ಯಶಾಲಿಯಾದರೆ, ನಿಮ್ಜೊಂದಿಗೆ ನೀವೇ ಯುದ್ದಮಾಡಿ ಗೆಲ್ಲುತ್ತೀರ. ನೀವು ಯಾವುದು ಅಲ್ಲವೋ ಅದನ್ನು ಧ್ವಂಸ ಮಾಡಿ, ಆನಂದಮಯ ಜೀವಿಯಾಗಿ ಮೇಲೇಳುತ್ತೀರ.
ಮನುಷ್ಕನಿಗೆ ತನ್ನ ಸಂಪೂರ್ಣ ಸಾಧ್ಯತೆಯನ್ನು ಅರಿತುಕೊಳ್ಳುವುದೇ ಅತಿ ಕಠಿಣವಾದ ಕಾರ್ಯ. ತನ್ನ ಒಳಮುಖವಾಗಿ ಚಲಿಸಿದರೆ ಹಾಗೂ ತನೊಳಗೆ ಇನ್ನಷ್ಟು ಕಲ್ಪಷವನ್ನು ಗ್ರಹಿಸದೆ ಇರುವಷ್ಟು ಬುದ್ದಿವಂತನಾಗುವವರೆಗೆ ತನ್ನನ್ನು ತಾನು ಮತ್ತೆ ಮತ್ತೆ ಶುದ್ದ ಮಾಡುತಾ ಬಂದಲ್ಲಿ ಮಾತ, ಇದು ಸಾಧ್ಯವಾಗುವುದು.
ನಿಜವಾಗಿ ನೋಡಿದರೆ, 'ಸ್ರಾಮಿ' ಎಂಬ ಪದದ ಅರ್ಥ 'ಯಾರು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡಿದ್ದಾನೋ ಅವನು.' ನಾವು ನಮ್ಮ ಸಾಧ್ಯತೆಯನ್ನು ಅರಿಯಲು ಅಸಮರ್ಥರಾಗಿರುವುದೇ ಈ ಭೂಮಿಯ ಮೇಲೆ ನಮ್ಮ ಎಲ್ಲ ಕಷ್ಟಗಳಿಗೆ ಕಾರಣ. 'ಯಾವ ಸಿಂಹವಾಗಿ ಇರುವುದಕ್ಕೆ ಸಮ್ಮತಿ ಇಲ್ಲವೋ, ಅದು ನರಿಯಾಗುವುದು' ಎಂಬ ಮಾತೇ ಇದೆ. ನಮ್ಮ ನಿಜ ಸಮರ್ಥ ಚೈತನ್ಯವನ್ನು ಅರಿಯಲು ಸಮ್ಮತಿಯಿಲ್ಲದೆಯಿದ್ದರೆ ಅದನ್ನು ಅಥವಾ ಪರರನ್ನು ಧ್ವಂಸಮಾಡುವ ರೀತಿಯಲ್ಲಿ ವರ್ತಿಸುತ್ತೇವೆ.
ಹಾಗಾಗಿ, ಈ ಉತ್ಪಾದಕ ಚೈತನ್ಯ ಅಥವಾ ಸಮರ್ಥ ಚೈತನ್ಯಕ್ಕೆ ಅಡಚಣೆಯಿಲ್ಲದೆ ಹರಿದು ಅಭಿವ್ಯಕವಾಗಲು ಸಮ್ಮತಿ ಇರಬೇಕು ಒಂದು ಸಮಾಜವು ನಮಗೆ ಸಮ್ಮತಿ ನೀಡಬೇಕು ಮತ್ತು ಅದನ್ನು ಪ,ತಿಪಾದಿಸಲು ತಂತ್ರವನ್ನು ನಾವು ತಿಳಿಯಬೇಕು 'ಸ್ವಾಮಿ ಎಂದರೆ ಯಾರು ತನ್ನ ಸಾಮರ್ಥ್ಯ ಶಕಿಯನ್ನು ಅರಿತು, ತಾನು ಇರುವಂತೆಯೇ ಪ್ರತಿಪಾದಿಸುತ್ತಾ; ತನ್ನ ಆತ್ಮದೊಂದಿಗೆ ಹೊಂದಿಕೊಂಡಿರುವವನು; ಯಾರು ಆನಂದಮಯವಾಗಿರುವವನೋ ಅವನು.
ನಿಮ್ಮಲ್ಲಿ ಪ್ರಚಂಡ ಸಾಮರ್ಥ್ಯವಿದೆ. ಕಾಲಾಂತರಗಳಿಂದ ಮಾನವನು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತು ಬದುಕುತಿಲ್ಲವೆಂದು ಮನಶ್ಶಾಸ್ತ್ರದ ಜ್ಲಾನಿಗಳು ಆಧ್ಯಾತ್ಮಿಕರು ಹೇಳಿದ್ದಾರೆ. ಅದನ್ನು ಎಲ್ಲಿ ಕಳೆದುಕೊಳ್ಳುತಿದ್ದೇವೆ? ನಮಗೆಲ್ಲಿ ಅಡ್ಡಿಯಾಗಿದೆ? ನಮ್ಮ ಸಂಪೂರ್ಣ ಸಾಮರ್ಥ್ಯವನ್ನರಿಯಲು ನಮಗೇಕೆ ಸಾಧ್ಯವಾಗುತ್ತಿಲ್ಲ?
ತೊರೆದು ಒಳಹೊಕ್ಕು ನೋಡಲು ನಮಗೆ ದೈರ್ಯ ಬೇಕು ಅಷ್ಯೆ ಆಗ, ಈ ಎಲ್ಲ ಪ,ಶೆಗಳಿಗೆ ಉತ್ತರಗಳನ್ನು ಅರಿಯುತ್ತೇವೆ. ಶುದ್ದಭಾವದಿಂದ ಪರಿಶೋಧಿಸಲು ಆರಂಭಿಸಿದರೆ, ತಿಳುವಳಿಕೆಯಲ್ಲಿ ಒಂದು ರೂಪಾಂತರ ಹೊಂದುತ್ತೀರ, ಈ ರೂಪಾಂತರವೇ ನೀವು ವಿಕಾಸವಾಗಲೆಂದು ನಿಮ್ಮಲ್ಲಿ ಸ್ಥಳವನ್ನು ಸೃಷ್ಟಿಸುತ್ತದೆ.
ನೀವು ಅರಳಿದಾಗ ಅರಸನಾಗುತ್ತೀರ. ಆಗ ನೀವು ಈ ಭೂಮಿಯ ಮೇಲೆ ಒಡೆಯನಾಗಿ ಬರುಕುತೀರ. ಜನರು ಎಲ್ಲ ವಿಧದ ಸೌಕರ್ಯಗಳನ್ನು ಹಣ, ಜ್ಞಾನ, ಎಲ್ಲವನ್ನೂ ಪಡೆದಿರಬಹುದು. ಆದರೆ ಆಂತರಿಕ ಸ್ವಳವನ್ನು ಕಂಡುಕೊಳ್ಳದೆಯಿದ್ದರೆ
ಭಿಕ್ಷುಕರಾಗಿಯೇ ಉಳಿಯುತಾರೆ. ಶ್ರೀಮಂತನಾಗುವುದೆಂದು ಆಂತರಿಕ ಶಿ,ೕಮಂತಿಕೆಯೇ ನಿಜವಾದ ಶಿ,ೕಮಂತಿಕೆ.
ಹೊರಗಿನ ಪ್ರಪಂಚದಲ್ಲಿ ನಡೆಯುವ ಘಟನೆಗಳಲ್ಲಿ ನಮ್ಮನ್ನು ನಾವು ಎಷ್ಟು ತೊಡಗಿಸಿಕೊಂಡಿದ್ದೇವೆ. ಎಂದರೆ ನಮ್ಮ ಅಂತರಾತ್ಪದ ಬಗ್ಗೆ ಸಂಪೂರ್ಣವಾಗಿ ಅಜ್ಜಾನಿಗಳಾಗಿದ್ದೇವೆ. ಹೊರ ಪ್ರಪಂಚದ ಸಾಹಸದಲ್ಲಿ ನಾವು ಎಷ್ ತೊಡಗಿದ್ದೇವೆಂದರೆ, ಆಂತರಿಕ ಜಗತಿನ ಅತ್ಯದ್ಭುತವಾದ ಸಾಹಸವನ್ನು ಕಳೆದುಕೊಳ್ಳುತ್ತೇವೆ. ಶ್ರೇಷ್ಠ ಋಷಿಗಳು, ಗುರುಗಳು ತಮ್ಮ ಜೀವನದಲ್ಲಿ ಅನುಭವಿಸಿದ್ದನ್ನು ಕಳೆದುಕೊಳ್ಳುತ್ತೇವೆ. ಈ ಅನುಭವವನ್ನು ನಿಮ್ಜೊಡನೆ ಹಂಚಿಕೊಳ್ಳಲು ಬಯಸುತ್ತೇನೆ.
ಹೇಳಿ... ಏನಾದರೂ ಕೇಳುವುದು ಇದೆಯೇ?
ಸ್ವಾಮೀಜಿ, ಆಧ್ಯಾತ್ಮಿಕತೆಯನ್ನು ಸಂಕ್ಷಿಪ್ತವಾಗಿ ಹೇಗೆ ವಿವರಿಸುವಿರಿ ?
ಆಧ್ಯಾತ್ಮಿಕತೆಯೆಂಬುದು ನಿಮ್ಮಲ್ಲಿ ನಾಲ್ಕು ವಿಷಯಗಳ ಅರಳುವಿಕೆ; ಅವು ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ನಯವಾದ ಪರಸ್ಪರ ಸಂಬಂಧಗಳು ಮತ್ತು ತಕ್ಷಣವೇ ಪ್ರತಿಕ್ರಯಿಸುವ ಸಾಮರ್ಥ್ಯ , ಇದನ್ನೇ ನಾನು ಜವಾಬ್ದಾರಿ ವಹಿಸುವಿಕೆ ಎಂದು ಕರೆಯುವುದು.
ದ್ಬಹಿಕ ಆರೋಗ್ಯವೆಂದರೆ ರೋಗಗಳಿಂದ ಮುಕ್ತರಾಗಿರುವುದು. ವೈದ್ಯರ ಬಳಿ ಹೋದರೆ, ನಿಮಗೆ ಕಾಯಿಲೆಗಳಿಲ್ಲವೆಂದು ವರದಿ ಕೊಡಬೇಕು. ಹಾಗೆ
ಎರಡನೆಯದು – ಮಾನಸಿಕ ಆರೋಗ್ಯ, ಎಂದರೆ ಅರೆಪ್ರಜ್ಜೆ (subconscious) ಮತ್ತು ಗಾಢವಾಗಿ ಇರುವ ನಕಾರಾತ್ಮಕ ಆಲೋಚನೆಗಳಿಂದ ಮುಕರಾಗಿರುವುದು ಮತ್ತು ಚಿಂತೆ, ನೋವು, ಮಾತ್ರರ್ಯ, ಅಸಂತೃಪ್ರಿ ಅಹಂಕಾರ, ಕಾಮ ಮುಂತಾದವುಗಳಿಂದ ಮುಕರಾಗಿರುವುದು.
ಮೂರನೆಯದು ಜನರೊಂದಿಗೆ ನಯವಾದ ಸಂಬಂಧವನ್ನು ಹೊಂದುವುದು. ಎಲ್ಲರೊಡನೆ ಕೇವಲ ಆದರಪೂರ್ವಕವಾಗಿ ನಡೆದುಕೊಂಡರೆ ಸಾಲದು ಯಾವುದೇ ಬಗೆಯ ಜನರಾದರೂ ಸರಿ, ಒತಡ ಅಥವಾ ನೋವಿಲ್ಲದೆ ಪರಸರ ವರ್ತಿಸಲು ಸಾಧ್ಯವಾಗಬೇಕು. ಒತಡ ಅಥವಾ ನೋವು ಉಂಟಾದರೆ, ನಿಮಲ್ಲಿ ನಿಮ್ಮ ಮಾನಸಿಕ ಆರೋಗ್ನದಲ್ಲಿ ಒಂದು ತಡೆತವಿದೆಯೆಂದರ್ಥ.
ನಾಲ್ತನೆಯ ಬಗೆ - ತಕ್ಷಣವಾಗಿ ಪ್ರತಿಕಿ,ಯೆ ನೀಡುವ ಸಾಮರ್ಥ್ಯ, ಇದನೇ ನಾನು ಜವಾಬ್ದಾರಿ ವಹಿಸುವಿಕೆ ಎಂದು ಕರೆಯುತ್ತೇನೆ. ಜವಾಬ್ದಾರಿ ವಹಿಸಲು ಯಾವುದೇ ವಿಷಯವಿರಲಿ, ಆಗಲಿ ಎಂದು ಹೇಳುವುದಕ್ಕೆ ಸಮರ್ಥರಾದರೆ ಆ ಕ್ಷಣವೇ ನೀವು ವಿಸಾರವಾಗುತ್ತೀರ ಹಾಗೂ ಆ ಕಾರ್ಯವನ್ನು ನಿರ್ವಹಿಸಲು ನಿಮ್ಮಲ್ಲಿ ಚೈತನ್ಯವು ಹರಿಯುವುದು. ಆದರೆ ಕಾರ್ಯವನ್ನು ನಿರ್ವಹಿಸಲು ಉಪಯೋಗಿಸುವುದು ನಿಮಗೆ ಬಿಟ್ಸಿದ್ದು. ಅದೇನೋ ನಿಜ ಈ ರೀತಿ ಮಾಡುತ್ತಾ ಇದ್ದರೆ, ನೀವು ವಿಸಾರವಾಗುತಲೇ ಇರುತ್ತೀರ,
ಹಾಗಾಗಿ, ಈ ನಾಲ್ಕೂ ವಿಷಯಗಳು ನಿಮ್ಜಲ್ಲಿ ಆಧ್ಯಾತ್ಮಿಕರಾಗುತೀರ. ಆಗ ನೀವು ಯಾವ ಉದ್ಯೋಗದಲ್ಲಿ ತೊಡಗಿದೀರಿ, ಅಥವಾ ಮದುವೆಯಾಗಿದೆಯೋ ಇಲ್ಲವೋ, ಅಥವಾ ಚಿಕ್ಕವರೋ ವಯಸ್ತರೋ ಅಥವಾ ಬೇರೆ ಯಾವುದೊ ಮುಖ್ಯವಾಗುವುದಿಲ್ಲ.
ಹೇಳಿ...
ಸ್ನಾಮೀಜಿ, ಸಸ್ಯಹಾರಿ ಊಟ ಹಾಗೂ ಮಾಂಸಹಾರಿ ಊಟವನ್ನು ಸೇವಿಸುವುದರ ಬಗ್ಗೆ ನೀವೇಮ ಹೇಳುತ್ತೀರ?
ಮೊದಲನೆಯದಾಗಿ, ಮಾಂಸಹಾರಿ ಊಟವನ್ನು ಸೇವಿಸಬಾರದೆಂದು ಎಲ್ಲರಿಗೂ ಹೇಳಿಕೊಂಡು ಬರಬೇಡಿ. ತಿಳಿಯದ ವಿಷಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳದೆ ತೊಂದರೆಗೆ ಒಳಗಾಗದೆಯಿರುವುದು ಲೇಸು! ನೋಡಿ: ಕೆಲವು ವಿಚಾರಗಳನ್ನು ವಿಮರ್ಶಣೆ ಮಾಡಿ ತೀರ್ಮಾನಿಸಲು ಸಾಧ್ಯವಿಲ್ಲ. ನಾವೇನಾದರೂ ಜನರಿಗೆ ಮಾಂಸದ ಊಟವನ್ನು ಮಾಡಬೇಡಿ ಎಂದು ಹೇಳಿದರೆ ಪಾ,ಣಿಗಳಂತೆಯೇ ಗಿಡಗಳಿಗೂ ಜೀವವಿದೆ ಹಾಗಿದ್ದಾಗ ಸಸ್ಯಗಳನ್ನೇಕೆ ಸೇವಿಸುತ್ತೀರಿ? ಎಂದು ಕೇಳುತ್ತಾರೆ. ಅವರಿಗೆ ಏನು ಉತರಿಸುತೀರಿ? ಈ ವಿಷಯಕ್ಕೆ ಕೊನೆಯ ಇಲ್ಲ
ಇಷ್ಟು ಹೇಳಬಲ್ಲೆ: ನಾನು ಶುದ್ಧ ಸಸ್ಯಹಾರಿ. ನಾನು ಸಸ್ಯಾಹಾರವನ್ನು ಸೇವಿಸುತ್ತೇನೆ ಏಕೆಂದರೆ, ಅದು ನನ್ನ ದೇಹಕ್ಕೆ ಅನುಕೂಲಕರವಾಗಿದೆ ಅಷ್ಟೆ ಮಾಂಸಾಹಾರವನ್ನು ಸೇವಿಸಿರುವಂಥ ಎಷ್ಗೋ ಜ್ಲಾನೋದಯವಾದ ಗುರುಗಳಿದ್ದಾರೆ. ಜ್ಜಾನೋದಯ ಹೊಂದಿದ ಗುರುಗಳು ಏನನ್ನಾದರೂ ಮಾಡಿದರೆ ಅದರ ಬಗ್ಗೆ ನಾವೇನೂ ತೀರ್ಮಾನಿಸಲು ಸಾಧ್ಯವಿಲ್ಲ ಏಕೆಂದರೆ ಅವನ್ನು ನಮ್ಜ ಸಾಧಾರಣವಾದ ಜ್ಲಾನದಿಂದ ಅದನ್ನು ಅರಿಯಲು ಸಾಧ್ಯವಿಲ್ಲ. ವಿಷಯವನ್ನು ತಪ್ಪಾಗಿ ಅನ್ವಯ ಮಾಡಿ ಸಂಪೂರ್ಣವಾಗಿ ಕಳೆದುಕೊಳ್ಳುತೇವೆ ಇದೇನೋ ನಿಜ.
ಒಂದು ವಿಷಯ: ಆಹಾರ ಪದ್ಧತಿಗಳನ್ನು ಅನುಸರಿಸಿ ಜನರನ್ನು ವಿಭಾಗ ಮಾಡಬೇಡಿ, ಹಾಗೂ ಮಾಂಸಾಹಾರವನ್ನು ತ್ಯ ಜಿಸಲೆಂದು ಒತಾಯಿಸಬೇಡಿ.
ಒಂದು ಸಣ್ಣ ಕಥೆ:
ಭಾರತಕ್ಕೆ ಮೊದಮೊದಲು ಟಿ.ವಿ. ಪ,ಸುತವಾದಾಗ, ಕೆಲವು ಸಾಧುಗಳ ಮನೆಯಲ್ಲಿ ಟಿ.ವಿ.ಯನ್ನು ಖರೀದಿಸಲಾಯಿತು. ಒಬ್ಬನನ್ನು ಬಿಟ್ಟು ಎಲ್ಲರೂ ಟಿ.ವಿ.ಯಲ್ಲಿ ಕಾರ್ಯಕ,ಮಗಳನ್ನು ವೀಕ್ಷಿಸುತಿದ್ದರು. ಆತನು ಮನೆಯ ಯಜಮಾನನ ಬಳಿ ಹೋಗಿ ಇತರರು ಗಂಟೆಗಟ್ಟಲೆ ಟಿ.ವಿ. ವೀಕ್ಷಿಸುವುದರ ಬಗ್ಗೆ ದೂರು ಹೇಳುತಿದ್ದನು. ಕೆಲವು ಬಾರಿ ದೂರನ್ನು ಕೇಳಿಸಿಕೊಂಡು, ಯಜಮಾನನು ''ನಾಳೆಯಿಂದ ನೀನೂ ಕೂಡ ಟಿ.ವಿ.ಯನ್ನು ವೀಕ್ಷಿಸು'' ಎಂದರು. ಆ ವ್ಯಕ್ತಿಗೆ ಆಶ್ಚರ್್ಯವಾಗಿ ಅವರು ಹೀಗೇಕೆ ಮಾಡಿದರೆಂದು ಕೇಳಿದನು.
ಯಜಮಾನನು ''ಟಿ.ವಿ. ವೀಕ್ಷಿಸದೆ ಇರುವುದರಿಂದ ನೀನು ಸಂತೋಷವಾಗಿಲ್ಲ. ಆದ್ದರಿಂದಲೇ ಅವರು ಹಾಗೆ ಮಾಡುವುದನ್ನು ಕಂಡು ನೀನು ಗೊಣಗುತಿದ್ದೀಯ. ನಿನಗೆ ವೀಕ್ಷಿಸಬೇಕೆಂಬ ಆಸೆಯಿದೆ, ಆದರೆ ವೀಕ್ಷಿಸುತಿಲ್ಲ ಏಕೆಂದರೆ ನಿನೊಳಗೆ ನೀನು ಗಟಿ ಭಾವನೆಯಿಂದಿರಬೇಕೆಂದು ಬಯಸುತೀಯ ಆದರೆ ಈ ಒತ್ತಡವೇ ಅವರೆದುರು ದೂರು ಹೇಳಲು ಕಾರಣವಾಗಿದೆ'' ಎಂದು ಉತ್ತರಿಸಿದರು.
ನೋಡಿ: ಮಾಂಸಾಹಾರವನ್ನು ಸೇವಿಸದೆಯಿರುವುದರಿಂದ ನಿಮಗೆ ಸಂಪೂರ್ಣವಾಗಿ ಸಂತೋಷವಾಗದೆಯಿದ್ದರೆ, ಇತರರನ್ನು ಸಸ್ಯಹಾರಿಗಳಾಗುವುದಾಗಿ ಒತ್ತಾಯ ಮಾಡುತೀರ. ಏನನ್ನಾದರೂ ಸಂಪೂರ್ಣವಾಗಿ ಮಾಡುತಿದ್ದರೆ, ಅದನ್ನು ಮಾಡಲು ಇನ್ನೊಬ್ಸರನ್ನು ಎಂದೂ ಒತಾಯಿಸುವುದಿಲ್ಲ ಅನುಮಾನದಿಂದಲೋ ಅಥವಾ ಅರ್ಧ ಮನಸ್ಸಿನಿಂದ ಮಾಡುತಿದ್ದರೆ ಮಾತ, ಇತರರನ್ನು ಕೂಡ ಎಳೆಯುತ್ತೀರ. ನೀವು ಒಂದು ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸುತಿದ್ದೀರೊ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಇದೇ ಪರೀಕ್ಕೆ. ನೀವು ಸಂಪೂರ್ಣವಾಗಿದ್ದರೆ ಯಾವುದೇ ಪಶ್ನಾತಾಪವಿಲ್ಲದೆ, ನಿಮ್ಮ ಪಾಡಿಗೆ ನೀವಿರುತೀರ, ಹಾಗಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವುದಿಲ್ಲ. ಇತರರು ಸ್ವತಂತ್ರವಾಗಿರುವುದಕ್ಕೆ ಬಿಡುತೀರ.
ನಿಜವಾಗಿ ನೋಡಿದರೆ ದಿನದಲ್ಲಿ ಒಂದು ಗಂಟೆಯ ಕಾಲ ಮಾಂಸಾಹಾರವನ್ನು ಸೇವಿಸಿ, ಅದನ್ನು ಮರೆಯುವವರು, ಸಸ್ಯಾಹಾರವನ್ನು ಸೇವಿಸಿ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಾಂಸಾಹಾರದ ಬಗ್ಗೆ ಯೋಚಿಸುವವರಿಗಿಂತ ಲೇಸು!
ಒಂದು ಸಣ್ಲ ಕಥೆ:
ಒಬ್ಬ ಝೆನ್ ಗುರು ತನ್ನ ಶಿಷ್ಯನ ಜತೆ ನಗರದ ಕಡೆ ನಡೆಯುತಿದ್ದರು. ದಾರಿಯಲ್ಲಿ ಹರಿಯುತಿದ್ದ ನದಿಯೊಂದಿತು. ಅದರ ಹತಿರ ಸುಂದರವಾದ ಮಹಿಳೆಯೊಬ್ಬಳು ನಿಂತಿದ್ದಳು. ಅವಳು ಅವರಿಬ್ಬರನ್ನು ಕಂಡಾಗ ನದಿಯನ್ನು ದಾಟಲು ಅವಳಿಗೆ ಸಹಾಯ ಮಾಡಬೇಕೆಂದು ಗುರುವನ್ನು ಪ್ರಾರ್ಥಿಸಿದಳು. ಗುರುವು ತಡವಿಲ್ಲದೆ ಅವಳನ್ನು
ನದಿಯ ಇನ್ನೊಂದು ತೀರಕ್ಕೆ ಎತಿಕೊಂಡು ಹೋಗಿ, ಅವಳನ್ನು ಅಲ್ಲಿ ಬಿಟ್ಟು ಹಿಂತಿರುಗಿದರು. ಇದನ್ನು ನೋಡುತಿದ್ದ ಶಿಷ್ಯನಿಗೆ ಸಂಪೂರ್ಣವಾಗಿ ತಳಮಳವಾಯಿತು. ಅವನು ತನ್ಸೊಳಗೆ ಸುಡುತಿದ್ದನು.
ನಗರದತ್ತ ನಡೆಯುತ್ತಾ ಹೋಗುತಿದ್ದಾಗ, ಅವನಿಗೆ ಇನ್ನು ಸುಮ್ಬನಿರಲಾಗಲಿಲ್ಪ, ಅವನು ''ಗುರುವೇ, ಗುರುವಾಗಿ ನೀವು ಹೀಗೆ ಒಬ್ಬ ಯುವ ಮಹಿಳೆಯನ್ನು ಮುಟ್ಟಿ ಎತಿಕೊಳ್ಳುವುದು ಸರಿಯೇ?'' ಎಂದು ಕೇಳಿಯೇಬಿಟ್ಟನು. ಗುರುವು ''ನಾನು ಅವಳನ್ನು ಆಗಲೇ ಅಲ್ಲಿಯೇ ಬಿಟ್ರೆ, ಹೊತುಕೊಂಡಿದ್ದೀಯ?'' ಎಂದು ಉತ್ತರಿಸಿದರು.
ಗುರುವು ಯಾವಾಗಲೂ ಪ್ರಶ್ತಿಸುವವನಿಗೆ ಉತರಿಸುತಾರೆ, ಕೇವಲ ಪ್ರಶ್ತೆಗೆ ಎಂದೂ ಉತರಿಸುವುದಿಲ್ಲ. ಈ ಕತೆಯಲ್ಲಿ ಗುರುವು ತನ್ನ ಪರಮಶ್ರೇಷ್ಠ ಸ್ಥಿತಿಯಿಂದಾಗಿ ಅವರು ಎತಿಕೊಂಡದ್ದು ಹೆಣ್ಣಾಗಲೀ ಗಂಡಾಗಲೀ ಅದು ಅವರಿಗೆ ವ್ಯತ್ಯಾಸವಾಗಿ ಕಾಣುತಿರಲಿಲ್ಲವೆಂದು ಶಿಷ್ಠನಿಗೆ ವಿವರಿಸಿ ತಿಳುವಳಿಕೆ ನೀಡಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅವರು ತಡೆತವಿದ್ದದ್ದು ಶಿಷ್ಯನ ಮನದಲ್ಲೇ, ಗುರುವಿನ ಕ್ರಿಯೆಯಲ್ಲಲ್ಲವೆಂದು ಶಿಷ್ಯನಿಗೆ ಅರಿವು ನೀಡಿದರು!
ನಿಮಗೆ ಸಾಧ್ಯವಾಗುವುದಿಲ್ಲವೆಂದು ಎನಿಸಿದರೆ ತಾನಾಗಿಯೇ ಬಿಟ್ಟುಹೋಗುವವರೆಗೂ ಅದನ್ನು ಸೇವಿಸಿ. ಆದರೆ ನಾನು ಮಾಂಸಾಹಾರವನ್ನು ಪ್ರತಿಪಾದಿಸುತಿಲ್ಲ. ನನ್ನ ಸ್ತಂತ ಜೀವನಕ್ಕೆ, ನನ್ನ ದೇಹ ಮತು ಮನಸಿಗೆ ಸಸ್ಯಾಹಾರವು ಸೂಕ, ಹಾಗಾಗಿ ಅದನ್ನು ಸೇವಿಸುತ್ತೇನೆ. ನೀವು ನನ್ನ ಜೀವನದ ರೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಬಯಸಿದರೆ ಸಸ್ಯಾಹಾರಿಯಾಗಿ ಅಷ್ಟೆ!
ಆದರೆ ಅದರ ಕೈಬಿಟ್ಟು, ನಂತರ ಅದನ್ನು ಬಯಸಬೇಡಿ ಮತ್ತು ಇತರರನ್ನೂ ಅದನ್ನು ಕೈಬಿಡಲು ಹಿಂಸಿಸಬೇಡಿ. ನಾವೆಲ್ಲರೂ ಸಸ್ಯಾಹಾರದಂತಹ ಸಣ್ಣಪುಟ್ಟ ವಿಷಯಗಳನ್ನು
ಆಯುಕೊಂಡು, ಅದರ ಬಗ್ಗೆ ಗಂಟೆಗಟ್ಟಲೆ ಆಲೋಚನೆ ಮಾಡುತ್ತೇನೆ; ಇದುವೇ ಸಮಸ್ಕೆ ಯಾಗಿದೆ.
ನೀವು ಮೂರು ಜಾತಿಗಳಲ್ಲಿ ಒಂದಕ್ಕೆ ಸೇರುತೀರಿ. ಮೊದಲನೆಯದು ಮಾಂಸಾಹಾರವನ್ನು ಸೇವಿಸದೆ ಇರುವುದು ಮತ್ತು ಅದರ ಬಗ್ಗೆ ಯೋಚನೆಯೂ ಮಾಡದೆ ಇರುವುದು. ಎರಡನೆಯ ಜಾತಿಯೆಂದರೆ, ಅದನ್ನು ತಿನ್ನುವುದು ನಂತರ ಅದನ್ನು ಮರೆತುಬಿಡುವುದು. ಮೂರನೆಯ ಜಾತಿಯೆಂದರೆ, ಅದನ್ನು ತಿನ್ನದೆ ಇರುವುದಲ್ಲದೆ ಅದರ ಕೊರತೆಯನ್ನನುಭವಿಸಿ ಇತರ ಜನರೂ ಅದನ್ನು ತಿನ್ನದೆ ಇರಲೆಂದು ಕಾಟ ಕೊಡುವುದು! ದಯವಿಟ್ಟು ಮೂರನೆಯ ಜಾತಿಗೆ ಸೇರಬೇಡಿ ಅಷ್ಟು ಸಾಕು!
ಹೇಳಿ…?
ಸ್ನಾಮೀಜಿ, ನಾನು ಒಳ್ಳೆಯದನ್ನು ಮಾಡಲು ಬಯಸಿದಾಗ ಉದಾಹರಣೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ, ಒಬ್ಬ ಮುದುಕನನ್ನು ಕಂಡು ಅವರಿಗೆ ನನ್ನ ಜಾಗವನ್ನು ನೀಡಲು ನನಗೆ ಬಯಕೆ, ಆದರೆ ಪ,ಯಾಣದ ಉಳಿದ ಭಾಗ ನಾನು ನಿಂತುಕೊಳ್ಳಬೇಕೆಂದು ಯೋಚಿಸಿದಾಗ ನನ್ನ ನಿರ್ಧರಿಸುತೇನೆ. ಆದರೆ ಒಂದು ಸಿಗರೇಟ್ಅನ್ನು ಸೇದಬೇಕಾದಾಗ ಕೇವಲ ಒಂದು ಸಿಗರೇಟಿನಿಂದ ನನ್ನ ಜೀವನವೇನೂ ಹಾಳಾಗುವುದಿಲ್ಲವೆಂದು ಸೇದಲು ನನ್ನೊಳಗಿಂದ ಸಂಪೂರ್ಣ ಒಪ್ಪಿಗೆ ಹತೋಟಿಯಲ್ಲಿಟ್ಟುಕೊಂಡು ಸಾಧ್ಯವಾಗುತಿಲ್ಲ?
ನೋಡಿ, ಯಾರೋ ಒಬ್ಬರು ಹೇಳಿದ ವಿಷಯವನ್ನು ನಿಮ್ಮ ಮನಸಿನಿಂದ ಗ್ರಹಿಸಿದರೆ ಅದನ್ನು ಬುದ್ದಿಯ ಮಟ್ಟದಲ್ಲಿ ಅರ್ಥಮಾಡಿಕೊಂಡರೂ, ಅದರ ಲಾಭಗಳು ಸ್ಪಷ್ಟವಾಗಿ ಮತ್ತು ಗಾಢವಾಗಿ ಕಾಣುವುದಿಲ್ಲ. ಆದರೆ ಏನನ್ನಾದರೂ ಸ್ವತಃ ನಿಮಗೆ ಗಾಢವಾದ
ಅನುಭವವಾದರೆ ಅದು ನಿಮ್ಜ ಸ್ವಂತ ತಿಳುವಳಿಕೆಯಾಗುವುದು ಮತ್ತು ನೀವು ಯಾವುದೇ ಕಷ್ಟವಿಲ್ಲದೆ ಅದರಂತೆಯೇ ನಡೆದುಕೊಳ್ಳುತ್ತೀರ. ಸಿಗರೇಟು ನಿಮ್ಮ ಆತ್ಮದೊಂದಿಗೆ ಐಕ್ಯವಾಗಿದೆ. ನೀವೇ ಸ್ವತಃ ಅದನ್ನು ಅನುಭವಿಸಿದ್ದೀರ. ಅದರೂ ಬೇರೊಬ್ಬರ ಉಪದೇಶದಿಂದಲ್ಲ, ಆದರೆ ಅದು ನಿಮ್ಮ ಸ್ವಂತ ಅನುಭವ. ಹಾಗಾಗಿ ನಿಮ್ಮ ಹೃದಯವು ಅದನ್ನು ಒಪ್ಪಿಕೊಳ್ಳುತದೆ.
ನೀವು ಬಸ್ಸಿನಲ್ಲಿ ನಿಮ್ಜ ಜಾಗವನ್ನು ಇನ್ನೊಬ್ಬರಿಗೆ ಬಿಟುಕೊಡುವುದರಿಂದ ದೊರಕುವ ಸಂತೋಷವನ್ನು ಗಾಢವಾಗಿ ಅನುಭವಿಸಿಲ್ಲ. ಬಸ್ಸಿನಲ್ಲಿ ವಯಸ್ತರಿಗೆ ಜಾಗವನ್ನು ನೀಡುವುದು ಒಳ್ಳೆಯದು ಎಂದು ಜನರಿಂದ ಕೇಳಲಟ್ಟಿದ್ದೀರ ಅಷ್ಟೆ ಏನೊ, ಅಂತೂ ಸಾಮಾಜಿಕ ಸಭ್ಯಾಚಾರಗಳನ್ನು ಪಾಲಿಸಿದ್ದಕ್ಕಾಗಿ ಸ್ವಲ್ಪ ತೃಪ್ತಿಯಾಗಬಹುದು ಅಷ್ಟೆ ಆದರೆ ಸಿಗರೇಟಿನ ವಿಷಯದಲ್ಲಿ ಆ ಅನುಭವವೇ ನೀವಾಗಿದ್ದೀರ.
ನೀವು ಯಾವುದನ್ನಾದರೂ ಸ್ವತಃ ಅನುಭವಿಸದೆಯಿದ್ದರೆ ಅದು ನಿಮ್ಜನ್ನು ಆಕರ್ಷಿಸುವುದಿಲ್ಲ ಅಥವಾ ನಿಮ್ಜನ್ನು ಅದರೆಡೆ ಸೆಳೆಯುವುದಿಲ್ಲ. ನೀವು ಜನರಿಗೆ ಸಹಾಯ ಮಾಡುವುದರಿಂದ ದೊರಕುವ ಸುಖವನ್ನು ನಿಜವಾಗಿ ಅನುಭವಿಸಿದ್ದರೆ ಆ ಮುದುಕನಿಗೆ ನಿಮ್ಮ ಜಾಗವನ್ನು ಬಿಟ್ಟುಕೊಡುತಿದ್ದಿರಿ.
ನಿಜವಾಗಿ ಅನುಭವವಾಗಬೇಕಾದರೆ ಧ್ಯಾನವೇ ಮಾರ್ಗ. ನಾವು ಧ್ಯಾನ ಮಾಡುವಾಗ ನಮ್ಮ ಕಲ್ಲಿನಂಥ ಹೃದಯವು ಅರಳುವುದು ಮತ್ತು ಹತಿಯ ಹಾಗೆ ಮೃದುವಾಗಿ ಸೂಕ್ಷ್ಮವಾಗುವುದು ಮತ್ತು ಇತರರಿಗೆ ಸಹಾಯ ಮಾಡಲು ಎನಿಸುತ್ತದೆ.
ಸಧ್ಯದಲ್ಲಿ ನಾವು ಬಸಿನಲ್ಲಿ ವಯಸ್ತರಿಗೆ ಜಾಗ ಕೊಡುವುದು ಒಳ್ಳೆಯದೆಂದು ಯಾವುದೋ ಮಾಸಪತ್ರಿಕೆಯಲ್ಲಿ ಓದಿರಬಹುದು ಅಥವಾ ಹಿರಿಯರು ನಮಗೆ ಹೇಳಿರಬಹುದು ಅಷ್ಟೆ. ಬದಲಾಗಿ ಆಗಬೇಕಾದದ್ದು ನಮ್ಮಲ್ಲಿ ಸಹಾಯ ಮಾಡುವ ಭಾವನೆ ವಿಕಾಸವಾಗಿ, ನಾವು ಸಹಾಯವನ್ನು ನೀಡುವುದು.
ನಿಮ್ಜಲ್ಲಿ ಧ್ಯಾನವು ಸಂಭವಿಸಿದ್ದರೆ ಮಾತ್ರ ಸೂಕ್ಷ್ಮತೆಯು ನಿಮ್ಮ ಜೀವನದ ರೀತಿಯಾಗುವುದು ಇಲ್ಲದಿದ್ದರೆ ಅದು ಮೇಲ್ಪದರದಲ್ಲೇ ಉಳಿಯುತ್ತದೆ. ಮನಸ್ಸಿನ ಮೂಲಕ ಪಡೆದ ಉಪದೇಶವನ್ನು ಬೋಧನೆಯು ಹೃದಯವನ್ನು ಮುಟ್ಬಲು ಒಂದು ಕೊರೆಯುವ ಯಂತ, ಆವಶ್ಲಕ – ಅದೇ ಧ್ಯಾನ. ನಂತರ, ನಮಗೆ ಕಲಿಸಿಕೊಟ್ಟಂತಹ ನ್ಯಾಯ, ಸತ್ಯತೆ ಮತಿತರ ಗುಣಗಳು ನಮ್ಮ ಜೀವನದ ರೀತಿಯಾಗುವುವು ಮತ್ತು ಅದನ್ನು ಅನುಸರಿಸಿದಾಗ ಒಂದು ಸತ್ತ್ವದ ಅನುಭವವಾಗುತ್ತದೆ.
ಇಲ್ಲದಿದ್ದರೆ ಈ ಎಲ್ಲ ಗುಣಗಳು ನಮ್ಮ ಅನುಭವಿಕ ಜ್ಹಾನವಾಗಿ ಪರಿವರ್ತನೆಯಾಗದೆ ಮಾನಸಿಕ ಜ್ಲಾನವಾಗಿಯೇ ಉಳಿಯುತ್ತದೆ.
ಮಧ್ಯಾನದ ಅವಧಿಯಲ್ಲಿ ಮುಖ್ಯವಾದ ವಿಷಯಕ್ಕೆ ಹೋದಾಗ, ನೀವು ಸರಿಯಾದುದು ಏನೆಂದು ತಿಳಿದರೂ ಅರಿವಿಲ್ಲದ ವರ್ತಿಸುತ್ತಿಲ್ಲವೆಂಬುದಕ್ಕೆ ಇನ್ನೂ ವಿವರವಾದ ಉತ್ತರವನ್ನು ಪಡೆಯಬಹುದು.
ಇರಲಿ, ಸದ್ಯಕ್ಕೆ ಇಷ್ಟು ಸಾಕು ಊಟವಾದಮೇಲೆ ಭೇಟಿಯಾಗೋಣ ಮತು ವಿಷಯಕ್ಕೆ ನೇರವಾಗಿ ಹೋಗೋಣ.
ಧನ್ಯವಾದಗಳು
ಪರಿಚಯ
ನೀವು ಈ ಚಕ,ಗಳಿಗೆ ಸಂಬಂಧಿಸಿದ ಧ್ಯಾನ ಶಿಬಿರದಲ್ಲಿ ಏಕೆ ಭಾಗವಹಿಸಬೇಕು? ಇಲ್ಲಿ ನಿಮಗಾಗಿ ಏನಿದೆ? ಈ ಪ್ರಶ್ರೆಗೆ ಈ ಅವಧಿಯಲ್ಲಿ ಉತ್ತರವನ್ನು ನೀಡಲು ಪ್ರಯತ್ತಿಸುತ್ತೇನೆ. ಇದಕ್ಕೆ ಮೊದಲನೆಯದಾಗಿ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂದು ವಿಶ್ಲೇಷಿಸೋಣ. ನಿಮ್ಮ ಮತ್ತು ನೈಜಸ್ವರೂಪದ ನಡುವೆ ಮನಸ್ಸು ಒಂದೇ ಅಡ್ಡವಾಗಿ ನಿಲ್ಲುವುದು. ನಿಮಗೆ ನಿಮ್ಮ ಮನಸನ್ನು ಬಿಡಲು ನಿಮಗೆ ಸಾಧ್ಯವಾದರೆ, ನಿಮ್ಮ ನೈಜಸ್ವರೂಪವು ಜ್ಞಾನಿಯಾಗುತ್ತದೆ.
ಮನಸ್ಸು ಹೇಗೆ ಕೆಲಸ ಮಾಡುತ್ತದೆ? ಇಲ್ಲಿ, ಈ ಚಿತ್ರವನ್ನು ನೋಡಿ (ಮುಂದಿನ ಪುಟದಲ್ಲಿ). ಈ ಚಿತ್ರವು ಕಣ್ಣಿನ ಮೂಲಕ ಪ್ರವೇಶಿಸುವ ಮಾಹಿತಿಯನ್ನು ಹೇಗೆ ಪರಿಷ್ತರಿಸಲಾಗುವುದು ಎಂಬುದನ್ನು ತೋರಿಸುತ್ತದೆ. ನಿಜವಾಗಿ ನೋಡಿದರೆ ಕಣ್ಣಿನ ಮೂಲಕ ಮಾತ್ರವಲ್ತ, ಪಂಚೇಂದಿ,ಯಗಳು ಎಂದರೆ ಕಣ್ಣುಗಳು, ನಾಸಿಕ, ಕಿವಿಗಳು, ನಾಲಿಗೆ ಮತು ಸರ್ಶ ಇವುಗಳ ಮೂಲಕ ಪ್ರವೇಶಿಸುವ ಮಾಹಿತಿಯೂ ಕೂಡ ಹೇಗೆ ಪರಿಷ್ತರಿಸಲಾಗುವುದು ಎಂಬುದನ್ನು ತೋರಿಸುತ್ತದೆ ಉದಾಹರಣೆಗೆ, ಈಗ ಕಣ್ಣನ್ನು ಆಯುಕೊಳ್ಳೋಣ. ವಿವರಿಸುತೇನೆ.
ನೀವು ಏನನಾನ್ಪಾದರೂ ನೋಡಿದಾಗ, ಮೊದಲು ಕಣ್ಣು ಅದನ್ನು ನೋಡುತ್ತದೆ. ಕಣ್ಲಿನ ಮೂಲಕ ಸಂಗ,ಹಿಸುವ ಮಾಹಿತಿಯನ್ನು ಅಂಕೀಕೃತಗೊಳಿಸಲಾಗುತ್ತದೆ. ಇದನು ಮಾಡುವುದನ್ನು ಸಂಸ್ಕೃತದಲ್ಲಿ 'ಚಕ್ಷು' ಎಂದು ಕರೆಯುತ್ತೇವೆ. ಇದು ಒಂದು ತರಹ ಸಂಕೇತವನ್ನು ಅಂಕೀಕೃತಗೊಳಿಸುವ ಪರಿವರ್ತಕದಂತೆ (Digital signal processor - DSP) 'ಚಕ್ಸು'ವು ಒಳಹೋಗುವ ಮಾಹಿತಿಯನ್ನು ಅಂಕೀಕೃತ 'ಪ್ಟೆಲ್'
ಪರಿಚಯ
(ಕಡತ) ಆಗಿ ಪರಿವರ್ತಿಸುವುದು. ಕಣ್ಣಿನ ಮೂಲಕ ಮಾತ,ವಲ್ಪ ಪಂಚೇಂದಿ,ಯಗಳ ಮೂಲಕ ಒಳಹೋಗುವ ಮಾಹಿತಿಯೂ ಇದೇ ರೀತಿ ಪರಿವರ್ತನೆಯಾಗುವುದು.
ತದನಂತರ ಈ ಫೈಲು ನೆನಪಿನ ಭಂಡಾರವನ್ನು ತಲುಪುತ್ತದೆ. ಸಂಸ್ಕೃತದಲ್ಲಿ ಈ ಭಾಗವನ್ನು 'ಚಿತ' ಎಂದು ಕರೆಯುತ್ತೇವೆ. ಚಿತದಲ್ಲಿ ಈ ಫೈಲಿನ ಮೇಲೆ ಇನ್ನಷ್ಟು ಕೆಲಸ ಮಾಡಲಾಗುವುದು. ಉದಾಹರಣೆಗೆ ನೀವು ಈಗ ನನ್ನನ್ನು ನೋಡುತ್ತಿದ್ದರೆ ಫೈಲನ್ನು ಚಕ್ಷುವಿನ ಮೂಲಕ ಪರಿಷ್ಕರಿಸಿ ನಂತರ ಚಿತಕ್ಕೆ ತಲುಪಿಸಲಾಗುವುದು ಮತ್ತು ಚಿತವು ಆ ಮಾಹಿತಿಯನ್ನು ವಿಶ್ಲೇಷಿಸಲು ಆರಂಭಿಸುತ್ತದೆ. ಅದು ಇದು ಪ್ರಾಣಿಯೋ, ಗಿಡವೋ, ಬಂಡೆಯೋ... ಹೀಗೆ ಹೇಳಲು ಆರಂಭಿಸುತ್ತದೆ. ಹೀಗೆ ವರ್ಜಿಸುವ ಕ್ರಿಯೆಯನ್ನು ಚಿತವು ಮಾಡುತ್ತದೆ.
ನಂತರ ಫೈಲು ಮನಸ್ಸಿಗೆ ಹೋಗುತ್ತದೆ. ಮನಸ್ಸು ಫೈಲನ್ನು ಗುರುತಿಸುವ ಕೆಲಸವನ್ನು ಮಾಡುತ್ತದೆ. ಅದು: ಇದು ಒಬ್ಬ ಮನುಷ್ಯ; ತರಗತಿಯನ್ನು ತೆಗೆದುಕೊಳ್ಳುತ್ತಿರುವ ಒಬ್ಬ ಮನುಷ್ಯ ಹೀಗೆ ಹೇಳುತ್ತದೆ. 'ಇದೇ ಇದು' ಎಂದು ಮನಸ್ಸು ತೀರ್ಮಾನಿಸುತ್ತದೆ.
ಮುಂದೆ ಇಡೀ ಫೈಲು ಅಹಂಕಾರಕ್ಕೆ ನಿರ್ದಿಷ್ಟ ಜಿಗಿತವನ್ನು ಮಾಡುತ್ತದೆ. ನಂತರ, ಅಹಂಕಾರವು ನಿಮ್ಮ ಹಿಂದಿನ ಅನುಭವಗಳನ್ನು ಅನುಸರಿಸಿ, ನಿಮ್ಮ ಮುಂದಿನ ಪ್ರತಿಕ್ರಿಯೆ ಅಥವಾ ನಿರ್ಧಾರವನ್ನು ನಿರ್ಧರಿಸುತ್ತದೆ. ನಿಮಗೆ ಇಂತಹದೇ ಯೋಗ ಅಥವಾ ಧ್ಯಾನದ ಸರಿಹೋಗದಿದ್ದರೆ ಮತ್ತು ನಿಮಗೆ ಅವುಗಳಿಂದ ಉಪಯೋಗವಾಗಿದೆ ಎಂದೆನಿಸಿದರೆ, ನೀವು ಇಲ್ಲಿ ಕುಳಿತುಕೊಳ್ಳುವುದಕ್ಕೆ ನಿರ್ಧರಿಸುತ್ತೀರ, ಇಲ್ಲದಿದ್ದರೆ ಇಲ್ಲಿಂದ ಹೊರಡುವುದೇ ಒಳಿತೆಂದುಕೊಳ್ಳುತ್ತೀರ!
ಈ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೋಡುತ್ತಿದ್ದೀರ, ಕಣ್ಣು ಮಾಹಿತಿಯನ್ನು ಚಕ್ಷುವಿಗೆ ತಲುಪಿಸುತ್ತದೆ, ಚಕ್ಷುವು ಇದನ್ನು ಅಂಕೀಕೃತ (digitised) ಸಂಕೇತವನ್ನಾಗಿ ಪರಿವರ್ತಿಸುತ್ತದೆ. ನಂತರ, ಚಿತ್ರವು ಫೈಲನ್ನು 'ಇದು ಅಲ್ಲ…' 'ಇದು ಅಲ್ಲ…' 'ಇದು ಅಲ್ಲ…' ಎಂದು ವರ್ಜಿಸುವ ಕ್ರಿಯೆಯನ್ನು ಮಾಡುತ್ತದೆ. ನಂತರ, ಮನಸ್ಸು 'ಇದೇ ಇದು…' ಎಂದು ಗುರುತಿಸುತ್ತದೆ ನಂತರ, ಇಡೀ ಫೈಲು
ಪರಿಚಯ
ಅಹಂಕಾರಕ್ಕೆ ನಿರ್ದಿಷ್ಟ ಜಿಗಿತವನ್ನು ಮಾಡುತ್ತದೆ. ಇಲ್ಲಿ, ನೀವು ನಿಮ್ಮ ಹಿಂದಿನ ಅನುಭವಗಳನ್ನು ಅನುಸರಿಸಿ, ಇಲ್ಲಿ ಇರುವುದೋ ಅಥವಾ ಹೊರಡುವುದೋ ಎಂದು ನಿರ್ಧರಿಸುತ್ತೀರ.
ಈಗ, ಕಣ್ಣಿನ ಮತ್ತು ಮನಸ್ಸಿನ ನಡುವೆ ಕ್ರಿಯೆಯು ನಡೆಯುವ ಕಾಲಾವಧಿಯನ್ನು 'Tp' ಎಂದು ಕರೆಯೋಣ. 'Tp' ಎಂಬುದು ಕಣ್ಣಿನ ಮತ್ತು ಮನಸ್ಸಿನ ನಡುವೆ ನಡೆಯುವ ಕ್ರಿಯೆ ತೆಗೆದುಕೊಳ್ಳುವ ಸಮಯ. ಕಣ್ಣು ಮತ್ತು ಮನಸ್ಸಿನ ನಡುವೆ ನಡೆಯುವ ಈ ಕ್ರಿಯೆಯು ತರ್ಕಬದ್ಧವಾಗಿ ಅರಿವಿನಿಂದೊಡಗೂಡಿರುತ್ತದೆ. ನಿಮಗೆ ಈ ಕ್ರಿಯೆಯ ಸಂಪೂರ್ಣ ಅರಿವಿದೆ. ನಿಮಗೆ ಅದರ ಸಂಭವದ ಅರಿವಿರುವುದು.
ಈಗ ಮನಸ್ಸಿನಿಂದ ಅಹಂಕಾರಕ್ಕೆ ಜಿಗಿತವು ಬಹುಮಟ್ಟಿಗೆ, ಅರಿವಿಲ್ಲದೆ ಆಗುವುದು, ಆ ಸಮಯದಲ್ಲೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಮತ್ತು ಅದು ಬಹುವಾಗಿ ನಿಮ್ಮ ಅರಿವಿಲ್ಲದೆ ನಡೆಯುವ ಕ್ರಿಯೆಯಾಗಿರುವುದು. ಇದು ನಿಮಗೆ ಅರಿವಿಲ್ಲದೆ ಸಂಭವಿಸುತ್ತದೆ. ಈ ಕಾಲಾವಧಿಯನ್ನು "Tq" ಎಂದು ಕರೆಯೋಣ. ಈ ಸಮಯದಲ್ಲಿ ನೀವು ತರ್ಕವಿಲ್ಲದೆ ಹಾಗೆಯೇ ತೀರ್ಮಾನಿಸಿಬಿಡುತ್ತೀರ; ನಿಮ್ಮ ತರ್ಕಬದ್ಧವಾದ ಆಲೋಚನಾ ಕ್ರಿಯೆಗೆ ವಿರೋಧವಾಗಿ ನಿರ್ಧರಿಸುತ್ತೀರ. ತ್ವರಿತವಾಗಿ, ತರ್ಕವಿಲ್ಲದೆ ನಿರ್ಧರಿಸುತ್ತೀರ.
ಹೀಗೇಕೆ ಸಂಭವಿಸುತ್ತದೆ? ನೀವೇಕೆ ಅರಿವಿಲ್ಲದೆ ನಿರ್ಧರಿಸಿ, ನಂತರ ವಿಷಾದಿಸುತ್ತೀರ?
ಇದಕ್ಕೆ ಕಾರಣ, ನಿಮ್ಮ ಅರಿವಿಲ್ಲದ ವಲಯವು ನಕಾರಾತ್ಮಕ ನೆನಪುಗಳು ಮತ್ತು ಅಶಾಂತತೆಯಿಂದ ತುಂಬಿರುವುದು. ನಿಮ್ಮ ಹಿಂದಿನ ನೆನಪುಗಳು - (ಸಂಸ್ಕೃತದಲ್ಲಿ ಇವುಗಳನ್ನು ಸಂಸ್ಕಾರಗಳು ಎಂದು ಕರೆಯುತ್ತೇವೆ) ಮತ್ತು ನಿಮ್ಮ ಹಿಂದಿನ ಆಲೋಚನೆಯ ಮಾದರಿಗಳು ಈ ವಲಯದಲ್ಲಿ ಸಂಗ್ರಹಿಸಲಾಗಿದೆ. ಈ ಸಂಗ್ರಹಿಸಿದ ನೆನಪುಗಳಿಗೆ ಮನೋಶಾಸ್ತ್ರದಲ್ಲಿ 'ಎನ್ಗ್ರಾಮ್' (engrams) ಎಂದು ಹೇಳುತ್ತೇವೆ. ಈ ವಲಯದಲ್ಲಿ ಬಹಳಷ್ಟು ಫೈಲುಗಳು ಸಂಗ್ರಹವಾಗಿವೆ. ಈ ನೆನಪುಗಳು ಅಥವಾ ಘಟನೆಗಳು ಯಾವುದೇ ತರ್ಕಬದ್ಧವಾದ ಸಂಬಂಧವಿಲ್ಲದೆಯೇ ಸಂಗ್ರಹವಾಗಿವೆ.
ಫೈಲು ಈ ವಲಯಕ್ಕೆ ಜಿಗಿತವನ್ನು ಮಾಡಿದಾಗ, ಏನಾಗುತ್ತದೆ ಎಂದರೆ, ಅಲ್ಲಿ ಅತಿಯಾಗಿ ಮಾಹಿತಿಯು ಸಂಗ್ರಹವಾಗಿರುವುದರಿಂದ, ನಿಮ್ಮಲ್ಲಿ
Part 2: Guaranteed Solutions - For Lust Fear Worry..._Kannada_part_2.md
ಉಂಟಾಗಿ, ಫೈಲು ಅಹಂಕಾರವನ್ನೂ ಕೂಡ ಸರಿಯಾಗಿ ತಲುಪದೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಸಂಗ್ರಹಿಸಿರುವ ಸಂಸ್ಕಾರಗಳು ಪಡೆದ ಮಾಹಿತಿಯ ಮೇಲೆ ಆಡತೊಡಗುತ್ತವೆ. ಅವು ತಮ್ಮನ್ನು ತಾವು ತೊಡಗಿಸಿಕೊಂಡು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆಗೆ ಹಾವಳಿಯುಂಟುಮಾಡುತ್ತದೆ.
ಇದರ ಫಲವಾಗಿ, ಅಹಂಕಾರವು ಸಂಪೂರ್ಣವಾಗಿ ಸಹಜಪ್ರವೃತ್ತಿಯ ಮಟ್ಟದಲ್ಲಿ ಶೀಘ್ರದ ಮತ್ತು ಆತುರದ ನಿರ್ಧಾರವನ್ನು ತೆಗೆದುಕೊಂಡು, ನಂತರ ಫೈಲನ್ನು ಹಿಂತಿರುಗಿಸುತ್ತದೆ. ಈ ಕ್ರಿಯೆಯು ಅರಿವಿಲ್ಲದೆ, ಮಿಂಚಿನ ವೇಗದಲ್ಲಿ ಸಂಭವಿಸುತ್ತದೆ. ಉದಾಹರಣೆಗೆ, ನೀವು ಸಂಗ್ರಹಿಸಿರುವ ಮಾಹಿತಿಯಿಂದ, ಹಾನಿಕರವೆಂದು ಮತ್ತು ಅದು ನಿಮ್ಮ ದೇಹಕ್ಕೆ ಅಥವಾ ಮನಸ್ಸಿಗೆ ಒಳ್ಳೆಯದಲ್ಲವೆಂದೂ ತಿಳಿದಿದೆ. "Tp' ಮಟ್ಟದಲ್ಲಿ ಇರುವ ತನಕ ಹೀಗೆ ಇರುತ್ತದೆ. ಆದರೆ ಮನಸ್ಸು ಅಹಂಕಾರಕ್ಕೆ ಜಿಗಿತವನ್ನು ಮಾಡಿದ ಕೂಡಲೇ ಸಂಸ್ಕಾರಗಳು ನಿಮಗೆ ಸಿಗರೇಟು ಸೇದಲು ತಿಳಿಸುತ್ತದೆ, ಅದರಂತೆಯೇ ಸೇದಲು ನಿರ್ಧರಿಸುತ್ತೀರ! ಆಲೋಚನಾ ಕ್ರಿಯೆಯು 'ಸೇದಬೇಡ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ' ಎಂದು ಹೇಳುತ್ತದೆ ಆದರೆ, ಅರಿವಿಲ್ಲದ (unconscious) ಕ್ರಿಯೆಯು ಹೇಳುತ್ತದೆ... ನಿಜವಾಗಿ ನೋಡಿದರೆ, ಅದು ಹೇಳುವುದೂ ಇಲ್ಲ, ಸುಮ್ಮನೆ ಹಾಗೆಯೇ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಮತ್ತು ನೀವು ಅದರಂತೆಯೇ ಕಾರ್ಯ ನಿರ್ವಹಿಸುತ್ತೀರ! ಈ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ.
ಈ ಅರಿವಿಲ್ಲದ ವಲಯವು ಮಹಾಶಕ್ತಿಶಾಲಿಯಾದುದು. ಅದನ್ನು ಮೂರು ರೀತಿಗಳಲ್ಲಿ ಸಹಪ್ರವೃತ್ತಿಯ ಮಟ್ಟ, ಬುದ್ಧಿಮತ್ತೆಯ ಮಟ್ಟ (intellect level) ಅಥವಾ ಅಂತಃಸ್ಪೂರ್ತಿಯ (intuition) ಮಟ್ಟದಲ್ಲಿ ಉಪಯೋಗಿಸಬಹುದು. ಅರಿವಿಲ್ಲದ ವಲಯವು ನಕಾರಾತ್ಮಕ (negative) ನೆನಪುಗಳು ಮತ್ತು ಅಸ್ಥಿರತೆಗಳಿಂದ ಮಿತಿಮೀರಿ ತುಂಬಿರುವವರೆಗೆ, ಸಹಜಪ್ರವೃತ್ತಿಯಿಂದ ಅರಿವಿಲ್ಲದೆಯೇ ತೀರ್ಮಾನಿಸುತ್ತಾರೆ.
ಸಹಜಪ್ರವೃತ್ತಿಯ ಮಟ್ಟದಲ್ಲಿದ್ದರೆ ಬಹಳಷ್ಟು ಬಾರಿ ನಿಮ್ಮ ನಿರ್ಧಾರಗಳ ಬಗ್ಗೆ ವಿಷಾದಿಸುತ್ತಲೇ ಇರುತ್ತೀರ. ನೀವು ಆಶ್ಚರ್ಯಪಡುತ್ತೀರ. ನಾನೇಕೆ ಆ ರೀತಿ ವರ್ತಿಸಿದೆ? ಅದು ನಾನಲ್ಲ! ಹೀಗೆ ನಡೆಯುವುದಕ್ಕೆ ನಾನು ಹೇಗೆ ಬಿಟ್ಟೆ? ನಾನು ಹೇಗೆ
ಈ ನಿರ್ಧಾರವನ್ನು ತೆಗೆದುಕೊಂಡೆ? ನಿಮ್ಮ ಅರಿವಿಲ್ಲದ ವಲಯವು ಸಹಜಪ್ರವೃತ್ತಿಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ ಹೀಗೆ ಆಗುತ್ತದೆ. ಈ ಮಟ್ಟದಲ್ಲಿ ನೀವು ತರ್ಕಬದ್ಧ ಸಂಬಂಧವಿಲ್ಲದೆ ವಿಷಯಗಳನ್ನು ಪರಸ್ಪರ ಸೇರಿಸಿ, ನಂತರ ಅರಿವಿಲ್ಲದೆಯೇ ನಿರ್ಧಾರಕ್ಕೆ ನೆಗೆಯುತ್ತೀರ.
ಉದಾಹರಣೆಗೆ, ನಿಮಗೆ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯಿಂದ ತೊಂದರೆಯಾಗಿದ್ದರೆ, ಬಿಳಿಬಟ್ಟೆ ಧರಿಸಿದ ಯಾವ ವ್ಯಕ್ತಿಯನ್ನು ಕಂಡ ತಕ್ಷಣವೇ, ನಿಮಗೆ ತಿಳಿಯದೆಯೇ ನಿಮ್ಮ ಹಳೆಯ ನೆನಪುಗಳು ಮೇಲಕ್ಕೆದ್ದು, ನಿಮಗೆ ಸಿಟ್ಟು ಉಂಟಾಗುತ್ತದೆ. ಇದು ಸಹಜಪ್ರವೃತ್ತಿಯ ಮಟ್ಟ ನಿಮ್ಮ ಅರಿವಿನ ಮನಸ್ಸಿಲ್ಲದೆಯೇ ನಿಮಗೆ ಅರ್ಥವಾಗದೆಯೇ ತಾನಾಗಿಯೇ ಸಂಭವಿಸುತ್ತದೆ.
ಚಕ್ಷು - ಚಿತದಲ್ಲಿ 'Tq' ವು 'Tp' ಗಿಂತ ಕಡಿಮೆಯಿದ್ದಾಗ ಅಂದರೆ, ಅಹಂಕಾರವನ್ನು ತಲುಪಿ ಹಿಂತಿರುಗುವುದಕ್ಕೆ ಹಿಡಿಯುವ ಸಮಯವು ಕಣ್ಣು ಮತ್ತು ಮನಸ್ಸಿನ ನಡುವೆ ಕ್ರಿಯೆಗೆ ಹಿಡಿಯುವ ಸಮಯಕ್ಕಿಂತ ಬಹಳ ಕಡಿಮೆಯಾಗಿದ್ದರೆ, ನೀವು ಸಹಜ ಪ್ರವೃತಿಯ ಮಟ್ಟದಲ್ಲಿದ್ದೀರ. ನಿರ್ದಿಷ್ಟ ಜಿಗಿತಕ್ಕೆ ಸಮಯವೇ ದೊರಕಿರುವುದಿಲ್ಲ. ಫೈಲು ಅರಿವಿಲ್ಲದ ವಲಯವನ್ನು ತಲುಪಿದ ತಕ್ಷಣ, ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು. ನೀವು 'Tq' ವಿಗೆ ಸ್ವಲ್ಪವೂ ಸಮಯವನ್ನು ನೀಡುವುದಿಲ್ಲ, ನಿರಂತರವಾಗಿ ತೀರ್ಪನ್ನು ನೀಡುತ್ತಾ ಇರುತ್ತೀರ. ನಿಮ್ಮ ಅರಿವಿಲ್ಲದ ವಲಯವು ನೆನಪಿನ ಫೈಲುಗಳಿಂದ ಮಿತಿಮೀರಿ ತುಂಬಿರುತ್ತದೆ. ನೀವು ಈ ರೀತಿ ಕಾರ್ಯ ನಿರ್ವಹಿಸಿದಾಗ ನೀವು ಕೂಡ ಆಯಾಸಗೊಳ್ಳುತ್ತೀರ.
ಅದು ಈ ರೀತಿ ಇದೆ: ನಿಮ್ಮ ಹಾರ್ಡ್ ಡಿಸ್ಕ್ ಹೆಚ್ಚು ಸ್ಫುಟವಾದ (High resolution) ಭಾವಚಿತ್ರಗಳಿಂದ ತುಂಬಿದ್ದರೆ, ಇನ್ನು ಹಾರ್ಡ್ಡಿಸ್ಕ್ ಅನ್ನು ಬಳಸಿ ಕೆಲಸ ಮಾಡಲು ಸಾಧ್ಯವಿಲ್ಲ ಅಲ್ಲವೇ? ಇದೇ ರೀತಿ, ನಿಮ್ಮ ಅರಿವಿಲ್ಲದ ಮನಸ್ಸು ಹಳೆಯ ಆಲೋಚನೆಯ ಮಾದರಿಗಳು ಮತ್ತು ನೆನಪುಗಳಿಂದ ತುಂಬಿದ್ದರೆ, ಅಸಮರ್ಥವಾಗುವುದು ಮತ್ತು ಅದು ಮೇಲ್ಮೆಯ ಮತ್ತು ತರ್ಕವಿಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುವುದು.
ಮುಂದಿನದು ಬುದ್ಧಿಮತ್ತೆಯ ಮಟ್ಟ. ಈ ಮಟ್ಟದಲ್ಲಿ ಸಮವಾಗಿರುತ್ತೀರಿ. ಈ ಮಟ್ಟದಲ್ಲಿ ನೀವು ನಿಮಗೆ ಅರಿವಿದೆ; ನೀವು ತರ್ಕಬದ್ಧವಾಗಿ
ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ, ಆದರೆ ನಿಮಗೆ ಹೆಚ್ಚಿಗೆಯ ಹುರುಪು ಅಥವಾ ಛಲವಿರುವುದಿಲ್ಲ. ಅರಿವಿನ ಮನಸ್ಸನ್ನು ಉಳ್ಳವರಾಗಿರುತ್ತೀರ ಅಷ್ಟೇ; ನೀವು ಸೃಜನಶೀಲರಾಗಿರುವುದಿಲ್ಲ, ಹೊಸತನವನ್ನು ಕಲ್ಪಿಸಲು ಅಸಮರ್ಥರಾಗಿರುತ್ತೀರ; ದೊಡ್ಡ ದೊಡ್ಡ ಹೆಜ್ಜೆಗಳನ್ನು ತೆಗೆದುಕೊಳ್ಳುವುದಿಲ್ಲ; ನೀವು ಬೆಳೆಯುವುದಿಲ್ಲ. ನೀವು ಒಬ್ಬ ನಿಷ್ಠೆಯುಳ್ಳ ಸೇವಕನ ಹಾಗೆ ಇರುತ್ತೀರ. ಈನ್ಸ್ಟೀನ್ (Einstein) ಹೇಳುತ್ತಾರೆ: 'ಬುದ್ಧಿ ಎಂಬುದು ಒಬ್ಬ ನಿಷ್ಠಾವಂತ ಸೇವಕನಂತೆ' ನೀವು ನಿಮ್ಮ ಜೀವನಪರ್ಯಂತ ಸೇವಕನಾಗಿಯೇ ಇರಬಹುದು. ನೀವು ಬರೀ ಸೇವಕನಾಗಿ ಇರಬಹುದು, ಆದರೆ ನಿಮ್ಮ ಮೂಲಕ, ಸ್ವಲ್ಪ ಹೆಚ್ಚು ಅಥವಾ ದೊಡ್ಡ ಕೆಲಸವನ್ನು ಮಾಡಲು ಸಾಧ್ಯವಿಲ್ಲ.
ಈ ಮಟ್ಟದಲ್ಲಿ ನೀವು ಮಾಹಿತಿಯನ್ನು ಕೇವಲ ಸಂಗ್ರಹಿಸಿ, ಅದರ ಮೇಲೆ ಪ್ರತಿಕ್ರಿಯೆ ನಡೆಸಿ, ಅದನ್ನು ನೀಡುತ್ತೀರ; ಒಂದು ಕಂಪ್ಯೂಟರ್ ಗಿಂತ ಏನೂ ಹೆಚ್ಚಾಗಿರುವುದಿಲ್ಲ. ನಿಮ್ಮ ಅರಿವಿಲ್ಲದ ವಲಯವು ಬುದ್ಧಿಮತ್ತೆಯ ಮಟ್ಟದಲ್ಲಿದ್ದರೆ, 'Tq'ವು ಹೆಚ್ಚು ಕಡಿಮೆ 'Tp' ಗೆ ಸಮವಾಗಿರುವುದು. ಚಡಪಡಿಕೆ ಮತ್ತು ಅರಿವಿಲ್ಲದ ವಲಯವು ಮಿತಿಮೀರಿ ತುಂಬಿರುವ ಕಾರಣದಿಂದ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ; ತರ್ಕಬದ್ಧವಾಗಿ ಮತ್ತು ಅರಿವಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ.
ನೀವು ಬುದ್ಧಿಮತ್ತೆಯ ಮಟ್ಟದಲ್ಲಿದ್ದಾಗ, ಆಯಾಸದಿಂದಿರುವುದಿಲ್ಲ ಆದರೆ ಉತ್ತಾಹದಿಂದಿರುವುದಿಲ್ಲ. ನೀವು ಒಂದು ತರಹೆಯ ಸೀಮಿತದ ಸ್ಥಿತಿಯಲ್ಲಿರುತ್ತೀರ (break-even state) ಈ ಮಟ್ಟದಲ್ಲಿ, ನೀವು ನಿಮ್ಮ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ಇನ್ನೂ ಉಪಯೋಗಿಸುತ್ತಿಲ್ಲ.
ಇನ್ನು ಮುಂದಿನದು ಅಂತಃಸ್ಪೂರ್ತಿಯ ಮಟ್ಟ, ಎಲ್ಲಿ ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುವುದು. ನಿಮ್ಮ ಅರಿವಿಲ್ಲದ ವಲಯದಲ್ಲಿ ಗಾಢವಾದ ನಿಶ್ಯಬ್ದತೆ ಮತ್ತು ಅರಿವನ್ನು ತುಂಬಿ ಮತ್ತು ನಿಮ್ಮ ಅಡಗಿಸಿಟ್ಟ ನೆನಪುಗಳು ಅಥವಾ ಫೈಲುಗಳನ್ನು ಗಾಢವಾದ ನಿಶ್ಯಬ್ದತೆ ಮತ್ತು ಅರಿವಿನಿಂದ ಬದಲಿಸಲು ಸಾಧ್ಯವಾದರೆ ನೀವು ಅಂತಃಸ್ಪೂರ್ತಿಯ ಮಟ್ಟದಲ್ಲಿ ಇರಬಹುದು.
ಒಂದು ವೇಳೆ ನಿಮ್ಮ ನೆನಪುಗಳಿಂದ ಮುಕ್ತರಾಗುವುದಾದರೆ ಮತ್ತು ನಿಮ್ಮ ಅರಿವಿಲ್ಲದ ವಲಯದಲ್ಲಿ ಶೂನ್ಯವಾಗಿ ಮತ್ತು ಆನಂದಮಯವಾಗುವುದಾದರೆ, ನಿಮ್ಮ ಭೂತಕಾಲದ ಹೊರೆಯಿಲ್ಲದೆ, ಸಂಸ್ಕಾರಗಳ ಹೊರೆಯಲ್ಲದೆ, ಪ್ರತಿಕ್ಷಣವೂ
ಜೀವಭರಿತರಾಗಿ ಮತ್ತು ತಾಜಾತನದಿಂದ ಇರಲು ಸಾಧ್ಯವಾದರೆ, ನಿಮ್ಮ ಆತ್ಮಶಕ್ತಿಯು ತನ್ನ ಶುದ್ಧ ಸ್ವರೂಪದಲ್ಲಿ ಪ್ರಕಟವಾಗುತ್ತದೆ. ಹೀಗೆ ಸಂಭವಿಸಿದಾಗ, ನಿಮ್ಮ ತಿಳಿವು ಉನ್ನತಮಟ್ಟಕ್ಕೆ ಏರಿದೆ ಎಂದು ಹೇಳಬಹುದು, ಏಕೆಂದರೆ ತಿಳಿವು ಎಂಬುದು ಛಲವೇ ಸರಿ. ಹೀಗಾದಾಗ, ನೀವು ಅಂತಃಸ್ಪೂರ್ತಿಯೆಂಬ ಚೈತನ್ಯದಿಂದ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ; ಆಗ ನಿಮಗೆ ಅತ್ಯಂತ ಸ್ಪಷ್ಟವಾದ ಅರಿವಿದೆ.
ಅಂತಃಸ್ಪೂರ್ತಿಯ ಮಟ್ಟದಲ್ಲಿದ್ದಾಗ 'Tq'ವು 'Tq' ಗಿಂತ ಹೆಚ್ಚಾಗಿರುತ್ತದೆ, ಹಾಗೂ ನೀವು ನಿಮ್ಮ ಅಂತಃಸ್ಪೂರ್ತಿಯ ಚೈತನ್ಯದಿಂದ, ಗಾಢವಾದ ಅರಿವಿನಿಂದ, ಶಾಂತತೆಯಿಂದ, ಆನಂದದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರ!
ಈ ವಿಚಾರವನ್ನು ಗಾಢವಾಗಿ ಅರ್ಥಮಾಡಿಕೊಳ್ಳಬೇಕು. ಈ ವಿಜ್ಞಾನದೊಳಗೆ, ಗಾಢವಾಗಿ ಹೋಗಬೇಕು, ಆಗಲೇ ನಿಮಗೆ 'ಅಂತಃಸ್ಪೂರ್ತಿ 'ಯೆಂಬ ಪದದಿಂದ ಏನನ್ನು ಹೇಳಲು ಅಂತಃಸ್ಪೂರ್ತಿಯೆಂಬುದು ನಿಮ್ಮ ಬುದ್ಧಿಮತೆಯನ್ನು ಮೀರಿ ಸಂಭವಿಸುವಂತಹುದು.
ಅಂತಃಸ್ಪೂರ್ತಿಯೆಂದರೇನು?
ವಿವರಿಸುತ್ತೇನೆ. ಇದಕ್ಕಿದ್ದಹಾಗೆ ನಿಮಗೆ ಯಾವುದೋ ಒಂದು ಸರಿಯೆಂದು ಖಚಿತವಾಗಿ ಅದನ್ನು ಮಾಡಲು ಸಾಕಷ್ಟು ಚೈತನ್ಯವಿದೆಯೆಂದೂ ನಿಮಗೆ ತಿಳಿದಿದೆ. ಆದರೆ, ಮಾಡುವ ವಿಧಾನ ಮಾತ್ರ ತಿಳಿದಿಲ್ಲ. ಆ ಒಂದು ತೀರ್ಮಾನಕ್ಕೆ ನಿಮ್ಮ ಮನಸ್ಸು ತಲುಪಿಸಿದ ಹೆಜ್ಜೆಗಳು ತಿಳಿದಿಲ್ಲ, ಆದರೆ ನಿಮ್ಮ ತೀರ್ಮಾನವು ಖಂಡಿತವಾಗಿ ಸರಿಯಾಗಿದೆ ಎಂದು ತಿಳಿದಿದೆ. ಇದೇ ಅಂತಃಸ್ಪೂರ್ತಿ ಎಂಬುದು.
ನಿದರ್ಶನವಿಲ್ಲದ ಘಟನೆಯನ್ನು ಎದುರಿಸಲು ಅಂತಃಸ್ಫೂರ್ತಿಯ ಚೈತನ್ಯದ ಆವಶ್ಯಕತೆ ಇದೆ. ನೀವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸಮಯದಲ್ಲಿ ಕನಿಷ್ಠ ಮಾಹಿತಿಯೊಂದಿಗೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಾಗ ಅಥವಾ ನಿಮಗೆ ಹಲವಾರು ಆಯ್ಕೆಗಳಿದ್ದು, ಯಾವುದನ್ನು ಮಾಡಬೇಕೆಂದು ನಿರ್ಧರಿಸಲು ಅಸಾಧ್ಯವಾಗದೆ ಇದ್ದಾಗ ಅಂಥ ಸನ್ನಿವೇಶಗಳಲ್ಲಿ ಅಂತಃಸ್ಪೂರ್ತಿಯ ಚೈತನ್ಯವು ನಿಮಗೆ ನೆರವಾಗುತ್ತದೆ. ಇಂತಹ ಸಂದರ್ಭಗಳಲ್ಲಷ್ಟೇ ಅಲ್ಲ... ನಿಮ್ಮ ಜೀವಾತ್ಮದ ಮಟ್ಟದಲ್ಲಿ ನಿರಂತರವಾಗಿ ಇರಲು ಸಾಧ್ಯವಾದರೆ, ನೀವು ಪ್ರತಿಕ್ಷಣವು ಸಂಪೂರ್ಣವಾಗಿ
ಪ್ರಕಾಶಕರಾಗಿರಿ ಹಾಗೂ ನೀವು ಬರುವ ಭವಿಷ್ಯದ ಕ್ಷಣಗಳು ಇದೇ ರೀತಿ ಹುಟ್ಟಲು ನೀವು ಕಾರಣಜನಕರಾಗುತ್ತೀರ.
ನಾನು ಈಗ ಹೇಳುತ್ತಿರುವುದನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರೆ, ನಿಮ್ಮೊಂದಿಗೆ ನೀವು ಕುಳಿತು, ಸಂಗ್ರಹಿಸಿರುವ ಸಂಸ್ಕಾರಗಳು ಹೇಗೆ ನಿಮ್ಮನ್ನು ಹಾವಳಿಗೆ ಈಡುಮಾಡಿ ಪೀಡಿಸುತ್ತಿವೆ ಎಂದು ಆಲೋಚಿಸಿದರೆ, ನಾನು ಹೇಳುತ್ತಿರುವುದರಲ್ಲಿ ಸತ್ಯವನ್ನು ಕಾಣಬಹುದಾದರೆ, ನಿಧಾನವಾಗಿ ಈ ಆವೃತ್ತದಿಂದ ಹೊರ ಬಂದು, ನಿಮ್ಮ ಆತ್ಮದ ಮಟ್ಟಕ್ಕೆ ಹೋಗುವ ಕೌಶಲ್ಯವನ್ನು ತಿಳಿದುಕೊಳ್ಳಬಹುದು.
ಅಂತಃಸೂರ್ತಿಯ ವಿಷಯದಲ್ಲಿ ಇನ್ನೊಂದು ವಿಚಾರ: ಇದು ನಿಮಗೆ ನಿರ್ಧಾರವನ್ನು ಮಾಡುವುದಕ್ಕಲ್ಲದೆ, ನೀವು ನಿರ್ಧರಿಸಿದ್ದನ್ನು ನಿರ್ವಹಿಸಲೂ ಕೂಡ ಚೈತನ್ಯವನ್ನು ನೀಡುತ್ತದೆ. ಇದನ್ನು ನಾನು ಜನರಿಗೆ ಹೇಳಿದಾಗ, ಅವರು ''ಸ್ವಾಮೀಜಿ, ನನಗೆ ಎನಿಸಿದ್ದು ಅಂತಃಸೂರ್ತಿಯೋ ಅಥವಾ ಬರಿ ಬುದ್ಧಿಮತೆಯೋ ಎಂದು ಹೇಗೆ ಕಂಡುಹಿಡಿಯಲಿ'. ಸ್ವಾಮೀಜಿ, ಅದು ಅಂತಃಸ್ಪೂರ್ತಿಯೋ ಅಥವಾ ಬುದ್ಧಿಮತೆಯೋ ಎಂದು ನನಗೆ ಗೊಂದಲವಾಗಿದೆ ಎಂದು ಹೇಳುತ್ತಾರೆ. ಆಗ ನಾನು ಹೇಳುತ್ತೇನೆ: ಸ್ಪಷ್ಟವಾಗಿರಿ. ನಿಮಗೆ ಗಲಿಬಿಲಿಯಾದರೆ, ಅದು ಬರಿ ಬುದ್ಧಿಮತೆಯೆಂದು ಆ ಗೊಂದಲವೇ ತೋರಿಸುತ್ತದೆ. ನಿಮಗೆ ಅಂತಃಸ್ಪೂರ್ತಿ ಇದ್ದರೆ, ನೀವು ಧೈರ್ಯವಾಗಿ ಸಂದೇಹವಿಲ್ಲದೆ ಚೈತನ್ಯದೊಂದಿಗೆ ತುಂಬಿ ತುಳುಕಾಡುತ್ತಿರುತ್ತೀರ ಹಾಗಾಗಿ, ಗೊಂದಲವಾಗುವ ಪ್ರಶ್ನೆಯೇ ಇಲ್ಲ.
ಅಂತಃಸ್ಪೂರ್ತಿಯಿಂದ, ನಿಮ್ಮ ಅಂತಃಕರಣದಲ್ಲಿ ಆಡಗಿರುವ ಶಕ್ತಿಯು ಇದ್ದ ಹಾಗೆಯೇ ಹೊರಬರುತ್ತದೆ. ನೀವು ತೆರೆದ ಮನಸ್ಸಿನವರಾಗಿ, ಇದ್ದ ಹಾಗೆಯೇ ಅದನ್ನು ಪ್ರಕಟಿಸುತ್ತೀರ ಮತ್ತು ನಿರ್ವಹಿಸುತ್ತೀರ. ನೀವು ದೊಡ್ಡ ಅವಿಷ್ಕಾರಗಳಲ್ಲಿ ತೊಡಗಿರುವ ವಿಜ್ಞಾನಿಗಳು ಮತ್ತು CEO ಗಳ ಬಗ್ಗೆ ಓದಿದರೆ, ಅವರು ತಮ್ಮ ಯಶಸ್ಸನ್ನು ತಮ್ಮ ಬುದ್ಧಿಮತ್ತೆಯನ್ನು ಮೀರಿದ ಮತ್ತು ಅವರಿಗೆ ನಿರ್ಧಾರಗಳನ್ನು ಮಾಡಲು ಚೈತನ್ಯ ಅಥವಾ ಧೈರ್ಯವನ್ನು ನೀಡಿದ ಯಾವುದೋ ಒಂದಕ್ಕೆ ಅರ್ಪಿಸುತ್ತಾರೆ.
ಒಂದು ವಿಚಾರವನ್ನು ತಿಳಿದುಕೊಳ್ಳಿ: ಪ್ರತಿಯೊಬ್ಬರಲ್ಲೂ ಅಂತಃಸ್ಪೂರ್ತಿಯ ಶಕ್ತಿ ಈಗ ಒಂದು ಕೇಳುತ್ತೇನೆ: ನಿಮ್ಮಲ್ಲಿ ಎಷ್ಟು ಜನ, ನೀವು ಒಬ್ಬ ವ್ಯಕ್ತಿಯ ಬಗ್ಗೆ
ಯೋಜಿಸುತ್ತಿದ್ದಾಗ, ಫೋನ್ ರಿಂಗ್ ಆಗಿ, ಅದೇ ವ್ಯಕ್ತಿ ಫೋನಿನಲ್ಲಿ ಇದ್ದಾರೆ; ಅಥವಾ ಒಂದು ಸ್ಥಳವನ್ನು ಆಗಮಿಸುತ್ತೀರ, ಆಗ ನಿಮಗೆ ಆ ಸ್ಥಳಕ್ಕೆ ಹಿಂದೆ ಬಂದಿದ್ದೀರ; ಅಥವಾ ಇನ್ನಿತರ ಅಂತಃಸ್ಪೂರ್ತಿಯ ವಿಷಯಗಳನ್ನು ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಿದ್ದೀರ?
(ಶೇಕಡಾ 80 ರಷ್ಟು ಜನರು ತಮ್ಮ ಕೈಗಳನ್ನು ಎತ್ತುತ್ತಾರೆ)
ನೋಡಿ, ಕೆಲವು ಸಂದರ್ಭಗಳಲ್ಲಿ ಅಂತಃಸ್ಪೂರ್ತಿಯನ್ನು ನಿಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಅನುಭವಿಸಿದ್ದೀರ. ಈ ಸಂದರ್ಭಗಳಲ್ಲಿ ನೀವು ಆಕಸ್ಮಿಕವಾಗಿ ಧ್ಯಾನದ ಸ್ಥಿತಿಯಲ್ಲಿದ್ದೀರ. ಈ ಎಲ್ಲ ಸಂದರ್ಭಗಳಲ್ಲಿ, ನಿಮ್ಮ ಜೀವಾತ್ಮವು ನಿಮ್ಮೊಂದಿಗೆ ಸಂಬಂಧ ಪಡೆಯಲು ಪ್ರಯತ್ನಿಸುತ್ತದೆ. ಆದರೆ ಅದಕ್ಕೆ ನೀವೇನು ಮಾಡುತ್ತೀರ? ನೀವು ಈ ವಿಚಾರಗಳನ್ನು ಯೋಗವಶಾತ್ (coincidence) ಎಂದು ಪಕ್ಕಕ್ಕೆ ಸರಿಸಿ ನಿಮ್ಮ ಜೀವಾತ್ಮವನ್ನು ನಿರ್ಲಕ್ಷಿಸುತ್ತೀರ. ನಾವು ನಮ್ಮ ಆತ್ಮದ ಮೇಲ್ಮಟ್ಟದ ಆಯಾಮಗಳನ್ನು ಅಲಕ್ಷ್ಯ ಮಾಡುತ್ತೇವೆ. ನಿಮ್ಮಲ್ಲಿ ಶೇಕಡಾ 80ರಷ್ಟು ಜನರಿಗೆ ಅನುಭವವಾಗಿದ್ದು ಯೋಗಾಯೋಗವಾಗಲು ಹೇಗೆ ಸಾಧ್ಯ?
ಸ್ಪಷ್ಟವಾಗಿರಿ: ಈ ಅಂತಃಸ್ಪೂರ್ತಿಯ ಸಂದರ್ಭಗಳು ನಿಮ್ಮಲ್ಲಿ ಸುಪ್ತವಾಗಿರುವ ಶಕ್ತಿಯ ಸ್ಪಷ್ಟ ಸಂಕೇತ. ನೀವಿದನ್ನು ಕಂಡುಹಿಡಿದು ಅದನ್ನು ಪ್ರೋತ್ಸಾಹಿಸಿದರೆ, ನಿಮ್ಮ ಆತ್ಮದ ಮೇಲ್ಮಟ್ಟದ ಆಯಾಮಗಳನ್ನು ಅಭಿವ್ಯಕ್ತಪಡಿಸಬಹುದು.
ಈಚೆಗೆ ಲೇಸರ್ ಮತ್ತು ಮೇಸರ್ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಡಾಕ್ಟರ್ ಚಾರಲ್ ಟೌನ್ ರವರೊಡನೆ ಸಹಭೋಜನ ಮಾಡುವ ಅವಕಾಶವಿತ್ತು. ನಾನು, 'ಅದು ಹೇಗೆ ಸಂಭವಿಸಿತು? ಹೀಗೆ ಮಾಡಲು ಹೇಗೆ ಸಾಧ್ಯವಾಯಿತು?' ಎಂದು ಕೇಳಿದೆ. ಆಗ ಅವರು ಸುಂದರವಾದ ರೀತಿಯಲ್ಲಿ 'ನಾನು ವಾಷಿಂಗ್ಟನ್ ಡಿಸಿನಲ್ಲಿ, ಒಂದು ಪಾರ್ಕ್ನಲ್ಲಿ ಸುಮ್ಮನೆ ಕುಳಿತಿದ್ದೆ, ಹಠಾತ್ತನೆ ನನ್ನಲ್ಲಿ ಏನೋ ಆಯಿತು. ಉತ್ತರವು ನನ್ನಲ್ಲಿತ್ತು. ಹಠಾತ್ತನೆ ಉತ್ತರವು ನನಗೆ ಪ್ರಕಟವಾಯಿತು. ನನಗೆ ಅರಿವಾಗಿದನ್ನು ಆ ತಕ್ಷಣವೇ ಬರೆದುಕೊಂಡೆ. ನಂತರ, ನನಗೆ ಒಂದು ಸಮಸ್ಯೆಯ ಅರಿವಾಯಿತು, ಅದು ಏನೆಂದರೆ – ನನ್ನ ಬಳಿ ಉತ್ತರವೇನೋ ಇತ್ತು ಆದರೆ ಆ ಉತರಕ್ಕೆ ಬರಲು ಬೇಕಾದ ಹೆಜ್ಜೆಗಳು ನನಗೆ ತಿಳಿದಿರಲಿಲ್ಲ! ಹಾಗಾಗಿ ನಾನು ಅದನ್ನು ಬೇರೆ ಯಾರಿಗೂ ಪ್ರದರ್ಶಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಆ ಸಿದ್ದಾಂತವು ಮಾತ್ರ
ನನಗೆ ತಿಳಿದಿದ್ದು; ಅದಕ್ಕೆ ಬರುವ ವಿಧಾನವಲ್ಲ. ನಂತರ ಕುಳಿತು ಬರೆದಾಗ ತರ್ಕಬದ್ಧವಾದ ಕ್ರಮವು ದೊರಕಲು ಸಾಧ್ಯವಾಯಿತು' ಎಂದು ಉತ್ತರಿಸಿದರು.
ಚಾರ್ಲ್ಸ್ಟೌನ್ ಮಾತ್ರವಲ್ಲ, ಐನ್ಸ್ಟೀನ್ ಕೂಡ ''ನನಗೆ ಹೊಸದಾಗಿ ಏನೇನು ಸಂಭವಿಸಿತೋ ಅದೆಲ್ಲವೂ ಅಂತಃಸ್ಪೂರ್ತಿಯ ಮೂಲಕ ಸಂಭವಿಸಿತು, ಬುದ್ಧಿಮತೆಯಿಂದಲ್ಲ'' ಎಂದು ಹೇಳುತ್ತಾರೆ. ಅವರು ''ಅಂತಃಸ್ಪೂರ್ತಿಯ ಮನಸ್ಸೆಂಬುದು ಪವಿತ್ರವಾದ ಕೊಡುಗೆ, ಹಾಗೂ ವಿವೇಚನಾಯುಕ ಮನಸ್ಸು ಒಂದು ಪ್ರಾಮಾಣಿಕ ಆಳು'' ಎಂದು ಸುಂದರವಾಗಿ ಹೇಳುತ್ತಾರೆ. ನಾವು ಆಳನ್ನು ಸನ್ಮಾನಿಸುವ, ಕೊಡುಗೆಯನ್ನು ಮರೆಯುವ ಸಮಾಜವನ್ನು ಸೃಷ್ಟಿಸಿಕೊಂಡಿದ್ದೇವೆ.
ನಾವು ನಂಬುತ್ತೇವೋ ಬಿಡುತ್ತೇವೋ, ಒಪ್ಪಿಕೊಳ್ಳುತ್ತೇವೋ ಬಿಡುತ್ತೇವೋ, ಅಂತಃಸ್ಪೂರ್ತಿಯೆಂಬುದು ನಮ್ಮಲ್ಲಿದೆ. ಐನ್ಸ್ಟೀನ್ ಕೂಡ ಇದನ್ನು ಕೊಡುಗೆ ಎಂದೇ ಕರೆಯುತ್ತಾರೆ, ಏಕೆಂದರೆ ಇದನ್ನು ಸತತವಾಗಿ ಪಡೆಯಬಹುದೋ ಇಲ್ಲವೋ ಎಂದು ಅವರಿಗೂ ಸಹ ತಿಳಿದಿರಲಿಲ್ಲ. ಅದೇನೋ ನಿಜ ಅವರಿಗೆ ಅದು ಯಾವಾಗ ಸಂಭವಿಸುತ್ತದೆ ಮತ್ತು ಸಂಭವಿಸುವುದೆಂದೂ ತಿಳಿದಿರಲಿಲ್ಲ. ಆದರೆ ನೀವದಕ್ಕಾಗಿ ಖಂಡಿತವಾಗಿ ಪರಿಶ್ರಮಿಸಬಹುದೆಂದೂ, ಅದನ್ನು ನಿರಂತರವಾಗಿ ಪಡೆದುಕೊಂಡಿರಬಹುದೆಂದೂ ಮಹಾನ್ ಯೋಗಿಗಳು ಮತ್ತೆ ಮತ್ತೆ ಹೇಳುತ್ತಾರೆ. ಅಂತಃಸ್ಪೂರ್ತಿ ಎಂಬುದನ್ನು ಕೊಡುಗೆ ಎಂದು ಭಾವಿಸಬೇಕಾಗಿಲ್ಲ ನೀವು ಅದಕ್ಕಾಗಿ ಪ್ರಯತ್ನವನ್ನು ಮಾಡಬಹುದು. ಅದು ನಿಮ್ಮ ಜೀವನದ ಒಂದು ಭಾಗವಾಗಬಹುದು.
ನಿಮ್ಮ ಬುದ್ಧಿಮತೆಯನ್ನು ಮೀರಿ ಅಂತಃಸ್ಪೂರ್ತಿಯು ಸಂಭವಿಸಿದಾಗ, ನಿಮ್ಮ ಸಂಪೂರ್ಣ ಜೀವಾತ್ಮವು ಸಮಗ್ರವಾಗುತ್ತದೆ. ಆಗ ನೀವು ನಿಮ್ಮ ಉನ್ನತ ಮಟ್ಟದಲ್ಲಿರುತ್ತೀರ. ನೀವು ಉನ್ನತ ಮಟ್ಟದಲ್ಲಿದ್ದಾಗ ಯಾವುದೋ ಒಂದು ತೆರೆಯುತ್ತದೆ. ಇದನ್ನು ಅಂತಃಸ್ಪೂರ್ತಿಯೆಂದೋ ಅಥವಾ ಇಂತೇನಾದರೂ ಕರೆಯಬಹುದು. ಯೋಗಿಗಳು ಇದು ಒಂದು ವಿಜ್ಞಾನವೆಂದು ಮತ್ತೆ ಮತ್ತೆ ಹೇಳಿದ್ದಾರೆ. ನಿಮ್ಮ ಜೀವಾತ್ಮದಲ್ಲಿ ನಿರಂತರವಾಗಿ ದೊರಕುತ್ತಿರುವ ಈ ಅಂತಃಸ್ಪೂರ್ತಿ ಅಥವಾ ಈ ಚೈತನ್ಯದೊಂದಿಗೆ ಸೃಷ್ಠಿಗೂಡಿಸಲು ಸಾಧ್ಯವಾದರೆ, ಇದನ್ನು ನಿಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸಬಹುದು.
ಅಂತಃಸ್ಪೂರ್ತಿಯು ನಿಮ್ಮ ಜೀವಾತ್ಮದ ಚೈತನ್ಯ. ಈ ಶುದ್ಧ ಚೈತನ್ಯವು ಅರಿವಿಲ್ಲದ ಮಟ್ಟದಿಂದ ಹೊರಬರಲು ಆರಂಭಿಸಿದಾಗ, ಅದು ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವುಕವಾಗಿ ಗುಣಪಡಿಸುವುದು, ಗುಣಪಡಿಸುವುದಲ್ಲದೆ ಅದು ಒತ್ತಡವನ್ನು ಕಡಿಮೆ ಮಾಡಿ, ಸ್ವಯಂ ಸ್ಪೂರ್ತಿಯಿಂದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಸ್ವಯಂ ಸ್ಪೂರ್ತಿಯು ನೀವು ಸಂಗ್ರಹಿಸುವ ಮಾಹಿತಿಯೊಂದಿಗೆ ಯಾವ ಸಂಬಂಧವೂ ಇಲ್ಲ. ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಪರಿಷ್ಕರಿಸುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ.
ಮಾಹಿತಿಯು ಒಂದೇ ಆದರೂ, ಅದನ್ನು ಅನೇಕ ರೀತಿಯಲ್ಲಿ ಪರಿಷ್ಕರಿಸಬಹುದು, ಅಂತಃಸ್ಪೂರ್ತಿ ಎಂಬುದು ಮಾಹಿತಿಯನ್ನು ಯಾವ ರೀತಿ ಪರಿಷ್ಕರಿಸುತ್ತೀರ ಮತ್ತು ನಿಮ್ಮ ಬುದ್ಧಿಮತೆಯನ್ನು ಮೀರಿ ಯಾವ ರೀತಿ ನಿರ್ಧಾರವನ್ನು ಮಾಡುತ್ತೀರ ಎಂದು ಸೂಚಿಸುತ್ತದೆ. ತಂತ್ರವಿಧಾನಗಳಿಂದ ನಾವು ಅಂತಃಸ್ಪೂರ್ತಿಯ ಚೈತನ್ಯವನ್ನು ಅನುಭವಿಸಬಹುದು.
ಈ ತಂತ್ರಗಳನ್ನೇ ಧ್ಯಾನವೆಂದು ಕರೆಯುತ್ತೇವೆ. ತನ್ನನ್ನು ಅನುಭವಿಸಲು ನಮ್ಮನ್ನು ನಿರಂತರವಾಗಿ ಮತ್ತೆ ಮತ್ತೆ ಆಹ್ವಾನಿಸುವ ನಮ್ಮ ಅಸ್ತಿತ್ವ ಅಂದರೆ ಈ ಮೇಲ್ಮಟ್ಟದ ಚೈತನ್ಯದೊಂದಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳುವುದಕ್ಕೆ ಪೌರ್ವಾತ್ಯದಲ್ಲಿ 'ಧ್ಯಾನ' ಎಂದು ಕರೆಯುತ್ತಾರೆ.
ಸಮಯ ದೊರಕಿದಾಗಲೆಲ್ಲ ನಿಮ್ಮೊಂದಿಗೆ ನೀವು ಕುಳಿತು ಅವಲೋಕಿಸಿ... ನಾವು ಇತರರೊಂದಿಗೆ ಹೊತ್ತು ಗೊತ್ತು ಮಾಡುವುದಕ್ಕೆ ಸದಾ ಸಿದ್ಧರಾಗಿದ್ದೇವೆ, ಆದರೆ ನಮ್ಮೊಂದಿಗೆ ನಾವು ಹೀಗೆ ಮಾಡುವುದೇ ಇಲ್ಲ...! ನಿಮ್ಮೊಂದಿಗೆ ನೀವು ಕುಳಿತರೆ, ನಿಮ್ಮ ಅಸ್ತಿತ್ವದ ಒಂದು ಭಾಗವು ಅಭಿವ್ಯಕ್ತಪಡಿಸಬೇಕೆಂದೂ, ಅದು ಇನ್ನೂ ಹೆಚ್ಚು ಮಾಡಬೇಕೆಂದು ನೀವು ಯಾವಾಗಲೂ ನೋಡಬಹುದು; ಆದರೆ, ನಾವು ಮಾತ್ರ ಅಸ್ತಿತ್ವದ ಆ ಭಾಗಕ್ಕೆ ಅವಕಾಶವನ್ನಾಗಲೀ ಸಮಯವನ್ನಾಗಲಿ ದೊರಕಿಸಿ ಕೊಡುವುದಿಲ್ಲ. ನಾವು ನಮ್ಮ ಬುದ್ಧಿಮತೆಯೊಂದಿಗೆ ಅಷ್ಟೊಂದು ತೊಡಗಿದ್ದೇವೆ. ನಮ್ಮ ಬುದ್ಧಿಮತೆಯೇ ಅಂತಿಮವೆಂದು ಭಾವಿಸುತ್ತೇವೆ, ಆದರೆ ಯೋಗಿಗಳು ಬುದ್ಧಿಮತೆಯನ್ನೂ ಮೀರಿ ಹೋಗಲು ಸಾಧ್ಯವೆಂದು ಸಾಧಿಸಿ ತೋರಿಸುತ್ತಾರೆ.
ನಿಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ, ನಿಮ್ಮ ಅರಿವಿಲ್ಲದೆ ವಲಯದಲ್ಲಿ ಗಾಢವಾಗಿ ಅಡಗಿಸಿಟ್ಟ ನೆನಪುಗಳನ್ನು ತೆಗೆದು ಹಾಕುವುದು ಹೇಗೆ ಇನ್ನಿಷ್ಟು ಇವುಗಳು ಸಂಗ್ರಹವನ್ನು ತಡೆ ಮಾಡುವುದು ಹೇಗೆ, ನಾವು ಜೀವಾತ್ಮದ ಅಗೋಚರ ಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ, ಸಹಜ ಪ್ರವೃತ್ತಿಯಿಂದ ಬುದ್ಧಿಮತ್ತೆಗೆ, ಬುದ್ಧಿಮತ್ತೆಯಿಂದ ಅಂತಃಸ್ಪೂರ್ತಿಗೆ ಹೋಗಿ ನಾವು ಜೀವನದಲ್ಲಿ ಬಾಳಲು ನಮ್ಮ ಜೀವಾತ್ಮದ ಅಗೋಚರ ಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ ಇವೆಲ್ಲವನ್ನು ಕುರಿತು ಈ ಧ್ಯಾನ ಶಿಬಿರವು ಇರುವುದು.
ಈ ಕಾರ್ಯಕ್ರಮವು ನಿಮ್ಮ ಎಲ್ಲ ಭಾವನೆಗಳ ಮೇಲೆ ಬೆಳಕು ಚೆಲ್ಲಿ, ನಿಮ್ಮ ಮನಸ್ಸಿನ ಆಟವನ್ನು ಅವಲೋಕಿಸಲು ಸಹಾಯ ಮಾಡುತ್ತದೆ. ನೀವು ನೀವಾಗಿಯೇ ಹೇಗೆ ಭಾವನೆಗಳನ್ನು ಸೃಷ್ಟಿಸಿಕೊಂಡು ಕೊನೆಗೆ ಹೇಗೆ ಅವುಗಳ ಆಳಾಗಿಬಿಡುತ್ತೀರ ಎಂದು ತೋರಿಸುತ್ತದೆ. ನಿಮ್ಮ ದೈಹಿಕ ಮತ್ತು ಮಾನಸಿಕ ಸುರಕ್ಷತೆಯ ಮೇಲೆ ಭಾವನೆಗಳು ಹೇಗೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ತೋರಿಸುತ್ತದೆ.
(ಸ್ವಾಮೀಜಿ ಒಂದು ಚಿತ್ರಪಟವನ್ನು ತೋರಿಸುತ್ತಾರೆ)
ಈ ಚಿತ್ರವನ್ನು ನೋಡಿ. ಇಲ್ಲಿ ಒಬ್ಬ ಮನುಷ್ಯನ ಆಕೃತಿಯ ಮೇಲೆ ಏಳು ಗುರುತುಗಳನ್ನು ನೋಡಬಹುದು. ಎಲ್ಲರಿಗೂ ಕಾಣಿಸುತದೆಯೇ? ಈ ಮನುಷ್ಯನ ಆಕೃತಿಯ ಮೇಲೆ ಇರುವ ಏಳು ಗುರುತುಗಳನ್ನೇ 'ಚಕ್ರ'ಗಳೆಂದು ಕರೆಯುತ್ತೇವೆ.
ಚಕ್ರಗಳು ನಮ್ಮ ದೇಹದ ಸೂಕ್ಷ್ಮವಾದ ಚೈತನ್ಯ ಕೇಂದ್ರಗಳು.
ನಮಗೆ ತಿಳಿದಿರುವ ಹಾಗೆ ನಮಗೆ ಕೇವಲ ಒಂದು ಶರೀರ ಮಾತ್ರವಲ್ಲ. ನಮಗೆ ಏಳು ಶರೀರಗಳಿವೆ ಇವೇ ಚೈತನ್ಯ ಶರೀರಗಳು. ಅವುಗಳಲ್ಲಿ ಮೊದಲನೆಯ ಮೂರು ಶರೀರಗಳನ್ನು ವಿವರಿಸುತ್ತೇನೆ.
ಮೊದಲನೆಯ ಶರೀರ - ಯಾವುದರೊಂದಿಗೆ ನೀವಿಲ್ಲಿಗೆ ಬಂದಿದ್ದೀರಿ, ನೀವು ಚಲಿಸುತೀರಿ, ಮಾತನಾಡುತೀರಿ, ಬರೆಯುತೀರಿ - ಈ ಶರೀರವನ್ನು ಜಾಗೃತ ಶರೀರ ಅಥವಾ ದೈಹಿಕ ಶರೀರವೆಂದು ಕರೆಯುತ್ತೇವೆ.
ಮುಂದಿನ ಶರೀರ - ಸೂಕ್ಷ್ಮ ಶರೀರ ಎಂದರೆ ಕನಸುಗಳ ಶರೀರ, ಕನಸಿನ ಸ್ಥಿತಿಯಲ್ಲಿ ಉಪಯೋಗಿಸುವ ಶರೀರ. ಕನಸಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಉಪಯೋಗಿಸುವ ಶರೀರವೇ ಇದು! ಕನಸಿನಲ್ಲಿ, ನಿಮ್ಮನ್ನು ನೀವು ಹಲವಾರು ಸ್ಥಳಗಳಲ್ಲಿ ಕಂಡುಕೊಳ್ಳುತೀರ ಅಲ್ಲವೇ? ಕೆಲವೊಮ್ಮೆ ನಿಮ್ಮನ್ನು ನೀವು ಜಾಗೃತರಾದಾಗಲೂ ನೋಡದೆ ಇರುವಂತಹ ಸ್ಥಳಗಳಲ್ಲಿ ಕಂಡುಕೊಳ್ಳುತೀರ.
ಮೂರನೆಯ ಶರೀರ - ಕಾರಣ ಶರೀರ ಇದನ್ನು ನೀವು ಗಾಢವಾದ ನಿದ್ರೆಯಲ್ಲಿದ್ದಾಗ ಉಪಯೋಗಿಸುತೀರ. ಈ ಶರೀರವು ಚಲಿಸುವುದಿಲ್ಲ.
ಈಗ ನೋಡಿ, ಮೇಲಿನ ಎರಡು ಶರೀರಗಳು ಸೂಕ್ಷ್ಮ ಮತ್ತು ಕಾರಣ ಶರೀರಗಳು ದೈಹಿಕ ಶರೀರವನ್ನು ಅದರ ಉದ್ದಗಲಕ್ಕೂ ಏಳು ಸ್ಥಳಗಳಲ್ಲಿ ಸಂಧಿಸುತ್ತದೆ. ಈ ಏಳು ಸ್ಥಳಗಳನ್ನೇ ಚಕ್ರಗಳೆಂದು ಕರೆಯಲಾಗುತ್ತದೆ. ನಮ್ಮ ದೇಹದಲ್ಲಿ ಏಳು ಪ್ರಮುಖ ಚಕ್ರಗಳಿವೆ. ಹಲವಾರು ಕಿರಿಯ ಆದರೆ ಈ ಏಳು ಚಕ್ರಗಳೇ ನಮ್ಮ ದೈಹಿಕ ಮತ್ತು ಮಾನಸಿಕ ಸುರಕ್ಷೆಗೆ ಪ್ರಧಾನವಾಗಿ ಜವಾಬ್ದಾರರು.
ಬಹಳ ಹಿಂದೆಯೇ ವೇದಿಯ ಕಾಲದಲ್ಲಿ ಚಕ್ರಗಳನ್ನು ಕಂಡುಹಿಡಿಯಲಾಯಿತು. ನಿಜವಾಗಿ ನೋಡಿದರೆ, ಹಲವು ಆಧ್ಯಾತ್ಮಿಕ ಮಂತ್ರಗಳಲ್ಲಿ ಹಲವು ಬಾರಿ ಈ ಚಕ್ರಗಳ ಹೆಸರುಗಳ ಉಲ್ಲೇಖವನ್ನು ಕಾಣಬಹುದು. ಪ್ರತಿಯೊಂದು ಚಕ್ರದ ಹತ್ತಿರ ಒಂದು ರಸಗ್ರಂಥಿಯು ಸ್ಥಾಪಿತವಾಗಿ ಅವುಗಳಿಗೆ ಆಯಾ ಚಕ್ರಗಳೊಂದಿಗೆ ಸಂಬಂಧವಿದೆ ಎಂದು ವಿಜ್ಞಾನವು ಈ ದಿನ ಸಮರ್ಥಿಸಿ ತೋರಿಸಿದೆ. ಈ ಏಳು ಚಕ್ರಗಳು ರಸಗ್ರಂಥಿಗಳಿಗೆ ಚೈತನ್ಯವನ್ನು ನೀಡುತವೆ.
ಈ ಏಳು ಪ್ರಮುಖ ಚಕ್ರಗಳು ನಮ್ಮ ದೈಹಿಕ, ಮಾನಸಿಕ ಮತ್ತು ಭಾವುಕ ಕ್ರಿಯೆಗಳ ಮೇಲೆ ಗಾಢವಾದ ಪರಿಣಾಮ ಬೀರುತವೆ. ಅವುಗಳಿಗೆ ಅದ್ಭುತವಾದ ಶಕ್ತಿಯಿದೆ. ಅವುಗಳು ಚೈತನ್ಯ ಕೇಂದ್ರಗಳು ಮತ್ತು ಅವುಗಳನ್ನು ಸಚೇತನಗೊಳಿಸಿ ನಿರ್ಮಲವಾದ ಸ್ಥಿತಿಯಲ್ಲಿ ಇಟ್ಟುಕೊಂಡರೆ ಅವುಗಳಿಂದ ನಾವು ಆನಂದದಿಂದ ಮತ್ತು ಆರೋಗ್ಯವಾಗಿ ಜೀವಿಸಲು ಸಾಧ್ಯ.
ನಮ್ಮ ಎಲ್ಲ ಅನಾರೋಗ್ಯಕ್ಕೆ ಈ ಚಕ್ರಗಳಲ್ಲಿ ಯಾವುದೋ ಒಂದರಲ್ಲಿ ಅಸ್ಥಿರತೆಯೇ ಕಾರಣ, ಏಕೆಂದರೆ ನಮ್ಮ ದೇಹ ಮತ್ತು ಮನಸು ನಮ್ಮ ಅಂತರಾಳದಲ್ಲಿ ಬೇರೂರಿವೆ. ಈ ಚಕ್ರಗಳನ್ನು ಆರೋಗ್ಯವಾದ ಸ್ಥಿತಿಯಲ್ಲಿ ಇಟ್ಟುಕೊಂಡರೆ ದೈಹಿಕ ಮತ್ತು ಮಾನಸಿಕ ಮಟ್ಟಗಳಲ್ಲಿ ಪರಿವರ್ತನೆಯಾಗುವುದನ್ನು ಕಾಣಬಹುದು.
ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ:
ವಿಶ್ವಯುದ್ಧ - 1 ನಡೆದ ನಂತರ, ಒಂದು ಚಿಕ್ಕ ವಿಮಾನವು ಏಷ್ಯಾದ ಒಂದು ಬುಡಕಟ್ಟಿನ ಪಾಳೆಯ ಬಳಿ ಅನಾಥವಾಗಿತ್ತು. ಆ ಬುಡಕಟ್ಟಿನ ಜನರು ತಮ್ಮ ಜೀವನದಲ್ಲಿ ವಿಮಾನವನ್ನು ನೋಡಿಯೇ ಇರಲಿಲ್ಲ. ಅದರ ಬಗ್ಗೆ ತುಂಬ ಉತ್ತಾಹ ಮತ್ತು ಗದ್ದಲವಾಯಿತು, ಮತ್ತು ಅದರ ಸುತ್ತಲೂ ಒಂದು ದೊಡ್ಡ ಜನಸಮೂಹವೇ ಸೇರಿತು.
ಅದೇನಿರಬಹುದೆಂದು ಅವರು ಕುತೂಹಲದಿಂದಿದ್ದರು, ಹಾಗೆಯೇ ಒಬ್ಬೊಬ್ಬರೂ ಅದರ ಬಗ್ಗೆ ಅವರವರ ಅನಿಸಿಕೆಗಳನ್ನು ಹೇಳತೊಡಗಿದರು.
ಕೊನೆಯಲ್ಲಿ ಚಕ್ರಗಳಿದ್ದುದರಿಂದ ಅದು ಎತ್ತಿನಗಾಡಿ ಎಂದು ತೀರ್ಮಾನಿಸಿದರು!
ಹಾಗಾಗಿ, ಹೊಸ ಎತ್ತಿನಗಾಡಿಯ ವಿಚಾರ ಹಳ್ಳಿಯಲ್ಲೆಲ್ಲ ಹರಡಿತು.
ಜನರು ಹಳ್ಳಿಯಲ್ಲಿ ಹಬ್ಬವನ್ನು ಆಚರಿಸಿ, ವಿಮಾನಕ್ಕೆ ಎತ್ತುಗಳನ್ನು ಕಟ್ಟಿ, ಎತ್ತಿನ ಗಾಡಿಯ ಹಾಗೆ ಪಾಳೆಯಲೆಲ್ಲ ಮೆರವಣೆಗೆ ಮಾಡಿದರು.
ಕೆಲವು ವಾರಗಳ ನಂತರ ನಗರದಲ್ಲಿ ಓದುತಿದ್ದ ಆ ಬುಡಕಟ್ಟಿನ ಯುವ ಹುಡುಗನೊಬ್ಬ ಅಲ್ಲಿಂದ ಪಾಳೆಗೆ ಹಿಂತಿರುಗಿದನು, ವಿಮಾನವನ್ನು ನೋಡಿದನು. ಅದರೊಳಗೆ ಕುಳಿತು ಸುತ್ತಮುತ್ತಲೂ ನೋಡಿದನು. ಅದರೊಳಗಿದ್ದ ಯಂತ್ರರಚನೆ ಮತ್ತು ಉಪಕರಣಗಳನ್ನು ನೋಡಿದನು. ಸ್ವಿಚ್ಚು ಮತ್ತು ಸನ್ನೆಗಳ ಜೊತೆ ಒಂದೊಂದಾಗಿ ಆಡತೊಡಗಿದನು. ಹಠಾತ್ತನೆ ವಿಮಾನದ ಎಂಜಿನಿಗೆ ಜೀವ ಬಂದಿತು. ಅವನು ವಿಮಾನವನ್ನು ಭೂಮಿಯ ಮೇಲೆ ಸ್ವಲ್ಪ ದೂರ ಚಲಿಸಿದಾಗ ಹಳ್ಳಿಯವರು ಅದನ್ನು ನೋಡಿ ದಿಗ್ಭ್ರಮೆಗೊಂಡರು. ಆ ಹುಡುಗನು ಹಳ್ಳಿಯವರು ಉಪಯೋಗಿಸುತ್ತಿದ್ದ ಟ್ರಾಕ್ಟರ್ಗಳನ್ನು ನೋಡಿದ್ದ, ಹಾಗಾಗಿ ಆ ವಿಮಾನವು ಎತ್ತಿನ ಗಾಡಿಯಲ್ಲ, ಒಂದು ತರಹದ ಟ್ರಾಕ್ಟರ್ ಎಂದು ಜನರಿಗೆ ಪ್ರಕಟಿಸಿದ.
ಮತ್ತೆ ಅಲ್ಲಿ ಜೋರು ಹಬ್ಬ ನಡೆಯಿತು, ವಿಮಾನವನ್ನು ಟ್ರಾಕ್ಟರ್ ಹಾಗೆ ಉಪಯೋಗಿಸತೊಡಗಿದರು.
ಆರು ತಿಂಗಳು ಕಳೆದವು; ಒಬ್ಬ ನಿವೃತನಾದ ಸೇನಾಧಿಕಾರಿಯು ಆ ಹಳ್ಳಿಗೆ ಬಂದನು. ವಿಮಾನವು ಟ್ರಾಕ್ಟರ್ ಹಾಗೆ ಉಪಯೋಗವಾಗುತಿದ್ದನು ನೋಡಿ ಅವನು ಗಾಬರಿಗೊಂಡನು! ಅದು ಟ್ರಾಕ್ಟರ್ ಅಲ್ಲವೆಂದೂ, ಆ ವಿಮಾನವು ನಿಜವಾಗಿಯೂ ಹಾರಬಹುದೆಂದೂ ಅವನು ಹಳ್ಳಿಯವರಿಗೆ ಹೇಳಿದನು.
ಹಳ್ಳಿಯವರು ಅವನನ್ನು ನಂಬಲು ತಯಾರಿರಲಿಲ್ಲ.
ಪಕ್ಷಿಗಳು ಮಾತ್ರ ಹಾರಾಡುತಿದುದ್ದನ್ನು ನೋಡಿದ್ದರು
ಸೇನಾಧಿಕಾರಿಯು ವಿಮಾನದೊಳಗೆ ಕುಳಿತು, ಸ್ವಲ್ಪ ಹೊತ್ತು ಅದನ್ನು ಹಾರಾಡಿಸಿ ನಂತರ ಭೂಮಿಗೆ ಇಳಿಸಿದನು.
ಹಳ್ಳಿಯವರು ಆಶ್ಚರ್ಯಗೊಂಡರು.
ನಂತರ ಅವರು ಅದರ ನಿಜ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡರು.
ನೋಡಿ: ಮನುಷ್ಯನು ಹಾರಲು ಅತ್ಯದ್ಭುತ ಯಂತ್ರರಚನೆ. ಆದರೆ, ನಮಗೆ ಅದರ ನಿಜ ಸಾಮರ್ಥ್ಯದ ಅರಿವಿಲ್ಲ. ನಮಗೆ ನಮ್ಮ ಮೇಲೆ ಅತಿ ಸೀಮಿತ ದೃಷ್ಟಿ ಇದೆ. ನಮ್ಮಲ್ಲಿ ಬಹಳಷ್ಟು ಜನರು ಬರಿ ಎತ್ತಿನಗಾಡಿಯ ಹಾಗೂ ಸಹಜ ಪ್ರವೃತಿಯ ಮಟ್ಟದಲ್ಲಿ ನಮ್ಮ ಭಾವನೆಗಳಿಗೆ ಶರಣಾಗಿ ಕಾರ್ಯ ಮಾಡುತಾರೆ.
ನಮ್ಮಲ್ಲಿ ಯಾರು ಮನೆ, ಕಾರು, ಉದ್ಯೋಗ, ಮತ್ತಿತಿತರ ದೈನಂದಿನ ಬದುಕಿನ ಉಪಕರಣಗಳು ಇಂತಹ ಭೌತಿಕ ವಿಚಾರಗಳಲ್ಲಿ ಭಾಗಿಯಾಗಿ, ಇದನ್ನು ಮೀರಿ ನೋಡದೆ ಇರುವರು, ತಮ್ಮ ದೇಹಗಳನ್ನು ಎತ್ತಿನಗಾಡಿಯ ಹಾಗೆ ಉಪಯೋಗಿಸುತಾರೆ.
ನಾವು ಸಹಜ ಪ್ರವೃತಿಯ ಮಟ್ಟದಲ್ಲಿ ಮಾತ್ರ ಕಾರ್ಯಮಾಡಿ, ಮಿತಿಮೀರಿ ಹೊರಿಸಲ್ಪಟ್ಟ ಅರಿವಿಲ್ಲದ ಮನಸ್ಸಿನೊಡನೆ ಇದುಬಿಡುತ್ತೇವೆ.
ನಮ್ಮಲ್ಲಿ ಯಾರು ಕಲೆ, ಕ್ರಿಯಾಶೀಲತೆ, ತಂತ್ರಜ್ಞಾನ ಹೀಗೆ ಬರಿ ಮನಸ್ಸಲ್ಲದೆ ಹೃದಯವನ್ನೂ ತೊಡಗಿಸುವ ಕ್ರಿಯೆಗಳಲ್ಲಿ ಆಸಕ್ತರಾಗಿರುತಾರೋ, ಅವರು ತಮ್ಮ ದೇಹಗಳನ್ನು 'ಟ್ರಾಕ್ಟರ್' ಹಾಗೆ ಉಪಯೋಗಿಸುತಾರೆ. ಒಂದು ರೀತಿಯ ತೃಪ್ತಿಯನ್ನು ಕಾಣುತ್ತೇವೆ. ಒಂದು ಕವಿತೆಗೆ ಜನ್ಮಕೊಟ್ಟ ಕವಿಯು ಮಗುವಿಗೆ ಜನ್ಮಕೊಟ್ಟ ತಾಯಿಗಿಂತಲೂ ಸಂತೋಷವಾಗಿರುತಾನೆ. ಗರ್ಭಕೋಶವು ಹೆಣ್ಣಿನಲ್ಲಿ ಹೊಟ್ಟೆಯ ಭಾಗದಲ್ಲಿ ಕೇಂದ್ರೀಕೃತವಾಗಿರುತದೆ, ಆದರೆ ಕವಿಯಲ್ಲಿ ಅದು ಹೃದಯದಲ್ಲಿ ಕೇಂದ್ರೀಕೃತವಾಗಿರುತದೆ, ಹಾಗೆಯೇ ತೃಪ್ತಿಯೂ ಕೂಡ. ಇಂತಹ ಜನರು ಬುದ್ಧಿಮತೆಯ ಮಟ್ಟದಲ್ಲಿ ಕಾರ್ಯ ಮಾಡುತಾರೆ.
ಕೊನೆಯದಾಗಿ ಯಾವ ವ್ಯಕ್ತಿಯು ಆಧ್ಯಾತ್ಮಿಕತೆಯನ್ನು ಪ್ರವೇಶಿಸಿ, ನೈಜ ಜ್ಞಾನಕ್ಕಾಗಿ ದಾಹವನ್ನು ಬೆಳೆಸಿಕೊಂಡು, ತಾನು ಅಂತಿಮವಾದ ಅಸ್ತಿತ್ವದ ಚೈತನ್ಯವೆಂದು ಅರಿಯುವನೋ, ತನ್ನ ದೇಹವನ್ನು ವಿಮಾನದ ದೇಹದ ರೂಪದಲ್ಲಿರುವ ಹಾಗೆ ಉಪಯೋಗಿಸುತಾನೆ. ಜ್ಞಾನೋದಯವಾದ ಗುರುಗಳು ತಮ್ಮ ದೇಹಗಳನ್ನು ವಿಮಾನದ ಹಾಗೆ ಉಪಯೋಗಿಸುತಾರೆ. ಯಾವಾಗಲೂ ಅವರು ಅದೆಷ್ಟು ಆನಂದಮಯವಾಗಿರುತಾರೆ. ಅವರು ಎತ್ತಿನಗಾಡಿ ಹಾಗೂ ಶೋಚನೀಯ ಸ್ಥಿತಿಯನ್ನು ಮೀರಿ ಹಾಗೆಯೇ ಹಾರುತಾರೆ! ಅವರು ಕಷ್ಟ ಕೋಟಲೆಗಳ ಮೇಲೆ ಅಂತಃಸ್ಪೂರ್ತಿಯ ಮಟ್ಟದಲ್ಲಿ ಕಾರ್ಯ ಮಾಡುತಾರೆ.
ನಾವು ವಿಮಾನವಾಗಬೇಕಾದರೆ ಏನು ಮಾಡಬೇಕು? ಹಳ್ಳಿಯವರಿಗೂ, ಸೇನಾಧಿಕಾರಿಗೂ ಇದ್ದ ವ್ಯತ್ಯಾಸವೇನು? ವಿಮಾನವೇನೋ ಒಂದೇ ಆಗಿತ್ತು. ಅದಕ್ಕೆ ಏನೂ ಸೇರಿಸಲಿಲ್ಲ ಅಥವಾ ಅದರಿಂದ ಏನೂ ತೆಗೆಯಲಿಲ್ಲ. ಅದಕ್ಕೆ ಯಾವ ಶಾರೀರಿಕ ಬದಲಾವಣೆಗಳನ್ನು ಮಾಡಲಿಲ್ಲ, ಹೌದಲ್ಲವೇ? ಹಾಗಾದರೆ, ವ್ಯತ್ಯಾಸವೇನಾಗಿತ್ತು? ಎಲ್ಲಿ, ಹೇಳಿ…
(ಒಬ್ಬ ಮಹಿಳೆ ಉತ್ತರಿಸುತಾಳೆ)
ಸ್ವಾಮೀಜಿ, ಜ್ಞಾನವೇ... ?
ಹೌದು ಜ್ಞಾನ. ವಿಮಾನದ ಯಂತ್ರದ ರಚನೆಯ ಜ್ಞಾನ. ಆ ಯಂತ್ರಕ್ಕೆ ಹಾರಾಡಲು ನಡೆಸಬಹುದಾದ ಯಂತ್ರರಚನೆ ಇದೆಯೆಂದು ಹಳ್ಳಿಯ ಜನರಿಗೆ ತಿಳಿದಿರಲಿಲ್ಲ. ಆದರೆ ಸೇನಾಧಿಕಾರಿಗೆ ಅದು ತಿಳಿದಿತು ಅಷ್ಟೆ ಅವರು ವಿಮಾನವನ್ನು ಯಾವ ವಿಧಾನದಲ್ಲಿ ಅದನ್ನು ಉಪಯೋಗಿಸಿದರೋ, ಅದರಂತೆಯೇ ಅದು ಮೊದಲು ಎತ್ತಿನ ಗಾಡಿಯಾಗಿ ನಂತರ ಟ್ರಾಕ್ಟರ್ ಆಗಿ ನಂತರ ಕೊನೆಯಲ್ಲಿ ವಿಮಾನವಾಯಿತು. ಇದೇ ರೀತಿ, ನಮ್ಮೊಳಗೆ 'ಚಕ್ರ'ಗಳೆಂಬ ಯಂತ್ರರಚನೆಗಳು ಮತ್ತು ಉಪಕರಣಗಳು ಇವೆ. ಇವು ಮಿತಿಯಿಲ್ಲದ ಚೈತನ್ಯ ಕೇಂದ್ರಗಳು ಮತ್ತು ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಇವು ನಮ್ಮನ್ನು ವಿಮಾನವನ್ನಾಗಿ ಮಾಡಬಹುದು. ಯಾವ ಮನುಷ್ಯನಿಗೆ ಈ ಚಕ್ರಗಳ ಬಗ್ಗೆ ತಿಳಿದೇ ಇಲ್ಲವೋ ಅವನು ನೆಲದ ಮೇಲೆ ನಡೆಯುತ್ತಲೇ ಇರುತಾನೆ, ಆದರೆ ಅವುಗಳನ್ನು ನಡೆಸಲು ಬಲ್ಲ ಗುರುವು ಹಾಗೆಯೇ ಹಾರುತಾನೆ!
ಈ ಚಕ್ರಗಳ ಹಿಂದೆ ಇರುವ ವಿಜ್ಞಾನವನ್ನು ಅರ್ಥಮಾಡಿಕೊಂಡಾಗ, ಈಗಿರುವ ನಮ್ಮ ಗಾಢವಾದ ಅರಿವಿಲ್ಲದ ಸ್ಥಿತಿಯ ಬಗ್ಗೆ ಅರಿತುಕೊಳ್ಳಬಹುದು. ಇದನ್ನು ಅರಿತರೆ, ಅರಿವಿಲ್ಲದ ಮನಸಿನ ಭಾರದಿಂದ ಮುಕ್ತರಾಗಿ, ಜೀವಾಳದ ಮೇಲ್ಮಟ್ಟದ ಆಯಾಮಕ್ಕೆ ಚಲಿಸಲು ಆರಂಭಿಸಬಹುದು.
ಈ ಚಕ್ರಗಳು ನಮ್ಮ ದೇಹದ ಭೌತಿಕ ಮತ್ತು ಅಧಿಭೌತಿಕ ನಿರೂಪಣೆಗಳು ಏಕೆಂದರೆ, ಅವು ತೇಜಸ್ಸಿನ ಶರೀರಕ್ಕೆ ಸಂಬಂಧಿಸಿವೆ, ಭೌತಿಕ ಶರೀರ ಕರ್ಲಿಯನ್ ಚಿತ್ರೀಕರಣದಿಂದ ಈ ಚಕ್ರಗಳನ್ನು ಸೆರೆಹಿಡಿದು ಮತ್ತು ಅಧಿಭೌತಿಕ ಮಟ್ಟದಲ್ಲಿ ಅವುಗಳ ಅಸ್ತಿತ್ವವನ್ನು ಸಾಧಿಸಿ ತೋರಿಸಲು ಅನುಕೂಲ ಮಾಡಿದೆ.
ಮನುಷ್ಯನಿಗೆ ಯಾವುದಾದರೂ ನಕಾರಾತ್ಮಕ ಭಾವನೆಯಿಂದ ಬಂಧಿತನಾಗಿದರೆ ಆ ಭಾವನೆಗೆ ಸಂಬಂಧಪಟ್ಟ ಚಕ್ರವು ಅಂಗಿಯ ಗುಂಡಿಯ ಗಾತ್ರಕ್ಕೆ ಇಳಿಯುವುದು. ಅದು ಅಷ್ಟು ಚಿಕ್ಕದಾಗುವುದು. ಆದರೆ ಅದೇ ಮನುಷ್ಯ ಸಂಬಂಧಿತ ಸಕಾರಾತ್ಮಕ ಭಾವನೆಯನ್ನು ಅನುಭವಿಸಿದಾಗ ಆ ಚಕ್ರವು ಗಾಡಿಯ ಚಕ್ರದ ಗಾತ್ರಕ್ಕೆ ವಿಸ್ತರಿಸುತದೆ. ನಮ್ಮ ಭಾವನೆಗಳು ಈ ಚೈತನ್ಯ ಕೇಂದ್ರಗಳ ಮೇಲೆ ಅಂದರೆ ನಮ್ಮ ಚಕ್ರಗಳ ಮೇಲೆ ಇಂತಹ ಪರಿಣಾಮವನ್ನು ಬೀರುತವೆ.
ಈ ಚಕ್ರಗಳಲ್ಲಿ ನಮ್ಮ ಚೈತನ್ಯದ ಹರಿವು ನಮ್ಮ ನಕಾರಾತ್ಮಕ ಭಾವನೆಗಳಿಂದ ನಿಲ್ಲುತ್ತದೆ, ಇದರ ಬಗ್ಗೆ ಸಂಪೂರ್ಣವಾಗಿ ನಮಗೆ ಅರಿವೇ ಇರುವುದಿಲ್ಲ.
ಅರ್ಥಮಾಡಿಕೊಳ್ಳಿ : ಮನುಷ್ಯನು ಭೂಮಿಯ ಮೇಲೆ ತೆವಳುವ ಹುಳುವಿನ ಹಾಗೆ ಇರಲು ಯೋಜಿಸಲಟ್ಟಿಲ್ಲ; ಆಕಾಶದಲ್ಲಿ ಹಾರಾಡಲು ಯೋಜಿಸಲಾಗಿದೆ. ಹಾರಾಡುವ ವಿಜ್ಞಾನವೇನೆಂದರೆ ಚಕ್ರಗಳನ್ನು ನಿಭಾಯಿಸಲು ಭಾವನೆಗಳನ್ನು ನಿಭಾಯಿಸಲು ಕಲಿಯುವ ವಿಜ್ಞಾನ. ನಿಮ್ಮ ಶರೀರದ ಏಳು ಚಕ್ರಗಳನ್ನು ಉಪಯೋಗಿಸುವುದು ಹೇಗೆ ಎಂದು ಕಲಿತರೆ ಅಷ್ಟು ಸಾಕು.
ಆ ಹಳ್ಳಿಯವರಿಗೆ ವಿಮಾನವು ಹಾರಬಹುದೆಂದು ಸ್ವಲ್ಪವೂ ತಿಳಿದಿರಲಿಲ್ಲ, ಹಾಗೆಯೇ ಮನುಷ್ಯನಿಗೂ ತಾನು ಹಾರಬಹುದೆಂದು ತಿಳಿದಿಲ್ಲ. ಜ್ಞಾನೋದಯವಾದವರು ದೈವದತ್ತವಾದವರು ಎಂದೂ, ಅವರಿಂದ ದೂರ ನಿಲ್ಲಬೇಕೆಂದೂ, ಅವರನ್ನು ಅಚ್ಚರಿ ಮತ್ತು ಆದರದಿಂದ ನೋಡಬೇಕೆಂದೂ ಮಾನವನು ಯಾವಾಗಲೂ ಭಾವಿಸುತಾನೆ. ಆದರೆ, ಅವರ ಹಾಗೆ ತಾನೂ ಆಗಬೇಕೆಂದು ಬಯಸುವುದೇ ಇಲ್ಲ. ನಾನೀಗ ಹೇಳುತೇನೆ: ನೀವು ಆಂತರಿಕ ಜಗತ್ತಿನಲ್ಲಿ ಸಾಧಿಸಬೇಕೆಂದು ನಿಜವಾಗಿ ಆಸಕ್ತಿಯಿದ್ದರೆ, ಏನೇ ಬರಲಿ, ಖಂಡಿತವಾಗಿ ಸಾಧಿಸುತೀರ. ಸಮಸ್ಯೆ ಏನೆಂದರೆ, ನೀವು ಸಾಧಿಸಬಹುದೆಂದು ನಂಬುವುದಿಲ್ಲ. ಹಾರಬಹುದೆಂದು ನಂಬಲು ಹೇಗೆ ನಿರಾಕರಿಸಿದರೋ ಅದೇ ರೀತಿ, ನೀವು ಇನ್ನೂ ಉನ್ನತ ಮಟ್ಟಕ್ಕೆ ಹಾರಲು ಯೋಜಿಸಿದ್ದೀರೆಂದು ನಂಬಲು ನಿರಾಕರಿಸುತ್ತೀರ.
ಒಂದು ಸಣ್ಣ ಕಥೆ:
ಒಂದು ಚಿಕ್ಕ ಹುಡುಗಿಯು ಪಿಯಾನೊವನ್ನು ಬಾರಿಸಲು ಕಲಿಯುತಿದ್ದಳು.
ಗುರುಗಳ ಪಾಠಗಳನ್ನು ಸರಿಸಮವಾಗಿ ಕಲಿಯಲು ಕಷ್ಟಪಡುತಿದ್ದಳು.
ಅವಳ ಪಕ್ಕ ಇದ್ದ ಒಬ್ಬ ವ್ಯಕ್ತಿಯೂ ಪಿಯಾನೋ ಬಾರಿಸುವುದರಲ್ಲಿ ಪ್ರವೀಣನಾಗಿದ್ದನು, ತಾನಾಗಿಯೇ ಒಂದು ಹಾಡನ್ನು ಬಾರಿಸುತ್ತಿದ್ದನು.
ಆ ಹುಡುಗಿಯು ಅವನ ಹತ್ತಿರ ಹೋಗಿ ಅವನು ಬಾರಿಸುತ್ತಿದ್ದುದನ್ನು ಸ್ವಲ್ಪ ಹೊತ್ತು ನೋಡುತ್ತಾ ಇದ್ದಳು. ಕೊನೆಯಲ್ಲಿ ಅವಳು ''ಅಯ್ಯಾ, ನಿಮಗೆ ಆಕಸ್ಮಿಕವಾಗಿ ನನಗಿಂತ ಹೆಚ್ಚು ಬೆರಳುಗಳಿವೆಯೇ?'' ಎಂದು ಕೇಳಿದಳು.
(ನಗು!)
ಯಾವಾಗಲೂ ನಾವು ಎಷ್ಟು ಇರಬೇಕಾಗಿದೆಯೋ ಅಷ್ಟು ದೈವದತ್ತವಾಗಿಲ್ಲ ಎಂದು ಭಾವಿಸುತ್ತೇವೆ. ಸತ್ಯವೇನೆಂದರೆ, ನಮಗೆ ಬೇಕಾಗುವುದೆಲ್ಲ ನಮ್ಮಲ್ಲಿ ಇದೇ ಇದೆ. ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸುವುದಕ್ಕೆ ನಮಗೆ ತಿಳಿದಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ತಮ್ಮ ಜೀವನವನ್ನು, ತಮ್ಮ ಸಾಮರ್ಥ್ಯವನ್ನು ಎತ್ತಿನ ಗಾಡಿಯ ಹಾಗೆ
ಅಥವಾ ಟ್ರಾಕ್ಟರ್ ಹಾಗೆ ಉಪಯೋಗಿಸುತಾರೆ. ಹಾರಾಡುವುದಕ್ಕೆ ಶಕ್ತಿಯು ನಿಮ್ಮಲ್ಲಿಯೇ ಇದೆ, ಆದರೆ ಚಕ್ರಗಳಿಗೆ ಸಂಬಂಧಿಸಿದ ವಿಜ್ಞಾನವನ್ನು ಕಲಿತುಕೊಳ್ಳದೆ ಇದ್ದರೆ ಅದು ಎಂದೆಂದಿಗೂ ಸುಪ್ತವಾಗಿಯೇ ಇರುವುದು.
ಈ ಶಿಬಿರದ ಕೆಲವು ಭಾವನೆಗಳಲ್ಲಿ, ಈ ಚಕ್ರಗಳಿಗೆ ಚೈತನ್ಯಕ್ಕೆ ಸೆರೆಹಾಕುವುದು ಯಾವುದು, ಸೆರೆಯಿಂದ ಮುಕ್ತಿ ಕೊಡುವುದು ಯಾವುದು, ಮತ್ತು ಈ ಚಕ್ರಗಳನ್ನು ಸಚೇತನದ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎನ್ನುವುದರಲ್ಲಿ ಸ್ಪಷ್ಟ ಒಳನೋಟ ಪಡೆಯುತ್ತೀರ.
ಗುರುವೆಂಬುವವರು ತನ್ನ ಅಂತಿಮ ಸತ್ಯದ ಅನುಭವದಿಂದ ಮಾತನಾಡುವವರು. ಅವರು ಅಂತಿಮ ಅಧಿಕಾರದಿಂದ ಮಾತನಾಡುತಾರೆ ಏಕೆಂದರೆ, ಅವರಿಗೆ ಆ ಅಂತಿಮ ಅನುಭವವಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಬರಿ ವಯಸ್ಸು ಅನುಭವದಿಂದ, ಪ್ರೌಢತೆಯನ್ನು ಹೊಂದಿ ವಿಕಾಸವಾಗಬಹುದೆಂದು ಭಾವಿಸಿರುತ್ತೇವೆ. ನಾವು ಪ್ರೌಢವಾಗಿ ವಿಕಾಸವಾಗಲು ಕಾಲದ ಆವಶ್ಯಕತೆಯಿಲ್ಲವೆಂದು ತೋರಿಸಲು ಗುರುಗಳೇ ಜೀವಂತ ಉದಾಹರಣೆಗಳು.
ನೀವು ಮಗುವಾಗಿದ್ದಾಗ ನಿಮ್ಮ ಆಟದ ಸಾಮಾನುಗಳನ್ನು ಬಹಳ ಹಚ್ಚಿಕೊಂಡಿದ್ದಿರಿ, ಅಲ್ಲವೇ, ಯಾರಾದರೂ ನಿಮ್ಮಿಂದ ಆಟದ ಸಾಮಾನನ್ನು ಎತ್ತಿಕೊಂಡುಬಿಟ್ಟಿದ್ದರೆ ತಕ್ಷಣ ಹೇಗೆ ವರ್ತಿಸುತಿದ್ದಿರಿ? ನಿಮ್ಮ ಇಡೀ ಜೀವನವೇ ಅದನ್ನು ನಂಬಿರುವ ಹಾಗೆ ಕಿರುಚಿ, ಅಳುತಿದ್ದಿರಿ ಅಲ್ಲವೇ? ಆದರೆ ನೀವು ಬೆಳೆದ ಮೇಲೆ ಯಾರಾದರೂ ನಿಮ್ಮಿಂದ ಆಟದ ಸಾಮಾನನ್ನು ತೊಂದರೆಯಾಗುವುದೇ? ನಿಮಗೆ ಕೋಪವಾಗುವುದೋ? ಇಲ್ಲ! ನೀವು ಆಟದ ಸಾಮಾನನ್ನು ಇನ್ನು ಹಚ್ಚಿಕೊಳ್ಳುವುದಿಲ್ಲ. ನಿಮಗೆ ಪ್ರೌಢತೆಯು ತಾನಾಗಿಯೇ ಸಂಭವಿಸುತದೆ.
ಈ ರೀತಿಯ ಜ್ಞಾನ ಮತ್ತು ಪ್ರೌಢತೆಯು ವಯಸ್ಸಿಗೆ ಸಂಬಂಧಪಟ್ಟ ವಿಷಯಗಳೆಂದು ಭಾವಿಸಿದರೂ, ನಿಜವಾಗಿಯೂ, ಅವುಗಳಿಗೆ ದೈಹಿಕ ವಯಸ್ಸಿಗೆ ಜೊತೆ ಸಂಬಂಧವೇ ಇಲ್ಲ; ಆದರೆ ಮಾನಸಿಕ ವಯಸಿಗೆ ಸಂಬಂಧಿಸಿವೆ. ಮಾನವನ ಸರಾಸರಿ ಮಾನಸಿಕ ವಯಸ್ಸು 14 ವರ್ಷಗಳಿಗಿಂತ ಹೆಚ್ಚಲ್ಲ ಎಂದು ಕಂಡುಹಿಡಿಯಲಾಗಿದೆ!
ಮನುಷ್ಯನಿಗೆ ದೈಹಿಕ ವಯಸ್ಸಿನಿಂದ ಪ್ರೌಢನಾಗಬೇಕಾದರೆ ಎಲ್ಲಾ ತರಹದ ತಪ್ಪುಗಳನ್ನು ಮಾಡಿ, ನಂತರ ಅನುಭವಸ್ಥನಾಗಿ ಪ್ರೌಢನಾಗಬಹುದು.
ಇದು ಹೀಗಿದೆ:
ಮೇಣದ ಬತ್ತಿಯ ಜ್ವಾಲೆಯನ್ನು ಮುಟ್ಟಿದಾಗ ಕೈ ಸುಡುತ್ತದೆ, ನಂತರ ಮೇಣದ ಬತ್ತಿಯ ಬೆಂಕಿಯ ಜ್ವಾಲೆಯು ಸುಡುತದೆ ಎಂದು ಕಲಿಯುತ್ತೇವೆ.
ಇನ್ನು ಒಲೆಯ ಬೆಂಕಿಯ ಜ್ವಾಲೆಯನ್ನು ಮುಟ್ಟಿ, ಅದು ಕೂಡ ಸುಡುತದೆ ಎಂದು ಕಲಿಯುತೇವೆ.
ಮುಂದೆ ಸಿಗರೇಟಿನ ಉರಿಯುತಿರುವ ತುದಿಯನ್ನು ಮುಟ್ಟಿ ಅದು ಕೂಡ ಸುಡುತದೆ ಎಂದು ಕಲಿಯುತೇವೆ.
ನಂತರ ಉರಿಯುತಿರುವ ಕಲ್ಲಿದ್ದಲನ್ನು ಮುಟ್ಟಿ ಅದೂ ಕೂಡ ಸುಡುತ್ತದೆ ಎಂದು ಕಲಿಯುತೇವೆ.
ಈ ರೀತಿ ಅಗ್ನಿಯ ನಾನಾ ರೂಪಗಳನ್ನು ಮುಟ್ಟಿ ಮುಟ್ಟಿ, ಅಗ್ನಿಯ ಎಲ್ಲ ರೂಪಗಳೂ ಸುಡುತ್ತವೆ ಎಂದು ಕಲಿಯುತೇನೆ. ಇದನ್ನು ಕಲಿಯುವಷ್ಟರೊಳಗೆ, ಉರಿಯುತ್ತಿರುವ ಚಿತೆಯನ್ನೇ ಪ್ರವೇಶಿಸುವ ಕಾಲ ಬರುವುದು! ಇದನ್ನೇ ಜೀವನದಲ್ಲಿ ಅನುಭವ ಎಂದು ಹೇಳುತೇವೆ. ಇದನ್ನೇ ಅನುಭವದಿಂದ ಕಲಿಯುವುದು ಎನ್ನುತ್ತೇವೆ; ಅಂದರೆ, ದೈಹಿಕ ವಯಸ್ಸಿನೊಂದಿಗೆ ಜ್ಞಾನಾರ್ಜನೆಯನ್ನು ಮಾಡುವುದು ವರ್ಧಿಸುತ್ತಿರುವ ವಯಸ್ಸಿನೊಂದಿಗೆ ನೀವು ಕಲಿಯುತೀರ ನಿಮ್ಮದೇ ಆದ ವೇಗದಲ್ಲಿ.
ಅದೇ, ಮೊದಲನೆಯ ಜ್ವಾಲೆಯನ್ನು ಮುಟ್ಟಿ, ಆಗಲೇ ಅಗ್ನಿಯ ಎಲ್ಲ ರೂಪಗಳೂ ಸಹ ಸುಡುತವೆ ಎಂದು ಅರ್ಥಮಾಡಿಕೊಂಡರೆ ನೀವು ಬುದ್ಧಿವಂತರು. ಇದನ್ನು ಕಲಿಯಲು ಕಾಲದ ಆವಶ್ಯಕತೆಯಿಲ್ಲ. ಬುದ್ಧಿಯೊಂದಿದ್ದರೆ ಸಾಕು. ಇದು ನಿಮ್ಮ ಮಾನಸಿಕ ವಯಸ್ಸನ್ನು ಸೂಚಿಸುತದೆ. ಹಾಗಾಗಿ ಜಾಣತನ ದೈಹಿಕ ವಯಸ್ಸಿಗೂ ಸಂಬಂಧವೇ ಇಲ್ಲ ಎಂದು ಹೇಳುತೇವೆ. ನೀವು ಎಷ್ಟು ಬುದ್ಧಿವಂತರು, ನಿಮ್ಮ ವಿಚಾರ ಅರ್ಥಮಾಡಿಕೊಳ್ಳಲು ಆಂತರಿಕ ಬುದ್ಧಿಶಕ್ತಿಯನ್ನು ಎಷ್ಟು ಪೋಷಿಸಿದ್ದೀರೆಂಬುದು ಪ್ರಸ್ತುತ.
ನಿಮ್ಮ ಜೀವನದಲ್ಲೇ ನಡೆಯುವಂತಹ ವಿಚಾರಗಳನ್ನು ನೋಡೋಣ.
ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನಲ್ಲಿ ಓದುತಿರುವಾಗ ನಿಮಗೆ ಕೆಲಸ ಸಿಕ್ಕಿದಾಗ ಖುಷಿಯಾಗಬಹುದೆಂದು ಭಾವಿಸುತೀರ.
ಕೆಲಸ ದೊರಕಿದ ಮೇಲೆ ಸಂತೋಷವಾಗುವುದಿಲ್ಲ. ಆದರೆ ಆಗ ನೀವು ಮದುವೆಯಾದರೆ ಸಂತೋಷ ಪಡಬಹುದು ಎಂದು ಸಮಾಧಾನರಾಗುತೀರ.
ಮದುವೆಯಾದ ಮೇಲೆ, ಮಕ್ಕಳಾದರೆ ಸಂತೋಷ ಪಡಬಹುದು ಎಂದು ಭಾವಿಸುತೀರ.
ಪ್ರತಿಯೊಂದು ಆಸೆಯು ಪೂರೈಸಿದ ಮೇಲೆ ಮತ್ತೆ ನೀವು ಸಂತೋಷವಾಗಿರುತೀರಿ ಎಂದು ಭಾವಿಸಿ, ಪ್ರತಿಯೊಂದು ಆಸೆಯ ಬೆನ್ನಟ್ಟಿ ಓಡುತೀರ. ಇದೇ ರೀತಿ, ಜೀವನದ ಕೊನೆಗಾಲದವರೆಗೂ ಓಡುತಲೇ ಇರುತೀರ ಮತ್ತು ನಿಮ್ಮ ಯಾವುದೇ ಆಸೆಯ ಪೂರೈಕೆಯಿಂದಾಗಲೀ ನಿಜವಾಗಿಯೂ ನಿಮಗೆ ನಿಜ ಸಂತೋಷವು ದೊರಕಿಲ್ಲ ಎಂದು ನಿಮಗೆ ಅರಿವಾದ ಮೇಲೆ ಆಧ್ಯಾತ್ಮಿಕತೆ ಮತ್ತು ಧ್ಯಾನದ ಕಡೆ ಓಡುತೀರ.
ದೈಹಿಕ ವಯಸಿನೊಂದಿಗೆ ಅನುಭವದಿಂದ ಕಲಿಯುವ ಮನುಷ್ಯನ ಜೀವನವು ಹೀಗೆ ಇರುತದೆ.
ಉನ್ನತ ಮಾನಸಿಕ ವಯಸಿರುವ ಮನುಷ್ಯನು ಬುದ್ಧಿಯನ್ನು ಉಪಯೋಗಿಸಿ ಕಲಿಯುತಾನೆ, ಅವನು ಮಾತ್ರ ಯಾವುದೇ ಆಸೆಯನ್ನು ಪೂರೈಸಿದರೂ ನಿಜ ಸಂತೋಷವು ದೊರಕುವುದಿಲ್ಲವೆಂದು ತನ್ನ ಮೊದಲ ಆಸೆಯಿಂದಲೇ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾನೆ; ಇಲ್ಲೇ ವ್ಯತ್ಯಾಸವಿರುವುದು. ಅವನು ವಿಷಯವನ್ನು ಸಂಪೂರ್ಣತೆಯಿಂದ ನೋಡಿ, ಅದನ್ನು ಸಂಪೂರ್ಣವಾಗಿ ವಿಶ್ಲೇಷಿಸುತ್ತಾನೆ. ನಿಜವಾದ ಸಂತೃಪ್ತಿಯು ಒಳಗಿನಿಂದ ಬರುವುದು, ಪ್ರಾಪಂಚಿಕ ವಿಷಯಗಳಿಂದಲ್ಲವೆಂದು ಅವನಿಗೆ ತಿಳಿದಿದೆ.
ಈ ಜಾಣತನವನ್ನು ಪಡೆಯಲು ನಿಮಗೆ ವಯಸಾಗಿರಬೇಕಾಗಿಲ್ಲ, ನೀವು ವರ್ತಮಾನದಲ್ಲಿ ಇರಬೇಕು ಅಷ್ಟೆ ವರ್ತಮಾನದಲ್ಲಿದ್ದರೆ ಅಸ್ತಿತ್ವವೇ ನಿಮಗೆ ಹೇಳಿಕೊಡುತದೆ. ಅಸ್ತಿತ್ವವೇ ಪರಮಶ್ರೇಷ್ಠ ಗುರು. ನಾವು ವರ್ತಮಾನದಲ್ಲಿ ಇಲ್ಲದೆ ಯಾವಾಗಲೂ ಭೂತಕಾಲ ಮತ್ತು ಭವಿಷ್ಯತಿನಲ್ಲಿ ನಮ್ಮದೇ ಆದ ವೇಗದಲ್ಲಿ ಕಲಿಯುತ್ತೇವೆ ಅಷ್ಟೆ
ವರ್ಷಾಂತರಗಳಲ್ಲಿ ಬುದ್ಧ, ಶಂಕರ, ರಮಣ ಮಹರ್ಷಿ, ವಿವೇಕಾನಂದ, ಭಾರತದ ಇತಿಹಾಸವನ್ನು ಸೃಷ್ಟಿಸಿದ ಜ್ಞಾನಿಗಳ ಜೀವವನ್ನು ನೋಡಿದರೆ ಅವರೆಲ್ಲರೂ ಅತಿ ಚಿಕ್ಕ ವಯಸ್ಸಿನಲ್ಲೇ ಜ್ಞಾನೋದಯವನ್ನು ಪಡೆದರು. ಹಾಗಾಗಿ, ವಯಸ್ಸೆಂಬುದು ಆಧ್ಯಾತ್ಮಿಕತೆಗೆ ಮತ್ತು ಕಲಿಯುವುದಕ್ಕೆ ಸಂಬಂಧಿಸಿಲ್ಲವೆಂದು ಅರ್ಥಮಾಡಿಕೊಳ್ಳಿ.
ಅದಕ್ಕಾಗಿಯೇ 'ನಿಮ್ಮತನಕ್ಕೆ ನಿಮ್ಮಷ್ಟೇ ವಯಸ್ಸಾಗಿದೆ' ಎಂದು ಹೇಳುತ್ತಾರೆ. ಇದರ ಅರ್ಥ ನಿಮಗೆ ನಿಮ್ಮ ಮಾನಸಿಕ ವಯಸ್ಸಿನಷ್ಟೇ ವಯಸ್ಸಾಗಿದೆ ಎಂದು. ನಿಮಗೆ ನಿಮ್ಮ ಪ್ರೌಢತೆ ಎಷ್ಟಿದೆಯೋ ಅಷ್ಟೇ ವಯಸಾಗಿದೆ, ನಿಮ್ಮ ದೈಹಿಕ ವಯಸಿನಷ್ಟು ವಯಸ್ಸಾಗಿಲ್ಲ. ನಿಮಗೆ ವಯಸ್ಸು (70) ಎಪ್ಪತ್ತು ವರ್ಷಗಳಿದ್ದರೂ 20 ವರ್ಷದವನಷ್ಟೇ ತಿಳಿವಳಿಕೆ ಇರಬಹುದು. ಅಥವಾ ನಿಮಗೆ ವಯಸ್ಸು 18 ವರ್ಷಗಳಿದ್ದರೂ 80 ವರ್ಷದವನಷ್ಟು ತಿಳಿವಳಿಕೆ ಇರಬಹುದು. ಹಾಗಾಗಿ ನಿಮಗೆ ಹೆಚ್ಚು ವಯಸ್ಸಾಗಿದೆ ಎಂದ ಮಾತ್ರಕ್ಕೆ ನೀವೇ ಶ್ರೇಷ್ಠರು ಎಂದು ದಯವಿಟ್ಟು ಅಂದುಕೊಳ್ಳಬೇಡಿ.
ಶ್ರೀ ರಾಮಕೃಷ್ಣರ ಶಿಷ್ಯ - ಸ್ವಾಮಿ ಬ್ರಹ್ಮಾನಂದರ ಒಂದು ಸುಂದರವಾದ ಕಥೆ -ಒಂದು ದಿನ, ಸ್ವಾಮಿ ಬ್ರಹಾನಂದರು ಬೃಂದಾವನದಲ್ಲಿ ಧ್ಯಾನ ಮಾಡುತಿದ್ದರು. ಒಬ್ಬ ಭಕ್ತ ಬಂದು ದುಬಾರಿ ಬೆಲೆಯ ಹೊದಿಕೆಯನ್ನು ಅರ್ಪಣೆಯಾಗಿ ಅವರ ಮುಂದೆ ಇಟ್ಟನು.
ಸ್ವಾಮಿ ಬ್ರಹ್ಮಾನಂದರು ಏನೂ ಹೇಳಲಿಲ್ಲ.
ಅವರು ನಡೆಯುತ್ತಿದ್ದನ್ನು ಸುಮ್ಮನೆ ನೋಡುತಿದ್ದರು.
ಸ್ವಲ್ಪ ಗಂಟೆಗಳ ನಂತರ ಒಬ್ಬ ಕಳ್ಳ ಬಂದ, ಹೊದಿಕೆಯನ್ನು ನೋಡಿದ, ಅವರ ಹತ್ತಿ ಬಂದು ಹೊದಿಕೆಯನ್ನು ಎತ್ತಿಕೊಂಡು ಹೋದ.
ಆಗಲೂ ಬ್ರಹ್ಮಾನಂದರು ಅದೇ ರೀತಿ ಸುಮ್ಮನಾಗಿ ಯಾವುದೇ ಪ್ರತಿಕ್ರಿಯೆ ಇಲ್ಲದೆ ನೋಡುತಿದ್ದರು! ಹೊದಿಕೆ ಪಡೆಯುವುದರಲ್ಲೂ ಕಳೆದುಕೊಳ್ಳುವುದರಲ್ಲೂ ಅವರಿಗೆ ಏನೂ ವ್ಯತ್ಯಾಸವಾಗಲಿಲ್ಲ.
ಇದೇ ರೀತಿ ಭಗವಾನ್ ರಮಣ ಮಹರ್ಷಿಗಳ ಒಂದು ಕತೆ ಇದೆ:
ಒಂದು ದಿನ ಕೆಲವು ಕಳ್ಳರು ಅವರ ಆಶ್ರಮವನ್ನು ಪ್ರವೇಶಿಸಿದರು. ಹೊರಡುವ ಮುಂಚೆ, ಕಂಡ ಚೂರುಪಾರುಗಳನ್ನು ಎತ್ತಿಕೊಂಡು, ಅವರಿಗೆ ಹೊಡೆದರು ಕೂಡ.
ಭಗವಾನ್ ಯಾವುದೇ ಪ್ರತಿಕ್ರಿಯೆ ತೋರಿಸಲಿಲ್ಲವೆಂದು ಹೇಳಲಾಗಿದೆ, ಘಟನೆ ನಡೆದಾದ ಮೇಲೆಯೂ ಅವರ ಉಸಿರಾಟದ ವೇಗವೂ ಬದಲಾಗಿರಲಿಲ್ಲ!
ನಡೆದ ಈ ಎಲ್ಲ ಘಟನೆಗಳಿಂದಲೂ ಅವರು ವಿಚಲಿತರಾಗಿರಲಿಲ್ಲ. ನಾವು ಬರಿ ವೀಕ್ಷಕರಷ್ಟೆ ಆದಾಗ, ಮನಸ್ಸು ನಮ್ಮ ಕೈಯಲ್ಲಿನ ಸಾಧನೆಯಾಗುವುದು. ಆಗ ಅದನ್ನು ನಮ್ಮ ಇಷ್ಟದಂತೆ ಉಪಯೋಗಿಸಬಹುದು. ಇಲ್ಲದಿದ್ದರೆ ನಾವು ಮನಸ್ಸಿನ ಆಳಾಗುತ್ತೇವೆ. ನಿಮಗೆ ಅವಶ್ಯವಿದ್ದಾಗ ಮನಸ್ಸನ್ನು ಉಪಯೋಗಿಸಲು ಸಾಧ್ಯವಾದರೆ ಅದನ್ನು ಬಿಟ್ಟುಬಿಡಲು ಕಲಿತಿದ್ದೀರ ಎಂದರ್ಥ! ನೀವು ಗುರುವಾಗಿಬಿಟ್ಟಿದ್ದೀರ!
ಹಾಗಾಗಿ, ಶಿಬಿರದ ಈ ಕೆಲವು ದಿನಗಳಲ್ಲಿ ನಿಮ್ಮ ಭಾವನೆಗಳನ್ನು ನಿಭಾಯಿಸುವುದು ಹೇಗೆ ಮತ್ತು ನಮ್ಮ ಜೀವನದ ವೀಕ್ಷಕರಾಗುವುದು ಹೇಗೆ; ನಮ್ಮನ್ನು ನಮ್ಮೊಳಗೆಯೇ ಕೇಂದ್ರೀಕರಿಸಿ, ಪರಿಧಿಯಲ್ಲಿ ಅಡಚಣೆಯಿಲ್ಲದೆ ಕೆಲಸ ಮಾಡುವುದು ಹೇಗೆ ಎಂದು ನೋಡೋಣ. ಅರಿವಿಲ್ಲದೆ ನಿರ್ಧಾರ ಮಾಡುವುದಕ್ಕೆ ಕಾರಣವಾದ ಅಚ್ಚೊತ್ತಿದ ನೆನಪುಗಳಿಂದ ಮುಕ್ತವಾಗಿರುವ ಮಾನಸಿಕ ಸ್ಥಿತಿಯನ್ನು ಸೃಷ್ಟಿಸುವುದು ಹೇಗೆ ಎಂದು ನೋಡೋಣ. ನಮ್ಮೊಳಗಿರುವ ಉಪಯೋಗಿಸುವುದು ಹೇಗೆ ಎಂದು, ಅರಿವಿಲ್ಲದ ಮಟ್ಟದಿಂದ ಅರಿವಿನ ಮಟ್ಟಕ್ಕೆ, ಅರಿವಿನ ಮಟ್ಟದಿಂದ ಉತ್ಕೃಷ್ಟ ಅರಿವಿನ ಮಟ್ಟಕ್ಕೆ ಹೋಗುವುದು ಹೇಗೆ ಎಂದು; ಸಹಜ ಪ್ರವೃತ್ತಿಯಿಂದ ಬುದ್ಧಿಮತೆಗೆ, ಬುದ್ಧಿಮತೆಯಿಂದ ಅಂತಃಸ್ಪೂರ್ತಿಗೆ ಹೋಗುವುದು ಹೇಗೆ ಎಂದು ಆನಂದದ ಕಾರಂಜಿಯನ್ನು ನಮ್ಮೊಳಗಿನಿಂದ ಮೂಡಿಸುವುದು ಹೇಗೆ ಎಂದು ನೋಡೋಣ!
ಮುಂದಿನ ಅವಧಿಯಲ್ಲಿ ಮತ್ತೆ ಭೇಟಿಯಾಗೋಣ, ಧನ್ಯವಾದಗಳು.
ಗಮನದ ಅಪೇಕ್ಷೆಯನ್ನು ಬಿಡುವುದು
ನೀವು ಇತರರಿಂದ ಗಮನ ಮತ್ತು ಪ್ರೀತಿ ಅಪೇಕ್ಷಿಸಿದಾಗ, ಈ ಚಕ್ರವು ಮುದುಡುತ್ತದೆ ಮತ್ತು ನೀವು ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ನಿಸ್ವಾರ್ಥ ಪ್ರೀತಿಯನ್ನು ಪ್ರಕಟಿಸಿದಾಗ ಈ ಚಕ್ರವು ಅರಳುತ್ತದೆ. (ಧ್ಯಾನದ ತಂತ್ರ: ಮಹಾಮಂತ್ರ ಧ್ಯಾನ -ಟಿಬೆಟಿನ ಬೌದ್ಧ ತಂತ್ರ)
ಅನಾಹತ ಚಕ್ರವು ಪ್ರೀತಿ, ಮನೋಭಾವ (sentiments) ಮತ್ತಿತರ ಭಾವನೆಗಳಿಗೆ ಸಂಬಂಧಿಸಿದೆ. ನಾವು ಪ್ರೀತಿಯನ್ನು ಹೊರಸೂಸುವುದರ ಬದಲು ಇತರರಿಂದ ನಿರಂತರವಾಗಿ ಗಮನವನ್ನು ಅಪೇಕ್ಷಿಸಿದಾಗ ಈ ಚಕ್ರದ ಕಾರ್ಯನಿರ್ವಹಣೆ ಸ್ಥಗಿತವಾಗುತ್ತದೆ. ಅನಾಹತ ಪದದ ಅರ್ಥವೇ 'ಸಾಧ್ಯವಿಲ್ಲವೋ' ಎಂದು ಮತ್ತು ಇದು ನಿಜವಾದ ಪ್ರೀತಿಯು ಹೊರ ಪ್ರಪಂಚದಲ್ಲಿ ಸೃಷ್ಟಿಸಿ, ನಿಮ್ಮೊಳಗೆ ತುಂಬಲು ಸಾಧ್ಯವಿಲ್ಲ; ಆದರೆ, ಅದು ನಿಮ್ಮೊಳಗೆ ಹಾಗೆಯೇ ಸಂಭವಿಸಬಹುದು ಅಷ್ಟೇ ಎಂದು ಸೂಚಿಸುತ್ತದೆ. ನಿಮ್ಮೊಳಗೆ ಒಂದು ಗಾಢವಾದ ಅರಿವು ಪ್ರವೇಶಿಸಿದಾಗ ಅದು ಸಂಭವಿಸಬಹುದು.
ನಿಜವಾದ ಪ್ರೀತಿ ಸಂಭವಿಸಿದಾಗ, ಇತರರಿಂದ ಗಮನ ಅಪೇಕ್ಷಿಸುವುದನ್ನು ನಿಲ್ಲಿಸಿ, ನಾವೇ ಸ್ವತಃ ಚೈತನ್ಯದ ಉಗಮವಾಗಿ ಪರಿವರ್ತನೆಗೊಳ್ಳುತ್ತೇವೆ.
ಗಮನ ಅಪೇಕ್ಷಿಸುವುದು ಎಂದರೇನು?
ಗಮನದ ಅಪೇಕ್ಷೆಯನ್ನು ಬಿಡುವುದು
ನೋಡಿ: ನಾವೇನೇ ಮಾಡಿದರೂ, ಏನೇ ಯೋಚಿಸಿದರೂ ಅರಿವಿಲ್ಲದೆಯೇ ನಮ್ಮ ಸುತ್ತಲಿರುವ ಜನರ ಅಭಿಪ್ರಾಯ ಮತ್ತು ಒಪ್ಪಿಗೆಯನ್ನು ಒಂದು ಸೂಕ್ಷ್ಮ ರೀತಿಯಲ್ಲಿ ಅಪೇಕ್ಷಿಸುತ್ತಾ ಇರುತ್ತೇವೆ. ಎಲ್ಲರಿಂದ ಒಳ್ಳೆಯ ಹೆಸರನ್ನು ಗಳಿಸಬೇಕೆಂದು ಉತ್ಸುಕರಾಗಿರುತ್ತೇವೆ. ನಾವು ಇದನ್ನು ನೇರವಾದ ರೀತಿಯಲ್ಲಿ ಮಾಡದೆ ಇರಬಹುದು. ಆದರೆ ಗಾಢವಾಗಿ ವಿಶ್ಲೇಷಿಸಿದರೆ ನೀವು ಸುತ್ತಲಿನ ಜನರ ಹೊಗಳಿಕೆ ಮತ್ತು ಪುರಸ್ಕಾರವಿಲ್ಲದೆ ನಿಶ್ಚಿಂತೆಯಿಂದಿರುವುದಿಲ್ಲ. ಈ ಪುರಸ್ಕಾರ ಈ ಒಪ್ಪಿಗೆಯನ್ನೇ 'ಗಮನದ ಅಪೇಕ್ಷೆ' ಎಂದು ಕರೆಯುತ್ತೇವೆ. ಗಮನವನ್ನು ಅಥವಾ ಒಪ್ಪಿಗೆಯನ್ನು ಬಯಸುವುದೇ ಶೇಕಡಾ 80 ಪಾಲು ನಮ್ಮ ಸಮಸ್ಯೆಗಳಿಗೆ ಕಾರಣ. ನೀವು ಒಳ್ಳೆಯ ಹೆಸರನ್ನು ಗಳಿಸಲು ಸಮಾಜದಲ್ಲಿ ನಿಮ್ಮ ಅಂತಸ್ತನ್ನು ಕಾಪಾಡಿಕೊಳ್ಳಲು ಒಂದು ದಿನದಲ್ಲಿ ಎಷ್ಟು ಕೆಲಸಗಳನ್ನು ಮಾಡುತ್ತೀರ ಎಂಬುದನ್ನು ಸುಮ್ಮನೆ ಕುಳಿತು ಬರೆದರೆ ನೀವೇ ಗಮನಿಸಬಹುದು.
ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ನಿಮ್ಮ ಜೀವನಪರ್ಯಂತ ನೀವು ಇತರರ ಒಪ್ಪಿಗೆಯನ್ನು ಪಡೆಯುವುದರಲ್ಲಿ ತೊಡಗಿದ್ದೀರಿ ಎಂದು ನೋಡಬಹುದು. ನಿಮ್ಮ ಇಡೀ ಜೀವನ ನೀವು ಕುಟುಂಬ ಮತ್ತು ಸಮಾಜದಿಂದ ಒಪ್ಪಿಗೆಯ ಸಹಿಯನ್ನು ಪಡೆಯಲು ಒಂದು ಸಹಿ ಪ್ರಚಾರದಲ್ಲೇ ತೊಡಗಿದ್ದೀರ.
ನಿಮ್ಮ ಸುತ್ತಲಿರುವ ಜನರ ಸಹಿಯನ್ನು ಪಡೆಯುವುದಕ್ಕಾಗಿಯೇ ನಿಮ್ಮ ಎಲ್ಲ ಕೆಲಸಗಳನ್ನೂ ಎಲ್ಲ ಪ್ರಯತ್ನಗಳನ್ನು ನೀವು ಮಾಡುವುದು. ಒಂದು ದೊಡ್ಡ ಪಟ್ಟಿಯಲ್ಲಿ 'ಒಳ್ಳೆಯ ತಂದೆ' ಎಂಬ ಸಾಲು ಮಾಡಿ, ನಿಮ್ಮ ಮಕ್ಕಳಿಗೆ ಏನೇನು ಬೇಕೋ ಎಲ್ಲವನ್ನೂ ಮಾಡಿ, ನಂತರ ಆ ಪಂಕ್ತಿಯಲ್ಲಿ ನಿಮ್ಮ ಮಕ್ಕಳ ಒಪ್ಪಿಗೆ ಸಹಿಯನ್ನು ಅಪೇಕ್ಷಿಸುತ್ತೀರ! ಅದಾದ ಮೇಲೆ ನಿಮ್ಮ ಹೆಂಡತಿಯ ಬಳಿ, ನಿಮ್ಮ ಮಾಲಿಕನ ಬಳಿ, ಗೆಳೆಯರ ಬಳಿ ಹೋಗುತೀರ. 'ಒಳ್ಳೆಯ ಪತಿ', 'ಒಳ್ಳೆಯ ಕೆಲಸಗಾರ', 'ಒಳ್ಳೆಯ ಗೆಳೆಯ' ಹೀಗೆ… ಶೀರ್ಷಿಕೆಗಳಿರುವ ಸಾಲುಗಳನ್ನು ತಯಾರು ಮಾಡಿ, ಅವರೆಲ್ಲರೂ ಅದರಲ್ಲಿ ಸಹಿ ಮಾಡಲೆಂದು ಕಾಯುತೀರ. ನೀವು ಯಾವಾಗಲೂ ಒಪ್ಪಿಗೆಯ ಸಹಿಯನ್ನು ಬೇಡಿಕೊಳ್ಳುತಾ ಇರುತ್ತೀರಿ ಅಷ್ಟೆ.
ಈ ಎಲ್ಲ ಜನರೂ ಕೂಡ ನಿಮ್ಮ ಸಹಿಗಾಗಿ ನಿಮ್ಮ ಬಳಿ ಬರುತಾರೆ, ಅದೇನೋ ಸರಿ! ಆಗ ಅವರ ಪಟ್ಟಿಗಳಲ್ಲಿ ನಿಮಗೆ ಅನ್ನಯಿಸದ ಸಾಲುಗಳಲ್ಲಿ ನೀವೂ ಕೂಡ ನಿಮ್ಮ ಸಹಿ ಹಾಕಬೇಕಾಗುತ್ತದೆ! ನಮ್ಮಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ಸಹಿ ಪ್ರಚಾರದಲ್ಲಿ ತೊಡಗಿರುತ್ತೇವೆ. ನಮಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಅಭಿಪ್ರಾಯಗಳನ್ನು ಸಂಗ್ರಹಿಸಿ, ನಮ್ಮ ಬೆಲೆಯನ್ನು ಸ್ವತಃ ನಮಗೆ ಹಾಗೂ ಸಮಾಜಕ್ಕೆ ಸಮರ್ಥಿಸಿ ತೋರಿಸಬೇಕು.
ಬೇರೆಯವರಿಗೆ ನಮ್ಮ ಬಗ್ಗೆ ಇರುವ ಅಭಿಪ್ರಾಯಗಳ ಬಗ್ಗೆ ನಾವೇಕೆ ಇಷ್ಟೊಂದು ಯೋಚಿಸುತ್ತೇವೆ? ನಮ್ಮ ಸ್ವಂತ ಶಕ್ತಿಯಿಂದ ನಮ್ಮನ್ನು ನಾವು ವಿಚಾರಣೆ ಮಾಡಿಕೊಂಡು ನಮ್ಮ ಕೆಲಸವನ್ನು ಮಾಡಲು ನಮಗೇಕೆ ಆಗುತ್ತಿಲ್ಲ? ಬೇರೆಯವರಿಂದ ನಾವೇಕೆ ಬಲವನ್ನು ಪಡೆಯುತ್ತಿದ್ದೇವೆ? ಇದೆಲ್ಲವೂ ಎರಡು ಕಾರಣಗಳಿಂದ. ಒಂದು: ನಮಗೆ ನಮ್ಮ ಬಗ್ಗೆಯೇ ಏನೂ ತಿಳಿದಿಲ್ಲ. ಬೇರೆಯವರ ಅಭಿಪ್ರಾಯಗಳು, ಯೋಗ್ಯತಾ ಪತ್ರಗಳಿಂದ ಮಾತ್ರ ನಮಗೆ ಸ್ವಂತದ ಬಗ್ಗೆ ತಿಳಿಯುತ್ತದೆ. ಎರಡನೆಯದು: ಬೇರೆಯವರು ತಮ್ಮ ಒಪ್ಪಿಗೆ, ಗಮನವನ್ನು ನಮಗೆ ಕೊಟ್ಟಾಗ, ವಾಸ್ತವಿಕವಾಗಿ ಅವರು ನಮಗೆ ಮುಂದುವರಿಯಲು ಚೈತನ್ಯವನ್ನು ನೀಡುತ್ತಿದ್ದಾರೆ. ಗಮನವು ಒಂದು ಚೈತನ್ಯವೇ ಸರಿ! ಹಾಗಾಗಿಯೇ, ಅವರು ನಮಗೆ ಗಮನವನ್ನು ನೀಡಿದಾಗ, ನಾವದೆಷ್ಟು ಉತ್ಸಾಹಭರಿತರಾಗುತ್ತೇವೆ.
ಯಾವುದೇ ಪ್ರಕಾರದ ಗಮನವು ನಮಗೆ ಪರವಾಗಿಲ್ಲ. ಬಹಳಷ್ಟು ಮನೆಗಳಲ್ಲಿ, ಅತ್ತೆ ಸೊಸೆಯರು ಯಾವಾಗಲೂ ಜಗಳವಾಡುತಿರುತ್ತಾರೆ. ಅವರಿಬ್ಬರೂ ಆ ಬಡಪಾಯಿ ಮನುಷ್ಯನಿಗೆ ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತಲೇ ಇರುತ್ತಾರೆ. ಆದರೆ, ಸ್ವಲ್ಪ ದಿನಗಳ ಮಟ್ಟಿಗೆ ಅವರಲ್ಲಿ ಒಬ್ಬರು ಊರಿಂದಾಚೆ ಹೋದರೆ ಏನಾಗುತ್ತೆ? ಇನ್ನೊಬ್ಬರು ಅವರ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ! ಯಾವಾಗಲೂ ಜಗಳವಾಡುತಿದ್ದರೂ, ಜೊತೆಯಲ್ಲಿಲ್ಲದಿದ್ದಾಗ, ಒಬ್ಬರನ್ನೊಬ್ಬರು ಕಳೆದುಕೊಂಡ ಭಾವನೆಯಲ್ಲಿರುತ್ತಾರೆ!
ಹೀಗೇಕೆ ಆಗುತ್ತದೆ? ಅವರು ಯಾವಾಗಲೂ ಜಗಳವಾಡುವಾಗ, ಅವರು ತಮ್ಮ ಮೇಲೆ ಇನ್ನೊಬ್ಬರಿಂದ ಬಹಳಷ್ಟು ಗಮನವನ್ನು ಪಡೆಯುತ್ತಿರುತ್ತಾರೆ! ಬರಿ ಒಳ್ಳೆಯ ಕಾರಣಕ್ಕಾಗಿ ಗಮನ ಮಾತ್ರ ಚೇತನಕರವೆಂದು ಭಾವಿಸಬೇಡಿ! ಯಾವುದೇ ಪ್ರಕಾರದ ಗಮನವೂ ಕೂಡ ಚೇತನಕರ. ಅವರಿಬ್ಬರೂ ಜಗಳವಾಡಿದಾಗ, ಪರಸ್ಪರ
ಪಡೆಯುವ ಗಮನವನ್ನು ತಮ್ಮ ಅರಿವಿಲ್ಲದೆ ಸಂತೋಷದಿಂದ ಅನುಭವಿಸುತ್ತಾರೆ; ಹಾಗಾಗಿಯೇ ಅವರು ಒಬ್ಬರನ್ನೊಬ್ಬರು ಕಳೆದುಕೊಂಡ ಭಾವನೆಯಲ್ಲಿರುತ್ತಾರೆ. ನಿಜವಾಗಿ ನೋಡಿದರೆ, ಅವರು ಆ ಗಮನವನ್ನು ಕಳೆದುಕೊಂಡಿರುತ್ತಾರೆ. ಆದರೆ ಒಬ್ಬರನ್ನೊಬ್ಬರು ಕಳೆದುಕೊಂಡಾಗ ಅದನ್ನೇ 'ಪ್ರೀತಿ' ಎಂದು ಕರೆಯುತ್ತಾರೆ! ಅವರು ಒಬ್ಬರನೊಬ್ಬರು ಪ್ರೀತಿಯ ಕಾರಣದಿಂದ ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳುತ್ತಾರೆ.
ಅದೇನೋ ಖಂಡಿತವಾಗಿ ಸಾಧ್ಯ; ಆದರೆ ಒಂದು ಮಾತು, ಅರ್ಥಮಾಡಿಕೊಳ್ಳಿ, ಗಮನವೆಂಬುದು ನಮ್ಮನ್ನು ಉತ್ಸಾಹದಿಂದಿಡುವ ಚೈತನ್ಯವಲ್ಲದೆ ಬೇರೇನೂ ಅಲ್ಲ. ನಮ್ಮನ್ನು ಚೇತನಗೊಳಿಸುವ ಒಂದು ಸೂಕ್ಷ್ಮವಾದ ರೀತಿ ಮತ್ತು ನಮಗೆ ಅದರ ಬಗ್ಗೆ ಅರಿವಿಲ್ಲ. ತಿಳಿದುಕೊಳ್ಳಿ: ನಮಗೆ ಏನಾದರೂ 'ಬೇಕು' ಎಂದಾದರೆ ಅದು ಪ್ರೀತಿಯಲ್ಲ ಅದು ಗಮನವಷ್ಟೆ. ನಿಮಗೆ ಪ್ರೀತಿಯ ಆವಶ್ಯಕತೆ ಇಲ್ಲ. ನೀವೇ ಪ್ರೀತಿಯ ಸಾಕಾರ. ಹಾಗಾಗಿ ನೀವು ಪ್ರೀತಿಯ ಆವಶ್ಯಕತೆ ಇದೆ ಎಂದು ಅಥವಾ ನಿಮ್ಮನ್ನು ಪ್ರೀತಿಸಬೇಕು ಎಂದು ಹೇಳಿದರೆ ನಿಮಗೆ ನಿಜವಾಗಿ ಗಮನದ ಆವಶ್ಯಕತೆ ಮಾತ್ರ ಇದೆ, ಪ್ರೀತಿಯಲ್ಲ.
ವೃದ್ಧ ವಯಸ್ಸಿನಲ್ಲಿ ತಮ್ಮ ಮಕ್ಕಳು ತಮ್ಮನ್ನು ಅಷ್ಟು ಪ್ರೀತಿಸುವುದಿಲ್ಲವೆಂದು ಜನರು ಬಂದು ನನಗೆ ಹೇಳುತ್ತಾರೆ. ಅವರ ಮಾತಿನ ನಿಜವಾದ ಅರ್ಥವೇನೆಂದರೆ, ಅವರ ಮಕ್ಕಳು ಅವರಿಗೆ ಗಮನವನ್ನು ಎಂದರೆ ವೃದ್ಧಾಪ್ಯದಲ್ಲಿ ಅವರಿಗೆ ಆವಶ್ಯವಾಗಿರುವ ಚೈತನ್ಯವನ್ನು ನೀಡುತ್ತಿಲ್ಲ ಎಂದು.
ನಿಜವಾಗಿ ನೀವು ನೋಡಿದರೆ, ನಮಗೆ ವಯಸ್ಸಾಗುತ್ತಲೇ ಬೆಳೆಯುತ್ತಾ ಬೆಳೆಯುತ್ತಾ ನಮ್ಮೊಳಗಿರುವ ಅಸ್ತಿತ್ವ ಚೈತನ್ಯಕ್ಕೆ ವರ್ಧಿಸುವ ಸೂಕ್ಷ್ಮತೆಯಿಂದಾಗಿ, ನಾವು ನಮ್ಮೊಳಗೆ ಇನ್ನು ಹೆಚ್ಚು ಹೆಚ್ಚು ಕೇಂದ್ರೀಕೃತರಾಗಬೇಕು ಆದರೆ ಆಗುವುದೇನೆಂದರೆ ಇಡೀ ಜೀವನದಲ್ಲಿ ನಾವು ಗಮನ ಮತ್ತು ಚೈತನ್ಯಕ್ಕಾಗಿ ಪರಾಧೀನರಾಗಿರುವುದರಿಂದ, ನಮಗೆ ತಿಳಿದಿರುವ ಪ್ರೀತಿ ಬರಿ ಸಂಬಂಧಗಳಲ್ಲಿ ಮಾತ್ರ ಅಸ್ತಿತ್ವವಿರುವ ಕಾರಣದಿಂದ, ನಾವು ನಮ್ಮೊಳಗಿರುವುದರ ಬಗ್ಗೆ ಅರಿವು ಮತ್ತು ಸೂಕ್ಷ್ಮತೆಯಿಲ್ಲದೆ ಬದುಕಿರುವುದರಿಂದ ನಮಗೆ ವಯಸ್ಸಾದಾಗ, ನಾವು ಹೊರ ಪ್ರಪಂಚದಿಂದ ಬಂದ
ಪ್ರೀತಿಯನ್ನು ಹೊರಗಿನಿಂದ ಬಂದ ಗಮನವನ್ನೂ ಕಳೆದುಕೊಳ್ಳುತ್ತೇವೆ. ನಿಮ್ಮ ಕುಟುಂಬದವರು ಬೇರೆ ವಿಷಯಗಳಲ್ಲಿ ಕಾರ್ಯನಿರತರಾಗುತ್ತಾರೆ ಆದ್ದರಿಂದ ಹಿಂದೆ ಅವರು ನಿಮ್ಮೊಡನೆ ಮಾತನಾಡುತ್ತಿದ್ದ ರೀತಿಯಲ್ಲಿ ಈಗ ಮಾತನಾಡುವುದಿಲ್ಲ. ಹಾಗಾಗಿ ನೀವು ನಿಮ್ಮ ವಯಸ್ಸಿನ ಮೇಲೆ ಚಾಡಿ ಹೇಳುತ್ತೀರ.
ನೀವು ದೂರು ಹೇಳುವುದಕ್ಕೆ ನಿಜವಾದ ಕಾರಣವೇನೆಂದರೆ, ನಿಮ್ಮ ಚೈತನ್ಯದ ಉಗಮ ನಿಮ್ಮೊಳಗೆಯೇ ಇದೆ, ಹೊರಗೆ ಎಲ್ಲೂ ಇಲ್ಲವೆಂದು ನೀವು ಪಡೆಯುವ ಜೀವನದ ಅನುಭವದಿಂದಲೂ ಕೂಡ ನಿಮಗೆ ಅರ್ಥವಾಗಿಲ್ಲ ಮತ್ತು ಅದರ ಅರಿವಿಲ್ಲ. ಹಾಗಾಗಿ ವಯಸ್ಸನಾಗುತ್ತಲೇ ನಿಮ್ಮ ಜೀವನವನ್ನು ಇನ್ನು ಚೈತನ್ಯದಿಂದಿರುವುದರ ಬದಲಿಗೆ ಇನ್ನಷ್ಟು ಕುಗ್ಗುತ್ತಿರುವ ಚೈತನ್ಯ ಹೊಂದಿರುತ್ತೀರ. ಏಕೆಂದರೆ, ನಿಮ್ಮ ಚೈತನ್ಯದ ಉಗಮ, ಅಂದರೆ, ನಿಮ್ಮ ಸುತ್ತಲಿನ ಜನರು ಹಿಂದೆ ನೀಡುತ್ತಿದ್ದಂತಹ ಚೈತನ್ಯವನ್ನು ಇನ್ನು ನಿಮಗೆ ನೀಡುವುದಿಲ್ಲ.
ನೀವು ಚೈತನ್ಯಕ್ಕಾಗಿ ಬಾಹ್ಯದಲ್ಲಿರುವ ಹೊರ ಪ್ರಪಂಚದ ಉಗಮಗಳನ್ನು ಅವಲಂಬಿಸಿದರೆ ಇದರರ್ಥ ನೀವು ಮಾನಸಿಕವಾಗಿ ಬಲಹೀನರಾಗಿದ್ದೀರಿ ಎಂದು, ನಿಮಗೆ ಶಾರೀರಕ ಆಧಾರದ ಆವಶ್ಯಕತೆ ನೀವು ಬಲಹೀನರಾಗಿದ್ದೀರ. ನಿಮಗೆ ಮಾನಸಿಕ ಆಧಾರದ ಆವಶ್ಯಕತೆ ಇದ್ದರೆ, ನೀವು ಮಾನಸಿಕವಾಗಿ ಬಲಹೀನರಾಗಿದ್ದೀರಿ ಅಷ್ಟೆ.
ದೈಹಿಕ ಬಲಹೀನತೆಯಲ್ಲಿ ನೀವು ಬಲಹೀನರಾಗಿದ್ದೀರಿ ಎಂದು ನಿಮಗೆ ತಿಳಿದಿದೆ, ಏಕೆಂದರೆ ನೀವದನ್ನು ಸ್ಪಷ್ಟವಾಗಿ ಕಾಣಬಹುದು, ಆದರೆ ಮಾನಸಿಕ ಬಲಹೀನತೆಯಲ್ಲಿ ನೀವು ಬಲಹೀನರಾಗಿದ್ದೀರಿ ಎಂದು ನಿಮಗೆ ತಿಳಿದೂ ಇಲ್ಲ. ನಿಮಗೆ ಅದರ ಅರಿವು ಕೂಡ ಇಲ್ಲ. ನಿಮಗೆ ಅದರ ಅರಿವಿಲ್ಲದಿದ್ದಾಗ, ಅದರ ಪರಿಣಾಮಗಳೂ ಕೂಡ ನಿಮಗೆ ತಿಳಿದಿಲ್ಲ. ಅದರ ಪರಿಣಾಮ ಅಥವಾ ಅನಾರೋಗ್ಯತೆ ಸಂಭವಿಸಿದ್ದಾಗ ಅದಕ್ಕೆ ಕಾರಣವೇನಿರಬಹುದೆಂದು ನೀವು ಕುತೂಹಲರಾಗುತ್ತೀರ.
ನೀವು ಮಕ್ಕಳು ಆಟವಾಡುವುದನ್ನು ನೋಡಿದ್ದರೆ ಅವು ಇಸ್ಪೀಟು ಎಲೆಗಳನ್ನು, ರಟ್ಟು ಕಾಗದವನ್ನು ಉಪಯೋಗಿಸಿ ಕೋಟೆ ಕೊತ್ತಲ, ಉಪರಿಗೆ ಕಟ್ಟುವುವುದನ್ನು ನೀವು ನೋಡಿರಬಹುದು. ಅವು ಆ ಇಸ್ಪೀಟು ಎಲೆಗಳನ್ನು ಒಂದಕ್ಕೊಂದು ಸರಿಯಾದ
ಕೋನದಲ್ಲಿಟ್ಟು, ಈ ಮಾದರಿಯ ಹಲವಾರು ಮಜಲುಗಳಿರುವ ಗೋಪುರಾಕೃತಿಯ ಕಟ್ಟಡವನ್ನು ಕಟ್ಟುತ್ತಾರೆ. ಅದು ನೋಡುವುದಕ್ಕೆ ಸುಂದರವಾಗಿರುತ್ತದೆ. ಆದರೆ, ಆ ಆಕೃತಿಯ ಯಾವುದೇ ಭಾಗದಿಂದ ಒಂದೇ ಒಂದೇ ಇಸ್ಪೀಟು ಎಲೆಯನ್ನು ಹೊರತೆಗೆದರೆ ಇಡೀ ಕಟ್ಟಡವೇ ಕುಸಿದು ಬೀಳುತ್ತದೆ! ಕಟ್ಟಡವು ಎತ್ತರವಾದಷ್ಟೂ ಕುಸಿಯುವ ಸಾಧ್ಯತೆಗಳು ಹೆಚ್ಚುತ್ತವೆ.
ಇದೇ ರೀತಿ, ನಾವು ನಮ್ಮ ಸ್ವಂತ ಪ್ರತಿಮೆಯ ಜನರಿಗೆ ನಮ್ಮ ಮೇಲೆ ಇರುವ ಅಭಿಪ್ರಾಯಗಳನ್ನು ಉಪಯೋಗಿಸಿ ಕೋಟೆ ಕೊತ್ತಲವನ್ನು ಕಟ್ಟುತ್ತೇವೆ. ನಾವು ನಮ್ಮ ತಂದೆ, ತಾಯಿ, ಗೆಳೆಯ, ಗೆಳತಿ, ಉಪಾಧ್ಯಾಯ, ಗೆಳೆಯರು ಇವರೆಲ್ಲರಿಂದ ಯೋಗ್ಯತಾಪತ್ರ ಅಥವಾ ಸಹಿಯನ್ನು ಸಂಗ್ರಹಿಸಿ, ಈ ಯೋಗ್ಯತಾಪತ್ರ ಅಥವಾ ಸಹಿಯನ್ನು ಕ್ರಮಪಡಿಸಿ ಜೋಡಿಸಿ ನಮ್ಮ ಸ್ವಂತ ಪ್ರತಿಮೆಯ ಕೋಟೆಕೊತ್ತಲವನ್ನು ನಿರ್ಮಿಸುತ್ತೇವೆ. ಪ್ರತಿಮೆಯು ಸುಂದರವಾಗಿ ಕಾಣುತ್ತದೆ ಮತ್ತು ನಾವು ಸಂತೋಷ ಪಡುತ್ತೇವೆ.
ಆದರೆ ಒಬ್ಬ ವ್ಯಕ್ತಿಯಾದರೂ ತನ್ನ ಯೋಗ್ಯತಾ ಪತ್ರವನ್ನು ಹಿಂತೆಗೆದುಕೊಂಡರೆ ಅಥವಾ ತನ್ನ ಸಹಿಯನ್ನು ಹೊಡೆದು ಹಾಕಿದರೆ ಏನಾಗುತ್ತೆ? ಕೋಟೆ ಕೊತ್ತಲವು ಕುಸಿದು ಬೀಳುತ್ತದೆ! ನಿಮಗೆ ನಿಮ್ಮ ಮೇಲೆ ಬೇಸರವುಂಟಾಗಲು ಶುರು ಆಗುತ್ತದೆ. ನೀವು ನಿರುತ್ತಾಹಿಗಳಾಗುತ್ತೀರ. ಇಡೀ ಜಗತ್ತೇ ಕೊನೆಯ ಸ್ಥಿತಿ ತಲುಪಿದ ಹಾಗೆ ಭಾವಿಸುತ್ತೀರ.
ನೋಡಿ, ಮಕ್ಕಳಾದರೂ ತಮ್ಮ ಸ್ವಂತ ಇಸ್ಪೀಟು ಕಾಗದವನ್ನು ಬಳಸಿ ಕೋಟಿಕೊತ್ತಲವನ್ನು ಕಟ್ಟುತ್ತಾರೆ. ಆದರೆ, ನಾವು ಬೇರೆಯವರ ಕಾಗದಗಳನ್ನು ಯೋಗ್ಯತಾಪತ್ರಗಳನ್ನು ಬಳಸಿ ನಮ್ಮ ಉಪ್ಪರಿಗೆಯನ್ನು ಕಟ್ಟುತ್ತೇವೆ! ನಮಗೆ ಈ ಕಟ್ಟಡದ ಮೇಲೆ ಅಧಿಕಾರವೇ ಇಲ್ಲ ಏಕೆಂದರೆ ಅದನ್ನು ಬೇರೆಯವರು ನೀಡುವ ಯೋಗ್ಯತಾ ಪತ್ರಗಳಿಂದ ನಿರ್ಮಿಸಿದ್ದೇವೆ.
ಹಾಗಾಗಿ ನಾವು ಏನು ಮಾಡುತ್ತೇವೆ? ಕಟ್ಟಡವನ್ನು ಸಂರಕ್ಷಿಸಲು ಅದರ ಕಾವಲಿರಲು ಕಷ್ಟಪಡುತ್ತೇವೆ. ಜನರು ತಾವು ನೀಡಿರುವ ಯೋಗ್ಯತಾ ಪತ್ರ ಅಥವಾ ರುಜುವನ್ನು
ತೆಗೆಯಬಾರದೆಂಬ ರೀತಿಯಲ್ಲಿ ತೆಗೆದು ಹಾಕದ ಹಾಗೆ ವರ್ತಿಸುತ್ತೇವೆ. ನಿರಂತರವಾಗಿ ಅವರ ಒಪ್ಪಿಗೆ ಪಡೆಯುವುದಕ್ಕೆ ಕೆಲಸಗಳನ್ನು ಮಾಡುತ್ತೇವೆ ಏಕೆಂದರೆ ಅವರ ಒಪ್ಪಿಗೆಯೇ ನಮ್ಮ ಹೊಟ್ಟೆಪಾಡಾಗುತ್ತದೆ.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಮಹಿಳೆ ತನ್ನ ಪತಿಯೊಂದಿಗೆ ಅಂಗಡಿಗೆ ಖರೀದಿ ಮಾಡಲು ಹೋದಳು. ಅವಳು ತನಗಾಗಿ ಒಂದು ಅಂಗಿಯನ್ನು ಕೊಂಡುಕೊಳ್ಳಲು ಬಯಸಿದಳು. ಅವರು ಹಲವಾರು ಅಂಗಡಿಗಳಿಗೆ ಹೋದರು, ಆದರೆ ಅವಳಿಗೆ ಬೇಕಾದದ್ದು ಎಲ್ಲಿಯೂ ದೊರಕಲಿಲ್ಲ. ಪತಿಗೆ ಆಯಾಸವಾಯಿತು. ಅವರು ಕೇಳಿದರು ''ನಿನಗೆ ಯಾವ ತರಹೆಯ ನಿಲುವಂಗಿಯನ್ನು ಕೊಳ್ಳಬೇಕೆಂದು ಸರಿಯಾಗಿ ತಿಳಿದಿದೆಯೇ?'' ಹೆಂಡತಿ ಉತ್ತರಿಸಿದಳು ''ಖಂಡಿತವಾಗಿ ತಿಳಿದಿದೆ! ಜನರು ಮೂರ್ಛಿತರಾಗುವ ನಿಲುವಂಗಿಯನ್ನು ನಾನು ಹುಡುಕುತ್ತಿದ್ದೇನೆ.'' ಗಂಡನಿಗೆ ಅವಳ ಮಾತುಗಳು ಅರ್ಥವಾಗಲಿಲ್ಲ. ಅವನು ಕೇಳಿದ, ''ಮೂರ್ಛಿತರಾಗುವ ನಿಲುವಂಗಿ ಎಂದರೇನು?'' ಹೆಂಡತಿ ಉತ್ತರಿಸಿದಳು ''ಜನರು ಅದನ್ನು ನೋಡಿದಾಗ, ಅವರು ಮೂರ್ಛೆ ಬೀಳುತಾರೆ!''
(ಜೋರು ನಗೆ!)
ನಾವು ಜನರಿಂದ ಯೋಗ್ಯತಾ ಪತ್ರಗಳನ್ನು ಸಂಗ್ರಹಿಸಿಕೊಳ್ಳಬೇಕೆಂದೇ ಯಾವಾಗಲೂ ಎದುರು ನೋಡುತ್ತಿರುತ್ತೇವೆ! ನಮ್ಮ ಪ್ರತಿಯೊಂದು ಕೆಲಸವೂ ನಮ್ಮ ಅರಿವಿಲ್ಲದೆಯೇ ಅದರ ಬಗ್ಗೆ ಜನರ ಹೇಳಿಕೆಗೆ, ಜನರ ಪ್ರತಿಕ್ರಿಯೆಗೆ ಸಂಬಂಧಿಸಿರುತ್ತದೆ.
ಉದಾಹರಣೆಗೆ: ಒಂದು ಬ್ಯಾಗ್ (ಚೀಲ) ನಿಮ್ಮ ದುಡ್ಡಿನ ಪರಿಮಿತಿಯಲ್ಲಿದ್ದು, ಅದು ನಿಮಗೆ ಬಹಳ ಪ್ರಯೋಜನಕಾರಿಯಾಗಿರಬಹುದು. ಆದರೆ ನಿಮಗೆ ಅರಿವಿಲ್ಲದೆಯೇ ನೀವು ಆ ಬ್ಯಾಗನ್ನು ಹಿಡಿದುಕೊಂಡ ಹಾಗೆ ದೃಷ್ಟಿ ಕಲಿತುಕೊಂಡು, ಇತರರು ನಿಮ್ಮನ್ನು ಆ ಚೀಲದ ಜೊತೆ ನೋಡಿದಾಗ ಏನು ಭಾವಿಸಬಹುದು ಎಂದುಕೊಂಡು; ಇತರರು ನೀವು ಆಚೀಲವನ್ನು ಹಿಡಿದುಕೊಳ್ಳುವುದನ್ನು ನೋಡುವುದಕ್ಕೆ ಅಷ್ಟು ಚೆನ್ನಾಗಿಲ್ಲವೆಂದು
ನಿರ್ಧರಿಸುತೀರ. ಮತ್ತೆ ಚೀಲವನ್ನು ಆಯ್ಕೆ ಮಾಡಲು ಆರಂಭಿಸುತ್ತೀರ! ಆದರೆ ನೀವು ಯೋಗ್ಯತಾಪತ್ರವನ್ನು ಎದುರು ನೋಡುತ್ತಿದ್ದೀರೆಂದು ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ಅದು ನಿಮ್ಮಲ್ಲಿ ಒಂದು ಅರಿವಿಲ್ಲದ ಪ್ರಕ್ರಿಯೆಯಾಗುವುದು!
ನಾವು ಹೆಚ್ಚು ಕಡಿಮೆ ನೂರು ಕಾಲಿನ ಹುಳುವಿನ (centipede) ಹಾಗೆ ಆಗುತ್ತೇವೆ. ಒಂದು ಲಕ್ಷ್ಮೀ ಚೇಳಿಗೆ ನಡೆಯಲು ನೂರು ಕಾಲುಗಳು ಅವಶ್ಯಕ. ಅದರಂತೆಯೇ ನಮಗೆ ಜೀವನದಲ್ಲಿ ನಡೆಯುವುದಕ್ಕೂ ಕೂಡ ಎಲ್ಲರ ಒಪ್ಪಿಗೆ (syntronous approval)ಯ ಆವಶ್ಯಕತೆ ಇದೆ. ಲಕ್ಷ್ಮಿಚೀಳಿನ ಒಂದೇ ಒಂದು ಕಾಲಾದರೂ ಸರಿಯಾಗಿಲ್ಲದೆ ಇದ್ದರೆ ಆಗುವುದೇನು? ಅದು ಅಲ್ಲೇ ಸ್ಥಗಿತವಾಗಿಬಿಡುತ್ತದೆ. ಯಾರೋ ಒಬ್ಬರ ಒಪ್ಪಿಗೆಯು ನಮಗೆ ದೊರಕದೆ ನಮಗೆ ಆಗುವುದೇನು? ನಾವು ಚಿಂತೆಗೊಳಗಾಗುತ್ತೇವೆ.
ನಾವು ಇನ್ನೊಬ್ಬರನ್ನು ಅಷ್ಟೊಂದು ಅವಲಂಬಿಸಿದ್ದರೆ, ನಾವು ಚಿಂತೆಗೊಳಗಾಗುವ ಎಲ್ಲಾ ಸಾಧ್ಯತೆಗಳಿವೆ. ಯಾರು ಚಿಂತೆಯಿಂದ ನರಳುತ್ತಾರೋ, ಅವರು ವಾಸ್ತವದಲ್ಲಿ ಗಮನಾಪೇಕ್ಷೆಯಿಂದ ನರಳುತ್ತಿದ್ದಾರೆ. Over time, ಏನೋ ಒಂದು ಸಂಭವಿಸುತ್ತದೆ, ಮತ್ತವರು ಚಿಂತೆಗೊಳಗಾಗಿಸಲು ಒಂದೇ ಒಂದು ಪದ ಸಾಕು. ಆದರೆ, ನಮಗೆ ನಮ್ಮ ಚಿಂತೆಗೆ ನಿಜವಾದ ಕಾರಣವೇನೆಂದು ತಿಳಿದಿರುವುದಿಲ್ಲ ಆಗ, ನಾವೇನು ಮಾಡುತ್ತೇವೆ? ಅದನ್ನು ಗುಣಪಡಿಸಲು ಔಷಧಿಗಳನ್ನು ಸೇವಿಸಲು ಆರಂಭಿಸುತ್ತೇವೆ.
ಅದು ಹೇಗೆ ತಾನೆ ಗುಣವಾಗಲು ಸಾಧ್ಯ? ಚಿಂತೆಗೆ ಕಾರಣವು ನಿಮ್ಮಲ್ಲೇ ಇದೆ, ಆದರೆ ಸಹಾಯಕ್ಕಾಗಿ ನೀವು ಔಷಧಗಳೆಡೆ ನೋಡುತ್ತೀರ. ಕೊರಗಿಗೆ ಒಳಗಾದ ಜನರು ನನ್ನ ಬಳಿ ಬಂದಾಗ, ನಾನು ಅವರಿಗೆ ಮೊದಲಿಗೆ ಒಂದು ಸುಲಭವಾದ ಧ್ಯಾನ -ಮಹಾಮಂತ್ರ, ಧ್ಯಾನವನ್ನು ಮಾಡಲು ಹೇಳಿ, ನಿಧಾನವಾಗಿ ಔಷಧಗಳನ್ನು ನಿಲ್ಲಿಸುವುದಾಗಿ ಹೇಳುತ್ತೇನೆ.
ನೋಡಿ, ಈ ಜನರಿಗೆ ತಮ್ಮ ಚೈತನ್ಯದ ಉಗಮವು ತಮ್ಮಲ್ಲೇ ಇದೆಯೆಂದು ತೋರಿಸುವುದು ಅವಶ್ಯಕವಾಗುತ್ತದೆ ಮತ್ತು ತೋರಿಸಬಹುದು.
ಅವರು ಧ್ಯಾನವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತಾರೋ, ಅದಕ್ಕೆ ಅನುಗುಣವಾಗಿ ಅವರು ತಮ್ಮಲ್ಲಿರುವ ಚೈತನ್ಯವನ್ನು ಹಾಗೆಯೇ ಉಪಯೋಗಿಸಿ, ಕೊರಗಿನಿಂದ ಬಿಡುಗಡೆ ಹೊಂದಬಹುದು. ಔಷಧಗಳು ಅವರನ್ನು ಇನ್ನಷ್ಟು ಮಂಕಾಗಿ ಮಾಡುತ್ತವೆ. ಇದನ್ನು ಅರ್ಥಮಾಡಿಕೊಳ್ಳಬೇಕು.
ನಾನು ಹೇಳುತ್ತೇನೆ: ನೀವು ಬಾಹ್ಯ ಪ್ರಪಂಚದಿಂದ ಚೈತನ್ಯವನ್ನು ಪಡೆದುಕೊಂಡರೆ, ಅದು ನಿಮ್ಮನ್ನು ಹಾವಳಿ ಮಾಡಬಹುದು, ನೀವೊಂದು ಕೈಗೊಂಬೆಯಾಗುತ್ತೀರ ಅಷ್ಟೆ, ನಿಮಗೊಂದು ಕಥೆ ಹೇಳುತ್ತೇನೆ: ನಿಜವೇನೆಂದರೆ, ಇದು ಚಿಕಾಗೊ ವಿಶ್ವವಿದ್ಯಾಲಯ ಅಮೆರಿಕದಲ್ಲಿ ನಡೆಸಿದ ಸಂಶೋಧನೆ.
ಒಬ್ಬ ಆರೋಗ್ಯವಾದ, ಬುದ್ಧಿವಂತ ಯುವಕನು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಲು ತಯಾರಾಗುತ್ತಾನೆ. ಅವನ ಹೆಂಡತಿ ಅವನನು ನೋಡಿ, ''ನಿನಗೆ ಆಯಾಸವಾಗಿರುವ ಹಾಗಿದೆ; ಕ್ಷೇಮವಾಗಿದ್ದೀಯೇನು ಎಂದು ಕೇಳಿದಳು.
ಅವಳ ಮಾತನ್ನು ಕೇಳಿ ಅವನಿಗೆ ಸಿಟ್ಟಾಯಿತು. ಇಲ್ಲದ್ದನ್ನು ಕಲ್ಪನೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಅವಳಿಗೆ ಹೇಳಿ ಮನೆಯಿಂದ ಹೊರಟನು.
ಕಾರನ್ನು ಮನೆಯಿಂದ ಬೀದಿಗೆ ಹೊರತೆಗೆಯುತ್ತಿದ್ದಾಗ, ಪಕ್ಕದ ಮನೆಯವನು ಅವನನ್ನು ನೋಡುತ್ತಲೇ ಇದ್ದು ಕೂಗಿದನು, ''ಕ್ಷೇಮವಾಗಿದ್ದೀಯೇನು? ಏನೋ ಅಷ್ಟು ಸರಿಯಿಲ್ಲದ ಹಾಗೆ ಕಾಣುತ್ತದೆ!''
ಈ ಬಾರಿ, ಅವನಿಗೆ ಆಶ್ಚರ್ಯವಾಯಿತು, ಆದರೆ ತಾನು ಕ್ಷೇಮವಿದ್ದೇನೆಂದು ಅವನಿಗೆ ಹೇಳಿ ಆಫೀಸಿಗೆ ಹೊರಡುತಾನೆ.
ಆಫೀಸನ್ನು ತಲುಪಿದ. ಒಳಗೆ ನಡೆಯುತ್ತಿರುವಾಗಲೇ, ಸ್ವಾಗತಕಾರನು ಅವನನ್ನು ನೋಡಿ ಕೇಳಿದನು ''ಸಾರ್ , ನೀವು ಹುಷಾರು ಇಲ್ಲದೆಯಿರುವ ಹಾಗೆ ಕಾಣಿಸುತ್ತಿದ್ದೀರ! ಹಾಗಿರುವಾಗ ಕೆಲಸಕ್ಕೆ ಏಕೆ ಬಂದಿರಿ?''
ಆ ಮನುಷ್ಯ ''ನಾನು ಕ್ಷೇಮವಿದ್ದೇನೆಂದು ನನಗೆ ಎನಿಸುತ್ತದೆ. ಇರಲಿ… ನೋಡೋಣ..'' ಎಂದು ಉತ್ಕರಿಸಿ ತನ್ನ ಜಾಗಕ್ಕೆ ತೆರಳಿದನು.
ಕೆಲಸ ಮಾಡಲು ಆರಂಭಿಸಿದ. ಆಗಲೇ ತನ್ನ ಸಹೋದ್ಯೋಗಿ ಬಂದು ''ಏಯ್! ಇಷ್ಟು ಮಂಕಾಗಿ ಕಾಣುತ್ತಿದ್ದೀಯ, ಏನು ಸಮಾಚಾರ ? ಜ್ವರವೇನಾದರೂ ಇದೆಯೇ?'' ಎಂದು ಕೂಗಿಕೊಂಡನು.
ಈಗ, ಆ ಮನುಷ್ಯನಿಗೆ ಇದು ಅತಿರೇಕವೆನಿಸಿತು. ಅವನು ಚಡಪಡಿಸಲು ಆರಂಭಿಸಿದ, ಏನೋ ಅಸ್ವಸ್ಥತೆಯನ್ನು ಅನುಭವಿಸಲಾರಂಭಿಸಿದ.
ಅದೇ ಸಮಯ, ಅವನ ಮಾಲೀಕ (ಬಾಸ್) ಅವನನ್ನು ಕರೆದರು. ಅವನು ಅಲ್ಲಿಗೆ ಹೋದನು. ಮಾಲೀಕನು ಅವನನ್ನು ನೋಡಿದ ಕೂಡಲೇ ''ನೀನು ನಿಜವಾಗಿಯೂ ಅಸ್ವಸ್ಥನಾಗಿ ಕಾಣುತ್ತೀಯೆ. ಇವತ್ತು ಇಡೀ ದಿನ ಕೆಲಸ ಮಾಡಲು ನಿನ್ನಿಂದ ಸಾಧ್ಯವಾಗುವುದೇ? ನೀನೇಕೆ ಡಾಕ್ಟರ್ ಬಳಿ ಹೋಗಬಾರದು?''
ಈಗಾಗಲೇ ಆ ಯುವ ಮನುಷ್ಯನಿಗೆ ಸಾಕಾಯಿತು. ಅವನಿಗೆ ಈಗ ನಿಜವಾಗಿಯೂ ಜ್ವರ ಬಂದಿತು; ಮನೆಗೆ ಹೋಗುವುದಾಗಿ ತಿಳಿಸಿ ಅಲ್ಲಿಂದ ಹೊರಟನು.
ಮನೆಗೆ ಹೋಗುತ್ತಿರುವಾಗಲೇ ತನ್ನ ದೇಹ ತಾಪ ಏರುತ್ತಿರುವ ಹಾಗಾಯಿತು. ಮನೆಯನ್ನು ತಲುಪಿದ ಕೂಡಲೇ ಅವನನ್ನು ನೋಡಿ ಹೆಂಡತಿಗೆ ಆಶ್ಚರ್ಯವಾಯಿತು. ಅವಳು ಅವನ ಹಣೆಯನ್ನು ಮುಟ್ಟಿನೋಡಿ, ಜ್ವರವಿರುವುದನ್ನು ಕಂಡಳು!
ಬೆಳಿಗ್ಗೆ ತಾನೆ ಸ್ವಸ್ಥನಾಗಿ ಸಂತೋಷದಿಂದಿದ್ದ ಮನುಷ್ಯನಿಗೆ ಮಧ್ಯಾಹ್ನದ ವೇಳೆಗಾಗಲೇ ನಿಜವಾಗಿಯೂ ಜ್ವರ ಬಂದಿತು! ಮತ್ತು ಅವನಿಗೆ ಜ್ವರ ಬಂದದ್ದು ಹೇಗೆ? ಸುಮ್ಮನೆ ಜನರು ಅವನಿಗೆ ಜ್ವರವಿದೆಯೆಂದು ಹೇಳಿದ ಮಾತ್ರಕ್ಕೆ! ಜನರು ಅವನಿಗೆ ಪದೇ ಪದೇ ಅದೇ ಮಾತನ್ನು ಹೇಳುವುದಾಗಿ ಸೂಚಿಸಲಾಯಿತು. ಹಾಗಾಗಿ ಆದದ್ದೇನು? ಅವನಿಗೆ ನಿಜವಾಗಿಯೂ ಜ್ವರ ಬಂದಿತು. ಈ ಒಂದು ಸಂಶೋಧನೆಯನ್ನು 11 ಜನರ ಮೇಲೆ ನಡೆಸಲಾಯಿತು ಮತ್ತು ಎಲ್ಲ ಜನರಿಗೂ ಕೂಡ ಜ್ವರ ಬಂದಿತು.
ನಿಮ್ಮೊಳಗೆಯೇ ಇರುವ ಚೈತನ್ಯದಲ್ಲಿ ಕೇಂದ್ರೀಕೃತರಾಗದೆ ಇದ್ದಾಗ, ಹೀಗೆಯೇ ಆಗುವುದು. ಹೊರ ಪ್ರಪಂಚದ ಪ್ರಭಾವಗಳ ದೆಸೆಯಿಂದಷ್ಟೆ ನೀವು ಎತ್ತರದಿಂದ ತಗ್ಗಿಗೆ ಕುಗ್ಗುತ್ತೀರ. ನಾವು ನಮ್ಮೊಳಗೆಯೇ ಕೇಂದ್ರೀಕೃತರಾದಾಗ, ಹೊರ ಪ್ರಪಂಚದ ಯಾವುದೇ ಕಾರಣವು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ.
ನಾವೆಲ್ಲರು ಬೇರೆಯವರ ಪ್ರಶಂಸೆ ಮತ್ತು ಒಪ್ಪಿಗೆಯನ್ನು ಪಡೆಯಲೆಂದೇ ಕೆಲಸಗಳನ್ನು ಮಾಡುತ್ತೇವೆ, ಆದರೆ ಅದನ್ನು ಪ್ರೀತಿ ಮತ್ತು ಕರ್ತವ್ಯದ ಹೆಸರಿನಲ್ಲಿ ಮಾಡುತ್ತೇವೆ. ಜನರು ನನಗೆ ಹೇಳುತ್ತಾರೆ, ''ಸ್ವಾಮೀಜಿ, ನಾವು ಪ್ರಶಂಸೆ ಮತ್ತು ಒಪ್ಪಿಗೆಗಾಗಿ ಕೆಲಸ ಮಾಡುವುದಿಲ್ಲ. ಅದು ನಮ್ಮ ಕರ್ತವ್ಯವೆಂದು ಮಾಡುತ್ತೇವೆ.''
ಸ್ಪಷ್ಟವಾಗಿರಿ: ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತಿದ್ದೀರೆಂದು ಒಪ್ಪಿಕೊಂಡ ಕ್ಷಣವೇ, ನೀವು ಅದನ್ನು ಮಾಡದೆ ಇದ್ದರೆ, ಜನರು ನಿಮಗೆ ಒಪ್ಪಿಗೆ ನೀಡುವುದನ್ನು ನಿಲ್ಲಿಸಿಬಿಡುತ್ತಾರೆ ಎಂದು ಆ ಕೆಲಸವನ್ನು ಮಾಡುತ್ತಿದ್ದೀರ. ನಿಮ್ಮಿಂದ ಅಪೇಕ್ಷಿತವಾದ ಪ್ರತಿ ಒಂದು ಸಣ್ಣ ಪುಟ್ಟ ಕೆಲಸವನ್ನು ನೀವು ಮಾಡಿ ಪೂರೈಸುವವರೆಗೂ ಜನರಿಗೆ ನಿಮ್ಮ ಮೇಲೆ ಮಾಡುತ್ತಿರುವುದರಲ್ಲಿ ಸಣ್ಣ ಕೇಡು ಉಂಟಾದರೆ, ಜನರ ಮತ್ತು ನಿಮ್ಮ ಸಂಬಂಧವೇ ಬದಲಾಗುವುದನ್ನು ನೀವು ಕಾಣಬಹುದು. ಇದು ನಿಮಗೆ ತಿಳಿದ ವಿಷಯ, ಆದ್ದರಿಂದ ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತೀರ.
ನೀವು ಹೇಳಬಹುದು, ''ಸ್ವಾಮೀಜಿ, ನಾನು ಈ ಮಕ್ಕಳ ತಂದೆ. ನಾನಲ್ಲದೆ ಬೇರೆ ಯಾರು ತಾನೇ ಅವರ ಆವಶ್ಯಕತೆಗಳನ್ನು ಪೂರೈಸುವರು?'' ನೋಡಿ, ಅರ್ಥಮಾಡಿಕೊಳ್ಳಿ: ಅವರಿಗೆ ಬೇಕಾದನ್ನು ನೀಡಬಾರದು ಎಂದು ನಾನು ಹೇಳುತ್ತಿಲ್ಲ. ಅವರಿಗೆ ಜನ್ಮವನ್ನೆತ್ತಿರುವುದು ನೀವು, ಅವರು ತಮ್ಮ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳುವವರಾಗುವವರೆಗೂ ನೀವೇ ಅವರಿಗೆ ಬೇಕಾದ್ದನ್ನು ನೀಡಬೇಕು. ಆದರೆ, ನೀವೇನೇ ಮಾಡಲಿ ಅದನ್ನು ಯಾವುದೇ ಅಪೇಕ್ಷೆಯಿಲ್ಲದೆ ಮಾಡಿ. ನೀವು ಮಾಡುವುದು ಒಂದು ಕ್ರಿಯೆಯಾಗಿರಲಿ, ನಿಮ್ಮಲ್ಲಿರುವ ಪ್ರೀತಿಯ ಚೈತನ್ಯದ ಪ್ರಕಟನೆಯಾಗಿರಲಿ.
ಈಗೇನೋ ನೀವು ಯಾವುದೇ ಅಪೇಕ್ಷೆಯಿಲ್ಲದೆ ಮಾಡುತ್ತಿದ್ದೀರೆಂದು ಹೇಳಬಹುದು, ಆದರೆ, ನೀವು ಯಾರಿಗೋಸ್ಕರ ಮಾಡುತ್ತಿದ್ದೀರೋ, ಅವರೇನಾದರೂ ನಿಮ್ಮ ಅಪೇಕ್ಷೆಗೆ ಅನುಗುಣವಾಗಿ ನಡೆದುಕೊಳ್ಳದೆ ಇದ್ದರೆ; ನಿಮ್ಮಲ್ಲಿ ಆಗುವ ಬಿಗುವನ್ನು, ನಿಮ್ಮಲ್ಲಿ ಆಗುವ ತಳಮಳವನ್ನು, ನಿಮ್ಮಲ್ಲಿ ಆಗುವ ನಿರಾಸೆಯನ್ನು ನೀವು ಕಾಣಬಹುದು. ಈ ತಳಮಳ, ಈ ಬಿಗುವು, ಈ ನಿರಾಸೆಯು ನೀವು ಕರ್ತವ್ಯವನ್ನು ಮಾಡಿದಾಗ
ನಿಮ್ಮೊಳಗಿದ್ದ ಅಪೇಕ್ಷೆಯ ಫಲ. ಇವುಗಳ ಪರಿಮಾಣ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಬಹುದು, ಆದರೆ ಪ್ರತಿಯೊಬ್ಬರಲ್ಲೂ ಒಂದಷ್ಟು ಮಟ್ಟಿಗೆ ಇದೇ ಇರುತ್ತದೆ.
ಮತ್ತು ಹಾಗೆ ಇದ್ದಾಗ, ನೀವು ಮಾಡುವುದು ನಿಮ್ಮ ಪ್ರೀತಿಯ ಚೈತನ್ಯದ ಪ್ರಕಟಣೆಯಾಗಲ್ಲ, ನೀವು ಮಾಡುವುದು ಪ್ರೀತಿಯೆಂದು ಕರೆಯಲ್ಪಡುವ ಒಂದು ಕಡಿಮೆಯ ಮಿತಿ ಇರುವ 'ಕರ್ತವ್ಯ' ವೆಂಬ ಭಾವನೆಯಿಂದ ಮಾಡುತ್ತೀರ. ಅದೇನೂ ನಿಮ್ಮೊಳಗಿರುವ ಅಸ್ತಿತ್ವಶಕ್ತಿಯ ಪ್ರಕಟಣೆಯಲ್ಲ; ಅದೊಂದು ಬಾಹ್ಯ ಪ್ರಪಂಚದ ಕಾರ್ಯ ಅಷ್ಟೆ.
ಭಗವದ್ಗೀತೆಯಲ್ಲಿ ಸುಂದರವಾಗಿ ಹೇಳಿದೆ:
कर्मण्येवाधिकारस्ते मा फलेषु कदाचन। ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನಃ
ಎಂದರೆ, ನೀವು ಮಾಡಬೇಕಾದ್ದು ಕೆಲಸವನ್ನು ಮಾತ್ರ, ಫಲದ ಯೋಚನೆಯಲ್ಲ ಎಂದರ್ಥ .
ನೀವು ಕೆಲಸಗಳನ್ನು ಮಾಡುತ್ತಲೇ ಇರಬೇಕು, ಏಕೆಂದರೆ ನಿಮ್ಮಲ್ಲಷ್ಟು ಪ್ರೀತಿಯ ಚೈತನ್ಯವಿದೆ. ನೀವು ಯಾವುದೇ ಕಾರಣ ಅಥವಾ ಅಪೇಕ್ಷೆ ಇಲ್ಲದೆಯೇ ಚೈತನ್ಯವನ್ನು ಹೊರಹೊಮ್ಮಿಸಬಹುದು. ನೀವು ಹೀಗಿದ್ದಾಗ, ಫಲದ ಬಗ್ಗೆ ಚಿಂತೆಯೇ ಇರುವುದಿಲ್ಲ. ಫಲದ ಯೋಚನೆಯಿಲ್ಲ ಎಂದಾಗ ಅದೇನೂ ನಿರಾಶಾವಾದಿಯ ಅಥವಾ ತಿರಸ್ಕಾರ ಭಾವದಿಂದಾಗಿ ನೀವು ಫಲದ ಬಗ್ಗೆ ಯೋಚಿಸುತ್ತಿಲ್ಲ ಎಂದಲ್ಲ. ನಾನು ಹೇಳುವುದೇನೆಂದರೆ, ನಿಮಗೆ ಫಲವನ್ನು ಅಪೇಕ್ಷಿಸುವುದು ಕೂಡ ತಿಳಿದಿಲ್ಲ, ಏಕೆಂದರೆ ನೀವು ನಿರಂತರವಾಗಿ ನಿಮ್ಮ ಆನಂದಮಯವಾದ ಆಂತರಿಕ ಚೈತನ್ಯವನ್ನು ಪ್ರಕಟಿಸುತ್ತಿದ್ದೀರ ಅಷ್ಟೆ. ಹಾಗಾಗಿ, ನೀವು ಫಲವನ್ನು ಅಪೇಕ್ಷಿಸುವುದಿಲ್ಲವೆಂದೂ ಹೇಳಲು ಸಾಧ್ಯವಿಲ್ಲ. ನೀವು ಸುಮ್ಮನೆ ಸಂತೋಷದಿಂದ ಹರಿಯುತ್ತಿದ್ದೀರ ಅಷ್ಟೆ. ಈ ಹರಿಯುತ್ತಿರುವ ಚೈತನ್ಯವೇ ನಿಜವಾದ ಪ್ರೀತಿ.
ನೀವು ಬೇರೆಯವರಿಂದ ಅಪೇಕ್ಷಿಸುವುದನ್ನು ಆರಂಭಿಸಿದರೆ, ಅದಕ್ಕೆ ಅಂತ್ಯವೇ ಇಲ್ಲ. ಇನ್ನೊಂದು ಮಾತು: ನಿಮ್ಮ ಸುತ್ತಮುತ್ತಲಿರುವ ಎಲ್ಲ ಜನರನ್ನೂ ತೃಪ್ತಿಪಡಿಸುವುದೇ ಅತಿ ಕಷ್ಟವಾದ ಕೆಲಸ. ನೀವು ಎಲ್ಲರನ್ನು ಯಾವಾಗಲೂ ಸಾಧ್ಯವಿದೆಯೆಂದು ಭಾವಿಸುತ್ತೀರೇನು? ಖಂಡಿತ ಸಾಧ್ಯವಿಲ್ಲ. ಅದು ಈ ಭೂಮಿಯ ಮೇಲೆ ಮಾಡಲು ಸಾಧ್ಯವಾಗದೆ ಇರುವ ಕೆಲಸ.
ಒಂದು ಸಣ್ಣ ಕಥೆ:
ಗಂಡ ಹೆಂಡತಿ ಇಬ್ಬರೂ ತಮ್ಮ ಮದುವೆಯಾಗಿ ಆಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಹೆಂಡತಿಯು ಗಂಡನಿಗೆ ಎರಡು ಅಂಗಿಗಳನ್ನು ಉಡುಗೊರೆಯಾಗಿ ಕೊಟ್ಟಳು. ಆತನಿಗೆ ತುಂಬ ಸಂತೋಷವಾಯಿತು ಮತ್ತು ಊಟಕ್ಕಾಗಿ ಮನೆಯಲ್ಲಿ ಅಡುಗೆ ಮಾಡುವ ಬದಲಿಗೆ ಹೊರಗೆ ಹೋಗುತ್ತೇವೆಂದು ತಾನು ಘೋಷಿಸಿದನು.
ಅವರಿಬ್ಬರಿಗೂ ಅದೊಂದು ಕೋಮಲವಾದ ಸಮಯವಾಗಿತ್ತು.
ಆತ ಕೈಕಾಲು ತೊಳೆದ, ತನ್ನ ಹೆಂಡತಿಯನ್ನು ಸಂತೋಷಪಡಿಸಬೇಕೆಂದು ಅವಳು ಉಡುಗೊರೆಯಾಗಿ ಕೊಟ್ಟಿದ್ದ ಅಂಗಿಗಳಲ್ಲಿ ಒಂದನ್ನು ಧರಿಸಿ ತನ್ನ ಕೋಣೆಯಿಂದ ಹೊರಗೆ ಬಂದನು. ಅವನು ಕೆಳಗೆ ಇಳಿದು ಬರುತ್ತಿರುವಾಗ ಹೆಂಡತಿ ಅವನನ್ನು ನೋಡಿ ಮುಗುಳು ನಕ್ಕಳು, ಆದರೆ ತಕ್ಷಣವೇ ಅವಳ ಮುಖಭಾವನೆ ಬದಲಾಗಿ, ಅವಳು ಹೇಳಿದಳು ''ಏನು ಆ ಮತ್ತೊಂದು ಷರಟು ಚೆನ್ನಾಗಿಲ್ಲವೇನು?''
(ನಗೆ!)
ಇನ್ನೊಬ್ಬರನ್ನು ಸಂಪೂರ್ಣವಾಗಿ ಸಂತೋಷಪಡಿಸಲು ಸಾಧ್ಯವಿಲ್ಲ. ಮೊದಲು ನೀವು ನಿಮ್ಮನ್ನು ತೃಪ್ತಿಗೊಳಿಸಿರಿ. ನಿಮ್ಮೊಳಗೆ ನೀವು ಸಂತೃಪ್ತಿಯನ್ನು ಕಾಣಿರಿ ಅಷ್ಟು ಸಾಕು, ಮತ್ತು ಈ ಸಂತೃಪ್ತಿಯು ನಿಮ್ಮ ಸುತ್ತಲಿರುವ ಜನರನ್ನು ಅವಲಂಬಿಸದೆ ಇರಲಿ. ಹೊರಗಿನ ವಾತಾವರಣ ಅಥವಾ ಜನ ಹೇಗೇ ಇರಲಿ, ನಿಮ್ಮಲ್ಲಿ ಅದೊಂದು ಉತ್ಸಾಹ ತುಂಬಿದ ಚೈತನ್ಯವಾಗಿರಲಿ ಅಷ್ಟು ಸಾಕು.
ಇತರರಿಗೆ ಏನೋ ಒಂದನ್ನು ಮಾಡುವುದೇನೋ ಒಳ್ಳೆಯದು; ಅವರಿಗೆ ಗಮನ ಅಥವಾ ಗೌರವವನ್ನು ಕೊಡುವುದೇನೋ ಒಳ್ಳೆಯದು - ಆದರೆ, ಅದು ಒಂದು ಗಾಢವಾದ ಸಚೇತನಗೊಳಿಸುವ ಪ್ರೀತಿಯಿಂದಷ್ಟೇ ಹೊರತು, ಭಯದಿಂದಲ್ಲ;
ಅವರು ನೀಡಿರುವ ಯೋಗ್ಯತಾಪತ್ರಗಳನ್ನು ಅಂಜಿಕೆಯಿಂದಲ್ಲ. ಬೇರೆಯವರ ಅಭಿಪ್ರಾಯಗಳೇ ನಿಮ್ಮ ಜೀವನದ ಕೇಂದ್ರವಾಗುವಷ್ಟು ಅವುಗಳಲ್ಲಿ ಗಮನವಿಡಬೇಡಿ. ಬೇರೆಯವರು ನಿಮ್ಮ ಚೈತನ್ಯದ ಉಗಮವಾಗುವಂತೆ ಮಾಡಬೇಡಿ. ನಿಮ್ಮ ಮಾನಸಿಕ ಬದುಕಿಗೆ ಬೇರೆಯವರನ್ನು ಅವಲಂಬಿಸಿ ಇರಬೇಡಿ.
ನೀವು ನಿಮ್ಮ ಸಂತೋಷಕ್ಕಾಗಿ ಬೇರೆಯವರನ್ನು ಅವಲಂಬಿಸಿದಾಗ, ನಿಮ್ಮ ಜೀವನದ ಮೇಲೆ ಹತೋಟಿಯನ್ನು ಅವರಿಗೆ ನೀಡುತ್ತಿದ್ದೀರ. ನಿಮ್ಮ ಚೈತನ್ಯ ಹಾಗೂ ಉತ್ಸಾಹಕ್ಕೆ ನೀವೇ ಉಗಮವಾಗಿರಿ! ಬೇರೆಯವರಲ್ಲಿ ನಿಮ್ಮ ಕೇಂದ್ರವನ್ನು ಸ್ಥಾಪಿಸಿದಾಗ, ನಿಜವಾದ ಸಂತೋಷವುಂಟಾಗುವುದಿಲ್ಲದೆಂದು ಸ್ಪಷ್ಟವಾಗಿ ತಿಳಿದುಕೊಳ್ಳಿ. ಇದನ್ನು ನೀವು ಅರ್ಥಮಾಡಿಕೊಂಡರೆ, ಸಮಸ್ಯೆಯ ಅರ್ಧ ಭಾಗ ಪರಿಹಾರವಾದಂತೆ.
ನಾನು ನಮ್ಮೊಳಗೆ ಸ್ಥಿರವಾಗಿಲ್ಲ; ನಾವೇ ಹಣೆಪಟ್ಟಿಗಳಲ್ಲ, ಒಳಗಿರುವ ಅಂಶವೆಂದು ನಮಗೆ ತಿಳಿದಿಲ್ಲ. ಈ ವಿಷಯ ನಮಗೆ ತಿಳಿಯದೆ ಇರುವ ಕಾರಣ ನಮಗೆ ದಾರಿ ತೋರಿಸಲು ಹಾಕುವ ಸಮಾಜದ ಮುದ್ರೆಗಳನ್ನು ಅವಲಂಬಿಸಿರುತ್ತೇವೆ. ಹಾಗೆ ಮಾಡುತ್ತಾ ನಾವು ಹಣೆಪಟ್ಟಿಗಳಲ್ಲ, ಒಳಗಿರುವ ಅಂಶವೆಂದು ಸಂಪೂರ್ಣವಾಗಿ ಮರೆತುಬಿಡುತ್ತೇವೆ; ನಮ್ಮೊಳಗಿರುವ ಅಸ್ತಿತ್ವದ ಜೊತೆ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ.
ಅನಾಹತ ಚಕ್ರವು ತೆರೆದಾಗ ಅದು ನಿಮ್ಮಲ್ಲಿರುವ ಅನಂತ ಚೈತನ್ಯದ ಉಗಮವನ್ನು, ನಿಮ್ಮಲ್ಲಿರುವ ವಿಶ್ವಶಕ್ತಿಯನ್ನು ಉದ್ದೀಪಿಸಿ ಪಸರಿಸುತ್ತದೆ ಮತ್ತು ಎಲ್ಲರಲ್ಲೂ, ಎಲ್ಲದರಲ್ಲೂ ಒಟ್ಟಿನಲ್ಲಿ ವಿಶ್ವಶಕ್ತಿಯಲ್ಲಿ ನೀವು ನಿಸ್ವಾರ್ಥ ಪ್ರೀತಿಯಿಂದ, ಯಾವುದೇ ಅಪೇಕ್ಷೆಗಳಿಲ್ಲದೆ, ಕೇವಲ ಸಂತೋಷದಿಂದ ಹರಿಯಲು ಸಾಧ್ಯ ಮಾಡಿಕೊಡುತ್ತದೆ.
ಒಂದು ಸಣ್ಣ ಕಥೆ:
'ಬ್ರಹ್ಮಸೂತ್ರ' ಎಂಬುದು ಒಂದು ಗ್ರಂಥ - ಇಡೀ ಮನುಕುಲಕ್ಕೆ ದೊರಕಬಹುದಾದ ಅತ್ಯಂತ ಶ್ರೇಷ್ಠ ಗ್ರಂಥ. ಅದು ವಿಶ್ವದ ತತ್ವಶಾಸ್ತ್ರದ ಮೂಲಕ ಮುದ್ರಣ, ಇದರಿಂದಲೇ ವಿಶ್ವದ ಎಲ್ಲ ತತ್ವಶಾಸ್ತ್ರಗಳನ್ನು ಜನಿಸಿವೆ; ಅದು ಗ್ರಂಥಗಳಲ್ಲಿ ಮಹಾನ್ಗ್ರಂಥ.
ಅದನ್ನು ರಚಿಸಿದವರು ಭಾರದ ಅತಿಶ್ರೇಷ್ಠ ಪಂಡಿತರಾದ ವೇದವ್ಯಾಸರು.
ಒಬ್ಬ ಜ್ಞಾನಿಯು ಈ ಗ್ರಂಥವನ್ನು ವಾಚಸ್ಪತಿ ಮಿಶ್ರ ಎಂಬ ತಮ್ಮ ಶಿಷ್ಯನಿಗೆ ಕೊಟ್ಟರು, ಅದನ್ನು ಕುರಿತು ವ್ಯಾಖ್ಯಾನ ಬರೆಯಲು ಹೇಳಿದರು. ಗುರುಗಳು ತಮ್ಮ ಮಗಳಾದ ಭಾಮತಿಯನ್ನು ಅವನೊಡನೆ ವಿವಾಹ ಮಾಡಿಸಿ, ಕೂಡಲೇ ಪ್ರಾಣ ಬಿಟ್ಟರು.
ವಾಚಸ್ಪತಿ ಮಿಶ್ರರು ತಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ಮಾಡಲು ಆರಂಭಿಸಿದನು. ಅವರು ಬರೆಯುವುದರಲ್ಲಿ ನಿರಂತರವಾಗಿ ತೊಡಗಿದರು. ಅವರಿಗೆ ಅದೇ ಒಂದು ತೀವ್ರ ಮತ್ತು ಪರಿವರ್ತಕ ಧ್ಯಾನವಾಯಿತು.
ಹಲವಾರು ತಿಂಗಳು ಬರೆಯುತಲೇ ಇದ್ದರು; ಕೂಡಲೇ ತಿಂಗಳುಗಳು ವರ್ಷಗಳಾದವು, ವರ್ಷಗಳು ದಶವರ್ಷಗಳಾದವು. ಅವರು ಆ ಅವಧಿಯಲ್ಲಿ ಬೇರೆ ಏನನ್ನೂ ನೋಡಲಿಲ್ಲ, ಬೇರೆ ಯಾವುದನ್ನೂ ಕೇಳಲಿಲ್ಲ, ಬೇರೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ. ಕೊನೆಯಲ್ಲಿ ಆ ಶ್ರೇಷ್ಠ ಗ್ರಂಥವನ್ನು ಪೂರ್ತಿ ಮಾಡಿದರು. ಗ್ರಂಥದೆಡೆಯಿಂದ ತಲೆಯೆತ್ತಿ ನೋಡಿದರು.
ಒಬ್ಬ ಮುಪ್ಪುವಯಸ್ಸಿನ ಹೆಂಗಸೊಬ್ಬಳು ತನ್ನ ಪಕ್ಕದಲ್ಲಿ ದೀಪ ಹಚ್ಚುತ್ತಿರುವುದನ್ನು ಕಂಡರು. ವಾಚಸ್ಪತಿ ಮಿಶ್ರರಿಗೆ ಆಶ್ಚರ್ಯವಾಯಿತು. ಅವರು ಅವಳನ್ನು ಕೇಳಿದರು ''ಯಾರು ನೀನು?'' ಮುದುಕಿಯು ಉತ್ತರಿಸಿದಳು ''ನನ್ನ ವಿಷಯ ಬಿಡಿ. ನಿಮ್ಮ ಕೆಲಸವನ್ನು ಮುಂದುವರಿಸಿ.''
ಅವರು ಹೇಳಿದರು, ''ಗ್ರಂಥವು ಪೂರ್ತಿಯಾಯಿತು. ನೀನು ಯಾರೆಂದು ಹೇಳು'' ಆಗ ಮುದುಕಿ ಹೇಳಿದಳು ''ನಾನು ನಿಮ್ಮ ಹೆಂಡತಿ.''
ನಡೆದದ್ದನ್ನು ನೋಡಿ ವಾಚಸ್ಪತಿ ಮಿಶ್ರರಿಗೆ ಗಾಬರಿಯಾಯಿತು. ಮೂವತ್ತು ವರ್ಷಗಳ ಕಾಲ ತನ್ನ ಹೆಂಡತಿಯ ಬಗ್ಗೆ ಒಮ್ಮೆಯೂ ಯೋಚಿಸದೆ ಗ್ರಂಥವನ್ನು ಬರೆದಿದ್ದರು. ಇದನ್ನು ಅವರಿಗೆ ನಂಬಲು ಸಾಧ್ಯವಾಗಲಿಲ್ಲ.
''ಕಳೆದ ಇಷ್ಟು ವರ್ಷಗಳಲ್ಲಿ ನೀನೇಕೆ ನನಗೆ ನಿನ್ನ ಬಗ್ಗೆ ಜ್ಞಾಪಿಸಲಿಲ್ಲ?'' ಎಂದು ಅತ್ತು ಕರೆದರು.
''ನೀವು ಆ ಗ್ರಂಥದಲ್ಲೇ ತಲ್ಲೀನರಾಗಿದ್ದಿರಿ. ನಿಮಗೆ ಅಡಚಣೆಯುಂಟುಮಾಡಲು ನನಗೆ ಯಾವ ಕಾರಣವೂ ಇರಲಿಲ್ಲ'' ಎಂದು ಅವಳು ಪ್ರಶಾಂತವಾಗಿ ನುಡಿದಳು.
ವಾಚಸ್ಪತಿ ಮಿಶ್ರರು ಮುಂದುವರೆಸಿದರು ''ಮನುಕುಲಕ್ಕಾಗಿಯೇ ನಿನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದೀಯೆ. ಇದಕ್ಕೆ ಪ್ರತಿಫಲವಾಗಿ ನಾನು ಏನು ತಾನೆ ಮಾಡಲು ಸಾಧ್ಯ ? ' '
ಭಾಮತಿ ಉತ್ತರಿಸಿದಳು 'ನಿಮಗೆ ಸೇವೆ ಮಾಡುವುದೇ ಒಂದು ಆನಂದವನ್ನು ತಂದಿದೆ. ನೀವು ಈ ಶ್ರೇಷ್ಠ ಗ್ರಂಥವನ್ನು ರಚಿಸುವಾಗ ನಿಮ್ಮ ಸೇವೆಯನ್ನು ಮಾಡುವ ಭಾಗ್ಯ ನನಗೆ ಸಿಕ್ಕಿತು, ಇದಕ್ಕಿಂತ ಹೆಚ್ಚು ಇನ್ನೇನೂ ಬೇಡ.''
ವಾಚಸ್ಪತಿ ಮಿಶ್ರರು ಆನಂದಬಾಷ್ಪಗೆರೆದರು. ಅವರು ತಮ್ಮ ಹೆಂಡತಿಗೆ ಅತಿ ಶ್ರೇಷ್ಠವಾದ ಕಾಣಿಕೆ ಒಂದನ್ನೇ ನೀಡಿದರು: ಅವರು ತಮ್ಮ ಆ ಗ್ರಂಥಕ್ಕೆ ತಮ್ಮ ಹೆಂಡತಿಯ ಹೆಸರು ಭಾಮತಿ ಎಂದೇ ಶೀರ್ಷಿಕೆಯಾಗಿಟ್ಟರು.
ಈ ದಿನ ಕೂಡ ಮನುಕುಲದ ಅತ್ಯಮೂಲ್ಯವಾದ ಗ್ರಂಥ ಅತ್ಯುತ್ತಮವಾದ ವ್ಯಾಖ್ಯಾನದ ಹೆಸರು 'ಭಾಮತಿ' ಎಂದು.
ಭಾಮತಿಯು ತನ್ನ ನಿಸ್ವಾರ್ಥ ಭಕ್ತಿ ಹಾಗೂ ಪ್ರೀತಿಯ ಕಾರಣ ಅಮರಳಾಗಿದ್ದಾಳೆ. ಅವಳು ತನ್ನ ಶಕ್ತಿಯಲ್ಲಿ ತಾನು ಇದ್ದಳು. ಅವಳಿಗೇನು ತನ್ನ ಗಂಡನಿಗೆ ತೊಂದರೆ ಮಾಡುವ ಇಚ್ಛೆಯಿರಲಿಲ್ಲ ಎಂದೇನಲ್ಲ. ಅವಳಿಗೆ ಅದರ ಆವಶ್ಯಕತೆಯಿರಲಿಲ್ಲ ಅಷ್ಟೆ! ಇವೆರಡರ ಮಧ್ಯೆ ದೊಡ್ಡ ವ್ಯತ್ಯಾಸವಿದೆ. ಬಹು ಸಮಯ ನಮಗೆ ಗಮನ ಬೇಕಾಗುತ್ತದೆ ಆದರೆ ಆಗ, ಇನ್ನೊಬ್ಬರಿಗೆ ತೊಂದರೆ ಮಾಡಬಾರದೆಂದು ಅಥವಾ ಅವರನ್ನು ಪೀಡಿಸಬಾರದೆಂದು ಭಾವಿಸಿ ಸುಮ್ಮನಾಗಿಬಿಡುತ್ತೇವೆ.
ಆದರೆ ಇಲ್ಲಿ ಗಮನದ ಆವಶ್ಯಕತೆಯೇ ಇಲ್ಲದ ವ್ಯಕ್ತಿಯ ಬಗ್ಗೆ ನಾವು ಮಾತನಾಡುತ್ತಿದ್ದೇವೆ - ಅಲ್ಲೇ ಇರುವುದು ವ್ಯತ್ಯಾಸ. ಅವಳಿಗೆ ತನ್ನ ಯೌವನವು ವ್ಯರ್ಥವಾಗುತ್ತಿದೆಯೆಂದೂ ಮತ್ತು ಆ ವಿಚಾರದಲ್ಲಿ ರಾಜಿ ಮಾಡಿಕೊಂಡ ಭಾವನೆ ಅವಳಿಗಾಗಲಿಲ್ಲ. ಅವಳು ತನ್ನ ನಿಜ ಸ್ವಭಾವದಲ್ಲಿದ್ದಳು ಅಷ್ಟೆ. ಮತ್ತದು ಅವಳಿಗೆ ಸಾಕಾಗಿತ್ತು. ತನ್ನ ಗಂಡನಿಗೆ ಮಾಡುತ್ತಿದ್ದ ಕೆಲಸದಲ್ಲಿ ಕೆಡಕು ಉಂಟುಮಾಡದೆ ಇರುವುದು ಅವಳಿಗೆ ಕಷ್ಟವಾದ ಆಯ್ಕೆ ಆಗಲಿಲ್ಲ. ಅವಳು ತನ್ನಲ್ಲಿರುವ ಚೈತನ್ಯದಲ್ಲಿ ಎಷ್ಟು ಕೇಂದ್ರೀಕೃತಳಾಗಿದ್ದಳೆಂದರೆ, ಅದಾವುದೂ ಅವಳಿಗೆ ಮುಖ್ಯವಾಗಲಿಲ್ಲ.
ಭಾಮತಿಯು ಸತ್ತಮೇಲೂ ಬದುಕಿದ್ದಾಳೆ. ನಾವೆಲ್ಲರೂ ಪ್ರತಿಕ್ಷಣ ಬದುಕಿರುವಾಗಲೇ ಸಾಯುತ್ತಿದ್ದೇವೆ. ಅದೇ ವ್ಯತ್ಯಾಸ.
ಈ ದಿನ, ನಿಮ್ಮ ಮನೆಗಳಲ್ಲಿ ನೀವು ನೆಮ್ಮದಿಯಿಂದ ಒಂದು ಅರ್ಧ ಗಂಟೆಯಾದರೂ ದಿನಪತ್ರಿಕೆಯನ್ನು ಓದಲು ಸಾಧ್ಯವೇ?
ನಿಮ್ಮ ಹೆಂಡತಿ ಟಿ.ವಿ.ಯಲ್ಲಿ ಧಾರಾವಾಹಿಯನ್ನು ಅರ್ಧಗಂಟೆಯಾದರೂ ನೋಡಲು ಸಾಧ್ಯವೇ ?
ನೀವು ದಿನಪತ್ರಿಕೆಯನ್ನು ಓದುತಿರುವಾಗಲೇ, ನಿಮ್ಮ ಹೆಂಡತಿಯು ಮನೆಯಲ್ಲಿ ಹಿಂದಿನ ದಿನ ನಡೆದ ಎಲ್ಲ ಮುಖ್ಯ ವಿಚಾರಗಳನ್ನು ಹೇಳಲು ಬರುತ್ತಾಳೆ ಮತ್ತು ನೀವು ಅವಳಿಗೆ ಗಮನ ಕೊಡುತ್ತಿಲ್ಲವೆಂದು ದಿನಪತ್ರಿಕೆಯೊಂದಿಗೇ ಇರುತ್ತೀರೆಂದು ಹೇಳುತ್ತಾಳೆ.
ಮತ್ತು ನಿಮ್ಮ ಹೆಂಡತಿ ಟಿ.ವಿ.ಯಲ್ಲಿ ತನ್ನ ಇಷ್ಟವಾದ ಧಾರಾವಾಹಿಯನ್ನು ನೋಡುತ್ತಿರುವಾಗಲೇ, ನಿಮಗೆ ಹಸಿವಾಗುತ್ತದೆ ಮತ್ತು ನಿಮ್ಮ ಹೆಂಡತಿ ನಿಮಗೆ ಊಟವನ್ನು ಬಡಿಸಬೇಕೆಂದು ಬಯಸುತ್ತೀರ. ಸೂಕ್ತವಲ್ಲದ ಸಮಯದಲ್ಲೇ ಧಾರಾವಾಹಿಗಳನ್ನು ತೋರಿಸುವ ಟಿ.ವಿ.ಯನ್ನು ನೀವು ನಿಂದಿಸುತ್ತೀರ. ನಂತರ ಮನೆಯಲ್ಲಿ ಮಾಮೂಲಾಗಿ ನಡೆಯುವ ವಾಗ್ವಾದಗಳು ಪುನಃ ನಡೆಯುತ್ತವೆ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ಹೆಂಡತಿಯ ಜೊತೆ ಹೊಟೆಲ್ನಲ್ಲಿ ಕುಳಿತಿದ್ದನು. ಅವರು ಊಟಕ್ಕಾಗಿ ಹೇಳಿ, ಅದು ಬರಲು ಕಾಯುತ್ತಾ ಇದ್ದರು.
ಹೆಂಡತಿಯು ''ರೀ, ನಾವು ಈ ಹೊಟೆಲ್ನ್ನು ಪ್ರವೇಶಿಸಿದ ಸಮಯದಿಂದ ನೀವು ಆ ದಿನಪತ್ರಿಕೆಯನ್ನು ಓದುತ್ತಲೇ ಇದ್ದೀರ.'' ಎಂದು ಗೊಣಗಿದಳು. ಆಗ ಗಂಡನು ''ತಪ್ಪಾಯಿತು'' ಎಂದು ಕ್ಷಮೆಬೇಡಿ, ವೇಯ್ಟರ್ ಗೆ ಸನ್ನೆಮಾಡಿ ''ನಮಗೆ ಬೇರೆ ದಿನಪತ್ರಿಕೆಯನ್ನು ತೆಗೆದುಕೊಂಡು ಬನ್ನಿ'' ಎಂದು ಹೇಳಿದನು.
(ನಗೆ)
ನಾವೆಲ್ಲರೂ ಯಾವಾಗಲೂ ಗಮನವನ್ನು ಅಪೇಕ್ಷಿಸುತ್ತಲೇ ಇರುತ್ತೇವೆ, ಮತ್ತದು ನಮಗೆ ದೊರಕದೆಯಿದ್ದಾಗ, ತಲೆಕೆಳಗಾಗುತ್ತೇವೆ. ನಮ್ಮ ಜೀವನದ ಎಲ್ಲ ಕೋಪ, ನಿರಾಶೆ ಮತ್ತು ನಿಷ್ಫಲತೆಗೆ ಇದೇ ಮೂಲ ಕಾರಣ.
ನಾವು ಕೇಳುವುದನ್ನು ನಿಲ್ಲಿಸಿ ಕೊಡುವುದನ್ನು ಆರಂಭಿಸಬೇಕು. ನಾವು ಚೈತನ್ಯವನ್ನು ಅಪೇಕ್ಷಿಸುವುದರ ಬದಲಿಗೆ ನಾವೇ ಚೈತನ್ಯವನ್ನು ಪ್ರಸರಿಸಬೇಕು. ಆದರೆ ನಮ್ಮ ಗಮನವನ್ನು ನಮ್ಮಿಂದ ಇನ್ನೊಬ್ಬರಿಗೆ ಬದಲಾಯಿಸುವುದು ಕೂಡ ನಮಗೆ ತಿಳಿದಿಲ್ಲ. ನಾವೇ ಗಮನದ ಕೇಂದ್ರಗಳಾಗಿ ನೋಡುವುದೇ ನಮಗೆ ರೂಢಿಯಾಗಿಬಿಟ್ಟಿದೆ. ನಾವು ಹೊರ ಪ್ರಪಂಚವನ್ನು ಗಮನದ ಕೇಂದ್ರವನ್ನಾಗಿ ನೋಡಲು ಆರಂಭಿಸಬೇಕು. ಇದನ್ನು ಮಾಡುವುದು ಹೇಗೆ?
ಮುಂಬರುವ ಈ ಕೆಲವು ದಿನಗಳಲ್ಲಿ, ಒಂದು ಸಣ್ಣ ಅಭ್ಯಾಸವನ್ನು ಮಾಡಿ: ನಿಮ್ಮಲ್ಲೇ ಒಬ್ಬ ವ್ಯಕ್ತಿ, ಅದೇ ಲಿಂಗದವರನ್ನು ಆಯ್ದುಕೊಳ್ಳಿ. ಆ ವ್ಯಕ್ತಿಯನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ನಿಮ್ಮ ಆಸಕ್ತಿ ಏನಿದ್ದರೂ ಮೊದಲು ಆ ವ್ಯಕ್ತಿಯು ಸುಖವಾಗಿರಬೇಕು. ಆ ವ್ಯಕ್ತಿಯು ಸಂತೋಷವಾಗಿ, ಸುಖವಾಗಿದ್ದಾರೋ ಇಲ್ಲವೋ ಎಂದು ಮೊದಲು ನೋಡಬೇಕು. ಊಟದ ತಟ್ಟೆಯನ್ನು ಮೊದಲು ನಿಮಗೋಸ್ಕರ ತೆಗೆದುಕೊಳ್ಳುವುದರ ಬದಲಿಗೆ, ಆ ವ್ಯಕ್ತಿಗೆ ಮೊದಲು ಕೊಟ್ಟು, ನಂತರ ನಿಮಗಾಗಿ ತೆಗೆದುಕೊಳ್ಳಿ.
ಇದಕ್ಕಾಗಿ ನಿಮ್ಮ ಗೆಳೆಯರು ಅಥವಾ ಸಂಬಂಧಿಕರನ್ನು ಆಯ್ದುಕೊಳ್ಳಬೇಡಿ! ಮುಂದೆ ನೀವು ಗೆಳೆಯರಾಗಬಹುದಾದಂತಹ ವ್ಯಕ್ತಿಗಳನ್ನು ಆಯ್ದುಕೊಳ್ಳಬೇಡಿ! ಸುಮ್ಮನೆ ಒಬ್ಬ ಅಪರಿಚಿತರನ್ನು ಆಯ್ದುಕೊಳ್ಳಿರಿ. ನಿಮಗೆ ತುಂಬ ಹತ್ತಿರ ನಿಂತಿರುವವರಲ್ಲಿ ಯಾರೋ ಒಬ್ಬರನ್ನು ಆಯ್ದುಕೊಳ್ಳಿರಿ.
ನಮ್ಮ ಜೀವನದಲ್ಲಿ ಬಹಳಷ್ಟು ನಾವು ನಮ್ಮ ಸ್ವಂತದ ಬಗ್ಗೆಯೇ ಚಿಂತಿಸುತ್ತೇವೆ. ಏನೋ ಸ್ವಲ್ಪ ಮಟ್ಟಿಗೆ, ನಮ್ಮ ಹತ್ತಿರದ ಕುಟುಂಬದ ಬಗ್ಗೆ ಚಿಂತಿಸುತ್ತೇವೆ, ಏಕೆಂದರೆ, ಹಾಗೆ ಮಾಡುವುದು ನಮ್ಮ ಕರ್ತವ್ಯವೆಂದುಕೊಂಡು ಅದನ್ನೇ ಪ್ರೀತಿಯೆಂದುಕೊಳ್ಳುತ್ತೇವೆ. ನೀವು ಆ ಅಭ್ಯಾಸವನ್ನು ಮಾಡಲು ಆರಂಭಿಸಿದರೆ, ನಿಸ್ವಾರ್ಥ ಪ್ರೀತಿಯೆಂಬುದು ಹೇಗಿರುತ್ತದೆ ಎಂದು ನೋಡುವ ಅವಕಾಶವಿರುತ್ತದೆ! ಅದು ನಿಸ್ಕಾರ್ಥ ಪ್ರೀತಿ, ಏಕೆಂದರೆ ನೀವು ಆ ವ್ಯಕ್ತಿಯಿಂದ ಏನನ್ನೂ ಅಪೇಕ್ಷಿಸುವುದಿಲ್ಲ.
ಭಾಗವಹಿಸಲು ಬಂದವರು ಒಬ್ಬೊಬ್ಬ ವ್ಯಕ್ತಿಯನ್ನು ಆಯ್ದುಕೊಂಡು ಕುಳಿತುಕೊಳ್ಳುತ್ತಾರೆ. ನೋಡಿ: ನಿಜವಾದ ಪ್ರೀತಿಯು ಎಷ್ಟು ಗಾಢವಾದದ್ದು, ಎಷ್ಟು ಸಚೇತನಗೊಳಿಸುವಂತಹದ್ದು ಎಂದರೆ, ನೀವದನ್ನು ಅನುಭವಿಸುವವರೆಗೂ ಅದೇನೆಂದು ನಿಮಗೆ ತಿಳಿಯುವುದಿಲ್ಲ. ಪ್ರೀತಿಯೆಂಬುದು ಚೈತನ್ಯದ ಒಂದು ಪ್ರಕಟಣೆ, ವ್ಯವಹಾರಿಕವಾದದಲ್ಲ. ಒಂದು ವಿಚಾರ ಹೇಳಿ – ನೀವು ಮೊದಲ ಬಾರಿ ಭೇಟಿ ಮಾಡುವ ವ್ಯಕ್ತಿಗಳನ್ನು ನಿಮಗೆ ಪ್ರೀತಿಸಲು ಸಾಧ್ಯವೇ?
ಇಲ್ಲ ಸ್ವಾಮೀಜಿ!
ಯಾಕೆ ಆಗುವುದಿಲ್ಲ?
ಅವರು ಯಾರೆಂದೂ ನಮಗೆ ತಿಳಿಯದು ಸ್ವಾಮೀಜಿ, ಹಾಗಿರುವಾಗ ಹೇಗೆ ತಾನೆ ಅವರನ್ನು ಪ್ರೀತಿಸಲು ಸಾಧ್ಯ?
ಅದು ಸರಿ! ಈ ರೀತಿ ಆಲೋಚಿಸುವುದು ನೀವು. ನಾನು ಹೇಳುತ್ತೇನೆ, ಕಾರಣವಿಲ್ಲದೆಯೇ ನೀವು ಪ್ರೀತಿಸಬಹುದೆಂದು ಸ್ವಲ್ಪ ಬುದ್ದಿಯನ್ನು ಉಪಯೋಗಿಸಿ ಅರ್ಥಮಾಡಿಕೊಳ್ಳುವುದರಿಂದ ಮತ್ತು ಧ್ಯಾನದಿಂದ, ನಿಮಗೆ ಅರಿವಾಗುವುದು! ಬೀದಿಯಲ್ಲಿರುವ ಮರಗಳನ್ನು ನೀವು ಪ್ರೀತಿಸಬಹುದು, ಅವುಗಳನ್ನು ಸ್ಪರ್ಶಿಸಿ ನಿಮ್ಮಲ್ಲಿ ಚೈತನ್ಯದ ಹರಿವನ್ನು ನೀವು ಅನುಭವಿಸಬಹುದು. ಬೀದಿಯಲ್ಲಿ ಹೋಗುತ್ತಿರುವ ಅಪರಿಚಿತ ವ್ಯಕ್ತಿಗಳನ್ನೂ ಕೂಡ ನೀವು ಪ್ರೀತಿಸಬಹುದು. ಪ್ರೀತಿಯೆಂಬುದು ನಿಮ್ಮ ಅಸ್ತಿತ್ವ ನೀವು ಪಡೆದುಕೊಂಡಿರುವ ಭಿಕ್ಷೆಯಿಳಿಸಿದ ಗುಣವಲ್ಲ.
'ಪ್ರೀತಿ'ಗಿಂತ ಅಪಾರ್ಥ ಹೊಂದಿರುವ ಬೇರೆ ಯಾವ ವಿಷಯವೂ ಇಲ್ಲ. ಈದಿನ ಪ್ರೀತಿಯು ಹೆಚ್ಚಾಗಿ ವ್ಯವಹಾರಿಕವಾಗಿದೆ, ಯಾರಾದರೂ ನಿಮಗೆ ಒಳ್ಳೆಯದನ್ನೇನಾದರೂ ಹೇಳಿದರೆ, ನೀವವರನ್ನು ಪ್ರೀತಿಸುತ್ತೀರ; ಇನ್ನು ನಾಳೆ ಅದೇ ವ್ಯಕ್ತಿ ಹಾಗೆ ಮಾಡದೆ ಇದ್ದರೆ, ನೀವವರನ್ನು ಅಷ್ಟು ಪ್ರೀತಿಸುವುದಿಲ್ಲ, ಅಥವಾ ಅವರನ್ನು ದ್ವೇಷಿಸುತ್ತೀರ.
ನಿಮ್ಮ ಬಾಲ್ಯಸ್ನೇಹಿತನೇ ಆಗಿದರೂ ನೀವು ಎಲ್ಲಿಯೇ ಇದ್ದರೂ, ಯಾರ ಜೊತೆ ನೀವು ಪ್ರತಿದಿನ ಮಾತನಾಡುತ್ತೀರೋ? ಅವನು ನಿಮಗೆ ನಿಮ್ಮ ಒಪ್ಪಿಗೆಯ ವಿರುದ್ದ ಏನಾದರೂ ನುಡಿದರೆ, ಆ ತಕ್ಷಣವೇ ಅವನು ನಿಮಗೆ ಅಷ್ಟು ಹತ್ತಿರವಾದವನೆಂದು ಕಾಣುವುದಿಲ್ಲ. ಅವನೊಂದಿಗೆ ನಿಮಗೆ ಮೊದಲಿದ್ದಷ್ಟು ಪ್ರೀತಿಯ ತೀವ್ರತೆ ಬರುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈಗ ಎಲ್ಲಿದೆ ನಿಮ್ಮ ಪ್ರೀತಿ? ಅದು ತಾತ್ಕಾಲಿಕವಾಗಿ ಕಾಣೆಯಾಗಿದೆ.
ಇದೆಲ್ಲವೂ ನೀಡುವ ಆಟಗಳು; ಪ್ರೀತಿ ಮತ್ತು ದ್ವೇಷ ಒಂದಾದ ಮೇಲೆ ಇನ್ನೊಂದು ತೋರಿಸಿಕೊಳ್ಳುವಂತಹ ಆಟ. ಮತ್ತು ಈ ಪ್ರೀತಿ - ದ್ವೇಷಗಳಿರುವ ಸಂಬಂಧವು ಪ್ರೀತಿ ಅಲ್ಲವೇ ಅಲ್ಲ. ಸ್ಪಷ್ಟವಾಗಿರಿ: ಇದು ಒಂದು ವ್ಯಕ್ತಿಗೆ ಅಥವಾ ಘಟನೆಗೆ ನೀವು ತೋರಿಸುವ ಪ್ರತಿಕ್ರಿಯೆ ಅಷ್ಟೆ. ಇದನ್ನೇ ನಾವು ಪ್ರೀತಿಯೆಂದು ಕರೆಯುತ್ತೇವೆ. ಇದು ನಿಜವಾದ ಪ್ರೀತಿ ಅಲ್ಲ. ಇದು ಕರ್ತೃ ಸಂಬಂಧವುಳ್ಳ ಪ್ರೀತಿ ಅಷ್ಟೆ
ನಿಜವಾದ ಪ್ರೀತಿಗೆ ಯಾವುದೇ ವಿಷಯದ ಅಗತ್ಯವಿಲ್ಲ. ಅದು ಮಾತ್ರ ಇರುತ್ತದೆ. ನಿಜವಾದ ಪ್ರೀತಿಗೆ ಯಾವುದೇ ವಸ್ತುವಿನ ಅಗತ್ಯವಿಲ್ಲ. ನೀವೇ ಆ ಕರ್ತೃ ಮತ್ತು ನೀವೇ ಆ ಪ್ರೀತಿಯಾಗಿಬಿಟ್ಟಿದ್ದೀರ ಅಷ್ಟೆ. ಯಾವುದೇ ವಸ್ತು ಅದನ್ನು ನಿಜವಾದ ಪ್ರೀತಿಯಲ್ಲಿ ನಿಶ್ಚಿತ ರೀತಿಯಲ್ಲಿರುವುದಿಲ್ಲ. ನಿಮ್ಮಲ್ಲಿರುವ ಚೈತನ್ಯವು ಉಕ್ಕಿ ಹರಿದು ಪ್ರೀತಿಯ ರೂಪದಲ್ಲಿ ಪ್ರಕಟವಾಗಬೇಕು. ಆಗಲೇ ನಿಮ್ಮ ಕಗ್ಗಂಟಾದ ಸಂಬಂಧಗಳ ಸೀಮೆಗಳನ್ನು ಭೇದಿಸಿಕೊಂಡು ನಿಮ್ಮನ್ನು ನೀವು ಒಂದು ಪ್ರೀತಿಸುವ ಜೀವಿಯಾಗಿ ಸುಂದರವಾಗಿ ಪ್ರಕಟಿಸಿಕೊಳ್ಳಬಹುದು! ತಿಳಿಯಿತೇ? ಹೇಳಿ...
ನಿಮ್ಮ ಅಸ್ತಿತ್ವದ ಗುಣವಾಗಿರುವ ಪ್ರೀತಿಯನ್ನು ಕೆಲಸಗಳನ್ನು ಮಾಡಬಹುದು. ಒಂದು: ಈ ವಿಷಯದ ಬಗ್ಗೆ ನಿಮ್ಮಲ್ಲಿ ಒಂದು ನಿಶ್ಚಿತಾಭಿಪ್ರಾಯವನ್ನು ಸೃಷ್ಟಿಸಲು ಪರಿವರ್ತನೆಯ ಕ್ರಿಯೆ ಆರಂಭವಾಗಲು ನಿಮ್ಮಲ್ಲಿ ಸ್ಥಳವನ್ನು ಸೃಷ್ಟಿಸಲು, ಪುನಃ ಪುನಃ ಇಂತಹ ಮಾತುಗಳನ್ನು ಕೇಳಿರಿ. ಎರಡನೆಯದು: ನಿಜವಾಗಿಯೂ ಈ ಪರಿವರ್ತನೆಯಾಗಲು ಧ್ಯಾನ ಮಾಡಿರಿ.
ವಾಸ್ತವಿಕ ಜೀವನದಲ್ಲಿ, ಸಂಬಂಧಗಳನ್ನು ನೀವು ಇನ್ನೂ ಆಳವಾಗಿ ಗಮನಿಸಿದರೆ, ನೀವು ಅನುಭವಿಸುವುದೆಲ್ಲವೂ ನಿಜವಾದ ಪ್ರೀತಿಯಲ್ಲ, ಕೇವಲ ಒಂದು ರೀತಿಯ give & take ಎಂದು ನಿಮಗೇ ತಿಳಿಯುವುದು. ಅದೆಲ್ಲವೂ ಕೇವಲ ಒಂದು ವ್ಯವಸ್ಥಾಪನೆ, ಒಂದು ರಾಜಿ, ಕೆಲವು ಕರ್ತವ್ಯಬದ್ದ ಭಾವನೆಗಳು, ಸ್ವಲ್ಪ ಭಯ, ಸ್ವಲ್ಪ ತಪಿತಸ್ಥಭಾವನೆ, ಅಷ್ಟೆ ನಿಜವಾದ ಪ್ರೀತಿಯಲ್ಲ. ಹೆಸರಿಗಷ್ಟೇ ಪ್ರೀತಿ ಎನಿಸಿಕೊಂಡು ಇವೆಲ್ಲವೂ ಇವೆ.
ಧ್ಯಾನವು ಪ್ರೀತಿಯ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ದಾಟಿ ಹೋಗುವುದಕ್ಕೆ ಸಹಾಯವಾಗುವಂತೆ ನಿಮ್ಮನ್ನು ನಿಮ್ಮ ಅಂತರಾಳದೊಳಕ್ಕೆ ಕರೆದೊಯ್ಯುತ್ತದೆ. ಧ್ಯಾನವು ನಿಮ್ಮ ಜೀವಾತ್ಮದ ಮಟ್ಟದಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದಲೇ ಅದೊಂದು ಅತ್ಯಂತ ಚಿಕ್ಕದಾದ ಮಾರ್ಗ! ನೀವು ಜೀವನವನ್ನು ಅನುಭವಿಸಿ, ನೀವಾಗಿಯೇ ತಿಳಿದುಕೊಳ್ಳುವುದಕ್ಕೆ ಇಡೀ ಜೀವಮಾನವೇ ಆವಶ್ಯಕ, ಆದರೆ ಧ್ಯಾನವು ನಿಮಗೆ ವಯಸ್ಸೆಷ್ಟೇ ಆಗಿರಲಿ, ಈ ವಿಷಯಗಳನ್ನು ಸ್ಪಷ್ಟತೆಯಿಂದ ಅನುಭವಿಸಲು ನಿಮ್ಮೊಳಗೆ ಸ್ಥಳವನ್ನು ಸೃಷ್ಟಿಸುತ್ತದೆ.
ಒಂದು ವಿಷಯವನ್ನು ಅರಿತುಕೊಳ್ಳಿ : ನಿಮಗೆ ಕಾರಣವಿಲ್ಲದೆಯೇ ಪ್ರೀತಿಸಲು ಸಾಧ್ಯವಾದಾಗ, ನೀವು ಹೆಚ್ಚಾಗಿ ವಿಸ್ತರಿಸುತ್ತೀರ. ನಿಮ್ಮ ಜಗತ್ತು ಜೀವನಕ್ಕಿಂತ ಎಷ್ಟೋ ದೊಡ್ಡದಾಗಿ, ಆನಂದಮಯವಾಗಿ ಕಾಣುತ್ತದೆ. ನಿಮ್ಮ ಸ್ವಂತ ಚೈತನ್ಯದ ಉಗಮವನ್ನು ನಿಮ್ಮೊಳಗೆಯೇ ಅನುಭವಿಸುತ್ತೀರಿ, ನಿಮ್ಮ ಹೊರಗಲ್ಲ. ನೀವು ಮೊದಲು ನಿಮ್ಮ ಸ್ವಂತಕ್ಕೆ ನಂತರ ಬೇರೆಯವರಿಗೆ ಚೈತನ್ಯದ ಉಗಮರಾಗುತ್ತೀರ. ನಿಮ್ಮಲ್ಲಿರುವ ಚೈತನ್ಯವು ಇತರರನ್ನು ಮುಟ್ಟಲೇಬೇಕು; ಬೇರೆ ದಾರಿಯೇ ಇಲ್ಲ; ಏಕೆಂದರೆ ನೀವು ಆ ಚೈತನ್ಯದೊಂದಿಗೆ ಉಕ್ಕಿ ಹರಿಯುತ್ತಿರುತ್ತೀರ. ಇತರರು ಸಹಜವಾಗಿ ನಿಮ್ಮ ಬಳಿ ಸೆಳೆಯಲ್ಪಡುತ್ತಾರೆ. ನೀವು ಪರಿಪೂರ್ಣರಾಗಿ ಮತ್ತು ಪ್ರೀತಿಸುವವರಾಗುತ್ತೀರ!
ಹೇಳಿ… ಯಾರಾದರೂ ಏನನ್ನಾದರೂ ಕೇಳುವುದಿದೆಯೇ?
ಸ್ವಾಮೀಜಿ, ತಾಯಿ-ಮಗುವಿನ ಪ್ರೀತಿಯ ಬಗ್ಗೆ ನೀವೇನು ಹೇಳುತ್ತೀರ? ಅದೇನು ನಿಸ್ವಾರ್ಥ ಪ್ರೀತಿಯಲ್ಲವೇ?
ತಾಯಿಯ ಪ್ರೀತಿಯೂ ಕೂಡ ಅಪೇಕ್ಷೆಗಳಿಂದ ಕೂಡಿರುತ್ತದೆ ಮಾ. ನಾನು ಹೀಗೆ ಹೇಳಿದಾಗ, ಹಲವು ಬಾರಿ ಜನರು ನನ್ನೊಡನೆ ವಾದಿಸುತ್ತಾರೆ. ನಾನು ಹೇಳುತ್ತೇನೆ,
ತಾಯಿ ಏನೋ ಮಗನನ್ನು ಪ್ರೀತಿಸುತ್ತಾಳೆ, ಇದರಲ್ಲಿ ಅಲ್ಲ. ಆದರೆ ಕೊನೆಯಲ್ಲಿ ನೋಡಿದಾಗ, ಆ ಪ್ರೀತಿಯ ಮೇಲೆ ಒಂದು ಗ್ರಹಿಸಲಾಗದ, ಬರೆಯದೆ ಇರುವಂಥ ಅಪೇಕ್ಷೆಯು ಬರೆದಿರುತ್ತದೆ. ಒಮ್ಮೆಯಾದರೂ ಮಗನು ತಾಯಿಯ ವಿರುದ್ದ ವರ್ತಿಸಿದರೆ, ತಾನು ಮಗನಿಗೆ ಅವನ ಚಿಕ್ಕಂದಿನಿಂದ ಮಾಡಿದ್ದನ್ನೆಲ್ಲ ಮೊದಲು ಹೇಳತೊಡಗುತ್ತಾಳೆ. ಇದೆಲ್ಲವೂ ಅವಳ ಹೊರಬರಲು ಅವರಿಬ್ಬರ ಸಂಬಂಧದಲ್ಲಿ ಒಂದು ಚಿಕ್ಕ ತಗ್ಗು ಸಾಕು.
ನಿಜವಾದ ಪ್ರೀತಿಯು ನಿಮ್ಮಲ್ಲಿರುವ ಅಸ್ತಿತ್ವ ಚೈತನ್ಯದ ಅಭಿವ್ಯಕತೆ ಮತ್ತು ಈ ಪ್ರೀತಿಗೆ ವಾಗ್ವಾದಗಳು ತಿಳಿಯದು. ಉದ್ದೇಶವಿಲ್ಲದೆ ಹರಿಯುವುದೊಂದೇ ಅದಕ್ಕೆ ತಿಳಿದಿದೆ. ಅದಕ್ಕೆ ಹಿಂದೆ ನಡೆದು ಹೋದದನ್ನು ನೆನಪಿನಲ್ಲಿಟ್ಟುಕೊಂಡು ವಾಗ್ವಾದಗಳು ತಿಳಿದಿಲ್ಲ. ಅದು ಉಕ್ಕಿಹರಿಯುವ ಕಾರಣದಿಂದ ಹರಿಯುತ್ತದೆ ಅಷ್ಟೆ ಅದು ಎಂದೂ ಪ್ರಶ್ನಿಸುವುದಿಲ್ಲ, ಏಕೆಂದರೆ ಅದಕ್ಕೆ ಪ್ರಶ್ನಿಸುವುದು ತಿಳಿದಿಲ್ಲ!
ಹಿಂದಿನ ಘಟನೆಗಳನ್ನು ಅನ್ವಯಿಸಿ ಮಾತನಾಡಿದಾಗ, ಅದರರ್ಥ ನಿಮ್ಮ ಪ್ರೀತಿಯಲ್ಲಿ ಎಂದೂ ಅಪೇಕ್ಷೆಗಳು ಹುದುಗಿದ್ದವು ಎಂದು ಮತ್ತು ಹೀಗೆ ಆದಾಗ ಅದು ನಿಜವಾದ ಪ್ರೀತಿ ಆಗಲು ಸಾಧ್ಯವೇ ಇಲ್ಲ. ಅದನ್ನು ಅರ್ಥಮಾಡಿಕೊಳ್ಳಿ.
ಮಗನ ವಿಷಯದಲ್ಲೂ ಹೀಗೆಯೇ ಆಗುವುದು. ಮಗನು ತಾಯಿಯು ತನ್ನನ್ನ ಪ್ರೀತಿಸುತ್ತಾಳೆಂಬ ಅಪೇಕ್ಷೆಯಿಂದ ಅವಳನ್ನು ಪ್ರೀತಿಸುತ್ತಾನೆ. ಅವಳು ಒಂದು ದಿನವೂ ತಪ್ಪಿಸದೆ ಮುಂಜಾನೆ 5 ಗಂಟೆಗೆ ಎದ್ದು ಅವನಿಗೆ ಊಟದ ಬುಟ್ಟಿ ಕಟ್ಟುತ್ತಾಳೆ, ಅವನ ಬಟ್ಟೆಗಳನ್ನು ನೋಡಿಕೊಳ್ಳುತ್ತಾಳೆಂಬ ಅಪೇಕ್ಷೆಯಲ್ಲಿ ಅವನು ಅವಳನ್ನು ಪ್ರೀತಿಸುತ್ತಾನೆ. ಅವನು ತಾಯಿಯ ಮಮತೆ, ಕಾಳಜಿ, ಸೌಕರ್ಯಗಳಿಗಾಗಿ ಅವಳನ್ನು ಇಷ್ಟಪಡುತ್ತಾನೆ.
ಒಂದು ಸಣ್ಣ ಕಥೆ:
ಒಬ್ಬ ಬಾಲಕ ತನ್ನ ಶಾಲೆಯಲ್ಲಿ ಭಾಗಾಕಾರದ ಲೆಕ್ಕವನ್ನು ಕಲಿಯುತ್ತಿದ್ದನು. ಒಂದು ದಿನ ಅಧ್ಯಾಪಕರು ಅವನನ್ನು ಕೇಳಿದರು ''ಒಂದು ಕೇಕನ್ನು 5 ಭಾಗಗಳಾಗಿ ಮಾಡಿ, ಅದನ್ನು ನಿನ್ನ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಹಂಚಿದರೆ, ಆ ಕೇಕಿನ ಎಷ್ಟು ಭಾಗ ನಿನಗೆ ಸಿಕ್ಕುತ್ತದೆ? ' '
ಬಾಲಕ ಉತ್ತರಿಸಿದ ''2/5 ಸರ್''
ಅಧ್ಯಾಪಕರು ಕೇಳಿದರು ''ಹೇಗೆ? ನೀನು ಭಾಗಾಕಾರದ ಲೆಕ್ಕವನ್ನು ಸರಿಯಾಗಿ ಕಲಿತಿಲ್ಲವೇನು? ''
ಬಾಲಕ ಉತ್ತರಿಸಿದ ''ಸರ್ ನನಗೆ ಕೇಕು ಇಷ್ಟವಾದರೆ ನನ್ನ ತಾಯಿಯು ತನ್ನ ಭಾಗವನ್ನೂ ಕೂಡ ನನಗೆ ಕೊಟ್ಟುಬಿಡುತ್ತಾಳೆ.''
ನೋಡಿ, ತಾಯಂದಿರು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡಲು ಬಯಸುತ್ತಾರೆ ಇರಲಿ, ಆದರೆ ಅವರು ಯಾವ ಭಾವವನ್ನಿಟ್ಟುಕೊಂಡು ತ್ಯಾಗ ಮಾಡುತ್ತಾರೆ ಎಂಬುದರ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ. ಅವರು ತಮ್ಮಲ್ಲಿ ಒಂದು ಉಕ್ಕಿ ಹರಿಯುವಿಕೆಯಿಂದಾಗಿ ಅದನ್ನು ಮಾಡಬೇಕು, ಯಾವ ಹುದುಗಿಟ್ಟ ಅಪೇಕ್ಷೆಗಳಿಂದಲ್ಲ. ಅವರು ಉಕ್ಕಿ ಹರಿಯುವಿಕೆಯಿಂದ ಅದನ್ನು ಮಾಡಿದರೆ, ಈ ಸಂದರ್ಭಗಳು ಅವರಲ್ಲಿ ಎಂದೂ ದಾಖಲಿಸಲಾಗುವುದಿಲ್ಲ. ಹಾಗೆ ಒಂದು ವೇಳೆ ಅವು ಆದರೂ ಕೂಡ ಇಂಥ ಸನ್ನಿವೇಶಗಳು ಸಂಭವಿಸಿದಾಗ ಅವು ಆ ಪ್ರತಿಕಾರದೊಡನೆ ಮೇಲ್ಬರುವುದಿಲ್ಲ. ಅವರು ಅದನ್ನು ಕರ್ತವ್ಯಬದ್ದವಾದ ಪ್ರೀತಿಯೆಂದು ಮಾಡಿದಾಗ ಮಾತ್ರ, ಆ ಸಂದರ್ಭಗಳನ್ನು ನೆನಪಿನಲ್ಲಿಟ್ಟುಕೊಂಡು ಪುನಃ ನೆನಪು ಮಾಡಿಕೊಳ್ಳುತ್ತಾರೆ.
ಸಾಮಾನ್ಯವಾದ ಪ್ರೀತಿಯು ಸದಾಕಾಲವೂ ಅಪೇಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಪ್ರತಿಯೊಬ್ಬರೂ ಆಕ್ರೋಶದಿಂದ ನಿರಾಕರಿಸಲು ಪ್ರಯತ್ನಿಸಬಹುದು, ಆದರೆ ಹಾಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಪೇಕ್ಷೆಯು ಪ್ರೀತಿಯಲ್ಲಿ ಅದೆಷ್ಟು ಚೆನ್ನಾಗಿ ಹೆಣೆದಿದೆ ಎಂದರೆ ಅದನ್ನು ಗ್ರಹಿಸುವುದು ತುಂಬ ಕಷ್ಟ, ಮತ್ತು ಅದರ ಬಗ್ಗೆ ಯಾರಾದರೂ ಮಾತನಾಡಿದರೆ ಅದನ್ನು ನಂಬುವುದು ಕಷ್ಟ
ನಿಜವಾಗಿಯೂ ಎಲ್ಲವೂ ನಯವಾದ ರೀತಿಯಲ್ಲಿ ನಡೆದರೆ, ಇದನ್ನು ನಂಬುವುದು ಕಷ್ಟ. ಆದರೆ, ಸಣ್ಣಪುಟ್ಟ ಕಾರಣಗಳಿಂದ, ಮಕ್ಕಳನ್ನು ಮನೆಯಿಂದಾಚೆ ಓಡಿಸಿರುವ ಎಷ್ಟೋ ಸಂಗತಿಗಳನ್ನು ಕೇಳುತ್ತೇವೆ! ಕೇವಲ ಅವರು ಹೊರಜಾತಿಯವರನ್ನು ಮದುವೆಯಾದ ಕಾರಣ, ಅಥವಾ ಮನೆಯಲ್ಲಿ ಯಾವುದೋ ಒಂದು ಜಗಳವಾದ
ಕಾರಣದಿಂದಾಗಿ ಮಾತ್ರ. ಇದ್ದಕ್ಕಿದ್ದಹಾಗೆ, ಇದ್ದ ಪ್ರೀತಿಯೆಲ್ಲ ಎಲ್ಲಿ ಮಾಯವಾಯಿತು ?
ಅಂತಹ ಘಟನೆಗಳು ಸಂಭವಿಸುವ ತನಕ, ಆ ಮನೆಯಲ್ಲಿ ಆ ಮಕ್ಕಳನ್ನು ತುಂಬ ಪ್ರೀತಿಸಲಾಗುತ್ತದೆ. ನೀವು ಯಾವುದನ್ನು ಪ್ರೀತಿ ಎಂದು ಕರೆಯುತ್ತೀರೋ, ಅದು ಉನ್ನತ ಮಟ್ಟದಲ್ಲಿ ಇರುವುದು. ಇದ್ದಕ್ಕಿದ್ದಹಾಗೆ ಏನಾಯಿತು ? ಇದ್ದಕ್ಕಿದ್ದಹಾಗೆ ಮಾಯವಾಗಲು ಹೇಗೆ ಸಾಧ್ಯ? ನಿಜವಾದ ಪ್ರೀತಿಯು ಈ ಪ್ರೀತಿಯ ಪ್ರತಿಕ್ರಿಯೆಯನ್ನು ಹುಟ್ಟಿಸುವುದಿಲ್ಲ. ನಿಜವಾದ ಪ್ರೀತಿಯು ಗೊಂದಲಮಯ ವಾಗಿರುವುದಿಲ್ಲ. ಏಕೆಂದರೆ ಅದು ಹರಿಯುವುದನ್ನು ಯಾವುದೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ! ಅದು ಕಾರಣ ಪರಿಣಾಮಗಳ ಚಕ್ರವ್ಯೂಹದಲ್ಲಿ ಬದ್ದವಾಗಿರುವುದಿಲ್ಲ.
ಸೂಕ್ಷ್ಮ ಕೌಟುಂಬಿಕ ವಿಷಯಗಳಲ್ಲೂ ಸಹ, ನೀವು ಗಾಢವಾದ ಅರಿವಿನಿಂದಿದ್ದರೆ, ನಿಮ್ಮ ಪ್ರೀತಿಯು ಎಷ್ಟು ಬದ್ದವಾದದೆಂದು ನಿಮಗೆ ಅರ್ಥವಾಗುವುದು. ನಿಮ್ಮ ಜೀವನದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿ ಅದಕ್ಕೆ ನಿಮ್ಮ ಕುಟುಂಬವು ಹೇಗೆ ಪ್ರತಿಕ್ರಿಯೆ ತೋರಿಸುತ್ತದೆ ಎಂಬುದನ್ನು ಗಮನಿಸಿ.
ನಿಮ್ಮ ಮಕ್ಕಳಿಗೆ ಪ್ರೀತಿಯ ಹೆಸರಿನಲ್ಲಿ ನೀವು ನೀಡುವವರೆಗೂ, ಅವರೂ ಕೂಡ ಕ್ಷಮೆಯಲ್ಲಿ ಜೀವಿಸುವ ಸುಖವನ್ನು ಪ್ರೀತಿಯ ಹೆಸರಿನಲ್ಲಿ ಅನುಭವಿಸುತ್ತಾರೆ. ನಿಮ್ಮಿಬ್ಬರ ಮಧ್ಯೆ ಯಾವುದೇ ತಿಕ್ಕಾಟವಿಲ್ಲದಿರುವವರೆಗೂ ಎಲ್ಲವೂ ಸರಿಯಾಗಿರುತ್ತದೆ. ನಿಮ್ಮಲ್ಲಿ ಒಬ್ಬರಾದರೂ ಅನಪೇಕ್ಷಿತ ರೀತಿಯಲ್ಲಿ ವರ್ತಿಸಿದರೆ, ಆ ಪ್ರೀತಿಯ ಭಾವವೇ ಬದಲಾಗುವುದು, ಇಡೀ ಸನ್ನಿವೇಶವೇ ಬದಲಾಗುವುದು, ಏಕೆಂದರೆ, ಅದು ಸಹಜವಾದ ಸನ್ನಿವೇಶವಲ್ಲ; ಅದು ಕೃತಕವಾದ ಸನ್ನಿವೇಶ; ಕೃತಕವಾದ ಬಣ್ಣದೊಂದಿಗೆ!
ಗಮನದ ಅಪೇಕ್ಷೆಯನ್ನು ಬಿಡುವುದು (Part 2)
ಸದಾಕಾಲವೂ ಬೆದರಿಕೆಯಲ್ಲಿರುವ ಪ್ರೀತಿಯು ನಿಜವಾದ ಪ್ರೀತಿಯಲ್ಲ. ಅದು ಕೇವಲ ವ್ಯವಸ್ಥಿತವಾದ ಪ್ರೀತಿ ಮತ್ತು ಯಾವುದೇ ವ್ಯವಸ್ಥಿತವಾಗಿ ಇರುತ್ತದೆಯೋ ಅದು ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಮತ್ತು ಯಾವುದು ಪರಿಪೂರ್ಣವಾಗಿ ಇರುವುದಿಲ್ಲವೋ, ಅದು ಬೆದರಿಕೆಯಲ್ಲಿರುತ್ತದೆ. ಪ್ರೀತಿಯು ಆಚರಣೆಯಾಗಿರಬೇಕು, ಕರ್ತವ್ಯವಲ್ಲ.
ಮತ್ತು ಇನ್ನೊಂದು ವಿಷಯ: ನಾವೆಲ್ಲರೂ ಗೌರವವನ್ನು ಪ್ರೀತಿಯೆಂದು ತಪ್ಪು ತಿಳಿಯುತ್ತೇವೆ. ಸ್ಪಷ್ಟವಾಗಿರಿ: ನೀವು ಸಂಪೂರ್ಣತೆಯಿಂದ ಪ್ರೀತಿಸಿದರೆ, ನೀವು ಮಾಡುವ ಯಾವುದೇ ಕೆಲಸವು ಅಗೌರವಾನ್ನಿತವಾಗಿ ಕಾಣುವುದಿಲ್ಲ. ನೋಡಿ, ನೀವು ಗೌರವವನ್ನು ಹತ್ತಿರದಿಂದ ಗಮನಿಸಿದರೆ, ನೀವು ನೋಡಬಹುದು: ಕೆಲ ವ್ಯಕ್ತಿಗಳು ಕೆಲ ಕೆಲಸಗಳನ್ನು ಮಾಡಿದಾಗ, ಅದು ಸರಿ ಎಂದು ಕಾಣುತ್ತದೆ, ಆದರೆ ಅದೇ ಕೆಲಸವನ್ನು ಬೇರೊಬ್ಬ ವ್ಯಕ್ತಿಯು ಮಾಡಿದಾಗ, ಅದು ಅಗೌರವಾನ್ನಿತವಾಗಿ ಕಾಣುವುದು. ಆ ಕೆಲಸವು ಗೌರವಾನ್ನಿತವಾಗಿ ಅಥವಾ ಅಗೌರವಾನ್ನಿತವಾಗಿ ಕಾಣುವುದಕ್ಕೆ ಅದನ್ನು ಮಾಡುತ್ತಿರುವ ವ್ಯಕ್ತಿಯಲ್ಲಿರುವ ಚೈತನ್ಯವು ಕಾರಣವಾಗುತ್ತದೆ. ನಿಮ್ಮಲ್ಲಿರುವ ಚೈತನ್ಯವು ಪರಿಪೂರ್ಣವಾಗಿರುವಾಗ, ನೀವೇನೇ ಮಾಡಲಿ ಅದು ಸರಿ ಎಂದು ಕಾಣುತ್ತದೆ. ನಿಮ್ಮ ಬಗ್ಗೆಯೇ ನೀವು ಖಚಿತವಾಗಿ ಇಲ್ಲದೆ ಇದ್ದರೆ, 'ಮರ್ಯಾದೆ'ಗೆ ಸಂಬಂಧಿಸಿದ ತೊಂದರೆಗಳಲ್ಲಿ ಸಿಕ್ಕಿಕೊಂಡರೆ, ನೀವು ಅವಮರ್ಯಾದೆಯಿಂದ ವರ್ತಿಸಲು ನಾನು ಹೇಳುವುದೇನೆಂದರೆ, ನಿಮ್ಮ ಅಸ್ತಿತ್ವವು ಪ್ರೀತಿಯೊಂದಿಗೆ ಶೃತಿಗೂಡಿಸಿದಾಗ, ನಿಮ್ಮ ದೇಹದ ಭಾಷೆಯು ಹೇಗಿರುತ್ತದೆ ಎಂದರೆ, ನಿಮ್ಮ ಕೆಲಸಗಳು ಎಂದೂ ಅಗೌರವಾನ್ನಿತವಾಗಿ ಕಾಣುವುದಿಲ್ಲ.
ಆದರೆ ನೀವು ಪ್ರೀತಿಯ ಬದಲಿಗೆ ಮರ್ಯಾದೆಯಲ್ಲಿ ಸಿಕ್ಕಿಕೊಂಡರೆ, ಆಗ ನೀವು ವಿಷಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದೀರ. ಆಗ, ಪ್ರೀತಿಸುವವರಾಗುವ ಬದಲಿಗೆ, ನೀವು ನಟಿಸಲು ಆರಂಭಿಸುತ್ತೀರ, ಮತ್ತು ನೀವು ನಟಿಸಿದಾಗ ನೀವು ಪರಿಪೂರ್ಣರಾಗಿಲ್ಲ.
ನೀವು 'ಮರ್ಯಾದೆ'ಯಲ್ಲಿ ಕೇಂದ್ರೀಕೃತರಾದರೆ, ನೀವು ನಟಿಸುತ್ತೀರ, ಏಕೆಂದರೆ ಮರ್ಯಾದೆಯು ಸಾಮಾಜಿಕ ವಿಷಯ ಮತ್ತು ಅದರ ವಿವರಣೆಯಲ್ಲಿ ಬದಲಾಗುತ್ತಲೇ ಇರುತ್ತದೆ. ಆದರೆ ನೀವು ಪ್ರೀತಿಯಲ್ಲಿ ಕೇಂದ್ರೀಕೃತರಾದರೆ, ಮರ್ಯಾದೆಯು ಒಂದು ಸಂತೋಷಕರ ಉಪಪದಾರ್ಥವಾಗುತ್ತದೆ. ಹಾಗಾಗಿ ನೀವು ಪ್ರೀತಿಯಲ್ಲಿ ಕೇಂದ್ರೀಕೃತರಾಗಿ ಆಗ ಮರ್ಯಾದೆಯು ತಾನಾಗಿಯೇ ಸಂಭವಿಸುತ್ತದೆ.
ಗಮನದ ಅಪೇಕ್ಸೆಯನ್ನು ಬಿಡುವುದು
ಜ್ಞಾಪಿಸಿಕೊಳ್ಳಿ : ಮರ್ಯಾದೆ ಎಂಬುದು ನಿರ್ಜೀವವಾದದ್ದು. ಪ್ರೀತಿಯೆಂಬುದು ಸಜೀವವಾದದ್ದು. ಮರ್ಯಾದೆಯು ಅಂತರವನ್ನು ಸೃಷ್ಟಿಸುತ್ತದೆ. ಪ್ರೀತಿಯ ವಿಷಯದಲ್ಲಿ ಅಂತರವೆಂಬ ಮಾತೇ ಇಲ್ಲ.
ಜನರು ದೇವರೊಂದಿಗೆ ಭಯದಿಂದ ಹಾಗೂ ಗೌರವಾನ್ನಿತರಾಗಿರಲು ಕಲಿತಿರುತ್ತಾರೆ. ಅವರಿಗೆ ದೇವರನ್ನು ಪ್ರೀತಿಸಲು ಎಂದೂ ಕಲಿಸಲಾಗುವುದಿಲ್ಲ. ದೇವಸ್ಥಾನಗಳಲ್ಲಿರುವ ಮೂರ್ತಿಗಳನ್ನು ಮುಟ್ಟಲು ಅವರನ್ನು ಬಿಡಲಾಗುವುದಿಲ್ಲ. ಅವರು ಒಂದಷ್ಟು ದೂರ ನಿಂತುಕೊಂಡು ಭಯಭಕ್ತಿಯಿಂದ ನಮಸ್ಕರಿಸಬೇಕೆಂದು ಅಪೇಕ್ಷಿಸಲಾಗುತ್ತದೆ. ದೇವರೊಂದಿಗೆ ಸಾವಧಾನವಾಗಿರಲು ಹೇಳಿಕೊಡಲಾಗುತ್ತದೆ. ತಿಳಿದುಕೊಳ್ಳಿ ದೇವರೇ ಪ್ರೀತಿ ಎಂಬುದು ಮಕ್ಕಳಿಗೆ ಕಲಿಸಬೇಕಾದ ಮೊದಲನೆಯ ವಿಷಯ.
ನಿಮಗೆ ದೇವರನ್ನು ಆಲಂಗಿಸಿಕೊಳ್ಳಲು ಆಗದೆ ಇದ್ದರೆ, ಆಲಂಗಿಸುವುದಕ್ಕೆ, ಬೇರೇನೂ ಉಳಿದಿಲ್ಲ, ಏಕೆಂದರೆ ದೇವರೇ ಸರ್ವಸ್ವ! ನೀವು ಮಕ್ಕಳಿಗೆ ದೇವರನ್ನು ಆಲಂಗಿಸಲು ಸಾಧ್ಯವಲ್ಲವೆಂದು ಹೇಳಿಕೊಟ್ಟಾಗ; ದೇವರು ಉಳಿದೆಲ್ಲದರಿಂದ ಭಿನ್ನವೆಂದು ನೀವು ಹೇಳಿಕೊಡುತ್ತಿದ್ದೀರ. ದೇವರನ್ನು ಎತ್ತರದಲ್ಲಿ ಕೂರಿಸುವುದರಿಂದ, ನಿಜವಾಗಿಯೂ ನೀವು ಇಡೀ ಅಸ್ತಿತ್ವದಿಂದ ಬೇರೆಯಾಗುತ್ತಿದ್ದೀರ. ನೀವು ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರ!
ಸ್ವಲ್ಪ ಮಟ್ಟಿಗೆ ಸಾಮಾಜಿಕ ಬುದ್ಧಿವಂತಿಕೆಯನ್ನು ಬಳಸಿ, ಆವಶ್ಯಕವಾಗ, ಗೌರವದ ಆಟವನ್ನು ಬುದ್ಧಿವಂತ ರೀತಿಯಲ್ಲಿ ಆಡಿ ಅಷ್ಟೆ, ಗಮನಿಸಿ: ಈ ಬಗೆಯ ಗೌರವವು ಗಾಢವಾದ ಅರಿವಿನೊಡನೆ ಮತ್ತು ಬುದ್ಧಿವಂತಿಕೆಯೊಡನೆ ಬರುವುದು. ಆದರೆ ಇದು ನಿಮ್ಮನ್ನು ನಿಮ್ಮ ಕೇಂದ್ರ ಸ್ಥಳದಿಂದ ವಿಚಲಿತರಾಗಿಸುವುದಿಲ್ಲ. ನೀವು ಪ್ರೀತಿ ಕಡಿಮೆಯಾಗುವಂತೆ ಮಾಡುವುದಿಲ್ಲ. ಅದು ಬುದ್ಧಿವಂತಿಕೆಯುಳ್ಳ ಕ್ರಿಯೆಯಾಗಿರುವುದು ಅಷ್ಟೆ.
ಒಂದು ಸಣ್ಣ ಕಥೆ:
ಒಬ್ಬ ತಾಯಿಯು ತನ್ನ ಮಗುವಿನೊಂದಿಗೆ ಸಾರ್ವಜನಿಕ ಸಮಾರಂಭಕ್ಕೆ ಹೋದಳು. ಹೇಗೋ ಏನೋ, ಅವಳು ತನ್ನ ಮಗುವು ಹೋದ ದಾರಿಯನ್ನು ಕಳೆದುಕೊಂಡು ಅವರಿಬ್ಬರೂ ಆ ಜನಸಮೂಹದಲ್ಲಿ ಬೇರೆಯಾದರು.
Part 3: Guaranteed Solutions - For Lust Fear Worry..._Kannada_part_3.md
ತಾಯಿಯು ಬಹಳ ಗಾಬರಿಗೊಂಡು ಮಗುವನ್ನು ಎಲ್ಲೆಡೆ ಹುಡುಕತೊಡಗಿದಳು. ಇದಕ್ಕಿದ್ದಹಾಗೆ ಅವಳ ಹಿಂದೆ ''ಮಾರಿಯಾ! ಮಾರಿಯಾ!' ಎಂದು ಕೂಗುತ್ತಿದ್ದ ಧ್ವನಿಯನ್ನು ಕೇಳಿದಳು. ಅವಳು ತಿರುಗಿ ನೋಡಿದಾಗ ಅವಳ ಮಗಳನ್ನು ನೋಡಿದಳು. ತಾಯಿಯು ಅವಳತ್ತ ಓಡಿ, ಅವಳನ್ನು ಅಪ್ಪಿಕೊಂಡು ಕೇಳಿದಳು, ''ನನ್ನೇಕೆ ನೀನು ಅಮ್ಮ ಎಂದು ಕರೆಯುವುದರ ಬದಲು ಮಾರಿಯಾ ಎಂದು ಕರೆಯುತ್ತಿದ್ದೆ?'' ಮಗಳು ''ಅದೇನೂ ಪ್ರಯೋಜನವಾಗುತ್ತಿರಲಿಲ್ಲ. ಏಕೆಂದರೆ ಇಲ್ಲಿ ಎಷ್ಟೊಂದು ತಾಯಂದಿರು ಇದ್ದಾರೆ!''
ಮಕ್ಕಳು ಅವರೊಳಗೆ ಕೇಂದ್ರೀಕೃತರಾಗಿರುತ್ತಾರೆ ಮತ್ತು ಅವರು ನಮಗಿಂತ ಇನ್ನೂ ಹೆಚ್ಚು ಸಜೀವವಾಗಿ ಮತ್ತು ಚುರುಕಾಗಿರುತ್ತಾರೆ. ಅವರ ಮುಗ್ಧತೆ, ಅವರ ಪ್ರೀತಿ, ಅವರ ದೇಹದ ಭಾಷೆ ಅವರು ಹೇಳಬೇಕಾದ್ದನ್ನು ತಿಳಿಸುತ್ತವೆ, ಅವರ ಮಾತುಗಳಲ್ಲ. ಆದ್ದರಿಂದಲೇ ಅವರೇನೇ ಹೇಳಲಿ ಏನೇ ಮಾಡಲಿ, ಅದು ಅವಮರ್ಯಾದೆಯನ್ನು ತೋರಿಸುವಂತಹದಾಗಿರುವುದಿಲ್ಲ ಮತ್ತು ಸರಿಯೆನಿಸುತ್ತದೆ. ಒಮ್ಮೆ ಅವರ ಮನಸ್ಸು ಸಾಮಾಜಿಕ ಕಟ್ಟುಪಾಡಿಗೆ ಒಳಪಟ್ಟಾಗ, ಈ ಮುಗ್ಧತೆಯು ಮಾಯವಾಗುತ್ತದೆ; ಆಗ ಮಾತುಗಳಿಂದ ಮತ್ತು ತೋರಿಕೆಗಳಿಂದ ಅದನ್ನು ಭರ್ತಿಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಹೇಗೆ ನಮಗೆ ಮುಗ್ಧತೆಯಿಂದ ಮತ್ತು ಸಂಪೂರ್ಣತೆಯಿಂದಿರಬಹುದೆಂದೇ ಮರೆತುಬಿಟ್ಟಿದ್ದೇವೆ.
ಯಾವಾಗ ಪ್ರೀತಿಯು ಕರ್ತವ್ಯವಾಗುತ್ತದೋ, ಅದು ಹೊರೆಯಾಗುತ್ತದೆ ಮತ್ತು ಅದು ಹೊರೆಯಾದಾಗ ನೀವು ಆಚರಿಸುತ್ತಿರುವುದಿಲ್ಲ, ಒತ್ತಡದಲ್ಲಿರುತ್ತೀರ. ತಂದೆ ತಾಯಿಯರು ಮಕ್ಕಳಿಗೆ ಪ್ರೀತಿಸುವುದಕ್ಕಾಗಿ ಕಾರಣಗಳನ್ನು ಹೇಳಿಕೊಡುತ್ತಾರೆ. ಚಿಕ್ಕಂದಿನಿಂದಲೇ ಪ್ರೀತಿಯನ್ನು ಕಾರಣದೊಂದಿಗೆ ಹೇಳಿಕೊಡಲಾಗುತ್ತದೆ.
ಭೂಮಿಯನ್ನು ಪ್ರೀತಿಸಲು ಎಂದಾದರೂ ಅವರಿಗೆ ಹೇಳಿಕೊಡುತ್ತೇವೆಯೇನು, ಪ್ರಕೃತಿಯನ್ನು ಪ್ರೀತಿಸಲು ಹೇಳಿಕೊಡುತ್ತೇವೆಯೇನು? ಆದರೆ, ನಮ್ಮ ಸಂಬಂಧಿಕರನ್ನು ಪ್ರೀತಿಸಲು ಹೇಳಿಕೊಡುತ್ತೇವೆ. ನಮ್ಮನ್ನು ಪ್ರೀತಿಸಲು ಹೇಳಿಕೊಡುತ್ತೇವೆ. ಯಾವುದೋ ಒಂದು ರೀತಿಯಲ್ಲಿ ಅವರಿಗೆ ಪ್ರಯೋಜನಕ್ಕೆ ಬರಬಹುದಾದವರನ್ನೆಲ್ಲ ಪ್ರೀತಿಸಲು ಹೇಳಿಕೊಡುತ್ತೇವೆ.
ಪ್ರಕೃತಿಯನ್ನು ಆಲಂಗಿಸಲು ಅವರಿಗೆ ಹೇಳಿಕೊಟ್ಟರೆ ಅವರಲ್ಲಿ ನಿಜವಾದ ಪ್ರೀತಿಯ ಬೀಜವನ್ನು ನೆಡುತ್ತಿದ್ದೀರ. ನಾನು ಎಷ್ಟೋ ತಂದೆ ತಾಯಿಗಳನ್ನು ಗಮನಿಸಿದ್ದೇನೆ: ಅವರು ತಮ್ಮ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಬಿಸಾಡಿ ಪ್ರಕೃತಿಯ ಸೌಂದರ್ಯವನ್ನು ಹಾಳು ಮಾಡಲು ಹೇಳಿಕೊಡುತ್ತಾರೆ. ಯಾವ ತಂದೆ ತಾಯಿಗಳು ಮಕ್ಕಳಿಗೆ ತಮ್ಮ ಕುಟುಂಬವನ್ನು ಪ್ರೀತಿಸಲು ಹೇಳಿಕೊಡುತ್ತಾರೋ, ಅವರೇ ಆ ಮಕ್ಕಳಿಗೆ ಪ್ರಕೃತಿಯನ್ನು ಹಾಳುಮಾಡಲು ಹೇಳಿಕೊಡುತ್ತಾರೆ. ನಿಮ್ಮಲ್ಲಿ ನಿಜವಾದ ಪ್ರೀತಿಯನ್ನು ಹೊಂದಿದ್ದರೆ, ಪ್ರಕೃತಿಯನ್ನು ದೂಷಿಸುವುದಿಲ್ಲ. ಮತ್ತು ನಿಮ್ಮಲ್ಲಿ ನಿಜವಾದ ಪ್ರೀತಿ ಇದ್ದರೆ ಪ್ರಕೃತಿಯನ್ನು ಮತ್ತು ಜನರನ್ನು ಸಮಾನವಾಗಿ ಆಲಂಗಿಸುತ್ತೀರ.
ಗಮನಿಸಿ: ನೀವು ಸರಿಯಾದ ಬೀಜವನ್ನು ಬಿತ್ತಬೇಕು. ಆಗಲೇ ನಾವು ಅಪೇಕ್ಷಿಸಿದ ಗಿಡ ಬೆಳೆಯಲು ಸಾಧ್ಯ. ಮಕ್ಕಳಲ್ಲಿ ನೀವು ಸರಿಯಾದ ಬೀಜವನ್ನು ಬಿತ್ತಿ ಪ್ರೀತಿಯು ವಿಕಾಸವಾಗುವುದಕ್ಕೆ ಬೇಕಾದ ಸೂಕ್ತ ಪರಿಸ್ಥಿತಿಯನ್ನು ನೀಡಬೇಕು. ಈ ವಿಷಯದಲ್ಲೇ ಧ್ಯಾನವು ನೆರವಾಗುವುದು. ಧ್ಯಾನವು ಬೀಜವನ್ನು ಬಿತ್ತಲು, ಆ ಒಂದು ಬೆಳವಣಿಗೆ ಸಂಭವಿಸಲು ಸಹಕರಿಸುತ್ತದೆ. ಯಾವುದನ್ನಾದರೂ ಬಾಹ್ಯದಿಂದ ಹೇರಲು ಸಾಧ್ಯವಿಲ್ಲ. ಅದನ್ನು ಹೇರಿದ ತಕ್ಷಣವೇ, ಅದನ್ನು ಪ್ರತಿರೋಧದಿಂದ ಎದುರಿಸಲಾಗುತ್ತದೆ ಅಥವಾ ಅದನ್ನು ಒಂದು ಕರ್ತವ್ಯದ ಹಾಗೆ, ಹೊರೆಯ ಭಾವನೆಯಿಂದ ನಿರ್ವಹಿಸ ಲಾಗುವುದು.
ನಾವು ಯಾವುದನ್ನು 'ಪ್ರೀತಿ' ಎನ್ನುತ್ತೇವೋ, ಅದು ಕೇವಲ ಮಾನಸಿಕ ಗುಲಾಮಗಿರಿ ಅಷ್ಟೆ. ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಯ ಹೆಸರಿನಲ್ಲಿ ಗುಲಾಮರನ್ನಾಗಿಸುತ್ತೀರಾ, ಮತ್ತು ಆ ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲೇ ವರ್ತಿಸಬೇಕೆಂಬ ಬಲವಂತವನ್ನು ಹೊಂದುತ್ತಾನೆ. ದೈಹಿಕ ಗುಲಾಮಗಿರಿಯಲ್ಲಿ ನೀವು ಗುಲಾಮರಾಗಿದ್ದೀರಾ ಎಂಬ ಅರಿವಾದರೂ ನಿಮಗೆ ಇರುತ್ತದೆ. ಆದರೆ, ಮಾನಸಿಕ ಗುಲಾಮಗಿರಿಯಲ್ಲಿ ಅದು ಎಷ್ಟು ಜಾಣ ಎಂದರೆ ನೀವು ಗುಲಾಮರಾಗಿದ್ದೀರೆಂದು ತಿಳಿಯಲು ಪ್ರಬುದ್ಧರಾಗುವವರೆಗೂ ಅದರ ಅರಿವು ನಿಮಗಾಗಿರುವುದಿಲ್ಲ.
ನಮ್ಮೆಲ್ಲರಲ್ಲಿ ಇಷ್ಟೊಂದು ತಪ್ಪಿತಸ್ಥ ಭಾವನೆ ಏಕೆ ಇದೆಯೆಂದು ನೀವು ಭಾವಿಸುತ್ತೀರಾ? ಏಕೆಂದರೆ, ನಾವು ಯಾವುದನ್ನು ಪ್ರೀತಿ ಎನ್ನುತ್ತೇವೋ, ಅದು ತಪ್ಪಿತಸ್ಥ ಭಾವನೆ.
Sb¢ü ±üäöýãüWüùüá
Áãí©Wæ ·ÃÜá¢Ü¤¨æ. ¿ÞÊÝWÜ ²Åࣿáá ÓÜí±Üä|ì¢æÀáí©ÃÜá¢Ü¤¨æÁãà, ¿ÞÊÝWÜ ²Åࣿáá ¯ÊÜá¾ iàÊݢܾ©í¨Ü ·í¨Ü ±ÜÄÍÜá¨ÜÊÝ¨Ü aæç¢Ü®ÜÂÊݨÝWÜ, A¨Üá ¢Ü²³¢ÜÓܧ»ÝÊÜ®æ¿á®Üá° ¢ÜÃÜÆá Gí¨Üã ÓÝ«ÜÂËÆÉ. ¯àÊÜ⠢ܲ³¢ÜÓÜ§Ãæí· »ÝÊÜ®æ EípÝWÜáÊÜâ¨ÜPæR PÝÃÜ|Êæà®æí¨ÜÃæ, ¯àÊÜâ ÓÝPÜÐÜár ²Åà£ÓÜÈÆÉÊæí¨Üá »ÝËÓÜᣤàÃÜ ÊÜá¢ÜᤠGÈÉÁãà H®æãà ²Åࣿá ËÐÜ¿á¨ÜÈÉ ÓæãࣩªàÃæí¨Üá »ÝËÓÜᣤàÃÜ. ÊÜá¢ÜᤠÓÝPÜÐÜár ²Åà£ÓÜÆá ÓÝ«ÜÂÊÝWܨæ CÃÜáÊÜâ¨ÜPæR PÝÃÜ|Êæà®Üá? PÝÃÜ|, ¯ÊÜáWæ ÓÝ«ÝÃÜ|ÊÝ¨Ü ²Åࣿá®Üá° ÊÜÞ¢ÜÅ PÜÈÓÜÇÝWÜá¢Ü¤¨æ, ±ÜıÜä|ìÊÝ¨Ü ²Åࣿá®Üá° Gí¨Üã AÆÉ.
®Ý®Üá ÖæàÙÜá¢æ¤à®æ: ¯àÊÜâ ±ÜıÜä|ìÊÝX ²Åà£Ô¨ÜªÃæ, ¿ÞÃݨÜÃÜã ÓܢݤWÜ, ¯àÊÜâ ¨Üá@S±ÜvÜáÊÜâ©ÆÉ, ¢Ü²³¢ÜÓܧ »ÝÊÜ®æ¿á®Üá° Öæãí¨ÜáÊÜâ©ÆÉ. ¨æç×PÜÊÝX ¨ÜãÃÜÊÝ¨Ü PÝÃÜ|, ¯àÊÜâ ¨Üá@SÊÜ®Üá° ±ÜvÜ·ÖÜá¨æãà H®æãà, B¨ÜÃæ AÊÜÃÜá ·¨ÜáQ¨ÝªWÜ ¯àÊÜâ H®Ü®æã°à PÜÙæ¨ÜáPæãíw©ªàÄ Gí· »ÝÊÜ®æ ¯ÊÜáWæí¨Üã EípÝWÜáÊÜâ©ÆÉ. ±ÜıÜä|ìÊÝ¨Ü ²Å࣠·í¨ÝWÜ B ÊÜÂQ¤¿á BÓæ BPÝíPæÒWÜÙÜ®æ°ÆÉ ±ÜäÃæçÔÃܸæàPæí¨Üá ®Ý®Üá ÖæàÙÜᣤÆÉ. ®Ü®Ü° ÊÜÞ£®Ü A¥ÜìÊæà®æí¨ÜÃæ, ¯àÊÜâ ¯Êæã¾ÙÜWæ Pæàí©ÅàPÜê¢ÜÃÝXÃÜáÊÜâ¨Üá ÊÜá¢ÜᤠAÊÜÄWæ ÓÜaæà¢Ü®ÜWæãÚÓÜáÊÜ ²Åࣿá®Üá° ÖæãÃÜÓÜãÔ, AÊÜÃÜ®Üá° AÔ¤¢ÜÌ¨Ü Jí¨Üá »ÝWÜÊæí¨Üá WèÃÜÊÜ ¢æãàÄÔÃܸæàPæí¨Üá.
¯àÊÜâ D Ä࣠C©ª¨ÜªÃæ, C®Ü°ÐÜár ÖÜÐÜì©í¨Ü AÊÜÃÜ®Üá° A®Üá»ÜËÓÜᣤ©ªÄ ÊÜá¢ÜᤠAÊÜÃÜá £àÄPæãívÜÊæáàÇæ ¯ÊÜáWæ ÓÜÌÆ³ÊÜä PÜãvÜ ¢Ü²³¢ÜÓܧ »ÝÊÜ®æ- ¿ááípÝWÜáÊÜâ©ÆÉ. ¢Ü²³¢ÜÓܧ »ÝÊÜ®æ¿áá ¯àÊÜâ ¿ÞÊÜ »ÝÊÜ®æWÜÙÜ®Üá° ÓÜí±Üä|ìÊÝX A®Üá»ÜËÓÜÈÆÉÊæäà Aí¢ÜÖÜ ÖÜÆÊÜâ »ÝÊÜ®æWÜÙÜá ±Ü¨æà ±Ü¨æà ¯ÊÜá¾®Üá° PÝvÜáÊÜ ±ÜÄÔ§£¿áÆÉ¨æ ¸æàÃæà®Üã AÆÉ. ¢Ü²³¢ÜÓܧ »ÝÊÜ®æ¿áá ¯ÊÜá¾ ÊÜÞÈPÜ®ÝWÜÆá Gí¨Üã ¹vܸæàw.
¯àÊÜâ H®Ü®Üá° ·¿áÓÜᣤàÃæãà A¨Ü®æ°ÇÝÉ ÊÜÞw ®Üí¢ÜÃÜ A¨ÜÃÜ ·WæY ¢Ü²³¢ÜÓܧ »ÝÊÜ®æ¿á®Üá° »ÝËÓܸæàw Gí¨Üá ®Ý®Üá ÖæàÙÜᣤÆÉ. A¥ÜìÊÜÞwPæãÚÛ: ¯àÊÜâ
ಗಮನದ ಅಪೇಕ್ಸೆಯನ್ನು ಬಿಡುವುದು
ಪರಿಪೂರ್ಣತೆಯಿಂದ, ನಿಮ್ಮ ಕೇಂದ್ರ ಸ್ಥಳದಿಂದ, ಗಾಢವಾದ ಅರಿವಿನಿಂದ, ತಿಳಿಯುವಿಕೆಯಿಂದ ಜೀವಿಸಿದರೆ, ತಪ್ಪಿತಸ್ಥ ಭಾವನೆಗೆ ಅವಕಾಶವೇ ಇರುವುದಿಲ್ಲ. ಯಾವಾಗಲೂ ನಿಜವಾದ ಪ್ರೀತಿಯು ಯಾವುದೇ ಕಾತರವಿಲ್ಲದೆ ನೀಡುತ್ತದೆ, ಮತ್ತು ಅದಕ್ಕೆ ಕೇಳುವುದು ತಿಳಿದಿಲ್ಲ. ಅದಕ್ಕೆ ಯಾವ ವ್ಯಾಪಾರವೂ ತಿಳಿದಿಲ್ಲ. ಅದಕ್ಕೆ ನೀಡುವುದೊಂದೇ ತಿಳಿದಿದೆ. ಮತ್ತು ಅದು ಸೃಷ್ಟಿಸಲು ಎಂದೂ ಸಾಧ್ಯವಿಲ್ಲ. ಅದು ಈ ರೀತಿ ಇದೆ: ನೀವು ಒಂದು ಪ್ಲಾಸ್ಟಿಕ್ನಿಂದ ಗುಲಾಬಿ ಹೂವನ್ನು ರಚಿಸಬಹುದು. ಆದರೆ ಅದಕ್ಕೆ ನಿಜವಾದ ಗುಲಾಬಿ ಹೂವಿನಂಥ ಸುವಾಸನೆಯಿರುತ್ತದೆಯೇ? ಇಲ್ಲ! ಅದೇ ರೀತಿ, ನಿಜವಾದ ಪ್ರೀತಿಯನ್ನು ಸೃಷ್ಟಿಸಲು ಎಂದೂ ಸಾಧ್ಯವಿಲ್ಲ. ನಿಮ್ಮ ದೈನಂದಿನ ಜೀವನದಲ್ಲಿ ಅನುಭವಿಸುವ ಪ್ರೀತಿಯು ಸುವಾಸನೆಯಿಲ್ಲದ ಆ ಪ್ಲಾಸ್ಟಿಕ್ ಹೂವಿನಂತೆ. ಅದು ನಿಜ ಎಂದು ಕಾಣುತ್ತದೆ, ಆದರೆ ಅದಕ್ಕೆ ಸುವಾಸನೆಯೇ ಇರುವುದಿಲ್ಲ.
ನಿಜವಾದ ಗುಲಾಬಿಯು ಬರುವುದಕ್ಕೆ ಸರಿಯಾದ ಮಣ್ಣು, ಬೇಕಾಗುವಷ್ಟು ನೀರು, ಇತ್ಯಾದಿಗಳಿರುವ ಸೂಕ್ತ ವಾತಾವರಣವನ್ನು ಸೃಷ್ಟಿಸಬೇಕು, ನಂತರ ಗುಲಾಬಿಯು ತಾನಾಗಿಯೇ ಸಂಭವಿಸುತ್ತದೆ. ಅದೇ ರೀತಿ, ನಿಜವಾದ ಪ್ರೀತಿಯು ಸಂಭವಿಸುವುದಕ್ಕೆ ನೀವು ನಿಮ್ಮೊಳಗೆ ಅರಿವನ್ನು, ಸ್ಪಷ್ಟತೆಯನ್ನು, ಗಾಢವಾದ ತಿಳುವಳಿಕೆಯನ್ನು ಸೃಷ್ಟಿಸಿಕೊಳ್ಳಿರಿ, ನಂತರ ನಿಜವಾದ ಪ್ರೀತಿಯು ನಿಮ್ಮೊಳಗಿಂದ ವಿಕಾಸವಾಗುತ್ತದೆ.
ಒಮ್ಮೆ ಒಂದು ಕಾಲೇಜಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಒಬ್ಬ ಬಾಲಕಿ ನನ್ನನ್ನು ಕೇಳಿದಳು, ''ಸ್ವಾಮೀಜಿ ಪ್ರೀತಿಯಲ್ಲಿ ಸೋತುಹೋದ ಕಾರಣದಿಂದ ನೀವು ಸನ್ಯಾಸಿಯಾಗಿಬಿಟ್ಟಿದ್ದೀರೇನು? ''
ಪ್ರೀತಿಯಲ್ಲಿ ಯಶಸ್ವಿಯಾದ ಕಾರಣದಿಂದ ನಾನು ಸನ್ಯಾಸಿಯಾದೆ ಎಂದು ನಾನು ಅವಳಿಗೆ ಹೇಳಿದೆ! ಪ್ರೀತಿಯಲ್ಲಿ ಸೋತವನು ದೇವದಾಸನಾಗುತ್ತಾನೇ ಹೊರತು ಸನ್ಯಾಸಿಯಲ್ಲ! ನೀವು ಇಡೀ ಜಗತ್ತನ್ನು ಪ್ರೀತಿಸಲು ಸಾಧ್ಯವಾದಾಗ ಮಾತ್ರ ಸನ್ಯಾಸಿಯಾಗಲು ಸಾಧ್ಯ. ಇಡೀ ಜಗತ್ತನ್ನು ಪ್ರೀತಿಸಲು ನಿಮಗೆ ಸಾಧ್ಯವಾದಾಗ ಅದೇ ನಿಜವಾದ ಪ್ರೀತಿ.
ನಿಜವಾದ ಪ್ರೀತಿಗೆ ಸಂಬಂಧಗಳ ತಿಳಿವಿಲ್ಲ. ಸಾಧಾರಣವಾದ ಪ್ರೀತಿಗೆ ಮಾತ್ರ ಸಂಬಂಧಗಳು ತಿಳಿದಿವೆ. ಸಾಧಾರಣವಾದ ಪ್ರೀತಿಯಲ್ಲಿ, ನೀವು ನಿಮ್ಮ ತಂದೆಯು
ನಿಮಗೆ ಬೇಕಾದ್ದನ್ನು ನೀಡುವುದರಿಂದ ಅವರನ್ನು ಪ್ರೀತಿಸುತ್ತೀರ. ನಿಮ್ಮ ತಾಯಿಯನ್ನು ಪ್ರೀತಿಸುತ್ತೀರ, ಏಕೆಂದರೆ ಅವಳು ನಿಮ್ಮನ್ನು ನೋಡಿಕೊಳ್ಳುತ್ತಾಳೆ. ನಿಮ್ಮ ಗೆಳೆಯ ನಿಮಗೆ ಇಂದ್ರಿಯ ಸುಖವನ್ನು ನೀಡುವುದರಿಂದ ಅವನನ್ನು ಪ್ರೀತಿಸುತ್ತೀರ, ಸಾಧಾರಣವಾದ ಪ್ರೀತಿಗೆ ಹಲವಾರು ಕಾರಣಗಳಿವೆ.
ನಿಜವಾದ ಪ್ರೀತಿಯು ಹಾಗಲ್ಲ. ಅದು ಓ! ಇದು ನನ್ನ ತಂದೆ. ನಾನು ಅವರನ್ನು ಪ್ರೀತಿಸಬೇಕು… ಎಂದು ಹೇಳುವುದಿಲ್ಲ! ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಸುವುದು ಮಾತ್ರ ತಿಳಿದಿದೆ, ಅಷ್ಟೆ. ಸಾಧಾರಣ ಪ್ರೀತಿಯ ವಿಷಯದಲ್ಲಿ, ಸೋಲು ಅಥವಾ ಯಶಸು ಇದ್ದೇ ಇರುತ್ತದೆ. ನಿಜವಾದ ಪ್ರೀತಿಯ ವಿಷಯದಲ್ಲಿ, ಸೋಲು ಅಥವಾ ಗೆಲುವು ಇರುವುದಿಲ್ಲ. ಆದರೆ ನಿಜವಾದ ಪ್ರೀತಿಯು ಇದೆ ಅಷ್ಟೆ. ಯಶಸ್ಸೆಂಬುದು ಅದನ್ನು ಹುಡುಕುವುದರಲ್ಲಿ ಇರುವುದು!
ಜೀವನದಲ್ಲಿ ಯಾವುದೂ ಅಂತ್ಯವಾದಾಗ ಸನ್ಯಾಸಿಯಾಗುವರೆಂದು ಜನರು ಭಾವಿಸುತ್ತಾರೆ. ಸನ್ಯಾಸಿಗಳನ್ನು ನಿರಾಶೆಯಿಂದ ಎಲ್ಲವನ್ನು ಪರಿತ್ಯಾಗ ಮಾಡುವಂಥವರೆಂದು ನೋಡಲಾಗುತ್ತದೆ. ಈ ರೀತಿ ಮಾತನಾಡುವವರ ಬಗ್ಗೆ ಯೋಚಿಸಿದಾಗ, ನನಗೆ ಬಹಳ ಬೇಸರವಾಗುತ್ತದೆ. ಅವರು ಒಂದು ಗಾಢವಾದ ಅಜ್ಞಾನದಲ್ಲಿದ್ದಾರೆ. ಮತ್ತು ಅವರು ಆ ಅಜ್ಞಾನ ಸ್ಥಿತಿಯಲ್ಲಿದುಕೊಂಡೇ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. 'ಸನ್ಯಾಸ' ಎಂಬುದು ಅಂತಿಮ ವಿವಾಹ ದೈವದೊಂದಿಗೆ ದೈವತ್ವದೊಂದಿಗೆ ವಿವಾಹ!
ನಿಜವಾದ ಸನ್ಯಾಸಿಯು ಎಷ್ಟು ಪ್ರೀತಿಸುವನು ಮತ್ತು ಕನಿಕರವುಳ್ಳವನೆಂದರೆ, ಅವನು ನಡೆಯುವ ಜಾಗದಲ್ಲಿ ಹುಲ್ಲು ನಾಶವಾಗುವುದಿಲ್ಲ ಎಂದು ಹೇಳಲಾಗುತ್ತದೆ! ಇದೇನೂ ಕಥೆಯಲ್ಲ. ಇದು ನಿಜ. ಯಾರು ಪ್ರಪಂಚಕ್ಕೆ ಅನುಕಂಪ ಮತ್ತು ಪ್ರೀತಿಯನ್ನು ತೋರಿಸುತ್ತಾನೋ ಅವನು ನಿಜವಾದ ಸನ್ಯಾಸಿ. ಪ್ರಾರ್ಥನೆಯೇ ಪ್ರೀತಿಯೆಂದು ಪ್ರೀತಿಯೇ ಪ್ರಾರ್ಥನೆಯೆಂದು ಅರಿತವನೇ ನಿಜವಾದ ಸನ್ಯಾಸಿ.
ನೀವು ನಿಜವಾದ ಪ್ರೀತಿಯನ್ನು ಕಂಡುಕೊಂಡಾಗ, ನಿಮ್ಮ ಪ್ರಾರ್ಥನೆಯು ಅದರ ಅಭಿವ್ಯಕತೆ ಆಗಿರುತ್ತದೆ ಅಷ್ಟೆ. ಮೀರಾ ಭಜನೆಗಳೇನು? ಅವು ಮೀರಾ ಎಂಬ ಜ್ಞಾನೋದಯ ಹೊಂದಿದ ಒಬ್ಬ ಹಿಂದೂ ಮಹಿಳೆಯ ಪ್ರೀತಿಯ ಅಭಿವ್ಯಕತೆ. ಅವಳು ಅಸ್ತಿತ್ವದೊಂದಿಗೆ ಕಂಪಿಸಿ, ತನ್ನ ಅಸ್ತಿತ್ವದಿಂದ ಹೊರ ಸುರಿಸಿದಳು.
ಹಾಗಾಗಿಯೇ ಇಂದಿಗೂ ಕೂಡಾ ಮೀರಾ ಭಜನೆಗಳು ಪ್ರಸಿದ್ದವಾಗಿವೆ. ಅವುಗಳಲ್ಲಿದ್ದ ಚೈತನ್ಯವು ಮಾಸಿ ಹೋಗುವುದಿಲ್ಲ ಏಕೆಂದರೆ, ಅದು ವಿಶ್ವ ಸಾಧಾರಣವಾದ ಪ್ರೀತಿಯನ್ನು ವರ್ಷಾನುಕಾಲದಲ್ಲಿ ಎಷ್ಟೊಂದು ಜನರಿಂದ ಅನುಭವಿಸಲು ಸಾಧ್ಯವಿಲ್ಲ. ಶುದ್ಧವಾದ ಪ್ರೀತಿಗೆ ಮಾತ್ರ ಇಂತಹ ಚೈತನ್ಯವನ್ನು ಪಸರಿಸಲು ಸಾಧ್ಯ
ಮತ್ತು ಮೀರಾಳಿಗೆ, ಅವಳ ಭಜನೆಗಳು ಅವಳ ಪ್ರಾರ್ಥನೆಯಾಗಿತು. ನೀವು ನಿಜವಾದ ಪ್ರೀತಿಯನ್ನು ಕಂಡುಕೊಂಡಾಗ, ಪ್ರಾರ್ಥನೆಯೇ ಪ್ರೀತಿಯಾಗುವುದು ಮತ್ತು ಪರಿಶುದ್ದವಾದ ಪ್ರೀತಿಗೆ ಕೇಳುವುದು ತಿಳಿದಿಲ್ಲ. ಒಂದು ಸಂಪೂರ್ಣತೆಯಿಂದ ಹರಿಯುವುದೊಂದೇ ತಿಳಿದಿದೆ. ನೀವು ನಿಮ್ಮ ಪ್ರಾರ್ಥನೆಯಲ್ಲಿ ಕೇಳುವುದನ್ನು ನಿಲ್ಲಿಸಿದಾಗ ನೀವು ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೀರ.
ನಿಮಗೆ ತಿಳಿದಿರುವಂತಹ ಸಾಧಾರಣವಾದ ಪ್ರೀತಿಯು ಕೇವಲ ಮೋಹ; ನಿಮ್ಮ ಪುಷ್ಪಿಕಾರಕ ಸ್ರವಿಸುವಿಕೆಗಳ ಪೀಡನೆ ನಿಮ್ಮ ಹಾರ್ಮೋನ್ಗಳು ನಿಮ್ಮನ್ನು ಸುಮ್ಮನೆ ನಿಮ್ಮ ಮನಸ್ಸಿನಿಂದ ಹೊರಕ್ಕೆ ತಳ್ಳುತ್ತಿವೆ ಅಷ್ಟೆ. ನಿಮ್ಮ ಮಾನಸಿಕ ಪ್ರತಿಬಿಂಬವನ್ನು ತೃಪ್ತಿಗೊಳಿಸಲು, ನಿಮಗೆ ಮಾನಸಿಕ ಆಧಾರವನ್ನು ನೀಡುವಂಥ ಒಬ್ಬ ವ್ಯಕ್ತಿಯ ಆವಶ್ಯಕತೆ ಇದೆ. ಒಂದೆರಡು ನಿಮಿಷಗಳ ಕಾಲ ನಿಮಗೆ ಆಧಾರವನ್ನು ನೀಡುವ ಭುಜದ ಅಗತ್ಯವಿದೆ.
ನಿಮ್ಮ ಬೇಕುಗಳನ್ನು ಪೂರೈಸಲು ಒಬ್ಬ ವ್ಯಕ್ತಿಯ ಅಗತ್ಯವಿದೆ. ನೀವು ಮಂಕಾದಾಗ, ನಿಮಗೆ ಹುತಾಹವನ್ನು ತುಂಬಲು ಯಾರೊಬ್ಬರ ಅಗತ್ಯವಿದೆ. ನಿಮ್ಮ ಬಗ್ಗೆ ಕನಿಕರಪಡುವ ಮತ್ತು ನಿಮ್ಮ ಚಿಂತೆಗಳನ್ನು ದೃಢಪಡಿಸುವ ಯಾರೊಬ್ಬರ ಅಗತ್ಯವಿದೆ. ಇದನ್ನೇ ನೀವು ಪ್ರೀತಿಯೆಂದು ಕರೆಯುತ್ತೀರ. ಪರಿಶುದ್ಧವಾದ ಪ್ರೀತಿಯು ಆಕಾರಗಳನ್ನು ಮತ್ತು ಹೆಸರುಗಳನ್ನು ಮೀರಿ ಇದೆ, ಮನಸ್ಸು ಮತ್ತು ದೇಹವನ್ನು ಮೀರಿ / ದಾಟಿ ಇದೆ. ಇವುಗಳೆಲ್ಲವನ್ನು ದಾಟಿ ಹೋಗಿ ಇಡೀ ಜಗತ್ತನ್ನೇ ಪ್ರೀತಿಸಲು ಸಾಧ್ಯವಾಗುತ್ತದೆಯೋ, ಅವನು ಮಾತ್ರ ಸನ್ಯಾಸಿಯಾಗಲು ಸಾಧ್ಯ, ಒಬ್ಬ 'ವಿವೇಕಾನಂದ'ನಾಗಲು ಸಾಧ್ಯ.
ವಿವೇಕಾನಂದರ ಜೀವನದಿಂದ ಒಂದು ಸಣ್ಣ ಕಥೆ:
ಒಂದು ರಾತ್ರಿ, ವಿವೇಕಾನಂದರು ಎರಡು ಘಂಟೆಗೆ ಎದ್ದು ತಮ್ಮ ಶಿಷ್ಯರನ್ನು ಎಬ್ಬಿಸಿದರು. ಅಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಳ್ಳಲು ಅವರ ಶಿಷ್ಠರು ಕುತೂಹಲರಾಗಿದ್ದರು. ಆಗ ವಿವೇಕಾನಂದರು, ತಮಗೆ ಬಹಳ ನೋವು ಉಂಟಾಗುತ್ತಿದೆ ಎಂದು ಹೇಳಿ, ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಪ್ರಾಕೃತಿಕ ದುರ್ಘಟನೆಯು ನೋವುಂಟಾಯಿತೆಂದು ಹೇಳಿದರು.
ಮರುದಿನ ಬೆಳಿಗ್ಗೆ ದಿನಪತ್ರಿಕೆಗಳಲ್ಲಿ, ಕ್ಯೂಬಾ ದೇಶದಲ್ಲಿ ಒಂದು ಘೋರವಾದ ಭೂಕಂಪದಿಂದ ಹಲವರು ಮರಣ ಹೊಂದಿದರೆಂಬ ಸುದ್ದಿಯು ಪ್ರಕಟಣೆಯಾಯಿತು.
ವಿವೇಕಾನಂದರು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಸಾವಿರ ಮೈಲಿಗಳಾಚೆ ಸಂಭವಿಸಿದ ದುರ್ಘಟನೆಗೆ ಸೂಕ್ಷ್ಮರಾಗಿದ್ದರು! ಸಾಮಾನ್ಯ ಮನುಷ್ಯನಿಗೆ ಇಷ್ಟು ಸೂಕ್ಷ್ಮನಾಗಿರಲು ಸಾಧ್ಯವೇ? ನಮ್ಮ ಪಕ್ಕದ ಮನೆಯವರಿಗೆ ಕಾಯಿಲೆ ಬಂದರೆ ಅದರಿಂದ ನಮ್ಮ ಮೇಲೆ ಯಾವ ಪರಿಣಾಮವೂ ಇರುವುದಿಲ್ಲ.
ಒಂದು ಸಣ್ಣ ಕಥೆ:
ಒಬ್ಬನು ತನ್ನ ಕುಟುಂಬದ ವೈದ್ಯರಿಗೆ ಫೋನ್ಮಾಡಿ, ''ವೈದ್ಯರೇ, ನೀವು ನಮ್ಮ ಮನೆಗೆ ಬಂದು ನನ್ನ ಹೆಂಡತಿಯನ್ನು ಸಂಪೂರ್ಣವಾಗಿ ಪರೀಕ್ಷಿಸಬೇಕೆಂದು ನನಗೆ ಎನಿಸುತ್ತದೆ.'' ವೈದ್ಯರು ಕೇಳಿದರು ''ಏಕೆ? ಅವಳು ಕ್ಷೇಮವಿಲ್ಲವೇ?''
ಆ ಮನುಷ್ಯನು ಉತ್ತರಿಸಿದನು ''ನನಗೇನೋ ಹಾಗೆ ಎನಿಸುತ್ತದೆ ವೈದ್ಯರೇ. ನಿನ್ನೆ ಅವಳು ಮಾಮೂಲಿನಂತೆ ಎದ್ದು, ಸ್ನಾನಮಾಡಿ, ಅಡುಗೆ ತಯಾರಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಮನೆಯ ಕೆಲಸ ಮಾಡುವವಳು ಬಂದಿರಲಿಲ್ಲವೆಂದು ತಾನೇ ಮನೆಯನ್ನು ಸ್ವಚ್ಛಮಾಡಿ, ನಮ್ಮ ಬಟ್ಟೆಗಳನ್ನು ಒಗೆದು, ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು, ಅವರ ಓದಿನ ಕಡೆ ಸ್ವಲ್ಪ ಸಮಯ ಕೊಟ್ಟು, ನಂತರ ಮಲಗಿದಳು. ಸುಮಾರು ಅರ್ಧರಾತ್ರಿಯಲ್ಲಿ, ಅವಳು ತನಗೆ ಆಯಾಸವೆಂದು
ಗಮನದ ಅಪೇಕ್ಸೆಯನ್ನು ಬಿಡುವುದು
ಒದ್ದಾಡುತಿದ್ದಳು. ಹಾಗಾಗಿ ಅವಳ ಆರೋಗ್ಯದ ಸಂಪೂರ್ಣ ಪರೀಕ್ಷೆ ಅಗತ್ಯವಿದೆಯೋ ಏನೋ?''
(ನಗು!)
ಈದಿನ ನಾವು ಎಷ್ಟು ಸೂಕ್ಷ್ಮತೆಯಿಲ್ಲದವರಾಗಿಬಿಟ್ಟಿದ್ದೇವೆ! ದಿನದ ಇಪ್ಪತ್ತನಾಲ್ಕು ಗಂಟೆ, ವರ್ಷದ 365 ದಿನಗಳ ಕಾಲ ನಮ್ಮೊಂದಿಗೆ ಇರುವವರ ಜೊತೆ ನಮಗೆ ಸಂಪರ್ಕ ಹೊಂದಲು ಸಾಧ್ಯವಾಗುತ್ತಿಲ್ಲ. ನಾವು ಇನ್ನಷ್ಟು ಸೂಕ್ಷ್ಮತೆಯಿಂದ ಚುರುಕಾಗಿರಬೇಕು. ನಿಮ್ಮ ಜೀವಾತ್ಮವು ಪ್ರೀತಿಯಾದಾಗ, ಇದು ತಾನಾಗಿಯೇ ಸಂಭವಿಸುವುದು. ನಿಮಗೆ ಯಾರೂ ಏನನ್ನೂ ಹೇಳಬೇಕಾಗಿಲ್ಲ; ನೀವು ಹಾಗೆಯೇ ಅವರನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬಹುದು. ಇದು ನಿಮಗೆ ಬಹಳ ಸಹಜವಾದ ವಿಷಯವಾಗುತ್ತದೆ.
ಆದರೆ. ಕೆಲವು ಜನರು ಗಮನಕ್ಕಾಗಿ ಹಂಬಲಿಸುತ್ತಾರೆ, ಇದಕ್ಕಾಗಿ ತಾವು ಅಸ್ವಸ್ಥರೆಂದು ನಟಿಸುತ್ತಾರೆ. ಇಂಥವರಿಗೆ ಏನನ್ನೂ ಮಾಡುವುದು ಬೇಕಿಲ್ಲ. ನಾನು ಮಾತನಾಡುತ್ತಿರುವ ಬೆಳೆಸಿಕೊಳ್ಳಬೇಕಾಗಿರುವಂಥ ಒಂದು ಗಾಢವಾದ ಸಂಪರ್ಕ, ಯಾವ ಕಾರಣದಿಂದ ನೀವು ಸಾಮುದಾಯಿಕ ಜಾಗ್ಣತಾವಸ್ಥೆಗೆ ಸೂಕ್ಷ್ಮರಾಗುತ್ತೀರ.
ವಿವೇಕಾನಂದರಲ್ಲಿ ಸಂಭವಿಸಿದ್ದನ್ನು ಅನುಭೂತಿ ಕರೆಯುತ್ತೇವೆ. ಗಮನಿಸಿ, ಅದು ಅನುಭೂತಿ ಶಕ್ತಿ, ಸಹಾನುಭೂತಿಯಲ್ಲ . ಸಹಾನುಭೂತಿ ಎಂಬುದು ಮೇಲ್ಮೈಯ ಪದ. ನಾವೆಲ್ಲರೂ ಸಹಾನುಭೂತಿ ಪಡುವುದಕ್ಕೆ ಸಮರ್ಥರಾಗಿದ್ದೇವೆ. ಯಾರಾದರೂ ನಿಮಗೆ ಅವರ ಕಷ್ಟಗಳನ್ನು ಹೇಳಿಕೊಂಡಾಗ, ನೀವು ಅವರಿಗೆ ಅವರ ಕಷ್ಟದ ಅನುಭವವನ್ನು ದೃಢಪಡಿಸುತ್ತೀರ; ಇದು ಸಹಾನುಭೂತಿ! ಯಾರಾದರೂ ನಿಮಗೆ ತಮ್ಮ ಗಂಡನಿಗೆ ಕಾಯಿಲೆ ದುಃಖವಾಗಿರಬೇಕು, ಏನೂ ಚಿಂತೆ ಮಾಡಬೇಡಿ, ಎಲ್ಲವೂ ಸರಿಹೋಗುತ್ತದೆ.'' ಸಹಾನುಭೂತಿ ಹೆಸರಿನಲ್ಲಿ ನಾವು ಅವರ ಕಷ್ಟವನ್ನು ದೃಢಪಡಿಸುತ್ತೇವೆ ಮತ್ತು ಅದಕ್ಕಾಗಿ ಅವರು ನಾವು ಅವರ ಮೇಲೆ ಎಷ್ಟೊಂದು ಕಾಳಜಿ ವಹಿಸುತ್ತೇವೆ ಎಂದು ಹೇಳಿ ನಮ್ಮನ್ನು ಪ್ರೀತಿಸುತ್ತಾರೆ.
ವಾಸ್ತವದಲ್ಲಿ ಅವರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆಂದು ನಾವು ಹೇಳಿದಾಗ, ಅವರಿಗೆ ಹಿತವಾಗುತ್ತದೆ; ಅದು ಸೂಕ್ಷ್ಮವಾಗಿ ಅವರ ಅಹಂಕಾರವನ್ನು ವರ್ಧಿಸುತ್ತದೆ. ಅದಕ್ಕಾಗಿ ಅವರು ನಮ್ಮನ್ನು ಪ್ರೀತಿಸುತ್ತಾರೆ. ಅವರು ಎಷ್ಟೊಂದು ದೊಡ್ಡ ದೊಡ್ಡ ಚಿಂತೆಗಳನ್ನು ನಿಭಾಯಿಸುತ್ತಿದ್ದಾರೆಂದು ನಾವು ಒಪ್ಪಿಕೊಳ್ಳುವುದರಿಂದ ಅವರಿಗೆ ಹಿತವಾಗುತ್ತದೆ. ಇದನ್ನು ಸಮಾಜವು ಅನುಕಂಪ ಎಂದು ಕರೆಯುತ್ತದೆ.
ಗುರುಗಳು ಅನುಭವಿಸುವುದು ಕೇವಲ ಅನುಭೂತಿ; ಸಹಾನುಭೂತಿ ಎಂದೂ ಅಲ್ಲ. ಅನುಭೂತಿ ಎಂಬುದು ನೀವು ಇನ್ನೊಬ್ಬರ ನೊಂದುವಿಕೆಯನ್ನು ನಿಮ್ಮ ಸ್ವಂತ ಜೀವಾತ್ಮದಲ್ಲಿ ಅನುಭವಿಸಿದಾಗ; ಒಬ್ಬ ವ್ಯಕ್ತಿಯು ತನ್ನ ಕಷ್ಟಗಳನ್ನು ಹೇಳಿಕೊಳ್ಳಬೇಕಾಗಿಲ್ಲ ನಿಮಗೆ ಅದು ಹಾಗೆಯೇ ತಿಳಿಯುತ್ತದೆ, ಏಕೆಂದರೆ ನಿಮ್ಮಲ್ಲಿರುವ ಅಸ್ತಿತ್ವ ಚೈತನ್ಯವು ಅದನ್ನು ಅನುಭವಿಸುತ್ತದೆ.
ಗುರುಗಳು ನಿಮ್ಮೊಂದಿಗೆ ಒಂದಾಗಿರುತ್ತಾರೆ, ಏಕೆಂದರೆ ಅವರು ವಿಶ್ವಶಕ್ತಿಯೊಂದಿಗೆ ಒಂದಾಗಿರುತ್ತಾರೆ, ಮತ್ತು ನೀವು ವಿಶ್ವಶಕ್ತಿಯ ಒಂದು ಭಾಗವಾಗಿದ್ದೀರ; ಕೇವಲ ನೀವು ಅವರನ್ನು ಭಿನ್ನವೆಂದು ನೋಡುತ್ತೀರ ಮತ್ತು ಅವರು ನಿಮ್ಮೊಂದಿಗೆ ಒಂದಾಗಿರುವ ಕಾರಣದಿಂದ, ಅವರು ನಿಮ್ಮ ನೋವನ್ನು ತಮ್ಮ ಹೃದಯದಲ್ಲಿ ಅನುಭವಿಸುತ್ತಾರೆ. ಅವರಿಗೆ ಬೇರೆ ದಾರಿ ತಿಳಿದಿಲ್ಲ. ಮತ್ತು ಅದರ ಜೊತೆ ಬರುವ ನೊಂದುವಿಕೆಯನ್ನೂ ಕೂಡ ಸ್ವೀಕರಿಸುವ ಸಾಮರ್ಥ್ಯವು ಅವರಿಗೆ ಇದೆ.
ಸಾಮಾನ್ಯವಾದ ಪ್ರೀತಿಯು ಮಕ್ಕಳಿಗೆ ಜನ್ಮವನ್ನೀಯುತ್ತದೆ, ನಿಜವಾದ ಪ್ರೀತಿಯು ನಿಮ್ಮ ಸ್ವಂತ ನೈಜತನಕ್ಕೆ ಜನ್ಮ ನೀಡುತ್ತದೆ. ನೀವು ನಿಮ್ಮ ತನಕ್ಕೆ ಒಂದು ಹೊಸ ಹುಟ್ಟನ್ನು ನೀಡುತ್ತೀರ - ಒಂದು ಪರಿವರ್ತನೆ. ಕಂಬಳಿ ಹುಳವು ಹೇಗೆ ಚಿಟ್ಟೆಯಾಗುತ್ತದೆಯೋ, ಅದೇರೀತಿ ಮಾನವನು ಆತ್ಮವನ್ನು ಅರಿತವನಾಗುತ್ತಾನೆ. ನಿಮ್ಮಲ್ಲೇ ಸುಪ್ತಾವಸ್ಥೆಯಲ್ಲಿದ್ದ ಸಚೇತನಗೊಳಿಸುವಂಥ ಪ್ರೀತಿಗೆ ನೀವು ಎಚ್ಚರಗೊಳ್ಳುತ್ತೀರ.
ವಿವೇಕಾನಂದರು, 'ಏಳಿ! ಎಚ್ಚರವಾಗಿರಿ! ಎಂದು ನುಡಿಯುವಾಗ, ಅದರ ಅರ್ಥ ನಾವು ನಿದ್ರಿಸುತ್ತಿದ್ದೇವೆಂದೇ? ಖಂಡಿತವಾಗಿ! ನಾವು ಸುಪ್ತರಾಗಿದ್ದೇವೆ ಎಂದು ತಿಳಿಯದೆಯೇ ನಿದ್ರಿಸುತ್ತಿದ್ದೇವೆ ಮತ್ತು ನಿದ್ರಿಸುತ್ತಿರುವಾಗಲೇ ನಮ್ಮ ತೀರ್ಪುಗಳನ್ನು ನೀಡುತ್ತೇವೆ. ನಿದ್ರಿಸುತ್ತಿರುವಾಗಲೇ ಟೀಕಿಸುತ್ತೇವೆ. ನಿದ್ರಿಸುತ್ತಿರುವಾಗಲೇ ಖಂಡಿಸುತ್ತೇವೆ. ನಾವು ಎಚ್ಚರವಾಗಿದ್ದೇವೆ ಎಂದು ಭಾವಿಸಿ ಟೀಕಿಸುತ್ತೇವೆ. ನಮಗೆ ಎಲ್ಲದರಲ್ಲೂ, ಪ್ರೀತಿಯ ವಿಷಯದಲ್ಲೂ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತೇವೆ. ನಮಗೆ ತಿಳಿದಿರುವ 'ಪ್ರೀತಿ'ಯೇ ನಿಜವಾದ ಪ್ರೀತಿ ಎಂದು ಭಾವಿಸುತ್ತೇವೆ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ತನ್ನ ವಯಸ್ಸಾಗಿದ್ದ ಶ್ರೀಮಂತ ದೊಡ್ಡಮ್ಮನ ಭೇಟಿಗೆ ಹಲವು ಬಾರಿ ಹೋಗುತ್ತಿದ್ದನು. ಅವನಿಗೆ ಅವಳ ಐಶ್ವರ್ಯದ ಮೇಲೆ ಒಂದು ಕಣ್ಣಿತ್ತು, ಮತ್ತು ಅವಳಿಂದ ಮೆಚ್ಚಿಗೆ ಪಡೆಯಲು ಏನೆಲ್ಲಾ ಮಾಡುತ್ತಿದ್ದನು.
ಅವಳ ಬಳಿ ಎರಡು ಬೆಕ್ಕುಗಳಿದ್ದವು, ಅವಳಗೆ ಬಹಳ ಪ್ರೀತಿಸುತ್ತಿದ್ದಳು. ಈ ವಿಷಯ ಆ ಮನುಷ್ಯನಿಗೆ ತಿಳಿದಿತು ಮತ್ತು ಅವಳ ಮನಸ್ಸನ್ನು ಗೆಲ್ಲಲು ಆ ಬೆಕ್ಕುಗಳನ್ನು ನಿಷ್ಠೆಯಿಂದ ನೋಡಿಕೊಳ್ಳುತ್ತಿದ್ದನು. ಅವಳು ತನ್ನ ಮೃತ್ಯುಪತ್ರವನ್ನು (will) ಬರೆಯುವಾಗ ಅವನಿಗೂ ಒಂದು ಪಾಲನ್ನು ಬರೆಯಬೇಕೆಂಬುದೇ ಅವನ ಗುಪ್ತ ಆಸೆಯಾಗಿತ್ತು.
ಅವನು ಪ್ರತಿದಿನ ಬರುತ್ತಿದ್ದ, ಬೆಕ್ಕುಗಳಿಗೆ ಹಾಲನ್ನು ಕುಡಿಸಿ, ಅವುಗಳ ಜೊತೆ ಆಟ ಆಡಿ, ಬಹಳ ಸಮಯ ಅಲ್ಲಿಯೇ ಕಳೆದು ನಂತರ ಹಿಂತಿರುಗುತ್ತಿದ್ದ
ಅವನು ಬೆಕ್ಕುಗಳನ್ನು ನೋಡಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ಆ ಮುದುಕಿಗೆ ಬಹಳ ಮೆಚ್ಚಿಗೆಯಾಯಿತು. ಅದೆಲ್ಲವನ್ನೂ ನೋಡಿದಾಗ ಅವಳಿಗೆ ಬಹಳ ಸಂತೋಷವಾಯಿತು. ಕೂಡಲೇ ಅವಳು ಪ್ರಾಣಬಿಟ್ಟಳು. ಅವನಿಗೆ ಆ ಎರಡು ಬೆಕ್ಕುಗಳನ್ನು ಬಿಟ್ಟು ಹೋದಳು.
(ನಗೆ!)
ಆ ಬೆಕ್ಕುಗಳನ್ನು ಕಂಡರೆ ಅವನಿಗೆ ಅದೆಷ್ಟು ಪ್ರೀತಿ ಎಂದು ಅವಳು ನೋಡಿದ್ದಳು, ಹಾಗಾಗಿ ಅವನಿಗೆ ಆ ಬೆಕ್ಕುಗಳನ್ನು ಬಿಟ್ಟು ಪ್ರಾಣಬಿಟ್ಟಳು. ಆ ಮನುಷ್ಯನಿಗೆ ಆದ ನಿರಾಶೆಯನ್ನು ನೀವು ಊಹಿಸಿಕೊಳ್ಳಬಹುದು. ಅಷ್ಟೊಂದು ಮಾಸಗಳ ಪ್ರೀತಿಯ ನಟನೆ ಅವನಿಗೆ ಅದೆಷ್ಟು ದಾರುಣವಾಗಿರಬೇಕು! ಅವನಿಗೆ ವಂಚಿತವಾದ ಭಾವನೆಯುಂಟಾಗಿರಬೇಕು ಅವನು ಕೋಪ ಮತ್ತು ನಿರಾಶೆಯಿಂದ ದಹಿಸಿರಬೇಕು!
ಸಾಮಾನ್ಯವಾದ ಪ್ರೀತಿಯಲ್ಲಿ, ನೀವು ವಂಚಿತರಾಗಬಹುದಾದ ಎಲ್ಲ ಸಾಧ್ಯತೆಯಿದೆ. ಜನರು ಐಶ್ವರ್ಯಕ್ಕಾಗಿ, ತಮಗೆ ದೊರಕಬಹುದಾದ ಸಹಾಯಕ್ಕಾಗಿ, ತಾವು ತೊಂದರೆಯಲ್ಲಿದ್ದಾಗ ದೊರಕುವ ಬುದ್ಧಿಮಾತಿಗಾಗಿ, ಇನ್ನು ಏನೆಲ್ಲಾ ಕಾರಣಗಳಿಗಾಗಿ ಜನರು ಪ್ರೀತಿಸುತ್ತಾರೆ. ಯಾವಾಗಲೂ ಪ್ರೀತಿಯು ಉದ್ದೇಶಪೂರಕವಾಗಿರುತ್ತದೆ. ಪ್ರೀತಿಯು ಯಾವಾಗಲೂ ಅಪೇಕ್ಷೆಗಳನ್ನೊಳಗೊಂಡಿರುತ್ತದೆ.
ಆದರೆ, ಜನರು ಇದನ್ನು ಸತ್ಯಾಂಶವೆಂದು ಎಂದೂ ಒಪ್ಪಿಕೊಳ್ಳುವುದಿಲ್ಲ. ಅವರು ತಮ್ಮ ಸ್ವಂತ ಸಾಮಾನ್ಯವಾದ ಪ್ರೀತಿಯಿಂದಲೇ ಮೋಸಹೋಗಿದ್ದಾರೆ. ಪ್ರೀತಿಯು ಆ ರೀತಿಯೇ ಸಂಭವಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಮತ್ತು ಅವರು ಎಷ್ಟು ಪ್ರೀತಿಸುವವರಾಗಿದ್ದಾರೆ ಎಂದು ಮತ್ತು ನಾನು ಅವರ ಪ್ರೀತಿಯನ್ನು ಕೆಳಮಟ್ಟಕ್ಕೆ ತರುತ್ತಿದ್ದೇನೆ ಎಂದು ಭಾವಿಸುತ್ತಾರೆ.
ಸತ್ಯವಾಗಿ, ನೀವು ಕುಳಿತು ನೀವಾಗಿಯೇ ಆಲೋಚಿಸಿದರೆ, ನಾನು ಹೇಳುತ್ತಿರುವುದು ಸತ್ಯವಲ್ಲದೆ ಬೇರೇನಲ್ಲವೆಂದು ನಿಮಗೆ ಅರ್ಥವಾಗುತ್ತದೆ. ನೀವು ನಿಮ್ಮ ಸ್ವಂತ ಪರೀಕ್ಷೆಯನ್ನು ಮಾಡಿ ನೋಡಿ, ನಿಮಗೇ ತಿಳಿಯುತ್ತದೆ. ನಿಮ್ಮ ತಂದೆ ಅಥವಾ ತಾಯಿ ಅಥವಾ ತಂಗಿ ನಿಮ್ಮೊಂದಿಗೆ ಸ್ವಲ್ಪ ಬೇರೆ ರೀತಿಯಲ್ಲಿ ವರ್ತಿಸಿದರೆ, ನೀವು ಅದಕ್ಕೆ ಹೇಗೆ ಪ್ರತಿಕ್ರಿಯೆ ತೋರುತ್ತೀರ ಎಂಬುದನ್ನು ಸುಮ್ಮನೆ ಕುಳಿತು ಅವಲೋಕಿಸಿ, ಅಷ್ಟು ಸಾಕು. ಆಗ ನಾನು ಹೇಳುತ್ತಿರುವುದು ನಿಮಗೇ ತಿಳಿಯುತ್ತದೆ.
ಸದಾಕಾಲವೂ ನಾವು ಯಾರಿಂದಾದರೂ ಯಾವೊಂದರ ಅಗತ್ಯದಲ್ಲಿರುತ್ತೇವೆ, ಹಾಗಾಗಿ ಅದನ್ನು ಅವರಿಂದ ನಯವಾದ ರೀತಿಯಲ್ಲಿ ಪಡೆಯಲು ನಿರಂತರವಾಗಿ ದಾರಿ ಮಾಡಿಕೊಳ್ಳುತ್ತಿದ್ದೇವೆ. ಈ ನಯವಾದ ರೀತಿಯನ್ನೇ ನಾವು 'ಪ್ರೀತಿ' ಎಂದು ಕರೆಯುತ್ತೇವೆ. ಇದು ಕೇವಲ ಭೌತಿಕ ಐಶ್ವರ್ಯವನ್ನು ಪಡೆದುಕೊಳ್ಳುವುದಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಭಾವಿಸಬೇಡಿ. ಇದು ಸಣ್ಣ ಪುಟ್ಟ ವಿಷಯಗಳು, ಉದಾಹರಣೆಗೆ, ನೀವು ಒಬ್ಬ ವ್ಯಕ್ತಿಯಿಂದ ಒಂದು ರೀತಿಯ ವರ್ತನೆಯನ್ನು ಅಪೇಕ್ಷಿಸಿದಾಗ ಕೂಡ ಅನ್ವಯಿಸುತ್ತದೆ. ನೀವು ಪರಸ್ಪರ ಒಬ್ಬರ ವರ್ತನೆ ಒಂದು ನಿರ್ದಿಷ್ಟ ರೀತಿಯಲ್ಲಿರಬೇಕೆಂದು ಅಪೇಕ್ಷಿಸುತ್ತೀರ ಮತ್ತು ಅದರಂತೆಯೇ ವರ್ತಿಸುತ್ತೀರ. ಇಬ್ಬರೂ ಈ ರೀತಿ ವರ್ತಿಸುವವರೆಗೂ, ಒಬ್ಬರನ್ನೊಬ್ಬರು
ಗಮನದ ಅಪೇಕ್ಷೆಯನ್ನು ಬಿಡುವುದು
ಪ್ರೀತಿಸುತ್ತೀರ. ಇದನ್ನು ನಿಮ್ಮಿಬ್ಬರಲ್ಲಿ ಒಬ್ಬರಾದರೂ ಸ್ವಲ್ಪ ತಪ್ಪಿದರೆ ಸಾಕು, ನಿಮ್ಮ ಪ್ರೀತಿಯು ಕ್ಷಣಿಕ ಕುಗ್ಗನ್ನು ಅನುಭವಿಸುತ್ತದೆ.
ಉದಾಹರಣೆಗೆ, ನೀವೆಲ್ಲರೂ ನನ್ನನ್ನು ತುಂಬ ಪ್ರೀತಿಸುತ್ತೀರ ಎಂದು ಹೇಳುತ್ತೀರ. ನಾನು ನಿಮ್ಮೊಂದಿಗೆ ಹೇಗೆ ವರ್ತಿಸಬೇಕೆಂದು ಇಲ್ಲಿ ಪ್ರತಿಯೊಬ್ಬರೂ ಒಂದು ನಿರ್ದಿಷ್ಟ ಕಲ್ಪನೆಯನ್ನಿಟ್ಟುಕೊಂಡಿದ್ದೀರ. ಪ್ರತಿಯೊಬ್ಬರೊಂದಿಗೂ ನಾನು ನೀವು ಅಪೇಕ್ಷಿಸುವಂಥ ರೀತಿಯಲ್ಲಿ ಸುಮ್ಮನೆ ವರ್ತಿಸುತ್ತೇನೆ. ನಿಜವಾಗಿ ಈಗ ನಾನು ಅದನ್ನೇ ಮಾಡುತ್ತಿರುವುದು. ಆಗುವುದೇನು? ನಾನು ಒಮ್ಮೆಯಾದರೂ ನಿಮ್ಮನ್ನು ನೋಡಿ ಕಿರುನಗೆ ನಗದೆಯಿದ್ದರೆ ಅಥವಾ ನಿಮ್ಮ ಅನಿಸಿಕೆಗೆ ವಿರುದ್ಧವಾಗಿ ನಾನೇನಾದರೂ ನುಡಿದರೆ, ನಾನು ನಿಮ್ಮನ್ನು ಪ್ರೀತಿಸುತ್ತಿಲ್ಲವೆಂದು ನೀವು ಭಾವಿಸುತ್ತೀರ. ಆಗ ನಿಮಗೆ ನನ್ನ ಮೇಲಿರುವ ಪ್ರೀತಿ ಕ್ಷಣಿಕವಾಗಿ ಕಡಿಮೆಯಾದದ್ದನ್ನು ಅನುಭವಿಸುತ್ತೀರ.
ಏನೋ, ನಾನು ಅಷ್ಟು ಪ್ರೀತಿಸುವವನಲ್ಲವೆಂದು ನೀವು ಭಾವಿಸಲು ಆರಂಭಿಸುತ್ತೀರ ನೀವು 'ಪ್ರೀತಿ' ಎಂದು ಕರೆಯುವ ವ್ಯವಹಾರವು ಕ್ಷಣಿಕವಾಗಿ ನೊಂದುತದೆ. ನಾನು ನಿಮಗೆ ಒಂದು ನಿರ್ದಿಷ್ಟನಾಗಿ ಒಂದನ್ನು ಏಕೆ ಹೇಳಿದೆ, ಅಥವಾ ನಿಮ್ಮನ್ನು ನೋಡಿ ನಾನೇಕೆ ಕಿರುನಗೆ ನಗದೆಯಿರುವುದಕ್ಕೆ ನಿಮ್ಮದೇ ಆದ ಕಾರಣಗಳನ್ನು ಕಲ್ಪಿಸಲು ಆರಂಭಿಸುತ್ತೀರ.
ನಾನು ಬೇರೊಬ್ಬರ ಜೊತೆ ಮಾತನಾಡುತ್ತಿರಬಹುದು, ಅಥವಾ ನಿಮ್ಮ ಅಹಂಕಾರವು ಸ್ವಲ್ಪ ಕಡಿಮೆಯಾಗಲೆಂದೇ ನಾನು ಸುಮ್ಮನೆ ನಿಮ್ಮನ್ನು ನೋಡಿ ನಗದೆ ಇರಬಹುದು, ಅಷ್ಟೆ! ಆದರೆ, ನೀವು ಇಡೀ ಆಟವನ್ನು ಮರೆತು, ನನ್ನ ವರ್ತನೆಯನ್ನು ನಿಮಗೆ ತಿಳಿದಿರುವ 'ಪ್ರೀತಿ'ಯ ಪ್ರಕಾರ ಅರ್ಥಮಾಡಿಕೊಳ್ಳುತ್ತೀರ. ಆಗುವುದೇನು? ದುಃಖಾವಸ್ಥೆಯಲ್ಲಿ ಬೀಳುತ್ತೀರ.
'ಪ್ರೀತಿ' ಎಂಬುದರ ಅರ್ಥವನ್ನು ಗೊಂದಲಕ್ಕೆ ಹಾಕುತ್ತೀರ. ನಾನೇನೋ ಅದಕ್ಕೆ ತನ್ನ ಕಡೆಯಿಂದ ಇನ್ನಷ್ಟು ಗೊಂದಲವನ್ನು ಸೇರಿಸುವುದಿಲ್ಲ, ಏಕೆಂದರೆ ನಾನು ಸಾಮಾನ್ಯ ಪ್ರೀತಿಯನ್ನು ದಾಟಿ ಹೋಗಿದ್ದೇನೆ! ಈ ರೀತಿ, ಗೊಂದಲ ತುಂಬಿರುವ ಪ್ರೀತಿಯಿಂದ ಇಬ್ಬರು ಸಂಬಂಧವನ್ನು ಕಳಚತೊಡಗಿದರೆ, ಏನಾಗುತ್ತದೆ ಊಹಿಸಿಕೊಳ್ಳಿ? ಸಂಪೂರ್ಣ ಅಸಹ್ಯತೆ ಉಂಟಾಗುತ್ತದೆ! ನೀವು ಪ್ರೀತಿಯಲ್ಲಿ ಹೆಚ್ಚು ಮತ್ತು ಕಡಿಮೆಗಳ ಮಧ್ಯೆ ಸುಮ್ಮನೆ ಚಲಿಸುತ್ತಿರುತ್ತೀರ ಅಷ್ಟೆ!
ನಿಮ್ಮ ಭಾವನೆಗಳ ವಿಷಯದಲ್ಲಿ ಅದೂ ಪ್ರೀತಿಯ ವಿಷಯದಲ್ಲಿ ನೀವು ಅದೆಷ್ಟು ಪರಸ್ಪರ ಅವಲಂಬಿಸಿದ್ದೀರ. ನಿಮ್ಮ ಪರಸ್ಪರ ಅವಲಂಬನೆಗೆ ಕಾರಣಗಳು ಎಷ್ಟು ಸೂಕ್ಷ್ಮ ಮತ್ತು ವಂಚಕರವಾಗಿರಬಹುದೆಂದರೆ, ನಿಮ್ಮ ಪ್ರೀತಿಯು ಅದನ್ನು ನಿಮಗೆ ತಿಳಿಯುವುದಿಲ್ಲ. ಕಾರಣವಿಲ್ಲದೆ ಹಾಗೆಯೇ ಪ್ರೀತಿಸಲು ಸಾಧ್ಯವಾದರೆ, ಅದು ಪರಿಶುದ್ಧವಾದ ಪ್ರೀತಿ; ಅಷ್ಟೆ. ಪರಿಶುದ್ಧವಾದ ಪ್ರೀತಿಯು ನಿಮ್ಮ ಸ್ವಂತತನವನ್ನು ಮಾತ್ರ ಅವಲಂಬಿಸಿರುತ್ತದೆ; ಬೇರಾವುದನ್ನೂ ಅಲ್ಲ, ಸ್ಪಷ್ಟವಾಗಿರಿ.
ಜನರು ನನಗೆ ಹೇಳುತ್ತಾರೆ, ''ಸ್ವಾಮೀಜಿ, ನಾವು ಮಕ್ಕಳನ್ನು ಪ್ರೀತಿಸುತ್ತೇವೆ…''
ಅವರ ತುಂಟತನವನ್ನು ಸಹಿಸಿಕೊಳ್ಳುವ ವಿಷಯದಲ್ಲಿ, ಎಷ್ಟು ಬಾರಿ ನಾವು ಅವರ ಮೇಲೆ ಆಣೆಯಿಟ್ಟಿದ್ದೇವೆ? ಒಬ್ಬ ಬಾಲಕಿ ಆಶ್ರಮದಲ್ಲಿ ನನಗೆ ಹೇಳುತ್ತಿದ್ದಳು, ''ಸ್ವಾಮೀಜಿ, ನನ್ನ ಮಕ್ಕಳು ಒಳ್ಳೆಯ ರೀತಿಯಲ್ಲಿ ವರ್ತಿಸಿದರೆ ಮಾತ್ರ ನನ್ನ ತಾಯಿ ಅವರನ್ನು ಪ್ರೀತಿಸುತ್ತಾರೆ. ಅವರು ಮಕ್ಕಳನ್ನು ತನ್ನ ಮೊಮ್ಮಕ್ಕಳೆಂದು ತನ್ನ ಗೆಳತಿಯ ಮುಂದೆ ಜಂಬ ಕೊಚ್ಚಿಕೊಳ್ಳುವುದಕ್ಕಾಗಿ ಕರೆದುಕೊಂಡು ಬಂದು, ಕೊನೆಯಲ್ಲಿ ಮಕ್ಕಳು ಮಾಡುವ ಹಾವಳಿಗಾಗಿ ನನ್ನನ್ನು ನಿಂದಿಸುತ್ತಾರೆ!''
ನೀವು ಮಕ್ಕಳನ್ನು ನೋಡಿದಾಗ, ಅವರ ಮುಗ್ಗತನದಿಂದ ಸೆಳೆದಿದ್ದೀರ – ಅದು ಒಂದು ವಿಷಯ. ಎರಡನೆಯದು, ಆ ಮಕ್ಕಳು ನಿಮ್ಮ ಸೃಷ್ಟಿ ಎಂದು ನೀವು ನೋಡಿದಾಗ, ನಿಮಗೆ ಜಂಬದ ಭಾವನೆ, ಅಥವಾ ಅಹಂಕಾರವನ್ನು ವರ್ಧಿಸುವಂಥ ಭಾವನೆಯುಂಟಾಗುತ್ತದೆ. ನೀವೇ ಅವರನ್ನು ನೋಡಿಕೊಂಡು ಅವರನ್ನು ಸಂತೋಷಪಡಿಸುತ್ತೀರ, ಅದೇನೋ ನಿಜ. ಆದರೆ, ನಾನು ಹೇಳುತ್ತಿರುವುದೇನೆಂದರೆ, ಈ ಪ್ರೀತಿಯು ಕೆಲವು ಸೀಮಾ ಬಂಧನೆಗಳೊಡನೆ, ಆಯ್ಕೆಗಳೊಡನೆ (preferences) ಬರುತ್ತದೆ. ಮಕ್ಕಳು ನಡೆದುಕೊಳ್ಳುವ ರೀತಿಗಳನ್ನು ಅವಲಂಬಿಸಿರುತ್ತದೆ. ಒಂದು ಚಿಕ್ಕ ಕಥೆ:
ಒಬ್ಬ ಮನುಷ್ಯ ದಾರಿಗೆ ಕಾಂಕ್ರೀಟನ್ನು (concerete) ಹಾಕಿ ತಯಾರಿ ಮಾಡುತ್ತಿದ್ದನು. ಆಗತಾನೆ ಕಾಂಕ್ರೀಟ್ ದಾರಿಯನ್ನು ತಯಾರಿ ಮಾಡಿ ಮುಗಿಸಿದ್ದ, ಒಡನೆಯೇ ಅಕ್ಕಪಕ್ಕದಲ್ಲಿನ ಮಕ್ಕಳ ಗುಂಪೊಂದು ದಾರಿಯ ಮೇಲೆ ಓಡಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋದರು. ಆ ಮನುಷ್ಯನಿಗೆ ಬಹಳ ಕೋಪಬಂದು ಆ ಮಕ್ಕಳನ್ನು ನಿಂದಿಸಿದನು. ಆಗ ಅವನ ಗೆಳೆಯ ಕೇಳಿದ ''ಏಯ್ , ಏನಾಯಿತು?
ನೀನು ಮಕ್ಕಳನ್ನು ಪ್ರೀತಿಸುತ್ತೀಯೆ ಎಂದು ಭಾವಿಸಿದ್ದೆ'' ಮನುಷ್ಯನು ಉತ್ತರಿಸಿದನು ''ಹೌದು, ಪ್ರೀತಿಸುತ್ತೇನೆ, ಆದರೆ ಅವರು ಕಾಂಕ್ರೀಟ್ ಮೇಲಿದ್ದಾಗಲ್ಲ''
(ನಗು!)
ಯಾವಾಗಲೂ ನಿಬಂಧನೆಯೊಂದಿಗೆ ಇರುತ್ತದೆ, ಎಲ್ಲೋ ಏನೋ ಯಾವುದೋ ಸ್ವಾರ್ಥ ಆಸಕ್ತಿಯೊಂದಿಗೆ ಇರುತ್ತದೆ. ಇದನ್ನೇ ನಾನು ಹೇಳಲು ಬಯಸುತ್ತಿರುವುದು. ನಾನು ಹೆಸರು, ಸ್ಥಳ, ಮನೋಭಾವನೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಜನರನ್ನು ಪ್ರೀತಿಸುತ್ತೇವೆ. ಅದು ಅಷ್ಟು ಅವಲಂಬನೀಯವಾಗಿರುತ್ತದೆ.
ಇನ್ನೊಂದೆಡೆ ಗುರುಗಳ ಪ್ರೀತಿಯು ಪರಿಶುದ್ಧವಾದ ಪ್ರೀತಿ, ನಿಜವಾದ ಪ್ರೀತಿ. ಅದು ಪರಿಶ್ರಮಿಸದೆಯೇ ನಮ್ಮ ಮೇಲೆ ಧಾರೆಯೆರೆಯುತ್ತದೆ. ಅದಕ್ಕೆ ಯಾವ ಹೆಸರೂ ಅಥವಾ ಸ್ಥಳವೂ ಅಥವಾ ಸಂದರ್ಭವೂ ತಿಳಿದಿಲ್ಲ. ಗುರುಗಳು ನುಡಿಯುವಂಥ ಪ್ರತಿಯೊಂದು ಮಾತೂ ಕೂಡ ನಿಮ್ಮ ಮೇಲಿರುವ ಪ್ರೀತಿಯಿಂದ, ನಿಮ್ಮ ಸ್ವಂತ ಬೆಳವಣಿಗೆಗಾಗಿ ಗುರುಗಳು ಮಾಡುವ ಪ್ರತಿಯೊಂದು ಕೆಲಸವೂ ಪ್ರೀತಿಯಿಂದ ತುಂಬಿರುತ್ತದೆ. ಗುರುವಿಗೆ ಸ್ವಾಭಾವಿಕವಾದ ಒಂದೇ ಒಂದು ಭಾವನೆಯೆಂದರೆ ಅದು ಪ್ರೀತಿ. ಅವರ ಬೇರೆಲ್ಲ ಮಾಡಿಕೊಳ್ಳುವುದಕ್ಕೆ ಒಂದು ನೆವ ಅಷ್ಟೆ
ನಾನು ಶಿಷ್ಯರಿಗೆ ನಾನು ಯಾವಾಗಲೂ ಹೇಳುತ್ತೇನೆ, ''ನಾನು ಅನುಕಂಪದಿಂದಿದ್ದಾಗ, ನಿಮಗೆ ವಂಚನೆ ಮಾಡುತ್ತೇನೆ ಮತ್ತು ನಿಮ್ಮನ್ನು ನಿಮಗೆ ಕಲಿಸುತ್ತೇನೆ'' ಎರಡೂ ರೀತಿಗಳಲ್ಲಿ ನೀವು ಬೆಳೆಯುತ್ತೀರ! ನೀವು ಪರಿವರ್ತನೆಗೊಳ್ಳಲು ಸಹಾಯವಾಗಲೆಂದೇ ಕೆಲವೊಮ್ಮೆ ನಾನು ನನ್ನ ಅನುಕಂಪವನ್ನು ಬಹಳ ಪ್ರೀತಿಸುವಂಥ ರೀತಿಯಲ್ಲಿ ಪ್ರಕಟಿಸುತ್ತೇನೆ. ನೀವು ಇನ್ನೂ ಗಾಢವಾದ ಅರಿವಿಗೆ ನಿಮ್ಮನ್ನು ನಿಂದಿಸಿ ನನ್ನ ಅನುಕಂಪವನ್ನು ತೋರಿಸುತ್ತೇನೆ. ಎರಡು ವಿಧಗಳಲ್ಲೂ, ನಿಮ್ಮ ಮೇಲಿರುವ ಪರಿಶುದ್ಧವಾದ ಪ್ರೀತಿಯೊಂದೇ ಕಾರಣ.
'ಗುರು'ವು ಅನಂತ ಪ್ರೀತಿಯ ಕಡಲು ಮತ್ತು ಅವರಿಗೆ ಕೊಡುವುದೊಂದೇ ತಿಳಿದಿದೆ. ಅವರು ಸ್ವತಃ ತಾವೇ ವಿಶ್ವ. ನೀವು ಒಂದು ಬಟ್ಟಲನ್ನು ತೆಗೆದುಕೊಂಡು ಅವರ ಬಳಿ
ಹೋದರೆ ಅವರನ್ನು ಒಂದು ಬಟಲಿನಷ್ಟೇ ತೆಗೆದುಕೊಂಡು ಹಿಂತಿರುಗುತ್ತೀರ. ಒಂದು ಕೊಡವನ್ನು ಇಟ್ಟುಕೊಂಡು ಅವರ ಬಳಿ ಹೋದರೆ, ಅವರನ್ನು ಕೊಡದಷ್ಟೇ ತೆಗೆದುಕೊಂಡು ಹಿಂತಿರುಗುತ್ತೀರ. ಇದೆಲ್ಲವೂ ನಿಮಗೆಷ್ಟು ದಾಹವಿದೆಯೆಂಬುದನ್ನು ಅವಲಂಬಿಸಿರುತ್ತದೆ ಅಷ್ಟೆ. ಹೆಚ್ಚು ದಾಹವಾದಷ್ಟು, ಅಷ್ಟೇ ದೊಡ್ಡ ಪಾತ್ರೆಯೊಂದಿಗೆ ನೀವು ಅವರ ಬಳಿ ಹೋಗುತ್ತೀರ.
ಆದರೆ ಅವರು, ನೀವು ಬೇರೆ ಚಿಕ್ಕದಾದ ಪಾತ್ರೆಗಳೊಡನೆ ಬರುತ್ತಿರುವುದನ್ನು ನೋಡಿ, ನಿಮ್ಮ ಸಂದಿಗ್ಧತೆಯನ್ನು, ನಿಮ್ಮ ಮನಸ್ಸಿನ ಆಟವನ್ನು, ನಿಮ್ಮ ತರ್ಕವು ಆಡುವ ಆಟವನ್ನು ನಿಮ್ಮ ಕಟ್ಟುಪಾಡುಗಳ ಆಟವನ್ನು ನೋಡಿ, ಅವರು ತಮ್ಮೊಳಗೆಯೇ ನಗುತ್ತಾರೆ!
ಗಮನಿಸಿ, ಸ್ಪಷ್ಟವಾಗಿರಿ: ನಾನೇನೂ ನೀವು ದೇವರನ್ನಾಗಲೀ ಅಥವಾ ಯಾವ ಗುರುವನ್ನಾಗಲೀ ಪ್ರೀತಿಸಬೇಕೆಂದು ಹೇಳುತ್ತಿಲ್ಲ. ನಿಮಗೆ ದೇವರು ಯಾರೆಂದೇ ತಿಳಿದಿಲ್ಲ, ಹಾಗಿರುವಾಗ, ಅವರನ್ನು ಹೇಗೆ ಪ್ರೀತಿಸಲು ಸಾಧ್ಯ? ನೀವು ನೋಡದೆ ಇರುವಂತಹದನ್ನು ಪ್ರೀತಿಸುವುದು ಬಹಳ ಕಷ್ಟ. ಆದರೆ ನೀವು ನೋಡುವುದನ್ನೆಲ್ಲಾ ಪ್ರೀತಿಸಬಹುದು, ಅಲ್ಲವೇ? ಪ್ರಾಣಿಗಳನ್ನು, ಗಿಡಗಳನ್ನು, ಜನರನ್ನು, ಎಲ್ಲವನ್ನು ಪ್ರೀತಿಸಬಹುದು. ಪ್ರೀತಿಸುವುದರಲ್ಲಿರುವ ಸುಖಕ್ಕಾಗಿಯೇ ಅವುಗಳನ್ನೆಲ್ಲವನ್ನು ಪ್ರೀತಿಸಿ, ಬೇರೆ ಯಾವ ಕಾರಣಕ್ಕಾಗಿಯೂ ಅಲ್ಲ. ಅವುಗಳೊಂದಿಗೆ ಒಂದು ಗಾಢವಾದ ಸಂಪರ್ಕವನ್ನು ಅನುಭವಿಸಿ, ಅವುಗಳನ್ನು ಪ್ರೀತಿಸಿ.
ಹೀಗೆ ಮಾಡುವುದನ್ನು ಪ್ರಾರಂಭಿಸಿದಾಗ, ನೀವು ವಿಶ್ವಶಕ್ತಿಯಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತೀರ. ಏಕೆಂದರೆ ವಿಶ್ವಶಕ್ತಿಯೊಂದೇ ಇವುಗಳೆಲ್ಲದರಲ್ಲೂ ಹರಿಯುವ ಒಂದೇ ತಿರುಳು, ಶ್ರದ್ಧೆಯೆಂಬುದು ನಿಮ್ಮ ಮೇಲೆ ಹೊರಿಸುವಂತಹದಲ್ಲ. ಅದನ್ನು ನಿಮ್ಮ ಮೇಲೆ ಹೊರಿಸಿದರೆ, ನೀವು ಅದನ್ನು ಕೇವಲ ನಿರೋಧಿಸುತ್ತೀರ. ಅದನ್ನು ಪೀಡಿಸುವಂತಹುದೆಂದು, ಶ್ರದ್ಧೆಯೆಂಬ ಪದಕ್ಕೆ ಅಸಹ್ಯತೆಯನ್ನು ಬಳಸಿಕೊಳ್ಳುತ್ತೀರ. ನೀವು ಕಾರಣವಿಲ್ಲದೆಯೇ ಇನ್ನೊಂದನ್ನು ಅವಲಂಬಿಸಲ್ಪಡುತ್ತಿದ್ದೀರೆಂದು ಭಾವಿಸುತ್ತೀರ. ಆದರೆ, ಅದು ನಿಮ್ಮ ಅನುಭವವಾದಾಗ, ಸಂಪೂರ್ಣವಾಗಿ ಆಗುವುದೇ ಬೇರೆ.
ಈ ಶ್ರದ್ಧೆಯು ಸಂಭವಿಸಿದಾಗ, ನಿಧಾನವಾಗಿ, ನಿಮ್ಮ ಪ್ರೀತಿಯು ಈ ಎಲ್ಲದರಲ್ಲಿ ಒಂದೇ ಆಗಿರುವ ವಿಶ್ವಶಕ್ತಿಯಲ್ಲಿ ದೇವರಲ್ಲಿ ಅಥವಾ ಜೀವ ಬಲದಲ್ಲಿ (life force) ನಿಮ್ಮ ಪ್ರೀತಿಯಾಗುತ್ತದೆ. ಆಗ, ನೀವು ವಿಶ್ವಶಕ್ತಿಯಲ್ಲಿ ಪ್ರೀತಿಯನ್ನು ಹೊರಸೂಸಲು ಆರಂಭಿಸುತ್ತೀರ, ಮತ್ತು ಅಂತಿಮ ಮತವಾದ - 'ಕೃತಜ್ಞತೆ ಮತ್ತು ಪ್ರೀತಿ'ಯ ಮತವು ನಿಮ್ಮಲ್ಲಿ ನೆಲೆಗೊಳ್ಳುತ್ತದೆ.
ಕೃತಜ್ಞತೆ ಹಾಗೂ ಪ್ರೀತಿಯು ಹತ್ತಿರವಾದ ಸಂಬಂಧವನ್ನು ಹೊಂದುತವೆ. ನಿಮ್ಮ ಅಸ್ತಿತ್ವದಲ್ಲಿ ನೀವು ಕೃತಜ್ಞತೆಯನ್ನು ಅನುಭವಿಸಿದರೆ, ನಿಮ್ಮಲ್ಲಿ ಕೇವಲ ಪ್ರೀತಿಯೊಂದೇ ಇರುತ್ತದೆ, ಬೇರೇನಲ್ಲ. ಕೃತಜ್ಞರಾಗುವುದೇ ಮೊದಲ ಹೆಜ್ಜೆ. ನಿಮ್ಮ ವ್ಯವಸ್ಥೆಯಲ್ಲಿ (system) ಅತೃಪ್ತಿ ಇರುವವರೆಗೂ, ನಿಜವಾದ ಪ್ರೀತಿಯು ಇರಲು ಸಾಧ್ಯವಿಲ್ಲ. ಕೃತಜ್ಞತೆ ಮತ್ತು ಪ್ರೀತಿಯು ಜತೆಜತೆಯಾಗಿ ಹೋಗುತ್ತವೆ. ಕೊನೆಯ ಚಕ್ರ - ಸಹಸ್ರಾರ ಚಕ್ರದ ಬಗ್ಗೆ ಮಾತನಾಡುವಾಗ, ಕೃತಜ್ಞತೆಯ ಬಗ್ಗೆ ಹೆಚ್ಚು ಮಾತನಾಡೋಣ.
ಜನರಿಗೆ ಇದನ್ನೆಲ್ಲ ಹೇಳಿದಾಗ, ಅವರು ಹೇಳುತ್ತಾರೆ, ''ಸ್ವಾಮೀಜಿ, ನಾನು ಇಡೀ ಜಗತ್ತನ್ನೇ ಪ್ರೀತಿಸುತ್ತೇನೆ ಸ್ವಾಮೀಜಿ. ಒಂದು ಸಣ್ಣ ಇರುವೆಗೂ ನಾನು ಹಿಂಸೆ ಮಾಡುವುದಿಲ್ಲ. ' '
ಇಂತಹದನ್ನೆಲ್ಲ ಹೇಳಿ ನೀವಾಗಿಯೇ ನೀವು ಏಕೆ ಮೋಸ ಹೋಗುತ್ತೀರ? ನಿಮ್ಮ ಪಕ್ಕದ ಮನೆಯವನನ್ನಾದರೂ ನೀವು ಹೃತ್ಪೂರ್ವಕವಾಗಿ ಪ್ರೀತಿಸಬಲ್ಲಿರಾ ? ನಾನು ಹೇಳುತ್ತೇನೆ: ಇಡೀ ಜಗತ್ತನ್ನೇ ಪ್ರೀತಿಸುತ್ತೇನೆ - ಇಂಥ ವಿಷಯಗಳನ್ನು ಹೇಳಲು ಜನರಿಗೆ ಸುಲಭ, ಏಕೆಂದರೆ, ಅದನ್ನು ಸಮರ್ಥಿಸಿ ತೋರಿಸಲು ಅವರು ಯಾವ ನಿಜವಾದ ಕೆಲಸವನ್ನೂ ಮಾಡಬೇಕಾಗಿಲ್ಲ!
ಅವರು ಜಗತ್ತನ್ನು ಪ್ರೀತಿಸುತ್ತೇವೆ ಎಂದು ಹೇಳುತ್ತಾ ಎಲ್ಲಿದ್ದಾರೋ ಅಲ್ಲಿಯೇ ಇರಬಹುದು! ಅದನ್ನು ತೋರಿಸಲು ಯಾವ ವಿಶೇಷ ಕೆಲಸವನ್ನೂ ಮಾಡಬೇಕಾಗಿಲ್ಲ. ಜಗತ್ತೇ ಒಂದು ಮಿಥ್ಯೆ (intangible entity) ಅದು ಗಹನವಾದದ್ದು (abstract) ಅದು ಸ್ಪಷ್ಟವಾದ ನಿರೂಪಣೆಯಲ್ಲ.
ಆದರೆ, ನೀವು ನಿಮ್ಮ ಪಕ್ಕದ ಮನೆಯವರನ್ನು ಪ್ರೀತಿಸುತ್ತೀರ ಎಂದು ಹೇಳಿದಾಗ, ಅಲ್ಲೇ ಸಮಸ್ಯೆ ಆರಂಭವಾಗುವುದು! ಪ್ರತಿದಿನ ನೀವು ಅವರ ಮುಖವನ್ನು
ನೋಡಬೇಕು. ನಿಜದಲ್ಲಿ ಅವರಿಗಾಗಿ ಏನನ್ನಾದರೂ ಮಾಡಿ ಅವರಲ್ಲಿರುವ ಪ್ರೀತಿಯನ್ನು ಸಮರ್ಥಿಸಿ ತೋರಿಸಬೇಕು! ಆಗ, ಅದು ಸಮಸ್ಯೆಯಾಗುವುದು! ಮತ್ತು ಒಂದು ಇರುವೆಗೆ ಹಿಂಸೆ ಮಾಡದೆ ಇರುವುದರಿಂದ ನೀವು ಶ್ರೇಷ್ಠರೆಂದು ಹೇಗೆ ತಾನೆ ಭಾವಿಸಬಹುದು? ಆ ಇರುವೆಗೆ ನಿಮ್ಮ ಆಸ್ತಿ ಅಥವಾ ವ್ಯಕ್ತಿಯನ್ನು ನಾಶಮಾಡುವ ಸಾಮರ್ಥ್ಯವಿದೆಯೇ?! ಅದರಲ್ಲಿ ನಿಮಗಿರುವ ಪ್ರೀತಿಯನ್ನು ಪರೀಕ್ಷಿಸುವ ಸಾಮರ್ಥ್ಯವಿದೆಯೇ? ಅದು ಕಣ್ಣಿಗೂ ಕಾಣದೆ ಇರುವಷ್ಟು ಚಿಕ್ಕದಾಗಿದೆ ಮತ್ತು ನೀವು ಅದರ ಬಗ್ಗೆ ಮಾತನಾಡುತ್ತೀರ. ಇದು ಹಾಸ್ಯಾಸ್ಪದವಾಗಿದೆ ಅಲ್ಲವೇ? ಒಂದು ಇರುವೆಯನ್ನೂ ಕೂಡ ಹಿಂಸಿಸುವುದಿಲ್ಲವೆಂದು ಹೇಳಿಕೊಳ್ಳುವುದರಲ್ಲಿ! ಇವೆಲ್ಲವೂ ನಿಜತೆಯಿಂದ ತಪ್ಪಿಸಿಕೊಳ್ಳಲು ಮಾರ್ಗಗಳು.
ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ಪ್ರೀತಿಯೇ ನಿಮ್ಮ ನೈಜ ಸ್ವಭಾವ. ಪ್ರೀತಿಯು ಶಾಶ್ವತವಾದದ್ದು. ಬೇರೆಲ್ಲ ಭಾವನೆಗಳು ಬಂದು ಹೋಗುತ್ತವೆ ಅಷ್ಟೆ. ಬೇರೆಲ್ಲ ಭಾವನೆಗಳು ನಿಜವೆಂದು, ಅವು ಪ್ರೀತಿಯನ್ನು ನಾಶಮಾಡುತ್ತಿವೆ ಎಂದು ಭಾವಿಸುವುದರಲ್ಲೇ ಸಿಕ್ಕಿ ಬಿದ್ದಿದ್ದೀರ. ಪ್ರೀತಿಯನ್ನು ನಾಶಮಾಡಲು ಎಂದೂ ಸಾಧ್ಯವಿಲ್ಲ. ಪ್ರೀತಿಯನ್ನು ನಾಶಮಾಡಲು ಸಾಧ್ಯವಾಗಿದ್ದರೆ, ಎಂದೋ ಹಿಂದೆಯೇ ಅದು ಅಳಿಸಿಹೋಗುತ್ತಿತ್ತು.
ನೀವು ನಿಜವಾಗಿ ಪ್ರೀತಿಸಿದಾಗ, ತದ್ವಿರುದ್ಧವಾದ ಭಾವನೆಗಳು ನಿಮ್ಮನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅವೆಲ್ಲವೂ ಸುಮ್ಮನೆ ಅಳಿಸಿಹೋಗುತ್ತವೆ. ಒಂದು ಕೋಣೆಯಲ್ಲಿ ಪ್ರಕಾಶಮಾನವಾದ ಬೆಳಕಿದ್ದರೆ, ಕತ್ತಲೆಯನ್ನು ಒಳಕ್ಕೆ ತರಲು ಸಾಧ್ಯವೇ? ಇಲ್ಲ! ಬೆಳಕನ್ನು ಮಂಕಾಗಿಸಿದರೆ ಮಾತ್ರ, ಕತ್ತಲೆಯು ಒಳಕ್ಕೆ ಪ್ರವೇಶಿಸಬಹುದು. ಇದೇ ರೀತಿ, ನಿಜವಾದ ಪ್ರೀತಿಯು ನಿಮ್ಮಲ್ಲಿ ಸಂಭವಿಸದಿದ್ದಾಗ ಮಾತ್ರ, ಬೇರೆ ಭಾವನೆಗಳು ಹೊಂದಲು ಸಾಧ್ಯ. ನೀವು ಪ್ರೀತಿಯಿಂದ ತುಂಬಿತುಳುಕುತ್ತಿದ್ದರೆ, ಬೇರೊಂದು ಭಾವನೆ ನಿಮ್ಮನ್ನು ಪ್ರವೇಶಿಸಲು ಅವಕಾಶವೇ ಇಲ್ಲ. ಮತ್ತು ಈ ಚಕ್ರ - ಅನಾಹತ ಚಕ್ರವು ನಿಮ್ಮನ್ನು ಪ್ರೀತಿಯಿಂದ ತುಂಬಿತುಳುಕಿಸುತ್ತದೆ, ಉಕ್ಕಿಹರಿಯುತ್ತಿರುವ, ಸಚೇತನಗೊಳಿಸುವಂಥ ಪ್ರೀತಿಯ ಚೈತನ್ಯ.
ನೀವು ಅನುಭವಿಸಿರಬಹುದು: ನೀವು ಏನನ್ನಾದರೂ ತೀವ್ರವಾಗಿ ಮಾಡಿದಾಗ, ನಿಮ್ಮನ್ನು ನೀವು ಮರೆತುಬಿಡುತ್ತೀರ. ಇದನ್ನು ನಿಮ್ಮ ಜೀವನದಲ್ಲಿ ಹಲವು ಬಾರಿ ನೀವು
ಅನುಭವಿಸಿರಬಹುದು. ನೀವು ಮಾಡುವುದು ಏನೇ ಆಗಿರಲಿ. ಬಣ್ಣ ಹಚ್ಚುವುದು, ಅಥವಾ ಓದು ಅಥವಾ... ಯಾವುದೇ ಸರಳವಾದ ಕೆಲಸವೇ ಆಗಿರಲಿ. ಅದರೊಳಕ್ಕೆ, ನೀವು ಆಳವಾಗಿ ಹೋದಾಗ, ನಿಮ್ಮನ್ನೇ ನೀವು ಮರೆತುಬಿಡುತ್ತೀರ. ನಿಮಗೆ ತೀವ್ರವಾದ ತಲೆನೋವಿದ್ದಾಗ, ಯಾವುದಾದರೂ ಆಸಕ್ತಿಕರವಾದ್ದನ್ನು ಬಹಳ ಆಳವಾಗಿ ಮಾಡಲು ಪ್ರಯತ್ನಿಸಿ, ನಿಮ್ಮ ತಲೆನೋವು ಹೊರಟುಹೋಗುತ್ತದೆ.
ನೋಡಿ: ನಿಮ್ಮ ತಲೆಯ ಬಗ್ಗೆ ನಿಮಗೆ ನಿರಂತರವಾಗಿ ಅರಿವಿರುವುದರಿಂದಲೇ, ನಿಮ್ಮ ತಲೆನೋವು ನಿಮಗೆ ತೊಂದರೆ ಮಾಡಲು ಮುಂದುವರಿಸುತ್ತದೆ. ಬೇರೊಂದು ವಿಷಯದಲ್ಲಿ ಆಳವಾಗಿ ಹೋಗಿ, ತಲೆಯ ಬಗ್ಗೆ ನಿಮ್ಮ ಅರಿವನ್ನು ಬಿಟ್ಟಾಗ, ನಿಮ್ಮ ತಲೆನೋವು ಸುಮ್ಮನೆ ಮಾಯವಾಗುತ್ತದೆ. ನಿಮ್ಮ ತಲೆಯನ್ನು ನೆನೆಸಿಕೊಂಡಾಗ ಮಾತ್ರ, ನಿಮಗೆ ತಲೆನೋವು ಆಗಲು ಸಾಧ್ಯ. ಯಾವುದೇ ಭಾವನೆಯೊಳಗೆ ನೀವು ಆಳವಾಗಿ ಹೋದರೆ, ಕೇವಲ ಆ ಭಾವನೆಯೊಂದೇ ಇರುತ್ತದೆ ಮತ್ತು ನಿಮ್ಮ ಇರುವಿಕೆ ಸ್ಥಗಿತಗೊಳ್ಳುತ್ತದೆ. ಇದನ್ನೇ 'ಸಂಪೂರ್ಣತೆ'ಯೆಂದು ಕರೆಯುತ್ತೇವೆ.
'ನೀವು' ಎಂಬುದು ಮಾಯವಾಗುವ ಕ್ಷಣವನ್ನು ನೀವು ಕೆಲವು ಕ್ಷಣಗಳು ಮಾತ್ರ ಅನುಭವಿಸುತ್ತೀರೋ ಏನೋ. ಆದರೆ, ನಿಮ್ಮ ಅಸ್ತಿತ್ವ ಮೇಲೆ ತೀವ್ರವಾಗಿ ಸಂಪೂರ್ಣತೆಯಿಂದ ಕೆಲಸ ಮಾಡಿದರೆ, 'ನೀವು' ಎಂಬುದು ಮಾಯವಾಗುವ ಅನುಭವವು ನಿಮಗೆ ಹಲವು ಬಾರಿ ಇನ್ನೂ ದೀರ್ಘವಾಗಿಯೂ ಕೂಡ ಆಗುತ್ತದೆ. ಕೂಡಲೇ, ನೀವು ನಿಮ್ಮ ಅನುಪಸ್ಥಿತಿಯಲ್ಲಿಯೇ ತೀವ್ರವಾಗಿ ಕೆಲಸ ಮಾಡುವುದರಲ್ಲಿ ಪರಿಣಿತರಾಗುತ್ತೀರ! ಆಗ, ನಿಮ್ಮ ಇಷ್ಟದಂತೆ ನೀವು ಬೇಕಾದಾಗ ಪ್ರತ್ಯಕ್ಷರಾಗಬಹುದು. ಹೊರಗೆ ನಡೆಯುವ ಕೆಲಸವನ್ನು ಅವಲಂಬಿಸಿರುವುದಿಲ್ಲ
ಇದೇ ರೀತಿ, ನೀವು ಪ್ರೀತಿಯಿಂದ ತುಂಬಿತುಳುಕುತ್ತಿದ್ದರೆ, ನಿಮ್ಮ ಇರುವಿಕೆಯನ್ನು ನೀವು ಅನುಭವಿಸುವುದಿಲ್ಲ, ನೀವು ಪ್ರೀತಿಯನ್ನು ಮಾತ್ರ ಅನುಭವಿಸುತ್ತೀರ, ನೀವೇ ಪ್ರೀತಿಯಾಗುತ್ತೀರ, ನೀವೇ ಪ್ರೀತಿಯಾದಾಗ, ನೀವು ನೀವಾಗಿಯೇ ನಿಮ್ಮ ಸುತ್ತಮುತ್ತಲಿರುವ ಎಲ್ಲರ ಮೇಲೆ, ಎಲ್ಲದರ ಮೇಲೆ ಅನುಕಂಪವನ್ನು ಹೊರಸೂಸುತ್ತೀರ.
ನಿಮ್ಮ ಸುತ್ತಲೂ ಇನ್ನು ಹೆಚ್ಚು ಜವಾಬ್ದಾರಿಯನ್ನು ವಹಿಸುತ್ತೀರ. ಈ ಜವಾಬ್ದಾರಿಯನ್ನು ಜನರಿಗೆ ಸೇವೆ ಮಾಡುವ ಅಹಂಕಾರದಿಂದ ಏನೂ ನೀವು ವಹಿಸುವುದಿಲ್ಲ, ಆದರೆ ನಿಮ್ಮಲ್ಲಿ ತುಂಬಿತುಳುಕುತ್ತಿರುವ ಚೈತನ್ಯದಿಂದ.
ಪ್ರೀತಿ ಹಾಗೂ ಜವಾಬ್ದಾರಿ ಯಾವಾಗಲೂ ನೀವು ನಿಜವಾಗಿ ಪ್ರೀತಿಸಿದಾಗ, ಸಂಪೂರ್ಣ ಜವಾಬ್ದಾರಿಯನ್ನು ಕೂಡ ವಹಿಸುತ್ತೀರ. ಸನ್ಯಾಸಿಗಳೆಂದರೆ ಯಾರು ಜವಾಬ್ದಾರಿಯಿಂದ ಓಡುತ್ತಾರೋ ಅವರು ಎಂದು ಜನರು ಭಾವಿಸುತ್ತಾರೆ. ನಿಮಗೆ ಹೇಳುತ್ತೇನೆ: ನೀವು ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಬಿಟ್ಟಾಗ, ಇನ್ನು ದೊಡ್ಡ ಕುಟುಂಬಕ್ಕೇ, ಇಡೀ ಮನುಕುಲಕ್ಕೆ, ನಿಮ್ಮ ಸ್ವಂತ ಕುಟುಂಬಕ್ಕಿಂತಲೂ ಲಕ್ಷ್ಯವಿಟ್ಟು ಹೆಚ್ಚು ದೊಡ್ಡದಾಗಿರುವಂಥ ಕುಟುಂಬಕ್ಕೆ ನೀವು ಜವಾಬ್ದಾರಿಯನ್ನು ವಹಿಸುತ್ತಿದ್ದೀರ. ಜನರು ಇದನ್ನು ಅರ್ಥಮಾಡಿಕೊಳ್ಳದೆ ಟೀಕಿಸುತ್ತಾರೆ.
ಹೆಚ್ಚು ಜವಾಬ್ದಾರಿ ವಹಿಸಿಕೊಂಡಷ್ಟು, ಹೆಚ್ಚು ವಿಸ್ತರಿಸುತ್ತೀರ, ಜವಾಬ್ದಾರಿ ಎಂಬುದು ಸುಲಭವಾಗಿ ತಿರಸ್ಕರಿಸಬಹುದಾದದ್ದು. ಆದರೆ ನೀವು ಅದನ್ನು ತಿರಸ್ಕರಿಸದೆ ಅದನ್ನು ವಹಿಸಿಕೊಳ್ಳುತ್ತಲೇ ಇದ್ದರೆ, ನೀವು ವಿಸ್ತರಿಸುತ್ತೀರ, ಮತ್ತು ದೈವೀ ಶಕ್ತಿಯು ತಾನಾಗಿಯೇ ನಿಮ್ಮಲ್ಲಿ ಹರಿಯುತ್ತದೆ. ಮತ್ತು ನೀವು ನಿಮ್ಮೊಳಗೆ ಉಕ್ಕಿ ಹರಿಯುತ್ತಿರುವ ಚೈತನ್ಯವನ್ನು ಅನುಭವಿಸಿದಾಗಲೇ ಹೆಚ್ಚು ಜವಾಬ್ದಾರಿಯನ್ನು ವಹಿಸುತ್ತೀರ. ಸುತ್ತಮುತ್ತಲಿರುವ ನೊಂದುವಿಕೆ ಅಥವಾ ನೋವಿಗಾಗಿ ಜವಾಬ್ದಾರಿಯನ್ನು ವಹಿಸಿ ಜನರನ್ನು ಗುಣಪಡಿಸಲು ಇರುವ ಹೀಲರ್ಗಳ (Healer's) ಒಕ್ಕೂಟದಲ್ಲಿ ನನ್ನ ಹೀಲರ್ಗಳಿಗೆ ಎಂದೂ ಹೇಳುತ್ತೇನೆ.
ನಿಮ ಸುತಲಿರುವ ನೋವಿಗೆ ನೀವೇ ಜವಾಬ್ದಾರರೆಂದು ನೀವು ಭಾವಿಸಿದಾಗ, ಅದನ್ನು ಯಾವುದೋ ಒಂದು ರೀತಿಯಲ್ಲಿ ಕಡಿಮೆಮಾಡಲು ನೀವಾಗಿ ನೀವೇ ಎದ್ದು ನಿಲ್ಲುತ್ತೀರ. ಜನರು ತಮ್ಮ ಸ್ಕಂತ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡಿದರೆ ಸಾಕು ಎಂದು ಭಾವಿಸುತಾರೆ. ಇದು ಕಿರಿದಾಗುವ ಒಂದು ರೀತಿ, ವಿಸಾರವಾಗುವ ರೀತಿಯಲ್ಲ. ಬೆಳವಣಿಗೆ ಆಗಬೇಕಾದರೆ, ನೀವು ವಿಸರಿಸಲೇಬೇಕು.
ನೀವು ಜವಾಬ್ದಾರಿಯೊಂದಿಗೆ ಎದ್ದು ನಿಂತಾಗ ಚೈತನ್ಯವನ್ನು ಪಸರಿಸುತ್ತೀರ. ಜವಾಬ್ದಾರಿಯನ್ನು ವಹಿಸಿದಾಗ, ವಿಶ್ವಶಕಿಯು ತಾನಾಗಿಯೇ ನಿಮ್ಜಲ್ಲಿ ಹರಿಯುತ್ತದೆ.
ಗಮನದ ಅಪೇಕ್ಸೆಯನ್ನು ಬಿಡುವುದು
ಜನರು ಹೇಳುತಾರೆ, 'ಸ್ವಾಮೀಜಿ, ನನ್ನ ಕುಟುಂಬವನ್ನು ಪೋಷಿಸುವುದು ನನಗೆ ಸಾಧ್ಯವಾದರೆ ಅಷು ಸಾಕು'' ನಾನು ಹೇಳುತೇನೆ: ನೀವು ನಿಮಷಕ್ರೇ ಸೀಮಿತರಾಗಲು ಇದೊಂದು ನೆಪವಷ್ಟೆ; ನಿಮ್ಜನ್ನು ಕಿರಿದಾಗಿಸುವ ಒಂದು ಮಾರ್ಗ .
ಬೌದ್ಧ ಧರ್ಮದ ಈ ಪ್ರಸಿದ್ದ ಸಾಲುಗಳನ್ನು ನೀವು ಕೇಳಿರಬಹುದು.
ಬುದ್ದಂ ಶರಣಂ ಗಚ್ಚಾಮಿ ಧಮ್ಮಂ ಶರಣಂ ಗಚ್ಚಾಮಿ ಸಂಗಂ ಶರಣಂ ಗಚ್ಛಾಮಿ
ಇದರರ್ಥ :
ನಾನು ಬುದ್ಗನಿಗೆ ಶರಣಾಗುತ್ತೇನೆ. ಧಮ್ಮಂ - ಅಂದರೆ ಬುದ್ಧನ ಬೋಧನೆಗೆ ಶರಣಾಗುತ್ತೇನೆ. ಸಂಗ – ಅಂದರೆ ಬುದ್ದನು ಸೃಷ್ಟಿಸಿದ ಸಂಸ್ಥೆಗೆ ನಾನು ಶರಣಾಗುತ್ತೇನೆ.
ಬುದ್ದನಿಗೋ ಅಥವಾ ಯಾವುದೋ ಗುರುಗಳಿಗೆ ಶರಣಾಗುವುದು ಸುಲಭ. ಅದಕ್ಕಾಗಿ ನೀವೇನೂ ಹೆಚ್ಚು ಮಾಡಬೇಕಾಗಿಲ್ಲ. ಗುರುಗಳು ತಮ್ಮ ದೈವತ್ತದಿಂದಾಗಿ ಎಷ್ಟು ಆಕರ್ಷಕರು ಎಂದರೆ, ಶರಣಾಗಲು ನಿಮ್ಮ ಕಡೆಯಿಂದ ಅಷ್ಟು ಪ್ರಯತ್ತಗಳ ಅಗತ್ಯವಿಲ್ಲ. ಜನರು ನನ್ನನ್ನು ನೋಡಿದ ಕ್ಷಣವೇ ಒಂದು ನಂಬಿಕೆಯನ್ನು, ಒಂದು ಶ್ರದ್ಧೆಯನ್ನು ಅನುಭವಿಸುತಾರೆಂದು ಹೇಳುತಾರೆ. ನಾನು ಹೇಳುತ್ತೇನೆ; ಅದೇನೂ ದೊಡ್ಡ ವಿಷಯವಲ್ಲ! ನನ್ನಲ್ಲಿರುವ ವಿಶ್ವ ಚೈತನ್ಯವು ನಿಮ್ಮನ್ನು ಎಳೆಯುತ್ತದೆ ಅಷ್ಟೆ!
ಮುಂದಿನ ಸಾಲು 'ನಾನು ಬುದ್ದನ ಬೋಧನೆಗೆ ಶರಣಾಗುತೇನೆ' ಎಂಬುದು ಮೊದಲನೆಯದಕ್ಕಿಂತ ಸ್ವಲ್ಪ ಹೆಚ್ಚು ಕಷ್ಟ, ಏಕೆಂದರೆ ಹೀಗೆ ಹೇಳಿದ ಕ್ಷಣವೇ, ನೀವು ಅದನ್ನು ಪಾಲಿಸುತಿದ್ದೀರೆಂದು ನೀವು ತೋರಿಸಬೇಕು! ಉದಾಹರಣೆಗೆ, ನಾನು ನಿಮಗೆ ಹೇಳುತೇನೆ: ಆನಂದಮಯವಾಗಿರಿ. ಅದು ನನ್ನ ಬೋಧನೆ. ಆಗ ನೀವು ಹೇಳುವುದೇನು?
''ಇಲ್ಲ ಸ್ವಾಮೀಜಿ, ಅದು ಉಪಯುಕವಾದುದಲ್ಲ…'' ಸಷ್ಟವಾಗಿರಿ: ನಾನು ಕೇವಲ ಉಪಯುಕವಾದ ವಿಷಯಗಳನ್ನು ಮಾತ, ಹೇಳುತೇನೆ. ನಾನು ಜ್ಞಾನಿಯೆಂದು, ನೀವು
ಯಾವುದನ್ನು ನಿಮ್ಮ 'ಉಪಯುಕ ಜೀವನ'ವೆಂದು ಕರೆಯುತ್ತೀರೋ, ಅದರ ಬಗ್ಗೆ ನನಗೇನೂ ತಿಳಿಯದು ಎಂದು ಭಾವಿಸಲು ಆರಂಭಿಸುತ್ತೀರ. ಇಲ್ಲ. ನೀವು ತಪ್ಪ ತಿಳಿದಿದ್ದೀರ.
ನೀವು ದೈನಂದಿನ ಜೀವನದಲ್ಲಿ ಆಗಬಹುದಾದ ವಿಷಯಗಳನ್ನು ಮಾತ, ನಾನು ಹೇಳುತೇನೆ. ಆನಂದಮಯವಾಗಿರಿ ಎಂದು ಹೇಳುವಾಗ, ನನ್ನ ಅನುಭವವನ್ನು ನಿಮೊಂದಿಗೆ ಹಂಚಿಕೊಳ್ಳುತಿದ್ದೇನೆ. ನಾನು ಕೇವಲ ಪದಗಳನ್ನು ಬೋಧಿಸುತಿಲ್ಲ. ಮೊದಲು ಅದನ್ನು ಅರ್ಥಮಾಡಿಕೊಳ್ಳಿ. ಆನಂದಮಯವಾಗಿರಿ ಎಂದು ನಾನು ಹೇಳುವಾಗ, ನಾನು ಅನುಭವಿಸುತಿರುವ ಆನಂದವನ್ನು ಅನುಭವಿಸಲು ನಿಮ್ಮನ್ನು ಸೆಳೆಯುತಿದ್ದೇನೆ. ಮತದು ಸಂಪೂರ್ಣವಾಗಿ ಉಪಯುಕವಾದ ವಿಷಯ, ಏಕೆಂದರೆ, ನಾನು ಇಲ್ಲಿ ನಿಮ್ಮ ಮುಂದೆ ಜೀವಂತವಾಗಿದ್ದೇನೆ.
ಇರಲಿ, ಮೂರನೆಯ ಸಾಲು ಹೇಳುತದೆ: ಬುದ್ಗನು ಸೃಷ್ಟಿಸಿದ ಸಂಸ್ಥೆಗೆ ನಾನು ಶರಣಾಗುತೇನೆ. ನಿಜವಾದ ತೊಂದರೆ ಇಲ್ಲಿಯೇ ಆರಂಭವಾಗುವುದು. ಇದಕ್ರಾಗಿ ಸ್ವಂತವಾಗಿ ಅತ್ಯಾಧಿಕ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತದೆ.
ಅರ್ಥಮಾಡಿಕೊಳ್ಳಿ : ಗುರುಗಳು ತಮ್ಮ ದೇಹಕ್ಕಿಂತ ತಮ್ಮ ಧ್ಯೇಯದಲ್ಲಿ ಜೀವಿಸುತಾರೆ. ಅವರ ಚೈತನ್ಯದ ಶೇಕಡಾ 33 ರಷ್ಟು ಮಾತ್ರ ಅವರ ದೇಹದಲ್ಲಿರುತದೆ. ಮಿಕ್ಕ ಶೇಕಡಾ 66 ರಷ್ಟು ಚೈತನ್ಯವು ಅವರ ಧ್ಯೇಯ ಮತ್ತು ಬೋಧನೆಯಲ್ಲಿರುತದೆ. ಅವರು ಆ ರೀತಿಯ ಜವಾಬ್ದಾರಿಯನ್ನು ವಹಿಸಿ ಜೀವಿಸುತಾರೆ. ನಾನು ಯಾವಾಗಲೂ ಜನರಿಗೆ ಹೇಳುತೇನೆ: ನಾನು ನನ್ನ ಚೈತನ್ನವನ್ನು ನನ್ನ ಚಳವಳಿಯಿಂದ ಪಡೆದುಕೊಳ್ಳುತ್ತೇನೆ, ನಾನು ಸೇವಿಸುವ ಊಟದಿಂದಲ್ಲ.
ಗುರುಗಳು ಯಾವ ಕರ್ಮಗಳನ್ನೂ ಅಥವಾ ತಮ್ಮಲ್ಲಿದ್ದ ಪೂರೈಸದ ಆಸೆಗಳನ್ನು ಪೂರೈಸಲು ಜನ್ನವನ್ನು ತೆಗೆದುಕೊಳ್ಳುವುದಿಲ್ಲ, ಏಕೆಂದರೆ, ಅವರಿಗೆ ಪೂರೈಸಬೇಕಾದ ಕರ್ಮವು ಯಾವುದೂ ಇಲ್ಲ. ಅವರು ಕೇವಲ ಅನುಕಂಪದಿಂದ, ಶುದ್ದ ಪ್ರೀತಿಯಿಂದ, ಜನರ ಆತ್ಮವನ್ನು ಉದ್ರೇಕಿಸಲು ಜನ್ಮವನ್ನು ತೆಗೆದುಕೊಳ್ಳುತಾರೆ. ಗುರುಗಳ ಜನನದ ಮೂಲ ಉದ್ದೇಶವಾದ ಧ್ಯೇಯದ ತೀವೃತೆ ಮತ್ತು ವೇಗವೇ ಗುರುವಿನ ದೀರ್ಘಾಯುಷ್ಯವನ್ನು ತೀರ್ಮಾನಿಸುತ್ತವೆ.
ಗಮನದ ಅಪೇಕ್ಸೆಯನ್ನು ಬಿಡುವುದು
ಗುರುಗಳು ತಮ್ಮ ದೇಹಕ್ಕಿಂತ, ತಮ್ಮ ಮಾತುಗಳಲ್ಲಿ ಮತ್ತು ಧ್ವೇಯಗಳಲ್ಲಿ ಜೀವಿಸುತಾರೆ. ಅದಕ್ತಾಗಿ ನೀವು ನನ್ನ ಸ್ವರೂಪವನ್ನು ಬಿಟ್ಟು ಚೈತನ್ಯಕ್ಕೆ ಸೂಕ್ಷ್ಮರಾಗಿರಿ ಎಂದು ನಾನು ಯಾವಾಗಲೂ ಹೇಳುತ್ತೇನೆ.
ಆದರೆ ನೀವು ಮಾಡುವುದೇನು? ಸದಾಕಾಲವೂ ನನ್ನ ಎಲುಬನ್ಸೇ ಹಿಡಿದುಕೊಳ್ಳುತ್ತೀರ! ನನ್ನ ಕೆಲಸವನ್ನು ನಿಜದಲ್ಲಿ ನಿಮ್ಮ ಕೆಲಸವನ್ನು ಮಾಡುವುದರ ಬದಲಿಗೆ, ಸದಾಕಾಲವೂ ನೀವು ನನ್ನ ದೈಹಿಕ ಸ್ವರೂಪದೊಂದಿಗೆ ಇರಬೇಕೆಂದು ಕೊಳ್ಳುತೀರ. ಹೀಗೆ ಹೇಳುವುದನ್ನು ನೀವು ಅರ್ಥಮಾಡಿಕೊಳ್ಳುವುದೇ ಇಲ್ಲ.
ನೀವು ದೈವಿಕ ಧ್ಯೇಯಕ್ಕೆ ಕಾರ್ಯ ಮಾಡಿದಾಗ, ಎರಡನ್ನು ಮಾಡುತಿದ್ದೀರ - ಒಂದು: ನಿಮ್ಮ ಸ್ಕಂತ ಆಧ್ಯಾತ್ಮಿಕ ಬೆಳವಣಿಗೆಗಾಗಿ ಧ್ಯಾನ ಜವಾಬ್ದಾರಿಯೊಡನೆ ಸಮಾಜ ಸೇವೆ. ಇಲ್ಲಿ ಎರಡನೆಯ ವಿಷಯವು ಕೇವಲ ಒಂದು ಮುಖ್ಯ ಪದಾರ್ಥದೊಡನೆ ಉತತಿ ಹೊಂದುವ ಉಪ ಪದಾರ್ಥದ ಹಾಗೆ. ನೀವು ಕೆಲಸ ಮಾಡುವಾಗ ನಿಮ್ಮಲ್ಲಿ ಸಂಭವಿಸುವ ಪರಿವರ್ತನೆಯೇ ನಾನು ನಿಮನ್ನು ಪರಿವರ್ತನೆಗೊಳಿಸುವ ನಿಜವಾದ ಕೆಲಸ!
ನಿಮನು ನಿರಂತರವಾಗಿ ಪರಿವರ್ತನೆಗೊಳಿಸಬೇಕೆಂಬುದೇ ನನ್ನ ಕೆಲಸ, ಮತದು ಬೇರೆ ಬೇರೆ ಮಾರ್ಗಗಳಲ್ಲಿ ಸಂಭವಿಸುತ್ತದೆ. ನಿಮ್ಮನ್ನು ಧ್ಯೇಯಕ್ಕಾಗಿ ಕೆಲಸ ಮಾಡಿಸುವುದು ಒಂದು ಮಾರ್ಗ. ನಾನು ಹೇಳುತಿರುವುದು ನಿಮಗೆ ತಿಳಿಯಿತೇ?
ಹಾಗಾಗಿ ಸಂತೋಷದಿಂದ ಜವಾಬ್ದಾರಿಯನ್ನು ವಹಿಸಿರಿ! ದೊಡ್ಡದಾಗಿ ಕಾಣುವಂಥ ಜವಾಬ್ದಾರಿಗಳನ್ನು ನೀವು ಎದುರಿಸಿದಾಗ, ಸುಮ್ಮನೆ ಅವುಗಳಿಗೆ ನಿಮ್ಮ ಹೂಂಕಾರ ನೀಡಿ. ಕೇವಲ ನಿರೋಧಕವಿಲ್ಲದೆ ಹೂಂಕಾರ ನೀಡುವುದೇ ಸಾಕು. ಮಿಕ್ಕಿದೆಲ್ಲವನ್ನೂ ಅಸಿತ್ವ ದಿಂದ ನೋಡಿಕೊಳ್ಳಲಾಗುತ್ತದೆ.
ನೀವು ಮೈಸೂರ್ಪಾಕ್ - ಪ್ರಸಿದ್ಧ ಹಿಂದೂ ಸಿಹಿಯನ್ನು ಕೇಲ್ಪಟ್ಟಿದ್ದೀರೆ? ಅದು ನೋಡಲು, ತಿನ್ಪಲು ಭಾರವೆಂದೆನಿಸಬಹುದು ಆದರೆ, ಅದನ್ನು ನಿಮ್ಜ ಬಾಯೊಳಗೆ ಹಾಕಿಕೊಂಡ ಕ್ಷಣವೇ, ಅದು ಕರಗಿ ವಿಲೀನವಾಗುತದೆ ಮತ್ತು ನಿಮಗೆ ಒಂದು ಚೈತನ್ನ ಉಗಮವನ್ನೂ ಕೂಡ ನೀಡುತ್ತದೆ. ಅದೇ ರೀತಿ ನೀವು ಯಾವುದೇ ಜವಾಬ್ದಾರಿಗೆ ನಿಮ್ಜ ಹೂಂಕಾರವನ್ನು ನೀಡಿದಾಗ, ಅದನ್ನು ನಿರ್ವಹಿಸಲು ಚೈತನ್ಯವು ನಿಮಗೆ
ತಕ್ಷಣವೇ ದೊರಕುತದೆ. ಜವಾಬ್ದಾರಿಯನ್ನು ವಹಿಸುವ ಕ್ರಿಯೆಯೇ ಅದಕ್ತೆ ಬೇಕಾಗುವ ಚೈತನ್ನವನ್ನು ನಿಮ್ಮಲ್ತಿ ತರುತದೆ. ಅಸಿತ್ರದ ಈ ಪ್ರೀತಿಸುವ ಚೈತನ್ಯವನೇ ನೀವು ನಿಮ್ಮಲ್ಲಿ ಕಂಡುಕೊಳ್ಳಬೇಕಾಗಿರುವುದು.
ಜವಾಬ್ದಾರಿಯನ್ನು ವಹಿಸಲು ನೀವು ಇಡೀ ಜಗತನ್ನೇ ವಿವೇಚನೆಯಿಲ್ಲದೆ ಪ್ರೀತಿಸಬೇಕು. ನೀವು ವಿವೇಚನೆಯಿಲ್ಲದೆ ಪ್ರೀತಿಸಿದರೆ, ವಿವೇಚನೆಯಿಲ್ಲದೆ ಜವಾಬ್ಗಾರಿಯನ್ನು ವಹಿಸುತೀರ. ಜವಾಬ್ದಾರಿ ಎಂದರೆ (ಸ್ವಂತ ಪ್ರೇರಿತವಾಗಿ) ಪ್ರತಿಕ್ರಿಯಿಸುವುದಲ್ಲದೆ ಬೇರೇನಲ್ಲ. ಆಲೋಚಿಸದೆ, ಉಪಾಯವಿಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಾದಾಗ, ಅಥವಾ ಯಾವುದನ್ನಾಗಲೀ ತಕ್ಷಣ ಸ್ವಯಂಪ್ರೇರಿತವಾಗಿ ವಹಿಸಲು ಸಾಧ್ಯವಾದಾಗ, ನೀವು ಹೇಳಿ ಆಗಮಿಸಿದ್ದೀರ .. ಹೇಳಿ? ಇಲ್ಲಿಯವರೆಗೆ ಪ್ರಶ್ನೆಗಳಿದೆಯೇ?
ಸ್ರಾಮೀಜಿ, ನಾನು ಪಿ,ೕತಿಸುವವನಾಗಬೇಕೆಂದು ಬಯಸುತ್ತೇನೆ, ಆದರೆ ಬಿಡಲು (let go) ಸಾಧ್ಯವಾಗುತ್ತಿಲ್ಲ...
ಸಂಪೂರ್ಣವಾಗಿ ಪ್ರೀತಿಸುವರಾಗಲು, ಅಹಂಕಾರಕ್ಕೆ ಅದೊಂದು ದೊಡ್ಡ ಸವಾಲು. ಸಂಪೂರ್ಣವಾಗಿ ಐಕ್ಯರಾಗುವುದೆಂದರ್ಥ. ಇದು ಅಹಂಕಾರಕ್ಕೆ ದೊಡ್ಡ ಸಮಸ್ಯೆ. ಈಗ ನೀವು ತುಂಡು ತುಂಡಾಗಿದ್ದೀರ; ನೀವು ಸಮಗ್ರವಾಗಿಲ್ಲ. ನೀವು ತುಂಡಾಗಿದ್ದಾಗ, ನಿಮ್ಮ ಹಲವು ತುಂಡುಗಳ ಜೊತೆ ಪ್ರೀತಿಸುವವರಾಗಬೇಕಾದರೆ, ನೀವು ಸಮಗ್ರವಾಗಲು ಭಯಪಡುತೀರ. ನೀವು ಸಮಗ್ರವಾದಾಗ, ಸಂಪೂರ್ಣತೆಯಿಂದ ಬೆಳೆಯುತೀರ.
ಆದರೆ ಸಮಗ್ರವಾಗಲು ನೀವು ಸತ್ತು ಮರುಜನ್ನ ಪಡೆಯಲೇಬೇಕು. ತುಂಡುತುಂಡಾಗಿರುವುದೇ ನಿಮಗೆ ಅದೆಷ್ಟು ರೂಢಿಯಾಗಿಬಿಟ್ಟಿದೆ ಎಂದರೆ, ನಿಮ್ಮನ್ನು ನೀವು ಸಮಗ್ರವನ್ನಾಗಿಸಿಕೊಳ್ಳಲು ನೀವು ಹೆದರುತೀರ. ಹೀಗೆ ಸಂಭವಿಸಲು ನಿಮ್ಜ ಅಹಂಕಾರವು ನಿರಾಕರಿಸುತದೆ. ನೀವು ಪ್ರೀತಿಸುವರಾದಾಗ, ನಿಮ್ಮ ಅಹಂಕಾರವನ್ನು
ಗಮನದ ಅಪೇಕ್ಷೆಯನ್ನು ಬಿಡುವುದು
ಕರಗಿಸುತಿದೀರ. ಹಿಂದೆ, ನಿಮ್ ಅಹಂಕಾರವು ಗಟ್ಟಿಯಾಗಿತ್ತು, ದೃಢವಾಗಿತ್ತು ಮತ್ತು ನಿಮಗೆ ಹಿತವಾಗಿತ್ತು. ನಿಮ್ಜ ಅಹಂಕಾರ ಕರಗಿದರೆ, ಆಗುವುದೇನು? ನಿಮ ಸಂಪೂರ್ಣ ವ್ಯಕಿತ್ವವನ್ನೇ ಅನನ್ಯತೆ ಕಳೆದುಕೊಳ್ಳುತಿರುವ ಭಾವನೆಯುಂಟಾಗುತ್ತದೆ.
ಒಮೆಯಾದರೂ ಬಿಡುವ ನಿರ್ಧಾರವನು ಮಾಡಿದರೆ, ಪ್ರಚಂಡ ಸ್ರಾತಂತ್ರ್ಯದ ಅನುಭವ, ನಿಮ್ಮೊಳಗೆ ಒಂದು ಬಂಧಮುಕ್ತಿಯ ಭಾವನೆ ಉಂಟಾಗುತ್ತದೆ. ಬಿಟ್ಟು ಪ್ರೀತಿಸುವವರಾಗುವುದಕ್ಕೆ ಧೈರ್ಯದ ಅಗತ್ಯವಿದೆ. ಮೊದಲನೆಯ ಹೆಜ್ಸೆಯಾಗಿ, ನಿಮ್ಜ ಆಳದಲ್ಲಿ ಇದರ ಇರುವಿಕೆಯ ಅರಿವು ಮಾಡಿಕೊಳ್ಳಿರಿ, ಅದು ತಾನಾಗಿಯೇ ಸಂಭವಿಸುತದೆ. ಯಾವುದೇ ಬೀಜವನ್ನು ತೆರೆಯಲು ಅರಿವೊಂದೇ ಕೀಲಿಕ್ಟೆ.
ಅರ್ಥಮಾಡಿಕೊಳ್ಳಿ: ಹೆಸರು ಮತ್ತು ರೂಪಗಳನ್ನು ದಾಟ ನೀವು ಪ್ರೀತಿಸಲು ಆರಂಭಿಸಿದರೆ, ಏನನ್ನೂ ಕಳೆದುಕೊಳ್ಳುತಿಲ್ಲ, ನೀವು ಯಾವುದು ಅಲ್ಲವೋ – ನೀವು ಕಳೆದುಕೊಳ್ಳಬೇಕಾದ ಕಲ್ಪನೆಯನ್ನು ಮಾತ್ರ ಕಳೆದುಕೊಳ್ಳುತಿದ್ದೀರ. ನೀವು ನ್ನೆಜತೆಯನ್ನು ಗಳಿಸಿದ್ದೀರ. ಹಾಗಾಗಿ, ಶ್ರದ್ದೆಯಿಂದಿರಿ ಮತ್ತು ನೀವು ಅಸಿತ್ವದೊಂದಿಗೆ ಐಕ್ಸವಾಗುವುದನ್ನು ಕಂಡಾಗ ಹೆದರಬೇಡಿ.
ನಿಮ್ಮ ಮತ್ತು ಅಸಿತ್ರದ ಐಕ್ಯವನ್ನು ಎಂದೂ ತಡೆ ಮಾಡಬೇಡಿ. ಸುಮ್ಗನೆ ಬಿಟು, ನಿಮೊಳಗಿರುವ ಪರಿವರ್ತನೆಯನ್ನು ವೀಕ್ಷಿಸಿ ನಿಮ್ಮ ಅಹಂಕಾರದ ರೀತಿಗಳನ್ನು ನೀವು ಎಷ್ಟು ಮೂರ್ಖತನದಿಂದ ಹಿಡಿದುಕೊಂಡಿದ್ದಿರಿ ಎಂದು, ಮುಖವಾಡದ ಹಿಂದೆ ಇದ್ದುದರಿಂದ ನೀವು ಅದೆಷ್ಟು ಕಳೆದುಕೊಂಡಿದ್ದೀರ ಎಂದು ನಿಮಗೆ ಅರಿವಾಗುವುದು.
ನಿಜವಾದ ಪ್ರೀತಿಯು ಎಂದೂ ಲೆಕ್ತ ಹಾಕುವುದಿಲ್ಲವೆಂದು ತಿಳಿಯಿರಿ. ಮನಸ್ಸು ಮಾತ್ರ, ಲೆಕ್ಕ ಹಾಕುತದೆ, ಹೃದಯವಲ್ಲ. ನಿಮ್ಮ ಮನಸ್ಸಿನಿಂದ ಹೃದಯಕ್ಕೆ ಚಲಿಸಲು ಪಾ,ರಂಭಿಸಲು ಈಗಾಗಲೇ ಸಮಯವಾಗಿದೆ. ನಿಮ್ಮ ಮನಸಿನ ಮಾತುಗಳನ್ನು ಸಾಕಷ್ಟು ಆಲಿಸಿದ್ದೀರ. ಈಗ ನಿರ್ಧರಿಸಿ ನಿಮ್ಮ ಹೃದಯವನ್ನು ಆಲಿಸಿರಿ. ಆಗ ನಿಮಗೆ ಯಾವ ಪಶ್ಚಾತಾವವೂ ಇರುವುದಿಲ್ಲ. ನಿಮ್ಜ ಹೃದಯದೊಂದಿಗೆ ನೀವು ಜೀವಿಸಿದಾಗ, ಜೀವನದಲ್ಲಿ ಯಾವುದಕ್ಕೂ ಪಶ್ಚಾತಾಪ ಪಡುವುದಿಲ್ಲ ಸಂಪೂರ್ಣತೆಯೊಂದಿಗೆ ಜೀವಿಸುತೀರ.
ನಿಮ್ಜ ಮನಸಿನಿಂದ ನಿಜವಾದ ಪ್ರೀತಿಯನ್ನು ಎಂದೂ ಅನುಭವಿಸಲು ಸಾಧ್ಯವಿಲ್ಲ. ಅದನ್ನು ಕೇವಲ ನಿಮ್ಮ ಹ್ಯದಯದಿಂದ ಮಾತ, ಅನುಭವಿಸಲು ಸಾಧ್ಯ. ಪ್ರೀತಿಯನ್ನು ನಿಮ್ಮ ಅಸಿತ್ವದ ಕೇಂದ,ದಲ್ಲಿ ಅನುಭವಿಸುವುದು ಅಗತ್ಯ. ನಿಮ್ಜ ಅಸಿತ್ವದ ಕೇಂದ್ರವು ಸಂಪೂರ್ಣವಾಗಿ ನಿಶ್ಶಬತೆಯಿಂದಿದೆ, ಅದಕ್ಕೆ ಯಾವ ಶಬ್ದಗಳೂ ಆಲೋಚನೆಗಳೂ ತಿಳಿದಿಲ್ಲ. ಯಾವ ಆಲೋಚನೆಯೂ ಕೂಡ ಅದನ್ನು ಒಳಹೊಕ್ಕಲು ಸಾಧ್ಯವಿಲ್ಲ. ಅದಕ್ಕೆ ಪ್ರೀತಿಯ ಭಾಷೆಯನ್ನು ಬಿಟ್ಸು ಬೇರೆ ಭಾಷೆ ತಿಳಿಯದು.
ಆದ್ದರಿಂದಲೇ ನೀವು ನಿಮ್ಮ ತನವನ್ನು ಕಂಡುಹಿಡಿಯಲು ನಿಮೊಳಕ್ಕೆ ಆಳವಾಗಿ ಹೋಗಲು ಗುರುಗಳು ಮರಳಿ ಮರಳಿ ಹೇಳುತಾರೆ. ಈ ಕೇಂದ,ವು ನಿಮ್ಮ ನಿಜಸ್ವಭಾವ. ನಿಜವಾಗಿ, ಇದೇ ನೀವು (ನಿಮ್ಜ ನೈಜತನ) ಆದರೆ ನಿಮ್ಚನ್ನು ನೀವು ಕಂಡುಕೊಳ್ಳಲು ಎಲ್ಲ ವಿಧದ ಜಾಗಗಳಲ್ಲಿ, ಸಂಬಂಧಗಳಲ್ಲಿ, ಜನರಲ್ಲಿ ಹುಡುಕುತ್ತೀರ. ನೀವು ನಿರಂತರವಾಗಿ ಕಳೆದುಕೊಳ್ಳುತಿದ್ದೀರ. ನೀವು ಒಳಕ್ಕೆ ಹೋಗಲು ಈಗಾಗಲೇ ಸಮಯವಾಗಿದೆ. ಹೊರಗೆ ನೋಡುವುದನ್ನು ನಿಲ್ಲಿಸಲು ಈಗ ಸಮಯವಾಗಿದೆ. ನೀವು ನಿಮ್ಚತನಕ್ಕೆ ಸಾಕಷ್ಟು ವಂಚನೆಮಾಡಿದ್ದೀರ. ಮುಂದು ಹೋಗಿ.
ನಾವು ನಿರಂತರವಾಗಿ ಪ್ರೀತಿಯ ಬಗ್ಗೆ ಮಾತನಾಡುತ್ತೇವೆ, ಏಕೆಂದರೆ ನಾವದನ್ನು ಕಳೆದುಕೊಳ್ಳುತಿದ್ದೇವೆ; ಏಕೆಂದರೆ ಅದರ ರುಚಿ ನೋಡಿಲ್ಲ. ಅದು ಈ ರೀತಿ ಇದೆ. ಒಬ್ಬನಿಗೆ ಬಾಯಾರಿಕೆಯಾದಾಗ, ಅವನು ಸದಾಕಾಲವೂ ನೀರಿನ ಬಗ್ಗೆ ಮಾತನಾಡುತ್ತಾ ಕನಸು ಕಾಣುತ್ತಾ ಇರುತಾನೆ. ಅವನು ಬಾಯಾರಿಕೆಯನ್ನು ಆರಿಸಿದ ಕ್ಷಣವೇ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತಾನೆ. ನಾವು ಹೋಗಲು ಬಿಟ್ಟು (let go) ನಿಜವಾದ ಪ್ರೀತಿಯನ್ನು, ಅಂದರೆ ನಿಮ್ಮನ್ನು ವಿಶ್ವಶಕ್ತಿಯೊಂದಿಗೆ ಐಕ್ಲಮಾಡುವ ಪ್ರೀತಿಯನ್ನು ಅನುಭವಿಸುವುದು ಅಗತ್ಯ, ಆಗ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತೇವೆ.
ನೀವು ಬಿಡಲು ಸಿದ್ದರಾಗಿದ್ದರೆ ವಿಶ್ವಶಕಿಯು ತೆರೆದ ಕ್ಷೆಗಳಿಂದ ನಿಮ್ಮನ್ನು ನುಂಗಲು (engulf), ಅದರೊಳಕ್ಕೆ ನಿಮ್ಮನ್ನು ವಿಲೀನಗೊಳಿಸಲು ಕಾಯುತಿದೆ, ತೆರೆದ ಹೃದಯದಿಂದ ಬಿಡಲು ದೈರ್ಯವಾಗಿರಿ. ನೀವು ಅದನ್ನು ಕಂಡು ಅದರೊಂದಿಗೆ ಐಕ್ಯವಾಗುತ್ತೀರ!
ಅಸಿತ್ವದ ಆಲಿಂಗನವನ್ನು ಅನುಭವಿಸಲು ಸಿದ್ದರಾದಾಗ, ಉನ್ನತ ಮಟ್ಟಕ್ಕೆ, ಉನ್ನತ ಅರಿವಿನ (consciousness) ಮಟ್ಟಕ್ಕೆ ಏರುತೀರ. ನಿಮಗೆ ಹಿಂದೆ ಎಂದೂ ತಿಳಿಯದ ಸ್ಥಳವನ್ನು ಪ್ರವೇಶಿಸುತೀರ. ಅಸಿತ್ವದೊಂದಿಗೆ, ನೀವು ಯಾವಾಗಲೂ ಮೇಲಕ್ಕೆ ಏರಲು ಒಳಕ್ಕೆ ಬಿಡುತೀರ.
ಪ್ರೀತಿಯೆಂಬುದು ನಿಜದಲ್ಲಿ ಶರಣಾಗತಿ. ಆದರೆ ಇದು ನಮ್ಮಲ್ಲಿ ಹೆಚ್ಚು ಜನಕ್ಕೆ ಒಂದು ಹೋರಾಟವಾಗುತ್ತದೆ. ನಾವು ನಮ್ಮೊಂದಿಗೆ ಮತ್ತು ವಿಶ್ರಶಕಿಯೊಂದಿಗೂ ಕೂಡ ಹೋರಾಡುತೇವೆ. 'ಶರಣಾಗತಿ' ಎಂದಾಗ, ಒಪ್ಪಿಗೆಯಿಂದ ಸಂಭವಿಸುವ ಶರಣಾಗತಿಯಲ್ಲ. ಒಪಿಗೆಯಿಂದ ಶರಣಾಗತರಾದರೆ, ನೀವು ರಾಜಿ ಮಾಡುತಿದ್ದೀರ. ಪ್ರೀತಿಯು ರಾಜಿಯಾಗಲು ಎಂದೂ ಸಾಧ್ಯವಿಲ್ಲ. ಅದನ್ನು ಅರಿತುಕೊಳ್ಳಿ. ನೀವು ರಾಜಿ ಮಾಡುವ ಕ್ಷಣವೇ, ನೀವು ಪ್ರೀತಿಸುತಿಲ್ಲ. ನೀವು ಅರ್ಥಮಾಡಿಕೊಂಡು ವಿಲೀನವಾದರೆ (dissolve), ಅದು ಪೀತಿಯಾಗುತದೆ.
ನೀವು ಗುರುಗಳೊಂದಿಗೆ ಇರುವಾಗ, ಪ್ರೀತಿಯನ್ನು ಕಂಡುಹಿಡಿಯಲು ಒಂದು ಜೀವಮಾನದ ಅವಕಾಶವಿದೆ, ಸತ್ಯ, ನಿಜವಾದ ಪ್ರೀತಿಯೊಂದಿಗೆ ಪುನರ್ಜನ್ ಪಡೆಯುವ ಅವಕಾಶವಿದೆ. ಗುರುಗಳ ಸಮ್ಮಾಖದಲ್ಲಿ ನಿಮ್ಜಲ್ಲಿ ಸಂಭವಿಸುವ ಪರಿವರ್ತನಾ ಕ್ರಿಯೆಯು (alchemy process) ನೀವು ಸತ್ತು ನಿಜವಾದ ಪ್ರೀತಿಯೊಂದಿಗೆ ಪುನರ್ಜನ್ನ ಪಡೆಯುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ನೀವು ಮಾಡಬೇಕಾದಿದ್ದೇನೆಂದರೆ ಸಾಯಲು ಅಥವಾ ಅವರಲ್ಲಿ ಸಂಕಲ್ಲವಿರಬೇಕು. ನೀವು ಇದಕ್ಕೆ ಸಿದ್ದರಾದಾಗ, ಇದನ್ನು ಮಾಡಲು ದೈರ್ಯವು ಬಂದಾಗ, ನೀವು ಉನ್ನತ ಮಟ್ಟದ ಜಾಗ್ಗತಾವಸ್ಥೆಗೆ ನೆಗೆಯುತೀರ.
ಪ್ರೀತಿಯು ವಸ್ತುವಲ್ಲ, ಅದು ಒಂದು ಕೃತ್ರಿಮ, ಅದೇ ನೀವು. ನೀವೇ ಪ್ರೀತಿಯಾಗುತೀರ ಅಷ್ಟ. ಆಗ ನೀವು ಉದ್ದೇಶವಿಲ್ಲದೆಯೇ ಪ್ರೀತಿಸಲು ಪ್ರಾರಂಭಿಸುತೀರ. ನೀವು ಮರಗಳನ್ನು, ಹೂವುಗಳನ್ನು, ಭೂಮಿಯನ್ನು ಮತ್ತೆಲ್ಲವನ್ನು ಪ್ರೀತಿಸುತೀರ. ನೀವು ಸುಮ್ಮನೆ ಪ್ರೀತಿಯನ್ನು ಪಸರಿಸುತ್ತೀರ. ಆಗ ನೀವು ಇಡೀ ಪ್ರಪಂಚದೊಂದಿಗೆ (Universe) ಒಂದಾಗುತೀರ. ಎಲ್ಲ ಸೀಮೆಗಳು ಮಾಯವಾಗಿ ನೀವು ಅಸಿತ್ತ್ವದೊಂದಿಗೆ ಐಕ್ಯವಾಗುತ್ತೀರ.
ನೋಡಿ, ನೀವು ಪ್ರೀತಿಯಲ್ಲಿ ಬೆಳೆದಾಗ, ಎಲ್ಲವನ್ನೂ ಎಲ್ಲರನ್ನೂ ಸೇರಿಸುತ್ತೀರ. ಗುರುವನ್ನು ನೋಡಿದಾಗ, ಅವರೆಷ್ಟು ಸರ್ವಾಂತರ್ಯಾಮಿ ಎಂದು ನೀವು ತಿಳಿಯಬಹುದು. ಅವರು ಯಾವುದನ್ನೂ ಯಾರನ್ನೂ ಕೂಡ ಬಹಿಷ್ತರಿಸುವುದಿಲ್ಲ. ಅವರು ಯಾರಲ್ಲೂ ಯಾವ ಅಸಂಪೂರ್ಣತೆಯನ್ನು ನೋಡುವುದಿಲ್ಲ, ಅವರ ಬರೀ ಪರಿಶುದ್ದವಾದ ಪ್ರೀತಿ, ಅಷ್ಟೆ ಮತ್ತು ಪರಿಶುದ್ದವಾದ ಪ್ರೀತಿಯು ಯಾವ ಅಸಂಪೂರ್ಣತೆಯನ್ನೂ ಕೂಡ ನೋಡುವುದಿಲ್ಲ.
ವಿಶ್ರಶಕಿಯು ಪರಿಶುದ್ದವಾದ ಪ್ರೀತಿ ಮತ್ತು ಸಮಾಜವು ಯಾವಾಗಲೂ ಪರಿಶುದ್ದವಾದ ಪ್ರೀತಿಯ ವಿರೋಧವಿರುತ್ತದೆ. ಒಳಗೆ ಆಳದಲ್ಲಿ, ಸಮಾಜವು ನಿಜದಲ್ಲಿ ವಿಶ್ವಶಕಿಯ ಅಥವಾ ದೇವರ ವಿರುದ್ಧವಿದೆ. ಅದರ ಪೂಜೆಯೆಲ್ಲ ಕೇವಲ ಬೂಟಾಟಿಕೆ. ಅದು ಪೂಜೆಯ ಒಂದೆ ಬಚ್ಚಿಟ್ರಕೊಳ್ಳುತದೆ. ಯಾವುದನ್ನಾದರೂ ಪಾಲಿಸದೆ ಇರುವುದಕ್ಕೆ ಅದನ್ನು ಪೂಜಿಸುವುದು ಒಳ್ಳೆಯ ಮಾರ್ಗ! ಸಮಾಜವು ಪೂಜೆಯ ಹೆಸರಿನಲ್ಲಿ ತಪಿಸಿಕೊಳ್ಳುತಿದೆ. ನೀವು ಪೂಜಿಸುವಾಗ, ನೀವು ಬೇರೆ ಏನನ್ನೂ ಮಾಡಬೇಕಾಗಿಲ್ತ! ಮತ್ತು ನೀವು ಪೂಜಿಸುತಿರುವುದರಿಂದ ಸಮಾಜವು ನಿಮಗೆ ತೊಂದರೆ ಉಂಟುಮಾಡುವುದಿಲ್ಲ! ಆದರೆ ನಿಮ್ಮ ಒಳ ಸ್ಥಳದಲ್ಲಿ ಆಗುವುದೇನು? ಯಾವ ಬೆಳವಣಿಗೆಯೂ ಆಗುವುದಿಲ್ಲ ಮತದು ಇದ್ದ ಹಾಗೆಯೇ ಇರುತ್ತದೆ.
ನೀವು ಬಿಟ್ಟು (let go) ಪ್ರತಿಯೊಂದು ಗಿಡವನ್ನು, ಪ್ರಾಣಿಯನ್ನು ಅನಂತ ಪ್ರೀತಿಯಿಂದ ಒಪ್ಪಿಕೊಳ್ಳುವುದಿಲ್ಲ. ನೀವು ಹುಚ್ಚರೆಂದು ಅದು ಹೇಳುತದೆ. ಅದು ಕೇವಲ ಸಾಮಾಜಿಕ ಪ್ರೀತಿಯನ್ನು ಮಾತ, ಒಪಿಕೊಳ್ಳುತದೆ; ಯಾವ ಪ್ರೀತಿಯು ಕೊಡುವುದು ಪಡೆಯುವುದರಿಂದ, ಯಾವ ಪ್ರೀತಿಯು ಉದ್ದೇಶಪೂರಕವಾಗಿರುತದೆಯೋ, ಅಂಥ ಪ್ರೀತಿಯನ್ನು ಮಾತ, ಒಪಿಕೊಳ್ಳುತದೆ.
ಆದರೆ ನಾನು ಹೇಳುತೇನೆ: ನೀವು ಪ್ರಯತವನು ನಿಲ್ಲಿಸಬೇಡಿ. ಹೃತೂರಕವಾಗಿ ಪ್ರೀತಿಸುತ್ತಲೇ ಇರಿ. ಎಲ್ಲದರಲ್ಲೂ ವಿಶ್ವಶಕ್ತಿಯನ್ನು ಕಾಣಿರಿ. ನಿಮ್ಜ ಹೃದಯದಲ್ಲಿ
ಗಿಡಗಳನ್ನು ಕೋಮಲ ಭಾವನೆಯಿಂದ ನೋಡಿ. ಪ್ರಾಣಿಗಳು ನಿಮ್ಮ ಸ್ಕಂತದ್ದೇ ಎಂಬ ಭಾವನೆಯಿಂದ ನೋಡಿ. ಪ್ರತಿ ಮನುಷ್ಯನನ್ನು ದೇವರ ಒಂದು ಭಾಗವೆಂದು ನೋಡಿ. ಇದು ನಿಜವಾದ ಪೂಜೆ. ದೇವಸ್ಥಾನದಲ್ಲಿ ದೇವರನ್ನು ಪೂಜಿಸುವುದೇನೋ ಸುಲಭ. ಎಲ್ಲವನ್ನೂ ದೇವರೆಂದು ನೋಡುವುದೇ ನಿಜವಾದ ಪೂಜೆ, ನಿಮ್ಮ ಪಕ್ತದ ಮನೆಯವರನ್ನು ದೇವರೆಂದು ನೋಡುವುದೇ ನಿಜವಾದ ಪೂಜೆ.
ಜನರು ಎಂದೂ ಯಾವೊಂದರ ಮೂಲಕ್ಕೂ (root) ಹೋಗುವುದಿಲ್ಲ; ಅದೇ ಸಮಸ್ಯೆ. ಪ್ರೀತಿಯೇ ದೇವರ ಮೂಲ. ದೇವರ ಮೂಲಕವು ಎಲ್ಲದರಲ್ಲೂ ದೇವರನ್ನು ನೋಡುವುದರಲ್ಲಿ ಇದೆ. ಜನರ ಮೂಲಕ್ಕೆ ಹೋಗಲು ಹೆದರುತಾರೆ, ಹಾಗಾಗಿ. ಮೇಲ್ಮೈನ ಭಾ,ಂತರಾಗುತಾರೆ. ಜೀವನದಲ್ಲಿ ಒಂದು ನಿರ್ದಿಷ್ಸ ಮಟ್ಟವನ್ನು ಮೀರಿ ಹೋಗುವ ಧೈರ್ಯವಿರುವುದಿಲ್ಲ. ಆದ್ದರಿಂದಲೇ ಅವರು ನಿಮ್ದನ್ನೂ ಕೂಡ ಒಳಹೊಕ್ಕಿ ನೋಡಲು ಬಿಡುವುದಿಲ್ಲ. ಅವರು ಕಂಡುಹಿಡಿದಿರುವುದೇ ಸತ್ಯವೆಂದು ಹೇಳುತಾರೆ. ಅವರು ಹೇಳುತಿರುವುದನ್ನು ಪಾಲಿಸುತ್ತಾ ಬಂದರೆ, ಅಷ್ಟು ಸಾಕು ಎಂದು ಹೇಳುತಾರೆ.
ನಿಮೊಳಗೆ ಆಳವಾಗಿ ಹೋಗಿ ಪ್ರೀತಿಸಲು ಧ್ವೆಯ್ನವಾಗಿರಿ: ನೀವು ನೋಡುವುದರಲ್ಲೆಲ್ಲದರಲ್ಲೂ ಒಂದು ಸಾಮಾನ್ಯ ಎಳೆಯನ್ನು ಅನುಭವಿಸುತ್ತೀರ. ನೀವು ನೋಡುವುದೆಲ್ಲವೂ ವಿಶ್ವಶಕಿಯೆಂಬ ನಿಜವಾದ ಎಳೆಯನ್ನು ಒಟ್ಟಾಗಿ ಹಿಡಿಯಲ್ಪಟ್ಟ ಭ್ರಮೆಯ ಘಟನೆಗಳೆಂದು ನೀವು ಅರ್ಥಮಾಡಿಕೊಳ್ಳುತ್ತೀರ. ನೀವು ಸ್ತಯಂ ಚಾಲಿತವಾಗಿ ಯಾವ ಕಷ್ಠವೂ ಇಲ್ಲದೆ ಎಲ್ಲವನ್ನು ಒಂದೇ ರೀತಿ ಪ್ರೀತಿಸುತ್ತೀರ. ಏಕೆಂದರೆ ನೀವು ಎಲ್ಲರಲ್ಲೂ ಎಲ್ಲದರಲ್ಲೂ ಕೇವಲ ಅಸಿತ್ವವನ್ನು ಮಾತ, ಕಾಣುತೀರ.
ಈ ಪರಿವರ್ತನೆಯನ್ನು ನಿಮೊಳಗೆ ಆಗಲು ಬಿಟ್ಸರೆ ಮಾತ, ಅದು ಸಂಭವಿಸಲು ಸಾಧ್ಯ. ನಿಮಲ್ಲಾಗುವ ಯಾವೊಂದು ಬದಲಾವಣೆಯೂ ಕೂಡ ಜಾಗೃತಾವಸ್ಥೆಯಲ್ಲಿ ಒಂದು ರೂಪಾಂತರ; ಅದು ಯಾವ ಸ್ವಿಚ್ಕೂ (switch) ಅಲ್ಲ. ಪ್ರತಿಯೊಂದೂ ವಿಶ್ವಶಕಿಯ ಒಂದು ಭಾಗವೆಂದು ಭಾವಿಸುವಂತೆ ಮಾಡುತ್ತದೆ.
ನೀವು ವರ್ಷಗಳ ಗಟ್ಸಲೆ ದೇವರ ಅಥವಾ ಅಸಿತ್ವದ ಬಗ್ಗೆ ಚರ್ಚಿಸುತ್ತಲೇ ಇರಬಹುದು; ಅದರ ಯಾವ ಅನುಭವವನ್ನೂ ಪಡೆಯದೆ ನಿಮಗೆ ದೇವರ ವಿಚಾರ ಅದೆಷ್ಟು ತಿಳಿದದೆ ಎಂದು ಭಾವಿಸುವುವದರಿಂದ ನಿಮ್ಮ ಅಹಂಕಾರ ಹಿತವಾಗಿ, ಗಟಿಯಾಗಿರುವುದು, ಅದೇನೋ ಸರಿ! ಆದರೆ ನೀವು ಒಳಕ್ಕೆ ನೋಡಿದರೆ, ಯಾವ ದ್ದಢವಾದ ಅನುಭವವೂ ಇರುವುದಿಲ್ಲ. ಮತ್ತು ನಿಮಗೆ ದೃಢವಾದ ಅನುಭವವು ಇಲ್ಲದೆಯಿರುವ ಏಕೆಂದರೆ ನೀವು ಮಾತನಾಡುವುದನ್ನು ನಿಲ್ಲಿಸಿಬಿಟ್ಸರೆ ಇನ್ನೇನೂ ಉಳಿದಿಲ್ಲ; ಆಸ್ಕಾ ದಿಸಲು ಯಾವ ಅನುಭವವೂ ಉಳಿದಿಲ್ಲ!
ವಿಶ್ರ ಶಕಿಯಲ್ಲಿ ಪ್ರೀತಿಯನ್ನು ಅನುಭವಿಸಲು ಆರಂಭಿಸಿ, ನಿಮಗೆ ಆಗುವ ಸಣ್ಣಪುಟ್ರ ವಿಷಯಗಳಲ್ಲೇ ದೇವರನ್ನು ಅನುಭವಿಸುತೀರ. ನೀವೆಲ್ಲರೂ ಇಲ್ಲಿರುವುದರಿಂದ, ನಾನು ನಿಮೊಡನೆ ಇಷೊಂದು ಮಾತನಾಡುತಿದ್ದೇನೆ. ನೀವು ಇಲ್ಲದೆ ಇದ್ದರೂ, ನಾನು ಈ ಆಲದ ಮರದೊಂದಿಗೆ ಎಲ್ಲ ಗಿಡಗಳೊಂದಿಗೆ ಮಾತನಾಡಲು ಮುಂದುವರಿಸುತಿದ್ದೆ! ಇಲ್ಲಿರುವ ಪ್ರತಿ ಒಂದು ಎಲೆಯೂ ನನ್ನೊಂದಿಗೆ ಮಾತನಾಡುತದೆ. ಅದೇ ನಿಜವಾದ ಪ್ರೀತಿಯ ಭಾಷೆ!
ವರ್ಷಾಂತರಗಳಿಂದ, ಜನರು ನೀವು ಉನ್ಸತಿಹೊಂದಿದ ಪ್ರಾಣಿಗಳ ಜಾತಿಯೆಂದು ಹೇಳುತಾರೆ. ಸಷ್ಠವಾಗಿರಿ: ಪ್ರಾಣಿಗಳೂ ಕೂಡ ಪ್ರಾಣಿಗಳಲ್ಲ. ಈ ಭೂಮಿಯ ಪ್ರತಿಯೊಂದು ಅಣುವೂ ಕೂಡ ದೈವತ್ತವನ್ನು ಹೊಂದುವ ಅಸಿತ್ವ್ವದ ಒಂದು ಭಾಗವಾಗಿದೆ. ಇದನ್ನು ನೀವು ಸ್ಪಷ್ಟವಾಗಿ ಅರಿತುಕೊಂಡರೆ, ನಿಮ್ಜ ಸುತಮುತಲಿರುವ ಎಲ್ಲದರ ಬಗ್ಗೆ ಕನಿಕರವನ್ನು ಪಡುತ್ತೀರ.
ನಿಮ್ ದೇಹಕ್ಕೆ ಪ್ರೀತಿಯ ಅಗತ್ಯವಿಲ್ತ, ಆದರೆ ನಿಮ್ ಅಸಿತ್ರಕ್ಕೆ ಅದರ ಅಗತ್ಯವಿದೆ. ಪ್ರೀತಿಯು ಜೀವು ವಿಲೀನತೆಗೆ ಹೋಗುವ ಒಂದು ಸಾಹಸ. ನೀವು ಇಲ್ಲದೆ ಇದ್ದಾಗ, ಪ್ರೀತಿ ಇರುತದೆ. ನಮಗೆ ಇಲ್ಲದೆ ಇರುವುದಕ್ಕೆ ದೈರ್ಯವಿಲ್ಲ, ಹಾಗಾಗಿ ಹಿಡಿದುಕೊಳ್ಳುತ್ತೇವೆ; ಕಾರಣವಿಲ್ಲದೆ ಪ್ರೀತಿಯಿಂದ ದೂರವಿರುತ್ತೇವೆ.
ಯಾರು ವಿಲೀನಗೊಳ್ಳುವ ಸಾಹಸವನ್ನು ಕ್ಷೆಗೂಡಲು ಅಸಿತ್ವವನ್ನು (ಸಂಪೂರ್ಣತೆ ಯನ್ನು) ಅನುಭವಿಸಲು ಸಿದ್ಧವಾಗಿದ್ದಾರೋ, ಅಂಥವರು ಧೈರ್ಯವಂತರು. ನಿಮಗೆ
ತಿಳಿದಿರುವಂತಹ ಸಾಮಾನ್ಯವಾದ ಪ್ರೀತಿಯು ನಾಲ್ಕು ಗೋಡೆಗಳ ಮಧ್ಯೆ ಹೋರಾಡುವ ಹಾಗೆ ಇದೆ. ನೀವು ಸಂಪೂರ್ಣ ಸುರಕತೆಯೊಡನೆ ಹೋರಾಡುತೀರ. ನಿಜವಾದ ಪ್ರೀತಿಯು ಬೀದಿ ಬೀದಿಗಳಲ್ಲಿ ಛಳಿಯಲ್ಲಿ ಹೋರಾಡುವ ಹಾಗೆ ಇದೆ. ಧೈರ್ಯವಂತರು ಬೀದಿಗಳಲ್ಲಿ ಹೋರಾಡಿ ಯಶಸ್ತಿಗಳಾಗುತಾರೆ. ನಾಲ್ಕು ಗೋಡೆಗಳ ಮಧ್ಯೆ ಹೋರಾಡುವಾಗ ನೀವು ಸುರಕ್ಷಿತವಾಗಿದ್ದೀರ, ಆದರೆ ನಿಮ್ಜ ಜೀವನವು ನಿರ್ಜೀವವಾಗಿರುತದೆ. ನೀವು ಒಂದು ಜೀವಂತ ಹೆಣದ ಹಾಗೆ ಇದ್ದೀರ. ನೀವು ಬೀದಿಯಲ್ಲಿ ಹೋರಾಡಲು ಸಿದ್ದರಾದಾಗ, ನೀವು ಸಜೀವಭರಿತರಾಗಿ ಜೀವಂತರಾಗಿ ಇರುತ್ತೀರ.
ಮತ್ತು ಅರ್ಥಮಾಡಿಕೊಳ್ಳಿ, ಹೊರಗಡೆ ಹೋರಾಡುವಾಗ, ನೀವು ವಿಶ್ರಶಕಿಯ ಅನುಕಂಪ ತುಂಬಿರುವ ಕಣ್ಣುಗಳ ಎದುರಿಗೆ ಹೋರಾಡುತಿದ್ದೀರಿ ಎಂದು ತಿಳಿದೂ ಹೋರಾಡಿದರೆ, ನೀವು ಯಾವ ಭಯವೂ ಪಡಬೇಕಿಲ್ಲ. ಏಕೆಂದರೆ, ನೀವು ಬಿದ್ದರೂ ಕೂಡ, ವಿಶ್ವಶಕಿಯ ತೊಡೆಯ ಮೇಲೆಯೇ ಬೀಳುತೀರ! ಆದರೆ ಮತ್ತೆ ಎದ್ದುನಿಂತು ಹೋರಾಡುವ ಧೈರ್ಯವಿರಬೇಕು. ಇದೊಂದೇ ನೀವು ತೆಗೆದುಕೊಳ್ಳಬೇಕಾಗಿರುವ ಹೆಜ್ಜೆ. ಮಿಕ್ಕಿದ್ದೆಲ್ಲವನ್ನು ವಿಶ್ವಶಕಿಯು ನೋಡಿಕೊಳ್ಳುತ್ತದೆ.
ನೀವು ನಿಜವನ್ನರಿಯಲು ಕುತೂಹಲತೆಗಿಂತ ಸ್ವಲ್ಪ ಹೆಚ್ಚು ಆಸಕ್ಕಿ ವಹಿಸಿದರೆ, ಇದು ಸಂಭವಿಸುವುದು. ಕೇವಲ ಕುತೂಹಲತೆಯೊಂದೇ ಸಾಲದು. ಕುತೂಹಲರಾಗಿದ್ದರೆ, ಇಲ್ಲಿಗೆ ಬಂದು, ನನೊಡನೆ ಹರಟಮಾಡಿ ಹೊರಟು ಹೋಗುತೀರ. ಕುತೂಹಲತೆಗಿಂತ ಹೆಚ್ಚು ಆಸಕ್ಕಿ ಇದ್ದರೆ, ದಹಿಸುತಿರುವ ಆಸೆಯೊಂದಿದ್ದರೆ, ನೀವು ಅರಿಯಲು ಪಾ,ರಂಭಿಸಿ ನಿಜವನು ಅನುಭವಿಸಲು ಪಾ,ರಂಭಿಸಬಹುದು. ನೀವು ಕೇವಲ ಕುತೂಹಲರಾಗಿದ್ದರೆ, ಭಕಿಯೂ ಶ್ರದ್ದೆಯೂ ಇರುವುದಿಲ್ಲ. ಬೆಂಕಿಯಿದ್ದರೆ, ಭಕಿಯೂ ಶ್ರದ್ದೆಯೂ ಇರುತ್ತದೆ. ಶ್ರದ್ದೆಯೇ ನಿಮ್ಮನ್ನು ಮರಳಿ ಇಲ್ಲಿಗೆ ಕರೆದುಕೊಂಡು ಬರುವಂತಹುದು.
ನೀವು ನನ್ನಿಂದ ಓಡಿಹೋಗಲು ಪ್ರಯತ್ತಿಸಿದರೆ, ಅದು ಸಾಧ್ಯವಾಗುವುದಿಲ್ಲ! ಕೆಲವು ದಿನಗಳ ಮಟ್ಟಿಗೆ ನನ್ನಿಂದ ದೂರವಿರುತ್ತೀರೋ ಏನೊ, ಆದರೆ ನಿಮ್ಮಲ್ಲಿರುವ ಆ ಉರಿಯುತ್ತಿರುವ ಆಸೆಯು ನಿಮ್ಮನ್ನು ನನ್ನ ಬಳಿ ಮರಳಿ ಕರೆದುಕೊಂಡು ಬರುತ್ತದೆ. ನಿಜವಾದ ಪ್ರೀತಿಯನ್ನು ಕಂಡುಹಿಡಿಯಲು, ನಿಮ್ಮಲ್ಲಿರಲೇಬೇಕು.
ಪ್ರೀತಿಗೆ ಬದಲಾಗಿ ಏನನ್ನೂ ಅಪೇಕ್ಷಿಸದೆ ನಿಮಗೆಷ್ಟು ಸಾಧ್ಯವೋ ಅಷ್ಟು ಪ್ರೀತಿಸಿ. ಉದ್ದೇಶಪೂರ್ವವಾದ ಪ್ರೀತಿಯು ಪ್ರೀತಿಯಲ್ಲ; ಅದು ಕೇವಲ ಒಂದು ವ್ಯವಹಾರ. ನಿಮಗೆ ಕಾರಣವಿಲ್ಲದೆಯೇ ಪ್ರೀತಿಸಲು ಸಾಧ್ಯವಾದರೆ, ನಿಮ್ಮ ದಾರಿಯಲ್ಲಿ ಬರುವ ಎಲ್ಲವನ್ನೂ ಎಲ್ಲರನ್ನೂ ಪ್ರೀತಿಸಿದಾಗ, ನಿಮ್ಮೊಳಗಿರುವ ಅತ್ಯುನ್ನತ ಚೈತನ್ಯ ಹಾಗೂ ಸೌಂದರ್ಯವನ್ನು ಪ್ರಕಟಿಸುತ್ತೀರ. ನಿಮ್ಮ ದೈಹಿಕ ಸೌಂದರ್ಯವನ್ನು ಲಕ್ಷಿಸದೆ ನೀವು ಸುಂದರವಾಗಿ ಕಾಣುತ್ತೀರ.
ಮತ್ತೊಂದು ವಿಷಯ: ಕಾರಣವಿಲ್ಲದೆ ಉಂಟಾಗುವ ಪ್ರೀತಿಯು ನಿಮಗೆ ಯಾವ ಪ್ರತಿಫಲವನ್ನೂ ನೀಡುವುದಿಲ್ಲವೆಂದು ಭಾವಿಸಬೇಡಿ. ಅದು ನಿಮಗೆ ಬಹಳಷ್ಟು ರೀತಿಗಳಲ್ಲಿ ನಿಮಗೆ ಪ್ರತಿಫಲವನ್ನು ನೀಡುತ್ತದೆ. ಆದರೆ, ಇವು ನಿಮ್ಮ ಬಳಿ ಬರುವುದನ್ನು ಕಂಡರೂ ಅದು ನಿಮ್ಮ ಮೇಲೆ ಪ್ರಭಾವ ಬೀರದೆ ಇರುವಷ್ಟು ನೀವು ವಿಕಸಿತರಾಗಬೇಕು, ಮುಂದುವರಿಸಬೇಕು. ನಿಮ್ಮ ಬುದ್ಧಿಯು ನಿಮಗೆ ಬರುವ ಪ್ರತಿಫಲವನ್ನು ನೀವು ನೋಡುವಂತೆ ಮಾಡಿ, ಅದೇ ಬುದ್ಧಿಶಕ್ತಿಯು ನಿಮ್ಮನ್ನು ಆನಂದಮಯವಾಗಿ, ಅವುಗಳಿಂದ ಪ್ರಭಾವಿತರಾಗದೆ ಇರುವ ಹಾಗೆ ಮಾಡುತ್ತದೆ.
ನಿಮ್ಮ ಹೃದಯವು ಕ್ರಾಂತಿಕಾರಕ ಬದಲಾವಣೆಯನ್ನು ಹೊಂದುತ್ತದೆ ಮತ್ತು ನೀವು ಒಬ್ಬ ಹೊಸ ಮನುಷ್ಯನಾಗುತ್ತೀರ. ನೀವು ನಿಮ್ಮಲ್ಲಿಯೇ ಬದಲಾವಣೆಯನ್ನು ಕಾಣಬಹುದು, ಬೇರೆಯವರೂ ಕೂಡ ಅದನ್ನು ಕಾಣಬಹುದು. ಜನರು ನಿಮಗೆ ಒಂದು ಹೊಸ ರೀತಿಯ ಆದರತೆಯನ್ನು ಬೆಳೆಸಿಕೊಳ್ಳುತ್ತಾರೆ. ನೀವು ಅವರಿಗೆ ಅರ್ಥಮಾಡಿಕೊಳ್ಳಲಾಗದ ರೀತಿಯಲ್ಲಿ ವಿಕಾಸವಾಗುತಿರುವುದನ್ನು ನೋಡುತ್ತಾರೆ. ನೀವು ಪ್ರಸರಿಸುವ ಚೈತನ್ಯವನ್ನು ಅವರು ಅನುಭವಿಸುತ್ತಾರೆ.
ಕಾರಣವಿಲ್ಲದೆಯೇ ಪ್ರೀತಿಸಲು, ನೀವು ಸ್ವತಂತ್ರವಾದ ಮುಕ್ತರಾದ ಭಾವನೆಯುಂಟಾದಾಗ, ನೀವು ಕಾರಣವಿಲ್ಲದೆ,
ಚಿಂತೆಯಿಲ್ಲದೆಯೇ ಪ್ರೀತಿಸುತ್ತೀರ 'ಇಲ್ಲಿ' ಮುಕ್ತಿ ಎಂಬುವುದರ ಅರ್ಥವೇನು? ಜಾತಿ, ಮತ, ಪರಿವಾರ, ಸಂಬಂಧಿಕರು ಮತ್ತು ಬೇರೆಲ್ಲ ವಿಚಾರಗಳಿಂದ ಬಂಧಿತರಾಗದೆ ಇರುವುದು ಎಂದು. ಏಕೆಂದರೆ, ನೀವು ಇವೆಲ್ಲದರಿಂದ ಬಂಧಿತರಾದಾಗ, ನಿಮ್ಮ ಪ್ರೀತಿಯು ಬಂಧಿತವಾಗಿರುತ್ತದೆ ಮತ್ತು ಬಂಧಿತವಾದ ಪ್ರೀತಿಯು ನಿಜವಾದ ಪ್ರೀತಿಯಲ್ಲ. ಸೀಮಿತವಾಗಿ ಹೇಗೆ ತಾನೇ ಪ್ರೀತಿಸಲು ಸಾಧ್ಯ? ಅದು ಪ್ರೀತಿ ಎಂಬ ಪದದ ವಿವರಣೆಗೆ ವಿರುದ್ಧವಾಗಿದೆ!
ನಿಮ್ಮ ಕುಟುಂಬವನ್ನು, ಮತವನ್ನು ಮತ್ತಿತರ ವಿಷಯಗಳನ್ನು ಮರೆಯಬೇಕೆಂದು ನಾನು ಹೇಳುತ್ತಿಲ್ಲ. ಈ ಎಲ್ಲ ವಿಷಯಗಳ ಪ್ರಸಂಗಗಳಲ್ಲಿ ಪ್ರೀತಿಯನ್ನು ನೋಡಬೇಡಿ ಅಷ್ಟೆ ನೀವು ಪ್ರೀತಿಸುವಾಗ, ಮುಕ್ತರಾದ ಭಾವನೆಯಿಂದ ಪ್ರೀತಿಸಿರಿ. ನಿಮಗೆ ಯಾವಾಗ 'ಮುಕ್ತ' ಎಂಬ ಭಾವನೆಯು ಉಂಟಾಗುವುದು, ಈ ಎಲ್ಲ ವಿಷಯಗಳ ಬಂಧನದಿಂದ ಮುಕ್ತರಾದರೆ; ಯಾವೊಂದು ನಿರ್ದಿಷ್ಟ ವಿಷಯದ ಜೊತೆ ಪರಿಚಯಿಸಿಕೊಳ್ಳದೇ ಇದ್ದಾಗ, ನೀವು ಇಡೀ ಅಸ್ತಿತ್ವಕ್ಕೆ ಸೇರುತ್ತೀರ ಎಂಬ ಭಾವನೆ ಉಂಟಾದಾಗ; ಆಗ ನೀವು ಮಿತಿಯಿಲ್ಲದೆಯೇ ಪ್ರೀತಿಸಲು ಸಾಧ್ಯವಾಗುತ್ತದೆ.
ನಾನು ಯಾವಾಗಲೂ ಜನರಿಗೆ ಹೇಳುತ್ತೇನೆ: ನೀವು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಪ್ರೀತಿಯನ್ನು ಪರಸ್ಪರರಲ್ಲಿ ಕಾಣಲು ಸಾಧ್ಯವಾದರೆ ನಿಮಗೆ ನಿಜವಾದ ಪ್ರೀತಿಯ ಒಂದು ಕುಡಿನೋಟ ದೊರಕಿದೆ. ಏಕೆಂದರೆ, ನಾನು ಆಗಲೇ ಹೇಳಿದ ಹಾಗೆ, ನನ್ನನ್ನು ಪ್ರೀತಿಸುವುದು ತುಂಬ ಸುಲಭ! ಆದರೆ, ನೀವು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನಲ್ಲಿ ಅನುಭವಿಸುವ ಪ್ರೀತಿಯನ್ನು ಇತರರಲ್ಲಿಯೂ ಕೂಡ ಅನುಭವಿಸಿದರೆ, ನೀವು ನಿಜವಾದ ಪ್ರೀತಿಯ ಎಳೆಯನ್ನು ಕಂಡುಕೊಂಡಿದ್ದೀರ; ನೀವು ಎಲ್ಲದರಲ್ಲಿ ಅಸ್ತಿತ್ವವನ್ನು ಅನುಭವಿಸಲು ಆರಂಭಿಸಿದೀರ. ನಂತರ ಮೆಲ್ಲನೆ, ಎಲ್ಲವನ್ನು ಎಲ್ಲರನ್ನು ಅಸ್ತಿತ್ವದ ಒಂದು ಭಾಗವೆಂದು ಆಲಿಂಗಿಸಲು ಚಲಿಸುತ್ತೀರ.
ಈಗ, ಈ ಅನಾಹತ ಚಕ್ರಕ್ಕೆ ಒಂದು ಸರಳವಾದ, ಅತಿ ಪರಿಣಾಮಕಾರಿಯಾದ ಧ್ಯಾನತಂತ್ರ - ಮಹಾಮಂತ್ರ ಧ್ಯಾನ ತಂತ್ರವನ್ನು ಈಗ ಮಾಡೋಣ.
ಮಹಾಮಂತ್ರ ಧ್ಯಾನ
(ಒಟ್ಟು: 20 ನಿಮಿಷಗಳು)
ಮಹಾಮಂತ್ರ ಧ್ಯಾನ ನಮ್ಮ ಹೃದಯದ ಕೇಂದ್ರ ಭಾಗದಲ್ಲಿ ಇರುವಂತಹ ಅನಾಹತ ಚಕ್ರವನ್ನು ಜಾಗೃತಗೊಳಿಸುವ ಪುರಾತನವಾದ ಟಿಬೇಟಿಯನ್ ಬೌದ್ಧ ತಂತ್ರ. ಈ ಧ್ಯಾನ ನಿಮ್ಮ ಮನಸ್ಸನ್ನು ದೃಢ ಮತ್ತು ಸ್ಥಿರವಾಗಿಸುತ್ತದೆ. ಇದು ನಿಮ್ಮಲ್ಲಿ ಒಳ್ಳೆಯ ಶಕ್ತಿಯ ಪ್ರವಾಹವನ್ನು ಸೃಷ್ಟಿಸುತ್ತದೆ.
ಈ ಧ್ಯಾನವನ್ನು ಮಾಡುವಾಗ ನಿಮ್ಮ ಮಾಲೆಯನ್ನು ನಿಮ್ಮ ಕೊರಳಿನ ಸುತ್ತ ಧರಿಸಬಹುದು. ನೀವು ಧ್ಯಾನದ ವೇಳೆಯಲ್ಲಿ ಸೃಷ್ಟಿಸಿದ ಶಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಇದು ನೆರವಾಗುತ್ತದೆ.
ಇದನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರ ಸೇವಿಸಿದ ಎರಡು ಗಂಟೆಗಳ ನಂತರ ಮಾಡಬೇಕು. ಪ್ರಾತಃಕಾಲ ಸೂಕ್ತವಾದದ್ದು. ಇದನ್ನು ಏಕಾಂಗಿಯಾಗಾಗಲೀ ಅಥವಾ ಗುಂಪಿನಲ್ಲಾಗಲೀ ಮಾಡಬಹುದು. ಗುಂಪಿನೊಡನೆ ಮಾಡಿದಾಗ ನೀವು ಧ್ಯಾನ ಮಾಡಿದ ಸ್ಥಳವನ್ನೆಲ್ಲಾ ಇದು ಪರಿಣಾಮಕಾರಿಯಾಗಿ ಶಕ್ತಿಯುತವನ್ನಾಗಿ ಮಾಡುತ್ತದೆ.
ಭಾಗ-1
ತಲೆ, ಕುತ್ತಿಗೆ ಮತ್ತು ಬೆನ್ನುಮೂಳೆ ನೇರವಾಗಿರುವ ರೀತಿಯಲ್ಲಿ ಕುರ್ಚಿಯ ಮೇಲಾಗಲೀ, ನೆಲದ ಮೇಲಾಗಲೀ, ಆರಾಮವಾಗಿ ಕುಳಿತುಕೊಳ್ಳಿ.
ನಿಮ್ಮ ಕಣ್ಣುಗಳನ್ನು ಮುಚ್ಚಿ ಕಣ್ಣು ಗುಡ್ಡೆಗಳನ್ನು ಮಾನಸಿಕವಾಗಿ ಗಟ್ಟಿಯಾಗಿಸಿಕೊಳ್ಳಿ ಹಾಗೂ ಆಲೋಚನೆಗಳು ಬಾರದ ರೀತಿ ಪ್ರಯತ್ನಿಸಿ.
ನಿಮ್ಮ ತುಟಿಗಳನ್ನು ಒಟ್ಟಿಗೆ ಜೋಡಿಸಿ ಮತ್ತು 'ಮ್ಮ್ಮ್ಮ್ …..'' ಶಬ್ದವನ್ನು ಒಳಗಿನಿಂದ ಹೊರಡಿಸಿ.
ಈ ಶಬ್ದವು ಮತ್ತೊಮ್ಮೆ ಉಸಿರು ತೆಗೆದುಕೊಳ್ಳುವ ಮೊದಲು ಸಾಧ್ಯವಾದಷ್ಟೂ ದೀರ್ಘವಾಗಿರಲಿ. ನಾಭಿಯೊಳಗಿನಿಂದ ಎಷ್ಟು ಆಳವಾಗಿರಲು ಸಾಧ್ಯವೋ ಅಷ್ಟೂ ಹಾಗೂ ಆದಷ್ಟೂ ಗಟ್ಟಿಯಾಗಿರಲಿ.
ಗಮನದ ಅಪೇಕ್ಷೆಯನ್ನು ಬಿಡುವುದು
ಪ್ರತಿ 'ಮ್…' ಶಬ್ದದ ನಡುವೆ ಆಳವಾದ ಉಸಿರು ತೆಗೆದುಕೊಳ್ಳಲು ಪ್ರಯತ್ನಿಸಬೇಡಿ, ದೇಹ ತನಗೆ ತಾನೇ ಅವಶ್ಯಕವಾದಾಗ ಉಸಿರಾಡುತ್ತದೆ. ಉದ್ರೇಗಗೊಳ್ಳಬೇಡಿ.
ನಿಮ್ಮ ಇಡೀ ಜೀವವನ್ನು ಮತ್ತು ಶಕ್ತಿಯನ್ನು ಈ ತರಂಗಗಳನ್ನು ಹೊರಡಿಸಲು ಉಪಯೋಗಿಸಿ. ಆ ಶಬ್ದವೇ ಆಗಿಬಿಡಿ. ನಿಮ್ಮ ಇಡೀ ದೇಹವು ಹಮ್ಮಿಂಗ್ ತರಂಗದಿಂದ ತುಂಬಿ ಹೋಗಲು ಬಿಡಿ.
20 ನಿಮಿಷವಾದ ತಕ್ಷಣ ಹಮ್ಮಿಂಗ್ ನಿಲ್ಲಿಸಿ. ಕ್ಯಾಸೆಟ್ ಹಾಕಿದ್ದಲ್ಲಿ ''ನಿಲ್ಲಿಸಿ!'' ಎಂಬುದು ಕೇಳಿಸುತ್ತದೆ, ತಕ್ಷಣ ಹೇಗಿದ್ದೀರೋ ಹಾಗೆಯೇ ಹಮ್ಮಿಂಗ್ ನಿಲ್ಲಿಸಿ.
ಭಾಗ - ೨
ಹಮ್ಮಿಂಗ್ ನಿಲ್ಲಿಸಿದ ನಂತರವೂ ನಿಮ್ಮ ಕಣ್ಣುಗಳು ಮುಚ್ಚಿಯೇ ಇರಲಿ, ಮುಂದಿನ 10 ನಿಮಿಷ ಮೌನವಾಗಿ ಮತ್ತು ಮುಗುಳಗೆಯೊಂದಿಗೆ ಇರಿ. ಏನಾದರೂ ಆಲೋಚನೆಗಳು ಬಂದರೆ, ಬರಲಿ. ಅವುಗಳ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವುದಾಗಲೀ ಅಥವಾ ಅವುಗಳನ್ನು ವಿರೋಧಿಸುವುದಾಗಲೀ ಮಾಡದೇ ದೂರದರ್ಶನ ನೋಡುವಂತೆ ನಿಮ್ಮ ಮನಸ್ಸನ್ನು ಸುಮ್ಮನೆ ವೀಕ್ಷಿಸಿ.
ಮೌನವಾಗಿ ಆನಂದವಾಗಿರಿ! ಈ ಸಮಯದಲ್ಲಿ 20 ನಿಮಿಷಗಳಲ್ಲಿ ಹಮ್ಮಿಂಗ್ನಿಂದ ಸೃಷ್ಟಿಸಿದ ಶಕ್ತಿಯು ನಿಮ್ಮ ದೇಹದ ಮೂಲೆಮೂಲೆಗಳಲ್ಲೂ ಹೊಕ್ಕು ಜೀವಿಯನ್ನು ಆಳವಾಗಿ ಶುದ್ಧಗೊಳಿಸುತ್ತದೆ.
ಆನಂದವಾಗಿರಿ!
ಚಿಂತೆಯಿಲ್ಲದೆ ಬದುಕುವುದು
ಮಣಿಪೂರಕ ಚಕ್ರವೆಂಬುದು ಹೊಕ್ಕಳಿನ ಪ್ರದೇಶದಲ್ಲಿದೆ. ಸಂಸ್ಕೃತದಲ್ಲಿ ಮಣಿಪೂರಕ ಎಂದರೆ 'ಒಡವೆಗಳ ನಗರ'. ಈ ಚಕ್ರವು ಚಿಂತೆಯಿಂದ ಬಂಧಿತವಾಗಿರುತ್ತದೆ. ಚಿಂತೆಯ ಬಗ್ಗೆ ಚಿಂತಿಸದೇ ಇರುವುದರ ಮೂಲಕ ಇದನ್ನು ಅರಳುವಂತೆ ಮಾಡಬಹುದು.
/ಧ್ಯಾನದ ತಂತ್ರ - ಮಣಿಪೂರಕ ಶುದ್ಧಿ ಕ್ರಿಯೆ - ಕ್ರೈಸಮತದ ಒಂದು ತಂತ್ರ / ಈಗ 'ಚಿಂತೆ'ಯೆಂಬುದು ಏನೆಂದು ವಿಶ್ಲೇಷಿಸೋಣ.
ಯಾರಾದರೂ 'ಚಿಂತೆ'ಯೆಂದರೆ ಏನೆಂದು ಹೇಳಬಲ್ಲಿರಾ?
(ಒಬ್ಬ ಮಹಿಳೆ ಉತ್ತರಿಸುತ್ತಾಳೆ) ಸ್ವಾಮೀಜಿ, ನಮಗೆ ನಮ್ಮ ವ್ಯವಹಾರದ ಸಮಸ್ಯೆ, ನಮ್ಮ ಮಕ್ಕಳು ಅಥವಾ ನಮ್ಮ ಆರೋಗ್ಯ - ಇವುಗಳ ಬಗ್ಗೆ ಯೋಚಿಸಿದಾಗ ಚಿಂತೆಯುಂಟಾಗುತ್ತದೆ.
ನೀವು ಹೇಳುತಿರುವುದು ಚಿಂತೆಗೆ ಕಾರಣಗಳಾಯಿತು. ನಾನು ನಿಮ್ಮನ್ನು ಚಿಂತೆಗೆ ಕಾರಣಗಳನ್ನು ಕೇಳುತ್ತಿಲ್ಲ. ನಾನು ನಿಮ್ಮನ್ನು 'ಚಿಂತೆಯೆಂದರೆ ಏನು?' ಎಂದು ಕೇಳುತ್ತಿದ್ದೇನೆ. ನಾನು ನಿಮ್ಮನ್ನು ಚಿಂತೆಗೆ ಉದ್ದೇಶಗಳನ್ನು ಕೇಳಿದರೆ ಈ ಅಧಿವೇಶನದ ಸಭೆಯು ಮುಕ್ತಾಯಗೊಳ್ಳುವುದಿಲ್ಲ. ಪ್ರತಿಯೊಬ್ಬರೂ ಒಂದು ಉದ್ದವಾದ ಪಟ್ಟಿಯೊಡನೆ ಸಿದ್ಧವಾಗುತ್ತೀರಾ.
ಸ್ವಾಮೀಜಿ, ನನ್ನ ವ್ಯವಹಾರವು ಇಳಿಮುಖವಾಗಿದೆ.
ಸ್ವಾಮೀಜಿ, ಮನೆಯಲ್ಲಿ ನನಗೆ ಮನಶ್ಶಾಂತಿ ಇಲ್ಲ!
ಸ್ವಾಮೀಜಿ, ನನಗೆ ಎಷ್ಟು ತೊಂದರೆಗಳಿದೆ ಎಂದರೆ ನಿಮಗೆ ಊಹಿಸಲೂ ಅಸಾಧ್ಯ.
ಚಿಂತೆಯಿಲ್ಲದೆ ಬದುಕುವುದು
ನನಗೆ ಮಕ್ಕಳಿಲ್ಲ, ಅದೇ ನನ್ನ ಚಿಂತೆ! ಸ್ವಾಮೀಜಿ, ನನ್ನ ಮಕ್ಕಳೇ ನನ್ನ ಚಿಂತೆ! (ತಂಡದಿಂದ ಗಟ್ಟಿಯಾಗಿ ನಗೆ)
ನಮಗೆಲ್ಲ ಯಾವಾಗಲೂ ಅನೇಕ ಚಿಂತೆಗಳಿರುತ್ತವೆ. ಮತ್ತು ನಾವು ಯಾವೊಂದು ಚಿಂತೆಗಳನ್ನು ಕಾಣದಿದ್ದಲ್ಲಿ, ಚಿಂತೆ ಇಲ್ಲದಿರುವುದರ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತೇವೆ! ನಮಗೆ ಅಸುರಕ್ಷತೆಯ ಮನೋಭಾವ ಉಂಟಾಗಿ, ನಾವು ಯಾವುದರ ಬಗ್ಗೆ ಚಿಂತಿಸಬೇಕೆಂದು ಯೋಚಿಸುತ್ತೇವೆ.
ನಾನು ಹೇಳುತ್ತೇನೆ, ಇದು ಸತ್ಯಾಂಶ! ಕೆಲವು ವಯಸ್ಸಾದ ನಿವೃತ್ತಿ ಹೊಂದಿದ ಜನ ಬಂದು ನನ್ನ ಹತ್ತಿರ ಹೇಳುತ್ತಾರೆ, ಸ್ವಾಮೀಜಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ನಮ್ಮ ಮಕ್ಕಳಿಗೆ ಮದುವೆಯಾಗಿ ಅವರವರ ಸ್ವಂತ ಮನೆಗಳಲ್ಲಿ ಇದ್ದಾರೆ. ನಮ್ಮನ್ನು ಅವರು ಏನನ್ನೂ ಕೇಳುವುದಿಲ್ಲ. ನಮಗೆ ಏನು ಮಾಡುವುದೆಂದು ತಿಳಿಯುತ್ತಿಲ್ಲ. ಯೋಚಿಸುವುದಕ್ಕೆ ಏನೂ ಇಲ್ಲ. ಇನ್ನು ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ. ನಾವು ಶಾಂತತೆಯಿಂದ ಸಾಯಲು ಇಚ್ಛಿಸುತ್ತೇವೆ.
ಅವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಏಕೆಂದರೆ ಅವರಿಗೆ ಯಾವ ಚಿಂತೆಗಳೂ ಇಲ್ಲ! ಅವರು ಸಾಧ್ಯವಾದಷ್ಟು ಅವರ ಮನಸ್ಸುಗಳನ್ನು ಯಾವುದರಲ್ಲಾದರೂ ತೊಡಗಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ, ಆದರೆ ಅಲ್ಲಿ ತೊಡಗಿಸಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ ಮತ್ತು ಇದು ಅವರಿಗೆ ಹೊಸದು ಏಕೆಂದರೆ ಅವರು ಇಷ್ಟು ದಿನವೂ ಒಂದಲ್ಲದೆ ಮತ್ತೊಂದು ಚಿಂತೆ, ಒಂದು ಬಿಟ್ಟರೆ ಮತ್ತೊಂದು ಯೋಚನೆಗಳಲ್ಲಿ ತೊಡಗಿಸಿಕೊಂಡಿದ್ದವರು.
ಚಿಂತೆ ಎಂಬುದನ್ನು ಸ್ಪಷ್ಟಪಡಿಸುವ ಮೊದಲು, ನಾನು ನಿಮಗೆ ತಿಳಿಸುವುದೇನೆಂದರೆ, ಯಾವುದೇ ನಮ್ಮ ಸಂಸ್ಕೃತಿ ಇರಲಿ, ಆರ್ಥಿಕ ಅಂತಸ್ತು, ವಯಸ್ಸು ಅಥವಾ ಬೇರೆ ಏನಾದರೂ ಸರಿ, ನಮ್ಮಲ್ಲೆಲ್ಲಾ ಸಾಮಾನ್ಯವಾಗಿ ಇರುವುದು ಒಂದೇ - ಅದೇ ಚಿಂತೆ. ನಾನು ನಿಮ್ಮನ್ನು ಏತಕ್ಕೆ ಚಿಂತಿಸುತ್ತೀರಾ ಎಂದು ಕೇಳಿದರೆ, ನೀವು ಅದಕ್ಕೆ ಕಾರಣಗಳ ಪಟ್ಟಿಯನ್ನು ಮಾಡುತ್ತೀರಾ. ನೀವು ಯಾವಾಗಲೂ ಚಿಂತೆ ಹೊರಗಡೆಯ ವಿಚಾರಗಳಿಂದ ಉಂಟಾಗುತ್ತದೆ ಎಂದು ಆಲೋಚಿಸುತ್ತೀರ. ನೀವು ಸದಾಕಾಲವೂ ಹೊರಗಡೆಯ ಪ್ರಪಂಚವನ್ನು, ನಿಮ್ಮ ಸುತ್ತಮುತ್ತಲಿನ ಜನರನ್ನು ನಿಂದಿಸಿ, ನಿಮ್ಮಲ್ಲಿ ಉಂಟಾಗುವ ಚಿಂತೆಗೆ ಇವೆಲ್ಲ ಕಾರಣವೆಂದು ಆಪಾದಿಸುತ್ತೀರ.
ಹಾಗೆ ಯೋಚಿಸಿ ನೋಡಿ: ನಿಮ್ಮ ಚಿಂತೆಗೆ ಕಾರಣ ಯಾರಾದರೊಬ್ಬರು ಈ ಕಾರಣಗಳಿಂದ ಮುಕ್ತರಾಗಿ ಚಿಂತೆಗಳಿಂದ ಬಿಡುಗಡೆ ಹೊಂದಿರಬೇಕು? ಹೌದು, ಆದರೆ ಹಾಗಾಗುವುದೇ? ಯಾರೊಬ್ಬರನಾದರೂ ಸಂಧಿಸಿದರೆ ಏನಾದರೂ ಒಂದು ಚಿಂತೆ ಇದ್ದೇ ಇರುತ್ತದೆ. ಅವರು ಶ್ರೀಮಂತರೇ ಆಗಿರಬಹುದು ಅಥವಾ ಬಡವರೇ ಆಗಿರಬಹುದು. ಮದುವೆ ಆಗಿರುವವರು ಅಥವಾ ಮದುವೆ ಆಗದೇ ಇರುವವರು, ಮಕ್ಕಳಿರುವವರು ಅಥವಾ ಮಕ್ಕಳಿಲ್ಲದವರು, ಕೆಲಸಕ್ಕೆ ಹೋಗುವವರು ಅಥವಾ ಅವರದ್ದೆ ಆದ ಸ್ವಂತ ವ್ಯವಹಾರ ಮಾಡುತ್ತಿರುವವರು - ಪ್ರತಿಯೊಬ್ಬರಿಗೂ ಚಿಂತೆಗಳು ಇರುವ ಹಾಗೆ ಕಾಣುತ್ತದೆ. ಇದು ಏಕೆಂದರೆ, ನಾವೆಲ್ಲಾ ಚಿಂತೆಗೆ ಕಾರಣ ಬಾಹ್ಯವಾದದ್ದೆಂದು ತಿಳಿದಿದ್ದರೂ, ನಿಜವಾಗಿ ಯೋಚಿಸಿದರೆ ಚಿಂತೆಗೆ ಕಾರಣ ನಮ್ಮೊಳಗೆ ಬೇರೂರಿದೆ. ಇದು ಸತ್ಯ. ಆದ್ದರಿಂದಲೇ ಪ್ರತಿಯೊಬ್ಬರಿಗೂ ಯಾವಾಗಲೂ ಏನಾದರೂ ಒಂದು ಚಿಂತೆ ಇದ್ದೇ ಇರುತ್ತದೆ.
ಈಗ ನಮ್ಮ ಪ್ರಶ್ನೆಗೆ ಹಿಂದಿರುಗೋಣ: ಚಿಂತೆ ಎಂದರೆ ಏನು? ನೀವು ನಿಮ್ಮೊಳಗೆ ಆಳವಾಗಿ ನೋಡಿದರೆ, ಚಿಂತೆಯು ಬೇರೇನಲ್ಲ, ಒಂದು ಘಟನೆಗೆ ನಿಮ್ಮ ಪ್ರತಿಕ್ರಿಯೆ. ಒಂದು ಸನ್ನಿವೇಶವು ನಿಮಗೆ ಚಿಂತೆಯನ್ನುಂಟು ಮಾಡುತ್ತದೆಯೋ ಇಲ್ಲವೋ ಎಂಬುದು ಆ ಸನ್ನಿವೇಶಕ್ಕೆ ನೀವು ಹೇಗೆ ಪ್ರತಿಕ್ರಿಯಿಸಲು ಆಯ್ಕೆ ಮಾಡುತ್ತೀರ ಎಂಬುದನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಮತ್ತು ಚಿಂತೆಯೆಂಬುದು ಯಾವಾಗಲೂ ನಿಮ್ಮ ಒಳಗೆ ಜಿಗುಪ್ಸೆ ಉಂಟು ಮಾಡುವ ಒಂದು ಸತತವಾದ ಒಳ ಹರಟೆಯಾಗಿದೆ (inner chatter).
ಉದಾಹರಣೆಗೆ: ಒಂದು ವೇಳೆ ನಿಮ್ಮ ಸ್ನೇಹಿತನಿಗೆ ಒಂದು ಹೊಸ ಕೆಲಸ ಸಿಕ್ಕಿ ಉತ್ಸಾಹದಿಂದ ನಿಮ್ಮ ಹತ್ತಿರ ಬಂದು ಆ ಕೆಲಸದಿಂದ ಬರುವ ಸವಲತ್ತು (perk) ಮತ್ತು ಲಾಭದ ಬಗ್ಗೆ ಹೇಳಿದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ? ಅರಿವಿಲ್ಲದೆಯೇ ನಿಮ್ಮ ಅಂತರಂಗದಲ್ಲಿ ನಿಮ್ಮೊಂದಿಗೆ ನೀವೇ ಹರಟುತ್ತೀರ.
ನೀವು ಹೀಗೆ ಯೋಚಿಸಲು ಆರಂಭಿಸುತ್ತೀರ, ... ಓ ಅವನಿಗೆ ಹೊಸ ಕೆಲಸ ಸಿಕ್ಕಿದೆ, ಅವನು ಎಷ್ಟೊಂದು ಲಾಭ ಪಡೆಯುತ್ತಿದ್ದಾನೆ. ನನ್ನ ಬಗ್ಗೆ ಏನು? ನನ್ನ ಹೆಂಡತಿ ಈ
ಚಿಂತೆಯಿಲ್ಲದೆ ಬದುಕುವುದು
ಸವಲತ್ತು ಮತ್ತು ಲಾಭದ ವಿಚಾರ ಕೇಳಿದರೆ ಏನು ಹೇಳುತ್ತಾಳೋ? ಈತ ನನ್ನ ಹೆಂಡತಿಯನ್ನು ಭೇಟಿಯಾಗದಿದ್ದರೆ ಒಳ್ಳೆಯದು, ಇಲ್ಲದಿದ್ದರೆ ನಾನು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೇನೆ. ನಾನು ಬೇರೆ ಕೆಲಸವನ್ನು ಹುಡುಕಿಕೊಳ್ಳಬೇಕೆ? ಸಿಗದಿದ್ದರೆ ಏನು? ಯಾವುದೂ ನನಗೆ ಸರಿಯಾಗಿ ನಡೆಯುತ್ತಲೇ ಇಲ್ಲ...
ಇದು ಚಿಂತೆ!
ಚಿಂತೆಯೆಂಬುದು ನಿಮ್ಮನ್ನು ಹೊರಗಡೆಯ ಮಾದರಿಗಳೊಂದಿಗೆ ಹೋಲಿಕೆ ಮಾಡಿಕೊಂಡು ಅದರ ಬಗ್ಗೆ ನಿಮ್ಮೊಳಗೆ ಹರಟುತ್ತಿದ್ದರೆ (inner chatter) ಉಂಟಾಗುವಂಥದು. ಕಾಲಾಂತರದಲ್ಲಿ ಇದೇ ಒಂದು ನಿಮ್ಮ ಮಾನಸಿಕ ವ್ಯವಸ್ಥೆ (mental make-up) ಉಳಿಯುತ್ತದೆ. ನಾನು ನನ್ನ ನೆರೆಹೊರೆಯವರ ಸಮಕ್ಕೆ ಜೀವನ ನಡೆಸುತ್ತಿದ್ದೀನಾ?
ನನ್ನ ಯಜಮಾನನನ್ನು ಒಲಿಸುವುದು ಹೇಗೆ? ನನ್ನ ಮಕ್ಕಳು ಏನು ಆಲೋಚಿಸುತ್ತಾರೆ? ಯಾವಾಗಲೂ ನಮಗೆ ಬೇರೆಯವರ ಒಪ್ಪಿಗೆ ಬೇಕು - ಅದು ಸಂಸಾರದ್ದೋ ಅಥವಾ ಕೆಲಸದ್ದೋ ಅಥವಾ ಸಮಾಜದ್ದೋ ಆಗಿರಲಿ. ಇದು ನಮ್ಮ ಚಿಂತೆಯ ಪ್ರಮುಖ ಭಾಗ.
ನಮ್ಮ ಸಂಪೂರ್ಣ ಜೀವನ ಇತರರಿಂದ ಯೋಗ್ಯತಾಪತ್ರಗಳನ್ನು ಸಂಗ್ರಹಿಸುವುದನ್ನು ಬಿಟ್ಟರೆ ಬೇರೊಂದಿಲ್ಲ. ಇತರರು ಈ ತರಹ ಯೋಗ್ಯತಾಪತ್ರ ಕೊಡದಿದ್ದಲ್ಲಿ - ಒಳ್ಳೆಯ ಗಂಡ, ಒಳ್ಳೆಯ ಕೆಲಸಗಾರ, ಒಳ್ಳೆಯ ನೆರೆಯವ - ನಾವು ನಮ್ಮ ಜೀವನವು ನಿಷ್ಪ್ರಯೋಜಕವಾಗಿಬಿಟ್ಟಿದೆ ಎಂದು ಚಿಂತಿಸುತ್ತೇವೆ.
ನಾವು ನಮ್ಮ ವ್ಯಕ್ತಿತ್ವವನ್ನು ಇತರರಿಂದ ಪಡೆದ ಯೋಗ್ಯತಾಪತ್ರದ ಮೂಲಕವೇ ರೂಪಿಸುತ್ತೇವೆ. ನಾವೆಲ್ಲಾ ನಮ್ಮ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದೇವೆ. ಇದೇ ಸಮಸ್ಯೆಯಾಗಿರುವುದು.
ನಾವು ಚಿಕ್ಕ ಮಕ್ಕಳಾಗಿದ್ದಾಗ ಸದಾ ನಾವು ನಮ್ಮ ಅಸ್ತಿತ್ವದಲ್ಲಿ ಬಲವಾಗಿ ಕೇಂದ್ರೀಕರಿಸಿಕೊಂಡು ಇದ್ದೆವು. ನೀವು ಯಾವುದಾದರೂ ಮಗುವು 'ಬೇರೆಯವರು ಏನು ತಿಳಿದುಕೊಳ್ಳುತ್ತಾರೋ' ಎಂದು ಚಿಂತಿಸುವುದನ್ನು ನೋಡಿದ್ದೀರಾ? ಇಲ್ಲ! ಒಂದು ಮಗುವನ್ನು ಗಮನಿಸುವುದೇ ಒಂದು ಹಬ್ಬ (treat). ಏಕೆಂದರೆ ಆತನಿಗೆ ಯಾವ ಚಿಂತೆಗಳೂ ಇರುವುದಿಲ್ಲ ಮತ್ತು ಸಂಪೂರ್ಣವಾಗಿರುತ್ತಾನೆ. ಏಕೆಂದರೆ ಬೇರೆಯವರು ಅವನ ಬಗ್ಗೆ ಏನು ಹೇಳುತ್ತಾರೋ ಎಂಬ ಚಿಂತೆ ಇಲ್ಲ.
ನಾವು ದೊಡ್ಡವರಾಗುತಾ ಇದ್ದ ಹಾಗೆ, ಸಮಾಜವು ನಮ್ಮ ಮನಸ್ಸಿನ ಮೇಲೆ ಈ ಅಭಿಪ್ರಾಯವನ್ನು ಸತತವಾಗಿ ಬೀರುತ್ತದೆ. ಸಮಾಜವು ನಮ್ಮನ್ನು ನಾವು ಬೇರೆಯವರ ಅಭಿಪ್ರಾಯಗಳ ಆಧಾರದ ಮೇಲೆ ವಿಮರ್ಶಿಸಲು ಹೇಳಿಕೊಟ್ಟು ಪಾತ್ರ ವಹಿಸುತ್ತದೆ. ಯಾಕೆಂದರೆ ತಂದೆತಾಯಿಯರು, ಅಧ್ಯಾಪಕರು, ಸ್ನೇಹಿತರು ಮತ್ತು ಅಪರಿಚಿತರು ಕೂಡ ಸಮಾಜವು ನಮ್ಮ ಪ್ರತಿಯೊಂದು ನಡತೆಗಳಿಗೆ ಮತ್ತು ಮಾತುಗಳಿಗೆ ಹೊರಗಡೆಯಿಂದ ಉತ್ತೇಜನ ಮತ್ತು ಬೇರೆಯವರಿಂದ ಯೋಗ್ಯತಾಪತ್ರದ ಮೇಲೆ ನಮ್ಮನ್ನು ಅವಲಂಬಿಸುವ ಹಾಗೆ ಮಾಡುತ್ತದೆ. ಇದರಿಂದಾಗಿ ನಾವು ಯಾವಾಗಲೂ ಬೇರೆಯವರು ನಮ್ಮ ಬಗ್ಗೆ ಏನು ಹೇಳುತ್ತಾರೋ ಎಂದು ಚಿಂತಿಸುತ್ತಿರುತ್ತೇವೆ.
ಮತ್ತು ನೀವು ಯಾವುದೇ ವಿಚಾರದ ಬಗ್ಗೆ ಚಿಂತಿಸುತ್ತಿದ್ದಾಗ, ನೀವು ಒಂದು ನಿಶ್ಚಿತವಾದ ಪ್ರಮಾಣಕ್ಕೆ ನಿಮ್ಮ ವಿಮರ್ಶೆಯನ್ನು ಮಾಡಬಲ್ಲಿರಿ ಎಂಬುದು ನಿಮಗೆ ಒಂದು ಭದ್ರತೆಯ ಭಾವನೆಯು ನೀಡುವುದು. ಇದರಿಂದಲೇ ಚಿಂತೆಯು ನಮ್ಮ ಜೀವನಕ್ಕೆ ಒಂದು ದಿಕ್ಕನ್ನು ನೀಡುತ್ತದೆ. ಚಿಂತೆ ಇಲ್ಲದಿದ್ದರೆ ನಿಮಗೆ ಚಲಿಸಲು ಆಸೆಯೇ ಇಲ್ಲ ಎಂದು ಅನಿಸುವುದು. ಇದರಿಂದಾಗಿ ನಿಜವಾಗಿ ನಾವು ಗೋಪ್ಯವಾಗಿ ನಮ್ಮ ಚಿಂತೆಗಳನ್ನೂ ಪ್ರೀತಿಸುತ್ತೇವೆ!
ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ ಕೇಳಿ:
ಒಂದು ದ್ವೀಪದ ಮೇಲೆ ಮೂರು ಜನರು ಯಾರೂ ದಿಕ್ಕಿಲ್ಲದೆ ಕುಳಿತಿದ್ದರು. ಅವರಿಗೆ ಅವರು ಎಷ್ಟು ವರ್ಷಗಳಿಂದ ಅಲ್ಲಿ ಇದ್ದಾರೆಂದು ತಿಳಿದಿರಲಿಲ್ಲ.
ಇದಕ್ಕಿದ್ದ ಹಾಗೆ, ಒಂದು ಸೀಸೆಯು (bottle) ಅವರಿಗೆ ಸಿಕ್ಕಿತು. ಅವರು ಅದನ್ನು ತೆಗೆದುಕೊಂಡರು.
ಅದರ ಮೇಲೆ ಅವರ ಕೈಗಳನ್ನು ಉಜ್ಜಿದರು, ತಕ್ಷಣವೇ ಒಂದು ಜೀನಿ ಅವರ ಮುಂದೆ ಪ್ರತ್ಯಕ್ಷವಾಯಿತು. ಅವರಿಗೆ ಗಾಬರಿಯಾಯಿತು.
ಜೀನಿಯು ಅವರಿಗೆ ಹೀಗೆ ಹೇಳಿತು, ''ನೀವು ನನ್ನನು ಈ ಸೀಸೆಯಿಂದ ಬಿಡುಗಡೆ ಮಾಡಿದ್ದಕ್ಕೆ ಬಹಳ ವಂದನೆಗಳು. ಒಬ್ಬೊಬ್ಬರೂ ನೀವು ನಿಮ್ಮ ಕೋರಿಕೆಗಳನ್ನು ಕೇಳಿ,
ನಾನು ನಿಮಗೆ ಅನುಗ್ರಹಿಸುತ್ತೇನೆ''. ಅವರು ಬಹಳ ಸಡಗರದಿಂದ ಸ್ವಲ್ಪ ಹೊತ್ತು ಯೋಚಿಸಿದರು.
ಮೊದಲನೆಯವನು ಹೇಳಿದನು, 'ನಾನು ನನ್ನ ಸ್ನೇಹಿತೆಯನ್ನು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸಬೇಕು''.
ಜೀನಿಯು ಹೇಳಿತು, ''ಹಾಗೆಯೇ ಆಗಲಿ, ನಿನ್ನ ಕೋರಿಕೆ ನೆರವೇರಲಿ''.
ಮೊದಲನೆಯವ ಎರಡನೆಯವನ ಕಡೆ ನೋಡಿತು.
ಎರಡನೆಯವ ಹೇಳಿದ, ''ನಾನು ಒಬ್ಬ ಶ್ರೀಮಂತನಾದ ವ್ಯಾಪಾರಸ್ಥನಾಗಬೇಕೆಂಬ ಆಸೆ.''
ಜೀನಿಯು ಹೇಳಿತು, ''ಹಾಗೇ ಆಗಲಿ, ನಿನ್ನ ಕೋರಿಕೆ ನೆರವೇರಲಿ''. ಎರಡನೆಯವ ಅಲ್ಲಿಂದ ಅದೃಶ್ಯನಾದ ಮತ್ತು ಉಳಿದ ಮೂರನೆಯವನನ್ನು ಜೀನಿ ಏನು ಬೇಕೆಂದು ಕೇಳಿತು.
ಮೂರನೆಯವ ಹೇಳಿದ, ''ಇಷ್ಟು ವರ್ಷಗಳ ಕಾಲ ನನ್ನ ಇಬ್ಬರು ಸ್ನೇಹಿತರ ಜೊತೆ ಇದ್ದು, ಈಗ ಅವರಿಲ್ಲದೆ ನನಗೆ ಇರುವುದಕ್ಕೆ ಸಾಧ್ಯವಿಲ್ಲ. ನಾನು ಅವರ ಜೊತೆಯಲ್ಲಿಯೇ ಇರುವ ಆಸೆ.''
ಜೀನಿ ಹೇಳಿತು, ''ಹಾಗೇ ಆಗಲಿ'', ಎಂದು ಹೇಳಿ, ಆ ಮೂರನ್ನು ಅದೇ ದ್ವೀಪದ ಮೇಲೆ ಅದೇ ರೀತಿ ಬಿಟ್ಟು ಅದೃಶ್ಯವಾಯಿತು.
(ನಗು!)
ಬಹಳ ವರ್ಷಗಳ ಕಾಲ ಆ ದ್ವೀಪದ ಮೇಲೆ ಆ ಮನುಷ್ಯನು ತೊಂದರೆಗಳನ್ನು ಅನುಭವಿಸಿದ್ದರೂ, ಒಂದು ಹೊಸ ಜೀವನ ನಡೆಸಲು ಸಿದ್ಧನಾಗಿರಲಿಲ್ಲ. ಅವನು ತನ್ನ ದ್ವೀಪದ ಮೇಲಿನ ಜೀವನಕ್ಕೆ ಅಷ್ಟು ಅಂಟಿಕೊಂಡಿದ್ದ. ಇದೇ ನಾನು ಹೇಳುವುದು, ನಮ್ಮ ಚಿಂತೆಗಳ ಬಗ್ಗೆ ನಮಗೆ ಎಷ್ಟೊಂದು ಅಕ್ಕರೆ! ನಾವು ನಮಗೆ ಅವುಗಳಿಂದ ತೊಂದರೆ ಎಂದು ಹೇಳುತ್ತೇವೆ, ಆದರೆ ನಾವು ಅವುಗಳಿಗೆ ಅಂಟಿಕೊಂಡೇ ಇರುತ್ತೇವೆ. ನೀವು ನಿಮ್ಮ ಚಿಂತೆಗಳನ್ನು ಪ್ರೀತಿಸುತ್ತೀರ ಎಂದು ನಾನು ಹೇಳಿದರೆ, ನೀವು ಅದನ್ನು ನಂಬಲು ತಯಾರಾಗಿರುವುದಿಲ್ಲ, ಆದರೆ ಇದು ನಿಜವಾದ ಸಂಗತಿ.
ಕೆಲವರು ನನ್ನಲ್ಲಿ ಬಂದು ಹೇಳುತ್ತಾರೆ, ''ನನ್ನ ವ್ಯಾಪಾರವು ದಿನೇ ಬಹಳ ಹೀನಸ್ಥಿತಿಗೆ ಇಳಿಯುತಿದೆ, ಸ್ವಾಮೀಜಿ! ಹೋದ ತಿಂಗಳು ನಾನು ಹೆಚ್ಚು ನಷ್ಟಗಳನ್ನು ಅನುಭವಿಸಿದೆ, ಮತ್ತು ಮುಂದಿನ ತಿಂಗಳು ಮತ್ತಷ್ಟು ಹೀನ ಸ್ಥಿತಿಗೆ ಹೋಗುವುದೆಂದು ನನಗೆ ಗೊತ್ತು''.
ನಾನು ಅವರನ್ನು ಕೇಳುತ್ತೇನೆ, ''ನಿಮಗೆ ಮೊದಲೇ ಆ ವಿಚಾರ ತಿಳಿದಿರುವುದರಿಂದ, ನೀವು ಏಕೆ ನಿಮ್ಮ ವ್ಯವಹಾರವನ್ನು (business) ಮುಚ್ಚಬಾರದು? ಏಕೆ ನೀವು ನಷ್ಟವನ್ನು ಅನುಭವಿಸಬೇಕು.'' ಅವರು ಆಘಾತಕ್ಕೆ ಒಳಗಾದರು.
ಅವರು ಸಂದೇಹದಿಂದ ಕೇಳಿದರು, ''ನೀವು ಏನು ಹೇಳುತ್ತಿದ್ದೀರ ಸ್ವಾಮೀಜಿ? ನಾನು ಏನು ಮಾಡಲಿ ಮತ್ತೆ?''
(ಜೋರಾಗಿ ನಗೆ!)
ಚಿಂತಿಸುವುದಕ್ಕೆ ಕಾರಣವೇ ಇಲ್ಲದಿದ್ದರೆ, ನಿಮ್ಮ ಅಹಂಭಾವವು ಅಸ್ತಿತ್ವದಲ್ಲಿ ಅದರ ಕಾರಣವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದಲೇ ನೀವು ದುಃಖದ ಆಯಕಟ್ಟಿನಲ್ಲಿ ಇರುವುದನ್ನೇ ಆರಿಸಿಕೊಳ್ಳುತ್ತೀರ. ನೀವು ಚಿಂತಿಸುವಾಗ ನೀವು ಬೇರೊಬ್ಬರೆಂದು ಭಾವಿಸುತ್ತೀರ. ನೀವು ನೀವೊಬ್ಬ ಘನವಾದ (solid entity) ಅಸ್ತಿತ್ವವುಳ್ಳವರು ಎಂದು ತಿಳಿಯುತ್ತೀರ, ಏಕೆಂದರೆ ನೀವು ಚಿಂತೆಗಳನ್ನು ಪರಿಹರಿಸಿ ಮತ್ತು ಅವುಗಳ ಬಗ್ಗೆ ಸದಾ ಕಾಲವೂ ಯೋಜಿಸುವವರಾಗಿರುತ್ತೀರ.
ಆ ಕಾರಣದಿಂದ, ಯಾವಾಗ ನೀವು ಸತತವಾಗಿ ಚಿಂತಿಸುವುದರಿಂದ ಮುಕ್ತರಾಗುತ್ತೀರೋ, ಆಗ ನೀವು ಅತ್ಯಾನಂದದಲ್ಲಿರುತ್ತೀರ. ಆದರೆ ಈ ಆಯಕಟ್ಟಿನಲ್ಲಿ ನೀವು ಯಾರೂ ಅಲ್ಲ! ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಏನೂ ಇರುವುದಿಲ್ಲ. ಅಲ್ಲಿ ಪರಿಹರಿಸುವುದಕ್ಕೆ ಏನೂ ಇರುವುದಿಲ್ಲ.
ಚಿಂತೆಯಿಲ್ಲದ ಸ್ಥಿತಿಯನ್ನು ಅನುಭವಿಸಲು, ಒಂದು ಘನವಾದ ಅಸ್ತಿತ್ವದ ಬಯಕೆಯ ಅಹಂಭಾವವನ್ನು ಮೊದಲು ಬಿಡಬೇಕು.
ಚಿಂತೆಯ ಬಗ್ಗೆ ಮತ್ತೊಂದು ವಿಷಯವೇನೆಂದರೆ, ಮೊದಲನೆಯದಾಗಿ, ಚಿಂತೆಯೆಂಬುದೇ ನಿಮ್ಮ ಮನಸ್ಸಿಗೆ ಆಹಾರ ಕೊಟ್ಟು, ಅದನ್ನು ಕಾರ್ಯನಿರತವಾಗಿ ಇಟ್ಟುಕೊಳ್ಳುವ ನಿಮ್ಮ ಒಂದು ನಿರ್ಧಾರ. ಅದರ ಮೇಲೆ, ಪ್ರತಿಯೊಬ್ಬ ಮನುಷ್ಯನೂ, ಅವನಿಗೇ ಜಾಸ್ತಿ ಚಿಂತೆಗಳು ಇರುವುದೆಂದು ಯೋಚಿಸುತ್ತಾನೆ. ಮತ್ತು ಅವನೊಬ್ಬನೇ
ಸಂತೋಷವಾಗಿಲ್ಲವೆಂದು ಮತ್ತು ಮಿಕ್ಕವರೆಲ್ಲ ಬಹಳ ಸಂತೋಷವಾಗಿದ್ದಾರೆಂದು ಭಾವಿಸುತ್ತಾನೆ.
ಆದರೆ ಒಂದು ವಿಚಿತ್ರವಾದ ಸಂಗತಿಯೆಂದರೆ, ಈ ಭೂಮಿಯ ಮೇಲೆ ಪ್ರತಿಯೊಬ್ಬರೂ ಅವನು ಅಥವಾ ಅವಳು, ಬಹಳ ನತದೃಷ್ಟ, ಅಸಂತೋಷದ ಮನುಷ್ಯ! ಎಂದು ಭಾವಿಸುತ್ತಾರೆ. ಇದು ಹೇಗೆ ಸಾಧ್ಯ?
ಒಂದು ಸಣ್ಣ ಕಥೆ:
ಒಂದು ರಾಜ್ಯದಲ್ಲಿ ಪ್ರತಿಯೊಬ್ಬರೂ ಬಹಳ ಖಿನ್ನತೆಯಿಂದ (depression) ನರಳುತ್ತಿದ್ದುದು ರಾಜನ ಗಮನಕ್ಕೆ ಬಂದಿತು. ಏಕೆಂದರೆ, ಒಬ್ಬೊಬ್ಬರೂ ಅವರಿಗೆ ಹೆಚ್ಚು ತೊಂದರೆಗಳಿದ್ದು, ಬೇರೆ ಯಾರಿಗೂ ಚಿಂತೆಗಳೇ ಇಲ್ಲವೆಂದು ಭಾವಿಸಿದರು.
ಆದ್ದರಿಂದ ರಾಜನು ಒಂದು ಚಿಂತೆಯನ್ನು ಅದಲುಬದಲು ಮಾಡುವ ಕಾರ್ಯಕ್ರಮ' "worry exchange offer" ವನ್ನು ಘೋಷಿಸಿದನು. ಅಲ್ಲಿ ಜನರು ಅವರವರ ದೊಡ್ಡ ಚಿಂತೆಗಳನ್ನು ಮತ್ತೊಬ್ಬರು ಸಣ್ಣಪುಟ್ಟ ಚಿಂತೆಗಳೊಂದಿಗೆ ಬದಲಾಯಿಸಿ ಕೊಳ್ಳಬಹುದೆಂದು.
ಒಂದು ದೊಡ್ಡ ಸ್ಥಳವನ್ನು ಸಿದ್ಧಮಾಡಿ, ಅದರ ಮಧ್ಯದಲ್ಲಿ ಒಂದು ಚಿಂತೆಯ ಮಡಿಕೆಯನ್ನು ಇರಿಸಲಾಯಿತು.
ಯಾರಿಗೇ ಬೇಕೋ ಅವನು, ಬಂದು ಅವರದೇ ಆದ ಚಿಂತೆಗಳನ್ನು ಅದರಲ್ಲಿ ತುಂಬಿ, ಮತ್ತು ಅವರಿಗೆ ಬೇಕಾದ ಬೇರೆಯ ಚಿಂತೆಗಳನ್ನು ಆರಿಸಿಕೊಳ್ಳಬಹುದು. ಒಂದು ವಿಷಯವೇನೆಂದರೆ, ಒಟ್ಟಿನಲ್ಲಿ ಅವರು ಯಾವುದಾದರೊಂದು ಚಿಂತೆಗಳನ್ನು ಆರಿಸಿಕೊಳ್ಳಲೇ ಬೇಕು. ಇಡೀ ರಾಜ್ಯದ ಜನರೆಲ್ಲರೂ ಈ ಕಾರ್ಯಕ್ರಮಕ್ಕೆ ಸೇರಿದರು.
ಜನರು ಒಬ್ಬರನ್ನೊಬ್ಬರು ಭೇಟಿಯಾಗಿ ಅವರವರ ಚಿಂತೆಗಳ ಬಗ್ಗೆ ಚರ್ಚಿಸಿದರು.
ಬಹಳ ಹೊತ್ತಿನ ಮೇಲೆ ಅವರವರ ಚಿಂತೆಗಳ ಬದಲಾವಣೆಯನ್ನು ಆರಂಭಿಸಲು ಶುರು ಮಾಡಬಹುದೆಂದು ಘೋಷಿಸಲಾಯಿತು.
ಬಹಳ ಸಮಯ ಕಳೆಯಿತು. ಆದರೆ ಒಬ್ಬರಾದರೂ ಅವರು ಚಿಂತೆಗಳನ್ನು ಆ ಮಡಿಕೆಯಲ್ಲಿ ಹಾಕಲು ಮುಂದೆ ಬರಲಿಲ್ಲ!
ಎಲ್ಲರೂ ಪರಸ್ಪರ ಮಾತನಾಡಿದ ಮೇಲೆ, ಪ್ರತಿಯೊಬ್ಬರೂ ಅವರ ಬಳಕೆಯಲ್ಲಿರುವ ಚಿಕ್ಕ ಚಿಂತೆಗಳೇ, ಬೇರೆಯವರ ಚಿಂತೆಗಳಿಗಿಂತ ಎಷ್ಟೋ ಜಾಸ್ತಿ ಎಂದು ಆಲೋಚಿಸಿದರು.
ನಾನು ಹೇಳುತ್ತೇನೆ: ಯಾವಾಗಲೂ ನಾವು ನಿಜವಾಗಿ ನಡೆಯುವ ಸಂಗತಿಗಳನ್ನು ಬಿಟ್ಟು ಸುಮ್ಮನೆ ಗಾಳಿ ಮಾತಾಡುತ್ತಿರುತ್ತೇವೆ. ನಾವು ಚಿಂತೆಗಳೆಂದು ಭಾವಿಸಿರುವುದರ ಬುಡಕ್ಕೆ ಹೋದರೆ, ಏನೂ ಇಲ್ಲದ್ದನ್ನು ದೊಡ್ಡದಾಗಿ ಮಾಡುತ್ತಿದ್ದೇವೆ ಎಂದು ಅರಿವಾಗುತ್ತದೆ.
ಇರಲಿ, ಈಗ ನಾವು- ನಿಮ್ಮ ಮನಸಿನಲ್ಲಿ ಚಿಂತಿಸಬೇಕಾದರೆ, ನಿಜವಾಗಿ ಏನು ನಡೆಯುತ್ತೆ ಎಂಬುದನ್ನು ವಿಶ್ಲೇಷಿಸೋಣ.
ನೀವು ಯಾವುದರ ಬಗ್ಗೆಯಾದರೂ ಚಿಂತಿಸುತಿರುವಾಗ ನಿಮ್ಮ ಮನಸ್ಸನ್ನು ಹಾಗೆ ಗಮನಿಸಿ (ವೀಕ್ಷಿಸಿ).
ನಿಮ್ಮ ಮನಸಿನಲ್ಲಿ ಆಲೋಚನೆಗಳ ಉತ್ಪತಿಯಾಗುತಿರುವುದನ್ನು ನೀವು ಗಮನಿಸಬಹುದು - ಅಸಂಬದ್ಧವಾದ ಆಲೋಚನೆಗಳು, ಸಾಮಾನ್ಯವಾಗಿ ನಕಾರಾತ್ಮಕ (negative) ಆಲೋಚನೆಗಳು. ಪುನಃ ಪುನಃ ಬರುವ ನಕಾರಾತ್ಮಕ ಮಾತುಗಳ ಹರಿವು ನಿಮ್ಮ ಮನಸಿನಲ್ಲಿ ಪ್ರವಾಹದಂತಿರುತ್ತದೆ.
ನೋಡಿ: ನಾವೆಲ್ಲಾ ಎರಡು ರೀತಿಯ ಮಾತನ್ನು ಬಳಸುತ್ತೇವೆ - ಹೊರಗಿನ ಮತ್ತು ಒಳಗಿನ ಮಾತು. ಹೊರಗಿನ ಮಾತು ಎಂದರೆ ಬೇರೆಯವರ ಜೊತೆ ಮಾತನಾಡುವುದು - ಯಾವುದನ್ನು ನಾವು ಭಾಷಣ ಅಥವಾ ಸಂಭಾಷಣೆ ಎಂದು ಕರೆಯುತ್ತೇವೋ ಅದು. ಒಳಗಿನ ಮಾತು ನಮ್ಮಲ್ಲಿಯೇ ಮಾತನಾಡುವುದು. ವಾಸ್ತವದಲ್ಲಿ, ಒಳಗಿನ ಮಾತು, ಇದು ನಮ್ಮೊಳಗೆ ನಡೆಯುವ ಒಂದು ನಿರಂತರ ಪ್ರಕ್ರಿಯೆ. ಇದನ್ನು 'ಒಳ ಮಾತು' (inner chatter) ಮತ್ತು ಇದನ್ನು ಚಿಂತೆಯೆಂದೂ ಕರೆಯಬಹುದು.
ಚಿಂತೆಯೆಂಬುದು ನಿಮ್ಮ ಮನಸಿನಲ್ಲಿ ಸತತವಾಗಿ ಸಂಭವಿಸುವ, ಹತೋಟಿಯಿಲ್ಲದ ಒಳಮಾತು, ಮತ್ತೇನಲ್ಲ. ಈ ಒಳಮಾತು ನಿಮ್ಮ ಗುರುವಾಗಿದೆ. ಅದು ನಿಮ್ಮನ್ನು ಅದರ ಹತೋಟಿಯಲ್ಲಿಟ್ಟುಕೊಂಡಿದೆ. ಇದು ಯಾವಾಗಲೂ ಸಂಭವಿಸುತ್ತಿರುತ್ತದೆ.
ನೀವು ಏನೇ ಹೊರಗೆ ಮಾತನಾಡಿದರೂ, ನೀವು ಬಹಳ ಎಚ್ಚರಿಕೆಯಿಂದ ಮಾತನಾಡುತ್ತೀರ. ಏಕೆಂದರೆ, ಹಾಗೆ ಇಲ್ಲದಿದ್ದಲ್ಲಿ, ಸಮಾಜವು ನಿಮ್ಮನ್ನು ಎಚ್ಚರಿಕೆಯಿಂದ ಇರುವುದಕ್ಕೆ ಹೇಳುತ್ತದೆ, ಅಲ್ಲವೇ? ಆದರೆ ನಿಮ್ಮ 'ಒಳಮಾತು' ಯಾವ ವಿಧದಲ್ಲೂ ಹತೋಟಿಯಲ್ಲಿ ಇರುವುದಿಲ್ಲ. ನೀವು ಹೊರಗೆ ಆಡುವ ಮಾತುಗಳು, ಸದ್ದು ಮಾಡುವ ಮಾತುಗಳನ್ನು ನಿಯಂತ್ರಿಸಲು ಸಾಧ್ಯ. ಹಾಗಿರುವಾಗ ಸದ್ದು ಮಾಡದೇ ಇರುವ ಮಾತುಗಳನ್ನು (ಒಳಹರಟೆ) ನಿಯಂತ್ರಿಸಲು ಏಕೆ ಸಾಧ್ಯವಿಲ್ಲ. ನಿಮಗೆ ಆತ್ಮಗೌರವ ಇಲ್ಲದಿರುವುದರಿಂದ ನಿಮ್ಮ ಒಳಮಾತನ್ನು ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳುವುದಿಲ್ಲ. ನಿಮ್ಮ ಒಳಗೆ, ನೀವು ಇಚ್ಛಿಸಿದ್ದನ್ನು ಸುಮ್ಮನೆ ಹೇಳಿಕೊಳ್ಳುತ್ತೀರ. ನಾವು ಒಂದು ಊಟ ಇರುವ ತಟ್ಟೆಯ ಮೇಲೆ ಕಸವನ್ನು ಎಸೆಯುತ್ತೀವಾ? ಇಲ್ಲ. ಆದರೆ, ನಾವು ಅದನ್ನು ಒಂದು ಕಸದ ತೊಟ್ಟಿಯಲ್ಲಿ ಎಸೆಯುತ್ತೇವೆ. ನೀವು ಬೇರೆಯವರನ್ನು ಒಂದು ಊಟ ಇರುವ ತಟ್ಟೆಯ ಹಾಗೆ ನೋಡಿಕೊಳ್ಳುತ್ತೀರ. ಮತ್ತು ನಿಮ್ಮನ್ನು ಒಂದು ಕಸದ ತೊಟ್ಟಿಯ ತರಹ; ಇದರಿಂದಲೇ ನಿಮಗೆ ಅಜೀರ್ಣವಾಗುವುದು.
ಹಲವೊಮ್ಮೆ ಹೊರಗಿನ ಸಂಭಾಷಣೆಯೊಂದಿಗೆ ಮಧ್ಯೆ ವಿರಾಮವಿರುತ್ತದೆ. ಆದರೆ, ಈ ಒಳಮಾತು ನಿರಂತರವಾಗಿರುತ್ತದೆ. ಅದು ನಿಮ್ಮನ್ನು ಹುಚ್ಚನನ್ನಾಗಿ ಮಾಡುತ್ತದೆ! ವಾಸ್ತವವಾಗಿ, ಎಷ್ಟೋ ಸಾರಿ, ಬೇರೆಯವರ ಹತ್ತಿರ ಮಾಡುವುದು, ನಿಮ್ಮನ್ನು ಹುಚ್ಚನನ್ನಾಗಿ ಮಾಡುವಂತಹ ಒಳಮಾತಿನಿಂದ ತಪ್ಪಿಸಿಕೊಳ್ಳುವಂತಹ ಒಂದು ದಾರಿಯಾಗುತದೆ. ಅದರಿಂದಾಗಿ ಪ್ರಪಂಚದಲ್ಲಿ ಇಷ್ಟೊಂದು ಮಾತುಕತೆ ನಡೆಯುತ್ತಾ ಇದೆ! ಜನರಿಗೆ ಗಂಭೀರವಾಗಿರುವುದಕ್ಕೆ ಭಯ. ಏಕೆಂದರೆ, ಅವರ ಒಳಗೊಂದು ಹುಚ್ಚನ ಮನೆ ಇದೆ. ಆದ್ದರಿಂದ ಅವರು ಒಂದು ಕಡೆ ಸೇರಿ, ಭೇಟಿ ಮಾಡಿ, ಮಾತನಾಡಿ ಮತ್ತು ಅವರಲ್ಲಿ ಅವರೇ ತೊಡಗಿಸಿಕೊಳ್ಳುತ್ತಾರೆ.
ಒಳಮಾತು ಎಂದರೆ ನಿಖರವಾಗಿ ಏನು ಅರ್ಥ ?
ನೀವೊಬ್ಬರೇ ಇರಬೇಕಾದಾಗ ಒಂದು ಚಿಕ್ಕ ವ್ಯಾಯಾಮವನ್ನು ಮಾಡಿ ನೋಡಿ: ಸ್ವಲ್ಪ ನಿಮಿಷಗಳ ಕಾಲ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಒಂದು ಕಾಗದ ಮತ್ತು ಲೇಖನಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ನಿಮ್ಮ ಮನಸ್ಸನ್ನು ಯಾವುದರ ಮೇಲೂ ಗಮನ ಹರಿಸಬೇಡಿ. ಹಾಗೆ ನಿಮ್ಮ ಮನಸ್ಸನ್ನು ಗಮನಿಸಿ. ಮತ್ತು ಏನು ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿದೆ ಎಂದು ನೋಡಿ. ನೀವು ಕಣ್ಣನ್ನು ಮುಚ್ಚಿ ತಕ್ಷಣವೇ, ನೀವು ಒಂದು
ನಿರಂತರ ಆಲೋಚನೆಗಳ ಪ್ರವಾಹವು ನಿಮ್ಮ ಮನಸ್ಸಿನ ಮೂಲಕ ಹರಿಯುವುದನ್ನು ನೀವು ನೋಡುತ್ತೀರ. ನಿಮ್ಮ ಮನಸ್ಸಿನಲ್ಲಿ ಒಂದು ನಿರಂತರ ಚಟುವಟಿಕೆ ಇದೆ. ಏನೇ ಆಲೋಚನೆಗಳು ಬರಲಿ ಅವುಗಳನ್ನು ಪ್ರಾಮಾಣಿಕವಾಗಿ ಬರೆಯಿರಿ. ಐದು ನಿಮಿಷಗಳ ಕಾಲ ಇದನ್ನು ಮಾಡಿ. ಈಗ, ನೀವು ಕಾಗದದಲ್ಲಿ ಏನು ಬರೆದಿದ್ದೀರೋ ಅವುಗಳನ್ನು ಕುಳಿತುಕೊಂಡು ಓದಿ. ನಿಮಗೆ ಗಾಬರಿಯಾಗಬಹುದು! ಏನೇನು ನೀವು ಕಾಗದದ ಮೇಲೆ ಬರೆದಿದ್ದೀರೋ, ಅದೆಲ್ಲಾ ನಿಮ್ಮ ಒಳಹರಟೆ (inner chatter) ನೀವು ಅದನ್ನು ಓದಿದರೆ, ನೀವು ನಿಮ್ಮ ಆಲೋಚನೆಗಳನ್ನು ಎಷ್ಟು ಅಸಂಬದ್ದ ಎಂದು ನೋಡುತ್ತೀರ.
ಒಂದು ಕ್ಷಣ ಇಲ್ಲಿ ಇರುತ್ತೀರ, ಮುಂದಿನ ಕ್ಷಣದಲ್ಲಿ ನೀವು ಅಮೆರಿಕದಲ್ಲಿ ಇರುತ್ತೀರ; ಮತ್ತೊಂದು ಕ್ಷಣದಲ್ಲಿ ನಿಮ್ಮ ಆಫೀಸಿನಲ್ಲಿ ಇರುತ್ತೀರ, ಇನ್ನೊಂದು ಕ್ಷಣದಲ್ಲಿ ನಿಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಿರುತ್ತೀರ…!
ಇದು ನಿಮ್ಮ ಮನಸ್ಸಿನ ಸ್ಥಿತಿ - ಹತೋಟಿಯಿಲ್ಲದೆ ಹರಿಯುವ ಈ ಆಲೋಚನೆಗಳು. ಇದೇ ಮನಸ್ಸನ್ನು ನಂಬಿ ನಿಮ್ಮ ಬದುಕನ್ನು ಅದಕ್ಕೆ ಒಪ್ಪಿಸಿದ್ದೀರ! ಇದೇ ಮನಸ್ಸೇ ನಿಮ್ಮ ಎಲ್ಲಾ ಚಿಂತೆಗಳನ್ನು ಉತ್ಪತ್ತಿಮಾಡುತ್ತಿದೆ. ನಿಮಗೆ ಇದೇ ಮನಸ್ಸೇ ನಿಮ್ಮ ಜೀವನವನ್ನು ನಡೆಸುತ್ತದೆ. ಸುಮ್ಮನೆ ನೀವು ಇಷ್ಟು ಅರ್ಥಮಾಡಿಕೊಂಡರೆ, ನೀವು ನಿಮ್ಮ ಚಿಂತೆ ಮತ್ತು ಒಳಮಾಡಿನಿಂದ ಮುಕ್ತಿ ಹೊಂದಲು ಒಂದು ನಿರ್ದಿಷ್ಟ ಜಿಗಿತವನ್ನು (quantum leap) ತೆಗೆದುಕೊಂಡಿದ್ದೀರ.
ಒಂದು ಸಣ್ಣ ಕತೆ:
ಒಂದು ದಿನ ದಾರಿಯಲ್ಲಿ ಒಂದು ಅಪಘಾತ ಸಂಭವಿಸಿತ್ತು. ಒಂದು ಹೊಚ್ಚ ಹೊಸ ಕಾರು ಒಂದು ಗೋಡೆಗೆ ಡಿಕ್ಕಿ ಹೊಡೆದಿತ್ತು, ಮತ್ತು ಜನರು ಗುಂಪಾಗಿ ಅದನ್ನು ನೋಡುತ್ತಿದ್ದರು.
ಅವರು ಚಾಲಕನನ್ನು ಹೀಗೆ ಕೇಳಿದರು, ''ಸಾರ್ , ನಿಮಗೆ ಕಾರ್ ಓಡಿಸಲು ಸರಿಯಾಗಿ ತಿಳಿಯದೇ ಇದ್ದಮೇಲೆ, ನೀವೇಕೆ ಓಡಿಸುತ್ತಿದ್ದೀರಿ?''
''ನನಗೆ ಕಾರ್ ಓಡಿಸುವುದಕ್ಕೆ ಬರುತ್ತೆ ನಿಜ'' ಅವನು ಉತ್ತರಿಸಿದನು. ''ಆದರೆ ನನಗೆ ನಿಲ್ಲಿಸುವುದಕ್ಕೆ ಬರುವುದೇ ಇಲ್ಲ' .
(ಜೋರಾಗಿ ನಗೆ)
ಚಿಂತೆಯಿಲ್ಲದೆ ಬದುಕುವುದು
ಆ ವ್ಯಕ್ತಿಗೆ ಹೇಗೆ ಓಡಿಸುವುದು ಮಾತ್ರ ಗೊತ್ತು. ಆದರೆ ನಿಲ್ಲಿಸಲು ಗೊತ್ತಿರಲಿಲ್ಲ. ನೀವು ಕೂಡ, ನಿಮಗೆ ನಿಲ್ಲಿಸಲು ತಿಳಿಯದೇ ಇರುವ ವಾಹನವನ್ನು ಓಡಿಸುತ್ತಿದ್ದೀರ. ಇದೊಂದು ಬಹಳ ಅಪಾಯಕರವಾದ ಸಂಗತಿ. ನಿಮ್ಮ ಮನಸು ನಿಮಗೆ ನಿಲ್ಲಿಸಲು ತಿಳಿಯದೇ ಇರುವ ಒಂದು ವಾಹನದ ಹಾಗೆ. ಸ್ವಲ್ಪ ಕ್ಷಣಗಳ ಕಾಲವಾದರೂ, ಹಾಗೆ ನಿಮ್ಮ ಒಳಮಾತನ್ನು (inner chatter) ನಿಲ್ಲಿಸಲು ಪ್ರಯತ್ನಿಸಿ...
ನಿಮಗೆ ಆಗುತ್ತದೆಯೇ?
ಯಾವಾಗ ನೀವು ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತೀರೋ, ಆಗ, ಆಲೋಚನೆಗಳ ರಭಸ ಇನ್ನೂ ತಡೆ ಇಲ್ಲದಾಗುತ್ತದೆ, ಏಕೆಂದರೆ ಅದನ್ನು ತಡೆಯಬೇಕೆಂಬ ಮತ್ತೊಂದು ಆಲೋಚನೆ ಸೇರುತ್ತದೆ.
ನೀವು ನಿಮ್ಮ ಮನಸ್ಸನ್ನು ಓಡಿಸುತ್ತಿಲ್ಲ - ನಿಮ್ಮ ಮನಸ್ಸು ನಿಮ್ಮನ್ನು ಓಡಿಸುತ್ತದೆ! ಚಿಂತೆಯನ್ನು ಅರ್ಥಮಾಡಿಕೊಳ್ಳಲು, ನಮ್ಮ ಮನಸ್ಸಿನ ಸ್ವಭಾವ ಒಂದು ಆಳವಾದ ಒಳನೋಟವನ್ನು ತಿಳಿದಿರಬೇಕು.
ಚಿಂತೆಗೆ ಮಾರ್ಗವು ಮನಸ್ಸಿನ ಮೂಲಕವೇ - ಮತ್ತು ಅದರಿಂದ ಹೊರಬರುವ ಮಾರ್ಗವೂ ಕೂಡ ಮನಸ್ಸಿನ ಮೂಲಕವೇ ಆಗಬಹುದು. ಆದರೆ ನಾವು ತಪ್ಪಾದ ಸ್ಥಳಗಳಲ್ಲಿ ಇದಕ್ಕೆ ಉತ್ತರಗಳನ್ನು ಹುಡುಕುತ್ತಿರುತ್ತೇವೆ, ನಾವು ಚಿಂತೆಯ ಬುಡವನ್ನು ಆಳವಾಗಿ ನೋಡದೆ, ಯಾವಾಗಲೂ ಹೊರಗಡೆ ಹುಡುಕುತ್ತಿರುತ್ತೇವೆ. ನಾವು, ನನಗೆ ತುಂಬಾ ಹಣವಿದ್ದರೆ, ನನ್ನ ಚಿಂತೆಗಳೆಲ್ಲ ಹೊರಟುಹೋಗುತ್ತದೆ! ನಾನು ಬಹಳ ಸುಂದರವಾಗಿದ್ದಿದ್ದರೆ ... ನನಗೆ ಇನ್ನೂ ಒಳ್ಳೆಯ ಕೆಲಸ ಇದ್ದಿದ್ದರೆ ... ಹಾಗೆ ಇದಿದ್ದರೆ ... ಹೀಗೆ ಇದ್ದಿದ್ದರೆ ... ಎಂದೆಲ್ಲಾ ಯೋಚಿಸುತ್ತೇವೆ.
ಇದಕ್ಕೆ ಪರಿಹಾರವು ಬಾಹ್ಯ ಪ್ರಪಂಚದ ವಿಚಾರಗಳಲ್ಲಿ ಸಿಗುವಂತಹದಲ್ಲ. ಇದು ನಮ್ಮೊಳಗೆ ಮಾತ್ರ ಸಿಗುವಂತಹದು.
ಒಂದು ಸಣ್ಣ ಕತೆ:
ಬುದ್ಧನು ಪ್ರತಿದಿನ ಬೆಳಿಗ್ಗೆ ತನ್ನ ಹತ್ತು ಸಾವಿರ ಶಿಷ್ಯರಿಗೆ ಉಪದೇಶ ನೀಡುತ್ತಿದ್ದನು. ಒಂದು ದಿನ, ಅವರು ಒಂದು ಬಿಗಿಯಾಗಿ ಗಂಟು ಹಾಕಿದ ಹಗ್ಗವನ್ನು ಅವರ ಮುಂದೆ ತಂದಿಟ್ಟು ಹೀಗೆ ಕೇಳಿದರು, ''ಯಾರಾದರೂ, ಈ ಗಂಟನ್ನು ಬಿಡಿಸುತ್ತೀರಾ?''
ಶಿಷ್ಯರು ಮುಂದೆ ಬಂದು, ಆ ಗಂಟನ್ನು ಹಿಂದೆ ಮುಂದೆ ಎಳೆದರು. ಆದರೆ ಅದನ್ನು ಬಿಡಲು ಅಸಾಧ್ಯವಾಯಿತು.
ಒಬ್ಬ ಬುದ್ಧಿವಂತ ಶಿಷ್ಯನು ಮುಂದೆ ಬಂದು, ಗಂಟನ್ನು ಸ್ವಲ್ಪ ಹೊತ್ತು ಗಮನಿಸಿ, ಸುಲಭವಾಗಿ ಬಿಡಿಸಿದನು.
ನೀವು ಗಂಟಿನ ಕಡೆ ನೋಡಿ, ಮತ್ತು ಅದು ಹೇಗೆ ನಿರ್ಮಾಣವಾಗಿದೆ, ಹೇಗೆ ಸಂಭವಿಸಿದೆ ಎಂದು ಗಮನಿಸಿ. ಒಂದು ಸಾರಿ ಹಾಗೆ ಮಾಡಿದಲ್ಲಿ, ನೀವು ಸುಮ್ಮನೆ ಹಾಗೆಯೇ ಆ ಗಂಟೆ ಸಂಭವಿಸಿರುವ ಪ್ರಕ್ರಿಯೆಯನ್ನು ತಲೆಕೆಳಗಾಗಿ ಮಾಡಿದರೆ ಸಾಕು, ನೀವು ಅದನ್ನು ಬಿಡಿಸಿರುತ್ತೀರ. ಅಷ್ಟೆ. ಹೀಗೆ ಮಾಡುವುದನ್ನು ಬಿಟ್ಟು, ನೀವು ಸುಮ್ಮನೆ ಹಿಂದೆಮುಂದೆ ಎಳೆದರೆ, ನಿಮಗೆ ಆ ಗಂಟನ್ನು ಬಿಡಿಸಲು ಸಾಧ್ಯವಾಗುವುದೇ ಇಲ್ಲ, ಅದು ಇನ್ನೂ ಬಿಗಿಯಾಗಿ ಬಿಡುತ್ತದೆ.
ಇದು ನಮ್ಮ ಸಮಸ್ಯೆಗಳಿಗೂ ಕೂಡ ಅನ್ವಯಿಸುತ್ತದೆ. ನೀವು ಯಾವ ಸಮಸ್ಯೆಗಳು, ರೋಗಗಳು, ಭಾವನೆಗಳೊಂದಿಗೆ ತಿಣುಕಾಡುತ್ತಿದ್ದೀರೋ, ಅವುಗಳು ವ್ಯವಸ್ಥೆಯಲ್ಲಿ ಇರುವ ಗಂಟುಗಳು. ಬೇರೆ ಏನೂ ಅಲ್ಲ. ನಿಮಗೆ ಈ ಗಂಟುಗಳು ಹೇಗೆ ಸೃಷ್ಟಿಯಾದವು ಎಂದು ಸರಿಯಾಗಿ ತಿಳಿದರೆ, ಅದನ್ನು ಬಿಡಿಸಲು ನೀವು ಯೋಗ್ಯವಾದ ಕ್ರಮ ತೆಗೆದುಕೊಳ್ಳಬಹುದು.
ಚಿಂತೆಯು ನಮ್ಮ ಹೊಕ್ಕಳಿನ ಪ್ರದೇಶದಲ್ಲಿರುವ ಮಣಿಪೂರಕ ಚಕ್ರದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ. ನಕಾರಾತ್ಮಕ ಆಲೋಚನೆಗಳು ನೇರವಾಗಿ ಮಣಿಪೂರಕ ಚಕ್ರವನ್ನು ಆಕ್ರಮಿಸುತ್ತದೆ.
ಇದೊಂದು ಚಿಕ್ಕ ಪರೀಕ್ಷೆಯನ್ನು ಮಾಡಿ: ಯಾವಾಗಲಾದರೂ ನೀವು, ನಕಾರಾತ್ಮಕ ಭಾವನೆಗಳು ನಿಮ್ಮಲ್ಲಿ ಉಂಟಾಗುತ್ತಿದೆ, ಮೇಲೆದ್ದು ಬರುತ್ತಿದೆ ಎಂದು ಭಾವಿಸಿದರೆ, ಅವುಗಳನ್ನು ಗಮನಿಸಿ ಮತ್ತು ಯಾವ ಸ್ಥಳದಿಂದ ಮೇಲೆ ಏಳುತ್ತದೆ ಎಂದು ನೋಡಿ. ಅವುಗಳು ಯಾವಾಗಲೂ ಹೊಕ್ಕಳಿನ ಭಾಗದಿಂದ ಉಂಟಾಗುತ್ತದೆ ಎಂದು ನಿಮಗೆ ತಿಳಿಯುತ್ತದೆ.
ಯಾವಾಗಲಾದರೂ ನೀವು ಚಿಂತೆಗೊಳಗಾದಾಗ, ಯಾವಾಗಲಾದರೂ ನಿಮಗೆ ನಿಭಾಯಿಸುವುದಕ್ಕೆ ಆಗದೇ ಇರುವಂತಹ ಸನ್ನಿವೇಶ ಉಂಟಾದಾಗ, ಮೊದಲನೆಯದಾಗಿ ನಿಮ್ಮ ಹೊಕ್ಕಳಿನ ಭಾಗ, ಅಂದರೆ ನಿಮ್ಮ ಹೊಟ್ಟೆಯ ಮೇಲೆ ಪರಿಣಾಮ ಉಂಟಾಗುವುದು.
ನೀವು ದೈಹಿಕವಾಗಿ ಭಿನ್ನತೆಯನ್ನು ನಿಮ್ಮ ಹೊಟ್ಟೆಯಲ್ಲಿ ಒಂದು ಭಾರವನಾಗಿ ಅನುಭವಿಸುತ್ತೀರ. ಆದುದರಿಂದಲೇ ನೀವು ಹೇಳುವುದು, 'ನಾನು ಅದನ್ನು ಹೊಟ್ಟೆಯಲ್ಲಿ ಇಡಲಾರೆ. ನಾನು ಅದನ್ನು ಜೀರ್ಣಿಸಿಕೊಳ್ಳಲಾರೆ'' ಎಂದು. ಆದ್ದರಿಂದ, ಈ ಚಕ್ರವನ್ನು ತೆರೆಯುವುದಕ್ಕೆ, ಮಾಡುವ ಮಾರ್ಗ ಯಾವುದು? ಈ ಚಕ್ರವನ್ನು ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದರ ಬಗ್ಗೆ ಹೇಗೆ? ಬನ್ನಿ ... ಹೇಳಿ. ಸ್ವಾಮೀಜಿ, ನಾವು ಯಾವ ಸಂದರ್ಭದಲ್ಲೂ ಚಿಂತೆಗೆ ಒಳಗಾಗಬಾರದು? ನಿಮಗೆ ನೀವೇ, ಚಿಂತಿಸಕೂಡದು ಎಂದು ಸುಮ್ಮನೆ ಹೇಳುತ್ತಾ ಇರಲು ಪ್ರಯತ್ನಿಸಿ. ಏನು ಆಗುತ್ತದೆ? ಚಿಂತೆ ಮಾಡಿಕೊಳ್ಳುವುದು ಬೇಡವೆಂಬ ಮತ್ತೊಂದು ಚಿಂತೆಯನ್ನು ಸೃಷ್ಟಿಸಿಕೊಳ್ಳುತ್ತೀರ. 'ಚಿಂತಿಸುವುದನ್ನು ನಿಲ್ಲಿಸು' ಎಂದು ಹೇಳಲೇ ಬೇಡಿ. ಅದು ಖಂಡಿತವಾಗಿ ಅಸಾಧ್ಯವಾದ ಒಂದು ವಿಚಾರ, ನಿಮ್ಮ ಚಿಂತೆಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ.
ನಾನು, ನಿಮ್ಮ ಚಿಂತೆಯ ಬಗ್ಗೆ ಚಿಂತಿಸಬಾರದು, ಎಂದು ಹೇಳುವುದರ ಅರ್ಥವೇನು? ಸುಮ್ಮನೆ ಚಿಂತೆಗಳನ್ನು ಗಮನಿಸಿ, ಮತ್ತು ಅವುಗಳಿಂದ ಉದ್ರೇಕಗೊಳ್ಳಬೇಡಿ. ನೀವು ಯಾವಾಗ ನಿಮ್ಮೊಳಗೆ ನಿಮ್ಮ ಚಿಂತೆಗಳನ್ನು ಮತ್ತೆ ಪುನರುಚ್ಚಾರಣೆ ಮಾಡಲು ಆರಂಭಿಸುತ್ತೀರೋ, ಆಗಲೇ ನಿಜವಾದ ಚಿಂತೆಯು ಹುಟ್ಟುತ್ತದೆ.
ಇದೇ ನಾನು ಹೇಳುವ 'ಚಿಂತೆಗಳ ಬಗ್ಗೆ ಚಿಂತಿಸಬೇಡಿ' ಎಂದು ಹೇಳುವುದರ ಅರ್ಥ. ಅದರ ಪಾಡಿಗೆ ಅದು ಇರಲಿ. ಅವುಗಳಿಗೆ ಜೀವ ಕೊಡಲು ಆರಂಭಿಸಬೇಡಿ. ಅವು -ಯಾವಾಗ ನೀವು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ, ನಕಾರಾತ್ಮಕವಾಗಿ ಯೋಚಿಸಬೇಡಿ - ಎಂದು ಹೇಳುತ್ತೀರೋ ಅದು ಹಗ್ಗದ ಗಂಟನ್ನು ಬಿಗಿ ಮಾಡುವ ತರಹ. ನಿಮ್ಮ ಮನಸು ಬಹಳ ಬಿಗಿಯಾಗಿ ಮತ್ತು ನಿರ್ಬಂಧಿತವಾಗುತ್ತದೆ. ಇದು ಯಾವ ತರಹದಲ್ಲೂ ಗಂಟನ್ನು ಸಡಿಲಗೊಳಿಸಲು ಸಹಾಯ ಮಾಡುವುದಿಲ್ಲ.
ನಿಮ್ಮ ಭಾವನೆಗಳನ್ನು ಒತ್ತಿಟ್ಟಾಗ, ನಿಮ್ಮ ನೆನಪಿನಲ್ಲಿರುವ ಈ ಭಾವನೆಗಳು ಮಣಿಪೂರಕ ಚಕ್ರಕ್ಕೆ ನೇರವಾಗಿ ಹೋಗುತ್ತದೆ. ಯಾವಾಗ ಮಣಿಪೂರಕವು ವಿಷಮಯವಾದಾಗ ನಿಮ್ಮ ನಡತೆಯು ನಿಮ್ಮ ಅರಿವಿಲ್ಲದ ದೌರ್ಜನ್ಯ (unconscious violence) ದಿಂದ ಕೂಡಿರುತ್ತದೆ. ಉದಾಹರಣೆಗೆ ಏನಾದರೂ ಕೀಳುವುದು, ಪದಾರ್ಥಗಳನ್ನು ನಾಶಮಾಡುವುದು, ನಿಮ್ಮ ದೇಹದೊಂದಿಗೆ ಅಸಭ್ಯವಾಗಿ ವರ್ತಿಸುವುದು, ನಿಮ್ಮ ಮತ್ತು ಬೇರೆಯವರ ಜೊತೆ ಜಗಳವಾಡುವುದು.
Part 4: Guaranteed Solutions - For Lust Fear Worry..._Kannada_part_4.md
ಇವೆಲ್ಲಾ ಒತ್ತಿಡುವಿಕೆಯಿಂದ ಉಂಟಾಗುವ ಸೂಕ್ಷ್ಮವಾದ ಅಭಿವ್ಯಕ್ತಿ. ಆದ್ದರಿಂದ ಜನರು, ಅವರ ಹೊಟ್ಟೆಯು ಕೋಪದಿಂದ ಉರಿಯುತ್ತದೆ ಅಥವಾ ಅವರ ಹೊಟ್ಟೆಯಲ್ಲಿ ಭಾರವಾದ ಭಾವನೆ – ಎಂದೆಲ್ಲಾ ಹೇಳುತ್ತಾರೆ. ನಿಮ್ಮೊಳಗೆ ಎಷ್ಟೊಂದು ಒತ್ತಿಟ್ಟ ಕೋಪ ಇರುವುದು; ಎಷ್ಟೊಂದು ನಕಾರಾತ್ಮಕತೆ ಇದೆ, ಮತ್ತೆ ಇದು ಹೆಚ್ಚು ಹೆಚ್ಚು ಸಕಾರಾತ್ಮಕತೆಯನ್ನು ಉಂಟುಮಾಡುತ್ತದೆ.
ನಕಾರಾತ್ಮಕತೆ ಎಂದರೇನು?
ಯಾವುದೋ ಕಾರಣಗಳಿಂದ ನಿಮ್ಮ ವ್ಯಾಪಾರದಲ್ಲಿ ವಿಫಲತೆಯನ್ನು ನೀವು ಅನುಭವಿಸಿದ್ದರೆ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ? ನೀವು ವಿಫಲತೆಯನ್ನು ಅನುಭವಿಸಿದ್ದ ಕಾರಣ ದುಃಖಿತರಾಗುತ್ತೀರ; ಅದು ಪರವಾಗಿಲ್ಲ. ಆದರೆ ನೀವು ಅಷ್ಟು ಮಾತ್ರಕ್ಕೆ ನಿಲ್ಲಿಸುವುದಿಲ್ಲ. ನೀವು ಆಶಾಭಂಗರಾಗಿ ಮತ್ತು ಕೋಪಕ್ಕೊಳಗಾಗಿ ಮತ್ತು ನಿಮ್ಮ ತಲೆಯೊಳಗೆ ಎಲ್ಲಾ ತರಹದ ವಿಚಾರಗಳು ಪ್ರವೇಶಿಸುವಂತೆ ಅವಕಾಶ ನೀಡುತ್ತೀರ.
ಓ, ಇದು ನನ್ನ ಕೆಟ್ಟ ಕಾಲ! ನಾನು ಮುಟ್ಟಿದ್ದೆಲ್ಲಾ ವಿಫಲವಾಗುವುದು ಖಚಿತ! ನಾನೊಬ್ಬ ಅಪ್ರಯೋಜಕ! ನಾನೇಕೆ ಯಾವಾಗಲೂ ಇಷ್ಟು ದುರಾದೃಷ್ಟವಂತೆ? ಈಗ ನಾನೇನು ಮಾಡಲಿ? ... ಹೀಗೆ!
ಇದೇ ನಕಾರಾತ್ಮಕತೆ; ಇದೇ ಚಿಂತೆಗೆ ಮೂಲ. ಚಿಂತೆಯ ಬಗ್ಗೆ ಒಂದು ವಿಚಾರವೇನೆಂದರೆ, ನಮ್ಮ ಚಿಂತೆಗಳ 99% ರಷ್ಟು ಭಾಗ ನಿಜವಾಗಿ ಇರುವುದಿಲ್ಲ. ನಮ್ಮ ಚಿಂತೆಗಳ 99ರಷ್ಟು ಭಾಗ ಸಂಪೂರ್ಣವಾಗಿ ಯುಕ್ತಿ ವಿರುದ್ಧವಾಗಿರುತ್ತದೆ.
ಕ್ರಮವಾಗಿ, ಈ ನಕಾರಾತ್ಮಕ ಮನೋಭಾವನೆ, ಈ ನಕಾರಾತ್ಮಕ ಒಳಹರಟೆ ನಿಮ್ಮ ಜೀವಾತ್ಮದಲ್ಲಿ ಶಾಶ್ವತವಾಗಿ ಗಟ್ಟಿಯಾಗಿ ಉಳಿದುಕೊಳ್ಳುತ್ತದೆ, ಮತ್ತು ನೀವು ಮಾಡುವುದರಲ್ಲೆಲ್ಲಾ ನಕಾರಾತ್ಮಕ ಪರಿಣಾಮ ಉಂಟುಮಾಡುವಂತಹುದಾಗುತ್ತದೆ. ನೀವು ನಿಮ್ಮೊಳಗೆ ಇದು ಗಟ್ಟಿಯಾಗಿ ಉಳಿಯುವುದರ ಅರಿವಿಲ್ಲದೇ ಇರುತ್ತೀರ; ಇದು ಒಂದು ಬಹಳ ದೊಡ್ಡ ಅಪಾಯ, ಈ ಪ್ರವಾಹವನ್ನು ತೀಕ್ಷ್ಣವಾಗಿ ನಿಮ್ಮ ಪದ್ಧತಿಯಲ್ಲಿ
ಅರಿಯುವ ಹಾಗೆ ಮಾಡುವುದೇ ಒಂದು ದೊಡ್ಡ ಕೆಲಸ. ಏಕೆಂದರೆ, ಇದು ನಿಮ್ಮ ಸ್ವಭಾವವೇ ಆಗಿಬಿಟ್ಟಿದೆ. ಇದೊಂದು ನಿಮಗಿಂತ ಭಿನ್ನವಾದದ್ದು ಎಂದು ನೀವು ನೋಡಲು ಆಗುವುದೇ ಇಲ್ಲ. ನೀವು ಇದರ ಒಂದು ಭಾಗವಾಗಿದ್ದೀರ.
ಈ ನಕಾರಾತ್ಮಕ ಮನೋಭಾವನೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಖಿನ್ನತೆ (depression) ಎಂಬ ಹೆಸರಿನಿಂದ ಕರೆಯುತ್ತಾರೆ. ಸ್ವಲ್ಪ ಜನರು ಕಡಿಮೆ ಮಾನಸಿಕ ತಗ್ಗಿನಿಂದ ಇರುತ್ತಾರೆ, ಮತ್ತೆ ಕೆಲವರು ಹೆಚ್ಚು ಖಿನ್ನತೆಯಿಂದ ಇರುತ್ತಾರೆ, ಅಷ್ಟೆ. ನೀವು ಹೆಚ್ಚು ನಿಮ್ಮ ಒಳಹರಟೆಯನ್ನು ನಿಮ್ಮನ್ನು ಹೆಚ್ಚು ಬೆಳೆಸುವುದಕ್ಕೆ ಬಿಟ್ಟಷ್ಟು, ಅಷ್ಟೇ ಹೆಚ್ಚು ಖಿನ್ನತೆಯಿಂದ ನೀವು ನರಳುತ್ತೀರ. ಕಡಿಮೆ ಖಿನ್ನತೆಯಿಂದ ಇರುವ ಜನ, ಒಂದೊಂದು ಸಾರಿ ಬಹಳ ಸ್ವಲ್ಪ ಗಾತ್ರದಲ್ಲಿ ಅನುಭವಿಸುತ್ತಾರೆ. ಆದರೆ ಹೆಚ್ಚು ಖಿನ್ನತೆಯಿಂದ ಇರುವವರು ಬಿರುಸಾದ ರೀತಿಯಲ್ಲಿ ಹೆಚ್ಚು ಕಾಲ ಅನುಭವಿಸುತ್ತಾರೆ. ಆದರೆ ಎರಡರಲ್ಲೂ ಈ ಪ್ರವಾಹ ಇದ್ದೇ ಇರುತ್ತದೆ.
ಆದ್ದರಿಂದ ಖಿನ್ನತೆ ಅಥವಾ ನಕಾರಾತ್ಮಕತೆ, ಇವೆರಡೂ ಬೇರೆನಲ್ಲ - ನೀವು ನಿಮಗೊಳಗೆ ಮಾತನಾಡುವ, ಒಂದು ಸಕಾರಾತ್ಮಕ ಆಲೋಚನೆಗಳ ಸಂಗ್ರಹ, ಮತ್ತು ನಿಮ್ಮ ಮನಸಿನೊಳಗೆ ಆಲೋಚನೆಗಳು, ನಿಮಗೆ ಸಣ್ಣ ಸೋಲು ಸಂಭವಿಸಿದಾಗಲೂ ಮತ್ತ ಮತ್ತೆ ಬಂದು ಕಾಡುತ್ತದೆ. ಈ ಮನೋಭಾವವನ್ನು ಹೆಚ್ಚು ಬಲಪಡಿಸುತ್ತದೆ. ಎಷ್ಟಾದರೂ, ಚಿಂತಿಸುವುದು ಒಂದು ಬಲಪಡಿಸಿದ ಅಭ್ಯಾಸ.
ಆದರೆ ಇದು ಒಂದು ಕೇವಲ ಅಭ್ಯಾಸವಾಗಿದೆ. ಆದರಿಂದ ನೀವು ಇದನ್ನು ಬೇರೆಯ ಅಭ್ಯಾಸದ ತರಹ ಒದ್ದು ಬಿಡಬಹುದು. ಆದರೆ ಇದು ಕೇವಲ ಒಂದು ಅಭ್ಯಾಸವೆಂದು ನೀವು ತಿಳಿಯುವುದಿಲ್ಲ; ಅದೇನೋ ಒಂದು ಗಂಭೀರವಾದ ಘನವಾದ ನಿಜತೆಯೆಂದು ಭಾವಿಸುತ್ತೀರ. ಅದೇ ಸಮಸ್ಯೆ. ಆದ್ದರಿಂದ ನಿಮಗೆ ಅದನ್ನು ಒದ್ದು ಹಾಕಲು ಸಾಧ್ಯವಾಗುತ್ತಿಲ್ಲ.
ಮನಸು ಒಂದು ಉತ್ತಮವಾದ ರೆಕಾರ್ಡಿಂಗ್ ಸಿಸ್ಟಮ್ (recording system). ಇದು ನಿಮ್ಮ ನಕಾರಾತ್ಮಕ ಆಲೋಚನೆಯ ಮಾದರಿಗಳನ್ನು, ನಿಮ್ಮ ಅರಿಮೆಗಳನ್ನು ಮತ್ತು ಚಿಂತೆಗಳನ್ನು ಶೇಖರಿಸುತ್ತದೆ. ನೀವು ಯಾವುದನ್ನಾದರೂ ಮನಸಿಗೆ ಹೇಳಿಕೊಟ್ಟರೆ, ಅದು ಕಲಿತು ಮತ್ತು ನಿಷ್ಠೆಯಿಂದ ಪುನರುಚ್ಚರಿಸುತ್ತದೆ. ಇದೇ ರೀತಿ ನಕಾರಾತ್ಮಕತೆಗಳನ್ನು ಒಟ್ಟಗೂಡಿಸಿ ಒಂದು ಘನವಾದ ಮಾನಸಿಕ ನಿಮ್ಮ
ಪರಿಸ್ಥಿತಿಯನ್ನೇ ಸೃಷ್ಟಿಸುತ್ತೀರ. ಆದ್ದರಿಂದ ನಿಮ್ಮ ಮನಸಿಗೆ ಹೇಳುವುದರಲ್ಲಿ ಬಹಳ ಹುಶಾರಾಗಿರಿ. ನಾವು ಯಾವಾಗಲೂ ಬೇರೆಯವರ ಜೊತೆ ಮಾತನಾಡಬೇಕಾದರೆ ಬಹಳ ಎಚ್ಚರಿಕೆ ವಹಿಸುತ್ತೇವೆ, ಆದರೆ ನಮಗೆ ನಾವೇ ಮಾತನಾಡಬೇಕಾದರೆ ಹೆಚ್ಚು ಗಮನ ಕೊಡುವುದಿಲ್ಲ.
ಹೇಗೆ ಸತ್ವವಿಲ್ಲದ ಊಟದ ಅಭ್ಯಾಸಗಳು ನಿಮ್ಮ ರಕ್ತನಾಡಿಗಳಲ್ಲಿ ಕೊಲೆಸ್ಟ್ರಾಲ್ (cholesterol) ಉಂಟು ಮಾಡುತ್ತದೋ, ಅದೇ ಚಿಂತಿಸುವುದರಿಂದ ಚಿಂತೆಗಳು ನಮ್ಮ ಜೀವಾತ್ಮದಲ್ಲಿ ಗಟ್ಟಿಯಾಗುತ್ತದೆ. ಹೇಗೆ ಕೊಲೆಸ್ಟ್ರಾಲ್ ನಿಮ್ಮ ರಕ್ತನಾಡಿಗಳಲ್ಲಿ ತಡೆಯನ್ನು ಉಂಟುಮಾಡುವ ಹಾಗೆ, ಚಿಂತೆಯು ನಮ್ಮ ಜೀವಾತ್ಮದಲ್ಲಿ ತಡೆಯನ್ನು ಉಂಟುಮಾಡುತ್ತದೆ.
ಕಾಲಾಂತರದಲ್ಲಿ, ಚಿಂತೆಯು ನಿಮ್ಮ ಸ್ವಭಾವದ ಒಂದು ಅಂಶವಾಗುತ್ತದೆ; ಅದು ಒಂದು ಅರಿವಿಲ್ಲದ ನಡತೆಯಾಗುತ್ತದೆ. ಅದಕ್ಕೆ ಕಾರಣವೇನೆಂದು ನಿಮಗೆ ತಿಳಿದಿದ್ದರೂ ಕೂಡ, ದುಃಖಿತ ಮಾನಸಿಕ ಸ್ಥಿತಿ ಹಾಗೆಯೇ ಉಳಿಯುತ್ತದೆ. ಏಕೆ? ಏಕೆಂದರೆ, ನಿಮ್ಮ ಎಲ್ಲಾ ಚಿಂತೆಗಳು, ನಿಮ್ಮ ಎಲ್ಲಾ ಕೋಪ, ನೀವು ನಿಮ್ಮೊಳಗೆ ವರ್ಷಾಂತರಗಳಿಂದ ಒತ್ತಿಟ್ಟಿದ್ದ ಕಾರಣ, ಮತ್ತು ಇವು ನಿಮ್ಮ ಜೀವಾತ್ಮದಲ್ಲಿ ಒಂದು ಪರೋಕ್ಷವಾದ ಪದರವಾಗಿ (invisible layer) ಹಾಗೇ ಉಳಿದಿದೆ. ಚಿಂತೆಯು ಆಗಾಗ ಮೇಲೆ ಏಳುವ ಅಲೆ, ಆದರೆ, ಖಿನ್ನತೆಯೇ (depression) ನೀರು.
ನಾವು ಹೇಗೆ ಖಿನ್ನತೆ ಅಥವಾ ನಕಾರಾತ್ಮಕತೆಯಿಂದ ಹೋಗುವುದು?
ಸುಮ್ಮನೆ ಅರಿವಿನಿಂದ ಚುರುಕುತನದಿಂದಿರಿ. ಒಂದು ನಕಾರಾತ್ಮಕ ಆಲೋಚನೆಯು ಮೇಲ್ಬರುವುದು ನಿಮಗೆ ತಿಳಿವಾದರೆ, ನಿಮ್ಮ ಕಣ್ಣು ಮುಂದೆ ಆ ನಕಾರಾತ್ಮಕ ಪದಗಳನ್ನು ಛಿದ್ರ ಮಾಡುವಂತೆ ಕಲಿಸಿಕೊಳ್ಳಿ. ಅವುಗಳು ಹೊರಟುಹೋದ ಹಾಗೆ ಕಲ್ಪಿಸಿಕೊಳ್ಳಿ. ಹೀಗೆ ಮಾಡುತ್ತಲೇ ಇದ್ದರೆ, ಯಾವ ನಕಾರಾತ್ಮಕ ಮಾದರಿಗಳು ನಿಮ್ಮಲ್ಲಿ ನೆಲೆಗೊಳ್ಳಲು ನೀವು ಅವಕಾಶ ಮಾಡುವುದಿಲ್ಲ ಮತ್ತು ಸ್ವಲ್ಪ ಸಮಯದಲ್ಲೇ, ನಿಮ್ಮ ಮಾನಸಿಕ ಪರಿಸ್ಥಿತಿ ಬದಲಾಗುತ್ತದೆ. ಇನ್ನೂ ನಕಾರಾತ್ಮಕವಾಗಿ ಇರುವುದಿಲ್ಲ.
ನೀವು ಕೆಲ ನಿಮಿಷಗಳ ಕಾಲ ಒಳಹರಟೆಯಿಂದ ಇನ್ನೂ ಮುಂದಕ್ಕೆ ಹೋದರೆ, ನೀವು ಹೆಚ್ಚು ಅರಿತವರಾಗುತ್ತೀರ ಮತ್ತು ಹೆಚ್ಚು ಚುರುಕಾಗುತ್ತೀರ. ಚಿಂತೆಯು ಒಂದು ಮಾಯೆ ಮತ್ತು ಅನಾವಶ್ಯಕವಾದದ್ದು ಎಂದು ಅರ್ಥ ಮಾಡಿಕೊಳ್ಳಿ. ಅನಂತರ
ಮಣಿಪೂರಕ ಚಕ್ರದ ನಿಧಿಯು ಸ್ವಾಭಾವಿಕವಾಗಿ ತೆರೆಯುತ್ತದೆ.
ಸರಿ, ನೀವು ಏನಾದರೂ ಸ್ಪಷ್ಟಪಡಿಸಿಕೊಳ್ಳಬೇಕಾ?
ಸ್ವಾಮೀಜಿ, ಆಲೋಚನೆಗಳು ಮನಸ್ಸಿನ ಒಂದು ಭಾಗವೋ, ಅಥವಾ ಅವುಗಳು ಮನಸಿನ ಭಾವನೆಗಳೋ ?
ನಿಮ್ಮ ಮನಸು ಮತ್ತು ನಿಮ್ಮ ಆಲೋಚನೆಗಳು, ಎರಡೂ ಒಂದೇ. ಮನಸು ಮತ್ತು ಆಲೋಚನೆಗಳ ಮಧ್ಯೆ ಏನೂ ವ್ಯತ್ಯಾಸವಿಲ್ಲ. ಮನಸ್ಸೇ ಆಲೋಚನೆ ಮತ್ತು ಆಲೋಚನೆಯೇ ಮನಸು. ಮನಸು - ಅದೊಂದು ನಿಮ್ಮ ಆಲೋಚನೆಗಳ -ನಿರಂತರವಾಗಿ ಹರಿಯುವ ಮನೋಭಾವನೆಗಳ ಸಂಗ್ರಹ ಅಷ್ಟೇ. ಇದಕ್ಕಿಂತ ಹೆಚ್ಚಿನದೇನಲ್ಲ. ಮತ್ತು ಆಲೋಚನೆಗಳು ನೀವು ನಿಮ್ಮೊಳಗೆ ನಿರಂತರವಾಗಿ ಮಾತನಾಡುವ ಶಬ್ದಗಳಿಗಿಂತ ಹೆಚ್ಚೇನಲ್ಲ.
ನೀವು ಯಾವಾಗ ಚಿಂತಿಸುತ್ತೀರೋ, ಆಗ ಒಪ್ಪಿಗೆ ಮತ್ತು ಸ್ಪಷ್ಟತೆಯಿಂದ ನಿಮ್ಮನ್ನು ನೀವೇ ಆಳವಾಗಿ ಅದರಲ್ಲಿ ಪ್ರವೇಶಿಸಲು ಬಿಡಿ, ಅದರೊಳಗೆ ಪ್ರವೇಶಿಸಲು ಹೆದರಬೇಡಿ.
ಜ್ಞಾಪಕವಿರಲಿ: ಒಪ್ಪಿಗೆಯು ಬಲಹೀನತೆಯಲ್ಲ. ಒಪ್ಪಿಗೆಯು ಒಂದು ಅದ್ಭುತವಾದ ಧ್ಯಾನತಂತ್ರ. ಒಪ್ಪಿಗೆಯು ಒಂದು ಅದ್ಭುತವಾದ ಚೈತನ್ಯವನ್ನು ಹೊರತರುತ್ತದೆ, ನಿಮಗೆ ಒಂದು ಅದ್ಭುತವಾದ ಸ್ಪಷ್ಟತೆ ಮತ್ತು ಮುಕ್ತಿಯನ್ನು ಕೊಡುತ್ತದೆ.
ಯಾವಾಗ ನೀವು ನಿಮ್ಮ ಚಿಂತೆಗಳನ್ನು ಒಪ್ಪಿಕೊಳ್ಳುತ್ತೀರೊ, ಯಾವಾಗ ನೀವು ಅವುಗಳಲ್ಲಿ ಆಳವಾಗಿ ಪ್ರವೇಶಿಸುತ್ತೀರೋ, ಆಗ ನಿಮ್ಮ ಚಿಂತೆಗಳೆಲ್ಲಾ ನಿಮ್ಮ ಸ್ವಂತ ಸೃಷ್ಟಿ ಎಂಬುದನ್ನು ತಿಳಿದು ಒಂದು ಉತ್ತಮವಾದ ತಿಳಿಯುವಿಕೆಗೆ ಬರುತ್ತೀರ. ನಿಮ್ಮ ಮನಸ್ಸು ಹೇಗೆ ಆಟವಾಡುತ್ತದೆ ಮತ್ತು ನಿಮ್ಮಲ್ಲಿ ಹೇಗೆ ಉದ್ವೇಗ ಉಂಟುಮಾಡುತ್ತದೆ ಎಂಬುದನ್ನು ನೀವು ನೋಡಬಹುದು.
ನಾನು ನಿಮಗೆ ಹೇಳುವಾಗ, ನೀವು ನಿಮ್ಮ ಬುದ್ಧಿವಂತಿಕೆಯಿಂದ ಅರ್ಥ ಮಾಡಿಕೊಳ್ಳಬಹುದು. ಅದು ಯಾವಾಗ ನಿಮ್ಮ ಸ್ವಂತ ಅನುಭವಕ್ಕೆ ಬಂದಾಗ, ಮತ್ತು ಯಾವಾಗ ನಿಮಗೆ ಅದರ ಸ್ಪಷ್ಟತೆ ಇರುತ್ತದೋ ಆಗ ನೀವು ಚಿಂತೆಯಿಂದ ಇನ್ನೂ ಹೋಗುತ್ತೀರ. ಆಮೇಲೆ ಖಿನ್ನತೆಯು ನಿಮ್ಮನ್ನು ಮುಟ್ಟಲು ಮುಂದಕ್ಕೆ
ಅಸಾಧ್ಯವಾಗುತ್ತದೆ. ನೀವು ಅತೀ ಕಷ್ಟದಿಂದ ದೂರ ಹೋಗುತ್ತೀರ.
ಒಂದು ಸಣ್ಣ ಕತೆ:
ನಾನು ಕಲ್ಕತ್ತಾದಲ್ಲಿ ಇದ್ದಾಗ, ಈಶಾವಾಸ್ಥ ಉಪನಿಷದ್ ವಿಷಯದಲ್ಲಿ ಪಾಠ ಮಾಡುತ್ತಿದ್ದೆ. ಆಗ ನನ್ನನ್ನು ನೋಡಲು ಒಬ್ಬ ಬಂದನು.
ಅವನು ಹೇಳಿದನು, ''ಸ್ವಾಮೀಜಿ, ನನಗೆ ಒಂದು ತೊಂದರೆ ಇದೆ, ನಾನು ರಾತ್ರಿ ವೇಳೆ ಸರಿಯಾಗಿ ಮಲಗಿಕೊಳ್ಳುವುದಿಲ್ಲ. ಏಕೆಂದರೆ, ನಾನು ಹೇರಳವಾಗಿ ಬೀದಿನಾಯಿಗಳು ಇರುವ ಸ್ಥಳದಲ್ಲಿ ವಾಸ ಮಾಡುತ್ತೇನೆ. ಪ್ರತಿದಿನ ರಾತ್ರಿ, ಅವುಗಳು ಬೊಗಳುವುದಕ್ಕೆ ಶುರು ಮಾಡಿದರೆ ಸೂರ್ಯೋದಯದ ತನಕ ಬೊಗಳುತಿರುತ್ತವೆ. ನಾನು ಮೊದಲೇ ಅಲ್ಲ ನಿದ್ರಿಸುವವ ಮತ್ತು ಈ ಕೂಗಾಟದಿಂದ ನನಗೆ ಸ್ವಲ್ಪವೂ ವಿಶ್ರಾಂತಿ ಸಿಗುತ್ತಾ ಇಲ್ಲ''.
ನಾನು ಅವನಿಗೆ ಹೇಳಿದೆ, ''ಮನೆಗೆ ಹೋಗಿ ಇದನ್ನು ಮಾಡಿ ನೋಡು. ಏನೆಂದರೆ, ನೀನು ನಾಯಿ ಬೊಗಳುವುದನ್ನು ಕೇಳಿದಾಗ, ನಿನ್ನಲ್ಲಿ ಮೇಲೇಳುವ ನಕಾರಾತ್ಮಕ ಭಾವನೆಗಳಿಂದ ಉಂಟಾಗುವ ಕೋಪವನ್ನು ಸುಮ್ಮನೆ ಬಿಟ್ಟುಬಿಡು. ಬೊಗಳುವ ಶಬ್ದವನ್ನು ತಡೆಹಿಡಿಯದೆ ಹಾಗೆಯೇ ಕೇಳಿಸಿಕೋ. ನಾಯಿಗಳು ಬೊಗಳುತಿವೆ ಎಂದು ನಿನಗೆ ನೀನೇ ಹೇಳಿಕೋ, ಅಷ್ಟೆ, ಅದಕ್ಕೆ ಪ್ರತಿಕ್ರಿಯಿಸುವುದಕ್ಕೆ ನಿನ್ನನ್ನು ನೀನು ಬಿಡಬೇಡ. ತೊಂದರೆ ಏನೆಂದರೆ, ನಿನ್ನ ಪ್ರತಿರೋಧನೆ (resistance) ನಾಯಿಯ ಬೊಗಳುವಿಕೆ ಅಲ್ಲ.
ಆತ, ಮನೆಗೆ ಹಿಂದಿರುಗಿ ನಾನು ಹೇಳಿದ್ದನ್ನು ಮಾಡಿದ. ಸ್ವಲ್ಪ ದಿನಗಳು ಕಳೆದು ಮತ್ತೆ ನನ್ನ ಹತ್ತಿರ ಬಂದು ಹೇಳಿದ, ''THE SUPREME PONTIFF OF HINDUISM BHAGAWAN SRI NITHYANANDA PARAMASHIVAM, ನೀವು ಹೇಳಿದಂತೆ ನಾನು ಪ್ರತಿರೋಧಿಸುವುದನ್ನು ಬಿಡುವುದಕ್ಕೆ ಪ್ರಯತ್ನಿಸಿದೆ. ಕ್ರಮೇಣ ನಾನು ನನ್ನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಲು 'ಬೊಗಳುತಿವೆ, ನನ್ನ ನಿದ್ದೆಯನ್ನು ಕೆಡಿಸುತ್ತಿದೆ...? 'ನಾಯಿಗಳು ಬೊಗಳುತಿವೆ…? 'ಯಾವುದೋ ಪ್ರಾಣಿಗಳು ಶಬ್ದಗಳನ್ನು ಉಂಟುಮಾಡುತ್ತಾ ಇದೆ' ಈ ವಾಕ್ಯಕ್ಕೆ ಬರುವಷ್ಟರಲ್ಲಿ, ನನಗೆ ನಿದ್ದೆ ಬಂದುಬಿಟ್ಟಿತು ಎಂದು ಅನಿಸುತ್ತದೆ. ಹೇಗೋ, ಈಗ ನನಗೆ ಪ್ರತಿದಿನ ಅದ್ಭುತವಾದ ನಿದ್ರೆ ಬರುತ್ತಿದೆ. ವಂದನೆಗಳು ನಿಮಗೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM!'' ಇದು ನಿಮ್ಮಲ್ಲೂ ಆಗುವ ಸಾಧ್ಯತೆ ಇದೆ. ನಿಮಗೆ ನಿಮ್ಮ ನಕಾರಾತ್ಮಕತೆಯನ್ನು
ಬಿಡುವುದು ಹೇಗೆ ಎಂದು ಮತ್ತು ನಿಮ್ಮ ನಕಾರಾತ್ಮಕ ಪ್ರತಿಕ್ರಿಯೆಯನ್ನು ಬಿಡುವುದು ಹೇಗೆ ಎಂದು ತಿಳಿದಾದರೆ, ನೀವು ಯಾವ ಸನ್ನಿವೇಶವನ್ನಾದರೂ ನಿಭಾಯಿಸಲು ಸಾಧ್ಯವಾಗುತ್ತದೆ. ಇದೇ ಮಣಿಪೂರಕ ಚಕ್ರವನ್ನು ತೆರೆಯಲು ಕೀಲಿ ಕೈ.
ಆದರೆ ಮನಸು, ಒಳಹರಣೆಯ ಪರಿಚಿತ ಮಾದರಿಗಳಲ್ಲಿ ನೆಲೆಗೊಳ್ಳಲು ಅದೆಷು ಕಾತರವಾಗಿರುತದೆ. ಚಿಂತೆಯ ಕೆಲಸ ಮಾಡುವಿಕೆಗೆ ಇದೇ ತಳಹದಿ. ಮನಸು ಯಾವಾಗಲೂ ವಿಷಯಗಳನ್ನು ಅಚ್ಚು ಹೊಡೆಯಲು ನೋಡುತ್ತದೆ. ಅದಕ್ಕೆ ಸದಾಕಾಲವೂ ಹಿಂದಿನ, ಇಂದಿನ ಮತ್ತು ಮುಂದಿನ ವಿಷಯಗಳ ಹೋಲಿಕೆಯ ಅವಶ್ಲಕತೆ ಬೇಕು. ಮತ್ತು ಈ ಹೋಲಿಕೆ, ಈ ಆಧಾರ, ಮತ್ತು ಈ ತೀರ್ಮಾನ ಚಿಂತೆಗೆ ಜನನೀಡುತದೆ.
ನಮ್ಮ ಮನಸಿಗೆ ಚಿಂತೆಗಳು, ಚಿರಪರಿಚಿತರಾಗಿ ನೆಲೆಗೊಂಡ ಮಾದರಿಗಳು, ಬೇರೇನಲ್ಲ. ಮಾನವನ ಮನೋವಿಜ್ಜಾನದಲ್ಲಿ ಈ ಚಿರಪರಿಚಿತ ಮಾದರಿಗಳನ್ನು ಸಂಸ್ತಾರ (engrams) ಎಂದು ಕರೆಯುತಾರೆ. ಸಂಸ್ಕಾರ ಎಂದರೆ, ಮನಸ್ಸಿನಲ್ಲಿ ನಾಟಿಕೊಂಡಿರುವ ಹಿಂದಿನ ನೆನಪುಗಳು, ಎಲ್ಲಾ ನಮ್ಮ ನಡತೆಗಳಿಗೆ ಈ ನೆಲೆಗೊಂಡ ಸಂಸ್ಕಾರಗಳಿಂದ, ನಾವು ಇಂದಿನ ಕಾಲದಲ್ಲಿ ತರ್ಕವಿರುದ್ದವಾಗಿ ಪ್ರತಿಕಿ,ಯೆ ತೋರಿಸುತೇವೆ.
ಏಕೆ ನಾವು ಪ್ರತಿಯೊಂದು ಕ್ಷಣವನ್ನು ತೆಗೆದುಕೊಳ್ಳಬಾರದು? ಏಕೆ ನಾವು ಈ ಕ್ಷಣವನ್ನು, ಭೂತಕಾಲ ಮತ್ತು ಭವಿಷ್ಕಕ್ಕ ಸೇರಿಸಿ ತೀರ್ಮಾನಿಸುತ್ತೇವೆ? ಏಕೆ ನಮ್ಮ ಮನಸ್ತು, ಅದು ನೋಡುವುದರಲ್ಲೆಲ್ಲಾ ಏಕರೂಪತೆ ಕಾಣಲು ಎದುರು ನೋಡುತದೆ? ಮತ್ತು ಅದಕ್ಕೆ ನೊಡಲು ಅಸಾಧ್ಯವಾದಾಗ, ಏಕೆ ಅದು ಜೀರ್ಣಿಸಿಕೊಳ್ಳಲು ಕಷ್ಟವಡುತ್ತದೆ? ಇದು ಏಕೆಂದರೆ, ನೀವು ಯಾವಾಗಲೂ ನಿಮ್ನ ಮಾನಸಿಕ ಸ್ಥಿತಿ ಮತ್ತು ನಿಮೊಳಗೆ ಶೇಖರಣೆ ಆಗಿರುವ ಸಂಸ್ಕಾರಗಳು, ಇವುಗಳ ಸಹಾಯದಿಂದ ನಿಮ್ಜ ವಿಷಯಗಳನ್ನು ಅಳವಡಿಸಲು ನೋಡುತೀರ; ಮತು ಯಾವಾಗ ನಿಮಗೆ ಆಗುವುದಿಲ್ಲವೋ, ಆಗ ನೀವು ಚಿಂತೆಯುಳ್ಳವರಾಗುತೀರ.
ನೀವು ಯಾವಾಗಲಾದರೂ ನಾನು ಚಿಂತಿಸುತಿರುವುದನ್ನು ನೋಡಿದ್ದೀರ? ಎಷ್ಟು ಜನ ನನನು - ನೀವು ಹೇಗೆ ಇಷ್ಟು ಸಂತೋಷವಾಗಿ ಮತ್ತು ಎಲ್ಲಾ ಸಮಯದಲ್ಲೂ ಮನಸ್ಸಿನಿಂದ ತಲ್ಲಣಗೊಳ್ಳದೆ ಇದ್ದೀರಾ ಎಂದು ಕೇಳಿದ್ದಾರೆ. ನಾನು ನಿಮಗೆ ಹೇಳುವುದೇನೆಂದರೆ: ಕಾರಣವೇನೆಂದರೆ, ನಾನು ಈ ಕ್ಷಣದಲ್ಲಿ ಜೀವಿಸುತಿರುತೇನೆ. ಅಷ್ಟೆ. ನನ ಮನಸಿನಲ್ಲಿ ಹಿಂದೆ ಆದದ್ದನ್ನು ಆಧಾರವಾಗಿ ಎತಿಕೊಂಡು ಹೋಗುವುದಿಲ್ಲ. ಈ ತರಹ ಆಧಾರಗಳಿಂದ ನನ್ನ ಮನಸ್ಸಿಗೆ ಭಾರ ಹೇರುವುದಿಲ್ಲ. ನಾನು ಸ್ನಯಂಪೆ,ೕರಿತವಾಗಿ ಪ್ರವೃತಿಸುತೇನೆ, ಮಾದರಿಗಳಿಂದಲ್ಲ
ನಾನು ಒಂದು ಹರಿಯುವ ನದಿಯ ತರಹ, ಬಹಳಷ್ಟು ಜನ ನನ್ನ ಜೊತೆ ಬಂದವರಲ್ಕಿ, ಹಿಮಾಲಯದಲ್ಲಿ ಗಂಗಾನದಿಯು ಹರಿಯುವುದನ್ನು ನೀವು ನೋಡಿರಬಹುದು. ಅದು ಎಷ್ಟು ಸುಂದರವಾಗಿದೆ. ಒಂದೊಂದು ಸ್ಥಳದಲ್ಲಿ ಬಹಳ ಪ್ರಶಾಂತವಾಗಿ ಗೋಚರಿಸುತದೆ, ಬೇರೆ ಸ್ಥಳಗಳಲ್ಲಿ ಬಹಳ ರಭಸದಿಂದ ಹರಿಯುತದೆ. ಒಂದೊಂದು ಸಾರಿ ಸ್ಪಟಿಕದಂತೆ ಸ್ನಚ್ಛವಾಗಿರುತದೆ. ಮತ್ತೊಂದು ಸಾರಿ ನೋಡಿದರೆ ಮಂಕಾಗಿ ಹರಿಯುತದೆ.
ಒಬ್ಬ ವ್ಯಕ್ತಿಯು ಎಲ್ಲಿ ಅದನ್ನು ಸಂಧಿಸುತಾನೋ ಅದೇ ಅವನಿಗೆ ಅದರಿಂದ ಸಿಗುವ ಅನುಭವವಾಗುತದೆ.
ಇಬ್ಬರು ವ್ಲಕ್ತಿಗಳು ಯಾರು ಇದನ್ನು ಸಂಧಿಸಿರುತಾರೋ, ಅವರವರ ಟಿಪ್ಪಣಿಗಳನ್ನು ಹೋಲಿಸಿ, ದೂರು ಹೇಳಲು ಸಾಧ್ಯವೇ? ಅದೆಷ್ಸು ಮೂರ್ಖತನವಾದೀತು! ನದಿಯು ಸುಮ್ಮನೆ ಅದರ ಅಸಿತ್ವದ ಸಂಗೀತಕ್ಕೆ ಹರಿಯುತಾ ಇರುತದೆ. ಅಷ್ಟೆ! ಅದಕ್ಕೆ ಯಾವ ಯೋಜನೆ ಇರುವುದಿಲ್ಲ. ನಾನು ಗಂಗಾ ನದಿಯ ತರಹ, ಯಾವ ಒಂದು ಯೋಜನೆ ಇಲ್ಲದೆ, ಒಂದು ಚಿಂತೆಯಿಲ್ಲದೆ, ಸ್ವಯಂಸ್ಸೂರಿತವಾಗಿ ನಾನು ಹರಿಯುತೇನೆ. ಅಸಿತ್ತವು ಒಂದು ಉತ್ತಮ ಯೋಜನಾಕಾರ.
ನನ ಸ್ಕಯಂಸ್ಕೂರ್ತಿತನದಿಂದಾಗಿ (spontaneity) ಜನರು ನನ್ನ ಬಗ್ಗೆ ತೀರ್ಮಾನ ನೀಡುತಾರೆ. ನಾನು ಒಂದೇ ಸಮನಾಗಿ ಇರುವುದಿಲ್ಲ ಎಂದು ಹೇಳುತಾರೆ. ಇಲ್ಲಿ ನೀವು ಎಷ್ಟು ಜನರು ನನ್ನ ಮತ್ತು ನಡವಳಿಕೆಯು ಸಾಮರಸ್ಕವಿಲ್ಲದು ಎಂದು ದೂರು ಹೇಳಿದ್ದೀರ? ಎಲ್ಲಿ ಬನ್ನಿ, ಕೈಗಳನ್ನು ಮೇಲೆತಿ!
(ಬಹಳ ಹೊತಿನ ಮೇಲೆ ಸ್ಕಲ ಜನ ಧೈರ್ಯವಾಗಿ ಮುಂದೆ ಬಂದರು) ನೋಡಿ! ನಿಮೆಲ್ಲರಿಗೂ, ಯಾವುದಾದರೂ ಒಂದು ಸಂದರ್ಭದಲ್ಲಿ ಈ ಆಲೋಚನೆಯು ಬಂದೇ ಇರುವುದೆಂದು ಖಚಿತವಾಗಿ ಹೇಳುತೇನೆ. ಆದರೆ ಈ ಸ್ವಲ್ಪ ಜನರಿಗೆ ಮಾತ್ರ ಅವರ ಕೈ ಮೇಲೆತಲು ಧೈರ್ಯ ಇತು.
ನೀವು ಗಂಗಾನದಿಯನ್ನು ಸಾಮರಸ್ಕವಿಲ್ಲದ್ದು ಗಂಗಾನದಿಯನ್ನು ಇನ್ನೂ ಹೆಚ್ಚು ಕ್ರಮಬದ್ಗವಾಗಿ ಹರಿಯಬೇಕು ಎಂದು ಹೇಳಲು ಸಾಧ್ಯವೇ? ಇಲ್ಲ! ನದಿಯು ಹರಿಯುವ ರೀತಿಯೆ ಹಾಗೆ, ಅಷ್ಟ! ನೀವು ನಿಮ್ಮ ಅಭಿಪಾ,ಯವನ್ನು ತೀರ್ಮಾನಿಸಿ ಹೇಳಲು ಆಗುವುದಿಲ್ಲ. ನಾನೂ ಇದೇ ತರಹ, ಒಂದು ನದಿಯ ಹಾಗೆ ಹರಿಯುತೇನೆ ಮತು ನಾನು ಸಾಮರಸ್ಕ ದಿಂದಿಲ್ಲವೆಂದು ನೀವು ಕರೆಯಲು ಸಾಧ್ಯವಿಲ್ಲ. ನಾನು ಕ್ಷಣದಿಂದ ಕ್ಷಣಕ್ಕೆ ವಾಸಮಾಡುತೇನೆ. ಆದರೆ ನೀವು ಹೆಚ್ಚಾಗಿ ಒಳಒಳಗೆ ಜೋಡಿಸಿರುವ ಮತ್ತು ಗೊಂದಲದಲ್ಲಿ ಸಿಕ್ಕಿಬಿದ್ದ ಕ್ಷಣಗಳು ಇವೆಲ್ಲದರ ಜೊತೆ ವಾಸ ಮಾಡುತೀರ. ಅದರ ಫಲಿತಾಂಶ ಏನು? ನೀವು ಭಾರವಾಗಿ ಮತ್ತು ಚಿಂತೆಯುಳ್ಳವರಾಗುತೀರ.
ಯಾವಾಗ ನಿಮೊಂದಿಗೆ ಅಷ್ಕೊಂದು ಕ್ಷಣಗಳು ನಿಮ್ಜ ಮೇಲೆ ತೂಗುತಿದೆಯೋ ನಿಮಗೆ ನಿಜವಾಗಿಯೂ ಭಾರ ಎಂದು ಅನಿಸುವುದಿಲ್ಲವೇ? ಇದೇ ರೀತಿಯಲ್ಲಿ ಯಾವಾಗ ಒಂದು ಕ್ಷಣ ನಿಮ್ಜ ಮೇಲೆ ಇರುವಾಗ, ನಿಮಗೆ ಹಗುರ ಎಂದೆನಿಸುವುದಿಲ್ಲವೇ? ನಿಮ್ಮ ಎಲ್ಲಾ ಚಿಂತೆಗಳಿಗೆ ಕಾರಣವೇನೆಂದರೆ, ನಿಮ್ಜ ಇಂದಿನ ಮತ್ತು ಮುಂದಿನ ಜೀವನವನ್ನು ಹಿಂದಿನ ಮಾದರಿಗಳ ಜೊತೆ ಜೋಡಿಸುತ್ತೀರ. ಈ ಎಲ್ಲಾ ಪ್ರತಿಕಿ,ಯೆಯಲ್ಲಿ ನಿಮಗೆ ಈಗ ನಡೆಯುತಿರುವುದನು ಕಳೆದುಕೊಳ್ಳುತಿದೀರ. ನೀವು ನಿರಂತರವಾಗಿ, ನೀವು ಹಿಂದಿನ ಮತು ಮುಂದಿನದನು ಯೋಚಿಸುವುದರ ಸಲುವಾಗಿ ವರ್ತಮಾನವನ್ನು ಇಂದು ಕಳಕೊಳ್ಳುತಿದ್ದೀರ. ಕೊನೆಗೆ ಕೇವಲ ಭವಿಷ್ಣ ಮತು ಭೂತಕಾಲ ಉಳಿಯುತದೆ, ವರ್ತಮಾನ ಇರುವುದೇ ಇಲ್ಲ
ಚಿಂತೆಗಳ ಪ,ವಾಹವನ್ನುಂಟುಮಾಡುವ ಈ ಮಾದರಿಗಳು ನಮ್ಮ ಮನಸ್ಸಿನ ಜೀವಕ್ಕೆ ಒಂದು ಆಧಾರದಂತೆ ಆಗಿಬಿಟ್ಟಿವೆ.
ಒಂದು ಸಣ್ಲ ಕತೆ:
ಇಬ್ಬರು ಸ್ನೇಹಿತರು, ಹೊಸದಾಗಿ ಹೊರಬಂದ ಸಿನಿಮಾ ನೋಡಲು ಒಂದು ಸಿನಿಮಾ ಥಿಯೇಟರ್ಗೆ ಹೋದರು. ಅವರಲ್ಲೊಬ್ಲನು ಆಗಾಗ ಅವನ ಗಡಿಯಾರವನ್ನು ನೋಡಿಕೊಳ್ಳುತಿದ್ದುದನ್ನು ಇನ್ನೊಬ್ಬ ಗಮನಿಸಿದನು. ಕಡೆಗೆ ಅವನು ಹೀಗೆ ಪಿಸುಗುಟಿದನು, ''ನೀನು ಸಿನಿಮಾ ನೋಡಿ ಸಂತೋಷಪಡುತಿಲ್ತವಾ?''
ಅವನ ಗೆಳೆಯ ಉತ್ತರಿಸಿದನು, ''ಪಡುತಿದ್ದೇನೆ. ಆದರೆ ನಾನು, ಇನ್ನೂ ಎಷ್ಟು ಹೆಚ್ಚು ಕಾಲ ಉಳಿದಿದೆ ಸಂತೋಷಪಡುವುದಕ್ಕೆ' ಎಂದು ಯೋಚಿಸುತಿದ್ದೆ.
ನಿಜವಾಗಿಯೂ, ನಮ್ಮಲ್ಲಿ ಬಹಳಷ್ಟು ಜನರು ಹೀಗಿದ್ದಾರೆ. ನಾವು ಎಷ್ಸರಮಟ್ಟಿಗೆ ಚಿಂತಿಸುವುದರಲ್ಲಿ ಪಳಗಿದ್ದೇವೆ ಎಂದರೆ, ಚಿಂತಿಸುವುದಕ್ಕೆ ಏನೂ ಇಲ್ಲದಿರುವುದರ ಮೇಲೆ ಚಿಂತೆ ಮತು ನಾವು ಈ ಚಿಂತಾರಹಿತ ಸ್ಥಿತಿಯು ಇನ್ನೂ ಎಷ್ಟು ಹೊತು ಹೀಗೇ ಇರುತದೋ ಎನ್ನುವುದರ ಬಗ್ಗೆ ಚಿಂತಿಸುತೇವೆ! ಯಾವಾಗ ನಾನು ನಮ್ಮಲ್ಹಿ ಆಸ್ವಾದಿಸುತಿರುವಾಗ, ನಾವು ಇನ್ನೂ ಆಸ್ಟಾ ದಿಸಲು ಎಷ್ಟು ಸಮಯ ಉಳಿದಿದೆ ಎಂಬ ಆಲೋಚನೆಯಿಂದ ಆಸ್ಕಾದಿಸುತೇವೆ. ಮತೆ ನಾವು ಆಸ್ಕಾದಿಸುವುದು ತಾನೆ ಹೇಗೆ? ಯಾವಾಗ ನೀವು ಸತತವಾಗಿ ಈ ತರಹ ಆಲೋಚಿಸುತಿದ್ದರೆ, ಯಾವಾಗಲೂ ನೀವು ನಿಮನು ಭವಿಷ್ಕತ್ ಕಾಲದಲ್ಲೇ ಇಟುಕೊಂಡಿರುತೀರ. ಯಾವಾಗ ನೀವು, ಮುಂದೆ ನಡೆಯುವ ಯಾವುದಾದರೊಂದು ಸಂತೋಷದ ಸಂದರ್ಭವನ್ನು ಮನಸಿನಲ್ಲಿ ಇಡಲು ಪ್ರಯತ್ತಿಸಿದರೆ, ಆ ಕ್ಷಣದ ಸುಖವನ್ನು ಕಳೆದುಕೊಳ್ಳುತ್ತೀರ!
ನಾನು ಹೇಳಲು ಪ್ರಯತಿಸುತಿರುವುದು ನಿಮಗೆ ಅರ್ಥವಾಗುತಿದೆಯೇ?
ನೀವು ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಆಳವಾಗಿ ವಿಶ್ಲೇಷಣೆ ಮಾಡಿದರೆ, ನಾನು ಹೇಳುತಿರುವುದೇನೆಂದು ನೕವು ಗಮನಿಸಬಹುದು.
ಯಾವಾಗ ಪ್ರತಿಯೊಬ್ಬರೂ ಚಿಂತೆಗಳಿಗೆ ಆಶ್ರಯ ಮುಖ್ಯಸ್ಥರೆಂದು ಮತ್ತು ಉತಾದಕರೆಂದು ತಿಳಿಯುತಾರೆ. ವಾಸವವಾಗಿ, ಚಿಂತೆಗಳು ಜಾಸಿಯಾದಷ್ಟೂ, ಒಬ್ಬ ವ್ಯಕಿಯು ತನ್ನ ಬಗ್ಗೆ ಹಿತವಾದ ಭಾವನೆ ಹೊಂದುತ್ತಾನೆ, ಏಕೆಂದರೆ, ಇಷ್ಟೊಂದು ಚಿಂತೆಗಳನ್ನು ನಿಭಾಯಿಸುವುದರ ಬಗ್ಗೆ ಅವನ ಅಹಂಭಾವವು ಹಿತವಾದ ಭಾವ ಹೊಂದುತದೆ. ಆದರಿಂದಲೇ, ಬಹಳಷು ಸಮಯ ನೀವು ನಿಮ್ಮ ಚಿಂತೆಗಳನ್ನು ಕುರಿತು ಇನ್ನೊಬ್ಬರ ಜೊತೆ ಮಾತನಾಡಿದಾಗ, ಅವರು ''ಆಹ್! ಇದು ಏನೇನೂ ಇಲ್ಲ, ನನ್ನ ಸಮಸ್ಯೆಗಳನ್ನು ಕೇಳು; ಆಗ ನಿನಗೆ ಚಿಂತೆ ಏನೆಂಬುದು ತಿಳಿಯುತದೆ'' - ಹೀಗೆ ಹೇಳುವುದನ್ನು ನೀವು ಕಾಣಬಹುದು.
ಇದಕ್ಕೆ ಕಾರಣ, ಜನರು ದೊಡ್ಡ ದೊಡ್ಡ ಚಿಂತೆಗಳನ್ನು ಹೊರುವುದರಿಂದ ತಾವು ಶ್ರೇಷ್ಠರೆಂದು ಭಾವಿಸುತಾರೆ.
ಸದಾಕಾಲವೂ ಚಿಂತೆಗಳ ಬಗ್ಗೆ ಆಲೋಚಿಸಿದರೆ, ಏನು ಆಗುತದೆ? ಏನೂ ಇಲ್ಲ. ನಿಮ್ಲ ಹತು ಚಿಂತೆಗಳ ಜೊತೆ, ಖಿನ್ಸತೆ (depression) ಎಂಬ ಹನ್ನೊಂದನೆಯ ಚಿಂತೆ ಉಂಟಾಗುತದೆ, ಅಷ್ಟೆ
ಬೀಜಾಕ್ಷರ ಧ್ಯಾನ
ಜ್ಞಾನವು ಒಂದು ರೀತಿಯ ಬೀಜರೂಪದ ಮಂತ್ರ. ಮಂತ್ರ ಎಂದರೆ, ಬುದ್ಧಿಯ ವಿಕಾಸಕ್ಕೆ ಉಪಯುಕ್ತವಾದ ಶಬ್ದ. ಬುದ್ಧಿಯೆಂದರೆ ಒಂದು ರೀತಿಯ ಪ್ರಜ್ಞೆ. ಪ್ರಜ್ಞೆಯೆಂದರೆ ಆತ್ಮನಿಗೆ ಬೆಳಕು. ಜ್ಞಾನವು ಪ್ರಜ್ಞೆಗೆ ಬೆಳಕನ್ನು ನೀಡುತ್ತದೆ. ಪ್ರಜ್ಞೆಯಿಲ್ಲದಿದ್ದರೆ ಜ್ಞಾನವು ಶಕ್ತಿಯಾಗಲಾರದು. ಜ್ಞಾನವುಳ್ಳ ಪ್ರಜ್ಞೆಯು ಕ್ರಿಯಾಶಕ್ತಿಯಾಗುತ್ತದೆ. ಕ್ರಿಯಾಶಕ್ತಿಯುಳ್ಳ ಪ್ರಜ್ಞೆಯೆ ಸೃಷ್ಟಿ. ಸೃಷ್ಟಿಯೆಂದರೆ ಪ್ರಕೃತಿಯ ಒಂದು ಭಾಗ. ಪ್ರಕೃತಿಯು ಜೀವನದ ಮೂಲಾಧಾರ. ಜ್ಞಾನವು ಜೀವನದ ಮೂಲಾಧಾರ. ಜ್ಞಾನವುಳ್ಳವನು ಬದುಕಬಲ್ಲನು, ಜ್ಞಾನವಿಲ್ಲದವನು ಸಾಯುವನು.
ಜ್ಞಾನವು ಜ್ಞಾನಿಯ ಹೃದಯದಲ್ಲಿ ಅಡಗಿರುತ್ತದೆ, ಅದನ್ನು ಜ್ಞಾನಿಯು ಮಾತ್ರ ಬಿತ್ತಬಲ್ಲನು. ಜ್ಞಾನಿಯು ಜ್ಞಾನವನ್ನು ಮತ್ತೊಬ್ಬರಿಗೆ ದಾನಮಾಡಿ, ಅದನ್ನು ಕೃತಿಯಲ್ಲಿ ತೋರಿಸುತ್ತಾನೆ. ಜ್ಞಾನವು ಆತ್ಮಕ್ಕೆ ಸೇರಿದ್ದು, ಜ್ಞಾನಿಯು ಜ್ಞಾನದಿಂದ ಮುಕ್ತಿಯನ್ನು ಪಡೆಯುತ್ತಾನೆ. ಜ್ಞಾನವು ಜ್ಞಾನಿಗೆ ದಾರಿದೀಪ ಮತ್ತು ಜ್ಞಾನಿಯು ಆ ದಾರಿಯಲ್ಲಿ ನಡೆಯುತ್ತಾನೆ. ಜ್ಞಾನವು ತನ್ನಿಂದ ತಾನೇ ಉಂಟಾಗುವ ಸ್ವಯಂಪ್ರೇರಿತ ಶಕ್ತಿ. ಜ್ಞಾನಿಯು ತನ್ನ ಜ್ಞಾನವನ್ನು ಉಪಯೋಗಿಸಿ ಜಗತ್ತನ್ನು ಬೆಳಗುತ್ತಾನೆ.
ಜ್ಞಾನವೆಂಬುದು ಅಮೃತಕ್ಕೆ ಸಮಾನ ಮತ್ತು ನಾವು ಅದನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಜ್ಞಾನವು ಅಜ್ಞಾನವನ್ನು ದೂರಮಾಡುತ್ತದೆ. ಜ್ಞಾನಿಯಾದವನು ದೇವರಿಗೆ ಸಮಾನ.
ಜ್ಞಾನವನ್ನು ಸರಿಯಾಗಿ ಅರಿತುಕೊಳ್ಳಿ, ಆಗ ಜೀವನವು ಸುಗಮವಾಗುವುದು ಮತ್ತು ನೀವು ಆನಂದದಿಂದ ಇರಲು ಸಾಧ್ಯವಾಗುವುದು. ಜ್ಞಾನವು ನಿಮ್ಮ ಭವಿಷ್ಯತ್ತನ್ನು ರೂಪಿಸುತ್ತದೆ ಮತ್ತು ನಿಮಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತದೆ. ಯಾವಾಗ ಜ್ಞಾನವು ನಿಮ್ಮದಾಗುತ್ತದೆಯೋ, ಆಗ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನಿಮ್ಮೊಂದಿಗೆ ಇರುತ್ತಾರೆ. ಏಕೆಂದರೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜ್ಞಾನದ ಪ್ರತಿರೂಪ. ಯಾವಾಗ ನೀವು ಜ್ಞಾನವನ್ನು ಪಡೆಯಲು ಪ್ರಯತ್ನಿಸುತ್ತೀರೊ ಆಗ ನೀವು ದೇವರನ್ನು ಪಡೆಯಲು ಪ್ರಯತ್ನಿಸುತ್ತೀರ.
ವರ್ತಮಾನವನ್ನು ಭೂತಕಾಲದ ಹಾಗೆ ಆಸ್ನಾದಿಸಲು ನಿಮಗೆ ಹೇಳಿಕೊಡುತದೆ, ಆದರೆ ಮಾತ, ವರ್ತಮಾನದಲ್ಲಿಲ್ಲ. ಅದು ನಿಮಗೆ ಎಲ್ಲವನ್ನೂ ಭೂತಕಾಲವನ್ನಾಗಿಸಿ ಆಮೇಲೆ ಆಸ್ಕಾದಿಸಿ ಹೇಳಿಕೊಡುತೆ.
ರಜಾದಿನಗಳಲ್ಲಿ ಜನರು ಹೊರಗೆ ಹೋಗುವುದನ್ನು ನಾನು ನೋಡಿದ್ದೇನೆ. ಅವರುಗಳು ಯಾವಾಗಲೂ ಅವರ ವೀಡಿಯೋ ಕ್ಯಾಮರಾ ಮತ್ತು ಸ್ಪಿಲ್ ಕ್ಯಾಮರಾಗಳೊಡನೆ ಇರುತಾರೆ. ಪ್ರಕೃತಿ ಸೌಂದರ್ಯ ಚೆನ್ನಾಗಿ ಇರುವ ಎಷ್ಬೋ ಸ್ಗಳಗಳಲ್ಲಿ ಅವರ ಸುತಲೂ ಇರುವ ಪ್ರಕೃತಿಯನ್ನು ಆಸ್ಕಾದಿಸುವ ಬದಲು ಅವರ ಕ್ಯಾಮರಾಗಳಲ್ಲಿ ಅಲ್ಲಿ ಕಾಣುವ ದೃಶ್ಯವನ್ನೆಲ್ಲ ತಲ್ಪೀನರಾಗಿರುತಾರೆ.
ಆಮೇಲೆ ಅವರು ಮನೆಗೆ ವಾಪಸ್ಸು ಹೋಗಿ, ಚಿತ್ರಗಳನ್ನು ಸೆರೆಹಿಡಿದದನ್ನೆಲ್ಲ ತೊಳೆದು, ನಾಲ್ಕು ಗೋಡೆಯ ಮಧ್ಯೆ ಅವರ ಸೋಫಾ ಮೇಲೆ ಕುಳಿತು, ಮತ್ತೆ ಅದೇ ದೃಶ್ಯಗಳನ್ನು ವೀಡಿಯೋ ಕ್ಯಾಸೆಟ್ ಮತ್ತು ಭಾವಚಿತ,ಗಳ ಮೂಲಕ ನೋಡಿ ಆಸ್ಕಾದಿಸುತಾರೆ. ಅವರು ಸುಮ್ಸನೆ ಕಳೆದುಕೊಂಡಿದ್ದಾರೆ ಅಷ್ಟೆ, ಮತ್ತು ಎಲ್ಲಾ ಭಾವಚಿತ್ರಗಳನ್ನು ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ತೋರಿಸಿ, ಇದೆಲ್ಲಾ ಅವರು ಹೋಗಿ ನೋಡಿಕೊಂಡು ಬಂದ ಸ್ಥಳಗಳು ಎಂದು ಹೇಳುತಾರೆ. ಆದರೆ ಅವರು ನಿಜವಾಗಿಯೂ ಬಹಳ ಕಳೆದುಕೊಂಡಿದ್ದಾರೆ.
ನೀವು ಸದಾಕಾಲವೂ ವರ್ತಮಾನವನು ಭೂತಕಾಲವನ್ನಾಗಿ ಮಾಡಿ ಆಸ್ರಾದಿಸುತ್ತೀರ. ಆದರಿಂದ ಜನರು ಹೀಗೆ ಹೇಳುವುದುಂಟು, ''ನಮ್ಮ ಆ ಕಾಲ ಚಿನ್ನದಂತಹ ಕಾಲ''. ವಾಸವವಾಗಿ ಯಾವಾಗ ಆ ದಿನಗಳು ಹಾಗಿದ್ದಲ್ಲಿ, ನೀವು ಖಂಡಿತ ಆ ದಿನಗಳು ಚಿನ್ನದಂತೆ ಎಂದು ಆಲೋಚಿಸಿರುವುದಿಲ್ಲ. ಆ ಕಾಲದಲ್ಲಿ ನೀವು ಅದೇ ತರಹ ಅದರ ಹಿಂದಿನ ದಿನಗಳನ್ನು ಚಿನ್ನದಂತ ದಿನಗಳು ಎಂದು ಹೇಳವುದು ಅಷ್ಟೆ! ಇದೇ ತರಹ ನೀವು ನಿಮ್ಮ ಚಿಂತೆಗಳಿಂದ ವಂಚಿತರಾಗುತ್ತೀರ.
ನೀವು ವರ್ತಮಾನದ ಸೌಂದರ್ಯವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರ. ನೀವು ಯಾವಾಗ ವರ್ತಮಾನದ ಜೊತೆ ಹೊಂದಿಕೊಂಡಾಗ ಪ್ರತಿ ಕ್ಷಣವೂ ಒಂದು ಸಂಭ,ಮದ ಆಚರಣೆಯಾಗುತ್ತದೆ ಮತ್ತು ನೀವು ಆಚರಿಸಲು ಹಳೇ ಘಟನೆಗಳನ್ನು ಹುಡುಕುತಿರುವುದಿಲ್ಲ. ಯಾವಾಗ ಪ,ತಿ ಕ್ಷಣವೂ ಆಚರಣೆಯಾಗುತದೋ ಆಗ ನೀವು ವರ್ತಮಾನದಲ್ಲಿ ಇರುವುದನ್ನು ಮುಂದುವರೆಸುತೀರ, ಏಕೆಂದರೆ ನೀವು ಪ,ತಿ ಕ್ಷಣವನ್ನು ಆಚರಿಸುತಿದ್ದೀರ ಆಗ ನೀವು ಆಚರಿಸಲು ಹಿಂದಿನ ಘಟನೆಗಳಿಗೆ ಹೋಗುವುದೇ ಇಲ್ಲ.
ಹಾಗೂ ನಡೆದುಹೋದ ಘಟನೆಗಳನ್ನು ವಿಶ್ವೇಷಣೆ ಮಾಡಿ ಅದರ ಬಗ್ಗೆ ಚಿಂತಿಸುವುದನ್ನು ಬಹಳ ವ್ಯರ್ಥವಾಗಿ ಕಾಲ ಕಳೆಯುವ ಸಂಗತಿ. ಏಕೆಂದರೆ, ಪ,ತಿ ಕ್ಷಣವೂ ನೀವು ಬೆಳೆಯುತಿದ್ದೀರ; ಪ,ತಿ ಕ್ಷಣವೂ ನೀವು ವಿಶ್ವಶಕಿಯ ಒಂದು ಭಾಗ ಮತ್ತು ವಿಶ್ವಶಕಿಯ ಪ್ರತಿ ಕ್ಷಣದಲ್ಲೂ ಬದಲಾಯಿಸುತಿರುತದೆ. ಹಾಗೆಂದರೆ, ಹೇಗೆ ನೀವು ಈ ಹೊಸತನವನ್ನು ಕಾಣುತಿರುವ ಬುದ್ದಿವಂತಿಕೆಯೊಂದಿಗೆ ಹಳೆ ಘಟನೆಗಳನ್ನು ನಿಶ್ಲೇಷಣೆ ಮಾಡುತೀರಿ? ಅದು ಸಂಪೂರ್ಣವಾಗಿ ಅಸಂಬದ್ಧವಾಗಿರುತ್ತದೆ.
ಹಿಂದೆ ನಡೆದದ್ದನ್ನು ಹೊಸತನವನ್ನು ಕಾಣುತಿರುವ ಬುದ್ಗಿವಂತಿಕೆಯೊಂದಿಗೆ ವಿಶ್ವೇಷಿಸಲೇ ಬೇಡಿ. ಸಂಪೂರ್ಣವಾಗಿ ಅದೊಂದು ಮೂರ್ಖತನದ ಕೆಲಸ. ಅದು ನಮ್ನಲ್ಲಿ ಹೆಚ್ಚಾಗಿ ಚಿಂತೆ ಮತ್ತು ತಪಿತಸ್ಥಭಾವ ಉಂಟು ಮಾಡುತದೆ. ಪ್ರತಿ ಕ್ಷಣವು ನೀವು ಸಾಯುತಿದ್ದೀರ ಮತು ಒಂದು ಹೊಸ ಮನುಷ್ಠನಾಗುತಿದ್ದೀಯ. ಇದು ಸತ್ಯ. ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ತಿಸಿ.
ನೀವು ಯಾವುದಾದರೂ ಎಮ್ನೆ ಅಥವಾ ನೋಡಿದ್ದೀರಾ? ಯಾವುದಾದರೂ ಗಿಡ ಚಿಂತಿಸುವುದನ್ನು ಕೇಳಿದ್ದೀರ? ಅವುಗಳು ಏನೂ ಅಡಚಣೆ ಇಲ್ಲದೆ ಜೀವನ ನಡೆಸುತಿಲ್ಲವಾ? ನೀವು ಮತ್ತೆ ಏಕೆ ಚಿಂತಿಸಬೇಕು? ನಾನು ಹೇಳುತ್ತೇನೆ; ಚಿಂತೆಯು ಮನುಷ್ಠನ ಒಂದು ನಿರುತ್ತಾದಕ ಅಭ್ಯಾಸ. ಚಿಂತೆಗಳು ನಿಮೊಳಗೆ ಸತತವಾಗಿ ಒಳಹರಟೆ ರೂಪದಲ್ಲಿ ಉತಾದನೆ ಆಗುತದೆ. ಮತು ನಿಮ್ಮನ್ನು ನಿರುತ್ತಾದಕವಾಗಿ ಅದರಲ್ಲಿ ಹೀರಿಕೊಳ್ಳುವಂತೆ ಮಾಡುತದೆ.
ನಿಮ್ಮ ಎಲ್ಲಾ ಚಿಂತೆಗಳು ಬೇರೇನಲ್ಲ. ಅದೊಂದು, ನಮಗೆ ತಿಳಿದಿರುವ ಭಾಷೆಯ ಒಂದು ಜೋಡಣೆ ಅಷ್ಟೆ. ಮತ್ತು ಅವುಗಳು ನಿಮೊಳಗೆ ಎಷ್ಟೊಂದು ತಪ್ಪು ಕಲ್ಲನೆ ಮತ್ತು ಗೊಂದಲ ಉಂಟುಮಾಡುತದೆ. ಎಲ್ಲಾ ತರಹದ ತಪ್ಪು ಕಲನೆಗೆ ಮಾತೇ ಮೂಲವಾದ ಕಾರಣ. ಆದರೆ ಏನು ಮಾಡುವುದು - ಮಾತು ಒಂದೇ ನಮಗೆ ಒಬ್ಬರಿಂದೊಬ್ಬರಿಗೆ ಸುದ್ಗಿ ತಿಳಿಸಲು ಪರಿಚಿತವಾಗಿರುವ ಮಾಧ್ಯಮ.
ನಾನು ಜನರಿಗೆ ಯಾವಾಗಲೂ ಹೇಳುತೇನೆ: ನಾನು ಏನಾದರೂ ಹೇಳಿದರೆ, ನೀವು ಅದನು ಬೇರೆಯ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತೀರ. ಮತು ತೊಂದರೆ ಶುರುವಾಗುವುದು ಅಲ್ಲಿಯೇ. ಪ,ತಿಯೊಬ್ಸರೂ ಅವರವರ ನಿಘಂಟನ್ನು ಹಿಡಿದು ಅವರದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ.
ಒಂದು ಸಣ್ಣ ಕಥೆ:
ಒಬ್ಬ ವ್ಯಕಿಯು ಅವನ ಪತಿಗೆ ಹೀಗೆ ಹೇಳಿದನು, ''ನೋಡು ಒಂದು ವರ್ಷದಲ್ಲಿ 5000 ಒಂಟೆಗಳನ್ನು, ಬಣ್ಣ ಉಪಯೋಗಿಸುತಾರೆ'' ನಿನಗೆ ಗೊತಾ?
ಅವನ ಪತ್ರಿಯು ಹೀಗೆ ಉತರಿಸಿದಳು, ''ಅಯ್ಯೋ ದೇವರೇ! ಪಾ,ಣೆಗಳ ಕ್ಷೆಯಲ್ಹಿ ಏನೇನು ಮಾಡಿಸುತಾರೆ! ಇದು ಬಹಳ ಆಶ್ಚರ್ಯಕರವಾದ ಸಂಗತಿಯಲ್ಲವೇ?''
(ನಗೆ)
ಗಂಡನು ಒಂದು ಹೇಳಿದರೆ, ಅದನ್ನುಹೆಂಡತಿಯು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತಾಳೆ. ಇದೇ ರೀತಿಯಲ್ಲಿ ನಮ್ಮಲ್ಲಿ ಎಷ್ಟೋ ಜನ ಸಂಬಂಧ ಕಲ್ಪಿಸುತಾರೆ. ಆದರಿಂದ ನಾನು ಹೇಳುವುದೇನೆಂದರೆ, ಉಂಟುಮಾಡುವಂತಹುದು. ಮನುಷ್ಕನಿಗೆ ತಿಳಿದಿರುವ, ಸುದ್ದಿ ತಿಳಿಸುವ ಒಂದೇ ಮಾರ್ಗವೇನೆಂದರೆ 'ಮಾತುಗಳು' ಎಂದು ಹೇಳಲು ವಿಷಾದಿಸುತ್ತೇನೆ. ಅವನು ಹೆಚ್ಚು ಹೆಚ್ಚು ಮಾತುಗಳಲ್ಲಿ ಸಿಕ್ಕಿಕೊಳ್ಳುತಾನೆ.
ನೋಡಿ, ಯಾವಾಗಲೂ ಮಾತುಗಳೇ ಹೆಚ್ಚು ಮಾತುಗಳಿಗೆ ಅವಕಾಶ ಕೊಡುತದೆ. ಆದರೆ ಎರಡು ಮಾತುಗಳ ಮಧ್ಯೆ ನಿಶ್ಶಬತೆ ಅಥವಾ ವಿರಾಮವಿರುತದೆ - ನಮ್ಜಿಂದ ಗ್ರಹಿಸದೇ ಇರುವಂತಹ ಒಂದು ಸಣ್ಣ ವಿರಾಮವಿರುತ್ತದೆ; ಈ ವಿರಾಮವೇ ನೀವು ಅರಿವಿನಿಂದ ಇರಬೇಕಾಗಿರುವಂತಹತಕ್ಕದ್ದು. ಈ ವಿರಾಮವೇ ಏನನ್ನು ನಾವು ನಿಜವಾಗಿಯೂ ಹುಡುಕುತಿರುವುದನ್ನು ಹಿಡಿದಿಟ್ಟುಕೊಂಡಿರುವುದು.
ಈ ವಿರಾಮವು ಎಷ್ಟು ಅಣುಮಾತ್ರವಾದದ್ದು (ಸೂಕ್ಷ್ಮವಾದದ್ದು) ಎಂದರೆ, ನಾವು ದಿನವಿಡೀ ಅದನ್ನು ಅನುಭವಿಸಿದರೂ, ಅದರ ಬಗ್ಗೆ ತಿಳಿವೇ ಇಲ್ಲದೆ ಆನಂದದಿಂದಿರುತೇವೆ.
ನಾನು ಮಾತನಾಡುವಾಗಲೆಲ್ಲಾ ನೀವು ನಿಮ ಒಳಹರಟೆಯನ್ನು ಬಿಟ್ಟು ನನ್ನ ಮಾತಿನಲ್ಲಿ ತಲ್ಪೀನರಾಗುತೀರ. ಯಾವಾಗ ನೀವು ನನ ಮಾತಿನಲ್ಲಿ ಆಳವಾಗಿ ಲೀನವಾದಾಗ, ನಾನು ಮಧ್ಯೆ ಮಧ್ಯೆ ವಿರಾಮ ಕೊಡುತೇನೆ. ಮತ್ತು ಆ ವಿರಾಮದ ಮಧ್ಯೆ ನಿಶ್ಚಬ್ದತೆಯೆ ನೀವು ಅನ್ನೇಷಿಸುತಿರುವ ನಿಜವಾದ ಪರಿಹಾರ!
ಒಂದೊಂದು ಸಾರಿ ನನ್ನ ಉಪನ್ಯಾಸಗಳಲ್ಡಿ, ನಾನು ಮಾತನಾಡಬೇಕಾದರೆ ಹೆಚ್ಚು ವಿರಾಮಗಳನ್ನು ಕೊಡುತೇನೆ. ನಾನು ನಿಮಗೆ ಆ ವಿರಾಮ ಕೊಡುವುದು ಏತಕ್ಕೆಂದರೆ, ನಿಶ್ನಬತೆಯನ್ನು ಗ,ಹಿಸಿ, ಅದನ್ನು ವೀಕ್ಷಿಸುವುದಕ್ಕಾಗಿ, ಇದು ನಿಮ್ಮ ಅರಿವನ್ನು ವರ್ಧಿಸಲು ಸಹಾಯ ಮಾಡುತ್ತದೆ.
ಆದರೆ ಸಾಮಾನ್ಯವಾಗಿ ಏನಾಗುತದೆ? ಯಾವ ಕ್ಷಣದಿಂದ ನಾನು ವಿರಾಮವನ್ನು ಕೊಡುತೀನೋ ಆ ಕ್ಷಣದಿಂದ ಜನರಲ್ಲಿ ಅಶಾಂತತೆ ಉಂಟಾಗುತ್ತದೆ. ಅವರು, ಅವರು ತಂದಿರುವ ವಸುಗಳೊಂದಿಗೆ ಚಡಪಡಿಸುತ ಅಥವಾ ಅತ ಕಡೆ, ಇತ ಕಡೆ ನೋಡಿಕೊಂಡು ಮಾತನಾಡುವುದಕ್ಕೆ ಪ್ರಾರಂಭಿಸುತ್ತಾರೆ - ಮತ್ತೆ ಮಾತುಗಳನ್ನು ಸಂಗ,ಹಿಸುವುದು!
ನಿಜವಾದ ನಿಶ್ಶಬ್ದತೆ ಎಂದರೆ, ಯಾವುದು ಕೇವಲ ಅರಿವಿನಿಂದ ತುಂಬಿ ಹರಿಯುತ್ತದೋ ಅದು ಬೇರೇನಲ್ಲ. ಮುಚ್ಚಿಕೊಂಡಿರುವುದಲ್ಲ. ನಿಮಗೆ ಈ ನಿಶ್ಶಬ್ದತೆಯ ಈ ಅರಿವು, ಇವುಗಳ ಕುಡಿನೋಟ ಸಿಕ್ಕರೆ, ನಿಮಗೆ ನಾನು ಮನು ಮಾತನಾಡುತಿದ್ದೇನೆ ಎಂದು ಅರ್ಥವಾಗುತದೆ.
ಈಗ ನಿಮ್ಮ ಮನಸ್ಸು ಹೀಗೆ ಕೇಳಲು ಪಾ,ರಂಭಿಸುತದೆ, ''ನಾನು ಈ ಒಳಹರಟೆ ಮತ್ತು ಆಲೋಚನೆಗಳನ್ನು ನಿಲ್ಲಿಸುವುದು ಹೇಗೆ? ನಾನು ನಿಜವಾದ ನಿಶ್ಚಬ್ದತೆಯನ್ನು ಅನುಭವಿಸುವುದು ಹೇಗೆ?' ಈ ಆಲೋಚನೆಯು ಪದೇ ಪದೇ ಕಾಡಲು ಶುರುವಾಗುತದೆ ಮತ್ತು ಅದೂ ಒಂದು ಹೊಸ ಚಿಂತೆಯಾಗಿ ಸೇರುತದೆ.
ನೋಡಿ, ಅರ್ಥ ಮಾಡಿಕೊಳ್ಳಿ; ನೀವು ಆಲೋಚನಾ ಕಿ,ಯೆಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಆಲೋಚನೆಯೇ ಇನೊಂದು ಆಲೋಚನೆ! ನೀವು ಬಲವಂತವಾಗಿ ಒಂದು ಕ್ಷಣ ನಿಶ್ನಬವಾಗಿರಲು ಪ್ರಯತ್ರಿಸಿದರೆ, ಅದು ನಾವು ಸಾಧಿಸಬೇಕೆಂದುಕೊಂಡಿರುವ ನಿಶ್ನಬತೆ ಅಲ್ವ, ಅದು ಸುಮನೆ, ಬಲವಂತದ ಮತ್ತು ಸತ್ರವಿಲ್ಹದ ಕಂಪಿಸುತಿರುವಂತಹ ಮತು ಆನಂದಮಯವಾದ ನಿಶ್ಶಬ್ದತೆ - ಅದೇ ಅಸಿತ್ತದ ನಿಶ್ಶಬ್ದತೆ.
ಆದ್ದರಿಂದ ಮಾಡಬೇಕಾಗಿರುವುದು ಏನು? ನೀವು ಮನಸ್ಸನ್ನು ವೀಕ್ಷಿಸಿ, ಅಷ್ಟೆ ಪ್ರೇಕ್ಷಕರಾಗಿ. ಯಾವುದೇ ತೀರ್ಮಾನಗಳನ್ನು ಮಾಡಿಕೊಳ್ಳಬೇಡಿ; ಯಾವುದೇ ಆಲೋಚನೆಗಳನ್ನು ಪ್ರತಿರೋಧಿಸಬೇಡಿ. ಅದು ದೇವರು ನಿಮಗೆ ನೀಡಿದ ಒಂದು ಕೊಡುಗೆ ಎಂದು, ಅದನ್ನು ಗಾಢವಾದ ಕೃತಜ್ಞತೆಯ ಭಾವನೆಯಿಂದ ವೀಕ್ಷಸಿ. ಆಂತರಿಕ ನಿಶ್ಕಬತೆಯತ ಇದೇ ಮೊದಲ ಹೆಜ್ಜೆ
ಕ,ಮೇಣವಾಗಿ ನಿಮ್ಮ ಅರಿವು ಬೆಳೆದು, ನಿಮ್ಚನ್ನು ನಿಮ್ಮತನದಲ್ಲಿ ಕೇಂದ್ರೀಕರಿಸುತ್ತದೆ ಮತ್ತು ನಿಮ್ಮಲ್ಲಿ ನಿಶ್ಶಬ್ದತೆಯನ್ನು ಹೆಚ್ಚಿಸುತದೆ. ನಿಶ್ಶಬ್ದತೆಯನ್ನು ಹೆಚ್ಚಿಸುತ್ತದೆ ಎಂದು ನಾನು ಹೇಳಿದಾಗ, ಅದರ ಅರ್ಥವೇನೆಂದರೆ, ನಿಮ್ ಕಡಿಮೆಯಾಗುವು ಮತು ನೀವು ಇನ್ನೂ ಹೆಚ್ಚಾಗಿ ಒಬ್ಬ ವೀಕ್ಷಕರಾಗುತೀರ. ಹೆಚ್ಚಾದ ಆ ನಿಶ್ಶಬ್ದತೆಯಿಂದ, ನಿಮ್ಮಲ್ಲಿ ಇನ್ನೂ ಹೆಚ್ಚು ಅರಿವು ಉಂಟಾಗುತದೆ. ಮತ್ತು ಇದು ಒಂದು ಚಕಿ,ೕಯ ಪ್ರಕಿ,ಯೆ (cyclic process ) ಯನ್ನು ಉಂಟುಮಾಡುತ್ತದೆ.
ಈ ಅರಿವಿನಿಂದ ನೀವು ನಿಮ್ಮನ್ನು ಸುತುವರೆದಿರುವ ಸೌಂದರ್ಯವನ್ನು ಆಸ್ಕಾದಿಸಲು ಸಾಧ್ಲವಾಗುತದೆ. ಈ ಸೌಂದರ್ಯವೇನು ಇದ್ದಕ್ಷಿದ್ದ ಹಾಗೆ ಬಂದಿದ್ದೇನು ಅಲ್ಲ. ಅದು ಅಲ್ಲೇ ಯಾವಾಗಲೂ ಇದೆ! ಆದರೆ ನಿಮಗೆ ಅದರ ಅರಿವು ಇರಲಿಲ್ಲ. ನೀವು ನಿಮ್ಮೊಳಗೆ ಸದಾ ಕಾರ್ಯನಿರತವಾಗಿದ್ದು ನೀವು ಅದನ್ನು ನೋಡಲು ಅಸಮರ್ಥರಾಗಿದೀರಿ. ಈಗ ನಿಮ್ಮ ಅರಿವಿನಿಂದ. ನೀವು ಅದನ್ನು ಸಂಭ್ರಮದಿಂದ ಆಚರಿಸಲು ಸಾಧ್ಯ! ಇದ್ದಕ್ಕಿದ್ದ ಹಾಗೆ ಪ್ರಕೃತಿಯು ತನ್ನ ಪೂರ್ಣ ಸೊಬಗನ್ನು ನಿಮಗೆ ತೋರಿಸಲು ಪ್ರಾರಂಭಿಸುತ್ತದೆ. ನಿಮ್ಜ ಒಳತನವು ಪರಿವರ್ತನೆಗೊಳ್ಳುತ್ತದೆ, ಮತ್ತು ಹಾಗಾದಾಗ, ಬಾಹ್ಯ ಪ್ರಪಂಚವು ತಾನಾಗಿಯೇ ಪರಿವರ್ತನೆಗೊಳ್ಳುತ್ತದೆ.
ಯಾವಾಗ ನೀವು ಅರಿವಿನಿಂದ ಇರುವುದನ್ನು ಕಲಿಯುತೀರೋ, ಆಗ ನಿಮ್ಮ ಮನಸನ್ನು ನಿಮ ವಿವೇಚನೆಯೊಂದಿಗೆ ಉಪಯೋಗಿಸಬಹುದು. ಅದು ನಿಮ್ಜ ವಶದಲ್ಲಿ ಇರುವ ಒಂದು ಮುಖ್ಯವಾದ ಉಪಕರಣವಾಗುತದೆ. ನಿಮಗೆ ಬೇಕಾದಾಗ ಉಪಯೋಗಿಸಬಹುದು. ಅದು ಅಪಾಯಕರ ಶತು,ವಾಗುವ ಬದಲು, ಒಂದು ಭರವಸೆಯುಳ್ಳ ಮಿತ,ನಾಗುತ್ತದೆ.
ಯಾವಾಗ ನಿಮ್ಮ ಒಳಹರಟೆಯು ಕಡಿಮೆಯಾಗುತದೋ, ಯಾವಾಗ ನಿಮ್ಮ TPS -ಅಂದರೆ ಒಂದು ಸೆಕೆಂಡ್ ಗೆ ಬರುವ ಆಲೋಚನೆಗಳು ಕಡಿಮೆಯಾಗುತ್ತೋ ಆಗ ನೀವು ಸಂಪೂರ್ಣವಾಗಿ ವರ್ತಮಾನದಲ್ಲಿ ಇರುತೀರ ಮತ್ತು ನಿಮಗೆ, ಒಂದು ತೆರೆದ ಪುಸಕದ ಹಾಗೆ ನಿಮ್ಮ ಭೂತಕಾಲ ಮತ್ತು ಭವಿಷ್ಣತ್ ಕಾಲಗಳನ್ನು ಪ್ರವೇಶಿಸಿ ನೋಡಲು ಸಾಧ್ಯವಾಗುತದೆ. ಯಾವಾಗ ನಿಮ್ಮ ಒಳಹರಟೆಯು ಹೆಚ್ಚಾಗಿರುತದೋ, ನಿಮ್ಜ TPS ಕೂಡ ಹೆಚ್ಚಾಗಿ, ನೀವು ಸದಾಕಾಲ ಭೂತಕಾಲದಲ್ಲೋ ಅಥವಾ ಭವಿಷ್ಣತ್ಕಾಲದಲ್ಲೋ ಇದ್ದು, ವರ್ತಮಾನದಲ್ಲಿ ಇರುವುದೇ ಇಲ್ಲ. ಈಗ ನಾನು, ನಿಮ್ಜ ಭೂತಕಾಲ ಮತ್ತು ಭವಿಷ್ಣತ್ ಕಾಲಗಳನ್ನು ಪ್ರವೇಶಿಸಲು ಸಾಧ್ಯ ಎಂದರೆ ಏನೆಂದು ವಿವರಿಸುತ್ತೇನೆ.
ಒಂದೊಂದು ಸಾರಿ ನಿಮಗೆ ಹೀಗೆ ಅನುಭವ ಆಗಿರಬಹುದು: ಯಾವಾಗಲಾದರೂ, ನೀವು ಒಂದು ಭಾಷಣಕ್ಕೆ ಹೋದಾಗ, ಅಥವಾ ಸಮಾರಂಭಕ್ತೆ ಹೋದಾಗ, ಅಥವಾ ಬೇರೆಯ ಸ್ಥಳಕ್ಕೆ ಹೋದಾಗ, ತತ್ಕಕ್ಷಣವೇ, ಯಾವ ರೀತಿಯಿಂದಲೂ ಇಲ್ಲದ ಹಾಗೆ, ಎಲ್ಲ ದ್ವಶ್ಯಗಳೂ ಹಿಂದೊಮ್ಮೆ ನೀವು ನೋಡಿದ್ದ ಹಾಗೆ ಭಾಸವಾಗುತ್ತದೆ. ಧ್ರನಿಗಳು, ಸಂಭಾಷಣೆ, ಆ ಜಾಗ ಮತು ಅಲ್ಲಿದ್ದ ಕೆಲವು ಅಪೂರ್ವ ಕಲಾವಸುಗಳೂ, ನೀವು ಹಿಂದೊಮ್ಜೆ ನೋಡಿದ್ದ ದೃಶ್ಯದ ಪುನರ್ಪ್ರದರ್ಶನದಂತೆ ಕಾಣುತದೆ. ನೀವು ಅಲ್ಲಾಡಿಹೋಗುತೀರ.
ಅಥವಾ ಇದ್ದಕ್ಕಿದ್ದ ಹಾಗೆ ನೀವು ಒಬ್ಬ ವ್ಯಕ್ತಿಯ ಬಗ್ಗೆ ಯೋಚಿಸುತ್ತೀರ, ಅವನು ಬಹಳ ದಿನಗಳಿಂದ ನೀವು ಸಂಪರ್ಕಿಸದೇ ಇದ್ದ ಸ್ನೇಹಿತನೇ ಇರಬಹುದು. ಆಗ ಅದೇ ವ್ಯಕ್ತಿಯು ನಿಮಗೆ ಫೋನ್ ಕರೆ ಮಾಡುತ್ತಾನೆ. ನೀವು ಮುಂದಿನ ಕೆಲವು ಕ್ಷಣಗಳಲ್ಲಿ ನಡೆಯಬಹುದಾದ್ದನ್ನು ಊಹಿಸಬಲ್ಲಿರಿ. ಈ ಘಟನೆಗಳು ನಿಮಗೆ ಸಂಭವಿಸಿದಾಗ ನೀವು ಅಲ್ಲಾಡಿಹೋಗುತೀರ. ಈ ಕೆಲವು ಕ್ಷಣಗಳಲ್ಲಿ ನೀವು ಸಂಪೂರ್ಣವಾಗಿ ವರ್ತಮಾನದಲ್ಲಿ ಇರುತ್ತೀರ. ಆಕಸ್ಮಿಕವಾಗಿ ಹೇಗೋ ನೀವು ವರ್ತಮಾನದಲ್ಲಿ ಬೀಳುತೀರ.
ನೀವು ಮೊದಲಿನಿಂದ ವರ್ತಮಾನದಲ್ಲಿ ಇರುವುದೇ ಇಲ್ಲ. ಯಾವಾಗಲೂ ನೀವು ಭೂತಕಾಲ ಅಥವಾ ಭವಿಷ್ಯತ್ಕಾಲದಲ್ಲಿ ಇರುತ್ತೀರ. ನೀವು ವರ್ತಮಾನವನ್ನು ಮುಟ್ಟದೆ ಭೂತಕಾಲದಿಂದ ಭವಿಷ್ಯತ್ ಕಾಲಕ್ಕೆ ಚಲಿಸುವಿರಿ. ಇದೇ ನಿಜವಾದದ್ದು.
ಶುಭೋದಯ
ಬ್ರಹ್ಮ ಅರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ| ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ||
ದೇವತೆಗಳು ಹೇಗೆ ಬಂದು ಕೂಡುತ್ತಾರೋ, ಹೇಗೆ ಒಟ್ಟಿಗೆ ಆಲೋಚಿಸುತ್ತಾರೋ, ಹೇಗೆ ಒಟ್ಟಿಗೆ ಜ್ಞಾನವನ್ನು ಹಂಚಿಕೊಳ್ಳುತ್ತಾರೋ, ಹಾಗೆ ನೀವು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ನಿಮ್ಮ ಹೃದಯದ ಆಳದಿಂದ ಬಂದ ಜ್ಞಾನವನ್ನು ಹಂಚಿಕೊಳ್ಳಿ. ನಿಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳಿ.
ಜ್ಞಾನ: ಭೂತ ಮತ್ತು ವರ್ತಮಾನದ ಬಗ್ಗೆ ಪ್ರಶ್ನಿಸುವುದು ಎಂದರೆ ನಿಮ್ಮ ಬಗ್ಗೆ ನೀವೇ ಪ್ರಶ್ನಿಸಿಕೊಳ್ಳುವುದು.
ನೀವು ಸೃಷ್ಟಿ, ನಿಮ್ಮ ಸತ್ಯವನ್ನು ಅರಿತುಕೊಳ್ಳಲು ಒಂದು ದಾರಿ ಹುಡುಕಿ. ಏಕೆಂದರೆ ನೀವು ಸೃಷ್ಟಿಯ ಒಂದು ಭಾಗ. ಕ್ಷಣಕ್ಷಣವೂ ನಿಮ್ಮ ಜೀವನದಲ್ಲಿ ನಡೆಯುವ ಅದ್ಭುತಗಳನ್ನು ಗಮನಿಸಿ, ಇಡೀ ಸೃಷ್ಟಿಯೇ ಅದ್ಭುತವಾಗಿದೆ. ನೀವು ಬ್ರಹ್ಮಾಂಡದ ಒಂದು ಭಾಗವಾಗಿರುವುದರಿಂದ, ನಿಮ್ಮೊಳಗೂ ಆ ಶಕ್ತಿಯಿದೆ. ಆ ಶಕ್ತಿಯನ್ನು ಕಂಡುಕೊಳ್ಳಿ, ನಿಮ್ಮನ್ನು ನೀವು ಅರಿತುಕೊಳ್ಳಿ.
ಹಾಗಾದರೆ, ನೀವು ಹೇಗೆ ಸೃಷ್ಟಿಯಾಗಿದ್ದೀರಿ? ಹೇಗೆ ಹುಟ್ಟಿದ್ದೀರಿ ಎಂಬ ಸತ್ಯವನ್ನು ಅರಿಯಿರಿ. ಏಕೆಂದರೆ ಈ ಸೃಷ್ಟಿಯಲ್ಲಿ ಎಲ್ಲವೂ ಸಾಧ್ಯವಿದೆ. ನೀವು ಯಾವಾಗ ಸತ್ಯವನ್ನು ಅರಿಯುತ್ತೀರೋ ಆಗ ಸೃಷ್ಟಿ ನಿಮ್ಮೊಂದಿಗೆ ಇರುತ್ತದೆ. ಏಕೆಂದರೆ ಆಗ ನೀವು ಸೃಷ್ಟಿಯ ಒಂದು ಭಾಗವಾಗಿರುತ್ತೀರಿ.
ಇನ್ನು 160 ವಾಕ್ಯಗಳು ದೇವತೆಗಳ ಜ್ಞಾನವನ್ನು ಕೊಡುತ್ತವೆ. ದೇವತೆಗಳ ಆಶೀರ್ವಾದದಿಂದ ಒಂದು ಹೊಸ ಜ್ಞಾನೋದಯವಾಗುತ್ತದೆ. ಆಗ
ಯಾವುದೆಂದರೆ, ಭೂತಕಾಲ ಮತ್ತು ಭವಿಷ್ಯತ್ ಕಾಲ. ನಿಮಗೆ ಇದೊಂದು ಆಕಸ್ಮಿಕ ಘಟನೆ. ಇದು ನಿಮಗೆ ಅರ್ಧ ಕ್ಷಣದಲ್ಲಿ ಸಂಭವಿಸುತ್ತದೆ! ಇದು ಸಂಭವಿಸುವಾಗ ನಿಮಗೆ ಗಾಬರಿಯೂ ಉಂಟಾಗುತ್ತದೆ! ನೀವು ಅರಿವಿಲ್ಲದೆಯೇ…
ನೀವು ನೈಜತೆ ಅಥವಾ ವರ್ತಮಾನದಿಂದ ಎಷ್ಟು ದೂರವಿದ್ದೀರ ಎಂಬುದನ್ನು ನಿಶ್ಚಯಿಸುವುದರಲ್ಲಿ ನಿಮ್ಮ ಟಿಪಿಎಸ್ ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ.
ಅರ್ಥಮಾಡಿಕೊಳ್ಳಿ: ಬರೀ ನಿಮ್ಮ ಮಾಡುವಿಕೆಯೇ ನಿಮ್ಮ ಬಗ್ಗೆ ಹೇಳುತ್ತದೆ. ನಿಮ್ಮ ಮಾತುಗಳು ನಿಮ್ಮ ಬಗ್ಗೆ ಏನೂ ಮಾಡುವುದಿಲ್ಲ. ನೀವು ಒಳಗಡೆ ಅಥವಾ ಹೊರಗಡೆ ಮಾತನಾಡಿದರೂ ಏನೂ ಪರವಾಗಿಲ್ಲ, ಸುಮ್ಮನೆ ನಿಮ್ಮೊಳಗೆ ಅರಿವಿಕೆಯನ್ನು ತಂದುಕೊಳ್ಳಿ ಮತ್ತು ನೀವು ಅನಾವಶ್ಯಕವಾಗಿ ಮಾತನಾಡುವುದನ್ನು ತನ್ನಷ್ಟೆ ತಾನೇ ನಿಲ್ಲಿಸುತ್ತೀರ.
ಜನಗಳು ನನ್ನ ಹತ್ತಿರ ಹೇಳುತ್ತಾರೆ, ''ಸ್ವಾಮೀಜಿ, ನಾವು ರಜೆಯಲ್ಲಿ ಹೊರಗಡೆ ಹೋಗಿದ್ದೆವು ಆದರೆ ಅದು ನರಕವಾಗಿ ಮಾರಾಟ್ಟಿತು' ನಾನು ಹೇಳುತ್ತೇನೆ. ನರಕ ಎನ್ನುವುದು ನಿಮ್ಮೊಳಗೇ ಇದೆ; ನೀವು ಅದನ್ನು ಎಲ್ಲಾ ಕಡೆಯೂ ಕೊಂಡೊಯ್ಯುತ್ತೀರ. ನೀವು ಹೋಗುವ ಜಾಗದಲ್ಲೆಲ್ಲಾ ಸ್ಪಷ್ಟವಾಗಿ ಅದನ್ನು ಕಾಣಬಹುದು. ನೀವು ಬದುಕಿರುವಾಗ, ನೀವು ಬೇರೆಯವರಿಗೆ ನರಕವನ್ನು ಕೊಡುತ್ತೀರ, ನೀವು ಸತ್ತ ನಂತರ ನಿಮಗೆ ನರಕ ಸಿಗುತ್ತದೆ! ನೀವು ಎಲ್ಲೆಲ್ಲಿ ಹೋದರೂ ಅಲ್ಲಿ ನಿಮ್ಮ ನರಕವನ್ನು ಹೊತ್ತುಕೊಂಡು ಹೋಗಲು ಬಯಸುತ್ತೀರ. ನೀವು ನರಕದ ಬಗ್ಗೆ ಎಷ್ಟು ಚಿರಪರಿಚಿತರಾಗಿದ್ದೀರಿ ಎಂದರೆ, ನಿಮಗೆ ಸ್ವರ್ಗವನ್ನು ತೋರಿಸಿದರೂ, ಆ ಸ್ಥಳಕ್ಕೆ ಹೊಂದದೆ ಇರುವ ಭಾವನೆ ಹೊಂದುತ್ತೀರ!
ಒಂದು ಸಣ್ಣ ಕಥೆ:
ಒಂದು ದಿನ ಮೂವರು ಬೆಸ್ತರ ಸ್ತ್ರೀಯರು ಮೀನು ಮಾರಲು ಹೋಗಿದ್ದರು. ಮನೆಗೆ ಹಿಂದಿರುಗುವ ಹೊತ್ತಿಗೆ ಕತ್ತಲಾಗಿಬಿಟ್ಟಿತ್ತು. ಆದ್ದರಿಂದ ಅವರು ದಾರಿಯಲ್ಲಿ ಯಾವುದಾದರೂ ಒಂದು ಮನೆಯಲ್ಲಿ ಆ ರಾತ್ರಿಯನ್ನು ಕಳೆಯಲು ನಿರ್ಧರಿಸಿದರು. ಅವರು ಒಬ್ಬ ಮಲ್ಲಿಗೆ ಹೂವು ಮಾರುವವಳ ಮನೆಗೆ ಹೋಗಿ ಆ ದಿನ ರಾತ್ರಿ ಅಲ್ಲಿ ಇದ್ದು ಮಾರನೇ ದಿನ ಹೋಗುತ್ತೇವೆಂದು ಕೇಳಿಕೊಂಡರು. ಆ ಹೆಂಗಸು ಇದಕ್ಕೆ ಒಪ್ಪಿಕೊಂಡಳು. ಅವರು ಅವಳ ಮನೆಯ ಒಂದು ಕೊಠಡಿಯಲ್ಲಿ ಮಲಗಲು ಹೋದರು.
ಅವಳ ಮನೆಯು ಮಲ್ಲಿಗೆ ಹೂವಿನ ಸುವಾಸನೆಯೊಂದಿಗೆ ತುಂಬಿತು. ಆದರೆ, ಬೆಸ್ತರ ಹೆಂಗಸರಿಗೆ ಎಷ್ಟು ಪ್ರಯತ್ನಿಸಿದರೂ ಮಲಗಲು ಸಾಧ್ಯವಾಗಲಿಲ್ಲ. ಅವರು ಹೊರಳಾಡುತ್ತಿದ್ದರು ಮತ್ತು ಏನು ಮಾಡಬೇಕು ಎಂದು ತಿಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ಅವರಲ್ಲೊಬ್ಬಳು ಎದ್ದು ಹೋಗಿ ಖಾಲಿ ಮೀನು ಬುಟ್ಟಿಗಳನ್ನು ತಂದು ಅವರ ತಲೆಗಳ ಹತ್ತಿರ ಇಟ್ಟಳು – ಆ ಕ್ಷಣವೇ ಅವರುಗಳು ನಿದ್ರಿಸಿಬಿಟ್ಟರು!
(ನಗೆ!)
ನಾವು ಹೋಗುವ ಜಾಗದಲ್ಲೆಲ್ಲಾ ನಮ್ಮ ಚಿಂತೆಗಳನ್ನು ನಮ್ಮ ಜೊತೆ ಕೊಂಡೊಯ್ಯುತ್ತೇವೆ ಮತ್ತು ಅವುಗಳನ್ನು ಪೋಷಿಸುವುದರಲ್ಲಿ ಅನುಭವಿಸುತ್ತೇವೆ. ಆದರೆ ಸದಾಕಾಲವು ನಾವು ಚಿಂತೆಯಿಂದಿರುತ್ತೇವೆ ಎಂದು ದೂರು ಹೇಳುತ್ತೇವೆ! ನಾವು ಯಾವುದರಿಂದಲೋ ಮುಕ್ತರಾಗಬೇಕೆಂದು ಅಂದುಕೊಳ್ಳುತ್ತೇವೆ. ಆದರೆ ಅದರಿಂದ ಪರಿವರ್ತನೆಗೊಳ್ಳಲು ಮನಸ್ಸು ಮಾಡುವುದಿಲ್ಲ. ಈ ತರಹ ನಾವು ಸ್ವಯಂ ವಿರುದ್ಧವಾಗಿ ಇರುತ್ತೇವೆ.
ಹೇಗಾದರೂ ಆಗಲಿ, ಇದರಿಂದ ನಾವು ಹೇಗೆ ಮುಕ್ತಿಯನ್ನು ಹೊಂದುವುದು? ನಮ್ಮ ಮನೋಭಾವವು ಏನಾಗಿರಬೇಕು?
ಹೇಗೆ ಮುಕ್ತರಾಗಬೇಕು ಮತ್ತು ನಿಮ್ಮ ಮನೋಭಾವವು ಏನು - ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಇದೆ. ನೀವು ಏನನ್ನೇ ಮಾಡಲಿ, ಆನಂದದ ಅನುಭವದಿಂದ ಮಾಡಲು ಶಕ್ತರಾಗಿರಬೇಕು ಅಷ್ಟೆ. ನೋಡಿ, ನಿಮ್ಮಲ್ಲಿರುವ ಆಂತರಿಕ ಸ್ಥಳ, ಅಂದರೆ ನಿಮ್ಮ ಅರಿವು (consciousness) ನಿಮ್ಮ ಬದುಕಿನ ಗುಣಮಟ್ಟವನ್ನು ತೀರ್ಮಾನಿಸುತ್ತದೆ. ಈ ಆಂತರಿಕ ಸ್ಥಳವು ಯಾವಾಗಲೂ ಪರಿಶುದ್ಧವಾಗಿ ಆನಂದಮಯವಾಗಿರಬೇಕು.
ಒಬ್ಬ ವಿಜ್ಞಾನಿಯ ಅರಿವು (consciousness) ಅವನು ನಿರ್ವಹಿಸುವ ಪ್ರಯೋಗದಲ್ಲಿ ಒಂದು ಹಿರಿಯ ಪಾತ್ರ ವಹಿಸುತ್ತದೆ ಎಂಬುದನ್ನು ಸಾಧಿಸಿ ತೋರಿಸಲಾಗಿದೆ. ಅದೇ ಪ್ರಯೋಗವನ್ನು, ಅದೇ ವಾತಾವರಣದ ಪರಿಸ್ಥಿತಿಯಲ್ಲಿ, ಬೇರೆ ಬೇರೆ ವಿಜ್ಞಾನಿಗಳು ಕೈಗೊಂಡರೆ, ಬೇರೆ ಫಲಿತಾಂಶಗಳು ಉಂಟಾಗುತ್ತವೆ ಎಂಬುದನ್ನು ಗಮನಿಸಲಾಗಿದೆ. ನಮ್ಮ ಒಳ ಆಲೋಚನೆಗಳು ನಮ್ಮ ನಡತೆಗಳನ್ನು ಮತ್ತು ಅವುಗಳ ಫಲಿತಾಂಶವನ್ನು ನಿಯಂತ್ರಿಸುತ್ತವೆ ಎಂದು ಸ್ಪಷ್ಟವಾಗಿ ದೃಢಪಡಿಸಿ ತೋರಿಸಲಾಗಿದೆ.
ನಾನೀಗ ಹೇಳುತ್ತೇನೆ: 'ಆನಂದವು ಸೌಭಾಗ್ಯವನ್ನು ಆಕರ್ಷಿಸುತ್ತದೆ' ಇದು ಒಂದು ಮಹತ್ತವುಳ್ಳ ಸತ್ಯ. ಸತ್ಯ. ನೀವು ಆನಂದಮಯವಾಗಿದ್ದಾಗ, ಅಸ್ತಿತ್ವವು ತಂತಾನೇ ನಿಮ್ಮ ಮೇಲೆ ಭಾವದಿಂದಿರುತ್ತದೆ. ಮಿಕ್ಕಿದೆಲ್ಲವು ತಂತಾನೇ ಸಂಭವಿಸುತ್ತದೆ.
ಯಾವುದರ ಬಗ್ಗೆಯೂ ನಿಮ್ಮ ಮನಸ್ಸಿಗೆ ಯಾವುದಾದರೂ ಚಿಂತೆ, ಅಥವಾ ಅಪರಾಧ ಅಥವಾ ದುಃಖದ ಸನ್ನಿವೇಶ ಬಂದರೆ, ಸುಮ್ಮನೆ ಅದನ್ನು ನೋಡಿ ಮತ್ತು ನಗು ಮುಖದಿಂದ ಹೀಗೆ ಹೇಳಿ, 'ಇಲ್ಲ, ನಾನು ನಿನ್ನ ಪರಿಣಾಮಕ್ಕೆ ಒಳಗಾಗುವುದಿಲ್ಲ. ನೀನೇನು ಮಾಡುತ್ತೀಯಾ?'' ಸುಮ್ಮನೆ ಅದರತ್ತ ನೋಡಿ ಹೀಗೆ ಹೇಳಿ. ತನಗೆ ತಾನೇ ಆ ಘಟನೆ ಅಥವಾ ಅಪರಾಧ ನಿಮ್ಮ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅದನ್ನು ನಿಮ್ಮ ಮೇಲೆ ಆಕ್ರಮಣ ಮಾಡಲು ಬಿಟ್ಟರೆ, ನೀವೇನಾದರೂ ಲಾಭ ಪಡೆಯುತ್ತೀರಾ? ಇಲ್ಲ! ಅದನ್ನು ಸುಮ್ಮನೆ ನೋಡಿ ಮತ್ತು ನಿನ್ನನ್ನು ಆಕ್ರಮಣ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳುವುದರಿಂದ ನಿಮ್ಮ ದುಃಖವನ್ನು ದೂರ ಮಾಡಬಹುದು ಅಷ್ಟೆ. ನಾನು ನಿಮ್ಮನ್ನು ಅದರಿಂದ ದೂರ ಓಡಿ ಹೋಗಿ ಎಂದು ಹೇಳುತ್ತಿಲ್ಲ. ನಾನು ನಿಮಗೆ ಅದನ್ನು ನೋಡಿ ಅಷ್ಟು ಹೇಳಿ ಸಾಕು ಎಂದು ಹೇಳುತ್ತಿದ್ದೇನೆ ಅಷ್ಟೆ. ಈ ಅಂಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.
ನೀವು ಈ ಆಲೋಚನೆಗಳನ್ನು ನಿಮ್ಮೊಳಗೆ ಅದುಮಿಟ್ಟುಕೊಳ್ಳಲು ಪ್ರಯತ್ನಿಸಿದರೆ, ಅವುಗಳು ನಿಮ್ಮ ಮನಸ್ಸಿನ ಹಿಂದೆ ಅವಿತುಕೊಂಡಿರುತ್ತವೆ ಸಮಯದಲ್ಲಿಯಾದರೂ ವಾಪಸ್ಸು ಬರುತ್ತೇವೆಂದು ಅವು ನಮ್ಮನ್ನು ಹೆದರಿಸುತ್ತವೆ. ಅವುಗಳನ್ನು ಮೇಲಕ್ಕೆ ಬರಲು ಬಿಡಿ, ಆದರೆ ಸುಮ್ಮನೆ ಅವುಗಳ ಕಡೆ ನೋಡಿ ಮತ್ತು ಅವುಗಳಿಗೆ ನೀವು ಶಕ್ತಿಹೀನರು ಎಂದು ಹೇಳಿ; ಹಾಗೆ ಹೇಳಿದ ಕೂಡಲೇ ತನ್ತಾನೇ ಮಾಯವಾಗುತ್ತವೆ. ಅವುಗಳು ಹೀಗೆ ಕಾಡುವುದರಲ್ಲಿ ಪ್ರಯೋಜನವಿಲ್ಲವೆಂದು ಯೋಚಿಸಿ ಮಾಯವಾಗುತ್ತವೆ!!
ಯಾವಾಗಲೂ ನೆನಪಿಟ್ಟುಕೊಳ್ಳಿ: ಯಾವುದಾದರೂ ಸರಿ ನಿಮ್ಮ ಶರೀರ, ಮನಸ್ಸು ಅಥವಾ ಆತ್ಮ ಇವುಗಳ ಮೂಲಕ ನಿಮಗೆ ಬಲ ಬಂದರೆ ಅದೇ ಆಧ್ಯಾತ್ಮಿಕತೆ. ಮತ್ತು ನಿಮ್ಮನ್ನು ತಂತಾನೇ ಆನಂದದ ಕಡೆಗೆ ಕರೆದೊಯ್ಯುತ್ತದೆ. ಯಾವುದು ನಿಮ್ಮನ್ನು ಬಲಹೀನತೆ ಪಡಿಸುತ್ತದೋ ಅದು ಆಧ್ಯಾತ್ಮಿಕತೆ ಅಲ್ಲ. ಆದ್ದರಿಂದ ಅದನ್ನು ಹಿಂಬಾಲಿಸುವುದು ಬೇಡ. ಇದು ಒಂದು ಅನುಸರಿಸಬೇಕಾದ ಹೆಬ್ಬೆರಳ ನಿಯಮವು (thumb rule) ಆನಂದವೇ ನಿಮ್ಮ ನಿಜವಾದ ಸ್ವರಭಾವ ಎಂದು ಮರೆಯಬೇಡಿ.
ಮತ್ತೆ ಇನ್ನೊಂದು ವಿಷಯ: ಯಾವುದಾದರೂ ಸುಂದರವಾಗಿರುವುದನ್ನು ನೀವು ನೋಡಿದರೆ, ಅದನ್ನು ನಿಮಗೆ ಪರಿಚಿತ ಮಾದರಿಗಳೊಂದಿಗೆ ಹೋಲಿಕೆ ಮಾಡಿ, ತನ್ನ ವೀಕ್ಷಕನ ಹಾಗೆ ಇರುವ ಬದಲಿಗೆ, ಅವುಗಳನ್ನು ಅನುಭವಿಸಿ. ನೀವು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು, ಆಶ್ರಮದಲ್ಲೋ, ನೀವಿರುವ ಜಾಗದಲ್ಲೋ ಎಲ್ಲಾದರೂ ನೋಡಿದ್ದೀರಾ? ಯಾವಾಗಲಾದರೂ ಅದರ ಸುಂದರವಾದ ಬಣ್ಣಗಳ ಮಾರ್ಪಾಟು ಮತ್ತು ಅದರ ಬೆಳಕಿನ ಕಿರಣಗಳು ಆಕಾಶದಿಂದ ಅಡ್ಡವಾಗಿ ಹರಡುತಿರುವುದು, ಇದನ್ನೆಲ್ಲಾ ನಿಂತು ಗಮನಿಸಿದ್ದೀರಾ? ನಮ್ಮಲ್ಲಿ ಬಹಳಷ್ಟು ಜನರಿಗೆ ಸೂರ್ಯಾಸ್ತವಾಗುವುದು ಗೊತ್ತಿಲ್ಲ ಅಥವಾ ಅವರು ಸುಮ್ಮನೆ ಹೀಗೆ ಹೇಳುತ್ತಾರೆ. ''ಹೌದು, ಸೂರ್ಯಾಸ್ತವಾಗುತ್ತಿದೆ; ಅದೇನೆಂದರೆ; ಹೇಗಿದ್ದರೂ ಪ್ರತಿದಿನ ಸೂರ್ಯ ಮುಳುಗುತ್ತಾನೆ.''
ನಾನು ಹೇಳುತ್ತೇನೆ ಕೇಳಿ: ಜ್ಞಾನವು ನಿಮ್ಮ ಮುಗ್ಧತೆಯನ್ನು ಹಾಳು ಮಾಡಿ ಜೀವನವನ್ನು ಮಂಕಾಗಿಸುತ್ತದೆ. ಯಾವಾಗ ನೀವು ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ನೋಡುತ್ತೀರೋ ಅದೊಂದು ನಿಮಗೆ ಸುಂದರವಾದ ಧ್ಯಾನವಾಗುತ್ತದೆ ಅದನ್ನು ನಿಮ್ಮ ಪ್ರಾಪಂಚಿಕ ತಿಳುವಳಿಕೆಯಿಂದ ನೋಡುವ ಬದಲು, ನೀವು ಅದರ ಒಂದು ಭಾಗವಾಗಿ ಮತ್ತು ಅದರಲ್ಲಿ ಐಕ್ಯವಾದರೆ ನೀವು ಆಚರಿಸುತ್ತಿರುವ ಈ ಪ್ರಪಂಚ ಅರಿವಿನ ಒಂದು ಕಣವಾಗಿ ನೋಡುತ್ತೀರಿ. ಆಗ ನೀವು ಈ ಆಚರಣೆಯಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುತ್ತೀರ.
ನಾವು ಏನನ್ನು ಜ್ಞಾನ ಅಥವಾ ತಿಳುವಳಿಕೆ ಎಂದು ಅಂದುಕೊಂಡಿದ್ದೆವೋ ಅದು ನಮ್ಮನ್ನು ಮಂಕು ಮಾಡುತ್ತದೆ, ಮತ್ತೆ ಅದೇ ನಮ್ಮ ಒಳ ಹರಟೆಗೆ ಮತ್ತು ಚಿಂತೆಗೆ ಕಾರಣವಾದ ಪದಗಳ ಸಂಗ್ರಹ ಬೇರೇನಲ್ಲ. ನಾವು ಎಷ್ಟೋ ಪದಗಳ ಸಂಗ್ರಹ ಮಾಡಿ, ಮತ್ತು ಅದರ ಜೊತೆಯಲ್ಲೇ ಜೀವನ ಮಾಡುತ್ತಿರುವುದರಿಂದ ನಮಗೆ ಆಶ್ಚರ್ಯವೇನಿಲ್ಲ. ದೇವರೇ ನಿಮ್ಮ ಹತ್ತಿರ ಬಂದು, ನಾನೇ ದೇವರು ಎಂದು ಹೇಳಿದರೂ, ನೀವು ಹೀಗೆ ಹೇಳುತ್ತೀರ, ''ಆದರೇನು?'' ನಿಮ್ಮ ತಿಳುವಳಿಕೆಯಿಂದ ಎಲ್ಲವನ್ನೂ.
ನೀವು ಯಾವುದನ್ನು ಜ್ಞಾನ ಎಂದು ತಿಳಿದುಕೊಂಡಿದ್ದೀರೋ, ಅದರಿಂದ ಈ ರೀತಿ ನೀವು ಪೂರ್ಣ ವಿಶ್ವಶಕ್ತಿಯನ್ನು ಕಳೆದುಕೊಳ್ಳುತ್ತೀರ. ನೀವು ಹೆಚ್ಚು ಹೆಚ್ಚು ದುರಾಸೆ, ಚಿಂತೆ ಮತ್ತು ಭಯ ಉಂಟು ಮಾಡುವ ಪ್ರಾಪಂಚಿಕ ವಸ್ತುಗಳ ಹಿಂದೆ ಓಡುತ್ತೀರ: ಈ
ವಸ್ತುಗಳು ನಿಮ್ಮನ್ನು ನಿಮ್ಮ ಅಸ್ತಿತ್ವದ ತಿರುಳಿನಿಂದ ದೂರ ಮಾಡುತ್ತದೆ. ಅವುಗಳು ನಿಮ್ಮನ್ನು ನಿಮ್ಮೊಳಗೆ ನೋಡಿಕೊಳ್ಳುವ ಬದಲು ಹೊರಗೆ ನೋಡಿಕೊಳ್ಳುವ ಹಾಗೆ ಮಾಡುತ್ತವೆ; ಅವು ನಿಮ್ಮನ್ನು ನಿಮ್ಮ ಅಂತರ್ಬಲದ ಬದಲಿಗೆ ಪ್ರಾಪಂಚಿಕ ವಿಷಯಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಹಾಗೆ ಮಾಡುತ್ತವೆ; ಅವು ನಿಮ್ಮನ್ನು ಶಾಶ್ವತ ಆನಂದದ ಮೇಲೆ ಕೇಂದ್ರೀಕೃತವಾಗುವ ಬದಲಿಗೆ, ಖಿನ್ನತೆ ಮತ್ತು ಸಂತೋಷ -ಇವುಗಳ ಮಧ್ಯೆ ಹೊಯ್ಗಾಡುವ ಹಾಗೆ ಮಾಡುತ್ತವೆ.
ಎಲ್ಲವೂ ಬಾಹ್ಯದಲ್ಲಿ ಮಾತ್ರ ಸಂಭವಿಸುತ್ತಿದೆ, ಮತ್ತು ತಡವಾಗುವುದಕ್ಕೆ ಮುಂಚೆ, ಹಿಡಿಯಲು ಅದರ ಹಿಂದೆ ಓಡಬೇಕು ಎಂದು ಭಾವಿಸುತ್ತೀರ. ಇದರಿಂದಲೇ ನೀವು ಯಾವಾಗಲೂ ಆತುರದಲ್ಲಿದ್ದೀರ, ಸದಾ ನಿಮ್ಮೊಳಗೆ ಒಳಹರಟೆ ನಡೆಯುತ್ತಿರುತ್ತದೆ. ಆದ್ದರಿಂದಲೇ ನೀವು ಈ ಇಲಿ ಪಂದ್ಯದಲ್ಲಿದ್ದೀರ. ಆದ್ದರಿಂದಲೇ ನೀವು ಯಾವಾಗಲೂ ಭವಿಷ್ಯತ್ ಕಾಲದಲ್ಲಿದ್ದೀರ, ವರ್ತಮಾನದಲ್ಲಿ ಎಂದೂ ಅಲ್ಲ.
ತಿಳುವಳಿಕೆ ಎಂಬುದು ಕೇವಲ ಮಾಹಿತಿ, ನಿರ್ಜೀವವಾದದ್ದು. ಜ್ಞಾನಾರ್ಜನೆಯನ್ನು ಮಾಡಿ, ಆದರೆ ಅದು ನಿಮ್ಮನ್ನು ಯಾವುದೇ ರೀತಿ ನಿಯಂತ್ರಿಸಲು ಬಿಡಬೇಡಿ. ಅದನ್ನು ಒಂದು ಪಕ್ಕಕ್ಕೆ ಇಟ್ಟು, ಜೀವನವನ್ನು ಒಂದು ವಿಸ್ಮಯ ಭಾವನೆಯಿಂದ ನೋಡಲು ಕಲಿಯಿರಿ. ನೋಡುವ ವಿಷಯಗಳ ಬಗ್ಗೆ ಮನಸ್ಸು ಯಾವಾಗಲೂ ತೀರ್ಮಾನಿಸಲು, ವಿಚಾರವನ್ನು ಒಗ್ಗೂಡಿಸಲು, ತಾನು ನೀಡಲು, ವಿಚಾರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತದೆ. ನೀವು ಹೆಚ್ಚು ಹೆಚ್ಚು ಮಾತುಗಳನ್ನು ಸಂಗ್ರಹಿಸಲು ಬಯಸುತ್ತೀರ ಅಷ್ಟೆ, ಅದರಿಂದ ಏನು ಉಪಯೋಗ? ನಾನು ಕೆಲವು ಭಕ್ತರನ್ನು ಕೃಷ್ಣನ ಜನಸ್ಥಳವಾದ ಮಥುರ ಕರೆದುಕೊಂಡು ಹೋಗಿದ್ದೆ. ಬಹಳ ಸುಂದರವಾಗಿತ್ತು. ನಾವು ದೋಣಿಯಲ್ಲಿ ಕುಳಿತು ಯಮುನಾ ನದಿಯ ಮೇಲೆ ಶ್ರೀ ಕೃಷ್ಣನ ಕಾಲವನ್ನು ನೆನೆಸಿಕೊಂಡು ಹೋಗಿದ್ದೆವು. ನಾನು ನನ್ನ ಆನಂದವನ್ನು ಭಕ್ತರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಜೊತೆಯಲ್ಲಿ ಬಂದವರೆಲ್ಲ ವಿಶೇಷವಾಗಿ ಬುದ್ಧಿಯುಳ್ಳ ಜನರು, (highly intellectual) ಇಲ್ಲಿ ನಾನು ಕೃಷ್ಣನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತ, ಅವರಿಗೆ ಎಲ್ಲಿ ರಾಸಲೀಲೆ ಸಂಭವಿಸಿದ್ದು ಎಂದು ತೋರಿಸುತ್ತ ಮತ್ತು ನಾನು ಅತಿ ಆನಂದದಿಂದ ತುಂಬಿದ್ದೆನು. ಆ ಸಮಯದಲ್ಲಿ ಭಕ್ತರು ಆ ಜಾಗದಲ್ಲಿ ಹಾಕಿರುವ ಹೆಂಚುಗಳು ಹೊಸದಾಗಿ ಹಾಕಿರುವ ಹಾಗೆ ಕಾಣುತ್ತದೆ ಎಂದು ನನ್ನ ಹತ್ತಿರ ಹೇಳಿದರು. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ನಾನು ನನ್ನ ಜೊತೆ ಸ್ವಲ್ಪ
ಕಡಿಮೆ ಬುದ್ಧಿಯುಳ್ಳ ಮತ್ತು ವಿಸ್ಮಯಗೊಳ್ಳುವಂಥವರನ್ನು ಕರೆದುಕೊಂಡು ಬರಬೇಕಾಗಿತ್ತು ಆಗಲಾದರೂ, ಅವರ ಜೊತೆ ನನ್ನ ಅತಿಶಯಾನಂದವನ್ನು ಹಂಚಿಕೊಳ್ಳುತ್ತಿದ್ದೆ, ಎಂದು ಅವರಿಗೆ ಹೇಳಿದೆ.
ದಿನದ ಕೊನೆಯಲ್ಲಿ ತಿಳುವಳಿಕೆಯು ನಿರ್ಜೀವವಾಗಿರುತ್ತದೆ. ಹೇಗಾದರೂ ಜನರು ಜ್ಞಾನವನ್ನು ಅವರ ಯೋಗ್ಯತೆಯನ್ನು ಅಳೆಯುವುದಕ್ಕೆ ಉಪಯೋಗಿಸುತ್ತಾರೆ. ಹೆಚ್ಚು ಜ್ಞಾನವನ್ನು ನೀವು ಪಡೆದಷ್ಟೂ ಜನರು ನಿಮ್ಮನ್ನು ಹೆಚ್ಚು ಗೌರವಿಸುತ್ತಾರೆ.
ಜ್ಞಾನದಿಂದಲೇ ನೀವು ಸತತವಾಗಿ ನಿಮ್ಮ ಮನಸ್ಸಿನ ಜೊತೆ ಜೀವಿಸುತ್ತೀರ. ನೀವು ವಿಶ್ವಶಕ್ತಿಯನ್ನು ನಿಮ್ಮ ಮನಸ್ಸಿನ ಮೂಲಕ ಖಂಡಿತ ಅರಿಯಲಾರಿರಿ. ನೀವು ವಿಶ್ವಶಕ್ತಿಯನ್ನು ಕೇವಲ ನಿಮ್ಮ ಹೃದಯದ ಮುಖಾಂತರ ಮಾತ್ರ ಅರಿಯಬಲ್ಲಿರಿ. ಕೇವಲ ಪ್ರೀತಿಯಿಂದ ಮಾತ್ರವೇ ನೀವು ಪ್ರಪಂಚ ಶಕ್ತಿಯನ್ನು ಅರಿಯಬಲ್ಲಿರಿ. ಮತ್ತು ಮನಸ್ಸು ಪ್ರೀತಿಯನ್ನು ಅರಿಯದು; ಕೇವಲ ಹೃದಯವು ಮಾತ್ರ ಪ್ರೀತಿಯನ್ನು ಬಲ್ಲದು. ಮನಸ್ಸಿಗೆ ಲೆಕ್ಕ ಹಾಕಿದ ಪ್ರೀತಿಯು ಮಾತ್ರವೇ ಗೊತ್ತು ಮತ್ತು ಇದು ಪ್ರೀತಿಯೇ ಅಲ್ಲ. ಇದು ನಿಮ್ಮನ್ನು ಮೇಲ್ಮೈನ ಹಂತದಲ್ಲಿ ತೃಪ್ತಿಗೊಳಿಸಲು ಇರುವ ಕೇವಲ ಮತ್ತೊಂದು ಲೆಕ್ಕಾಚಾರ.
ಆಧ್ಯಾತ್ಮಿಕತೆ ಎಂಬುದು ಮನುಷ್ಯ ಮತ್ತು ವಿಶ್ವಶಕ್ತಿಯ ನಡುವಣ ಇರುವ ಪರಿಪೂರ್ಣ ಸಾಮರಸ್ಯ ಮತ್ತು ಆಳವಾದ ಸಂಬಂಧವನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. ನೀವು ಇದನ್ನು ಅರ್ಥಮಾಡಿಕೊಂಡು ನಿಮ್ಮ ಇಡಿಯ ಹೋರಾಟವನ್ನು ಬಿಟ್ಟುಬಿಟ್ಟರೆ, ನೀವು ಒಂದು ನದಿಯಂತೆ ಸುಮ್ಮನೆ ಹರಿಯುತ್ತೀರ. ಆ ನದಿಯು ಅದರದೇ ಜಾಡನ್ನು ಹಿಡಿದು ಬೃಹತ್ ಸಾಗರವನ್ನು ಸೇರುತ್ತದೆ. ನೀವು ಕೇವಲ ಬಿಟ್ಟು ಬಿಡಬೇಕಷ್ಟೆ
ನೀವು ಒಂದು ಮೂಲೆಯಲ್ಲಿ ಕುಳಿತುಕೊಂಡಿರಬಹುದೆಂದೂ ಮತ್ತು ಯಾವುದೋ ಒಂದು ನದಿಯು ನಿಮ್ಮನ್ನು ಸೆಳೆದುಕೊಂಡು ಹೋಗುತ್ತದೆಂದೂ ನಾನು ಅರ್ಥೈಸುತ್ತಿಲ್ಲ. ಇಲ್ಲ! ಇಲ್ಲ! ನೀವು ಯೋಗಕ್ಷೇಮವನ್ನೂ ಕೂಡ ನೋಡಿಕೊಳ್ಳುತ್ತಿರುವ ಉಚ್ಛ್ವಾಸ ವಿಶ್ವಾಸವನ್ನು ನಡೆಸುತ್ತಿರುವ ವಿಶ್ವವನ್ನು ನಡೆಸುತ್ತಿರುವ ಒಂದು ಜೀವಬಲ (Life force) ಎಂಬುದೊಂದು ಇದೆಯೆಂಬ ಭಾವನೆಯಿಂದ ನಿಮ್ಮ ಕೆಲಸವನ್ನು ಮಾಡಿ ಅಷ್ಟು ಸಾಕು.
ಸುಮ್ಮನೆ ಮೇಲಧಿಕಾರಿಗೆ ಜವಾಬ್ದಾರಿಯನ್ನು ದಾಟಿಸಿ ವಿರಮಿಸಿರಿ. ಆಗ ನೀವು ಒಬ್ಬ ರಾಜನಂತೆ ಜೀವಿಸುತ್ತೀರ! ಆಗ ನೋಡಿಕೊಳ್ಳುವುದನ್ನು, ನಿಮ್ಮ ವಿಶ್ವಶಕ್ತಿಯ ಸಾಮರಸ್ಯವನ್ನು ಹರಿಯುವ ನದಿಯ ಅನುರೂಪದ ಹಾಡನ್ನು ಕೇಳುವ ರೀತಿ ಕೇಳಲು ಪ್ರಾರಂಭಿಸುತ್ತೀರ. ಈ ಸಾಮರಸ್ಯದೊಂದಿಗೇ ನೀವು ಶ್ರುತಿಗೊಡಿಸಬೇಕಿರುವುದು. ಆಗ, ನಿಮ್ಮೆಲ್ಲಾ ಚಿಂತೆಗಳೂ ಮಾಯವಾಗುವುದು!
ವಿಶ್ವಶಕ್ತಿಯು ನಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ಬಗ್ಗೆ ರುಜುವಾತು ಇಲ್ಲದಿರುವುದೇನೋ ಸರಿ. ಕೆಲವು ಸಂಗತಿಗಳನ್ನು ರುಜುವಾತು ಪಡಿಸಲಾಗದು. ನೀವು ಈ ದಿಕ್ಕು, ಪೂರ್ವ ಎಂದು ಸಾಧಿಸಬಲ್ಲಿರಾ? ಇಲ್ಲ! ನೀವು ಸೂರ್ಯೋದಯ ಮತ್ತು ಸೂರ್ಯಾಸ್ತಮದ ಪ್ರಕೃತಿ ಘಟನೆಗಳನ್ನು ಸಾಧಿಸಬಲ್ಲಿರಾ? ಇಲ್ಲ! ನೀವು ಕೇವಲ ಅದನ್ನು ಅನುಭವಿಸಬಹುದು. ನೀವು ರುಜುವಾತು ಪಡಿಸಲಾಗದುದಕ್ಕೆ ಅದನ್ನು ಖಂಡಿಸಬಲ್ಲಿರಾ ? ನೀವು ವಿಜ್ಞಾನದಿಂದ ಪ್ರತಿದಿನ ಸೂರ್ಯನು ಮುಳುಗುವುದನ್ನು ಮತ್ತು ಉದಯಿಸುವುದನ್ನು ತಡೆಗಟ್ಟಬಲ್ಲಿರಾ ?
ಅರ್ಥಮಾಡಿಕೊಳ್ಳಿ: ವಿಶ್ವಶಕ್ತಿಯೊಂದೇ ತರ್ಕಾತೀತವಾದದ್ದು. ನೀವು ತರ್ಕದಿಂದ ವಿಶ್ವಶಕ್ತಿಯನ್ನು ರುಜುವಾತು ಪಡಿಸಿದರೆ, ಆಗ ತರ್ಕವು ವಿಶ್ವಶಕ್ತಿಗಿಂತಲೂ ದೊಡ್ಡದೆಂದಾಗುತ್ತದೆ, ಮತ್ತು ಇದು ಸಾಧ್ಯವೇ ಇಲ್ಲ!
ಒಬ್ಬ ವ್ಯಕ್ತಿಯು ನನ್ನನ್ನು ಕೇಳಿದನು 'ಸ್ವಾಮೀಜಿ, ನಾನು ಆಧ್ಯಾತ್ಮಿಕನಾಗಲು ಹಿಂದೂವಾಗಬೇಕೇ'' ಎಂದು. ಆ ಪ್ರಶ್ನೆಯಿಂದ ನನಗೆ ಆಘಾತವಾಯಿತು! ನಾನು ಅವನಿಗೆ ಹಿಂದೂವಾಗುವ ಅವಶ್ಯಕತೆ ಇಲ್ಲ ಅಂದೆನು. ನೋಡಿ, ಸ್ಪಷ್ಟವಾಗಿ ತಿಳಿಯಿರಿ: ನಿಮ್ಮ ಅರಿವನ್ನು ನಿಗ್ರಹಿಸುವ ಯಾವುದೇ ಸಂಗತಿಯೂ ನಿಶ್ಚಳವಾಗಿ ಆಧ್ಯಾತ್ಮಿಕತೆಗೆ ಆಧ್ಯಾತ್ಮಿಕತೆಯು ಸಂಬಂಧಿಸಿರುವುದಿಲ್ಲ. ಯಾವಾಗಲೂ ಎಲ್ಲವನ್ನೂ ಸುತ್ತುವರಿದಿರುತ್ತದೆ.
ನಿಮ್ಮ 'ನಾನು ಇದು' ಮತ್ತು 'ನಾನು ಅದು' ಎಂಬ ಎಲ್ಲ ಅನಿಸಿಕೆಗಳನ್ನು ಬಿಟ್ಟುಬಿಡಿ. ನಿಮ್ಮ ಬದುಕನ್ನು ತೆರೆದಿಟ್ಟುಕೊಳ್ಳಿ. ಇದು ಆಧ್ಯಾತ್ಮಿಕತೆಯ ತಳಹದಿ. ಇದು ಈ ರೀತಿ: ಒಂದು ಕೋಣೆಯಲ್ಲಿ ಸದಾ ಬಂಧಿತನಾಗಿರುವ ವ್ಯಕ್ತಿಯು ಹೊರಗಿನ ಗಾಳಿ ಮತ್ತು ಮೆಲುಗಾಳಿಯ ಬಗ್ಗೆ ತಿಳಿದಿರುವುದಿಲ್ಲ. ಅವನು ಅಂತಹ ವರ್ಗದ ಆಲೋಚನೆಗಳನ್ನು ಹೊಂದಿರುತ್ತಾನೆ. ಇದೇ ರೀತಿಯ ನಿರ್ಬಂಧಗಳನ್ನು ನಿಮ್ಮ ಮೇಲೆ ವಿಧಿಸಿಕೊಂಡರೆ,
ನಿಮಗೆ ನಿಮ್ಮೊಳಗಿರುವ ಅನಂತ ಪ್ರೀತಿ ಮತ್ತು ಅನುಕಂಪವು ಗೊತ್ತಾಗುವುದಿಲ್ಲ. ನೀವು ಕೇವಲ ಚಿಂತೆ ಮತ್ತು ದೂರುವುದನ್ನು ಮಾಡುತ್ತಿರುತ್ತೀರ. ನೀವು ವಿಕಾಸವಾಗುವುದೇ ಇಲ್ಲ. ಬುದ್ಧನನ್ನು ಒಮ್ಮೆ ಕೇಳಿದರು, ಅನುಕಂಪವನ್ನು ಹೊಂದಿರದ ವ್ಯಕ್ತಿಗಳಿಗೆ ಎಂತಹ ನರಕವನ್ನು ಕೊಡಲಾಗುವುದು ಎಂದು. ಅವನು ಉತ್ತರಿಸಿದನು, ''ನೀವು ಅವರನ್ನು ನರಕಕ್ಕೆ ಹಾಕಲಾರಿರಿ, ಏಕೆಂದರೆ ಅವರಾಗಲೇ ನರಕದಲ್ಲಿದ್ದಾರೆ!'' ಎಂದು. ನೀವು ನರಕದಲ್ಲಿದ್ದಾಗ ಮಾತ್ರವೇ, ಇತರರಿಗೆ ನೀವು ನರಕವನ್ನು ಸೃಷ್ಟಿಸಬಲ್ಲಿರಿ, ಏಕೆಂದರೆ ನಿಮ್ಮಲ್ಲಿ ಏನಿದೆಯೋ ಅದನ್ನೇ ನೀವು ನೀಡಬಲ್ಲಿರಿ. ಒಂದು ಚಿಕ್ಕ ಕಥೆ: ಒಬ್ಬ ತಾಯಿ ಮತ್ತು ಮಗ ಬಿಸಿಯಾಗಿ ವಾಗ್ವಾದ ಮಾಡುತ್ತಿದ್ದರು. ತಾಯಿಯು ಮಗನನ್ನು ಕೇಳಿದಳು, ''ನಿನಗೆ ಏನಾದರೂ ಮೆದುಳು ಇದೆಯೇನು?'' ಎಂದು. ಮಗನು ನಕ್ಕನು. ತಾಯಿಯು ಅವನೇಕೆ ನಗುತ್ತಿರುವನೆಂದು ಕೇಳಿದಳು. ಮಗನು ಉತ್ತರಿಸಿದನು 'ನಿಮ್ಮಲ್ಲಿ ಏನಾದರೂ ಇಲ್ಲದಿದ್ದರೆ ಮಾತ್ರವೇ ನೀವು ಅದಕ್ಕಾಗಿ ಇತರರನ್ನು ಕೇಳುವುದು!'' ಎಂದು (ನಗೆ!) ನಾವೇ ಶಾಂತವಾಗಿಲ್ಲದಿದ್ದರೆ, ನಾವು ಮಿಕ್ಕವರ ಶಾಂತಿಯನ್ನು ಕೆಡಿಸುತ್ತೇವೆ. ನಾವು ನಮ್ಮ ಮನಸ್ಸಿನ ಜೊತೆ ಪುನಃ ಪುನಃ ಕೆಲಸ ಮಾಡಿ ಯಾವುದು ನಮಗೆ ಸಂತೋಷವನೋ ಅಥವಾ ಪರಮಾನಂದವನೋ ನೋಡಬೇಕು. ಸ್ಪಷ್ಟವಾಗಿರಲಿ, ಸಂತೋಷವು ಪರಮಾನಂದಕ್ಕಿಂತ ಭಿನ್ನವಾದುದು. ಪರಮಾನಂದವು ನಿಮ್ಮೊಳಗಿನ ಒಂದು ಸುಂದರವಾದ ಮತ್ತು ತೀವ್ರವಾದ ಅನುಭವವನ್ನು ಕೊಟ್ಟು ನಿಮ್ಮನ್ನು ಬೇರೆಯದೇ ಅಸ್ತಿತ್ವದ ಸಮತಲ (plane) ದಲ್ಲಿ ಇರುವ ಭಾವನೆಯನ್ನುಂಟು ಮಾಡುತ್ತದೆ. ಸಂತೋಷ ಅಥವಾ ಕೇವಲ ಸುಖ ಇರುವ ಬಹಳ ಸರ್ತಿ ಹೊರ ಪ್ರಪಂಚದ ವಸ್ತುಗಳಿಗೆ ಸಂಬಂಧಿಸಿದ್ದು ನಮ್ಮೊಳಗೆ ನಿರಂತರವಾಗಿ ನೋವನ್ನು ಉಂಟು ಮಾಡುತ್ತದೆ.
ಸಂತೋಷವು ಸಾಪೇಕ್ಷವಾದದ್ದು (relative) ಆದರೆ ಪರಮಾನಂದವು ನಿರಪೇಕ್ಷವಾದದ್ದು (absolute) ಪರಮಾನಂದವೆಂಬುದು ಒಂದು ರೀತಿಯಲ್ಲಿ ವಿರುದ್ಧವಿಲ್ಲದೇ ಇರುವಂತಹುದು. ನೀವು ಸಂತೋಷದಲ್ಲಿದ್ದರೆ, ದುಃಖವು ಅಲ್ಲಿಯೇ ಮೂಲೆಯಲ್ಲಿರುತ್ತದೆ. ಬಹಳ ಸಂತೋಷವು ಇರುವ ಕಡೆ, ನೀವು ನೋವಿನ ಬಡಿಗಲ್ಲಿನ (anvil) ಮೇಲೆ ಇರುತ್ತೀರ. ಆದರೆ ನೀವು ಪರಮಾನಂದದಲ್ಲಿ ಇದ್ದರೆ, ನೀವು ಸುಮ್ಮನೆ ಇದ್ದೀರ, ಮತ್ತು ಅದಕ್ಕೆ ವಿರುದ್ಧಾತ್ಮಕವಾದುದು ಯಾವುದೂ ಇಲ್ಲ. ಸಂತೋಷ ಮತ್ತು ಸುಖ ಎಂಬುದು ಲೋಲಕಗಳಂತೆ (pendulums) ಅವುಗಳು ಹೊಯ್ಗಾಡುತ್ತಾ ಇರಲೇಬೇಕು ಮತ್ತು ಒಂದು ತುದಿಯನ್ನು ತಲುಪಿ ಮತ್ತೆ ಹಿಂತಿರುಗಿ ಬರಲೇಬೇಕು. ಆದರೆ ಪರಮಾನಂದವು ಒಂದು ಲೋಲಕವಲ್ಲ; ಅದು ದ್ವೈತಕ್ಕೆ ಅತೀತವಾದುದು; ಅದು ಹೊಯ್ಗಾಡುವುದೇ ಇಲ್ಲ. ಅದು ಕೇವಲ ಇದೆ.
ಪದೇ ಪದೇ, ನಿಮ್ಮ ಮನಸ್ಸನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿ ಮತ್ತು ಯಾವುದು ನಿಮಗೆ ಸಂತೋಷವನ್ನು ಕೊಡುವುದು ಎಂದು. ನಂತರ, ಅದನ್ನು ಅನುಸರಿಸಲು ಪ್ರಾರಂಭಿಸಿ. ಒಮ್ಮೆ ಅದ್ಯಾವುದೋ ನಿಮ್ಮೊಳಗೆ ನೀವು ನಿಮ್ಮೊಳಗೆ ಶಾಶ್ವತ ಸಂತೋಷದತ್ತ ಹೋಗುತ್ತಿರುವಿರೆಂದು ಹೇಳಿದರೆ, ಒಮ್ಮೆ ನಿಮ್ಮೊಳಗೆ ದೃಢ ನಂಬಿಕೆಯು ಉಂಟಾದರೆ, ನಿಮ್ಮ ಸ್ಥಾನವನ್ನು ಪುನರ್ ರೂಪಿಸಿಕೊಳ್ಳಿ ಮತ್ತು ನಿಮ್ಮ ಬದುಕಿಗೆ ಸಂಬಂಧಪಟ್ಟ ವಿಚಾರಗಳನ್ನು ಸರಿಪಡಿಸಿಕೊಂಡು ಪರಮಾನಂದದತ್ತಿ ತಿರುಗಿಕೊಳ್ಳಿ. ನಿಮ್ಮ ಪ್ರತಿಯೊಂದು ಕಾರ್ಯ ಅಥವಾ ಆಲೋಚನೆಯು ಈ ಪರಮಾನಂದವನ್ನು ಅನುಭವಿಸುವುದರತ್ತ ಇರಬೇಕು. ಆಗ ಚೈತನ್ಯವು ವ್ಯಯಿಸಿದ್ದು ಚೈತನ್ಯವನ್ನು ಸಂಪಾದಿಸಿದಂತೆ ಇರುತ್ತದೆ. ನೀವು ಸದಾಕಾಲವೂ ಚೈತನ್ಯದಾಯಕರಾಗಿ ಇರುತ್ತೀರ. ಹಲವು ಜನರು ಹೇಳುತ್ತಾರೆ ತಮ್ಮನ್ನು ಚಿಂತೆಗಳಿಲ್ಲದೆ ಶಾಂತಿಯಿಂದ ಇರಲು ಬಿಟ್ಟುಬಿಡಬೇಕೆಂದು. ಅವರು ಮಾತನಾಡುತ್ತಿರುವ ಶಾಂತಿಯು ಜೀವಂತ ಶಾಂತಿಯಲ್ಲ; ಅದು ನಿರ್ಜೀವ ಶಾಂತಿ. ಜೀವನದ ವಿವಿಧ ಮನೋಭಾವನೆಗಳನ್ನು ನಿಭಾಯಿಸುವುದು ಗೊತ್ತಿಲ್ಲದಿರುವ ಪರಿಣಾಮವಾದ ಅದು ನಿರ್ಜೀವ ಮತ್ತು ಸುಪ್ತಾವಸ್ಥೆಯಲ್ಲಿರುವ (dermant) ಶಾಂತಿ. ಅದು ಅವರು ಹಂಬಲಿಸುತ್ತಿರುವ ಶಾಂತಿ, ಏಕೆಂದರೆ ಜೀವನವು ಅವರಿಗೆ ನಿಭಾಯಿಸಲು ಅತಿಯಾಗಿದೆ. ಇದು 'ದ್ರಾಕ್ಷಿ ಹುಳಿ' ಎಂದು ಹೊರಟು ಹೋಗುವ ಹಾಗೆ ಇದೆ.
ನಿಜವಾದ ಶಾಂತಿ ಎಂಬುದು ಹೊರಗಡೆ ಸಂಭವಿಸುತ್ತಿದ್ದರೂ ಸಹ ಸದಾಕಾಲವೂ ನಿಮೊಳಗೇ ಇರುವಂತಹದು; ನೀವು ನಿಮ್ಮ ಬಗ್ಗೆ ಸಂತೋಷದಿಂದ ಇರುತೀರ; ನೀವು ಯಾರನ್ನೇ ಆದರೂ, ಬಂದು ಸಾಗಿ ಹೋಗುವ ಮ್ಲದು ಗಾಳಿಯು ನಿಮ್ಮನ್ನು ಮುತಿಕ್ಷಿ ಮುಂದೆ ಸಾಗುವಂತೆ, ಸುಮ್ಮನೆ ನೋಡುತ್ತೀರ. ವ್ಯಕ್ತಿಯು ಅಥವಾ ವಸುವು ಏನೇ ಆಗಿದ್ದರೂ ಸಹ, ನಿಮ್ಮ ಶಾಂತಿಯು ನಿಮ್ಮ ಸಂಗಡವೇ ಇರುತದೆ. ಜನಗಳು ಅಥವಾ ಸಂದರ್ಭಗಳು ಯಾವುದೇ ಬದಲಾಯಿಸುವುದಿಲ್ಲ.
ಶಾಂತಿ ಎಂಬುದು ನಿಮೊಳಗೇ ಅನುಭವಿಸಲಾಗುವ ಪರಮಾನಂದ. ಶಾಂತಿಯು ಪರಮಾನಂದದಿಂದ ಹುಟ್ಟಿದ್ದರೆ, ಅದು ನಿಮ್ಮನ್ನೂ ಮತ್ತು ಇತರರನ್ನೂ ಶಾಂತಿಯ ಸ್ಥಿತಿಯಲ್ಲಿ ಇಡುತ್ತದೆ. ಒಮ್ಮೆ ನೀವು ಈ ಶಾಂತಿಯನ್ನು ನಿಮ್ಮಲ್ಲಿ ಕಂಡುಕೊಂಡರೆ, ನೀವು ಈ ರೀತಿ, ''ನನ್ನು ಶಾಂತಿಯಿಂದಿರಲು ಬಿಟ್ಟುಬಿಡಿ, ನಾನು ಶಾಂತಿಯಿಂದಿರಬೇಕು'' ಎಂದು ಮುಂತಾಗಿ ಹೇಳುವುದಿಲ್ಲ. ನೀವು ಈ ರೀತಿ ಹೇಳಿದ ಕ್ಷಣವೇ, ನೀವು ಮಿಕ್ಕವರ ದಯೆಯಿಂದ ಶಾಂತಿಯಿಂದಿರಲು ಪ್ರಯತ್ರಿಸುತಿದ್ದೀರೆಂದು ಅರ್ಥ ಮತ್ತು ಇದು ಶಾಂತಿ ಅಲ್ಲವೇ ಅಲ್ಲ.
ಶಾಂತಿ ಎಂಬುದು ನಿಮ್ಚೊಳಗೆ ಅಭಿವೃದ್ದಿ ಹೊಂದುತ್ತಾ ನಿಮ್ಮನ್ನು ನಿಮ್ಮ ಬಗ್ಗೆ ಸಂತೋಷದಿಂದ ಇರುವ ಹಾಗೆ ಮಾಡುವ ಒಂದು ಘನವಾದ ಕೇಂದ್ರ. ಹೊರಗಡೆ ಏನೇ ಸಂಭವಿಸಿದರೂ ಅದು ಕೇವಲ ಮತ್ತೊಂದು ಘಟನೆಯಂತೆ ಅಷ್ಟೆ. ಅದನ್ನು ನಿಮ್ಮ ಶಾಂತಿಯೊಡನೆ ಸಂಬಂಧ ಕಲ್ಪಿಸುವುದೂ ಇಲ್ಲ. ಒಂದು ಘಟನೆಯನ್ನು ನಿಮ್ಮ ಸಂತೋಷದೊಡನೆ ಸಂಬಂಧ ಕಲಿಸಿದ ಕ್ಷಣವೇ, ಸ್ಪಷ್ಪವಾಗಿ ತಿಳಿಯಿರಿ, ನಿಮ್ಮೊಳಗೆ ನಿಜವಾದ ಶಾಂತಿಯು ಸಂಭವಿಸಿಲ್ಲ ಎಂದು.
ನಮ್ಮ ವಾರ್ಷಿಕ ಹಿಮಾಲಯ ಯಾತ್ರೆಯಲ್ಲಿ, ಕೆಲವರು ಕಷ್ಟಗಳ ಮತ್ತು ಅನಾರೋಗ್ಯಕರ ಸ್ಥಿತಿಗಳ ಬಗ್ಗೆ ದೂರಿದರು. ಹಿಮಾಲಯದಲ್ಲಿ ಇರುವುದೇ ಎಷ್ಟೋ ಜನರಿಗೆ ಸಿಗದಂತಹ ಒಂದು ಆಶೀರ್ವಾದ ಮತ್ತು ಅವರು ಕೇವಲ ಸಂತೋಷವನ್ನು ಅನುಭವಿಸಬೇಕು ಮತ್ತು ಮಿಕ್ಕೆಲ್ಲವನ್ನೂ ಕುಲ್ಲಕ ಎಂದು ಬಿಟ್ಟುಬಿಡಲು ನಾನು ಜನರಿಗೆ ಅನೇಕ ಬಾರಿ ಹೇಳಿದ್ದೇನೆ. ಹೇಗೋ, ಜನಗಳು ತತ್ಕಣವೇ ಉದ್ವೇಗಗೊಂಡು ಇವುಗಳ ಬಗ್ಗೆ ಮಾತಾಡುತಾರೆ.
ಇಂತಹ ಒಂದು ಸಂದರ್ಭದಲ್ಲಿ, ಇಬ್ಬರು ಚಿಕ್ಕ ಭಕ್ತರು ನನಗೆ ಹೇಳುತಿದ್ದರು. ''ಸ್ವಾಮೀಜಿ, ಈ ಜನರು ಕಷ್ಟಗಳ ಬಗ್ಗೆ ಮಾತನಾಡುತ್ತಾ ಅವುಗಳನ್ನು ಕುರಿತು ತಲೆ ಕೆಡಿಸಿಕೊಳ್ಳದಂತೆ ಹೇಳುತಾರೆ, ಆದರೆ ನಾವು ಈ ಕಷ್ಟಗಳನ್ನು ನೋಡಲೂ ಆಗುತ್ತಿಲ್ಲ! ನಾವು ಸದಾಕಾಲವೂ ಕೇವಲ ಸಂತೋಷವನ್ನು ಅನುಭವಿಸುತ್ತಿದ್ದೇವೆ!'' ಎಂದು. ನೀವು ನಿಮ್ಮ ಬಗ್ಗೆ ತುಂಬಾ ಸಂತುಷ್ಟರಾಗಿರುವಾಗ, ಅಲ್ಲಿ 'ನನ್ನ ಶಾಂತಿ' ಮತ್ತು 'ನಿಮ್ಮ ಶಾಂತಿ' ಎಂಬುದೇ ಇರುವುದಿಲ್ಲ ಎಂದು ನಾನು ಹೇಳಿದಾಗ ಅನ್ನುವ ಅರ್ಥ. ಅದು ಏನೇ ಆದರೂ, ಇದೆ ಅಷ್ಟೆ. ನೀವು ಇದ್ದೀರ, ಅದು ಇದೆ ಮತ್ತು ಯಾವುದೂ ಸಂಬಂಧ ಹೊಂದಿಲ್ಲ. ನೀವು ಪ್ರೀತಿಯ ಮತ್ತು ಪರಮಾನಂದದ ಅದೇ ಸ್ಥಿತಿಯಲ್ಲಿ ಹಾಗೆಯೇ ಸಾಗುವಿರಿ.
ದೂರುತಿರುವುದು ಚಿಂತೆಯ ಸಂಬಂಧಿತ, ಏಕೆಂದರೆ ನೀವು ಚಡಪಡಿಸುತ್ತಾ ಪದಗಳೊಂದಿಗೆ ಸಿಕ್ಕಿಬಿದ್ದೀರ, ನೀವು ಹಿಮಾಲಯದಲ್ಲಿ ಕೇವಲ ಒಂದು ಚಿಕ್ಕ ನೀರಿನ ಹೂಜಿ ಮತ್ತು ಎರಡು ಜೊತೆ ಬಟ್ಟೆಗಳೊಂದಿಗೆ ಅಲೆದಾಡುತಿರುವ ಸಾಧುಗಳನ್ನು ನೋಡಿದರೆ, ನಿಜವಾಗಿಯೂ ನಿಮಗೆ ನಿಮ್ಮ ಬಳಿ ಇರುವುದಕ್ಕಿಂತಲೂ ಇನ್ನೂ ಹೆಚ್ಚಿನ ಅವಶ್ಯಕತೆ ಇಲ್ಲವೆಂದೂ, ಮತ್ತು ಆದರಿಂದ ದೂರು ಹೇಳಲು ಏನೂ ಹೇಳಲು ಇಲ್ಲವೆಂದೂ ತಿಳಿಯುತ್ತದೆ.
ನೀವು ಏಕೆ ದೂರುತೀರ? ನಿಜವಾಗಿಯೂ ದೂರುತಿರುವವರು ಬಹಳ ವಸ್ತುಗಳನ್ನು ಹೊಂದಿರುವ ಧನವಂತರು; ಅವರಿಗೆ ಏನು ಮಾಡಲೂ ತೋಚುವುದಿಲ್ಲ, ಆದ್ದರಿಂದ ಅವರು ದೂರುತಾರೆ! ನಿಮ್ಮಲ್ಲಿ ಸಾಕಷ್ಟಿದ್ದು ಮತ್ತು ಬದುಕುಳಿಯುವುದಕ್ಕೆ ಯಾವುದೇ ದೊಡ್ಡ ಹೋರಾಟವಿಲ್ಲದಿದ್ದರೆ, ನಿಮಗೆ ದೂರಲು ಸಮಯವು ಸಿಕ್ಕುತ್ತದೆ. ನೀವು ಬದುಕುಳಿಯುವುದೇ ಪೇಚಿನಲ್ಲಿದ್ದಾಗ, ನೀವು ನಿಮ್ಮ ಕಾರ್ಯದಲ್ಲಿ ಮಗ್ನವಾಗಿರುವಿರಿ ಮತ್ತು ದೂರುತಿರುವುದಿಲ್ಲ, ಏಕೆಂದರೆ ನೀವು ದೂರಲು ಪ್ರಾರಂಭಿಸಿದರೆ, ಯಾರು ನಿಮ್ಮ ಕೆಲಸವನ್ನು ಮಾಡುವವರು?!
ಹಿಮಾಲಯದಲ್ಲಿ, ಅತಿ ಸಮರ್ಥನಾಗಿರುವವನೇ ಬದುಕುಳಿಯುವವನು. ನೀವು ಸದಾಕಾಲವೂ ಎಚ್ಚರದಿಂದ ಮತ್ತು ಸಮಯದಲ್ಲಿಯಾದರೂ ನಿಮ್ಮ ಮೇಲೆ ಕವಿಯುವ ಭೂ ಕುಸಿತಗಳಿರಬಹುದು; ಹಠಾತನೆ ಹಿಮಪಾತವಾಗಿ ನಿಮ್ಮ ಪರಿಚಿತ ಹಾದಿಗಳನ್ನು ಮುಚ್ಚಿಬಿಡಬಹುದು; ಆಹಾರ ಮತ್ತು ಇತರ ಸಾಮಗ್ರಿಗಳು ಇದಕ್ಕಿದ್ದ ಹಾಗೆ ಅಭಾವದಿಂದಾಗಿ ಮಿತವಾಗಿ ಸಿಕ್ಕುತಿರಬಹುದು, ಮುಂತಾಗಿ ಇದೇ ತರಹ.
ಅಲ್ಲಿರುವ ಜನರನ್ನು ಅಂತಹ ಸನ್ನಿವೇಶಗಳಲ್ಲಿ ನೀವು ಗಮನಿಸಬೇಕು. ಅವರು ಅಷ್ಟೊಂದು ಮುಗ್ಧರು, ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ದೂರುಗಳಿಲ್ಲದೆ ಜನಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ ಬೆಚ್ಚಗಿರುವಂತೆ ಮಾಡುತಾರೆ. ಅವರಿಗೆ ಯಾವುದೂ ಇಲ್ಲವೆಂದು ಕಾಣಿಸುವುದಿಲ್ಲ; ಅವರು ಕೇವಲ ಸಂತಸದಿಂದ ಬದುಕುತಾರೆ ಅಷ್ಟೆ. ಅವರು ತಮ್ಮ ಚಟುವಟಿಕೆಗಳನ್ನು ತಮ್ಮ ಸುತ್ತ ಮುತ್ತ ನಡೆಯುತಿರುವ ಸಂಗತಿಗಳಿಗನುಗುಣವಾಗಿ ಪುನರ್ ಹೊಂದಿಸಿಕೊಳ್ಳುತ್ತಾರೆ. ಅವರು ಚಿಂತಿಸುವುದಿಲ್ಲ ಮತ್ತು ದೂರುವುದಿಲ್ಲ.
ನಿಮಗೆ ಸಾಗುತಿರಬಾರದು? ಇಲ್ಲಿಯೇ ಹುಟ್ಟಿ ಬೆಳೆದ ಜನಗಳು ಅಮೆರಿಕೆಗೆ ಹೋಗಿ ಹಿಂತಿರುಗಿದಾಗ, ಭರತ ದೇಶದ ಸ್ಥಿತಿಗತಿಗಳ ಬಗ್ಗೆ ಸ್ನಾನದ ಕೊಠಡಿಯಿಂದ ಮೊದಲುಗೊಂಡು ರಸ್ತೆ ಮುಂತಾದವುಗಳ ತೋರಿಸುವುದೇನೆಂದರೆ ಈ ಎಲ್ಲಾ ಅನುಭವಗಳೂ ನಿಮಗೆ ಹೆಚ್ಚಿನ ವೈಶಾಲ್ಯವನ್ನು ಕೊಟ್ಟು ನೀವು ಇರಬೇಕಾದ ರೀತಿ ಅರಳುವಂತೆ ಮಾಡುವ ಬದಲು ಗೊಣಗುತಾ ದೂರುತಾ ಇರುವ ಹಾಗೆ ಮಾಡಿವೆ.
ನೀವು ಆಳವಾಗಿ ಅರ್ಥಮಾಡಿಕೊಂಡರೆ, ನೀವು ದೂರುತ್ ಇರುವುದನ್ನು ನಿಲ್ಲಿಸುತ್ತೀರ. ಏಕೆಂದರೆ ವಿಶ್ವಶಕ್ತಿಯು ಎಲ್ಲರ ಮೇಲೂ ಮತ್ತು ಎಲ್ಲದರ ಮೇಲೂ ಸುಮ್ಮನೆ ಧಾರೆ ಎರೆಯುತ್ತದೆ. ನಿಮ್ಮ ಮೇಲೆ ಧಾರೆ ಎರೆಯಲ್ಪಟ್ಟಿರುವುದು ನೀವು ಅರ್ಹರಾದ ಕಾರಣದಿಂದಲೇ ಅಲ್ಲ ಎಂದು ನೀವು ಅರ್ಥ ಮಾಡಿಕೊಂಡರೆ ನೀವು ದೂರುತಿರುವುದನ್ನು ನಿಲ್ಲಿಸುತ್ತೀರ. ನೀವು ಯಾವುದೋ ವಿಧದಲ್ಲಿ ಅರ್ಹರಾಗಿದ್ದು ಮತ್ತು ಅದಕ್ಕೆ ತಕ್ಕದ್ದನ್ನು ನೀಡಿಲ್ಲವೆಂದು ನೀವು ಭಾವಿಸುವುದರಿಂದ ನೀವು ದೂರುತೀರ.
ಸ್ಪಷ್ಟವಾಗಿ ತಿಳಿಯಿರಿ: ಯಾರೊಬ್ಬರೂ ಅರ್ಹರೋ ಅಥವಾ ಅನರ್ಹರೋ ಅಲ್ಲ; ಯಾರೊಬ್ಬರು ಸಂತರೋ ಅಥವಾ ಪಾಪಿಯೋ ಅಲ್ಲ. ಇದೆಲ್ಲವೂ ನಾವು ಪ್ರಕೃತಿಯೊಂದಿಗೆ ಶ್ರುತಿಗೂಡಿಸಿ ಸಾಗುತಿರುವುದರಿಂದ ವಿಶ್ವಶಕ್ತಿ ಮತ್ತು ಅದರ ಕಾಣಿಕೆಗಳನ್ನು ಹೊಂದುತಿದ್ದೇವೆಂದು ತಿಳಿದುಕೊಳ್ಳುವುದರಲ್ಲಿ ಇದೆ. ಇದು ಯಾವಾಗಲೂ, ಆಳವಾಗಿ ಅರ್ಥಮಾಡಿಕೊಳ್ಳುವುದರಿಂದ ನಿಮಗೆ ಪ್ರಜ್ಞೆಯಲ್ಲಿ ಬದಲಾವಣೆಯನ್ನು ನೀಡುತ್ತದೆ.
ನೀವು ತೆರೆದುಕೊಂಡವರಾದರೆ, ವಿಶ್ವಶಕ್ತಿಯು ಸುರಿಮಳೆಯಾಗುತ್ತದೆ. ವಿಶ್ವಶಕ್ತಿಯು ನಿರಂತರವಾಗಿ ಧಾರೆ ಎರೆಯುತಿದೆ, ಆದರೆ ನಾವು ಅದನ್ನು ಹೇಗೆ ಗ್ರಹಿಸಬೇಕೆಂದು ಅರಿತಿಲ್ಲ. ಸದಾಕಾಲವೂ ನಾವು ಬೇರೆಲ್ಲೋ ನೋಡುತಿರುತ್ತೇವೆ. ನಾವು ನಮ್ಮ ಮಣಿಪೂರಕ ಚಕ್ರದಲ್ಲಿ ಅಷ್ಟೊಂದು ಮುಳುಗಿ ಹೋಗಿರುತ್ತೇವೆ! ನಾವು ಪದಗಳನ್ನು ಸಂಗ್ರಹಿಸುವುದರಲ್ಲಿಯೇ ಅಷ್ಟೊಂದು ಕಾರ್ಯನಿರತರಾಗಿರುತೇವೆ! ನೀವು ನಿಮ್ಮೊಂದಿಗೇ ಇರುವುದನ್ನು ಕಲಿತುಕೊಂಡರೆ, ನೀವು ವಿಶ್ವಶಕ್ತಿಯೊಂದಿಗೆ ಭಾವೈಕ್ಯದಿಂದಿರಬಹುದು (communion). ಆದರೆ ನಾವು ನಮ್ಮೊಂದಿಗೆ ಇರುವುದಿಲ್ಲ. ನಾವು ಯಾವಾಗಲೂ ಜನಗಳೊಂದಿಗೆ ಮತ್ತು ಗದ್ದಲದೊಂದಿಗೆ ಇರುತೇವೆ. ನಾವು ನಮ್ಮನ್ನು ಮಿಕ್ಕವರೊಂದಿಗೆ ಗುರುತಿಸಿಕೊಳ್ಳುತ್ತೇವೆ, ನಮ್ಮೊಂದಿಗಲ್ಲ. ನಾವು ನಮ್ಮೊಂದಿಗೆ ಇರುವುದಕ್ಕೆ ಅಷ್ಟೊಂದು ಹೆದರುತೇವೆ. ನಾವು ನಮ್ಮೊಂದಿಗೇ ಇದ್ದರೆ ಒಬ್ಬಂಟಗರಾಗಿದ್ದ ಅನುಭವವಾಗಿ ಹೆದರುತ್ತೇವೆ. ನಾವು ನಮ್ಮೊಂದಿಗೇ ಇದ್ದರೆ ವಿಷಣ್ಣರಾದರಂತೆ ಭಾವಿಸುತ್ತೇವೆ.
ನೀವು ನಿಮ್ಮ ತಾಯಿಯ ಗರ್ಭದಲ್ಲಿದ್ದಾಗ ಒಬ್ಬಂಟಿಗರಾಗಿದ್ದಿರಿ ಮತ್ತು ಅದೇ ನಿಮ್ಮ ನಿಜವಾದ ಸ್ವಭಾವ. ಆದರೆ ನಂತರ ಏನಾಯಿತು? ನಿಮ್ಮನ್ನು ಸಂತೋಷಪಡಿಸಲು ನಿಮಗೆ ಜನಗಳ ಅವಶ್ಯಕತೆ ಇದೆಯೆಂದು ತಿಳಿಯಲು ಪ್ರಾರಂಭಿಸಿದಿರಿ. ನೀವು ಜನಗಳೊಂದಿಗೆ ನಗುತೀರ, ನೀವು ಅವರೊಂದಿಗೆ ಅಳುತೀರ, ನೀವು ಅವರೊಂದಿಗೆ ಮಾತಾಡುತೀರ, ನೀವು ಅವರಿಗಾಗಿ ತೊಂದರೆಯನ್ನು ತೆಗೆದುಕೊಳ್ಳುತ್ತೀರ, ಹೀಗೆಯೇ. ನೀವು ಕೇವಲ ನಿಮ್ಮೊಂದಿಗೆ ಹೇಗೆ ಆಚರಿಸಿಕೊಳ್ಳಬೇಕೆಂದೇ ಗೊತ್ತಿರುವುದಿಲ್ಲ.
ನೀವು ಒಬ್ಬಂಟಿಗರಾಗಿರುವುದಾಗಿ ನೀವು ಕಂಡುಕೊಂಡ ಒಡನೆಯೇ, ನೀವು ನಿಮ್ಮೊಳಗೆ ಒದ್ಗಾಡಲು ಪ್ರಾರಂಭಿಸುತ್ತೀರಿ, ನಿಮ್ಮ ಒಳಹರಟೆಯು ಕಾರ್ಯಶೀಲ ವಾಗುತ್ತದೆ, ನಿಮ್ಮ ಚಿಂತೆಗಳು ಕಾರ್ಯಶೀಲವಾಗುತ್ತವೆ; ಗದ್ದಲವನ್ನು ಹೇಗೆ ಸೃಷ್ಟಿಸಬೇಕೆಂದು ಮತ್ತು ಯಾರಿಗೆ ಕರೆ ಮಾಡಿ ಮಾಡನಾಡಬೇಕು ಅಥವಾ ನಿಮ್ಮ ಕಂಪ್ಯೂಟರ್ನ ಮೂಲಕ ಯಾರೊಡನೆ ಹರಟಬೇಕೆಂದು ಮತ್ತು ಎಲ್ಲಾ ತರಹದ ಅರ್ಥಹೀನವಾದ ಸಂಗತಿಗಳ ಬಗ್ಗೆ ಯೋಚಿಸಲಾರಂಭಿಸುತ್ತೀರಿ.
ಸದಾಕಾಲವೂ ನಿಮಗೆ ಜನಗಳೊಂದಿಗೆ ಮತ್ತು ಗದಲದೊಂದಿಗೆ ಇರಬೇಕೆಂದಿದ್ದರೆ, ನೀವು ನಿಮ್ಮೊಂದಿಗೇ ಇರಲು ನಿಚ್ಚಳವಾಗಿ ಹೆದರುತಿದ್ದೀರಿ. ನೀವು ಒಳಮುಖವಾಗಿ ನೋಡಲು ಹೆದರುತೀರಿ, ಆದ್ದರಿಂದ ನೀವು ಹೊರಮುಖವಾಗಿ ನೋಡಲು ಪ್ರಾರಂಭಿಸುತ್ತೀರಿ. ನೀವು ಧ್ಯಾನ ಮಾಡುವವರಾದರೆ, ನಿಮ್ಮನ್ನು ಸಂತುಷ್ಟಗೊಳಿಸಲು ನೀವು ವಿಫಲರಾಗುವಿರೆಂದು ನಿಧಾನವಾಗಿ ಅರ್ಥಮಾಡಿಕೊಳ್ಳುತೀರ. ನೀವೊಬ್ಬರೇ ನಿಮಗೆ ಸಾಕು. ನೀವು ನಿಮ್ಮೊಂದಿಗೇ ಶಾಂತಿಯಿಂದಿರದಿದ್ದರೆ, ನಿಮ್ಮ ಅಸ್ತಿತ್ವದ ಪರಿಧಿಯಲ್ಲಿಯೇ (periphery) ಉಳಿದು ಸಂಬಂಧಗಳೆಂಬುದರಲ್ಲಿಯೇ ಸಿಕ್ಕಿಹಾಕಿಕೊಂಡಿರುತೀರ.
ಮೊದಲಿಗೆ ನೀವು ನಿಮ್ಮೊಂದಿಗೇ ಒಂದು ಸಂಬಂಧವನ್ನು ಹೊಂದುವ ಅವಶ್ಯಕತೆಯಿದೆ. ಇದು ಗಟ್ಟಿಯಾಗಿ ಮತ್ತು ಸ್ಥಿರವಾಗಿ ಇದ್ದರೆ, ಮಿಕ್ಕವರೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುವುದು ಕೇವಲ ಪ್ರಾಸಂಗಿಕವಾಗುತ್ತದೆ. ಇದೀಗ, ಯಾವುದು ಪರಿಧಿಯಲ್ಲಿ ಇರುತದೆಯೋ ಅದನ್ನು ತಿರುಳಿನಂತೆ ನೋಡುತೇವೆ, ಮತ್ತು ಯಾವುದು ತಿರುಳಾಗಿ ಇರುತ್ತದೆಯೋ ಅದನ್ನು ಪರಿಧಿಯಲ್ಲಿ ಇರುವಂತೆ ನೋಡುತೇವೆ. ನೀವು ಈ ಸ್ಥಿತಿಯನ್ನು ತಿರುಗುಮುರುಗು ಮಾಡಬೇಕು. ಇದಕ್ಕಾಗಿ ನೀವು ನಿಮ್ಮ ದೃಷ್ಟಿಸುವುದನ್ನು ಒಳಮುಖವಾಗಿ ತಿರುಗಿಸಬೇಕು. ನೀವು ನಿಮ್ಮೊಂದಿಗೇ ಶಾಂತಿಯನ್ನು ನೆಲೆಸುವಂತೆ ಮಾಡಬೇಕು.
ಇದಕ್ಕಾಗಿ ನಿಮ್ಮ ಮನಸನ್ನು ದಾಟಿ ಹೋಗುವ ಧೈರ್ಯದ ಅವಶ್ಯಕತೆ ನಿಮಗಿದೆ. ನೀವು ಪ್ರತಿಯೊಬ್ಬರಿಗೂ ಭೇಟಿಯ ಸಮಯವನ್ನು ಕೊಡಲು ತಯಾರಿರುತ್ತೀರ, ಆದರೆ ನಿಮಗಾಗಿ ಇರುವುದಿಲ್ಲ. ನೀವು ಇತರರಿಗೆ ಭೇಟಿಯ ಸಮಯವನ್ನು ನೀಡುವುದು ಏಕೆಂದರೆ ಅದು ನಿಮ್ಮ ಅಹಂಭಾವವನ್ನು ಸಂತೃಪ್ತಿಗೊಳಿಸುತ್ತದೆ. ನೀವು ನಿಮಗೇ ಒಂದು ಭೇಟಿಯ ಸಮಯವನ್ನು ನೀಡುವುದಿಲ್ಲ, ಏಕೆಂದರೆ ನಿಜವು ಹೊರಬೀಳಬಹುದೆಂದೂ ಮತ್ತು ಅದನ್ನು ಸ್ವೀಕರಿಸಲು ನಿಮಗೆ ಆಗುವುದಿಲ್ಲವೆಂದೂ ನಿಮಗೆ ಭಯವಿದೆ. ನೀವು ಪರಮಾನಂದಕ್ಕಾಗಿ ಎಲ್ಲ ತಪ್ಪು ಜಾಗಗಳಲ್ಲಿ ಹುಡುಕುತ್ತಾ ಮತ್ತು ಅದು ನಿಮ್ಮಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ದೂರುತಾ ಇರುವುದರಲ್ಲಿ ನೀವು ಆರಾಮವಾಗಿರುತೀರ. ನಿಜವಾಗಿಯೂ ನೀವು ಪರಮಾನಂದವನ್ನು ಕಂಡುಕೊಳ್ಳ ಬೇಕಿದ್ದರೆ, ನೀವು ಅದನ್ನು ಕಂಡುಕೊಳ್ಳುವಿರಿ. ಆದರೆ ನಿಮಗೆ ಧೈರ್ಯ ಬೇಕು.
ವಾಸ್ತವವಾಗಿ, ನಾವೆಲ್ಲರೂ ಒಂದೇ ವಸ್ತುವನ್ನು ಹುಡುಕುತಿದ್ದೇವೆ - ಅದೇ ಪರಮಾನಂದ. ಆದರೆ ನಾವು ಸತತವಾಗಿ ಅದಕ್ಕಾಗಿ ತಪ್ಪು ಸ್ಥಳಗಳಲ್ಲಿ ಹುಡುಕುತ್ತಿರುತೇವೆ. ನಾನು ಯಾರಾದರೂ ಚಿಕ್ಕ ವ್ಯಕ್ತಿಯನ್ನು ಯಾವುದು ಅವನಿಗೆ ಸಂತೋಷವನ್ನು ಕೊಡುತದೆ ಎಂದು ಕೇಳಿದರೆ, ಅವನು ಕೂಡಲೇ 'ಮಾದಕ ವಸ್ತುಗಳು' ಎಂದು ಹೇಳುತಾನೆ. ಅವನು ಕೂಡ ಪರಮಾನಂದಕ್ಕಾಗಿ, ಶಾಶ್ವತ ಶಾಂತಿಗಾಗಿ ಹುಡುಕುತಿರುತಾನೆ, ಆದರೆ ತಪ್ಪು ದಿಕ್ಕಿನಲ್ಲಿ!
ನಾವು ನಮ್ಮ ಹಾದಿಯನ್ನು ಬಿಟ್ಟು ಎಷ್ಟು ವಿಪರೀತವಾಗಿ ಸರಿದಿದ್ದೇವೆಂದರೆ, ನಮ್ಮ ಮೂಲ ಆಲೋಚನಾ ವ್ಯವಸ್ಥೆಯು ನಮ್ಮ ನಕಾರಾತ್ಮಕ ಯೋಜನೆಗಳ ಮಾದರಿಗಳಿಂದ ಸಂಪೂರ್ಣವಾಗಿ ಬದಲಾಯಿಸಲ್ಪಟ್ಟಿದೆ. ನಮ್ಮ ಜೀವನವು ಇರಬೇಕಾದುದಕ್ಕಿಂತ ವಿಪರೀತವಾಗಿ ಬದಲಾಗಿದೆ. ಮಾದಕ ವಸ್ತುಗಳನ್ನು ಸೇವಿಸುವುದರಿಂದ ನಿಮಗೆ ಪರಮಾನಂದವು ದೊರಕುತ್ತದೆಯೇನು? ಮಾದಕ ವಸ್ತುಗಳ ಸೇವನೆಯಿಂದ, ನೀವು ನಿಮ್ಮಿಂದ ತಪಿಸಿಕಂಡು ಹೋಗುತ್ತಿದ್ದೀರ ಮತ್ತು ಪರಿಸ್ಥಿತಿಯನ್ನು ಇನ್ನೂ ಕೆಡಿಸುತ್ತಿದ್ದೀರ, ಏಕೆಂದರೆ ಶೀಘ್ರದಲ್ಲೇ ನಿಮ್ಮ ಆರೋಗ್ಯವು ತೊಂದರೆಗೆ ಒಳಗಾಗುತ್ತದೆ. ಈ ಇಡಿಯ ವಿಚಾರದಲ್ಲಿನ ಮೂರ್ಖತನವನ್ನು ನೋಡಿ.
ಇದು ನಿಮಗೆ ಮೂರ್ಖತನವೆನಿಸುತದೆ, ಏಕೆಂದರೆ ಇದು ಯಾವುದೋ ವಿಪರೀತವಾಗಿದೆ. ಇದು ನೈತಿಕತೆಯ ಅಳತೆಗೋಲನ್ನು ಹೊಡೆಯುತ್ತದೆ ಮತ್ತು ಅದರಿಂದ ಅದು ನಿಮಗೆ ಹೊಡೆಯುತದೆ. ನಿಮ್ಮ ಸಂತೋಷವನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿರುವ ಇತರ ಸೂಕ್ಷ್ಮ ಕಾರ್ಯಚಟುವಟಿಕೆಗಳು ಕೂಡ ಇದೇ ರೀತಿಯ ಅಳತೆಗೋಲಿನಲ್ಲಿ ಮಾಡುತಿರುತವೆ, ಆದರೆ ನೀವು ಅವುಗಳನ್ನು ಮೂರ್ಖತನವೆಂದು ಅಂದುಕೊಳ್ಳುವುದಿಲ್ಲ. ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಮನಸ್ಸನ್ನು ಓರಣವಾಗಿ ಇಡಲು ಪ್ರಯತಿಸಿ, ಆಗ ನಿಮಗೆ ನಾನು ಏನು ಹೇಳಲು ಪ್ರಯತಿಸುತಿರುವೆನೆಂಬುದು ತಿಳಿಯುತದೆ.
ಸುಮ್ಮನೆ ನಿಮ್ಮೊಳಗೆ ಅರಿವಿನಿಂದ ನೋಡಿರಿ ಮತ್ತು ಹೇಗೆ ನಿಮ್ಮ ಮನಸು ಕೆಲಸ ಮಾಡುತ್ತದೆ ಎಂದೂ, ಹೇಗೆ ನಿಮ್ಮ ಚಿಂತಗಳು ಬೇರೂರುತವೆಯೆಂದೂ ಗಮನಿಸಿ. ನಾವು ಪದಗಳನ್ನು ಸಂಗ್ರಹಿಸುತ್ತಾ ಇದ್ದು, ಅಭಿಪ್ರಾಯಗಳನ್ನು ಸೃಷ್ಟಿಸುತ್ತಾ ಮತ್ತು ಅವುಗಳನ್ನು ಪುನಃ ಪುನಃ ಅವಲೋಕಿಸುತಿರುತ್ತೇವೆ. ಹೀಗೆಯೇ ಚಿಂತೆಯು ಬೇರುಬಿಟ್ಟು ಬಲಗೊಳ್ಳುತದೆ.
ನಿಮ್ಮ ಮಗನು ಯಾವತಾದರೂ ಒಂದು ದಿನ ತಡವಾಗಿ ಮನೆಗೆ ಬಂದರೆ, ಅವನು ಯಾವುದೋ ಕೆಟ್ಟ ಸಹವಾಸದಲ್ಲಿದ್ದಿರಬಹುದೆಂದು ಮತ್ತು ಅದಕ್ಕಾಗಿ ಅವನು ತಡವಾಗಿ ಬಂದನೆಂದೂ ನೀವು ಭಾವಿಸುತ್ತೀರ. ಮುಂದಿನ ಸಲ, ಅವನು ತರಗತಿಗಳಿಗೆ ಹೋಗಿ ತಡವಾಗಿ ಮನೆಗೆ ಬಂದರೂ ಸಹ, ಈ ಮುದ್ರೆತ ಅಭಿಪ್ರಾಯವು ಮೇಲಕ್ಕೆ ಬಂದು ಅದಕ್ಕನುಗುಣವಾಗಿ ನೀವು ಪ್ರತಿಕ್ರಿಯಿಸುತ್ತೀರಿ.
ಇದು ನಿಮ್ಮ ಮಗನಲ್ಲಿ ಹತಾಶೆಯ ಭಾವನೆಯನ್ನು ಉಂಟು ಮಾಡುವುದಷ್ಟೇ ಅಲ್ಲದೆ ಅವನು ನಿಮ್ಮನ್ನು ಪ್ರತಿಭಟಿಸಲು ನಿಜವಾಗಿಯೂ ಅಡ್ಡದಾರಿ ಹಿಡಿಯುವಂತೆ ಬಲಾತ್ಕರಿಸುತದೆ. ಪ್ರತಿಯೊಬ್ಬರೂ ವಿಕಸಿತಗೊಳ್ಳುತ್ತಿರುವರೆಂದೂ ಮತ್ತು ಪ್ರವಹಿಸುತ್ತಿರುವರೆಂದೂ ಮತ್ತು ನಿಮ್ಮದೇ ಕಲ್ಪನೆಯ ಮಾನಸಿಕ ಚೌಕಟ್ಟನಲ್ಲಿದ್ದರೆ ಏನೂ ಸಹಾಯವಾಗುವುದಿಲ್ಲವೆಂದು ನೀವು ಅವಶ್ಯ ಅರ್ಥಮಾಡಿಕೊಳ್ಳಬೇಕು.
ಕಲ್ಪನೆಯಿಂದ ಬದುಕುವುದು ಸುಲಭ. ಆದರೆ ನಾನು ಹೇಳುತೇನೆ: ನೀವು ನಂಬಿರುವದರಲ್ಲಿ 98% ಭಾಗವು ತಪ್ಪಾಗಿರುತದೆ. ನಿಮ್ಮ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಒಂದು ದೊಡ್ಡ ಪರದೆಯು ಇದೆಯೆಂದು ನೀವು ತಿಳಿಯುತ್ತೀರಿ. ನೀವು ಹಸಿರು ಗಾಜಿನ ಕನ್ನಡಕವನ್ನು ಧರಿಸಿದರೆ, ಇಡಿಯ ಪ್ರಪಂಚವೇ ಹಸಿರಾಗಿರುವಂತೆ ಕಾಣುತೀರಿ ಅಷ್ಟೆ.
ಮಹಮ್ಮದ್ ನಬಿಯವರು ಹೇಳುತಾರೆ ''ನೀವು ಪ್ರಪಂಚವನ್ನು ಏನೊಂದಾಗಿ ನೋಡಿದರೆ, ಆ ಏನೊಂದು ನೀವು'' ನೀವು ಯಾರ ಬಗ್ಗೆಯಾದರೂ ನನ್ನೊಂದಿಗೆ ಮಾತನಾಡಿದರೆ, ಅಥವಾ ದೂರಿದರೆ, ನೀವು ಚಿಂತಿತರಾಗಿರುವುದರಿಂದ ಈ ಸಂಗತಿಗಳನ್ನೆಲ್ಲಾ ನನಗೆ ಹೇಳುತಿರುವುದಾಗಿ ನೀವು ಹೇಳಿಕೊಳ್ಳಬಹುದು, ಆದರೆ ವಾಸ್ತವವಾಗಿ ನೀವು ನಿಮ್ಮದೇ ಮನಸ್ಸನ್ನು ತೋರಿಸುತಿರುತ್ತೀರ, ಏಕೆಂದರೆ ನೀವು ಆ ಸಂಗತಿಗಳನ್ನು ನೋಡಬಯಸಿದ ರೀತಿಯಲ್ಲೇ ನೋಡುತಿರುತ್ತೀರ, ಅದು ಇರುವಂತೆ ಅಲ್ಲವೇ ಅಲ್ಲ. ನೀವು ಏನು ನೋಡಬೇಕೆಂದು ಬಯಸಿದ್ದೀರೋ ಅದನ್ನು ಮಾತ್ರವೇ ನೋಡಿದರೆ, ನೀವು ಅಷ್ಟೊಂದು ಕಳೆದುಕೊಳ್ಳುತ್ತೀರ.
ನಿಮಗೆ ನಿಜವಾಗಿಯೂ ನಡೆದ ಸಂಗತಿಯೊಂದನ್ನು ಹೇಳುತ್ತೇನೆ:
ಕೆಲವು ವರ್ಷಗಳ ಹಿಂದೆ, ನಾನು ಆಶ್ರಮದಿಂದ ನಗರ ಕೇಂದ್ರಕ್ಕೆ ಪ್ರತಿದಿನ ಅದೇ ಚಾಲಕನೊಂದಿಗೆ ಪ್ರಯಾಣಿಸುತಿದ್ದೆ.
ಒಂದು ದಿನ, ನಾನು ಒಂದು ನಿರ್ದಿಷ್ಟ ರಸ್ತೆಗೆ ಹೋಗಬೇಕಾಗಿತ್ತು ಮತ್ತು ಆ ಚಾಲಕನಿಗೆ ಆ ರಸ್ತೆಯ ಬಗ್ಗೆ ಜ್ಞಾಪಿಸಲು ಹತ್ತಿರವಿರುವ ಮಸೀದಿಯನ್ನು ಉಲ್ಲೇಖಿಸಿ ಹೇಳಿದೆ.
ಆ ಚಾಲಕನು ಆ ಜಾಗದಲ್ಲಿ ಯಾವ ಮಸೀದಿಯೂ ಇಲ್ಲವೆಂದು ಹೇಳಿದನು.
ಆ ಮಸೀದಿಯ ಬಳಿ ಇರುವ ಒಂದು ಪ್ರಸಿದ್ಧ ಹೋಟೆಲ್ ಅನ್ನು ಕುರಿತು ಹೇಳಿ ಅವನಿಗೆ ಜ್ಞಾಪಿಸಲು ಪ್ರಯತ್ರಿಸಿದೆ, ಆದರೆ ಅದನ್ನು ಕೂಡ ಅವನು ಒಪ್ಪಿಕೊಳ್ಳಲು ಆಗಲಿಲ್ಲ.
ಕೊನೆಗೆ ನಾನು ಆ ಜಾಗದಲ್ಲಿ ಒಂದು ಹನುಮಂತನ ಗುಡಿ ಇರುವುದಾಗಿ ಹೇಳಿದೆ.
ಗುರುತು ಹಿಡಿಯುವುದರೊಂದಿಗೆ ತತ್ಕ್ಷಣ ಅವನ ಮುಖ ಪ್ರಕಾಶಮಾನವಾಯಿತು. ಅವನು ಆ ರಸ್ತೆಗೆ ಹೋದನು ಮತ್ತು ನಾನು ಅವನಿಗೆ ಆ ಗುಡಿಯ ಪಕ್ಕದಲ್ಲೇ ಇದ್ದ ಮತ್ತು ಅದಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದ ಮಸೀದಿಯನ್ನು ತೋರಿಸಿದೆ.
ಅವನಿಗೆ ಆಘಾತವಾಯಿತು!
ಅವನು ಎಷ್ಟೊಂದು ಕಟ್ಟಾ ಹಿಂದೂವಾಗಿದ್ದನೆಂದರೆ ಆ ತಿಂಗಳುಗಳಲ್ಲಿ ಆ ಮಸೀದಿಯನ್ನು ನೋಡಿಯೇ ಇರಲಿಲ್ಲ.
ನಾನು ಹೇಳುವುದು: ಧರ್ಮಾಂಧರಾಗಬೇಡಿ ಅಥವಾ ಜೀವನದಲ್ಲಿ ಯಾವುದಕ್ಕೋ ಅಂಟಿಕೊಂಡಿರಬೇಡಿ.
ಒಂದು ನದಿಯ ಬಗ್ಗೆ ಯೋಚಿಸಿ: ನಿಮ್ಮ ಕಾಲನ್ನು ನದಿಯಲ್ಲಿ ಮೊದಲ ಬಾರಿ ಬಿಟ್ಟು ನಂತರ ಈಚೆಗೆ ತೆಗೆದು ತರುವಾಯ ಎರಡನೆಯ ಬಾರಿ ಬಿಟ್ಟರೆ, ಅದು ಅದೇ ಸರಿಯಾಗಿ ಇರುವುದೇ? ಇಲ್ಲ! ನದಿಯು ತನ್ನ ಮುಖಗಳನ್ನು ಬದಲಾಯಿಸಿದೆ, ಅದೇ ನೀವು ಇನ್ನೇನೋ ಅಲ್ಲಿಲ್ಲ; ಹೊಸ ನೀರು ಹರಿದಾಯಿತು, ಅಲ್ಲವೇ?
ಆದುದರಿಂದ ಯಾವುದರೊಂದಿಗಾರೂ ನಿಮ್ಮನ್ನು ಗುರುತಿಸಿಕೊಳ್ಳಲು ಕಷ್ಟಪಡಬೇಡಿ; ಬದುಕು ಸದಾ ಬದಲಾಗುತಿರುತದೆ. ನಿಮ್ಮ ಸಂಕುಚಿತ ನಂಬಿಕೆಗಳಿಂದ, ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯು ನಿಂತು ಅಡಗಿ ಹೋಗಿಬಿಡುತ್ತದೆ. ನೀವು ಮುಂದಿರುವ ರಸ್ತೆಯ ಸೀಮಿತ ದೃಷ್ಟಿಯನ್ನು ಹೊಂದಿರುವ ಕುದುರೆಯಂತಿರುತೀರಿ. ಜೀವನಕ್ಕೆ ಒಂದು ವಿಶಾಲವಾದ ದೃಷ್ಟಿಕೋನದ ಅಗತ್ಯವಿದೆ.
ನಮ್ಮ ಪೂರ್ವಜರು ನಮಗೆ ಬೇಕಾದಷ್ಟು ಆಹಾರವನ್ನು ಕೊಟ್ಟರು, ಆದರೆ ರುಚಿಯನ್ನು ನೋಡಲು ನಾಲಿಗೆಯನ್ನು ಕೊಡಲಿಲ್ಲ. ಈ ಪ್ರಪಂಚವನ್ನು ಸಂತೋಷದಿಂದ ಅನುಭವಿಸುವುದು ನಮಗೆ ಬಿಟ್ಟಿದ್ದು. ಸಂತೋಷವು ನಾವು ಅನುಭವಿಸುವ ರೀತಿಯಲ್ಲಿ ಇದೆ, ಬಾಹ್ಯ ಪ್ರಪಂಚದಲ್ಲಿರುವ ವಸ್ತುಗಳಲ್ಲಿಯೇ ಇಲ್ಲ. ಇದನ್ನು ಬಹಳ ನಿಚ್ಚಳತೆಯಿಂದ ಅರ್ಥಮಾಡಿಕೊಳ್ಳಬೇಕು. ನಿಮ್ಮ ಮಾನಸಿಕ ವ್ಯವಸ್ಥೆಯೇ ನಿಮ್ಮ ಜೀವನವನ್ನು ಸಂತೋಷದಾಯಕವಾಗಿಯೋ ಅಥವಾ ಕಷ್ಟದಾಯವಾಗಿಯೋ ಮಾಡಬಹುದು.
ನೀವು ನಿಮ್ಮ ಪ್ರಸ್ತುತ ಮಾನಸಿಕ ವ್ಯವಸ್ಥೆಯೊಂದಿಗೆ ಸಂತೋಷಗೊಂಡಿದ್ದರೆ, ಅದು ಪೂರ್ಣವಾಗಿ ಸರಿಯಷ್ಟೆ. ಆದರೆ ಅದನ್ನು ಸ್ವಲ್ಪ ಕತ್ತರಿಸಬೇಕೆಂದು ನೀವು ಭಾವಿಸಿದರೆ, ಆಗ ಎಲ್ಲೋ ಒಂದು ಸಮಸ್ಯೆಯಿದೆ. ನೀವು ಆಗಾಗ್ಗೆ ಗಿಡವನ್ನು ಕತ್ತರಿಸುವಂತೆ ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಕತ್ತರಿಸಲು ಪ್ರಯತ್ತಿಸುತ್ತೀರಿ. ಒಂದು ಕತ್ತರಿಸಿದ ಗಿಡವು ಬೇಗ ಬೇಗ ಬೆಳೆಯುತ್ತದೆ. ನೀವು ನಿಮ್ಮ ಪ್ರಸ್ತುತ ಮಾನಸಿಕ ವ್ಯವಸ್ಥೆಯೊಂದಿಗೆ ಬದುಕಿರಿ ಅಥವಾ ಬುಡಸಹಿತ ಕಿತ್ತುಹಾಕಿ ಹೊಸತೊಂದನ್ನು ಸೃಷ್ಟಿಸಿ. ನೀವು ಬಟ್ಟೆಗಳಿಗೆ ಬಣ್ಣ ಹಚ್ಚಿ ಬೇರೆಯಾಗಿ ಕಾಣುವ ಹಾಗೆ ಮಾಡುವಂತೆ ನಿಮ್ಮ ಮಾನಸಿಕ ವ್ಯವಸ್ಥೆಗೆ ಬಣ್ಣ ಹಚ್ಚಲಾರಿರಿ. ನೀವು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಕೆತ್ತನೆಯಿಂದ ಸರಿಪಡಿಸಲಾರಿರಿ. ಒಂದು ಸಮಗ್ರ ಪರಿವರ್ತನೆಯು ನಡೆಯಬೇಕು, ಇಲ್ಲದಿದ್ದರೆ ಮತ್ತೊಮ್ಮೆ ಹಳೆಯ ದಾರಿಗಳಿಗೆ ಜಾರಿ ಬೀಳುವ ಅಪಾಯವು ಇದ್ದೇ ಇರುತದೆ.
ನಿಮಗೆ ಒಂದು ಸ್ವಚ್ಛವಾದ ಮನಸಿನ ಸ್ಥಿತಿಯು ಇದ್ದರೆ, ನೀವು ಖಂಡಿತವಾಗಿ ಚಿಂತೆ ಮಾಡಿಕೊಳ್ಳುವುದಿಲ್ಲ. ಸಂಕೀರ್ಣವಾದ ರೂಪರೇಶೆಗಳು ಮತ್ತು ಪದಗಳಿಂದ ನೀವು ಗೊಂದಲಗೊಂಡಿದ್ದರೆ ಮಾತ್ರ, ನೀವು ಸದಾಕಾಲವೂ ಚಿಂತಿಸುತ್ತಿರುತೀರ. ನಾನು ಜನಗಳಿಗೆ ಸದಾ ಹೇಳುತಿರುತೇನೆ: ನೀವು ನಿಮ್ಮ ಬಗ್ಗೆ ಖಚಿತವಾಗಿಲ್ಲದಿದ್ದರೆ, ನೀವು ಗ್ರಹಗಳು ಎಲ್ಲಿವೆ ಎಂಬುದರ ಬಗ್ಗೆ ಚಿಂತಿತರಾಗಿರುತೀರ! ನೀವು ಯಾವ ಗ್ರಹವು ಎಲ್ಲಿ ಸ್ಥಿತಗೊಂಡಿದೆ ಮತ್ತು ಅದು ಹೇಗೆ ನಿಮ್ಮ ಮೇಲೆ ಪ್ರಭಾವ ಬೀರುತಿದೆ ಎಂದು ವಿಶ್ಲೇಷಿಸಲು ಆರಂಭಿಸುತ್ತೀರ. ವಾಸ್ತವ ಸಮಸ್ಯೆಯು ಏನೆಂದರೆ ನೀವು ಸ್ಥಿತಿಗೊಂಡಿಲ್ಲ. ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಮ್ಮ ಮನಸ್ಸಿನ ಮೇಲೆ ಕೆಲಸ ಮಾಡಿ. ಹೇಗೋ ನೀವು ನಿಮ್ಮ ಮನಸ್ಸಿನ ಸಂಗಡ ದಿನದಲ್ಲಿ 24 ಗಂಟೆಗಳ ಕಾಲ ಇರುತೀರ ಅಲ್ಲವೇ? ಅದನ್ನು ಏಕೆ ಸ್ವಚ್ಛವಾಗಿ ಇಡಬಾರದು?
ನಾನು ತಮ್ಮ ಮನೆಗಳನ್ನು ತುಂಬಾ ಸುಂದರವಾಗಿ ಇಟ್ಟುಕೊಂಡಿರುವಂತಹ 'ಮನೆಯ-ದರ್ಪ'ದ ವ್ಯಕ್ತಿಗಳನ್ನು ನೋಡಿದ್ದೇನೆ. ಅವರು ಯಾತ್ರಿಕ ಕಸಬರಿಗೆ (vacuum cleaner) ಯನ್ನು ಉಪಯೋಗಿಸಿ ಮನೆಯನ್ನು ದೂಳು ರಹಿತವಾಗಿ ಇಟ್ಟುಕೊಳ್ಳುತಾರೆ. ಅವರು ತಮ್ಮ ಹಾಸುಗಂಬಳಿ (carpet) ಯನ್ನು ಅದರೊಳಗೆ ತೂತು ಬೀಳುವ ತನಕ ಸ್ವಚ್ಛಗೊಳಿಸುತಿರುತಾರೆ! ನೀವು 24 ಗಂಟೆಗಳ ಕಾಲವೂ ವಾಸಿಸುತ್ತಿರುವ ಮನೆಯನ್ನು ಸ್ವಚ್ಛಗೊಳಿಸುವ ವಿಚಾರ ಏನು ? ನಿಮ್ಮ ಮನಸ್ಸು? ನೀವು ಅದರೊಂದಿಗೆ 24 ಗಂಟೆಗಳೂ ಇರುತೀರ; ನಿಮ್ಮ ಪ್ರತಿಯೊಂದು ಆಲೋಚನೆ ಅಥವಾ ನಿಮ್ಮ ಕ್ರಿಯೆಯೂ ಅದನ್ನು ಒಳಪಡಿಸಿಕೊಂಡಿರುತದೆ.
ನಿಮ್ಮ ಮನೆಯನ್ನು ಶುದ್ಧವಾಗಿ ಮತ್ತು ಚೈತನ್ಯದಾಯಕವಾಗಿ ಇಡುವ ವಾಸ್ತು ಶಾಸ್ತ್ರ ಫ಼ೆಂಗ್ ಷುಯಿ (Feng Shui) ಮುಂತಾದ ವಿಜ್ಞಾನಗಳನ್ನು ತರುತೀರ. ಆದರೆ ನೀವು ಒಂದು ವಿಚಾರವನ್ನು ಮಾತ್ರ ಅರ್ಥಮಾಡಿಕೊಳ್ಳಲು ವಿಫಲರಾಗುತೀರ: ನೀವು ನಿಮ್ಮ ಮನೆಯನ್ನು ಸತತವಾಗಿ ಚೈತನ್ಯಗೊಳಿಸಬೇಕಾದ ಅವಶ್ಯಕತೆ ಏಕೆ ಇದೆ ಎಂದರೆ ನೀವು ಅದನ್ನು ನಿಮ್ಮ ನಕಾರಾತ್ಮಕತೆಯಿಂದ ಮಲಿನಗೊಳಿಸುತ್ತಿದ್ದೀರಿ ಇದು ಸತ್ಯ.
ನೀವು ನಿಮ್ಮ ಮನೆಯ ಜಾಗವನ್ನು ನಿಮ್ಮ ಒಂದುಗೂಡಿಸಿದ ನಕಾರಾತ್ಮಕ ಆಲೋಚನೆಗಳಿಂದ, ನಿಮ್ಮ ಚಿಂತೆಗಳಿಂದ ಮಲಿನಗೊಳಿಸಿದರೆ, ಆ ಜಾಗವು ನಕಾರಾತ್ಮಕ ಆಲೋಚನೆಗಳನ್ನು ನಿಮಗೇ ಮರಳಿ ಪಸರಿಸುತ್ತದೆ ಮತ್ತು ನೀವು ಮನೆಯನ್ನು ಹೊಕ್ಕ ಕ್ಷಣವೇ ಒಂದು ನಕಾರಾತ್ಮಕತೆಯ ವಿಷ ವರ್ತುಲದಲ್ಲಿ ಸಿಕ್ಕಿಕೊಳ್ಳುವಿರಿ.
ಎಷ್ಟು ಬಾರಿ ನೀವು ನಿಮ್ಮ ಮನೆಯೊಳಕ್ಕೆ ಬರುವ ತನಕ ಸಂಪೂರ್ಣವಾಗಿ ಸರಿಯಾಗಿದ್ದೀರಿ ಎಂದು ಭಾವಿಸಿರುತೀರ ?! ನೀವು ಒಳ ಹೊಕ್ಕ ಕ್ಷಣವೇ, ನೀವು ಚಿರಪರಿಚಿತ ನಕಾರಾತ್ಮಕ ಆಲೋಚನಾ ಮಾದರಿಗಳ ಬಲದ ಹಿಡಿತದಲ್ಲಿರುವಂತೆ ಭಾವಿಸುತ್ತೀರ. ಇದು ನಿಮ್ಮ ಮನೆಯನ್ನು ನಿಮ್ಮದೇ ಆಲೋಚನೆಗಳಿಂದ ತುಂಬಿಸಿಕೊಳ್ಳಲು ನೀವೇ ಮಾಡಿಕೊಂಡ ವ್ಯವಸ್ಥೆಯಲ್ಲದೆ ಬೇರೇನೂ ಅಲ್ಲ. ಆಗ ನೀವೇನು ಮಾಡುತೀರಿ? ನೀವು ನಿಮ್ಮ ಮನೆಯ ವಿನ್ಯಾಸವನ್ನು ಬದಲಾಯಿಸಲು ಒಬ್ಬ ವಾಸ್ತುಶಾಸ್ತ್ರದ ಪರಿಣಿತನನ್ನು ಕರೆಯುತೀರ, ಅಥವಾ ಒಂದು ದೇವಸ್ಥಾನದ ಪೂಜಾರಿಯನ್ನು ಯಾವುದೋ ಹೋಮ ಮಾಡಿ ನಿಮ್ಮ ಮನೆಯನ್ನು ಶುದ್ದಿಗೊಳಿಸಲು ಕರೆಸುತೀರ, ಅಥವಾ ನಿಮ್ಮ ಮನೆಗೆ ಫ಼ಂಗ್ ಷುಯಿಯ ಉಪಾಯಗಳನ್ನು ಅನ್ವಯಿಸುತೀರ.
ಇವುಗಳನ್ನೆಲ್ಲಾ ಪ್ರಾಮಾಣಿಕವಾಗಿ ಮಾಡಿರಿ, ನಿಸ್ಸಂದೇಹವಾಗಿ ಅವುಗಳು ನಿಮ್ಮ ಮನೆಗೆ ಬೇಕಾದುದನೆಲ್ಲಾ ಮಾಡುತದೆ. ಆದರೆ ನೀವು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು: ಇವೆಲ್ಲವೂ ಕೇವಲ ಹೆಚ್ಚಿಗೆ ಸೇರಿಸುವಂತಹ ವಿಧಾನಗಳು. ನಿಜವಾದ ವಿಷಯವೆಂದರೆ, ನಿಮ್ಮನ್ನು ನೀವೇ ಶುಚಿಗೊಳಿಸಿಕೊಳ್ಳಬೇಕು ಮತ್ತು ಪರಮಾನಂದದ ಮಾನಸಿಕ ವ್ಯವಸ್ಥೆಯನ್ನು ಪಸರಿಸಬೇಕು. ಅದರಿಂದ ತನ್ನಷ್ಟೆ ತಾನೇ ನೀವು ವಾಸಿಸುವ ಸ್ಥಳವು ಅದನ್ನು ಪಸರಿಸುತ್ತದೆ.
ಒಬ್ಬ ವ್ಯಕ್ತಿಯನ್ನು ಅವನ ಹಿಂದಿನ ಮತ್ತು ಈಗಿನ ಬಗ್ಗೆ ಕೇಳಲಾಯಿತು.
ಅವನು ಉತ್ತರಿಸಿದನು ''ಹಿಂದೆ ನಾನು ನೆಲದ ಮೇಲೆ ಚಾಪೆ ಹಾಸಿ ಕುಳಿತುಕೊಂಡು ಊಟ ಮಾಡುತಿದ್ದೆ. ಈಗ ನಾನು ಮೇಜಿನ ಮೇಲೆ ಕುಳಿತುಕೊಳ್ಳುತ್ತೇನೆ'' ಎಂದು.
ನೋಡಿ, ಹಿಂದೆಯೂ ಮತ್ತು ಈಗಲೂ ಅವನ ಬಾಯಿಯು ಅದೇ. ನಿಮ್ಮಲ್ಲಿ ಯಾವುದೇ ಮಹತ್ತದ ವ್ಯತ್ಯಾಸವೇನಿಲ್ಲದಿದ್ದರೆ, ನಿಮ್ಮ ಜೀವನವು ಕೇವಲ ಇಷ್ಟು ಮಾತ್ರದ ಬದಲಾವಣೆಯನ್ನು ಕಾಣುತ್ತದೆ. ನಿರೀಕ್ಷಕನ ಕಣ್ಣಿಗೆ ಸೌಂದರ್ಯತೆಯು ಹೇಗೆ ಇರುತ್ತದೆಯೋ, ಹಾಗೆಯೇ ನಾಲಿಗೆಯು ಅನುಭವಿಸುವಂತೆ ರುಚಿಯು ಇರುತ್ತದೆ. ನಿಮ್ಮ ಮಾನಸಿಕ ವ್ಯವಸ್ಥೆಯು ನಿಮ್ಮ ಜೀವನದ ಗುಣವನ್ನು ತೀರ್ಮಾನಿಸುತ್ತದೆ.
ಎಷ್ಟೋಬಾರಿ, ನಾವು ಬದಲಾಗಬೇಕೆಂದು ನಮಗೆ ಗೊತ್ತಿರುತ್ತದೆ. ಆದರೆ ಹೇಗೋ ನಾವು ನಮ್ಮ ಪ್ರಸ್ತುತ ವ್ಯವಸ್ಥೆಯಲ್ಲಿ ಆರಾಮದಿಂದ ಒರಗಿಕೊಂಡು ಇರುತ್ತೇವೆ. ನಾವು ಅದೇ ಚಕ್ರದಲ್ಲಿ ಮತ್ತೊಮ್ಮೆ ಸಿಕ್ಕಿಬೀಳುತ್ತೇವೆ. ನಮ್ಮ ಒಂದು ಬದಿಯು ನಾವು ಬದಲಾಗಬೇಕೆಂದು ಹೇಳುತ್ತದೆ ಮತ್ತು ಇನ್ನೊಂದು ಬದಿಯು ಪ್ರಜ್ಞಾರಹಿತವಾಗಿ ಪರಿಚಿತ ಮಾದರಿಗಳಿಗೆ ಜಾರುತ್ತದೆ. ನಿಮಗೆ ಬದಲಾವಣೆ ಹೊಂದಲು ಬಹಳ ಅವಕಾಶಗಳನ್ನು ನೀಡಿದರೂ ಸಹ, ಪ್ರಸ್ತುತ ಸ್ಥಿತಿಯಲ್ಲಿ ಹಿತವಾಗಿರುವಂತೆ ಭಾವಿಸಿ ಅವುಗಳನ್ನು ಕಳೆದುಕೊಳ್ಳುತ್ತೀರ.
ಈ ಮಾನಸಿಕ ವ್ಯವಸ್ಥೆಯು ನಿಮ್ಮಲ್ಲಿ ಅಷ್ಟು ಘನವಾದ ನಿಜಸ್ಥಿತಿಯಾಗುತ್ತದೆ. ನಿಮ್ಮ ಸುಮ್ಮನೆ ಪಸರಿಸುತ್ತೀರ.
ಇದನ್ನು ಬದಲಾಯಿಸಲು ಪ್ರಯತ್ನಿಸಿ. ನಾನು ಹೇಳುತ್ತೇನೆ: ನೀವು ಅಂತಹ ಘನವಾದ ಮಾನಸಿಕ ವ್ಯವಸ್ಥೆಯಲ್ಲಿ ಬದುಕಿದರೆ, ಅದರೊಳಗೆ ಮತ್ತೊಂದು ಅಪಾಯವಿದೆ.
ನಿಮ್ಮಿಂದ ನಿಮ್ಮ ಮಕ್ಕಳೂ ಅದನ್ನು ಗ್ರಹಿಸುವ ಎಲ್ಲಾ ಸಾಧ್ಯತೆಗಳಿವೆ. ನನಗೆ ಒಂದು ಹಾಸ್ಯವು ಜ್ಞಾಪಕಕ್ಕೆ ಬರುತ್ತದೆ. ಗಂಡ ಹೆಂಡತಿ ಇಬ್ಬರೂ ಕಸುಬಿನಲ್ಲಿ ಜೇಬುಗಳ್ಳರಾಗಿದ್ದರು. ಅವರಿಗೆ ಮಗುವಾದರೆ ತುಂಬಾ ಅಭಿವೃದ್ಧಿಕರವೆಂದು ಅವರು ಆಗಾಗ್ಗೆ ಚರ್ಚಿಸುತ್ತಿದ್ದರು. ಶೀಘ್ರದಲ್ಲೇ ಅವರಿಗೆ ಒಂದು ಮಗುವಾಯಿತು. ಆದರೆ, ಆಗತಾನೆ ಹುಟ್ಟಿದ ಮಗುವು ತನ್ನ ಬಲಗೈಯನ್ನು ಗಟ್ಟಿಯಾಗಿ ಮುಚ್ಚಿಕೊಂಡಿತು. ಅವರಿಗೆ ಅದನ್ನು ತೆರೆಯಲು ಆಗುತಿರಲಿಲ್ಲ. ಅದನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಿ ಕೊನೆಯಲ್ಲಿ ತಮ್ಮ ಚಿನ್ನದ ಸರವನ್ನು ಆ ಮಗುವಿನ ಕಣ್ಣಮುಂದೆ ತೂಗಾಡಿಸಿದರು. ಆ ಮಗುವು ನಿಧಾನವಾಗಿ ತನ್ನ ಕೈಗಳನ್ನು ಬಿಡಿಸಿತು ಮತ್ತು ಅದರೊಳಗೆ ಸೂಲಗಿತ್ತಿಯ ಚಿನ್ನದ ಉಂಗುರವಿತು! (ಜೋರಾದ ನಗು)! ಇದು ಬರಿಯ ಹಾಸ್ಯ, ಆದರೆ ಅರ್ಥಮಾಡಿಕೊಳ್ಳಿ, ತಂದೆ ತಾಯಿಯರಾಗಿ ನೀವು ನಿಮ್ಮ ಮಾನಸಿಕ ವ್ಯವಸ್ಥೆಯನ್ನು ನಿಮ್ಮ ಮಕ್ಕಳಿಗೆ ದಾಟಿಸಬಹುದಾದ ಎಲ್ಲಾ ಸಂಭವವೂ ಇರುವುದೆಂದು. ಆದುದರಿಂದ, ಪ್ರತಿ ಕ್ಷಣವೂ ಅರಿವಿನಿಂದ ಇದ್ದು ನಿಮ್ಮ ಪ್ರಜ್ಞೆ ಮತ್ತು ಅರಿವಿನ ಮೇಲೆ ಕೆಲಸ ಮಾಡಿ; ನಿಮ್ಮ ಒಳ ಹರಟೆ ಮತ್ತು ನಿಮ್ಮೊಳಗಿರುವ ಮಾನಸಿಕ ರಚನೆಯನ್ನು ಸ್ವಚ್ಛವಾಗಿಡಲು ಕೆಲಸ ಮಾಡಿ. ಸದಾಕಾಲವೂ ನಾವು ನಮ್ಮ ಮಕ್ಕಳನ್ನು ಗೊಂಬೆಗಳನ್ನಾಗಿ ಮಾಡಲು ಅವರನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತೇವೆ. ಮಕ್ಕಳು ನಿರಂಕುಶ (wild) ಚೈತನ್ಯ. ಅವರನ್ನು ನಿರ್ವಹಿಸಲು ಸರಾಗವಾಗಲೆಂದು ನಾವು ಆ ಚೈತನ್ಯವನ್ನು ಪೆಟ್ಟಿಗೆಯಲ್ಲಿಡಲು ಪ್ರಯತ್ನಿಸುತ್ತೇವೆ.
ಎರಡು ನಾಯಿಗಳು ಒಂದು ರಸ್ತೆಯಲ್ಲಿ ನಡೆಯುತ್ತಿದ್ದವು.
ಮೊದಲನೆಯದು ಹೇಳಿತು, ''ನನ್ನ ಹೆಸರು ಸ್ಯಾಂಡಿ, ನಿನ್ನ ಹೆಸರೇನು?'' ಎಂದು. ಎರಡನೆಯದು ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿತು, ''ನನ್ನದ್ದು ಇಲ್ಲ ಇಲ್ಲ ರೊಜರ್ ಎಂದು ಅಂದುಕೊಂಡಿದ್ದೇನೆ'' ಎಂದು.
(ನಗೆ!)
ಈ ನಾಯಿಯ ತರಹ, ಮಕ್ಕಳು ಕೂಡ ನಮ್ಮ ಪದಗಳಿಂದ ಮತ್ತು ದೇಹದ ಭಾಷೆಯಿಂದ ಚಿಕ್ಕವರಿದ್ದಾಗ ಮತ್ತು ಅವರು ಯಾವುದರ ಬಗ್ಗೆಯಾದರೂ ಆಶ್ಚರ್ಯಚಿಕಿತರಾಗಲು ಪ್ರಾರಂಭಿಸಿದಾಗ, ಅವರು ಕೂಡಲೇ ಅದಕ್ಕೆ ಸಂಬಂಧಪಟ್ಟ ನಮ್ಮ ಹಿಂದಿನ ಪದಗಳು ಅಥವಾ ಕಾರ್ಯಗಳಿಗೆ ಗಮನ ಸೆಳೆದು ಅವುಗಳ ಮೇಲೆ ಆಧರಿಸಿ ತಮ್ಮ ತೀರ್ಮಾನಗಳನ್ನು ರೂಪಿಸಿಕೊಳ್ಳುತ್ತಾರೆ. ಆದ್ದರಿಂದ, ನೀವು ಮಕ್ಕಳೊಂದಿಗೆ ಇರುವಾಗ ನೀವು ಇನ್ನೂ ಹೆಚ್ಚಿನ ಅರಿವಿನಿಂದ ಇದ್ದು, ಸುಮ್ಮನೆ ಅವರನ್ನು ಸದಾ ಕಾಲವೂ ನಿಗ್ರಹಿಸುವುದಕ್ಕಿಂತ ಅವರ ಬುದ್ಧಿವಂತಿಕೆಯನ್ನು ಜೀವಂತವಾಗಿಡಲು ಪ್ರಯತ್ನಿಸಿ.
ತಾಯಂದಿರು ಇದನ್ನು ನಿರಂತರವಾಗಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಉದಾಹರಣೆಗೆ, ಮಳೆಯಾಗುತ್ತಿದ್ದರೆ ತಾಯಿಯು ಅವರಿಗೆ ನೆಗಡಿಯು ಆಗಬಹುದೆಂದು ಹೇಳುತ್ತಾ ಅವರನ್ನು ತಕ್ಷಣವೇ ಒಳಗೆ ಬರುವಂತೆ ಹೇಳುತ್ತಾರೆ. ಈ ಘಟನೆಯ ಹಲವು ಬಾರಿ ಪುನರಾವರ್ತನೆಗಳು ಮಗುವು ಮಳೆಯನ್ನು ನೋಡಿದರೆ ಅದರ ಮನಸು ನೆಗಡಿಗೆ ಶೃತಿಗೊಡುವಂತೆ ಮಾಡುತ್ತವೆ. ಮುಂದೆ ತುಂತುರು ಮಳೆಯಾದರೂ, ಮಗುವು ಸೊರಗಲಾರಂಭಿಸುತ್ತದೆ.
ಒಂದು ಸಣ್ಣ ಕಥೆ: (Part 2)
ವಾಸ್ತವವಾಗಿ ನಾನು ಹೇಳುತ್ತೇನೆ: ಮನುಷ್ಯನ ದೇಹವು ಬಹಳ ಬುದ್ಧಿವಂತ, ಸ್ವಯಂ ಸರಿ ಹೊಂದುವ, ಸ್ವಯಂ ರಕ್ಷಿತ (auto-immune) ವ್ಯವಸ್ಥೆ. ಆದರೆ ಹೇಗೋ ನಾವು ನಮ್ಮ ದೇಹದ ಸ್ವಾಭಾವಿಕ ಬುದ್ಧಿವಂತಿಕೆಯ ಬದಲು ನಮ್ಮ ಸ್ವಂತ ಮನಸ್ಸನ್ನು ನಂಬುತ್ತೇವೆ. ಅಲ್ಲಿ ನಮ್ಮ ಸಮಸ್ಯೆ ಮತ್ತು ನಮ್ಮ ಪ್ರಾರಂಭವಾಗುತ್ತವೆ.
ಒಂದು ಚಿಕ್ಕ ಕಥೆ:
ಒಂದು ತಂದೆ ಒಂಟೆಯು ತನ್ನ ಮಗ ಒಂಟೆಗೆ ತಮ್ಮ ಜಾತಿಯ ದೇಹ ರಚನೆಯನ್ನು ವಿವರಿಸುತ್ತಿತ್ತು.
ಅದು ಹೇಳಿತು, ''ತಿಳಿದುಕೋ, ನಮಗೆ ಡುಬ್ಬಗಳಿವೆ, ಆದ್ದರಿಂದ ನಾವು ಅವುಗಳಲ್ಲಿ ನೀರನ್ನು ಶೇಖರಿಸಿಟ್ಟುಕೊಂಡು ಮರುಗಾಡಿನಲ್ಲಿ ದಿನಗಟ್ಟಲೆ ಇರಬಹುದು'' ಎಂದು. ಮಗನು ಕೇಳಿದನು, ''ಡುಬ್ಬಗಳು ಏಕೆ ತುಂಬಾ ಉದ್ದವಾಗಿರುತ್ತವೆ?'' ಎಂದು.
ತಂದೆಯು ಉತ್ತರಿಸಿದನು, ''ನಾವು ನೀರನ್ನು ಸಂರಕ್ಷಿಸಲು''.
ಮಗನು ಕೇಳಿದನು, ''ನಮಗೆ ಉದ್ದವಾದ ಕಣ್ರೆಪ್ಪೆಗಳು ಏಕೆ ಬೇಕು?'' ಎಂದು. ತಂದೆಯು ಉತ್ತರಿಸಿದನು, ''ಮರಳಿನಿಂದ ತಪ್ಪಿಸಿಕೊಳ್ಳಲು'' ಎಂದು.
ಮಗನು ಕೇಳಿದನು, ''ನಮಗೆ ಏಕೆ ಹಾಗೆ ಗಡ್ಡೆಗಳಂತಿರುವ ಪಾದಗಳಿವೆ?'' ಎಂದು. ತಂದೆಯು ಉತ್ತರಿಸಿದನು, ''ಆದ್ದರಿಂದ ನಾವು ಮರುಭೂಮಿಯಲ್ಲಿ ಬೇಗ ನಡೆಯಬಹುದು'' ಎಂದು.
ಮಗನು ಕೇಳಿದನು, ''ಅಪ್ಪಾ, ಹಾಗಾದರೆ ನಾವು ಈ ಮೃಗಾಲಯದಲ್ಲಿ ಏನು ಮಾಡುತ್ತಾ ಇದ್ದೇವೆ?'' ಎಂದು.
(ಜೋರು ನಗೆ!)
ನೋಡಿ, ನಮ್ಮ ಶರೀರವು ಅಷ್ಟು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ನಾವು ಸುಮ್ಮನೆ ಅವುಗಳನ್ನು ಅವುಗಳ ಸಹಜ ಬುದ್ಧಿವಂತಿಕೆಯಿಂದ ಓಡಲು ಬಿಟ್ಟರೆ, ಅದು ಚೆನ್ನಾಗಿ ಕೆಲಸ ಮಾಡುತ್ತದೆ. ನೀವು ನಿಮ್ಮ ಕಟ್ಟುಪಾಡುಗಳನ್ನು ತಂದು ಅವುಗಳನ್ನು ನಿಮ್ಮ ದೇಹದ ಮೇಲೆ ಹೇರಿದ ಕ್ಷಣವೇ ನೀವು ಕಷ್ಟಗಳನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಚಿಂತೆಗಳು ಮತ್ತು ಮಾನಸಿಕ ಸ್ಥಿತಿಯೇ ನಿಮ್ಮ ಮಾನಸಿಕ ಹಾಗೂ ಶಾರೀರಿಕ ಖಾಯಿಲೆಗಳಿಗೆ ಮೂಲಕಾರಣ.
ಹಿಮಾಲಯದಲ್ಲಿ ಸಾಧುಗಳು, ಅಲೆದಾಡುತ್ತಿರುವ ಬೈರಾಗಿಗಳು, ಗುಹೆಗಳಲ್ಲಿ ವಾಸಿಸುತ್ತಾರೆ. ಅವರು ಬಹಳ ಆರೋಗ್ಯವಂತ ಜನರು. ಬಿಸಿಲಿರಲಿ ಅಥವಾ ಮಳೆ ಇರಲಿ ಅಥವಾ ಹಿಮ ಸುರಿಯಲಿ, ಅವರು ಜೀವಿಸುವುದನ್ನು ಮುಂದುವರಿಸುತ್ತಾರೆ; ತಾನಷಕ್ಕೆ ತಾನೇ ಅವರ ದೇಹವು ಹೊಂದಿಕೊಂಡಿರುತ್ತದೆ. ನಾವು ಕೇವಲ ನಿಸರ್ಗವನ್ನು ಮತ್ತು ತತ್ಸಂಬಂಧ ನಿರೋಧಕ ವ್ಯವಸ್ಥೆಯನ್ನು ನಂಬಬೇಕು.
ಮತ್ತು ಅರ್ಥಮಾಡಿಕೊಳ್ಳಿ: ಗುರುವೆಂಬುವವರು ನಿಮಗೆ ಒಂದು ಹೊಸ ಮಾನಸಿಕ ವ್ಯವಸ್ಥೆಯನ್ನು, ಅಂದರೆ ಒಂದು ಪುನರ್ಜನ್ಮವನ್ನು ನೀಡುವವರು. ಅದು ಕೇವಲ ಗುರುಗಳ ಸಮಕ್ಷಮತೆಯನ್ನು ಹೀರಿಕೊಳ್ಳುವುದರಿಂದ ಸಿಗುವಂತಹದು. ಗುರುಗಳ ಚೈತನ್ಯವು ನಿಮ್ಮನ್ನು ಮುಳುಗಿಸಿಬಿಟ್ಟರೆ, ನಿಮ್ಮ ಮಾನಸಿಕ ವ್ಯವಸ್ಥೆಯು ಬದಲಾಯಿಸುತ್ತದೆ, ಮತ್ತು ನೀವು ಮತ್ತೊಮ್ಮೆ ಹುಟ್ಟುತ್ತೀರ. ನಿಮಗೆ ಅದು ಅಸ್ತಿತ್ವದಲ್ಲಿತ್ತು ಎಂಬುದನ್ನೇ ತಿಳಿದಿರದಿದ್ದ ಜಾಗದ ಒಳ ಹೊಕ್ಕುತೀರ.
ನೀವು ಈ ರೀತಿಯಲ್ಲಿ ಮರು ಹುಟ್ಟಿದರೆ, ನೀವು ನಿಮ್ಮ ಎಲ್ಲಾ ಚಿಂತೆಗಳ, ರೋಗಗಳ, ಮತ್ತಿತರ ಮನೋಭಾವನೆಗಳ ಹಿಡಿತದಿಂದ ಮುಕ್ತರಾಗಿರುತ್ತೀರ. ಇವುಗಳಲ್ಲಿ ನಿಮಗೆ ಯಾವುದಾದರೂ ಸಂಭವಿಸಿದರೂ, ನೀವು ಅವುಗಳನ್ನು ಸುಲಭವಾಗಿ ನಿಭಾಯಿಸಬಲ್ಲಿರಿ, ಮತ್ತು ಇದು ನಿಮಗೆ ಮುಂದೆ ಗೊತ್ತೇ ಇರಲಿಲ್ಲ. ನೀವು ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಎಲ್ಲಾ ಸಂಗತಿಗಳ ವೀಕ್ಷಕರಾಗಬಲ್ಲಿರಿ.
ನಮ್ಮ ಧ್ಯಾನ ತಂತ್ರದ ಕಾರ್ಯಕ್ರಮವು ನಡೆದ ಹೋಟೆಲ್ನಲ್ಲಿ ಆದಿನ ನಾನು ದೂರದರ್ಶನವನ್ನು ವೀಕ್ಷಿಸುತ್ತಿದ್ದೆ. ಒಂದು ಹಿಂದೂ ಚಾನಲ್ನಲ್ಲಿ ಹಳೆಯ ಚಿತ್ರವೊಂದರ ಯುಗಳಗೀತೆ ಬರುತ್ತಿತ್ತು. ಬೇರೊಂದು ಹಿಂದೂ ಚಾನೆಲ್ನಲ್ಲಿ ಹೊಸ ಚಿತ್ರವೊಂದರ ಇನ್ನೊಂದು ಯುಗಳ ಗೀತೆ ಬರುತ್ತಿತ್ತು. ನಾನು ನನ್ನ ಕಾರ್ಯದರ್ಶಿಗೆ ಈ ಎರಡೂ ಚಾನೆಲ್ಗಳು ಮನುಷ್ಯನ ಪ್ರಜ್ಞೆಯಲ್ಲಿ ಏನೂ ಬೆಳವಣಿಗೆಯಾಗಿಲ್ಲವೆಂದು ಮಾತು ತೋರಿಸುತ್ತದೆ ಎಂದು ಹೇಳುತ್ತಿದ್ದೆ. ಅವನು ನನ್ನ ಅಭಿಪ್ರಾಯಕ್ಕೆ ಗಾಬರಿ ಪಟ್ಟುಕೊಂಡ ಮತ್ತು ಸಹಮತ ವ್ಯಕ್ತಪಡಿಸಿದ.
ಇದೇ ಮಾದರಿಗಳು, ಒಂದು ಮುಚ್ಚಿದ ಕೊಠಡಿಯಲ್ಲಿ ಐದು ಜನರು ಒಂದು ಬಾಲನ್ನು ಒದೆಯುತ್ತಿರುವಂತೆ, ಪದೇ ಪದೇ ಪುನರಾವರ್ತನೆಯಾಗುತಿರುತ್ತವೆ. ಕಡೆಯ ಪಕ್ಷ ಪಶ್ಚಿಮದಲ್ಲಿ, ಅವರು ತುತ್ತತುದಿಗೆ ಹೋಗಿ ವಿಚಾರಗಳನ್ನು ಅನ್ವೇಷಿಸಿ ಹಿಂತಿರುಗಿ ಬರುತ್ತಾರೆ. ಅಷ್ಟಾದರೂ ಅಲ್ಲಿ ಬೆಳೆಯುತ್ತಿರುವ ಪ್ರಜ್ಞೆ ಇಲ್ಲದಿದ್ದರೂ, ಸಾಮಾಜಿಕ ಬುದ್ಧಿವಂತಿಕೆ ಇರುತ್ತದೆ. ಪರಿಚಿತ ಮಾದರಿಗಳು ನಮ್ಮ ಬುದ್ಧಿವಂತಿಕೆಯನ್ನು ಸಂಪೂರ್ಣವಾಗಿ ನಿರ್ಜೀವಗೊಳಿಸಬಲ್ಲದು.
ನಾನು ಈ ಸಂಗತಿಗಳನ್ನು ಜನರಿಗೆ ಹೇಳಿದರೆ, ಅವರು ನನಗೆ ಹೇಳುತ್ತಾರೆ, 'ಸ್ವಾಮೀಜಿ, ನೀವು ಹೇಳುತ್ತಿರುವುದು ನನಗೆ ಅರ್ಥವಾಗುತ್ತಿದೆ, ಆದರೆ ಅದನ್ನು ಜಯಿಸಲು ಆಗುತ್ತಿಲ್ಲ'' ಎಂದು. ನಾನು ಹೇಳುವುದು: ನನ್ನ ಪದಗಳು ನಿಮ್ಮೊಳಹೊಕ್ಕು
ಒಂದು ಜಾಗವನ್ನು ನಿರ್ಮಿಸಿಕೊಳ್ಳಲು ಸುಮ್ಮನೆ ಬಿಡಿ ಎಂದು. ಇಲ್ಲೇ ಧ್ಯಾನವು ಸಹಾಯ ಮಾಡಬಲ್ಲದು. ನಾನು ಮಾಡುವುದೇನೆಂದರೆ, ನಾನು ನಿಮಗೆ ಹೊರಗಿನ ತಿಳುವಳಿಕೆಯನ್ನು ಕೊಡುತ್ತೇನೆ, ಮತ್ತು ನಂತರ ಅದರ ಮೇಲೆ ಕೆಲಸ ಮಾಡುತ್ತಾ ಧ್ಯಾನದ ಮುಖಾಂತರ ನಿಮ್ಮೊಳ ಹೊಕ್ಕುತೇನೆ.
ಆದರೆ ಜನಗಳು ಹೇಳುತ್ತಾರೆ 'ಸ್ವಾಮೀಜಿ, ನಾವು ಮಾಡಲು ನಮ್ಮ ಕೆಲಸಗಳಿವೆ, ಬಿಲ್ಗಳನ್ನು (ಬೆಲೆಪಟ್ಟಿ) ಪಾವತಿಸಬೇಕಿದೆ, ಗಡುವುಗಳನ್ನು ಮುಟ್ಟಬೇಕಿದೆ; ಹಾಗಾಗಿ ನಾವು ಧ್ಯಾನವನ್ನು ಹೇಗೆ ಮಾಡುವುದು?'' ಎಂದು. ನಾನು ಅವರಿಗೆ ಒಂದು ಸರಳವಾದ ಧ್ಯಾನ ತಂತ್ರದಿಂದ ಉತ್ತರಿಸುತ್ತೇನೆ: ನಿಮಗೆ ನಿಮಗೆ ನಿಮ್ಮ ಬಿಲ್ಗಳನ್ನು ಪಾವತಿಸುವುದಕ್ಕೆ ಸಮಯವಿರಲಿ, ಇಲ್ಲದಿರಲಿ ಅಥವಾ ಗಡುವುಗಳನ್ನು ಮುಟ್ಟಲಿ, ಬಿಡಲಿ, ನಿಮಗೆ ಉಸಿರಾಡಲು ಸಮಯವು ಖಂಡಿತ ಇದೆಯಲ್ಲವೇ? ಇಲ್ಲದಿದ್ದರೆ, ನೀವು ಜೀವಂತವಾಗಿರುವುದಿಲ್ಲ! ಈಗ ನೀವು ಸುಮ್ಮನೆ ನಿಮ್ಮ ಉಸಿರಾಟಕ್ಕೆ ಅರಿವನ್ನು ಸೇರಿಸಿ, ಅಷ್ಟೆ. ಕೇವಲ ನಿಮ್ಮ ಉಸಿರಾಟವನ್ನು ಗಮನಿಸಿ. ಅದೇ ನೀವು ಮಾಡಬಹುದಾದ ಅತ್ಯಂತ ಸರಳವಾದ ಮತ್ತು ಅತ್ಯಂತ ಶಕ್ತಿಯುತವಾದ ಧ್ಯಾನ.
ನೀವು ಪ್ರತಿಬಾರಿ ಈ ತಂತ್ರವನ್ನು ಜ್ಞಾಪಿಸಿಕೊಂಡಾಗಲೂ, ಇದನ್ನು ಅಭ್ಯಾಸ ಮಾಡಿ. ಶೀಘ್ರದಲ್ಲೇ ಇದು ಒಂದು ಅಭ್ಯಾಸ ಬಲವಾಗುತ್ತದೆ. ನೀವು ನಿಮ್ಮ ಉಸಿರಾಟದಲ್ಲಿ ಅರಿವನ್ನು ತುಂಬಿಸಿದರೆ, ನೀವು ವರ್ತಮಾನದ ಕ್ಷಣದಲ್ಲಿ ಇರುತ್ತೀರ. ವರ್ತಮಾನದಲ್ಲಿ ಬದುಕುವುದು ನಿಮ್ಮನ್ನು ಆನಂದಕ್ಕೆ ಕೊಂಡೊಯ್ಯುತ್ತದೆ. 'ಈಗ' ಶಕ್ತಿಯು ಆನಂದಕ್ಕೆ ನೇರ ದಾರಿ. ಸುಮ್ಮನೆ ನಿಮ್ಮ ಪ್ರತಿಯೊಂದು ಉಚ್ಛ್ವಾಸ ಮತ್ತು ನಿಶ್ಶ್ವಾಸಕ್ಕೆ ಅರಿವನ್ನು ಸೇರಿಸಿ. ಆದುದರಿಂದ ಅತ್ಯಾನಂದವನ್ನು ಪಡೆಯಲು ನಿಮಗೆ ಬೇರೆಯ ಸಮಯದ ಅವಶ್ಯಕತೆಯಿಲ್ಲ. ನೀವೇನೂ ಸಮಯಾವಕಾಶವನ್ನು ಮಾಡಿಕೊಂಡು ಯಾವುದಾದರೂ ಏಕಾಂತ ಸ್ಥಳಕ್ಕೋ ಇಲ್ಲವೆ ಧ್ಯಾನ ಶಿಬಿರಕ್ಕೋ ಹೋಗಬೇಕಾಗಿಲ್ಲ. ನೀವು ನಿಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರಬಹುದು. ನೀವು ಸೃಷ್ಟಿಸುತ್ತಿರುವ ಹೆಚ್ಚಿನ ಅರಿವಿನಿಂದ, ನಿಮ್ಮ ಗಡುವುಗಳು ಮತ್ತು ಇನ್ನಿತರ ಗುರಿಗಳು ಇನ್ನೂ ಹೆಚ್ಚಿನ ದಕ್ಷತೆಯಿಂದ ಮುಗಿಸಲ್ಪಡುತ್ತದೆ.
ಧ್ಯಾನವು ನಿಮ್ಮ ಪ್ರಜ್ಞೆಯಲ್ಲಿ ಬದಲಾವಣೆಯಾಗುವುದಲ್ಲದೇ ಬೇರೇನೂ ಅಲ್ಲ. ಅದು ನಿಮ್ಮ ಅರಿವಿನಲ್ಲಿನ ''ಚೈತನ್ಯದ ಬದಲಾವಣೆ'' ಅದು ಒಂದು ಮೂಲೆಯಲ್ಲಿ ಕಾಲು
ಮಡಿಚಿ ಬೆನ್ನು ನೆಟ್ಟಗೆ ಮಾಡಿಕೊಂಡು ಕುಳಿತು ಮನಸ್ಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸುವುದಿಲ್ಲ. ನೀವು ಇವುಗಳೆಲ್ಲವನ್ನು ಮಾಡಲು ಪ್ರಯತ್ನಿಸಿದರೆ, ಕೊನೆಯಲ್ಲಿ ಆಗುವುದು ನಿಮಗೆ ಕುತ್ತಿಗೆ ನೋವು ಮತ್ತು ಬೆನ್ನುನೋವು! ನಿಮಗೆ ಕುಳಿತುಕೊಂಡು ಧ್ಯಾನವನ್ನು ಮಾಡಲಾಗಲಿಲ್ಲವೆಂಬ ಮತ್ತೊಂದು ಹೆಚ್ಚಿನ ಚಿಂತೆಯುಂಟಾಗುತ್ತದೆ.
ನೀವು ಮಾಡಬೇಕಾದುದೆಲ್ಲವೂ ಇಷ್ಟೆ ವರ್ತಮಾನದಲ್ಲಿ, 'ಈಗ' ಮತ್ತು 'ಇಲ್ಲಿ' ಇವುಗಳಲ್ಲಿ ಬದುಕಲು ಪ್ರಯತ್ತಿಸಿ. ನೀವು ವರ್ತಮಾನದಲ್ಲಿ ಇದ್ದರೆ, ನೀವು ಪ್ರಪಂಚ ಶಕ್ತಿಯನ್ನು ಅನುಭವಿಸಿ ಸಂತೋಷ ಪಡುವ ಅನುಭವವಾಗುತ್ತದೆ. ನೀವು ವರ್ತಮಾನದಲ್ಲಿ ಇದ್ದರೆ, ನೀವು ಪ್ರಪಂಚಶಕ್ತಿಯೊಂದಿಗೆ ಶೃತಿಗೂಡಿಸಿ ಹೋಗುತ್ತೀರ. ನೀವು ವರ್ತಮಾನದಲ್ಲಿ ಇದ್ದರೆ, ಪ್ರಪಂಚಶಕ್ತಿಯೇ ನಿಮಗೆ ಹೇಳಿಕೊಡುತ್ತದೆ.
ಪ್ರಪಂಚಶಕ್ತಿಯೇ ಅತ್ಯಂತ ದೊಡ್ಡ ಗುರು. ಇದನ್ನೇ ಬದುಕು ಒಬ್ಬ ದೊಡ್ಡಗುರು ಎಂದರೆ ಅವರು ಅರ್ಥೈಸುವುದು. ನೀವು ಅದನ್ನು ಕಳೆದುಕೊಂಡರೆ, ಅದನ್ನು ಕಲಿಯಲು ನೀವು ನಿಮ್ಮದೇ ಸಿಹಿ ಸಮಯವನ್ನು ತೆಗೆದುಕೊಳ್ಳುತ್ತೀರ. ನೀವು ಕಲಿಯಲು ನಿಮ್ಮದೇ ಸಿಹಿ ಸಮಯವನ್ನು ತೆಗೆದುಕೊಂಡರೆ, ಬದುಕು ನೀವು ಎಚ್ಚೆತ್ತುಕೊಂಡು ಬೇಗನೆ ಕಲಿಯಲು ಕೆಲವು ಆಘಾತಗಳನ್ನು ಕೊಡುತ್ತದೆ! ಇಲ್ಲದಿದ್ದರೆ, ನೀವು ಅನೇಕ ಜನ್ಮಗಳ ಕಾಲ ಕಲಿಯುತ್ತಿರುತೀರ.
ಈಗ ನೋಡಿ, ನೀವು ಭೂತಕಾಲದ ಹಿಂದೆ ವಿಷಾದದಿಂದ ಓಡುತ್ತಿರುತ್ತೀರ ಇಲ್ಲವೇ ಭವಿಷ್ಯದ ಹಿಂದೆ ಆತಂಕದಿಂದ ಓಡುತ್ತಿರುತ್ತೀರ. ಈ ತರಹದಲ್ಲಿ ನೀವು ವರ್ತಮಾನವನ್ನು ಸಂಪೂರ್ಣವಾಗಿ ನಾಶ ಮಾಡುತ್ತೀರ. ಏನಾಗುತ್ತದೆ ಎಂದರೆ, ನೀವು ಸರಿಯಾಗಿ ಕಾರ್ಯ ಮಾಡುವುದೇ ಇಲ್ಲ, ನೀವು ನಿಮ್ಮ ಭೂತಕಾಲದ ನೆನಪುಗಳಿಂದ ಅಥವಾ ಭವಿಷ್ಯತ್ತಾಲದ ಆತಂಕಗಳಿಂದ ಸುಮ್ಮನೆ ಪ್ರತಿಕ್ರಿಯಿಸುತ್ತೀರ. ನೀವು ಸುಮ್ಮನೆ ಪ್ರತಿಕ್ರಿಯಿಸಿದರೆ, ನೀವು ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸುತ್ತಿಲ್ಲ. ನೀವು ಕೇವಲ ಪೂರ್ವ ನಿಗದಿತ ಕಾರ್ಯಕ್ರಮದಂತೆ ಕಾರ್ಯ ಮಾಡುವ ಯಂತ್ರ ಮಾನವ (Robot) ನಂತೆ ವರ್ತಿಸುತ್ತೀರ; ನೀವು ಅಂಥ ತರ್ಕವನ್ನು ಅನುಸರಿಸುತ್ತೀರ, ಬುದ್ಧಿವಂತಿಕೆಯನ್ನಾಗಲೀ ಅಥವಾ ಅರಿವಿನಿಂದಾಗಲೀ ಅಲ್ಲ.
ನಿಮ್ಮ 80 % ಚೈತನ್ಯವು ನಿಮ್ಮ ಭೂತಕಾಲದಲ್ಲಿ ಅಥವಾ ಭವಿಷ್ಯತ್ತಾಲದಲ್ಲಿ ಬಂಧಿತವಾಗಿರುತ್ತದೆ ಮತ್ತು ಕೇವಲ 20% ಭಾಗವು ವರ್ತಮಾನದಲ್ಲಿ ನಿಮಗೆ ಸಿಗುತ್ತಿದೆ. ಆದುದರಿಂದಲೇ ನೀವು ಮಂಕಾದಂತೆಯೂ ಮತ್ತು ಚೈತನ್ಯಹೀನರಾದಂತೆಯೂ ಭಾವಿಸುತ್ತೀರಿ.
ಹೆಚ್ಚಾದ ಅರಿವಿನಿಂದ, ಈ ವಸ್ತುವಿಲಿತಿಯು ಅದಲು ಬದಲಾಗುತ್ತದೆ ಮತ್ತು ನಿಮ್ಮ ಜೀವನವನ್ನು ಹೆಚ್ಚು ಆನಂದವಾಗಿ, ಸಂತಸದಾಯಕವಾಗಿ ಮತ್ತು ಉತ್ತೇಜನಕಾರಿ ಯಾಗಿರುವ ಇನ್ನೂ ಹೆಚ್ಚಿನ ಹಂತದಲ್ಲಿ ಬದುಕಬಹುದು! ಸರಿ...
ಸ್ವಾಮೀಜಿ, ಅಂದರೆ ನಮ್ಮ ಉಸಿರಾಟವನ್ನು ಸುಮ್ಮನೆ ಗಮನಿಸುತ್ತಿರುವುದರಿಂದ, ನಾವು ನಿತ್ಯಾನಂದವನ್ನು ಪಡೆಯಬಹುದೇ?
ಹೌದು. ಇದೊಂದು ಬಹಳ ಶಕ್ತಿಯುತವಾದ ತಂತ್ರ. ನೋಡಿ, ನೀವು ನಿಮ್ಮ ಉಸಿರಾಟವನ್ನು ಗಮನಿಸಿದರೆ, ನಿಮ್ಮ ಅರಿವು ತೀವ್ರವಾಗಿರುತ್ತದೆ ಮತ್ತು ಯಾವುದೇ ಆಲೋಚನೆಯು ನಿಮ್ಮ ಪ್ರಜ್ಞೆಯನ್ನು ಪ್ರತಿಯೊಂದು ಆಲೋಚನೆಯೂ ನಿಮ್ಮ ಅರಿವಿನ ಮುಖಾಂತರೇ ಹೋಗಲಾರಂಭಿಸಿದರೆ, ನಿಮ್ಮಷ್ಟಕ್ಕೆ ನೀವೇ ನಕಾರಾತ್ಮಕ ಆಲೋಚನೆಗಳನ್ನು ನಿಮ್ಮ ಬಗ್ಗೆ ಸೃಷ್ಟಿಸಿಕೊಳ್ಳುವುದನ್ನು ಬಿಡುತ್ತೀರ.
ನಿಮ್ಮ ಆಲೋಚನೆಗಳನ್ನು ಸರಿಪಡಿಸಿಕೊಳ್ಳಲು ನೀವೇನೂ ಸಮಯವನ್ನು ವಿನಿಯೋಗಿಸಬೇಕಾಗಿಲ್ಲ; ಅರಿವೇ ಅದನ್ನು ನಿಮಗಾಗಿ ಮಾಡುತ್ತದೆ. ನಿಮ್ಮ ಆಲೋಚನೆಯ ವ್ಯವಸ್ಥೆಯು ತನ್ನಷ್ಟೇ ಪುನರ್ ವ್ಯವಸ್ಥೆಗೊಳ್ಳುತ್ತದೆ. ಅರಿವಿನ ಶಕ್ತಿಯು ಹೇಗಿರುತ್ತದೆಂದರೆ ಅದು ನಿಮ್ಮ ಆಲೋಚನಾ ವ್ಯವಸ್ಥೆಯನ್ನು ನಕಾರಾತ್ಮಕ ಚೈತನ್ಯವಾಗಿ ಪರಿವರ್ತಿಸುತ್ತದೆ.
ನೋಡಿ, ನಾವು ನೋವನ್ನು ಅನುಭವಿಸಿದಾಗ ಮಾತ್ರವೇ ನಾವು ನಮ್ಮ ಆಸೆಗಳನ್ನು ಪೂರೈಸಿದಂತೆ ಅದು ಹೇಗೋ ಭಾವಿಸುತ್ತೇವೆ. ನಾವು ನೋವಾಗುವ ತನಕ ಓಡುತ್ತೇವೆ; ನಾವು ಬೇಲಿಯನ್ನು ಡಿಕ್ಕಿ ಹೊಡೆಯುವ ತನಕ ಓಡುತ್ತೇವೆ. ನಾವು ಬೇಲಿಯ ಕಲ್ಪನೆಯ ಬಗ್ಗೆ ಎಷ್ಟೊಂದು ಹೊಂದಿಕೊಂಡು ಬಿಟ್ಟಿರುತ್ತೇವೆಂದರೆ, ಯಾರಾದರೂ ನಮಗೆ ಬೇಲಿಯು ಇಲ್ಲವೆಂದೂ, ಗಡಿಯು ಇಲ್ಲವೆಂದು ಹೇಳಿದರೂ
ಸಹ ನಾನು ಅದನ್ನು ನಂಬಲು ತಯಾರಿರುವುದಿಲ್ಲ. ನಾವು ಓಡಿ ಅದು ಹೇಗೋ ಒಂದು ಬೇಲಿಗೆ ಡಿಕ್ಕಿ ಹೊಡೆದು ನೋವನ್ನು ಅನುಭವಿಸುತ್ತೇವೆ; ನಂತರ ನಾವು ನೋವನ್ನು ಅನುಭವಿಸಿದ ಸಮಾಧಾನದಿಂದ ನಿಲ್ಲುತ್ತೇವೆ. ನಂತರ ನಮ್ಮ ಆಸೆಗಳು ಪೂರ್ಣಗೊಂಡಂತೆ ನಾವು ಭಾವಿಸುತ್ತೇವೆ. ಹೊಗಳಿಕೆಗೆ ಸುರಿಮಳೆಗೆ ಅರ್ಹರಾಗಲು ನಾವು ಆತಂಕ ಮತ್ತು ಚೈತನ್ಯಗಳ ಮುಖಾಂತರ ಹೋಗಲೇ ಬೇಕೆಂದು ನಾವು ಯಾವಾಗಲೂ ಭಾವಿಸುತ್ತೇವೆ. ನಾವು ಚಿಂತೆ ಮತ್ತು ನೋವಿಗಾಗಿ ನಿರಂತರ ತಯಾರಿಕೆಯಲ್ಲಿ ಇರುತ್ತೇವೆ.
ಮತ್ತು ಇನ್ನು ಕೆಲವು ಜನರಿರುತ್ತಾರೆ: ಅವರು ತಮಗೋಸ್ಕರವಾಗಿಯೇ ಚಿಂತೆಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಮತ್ತು ಆ ಚಿಂತೆಗಳನ್ನು ಮರೆಯಲು ಕುಡಿಯುತ್ತಾರೆ! ಈಗಿನ ತುಂಬಾ ಸಾಮಾನ್ಯ ಸಂಗತಿ. ಇದು ಒಂದು ತರಹ ಈ ರೀತಿ: ಒಂದು ಹಂದಿಯು ತಾನು ವಾಸವಾಗಿರುವ ಜಾಗದ ವಾಸನೆಯನ್ನು ಮತ್ತು ಕೊಚ್ಚೆಯನ್ನು ತಡೆದುಕೊಳ್ಳಲಾಗದೆ ತನ್ನ ಮೂಗನ್ನು ಅದರೊಳಗೇ ಮುಳುಗಿಸಿದಂತೆ. ನೀವು ಕುಡಿಯುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಹೊಡೆದು ಹಾಕಿದಂತೆ ತಿಳಿಯುತ್ತೀರ, ಆದರೆ ನಿಜ ಸಂಗತಿಯಲ್ಲಿ ನೀವು ಹಿಂದೆ ಮುಂದೆ ನೋಡದೆ ವಾಸ್ತವವಾಗಿ ನೀವು ಅದರಲ್ಲಿ ಮುಳುಗಿಬಿಟ್ಟಿರುತ್ತೀರ.
ನಮಗೆ ಏನಾದರೂ ಬೇಕಾಗಿರುತ್ತದೆ, ಆದರೆ ನಾವು ಸ್ವಯಂ ವಿರೋಧಾತ್ಮಕವಾದ ಫಲಿತಾಂಶಗಳನ್ನು ನಮಗಾಗಿ ಸೃಷ್ಟಿಸಿಕೊಳ್ಳುತ್ತೇವೆ ಮತ್ತು ನಂತರ ನಮಗಾಗಿ ಹೆಚ್ಚಿನ ಚಿಂತೆಗಳನ್ನು ಆಗುವಂತೆ ಮಾಡಿಕೊಳ್ಳುತ್ತೇವೆ. ನಮಗೆ ಇದು ಅರಿವಾಗದಿದ್ದರೂ ಇದೇ ಮುಖ್ಯ ಸಮಸ್ಯೆ.
ಒಂದು ಚಿಕ್ಕ ಕಥೆ:
ಒಬ್ಬ ಬೇಡದ ಆಗಂತುಕನೊಬ್ಬನು ಒಬ್ಬ ವ್ಯಕ್ತಿಯ ಮನೆಗೆ ಬಂದನು.
ಆ ವ್ಯಕ್ತಿಯು ಅಡಿಗೆ ಮನೆಯಲ್ಲಿದ್ದ ತನ್ನ ಹೆಂಡತಿಗೆ ಆಗಂತುಕನಿಗೆ ಕಾಫಿಯನ್ನು ತರಲು ಕೂಗಿಕೊಂಡನು.
ಅವನ ಹೆಂಡತಿಯು ಮನೆಯಲ್ಲಿ ಕಾಫಿಯು ಇಲ್ಲವೆಂದೂ ಮತ್ತು ಕೊಳ್ಳಲು ಹಣವೂ ಸಹ ಇಲ್ಲವೆಂದು ಮರಳಿ ಕಿರುಚಿಕೊಂಡಳು.
ಗಂಡನು ಕೋಪಗೊಂಡು ಅವಳನ್ನು ಬಯ್ಯಲಾರಂಭಿಸಿದನು ಮತ್ತು ಕೊನೆಯಲ್ಲಿ ಕಾಫಿಯನ್ನು ತಂದುಕೊಡಲಾಗದುದ್ದಕ್ಕೆ ಕೆನ್ನೆಗೆ ಒಂದು ಏಟನ್ನು ಕೊಟ್ಟನು.
ಹೆಂಡತಿಯು ಅಳಲಾರಂಭಿಸಿದಳು.
ಆಗಂತುಕನು ಏನು ನಡೆಯುತ್ತಿದೆ ಎಂದು ನೋಡಿದನು ಮತ್ತು ನಿಧಾನವಾಗಿ ಮೇಲಕ್ಕೆದ್ದು ಹೊರ ನಡೆದನು.
ಹೆಂಡತಿಯು ತನ್ನ ಕಣ್ಣೀರನ್ನು ಒರೆಸಿಕೊಂಡು ವಿಜಯೋತ್ಸಾಹದಿಂದ ಹೇಳಿದಳು, ''ನೋಡಿದಿಯೇನು? ನಾನು ಅಳುವಂತೆ ನಟಿಸಿ ಅವನನ್ನು ಕಳುಹಿಸಿಬಿಟ್ಟೆ!'' ಎಂದು.
ಗಂಡನು ಮರುತರಳಿಸಿದನು ''ನಾನು ನಿನ್ನೊಂದಿಗೆ ಕೋಪಗೊಂಡಂತೆ ನಟಿಸಿದೆ ಮತ್ತು ನೀನು ಅಳುವಂತೆ ಮಾಡಿದೆ!'' ಎಂದು.
ಆಗಂತುಕನು ''ನಾನು ಹೊರ ನಡೆದಂತೆ ನಟಿಸಿದೆ ಮತ್ತು ಈಗ ನಾನು ಮರಳಿ ಬಂದೆ!'' ಎಂದನು.
(ನಗೆ!)
ನಮ್ಮ ಆಲೋಚನೆಗಳು ನಮ್ಮ ಪದಗಳಿಗಿಂತ ಬೇರೆಯಾಗಿರುತ್ತವೆ. ಆದ್ದರಿಂದ ನಾವು ಬದುಕುತ್ತಿರುವ ಜೀವನವನ್ನು ಕಳೆದುಕೊಳ್ಳುತ್ತೇವೆ. ರಾಮಕೃಷ್ಣರು ಹೇಳುತ್ತಾರೆ ''ನಮ್ಮ ಆಲೋಚನೆಗಳನ್ನು ಮತ್ತು ಪದಗಳನ್ನು ಒಂದುಗೂಡಿಸುವುದು ಒಂದು ತಪಸ್ಸನ್ನು ಮಾಡಿದರೆ' ಎಂದು. ಪದಗಳು ಹೊರ ಬರುವ ಮುಂಚೆ ನಮ್ಮೊಳಗೆ ಬಹಳಷ್ಟು ಆಲೋಚನೆಗಳು ನಡೆಯುತ್ತಿರುತ್ತವೆ. ನಾವು ಮಾತನಾಡಲು ಪ್ರಾರಂಭಿಸುವ ಮುಂಚೆ 'ಲಾಭ ಮತ್ತು ನಷ್ಟ'ವನ್ನು ನೋಡಿ ನಂತರ ವಿಶ್ಲೇಷಿಸಲು ಭವಿಷ್ಯಕ್ಕೆ ಹೋಗುತ್ತೇವೆ. ನಮ್ಮ ವ್ಯಕ್ತಿತ್ವವು ಈ ಕಾರಣಕ್ಕೆ ಒಟ್ಟಾಗಿರದೆ ಚೂರು ಚೂರಾಗಿರುತ್ತದೆ.
ಜನಗಳು ನನ್ನನ್ನು ಯಾವ ಪೂರ್ವ ತಯಾರಿಯೂ ಇಲ್ಲದೆ ಅದು ಹೇಗೆ ಗಂಟೆಗಟ್ಟಲೆ ಮಾತನಾಡಬಲ್ಲೆ ಎಂದು ಕೇಳುತ್ತಾರೆ. ನೋಡಿ, ನಾನು ಸ್ವಯಂ ಸ್ಪೂರ್ತಿಯುತವಾಗಿ ಸತ್ಯವನ್ನು ಅದು ಇರುವ ಹಾಗೆಯೇ ಮಾತನಾಡುತ್ತೇನೆ, ಅಷ್ಟೆ ನಾನು ಸತ್ಯವನ್ನು ಬಿಚ್ಚಿಡಲು ಚಿಂತೆ ಮಾಡುವುದಿಲ್ಲ! ನಾನು ನನ್ನ ಪದಗಳನ್ನು ಹೇಳಲು ತಯಾರು ಮಾಡಿಕೊಳ್ಳುವುದಿಲ್ಲ. ನನಗೆ, ಯೋಚನೆ ಮಾಡುವುದೇ ಮಾತನಾಡುವುದು. ನಿಮಗೆ, ಮೊದಲು ಯೋಚಿಸುವುದು ಸಂಭವಿಸುತ್ತದೆ; ನಂತರ ಅವುಗಳನ್ನು ಹೇಗೆ ಹೇಳಬೇಕೆಂದು ತಯಾರಿ ನಡೆಯುತ್ತದೆ, ನಂತರವೇ ನೀವು ಮಾತನಾಡಲು
ಪ್ರಾರಂಭಿಸುತ್ತೀರ. ಈ ಎಲ್ಲಾ ಕಾರ್ಯ ಕಳೆದುಹೋಗುತ್ತದೆ ಮತ್ತು ನೀವು ಬಹಳ ಪದಗಳ ನಡುವೆ ಸಿಕ್ಕಿ ಬಿದ್ದಿರುತ್ತೀರಿ ಕೂಡ. ನಾನು ಸ್ವಯಂ ಸ್ಪೂರ್ತಿಯಿಂದ ಮಾತನಾಡುತ್ತಿರುವುದರಿಂದ ನೀವು ಗಂಟೆಗಟ್ಟಲೆ ಅದನ್ನು ಆಲಿಸಬಲ್ಲಿರಿ. ಇಲ್ಲದಿದ್ದಲ್ಲಿ, ನೀವು ತಳಮಳಿಸುವಂತಾಗುತ್ತೀರಿ. ಸಮಯವು ಹೋಗುತ್ತಿರುವ ಬಗ್ಗೆ ಯಾವ ಜಂಜಾಟವೂ ಇಲ್ಲದೆ ನೀವು ಇಲ್ಲಿರುವ ವಾಸ್ತವ ಸಂಗತಿಯೇ ನಾನು ಹೇಳಲು ಬಯಸುತ್ತಿರುವ ವಿಚಾರಗಳಿಗೆ ಸಾಕಷ್ಟು ರುಜುವಾತು. ಯಾವಾಗ ಸ್ವಯಂ ಸ್ಪೂರ್ತಿಯು ಸಂಭವಿಸುತ್ತದೆಯೋ, ಆಗ ನೀವು ಯಾವ ಯೋಚನೆಯೂ ಇಲ್ಲದೆ ಕೇವಲ ಹರಿಯುತ್ತೀರಿ. ಇಲ್ಲದಿದ್ದರೆ, ನೀವು ನಿಮ್ಮದೇ ಮನಸ್ಸಿನ ತಯಾರಿಯಲ್ಲಿ ಹರಿಯದೆ ನಿಲ್ಲುತ್ತೀರ. ನೀವು ಒಂದೇ ಹಾದಿಯ ಮನಸ್ಸಿನವರಾಗುತ್ತೀರ.
ಒಂದು ಚಿಕ್ಕ ಕಥೆ:
ಒಬ್ಬ ವ್ಯಕ್ತಿಯು ನಿದ್ರಿಸಲು ಬಹಳ ಕಷ್ಟ ಪಡುತ್ತಿದ್ದನು, ಆದರೆ ಆಗುತ್ತಿರಲಿಲ್ಲ, ಏಕೆಂದರೆ ಅವನ ನೆರೆ ಮನೆಯಾತನ ನಾಯಿಗಳು ಒಂದೇ ಸಮನೆ ಬೊಗಳುತಿದ್ದವು.
ಹಲವು ರಾತ್ರಿಗಳು ಕಳೆದರೂ ಈ ಸನ್ನಿವೇಶದಲ್ಲಿ ಬದಲಾವಣೆಯಾಗಲಿಲ್ಲ.
ಈ ವ್ಯಕ್ತಿಯು ಕೊನೆಗೆ ನಾಯಿಗಳ ಒಡೆಯನ ಸಂಗಡ ಮಾತನಾಡಲು ನಿರ್ಧರಿಸಿದನು.
ಅವನ ಮನೆಗೆ ಮರುದಿನ ಹೋಗಿ ಇದರ ಬಗ್ಗೆ ದೂರನ್ನು ಹೇಳಿದನು.
ವಿಚಲಿತನಾಗದ ನೆರೆಮನೆಯಾತನು ಹೇಳಿದನು, ''ನಾನೇನೂ ಇದರ ಬಗ್ಗೆ ಮಾಡಲಾಗುವುದಿಲ್ಲ, ನೀವು ಏನು ಮಾಡಬೇಕೆಂದು ಯೋಜಿಸಿದ್ದೀರಾ?'' ಎಂದು.
ಈ ವ್ಯಕ್ತಿಯು ಉತ್ತರಿಸಿದನು ''ಸರಿ ಹಾಗಾದರೆ, ಈ ರಾತ್ರಿ, ನಾನು ನಾಯಿಗಳನ್ನು ನನ್ನ ಹಿತ್ತಲಿನಲ್ಲಿ ಕಟ್ಟಹಾಕುತ್ತೇನೆ, ಆಗ ನಿಮಗೆ ಇದೇನೆಂದು ಗೊತ್ತಾಗುತ್ತದೆ'' ಎಂದು.
ಆ ವ್ಯಕ್ತಿಯು ಸಲಹೆ ಕೊಟ್ಟಂತೆ ಮಾಡುವುದು ಎಂತಹ ಮೂರ್ಖತನದ್ದೆಂದು ಸುಮ್ಮನೆ ಯೋಚಿಸಿ. ಅವನು ಪದೇ ಪದೇ ಒಂದೇ ಹಾದಿಯ ಮನಸ್ಸಿನಲ್ಲಿ ಹೋಗುತ್ತಿರುತ್ತಾನೆ. ಉತ್ತರವನ್ನು ಹೇಗೆ ತಾನೆ ಕಂಡುಕೊಳ್ಳುತ್ತಾನೆ? ನೀವು ಸ್ವಯಂ ಸ್ಪೂರ್ತಿವಂತರಾಗಿದ್ದರೆ ನಿಮ್ಮನ್ನು ಒಂದು ಕ್ಷಣವೂ ವಿರೋಧಿಸಲಾಗುವುದೇ ಇಲ್ಲ. ನೀವು ತತ್ ಕ್ಷಣವೇ ಒಂದು
ಉತ್ತರದೊಂದಿಗೆ ಸಿದ್ಧರಾಗಿರುತ್ತೀರ. ನೀವು ಸ್ವಯಂ ಸ್ಪೂರ್ತಿವಂತರಾಗಿದ್ದರೆ, ನೀವು ಯಾವುದೇ ಬೆಟ್ಟದ ತುದಿಯಿಂದಲಾದರೂ ಹಾರಿ ಕೆಳಗೆ ಬೀಳುತ್ತಿರುವ ಸಮಯದಲ್ಲಿ ರೆಕ್ಕೆಗಳನ್ನು ಕಟ್ಟಿಕೊಳ್ಳುತ್ತೀರ!
ಸರಿ... ಏನಾದರೂ ಪ್ರಶ್ನೆಗಳಿವೆಯೇನು?
ಸ್ವಾಮೀಜಿ… ನಮ್ಮ ಜೀವನದಲ್ಲಿರುವ ಅಷ್ಟೊಂದು ಚಿಂತೆ ಮತ್ತು ಉದ್ವೇಗಗಳಿಗೆ ಮೂಲ ಕಾರಣಗಳೇನು ಎಂದು ಹೇಳುತ್ತೀರ?
ನೀವು ಈ ಪ್ರಶ್ನೆಯಿಂದ ಬಂದಿದ್ದೀರ ಎಂಬ ವಾಸ್ತವಾಂಶವೇ, ನೀವು ಅದರೊಳಗೆ ಆಳವಾಗಿ ನೋಡಬೇಕೆಂದು ಬಯಸಿದ್ದೀರ ಎಂಬುದನ್ನು ತೋರಿಸುತ್ತದೆ.
ನೋಡಿ, ನಾವು ಎಲ್ಲ ವಿಷಯಗಳಲ್ಲೂ - ನಮ್ಮ ಸುತ್ತಲಿರುವ ಜನಗಳ ಬಗ್ಗೆ, ನಾವು ವಾಸಿಸುವ ಸ್ಥಳಗಳ ಬಗ್ಗೆ, ಉಂಟಾಗುವ ಸನ್ನಿವೇಶಗಳ ಬಗ್ಗೆ, ಮತ್ತು ನಾವು ಅನುಸರಿಸುವ ಜೀವನದ ಶೈಲಿಯ ಬಗ್ಗೆ, ಒಂದೇ ಸಮನೆ ಕಲ್ಪನೆಗಳನ್ನು ಹೊಂದಿರುತ್ತೇವೆ. ನಾವು ಒಂದೇ ಸಮನೆ ಭ್ರಮಿಸುತ್ತಿರುತ್ತೇವೆ ಅಥವಾ ಸಂಗತಿಗಳು ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಆಗಬೇಕೆಂದು ನಿರೀಕ್ಷಿಸುತ್ತಿರುತ್ತೇವೆ. ಆದರೆ ನಿಜಾಂಶವು ಈ ಕಲ್ಪನೆಯಿಂದ ಯಾವಾಗಲೂ ಬೇರೆಯೇ ಆಗಿರುತ್ತದೆ. ವಾಸ್ತವಿಕತೆ ಮತ್ತು ನಮ್ಮ ಕಲ್ಪನೆಗಳ ನಡುವಿನ ಅಂತರವೇ ನಮ್ಮ ಬದುಕಿನಲ್ಲಿ ಉದ್ವೇಗವನ್ನು ಉಂಟುಮಾಡುತ್ತದೆ.
ನಾವು ನಮ್ಮೊಳಗೆ ಒಂದು ಮಿಥ್ಯಾ ಲೋಕವನ್ನು ಸೃಷ್ಟಿಸಿಕೊಂಡು ಅದನ್ನು ವಾಸ್ತವಿಕತೆಯಲ್ಲಿ ಕೈಗೂಡಿಸಿಕೊಳ್ಳಲು ಸದಾ ನೋಡುತ್ತಿರುತ್ತೇವೆ. ನಾವು ಎಷ್ಟು ಕಲ್ಪಿಸಿಕೊಂಡಿರುತ್ತೇವೋ ಅಷ್ಟು ಹೆಚ್ಚು ಅಂತರವು ವಾಸ್ತವಿಕತೆಯಲ್ಲಿ ಮತ್ತು ನಮ್ಮ ಕಲ್ಪನೆಯಲ್ಲಿ ಇರುತ್ತದೆ ಮತ್ತು ಅಷ್ಟು ಹೆಚ್ಚು ಉದ್ವೇಗವಿರುತ್ತದೆ.
ನಾವು ನಮ್ಮ ಕಲನೆಯನ್ನು ವಾಸವಿಕಗೊಳಿಸುವ ಅಂಶಕ್ಕೆ ಬಂದಂತೆ ಸದಾ ಭಾವಿಸಿರುತ್ತೇವೆ, ಆದರೆ ನಾವು ಅದರ ಬಳಿ ಬಂದರೆ, ನಮ್ಮ ಕಲ್ಪನೆಗಳು ಮತ್ತಷ್ಟು ಬೆಳೆದಿರುತ್ತವೆ ಮತ್ತು ಅದರಿಂದ ನಾವು ಅದನ್ನು ಪಡೆಯುವುದೇ ಇಲ್ಲ. ಇದು ನಮ್ಮಲ್ಲಿ ನಿರಾಸೆಯನ್ನು, ಉದ್ವೇಗವನ್ನು ಮತ್ತು ಚಿಂತೆಯನ್ನು ಹುಟ್ಟುಹಾಕುತ್ತದೆ.
ನಿಜ ಸಂಗತಿ ಏನೆಂದರೆ, ನಾವು ಕಲನೆಯಲ್ಲಿ ಕೆಲಸ ಮಾಡುತ್ತಿದ್ದೇವೆಂಬ ಅರಿವು ಕೂಡ ನಮಗಿರುವುದಿಲ್ಲ. ನಮ್ಮ ಕಲನೆಯು ನಮಗೆ ಎಷ್ಟೊಂದು ಘನ ವಸ್ತುವಾಗಿರುತ್ತದೆ.
ನಾವು ಅದನ್ನು ಕಲನೆಯೆಂದು ಕೂಡ ನೋಡಲಾಗುವುದಿಲ್ಲ. ನಾವು ಅದರೊಳಗೆ ಸಿಕ್ಕಿಹಾಕಿಕೊಂಡು ಬಿಟ್ಟಿರುತ್ತೇವೆ. ಸ್ಪಷ್ಟವಾಗಿ ತಿಳಿದಿರಿ: ಯಾವುದೇ ಸಂಗತಿಯತ್ತ ಕೆಲಸ ಮಾಡುತಿರುವುದು ಉದ್ರೇಗವನ್ನು ಉಂಟು ಮಾಡಿದರೆ, ಆಗ ನೀವು ವಾಸವಿಕತೆಯಲ್ಲಿ ಕೆಲಸ ಮಾಡುತ್ತಿಲ್ಲ, ಮತ್ತು ನಿಮ್ಮ ಕಲ್ಪನಾ ವಲಯದಲ್ಲಿ ಕೆಲಸ ಮಾಡುತ್ತಿರುತ್ತೀರ.
ಪ್ರತೀಕ್ಷಣವೂ, ನಾವು ಹೊರ ಪ್ರಪಂಚದಲ್ಲಿನ ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಜನಗಳು ನಾವು ಕಲಿತುಕೊಂಡ ವಿಧದಲ್ಲಿ ಪ್ರತಿಕ್ರಿಯಿಸುವ ದಾಗಲೀ ಅಥವಾ ಪ್ರತಿಸ್ಪಂದಿಸುವುದಾಗಲೀ ಮಾಡದಿದ್ದರೆ, ನಮಗೇನೋ ಕೈಬಿಟ್ಟಂತೆ ಅನಿಸುತ್ತದೆ.
ಸಣ್ಣ ವಿಚಾರಗಳಿಂದ ದೊಡ್ಡ ವಿಚಾರಗಳವರೆಗೆ, ನಾವು ಸದಾಕಾಲವೂ ನಮ್ಮ ಕಲನೆಗೆ ಒಂದು ತಕ್ಕುದಾದ ಜೋಡಿಯನ್ನು ಹುಡುಕುತ್ತಿರುತ್ತೇವೆ. ಇದು ನಮ್ಮೊಳಗೆ ಒಂದು ಪ್ರಜ್ಞಾರಹಿತ ಕಾರ್ಯವಿಧಾನವಾಗಿರುತ್ತದೆ. ಆದುದರಿಂದಲೇ ನಾವು ಉದ್ರೇಗದ ಕಾರಣವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆ ಕಾರಣವು ಇಡಿಯ ಸಂಗತಿಯಲ್ಲಿ ಎಷ್ಟೊಂದು ಸೂಕ್ಷ್ಮವಾಗಿ ಹೆಣೆದುಕೊಂಡು ಇದೆ ಎಂದರೆ, ಅದನ್ನು ಕಂಡುಕೊಳ್ಳಲಾಗುವುದಿಲ್ಲ.
ನೀವು ನಿಮ್ಮ ಅರಿವನ್ನು ಈ ಅಂಶಕ್ಕೆ ತೀಕ್ಷ್ಣವಾಗಿ ತಂದರೆ ಮತ್ತು ನಿಮ್ಮನ್ನೇ ನೀವು ಕೆಲವು ಗಂಟೆಗಳ ಕಾಲ ಗಮನಿಸಿದರೆ ನಿಮ್ಮ ಇಡಿಯ ಮನಸ್ಸು ಹೇಗೆ ಕೆಲಸ ಮಾಡುವುದೆಂದು ನಿಮಗೆ ತಿಳಿಯುತ್ತದೆ. ನಿಮ್ಮ ಮನಸ್ಸನ್ನು ಮತ್ತು ನಿಮ್ಮ ಸುತ್ತಲಿರುವ ಜನಗಳನ್ನು ಕೇವಲ ಗಮನಿಸುವುದಾಗಿ ನಿರ್ಧರಿಸಿ. ನಿಮ್ಮ ಮನಸ್ಸು ಹೇಗೆ ಸೂಕ್ಷ್ಮವಾಗಿ ಒಂದೇ ಸಮನೆ ನೀವು ನೋಡುವ ಮತ್ತು ಮಾಡುವ ಪ್ರತಿ ಸಣ್ಣ ವಿಚಾರಗಳಲ್ಲೂ ಅಪೇಕ್ಷೆಗಳನ್ನು ಸೃಷ್ಟಿಸುತ್ತಿರುವುದನ್ನು ನೋಡುತ್ತೀರಿ ಮತ್ತು ಹೇಗೆ ಕೆಲವು ಬಾರಿ ವಾಸವಿಕತೆಯು ಹೊಂದುತ್ತದೆ ಮತ್ತು ಹಲವು ಬಾರಿ ನಿಮ್ಮ ಅಪೇಕ್ಷೆಗಳನ್ನು ತಪ್ಪುತ್ತದೆಯೆಂದೂ ಮತ್ತು ಇದು ಸಂಭವಿಸಿದಾಗ ಹೇಗೆ ಉದ್ವೇಗ ಮತ್ತು ಚಿಂತೆಯ ಭಾವನೆಗಳು ನಿಮ್ಮಲ್ಲಿ ಉದ್ಯವಿಸುತ್ತದೆಯೆಂದೂ ನೀವು ನೋಡುತ್ತೀರಿ.
ಈ ಇಡಿಯ ವಿಚಾರದಲ್ಲಿ ನೀವು ಅರಿವನ್ನು ಕೇವಲ ತುಂಬಿಸಿಬಿಡುವುದರಿಂದಲೇ ಹೇಗೆ ನಿಮ್ಮ ಮನಸು ಹೇಗೆ ಆಟವಾಡಿ ನಿಮಗೆ ಉದ್ರೇಗವನ್ನು ಸೃಷ್ಟಿಸುತ್ತದೆ ಎಂಬುದನ್ನು ನೋಡುತ್ತೀರಿ. ಒಮ್ಮೆ ನೀವು ಪ್ರೇಕ್ಷಕರಾಗಿರುವುದನ್ನು ಕಲಿತುಕೊಂಡರೆ, ನಿಮ್ಮ ಚಿಂತೆಗಳು ಬೀಳುತ್ತವೆ ಮತ್ತು ನೀವು ಹೊರ ಪ್ರಪಂಚದ ಘಟನೆಗಳನ್ನು
ಅಂತರ್ಗತ ಮಾಡಿಕೊಳ್ಳುವುದಿಲ್ಲ. ನೀವು ಹೊರ ಪ್ರಪಂಚದ ಘಟನೆಗಳನ್ನು ಅಂತರ್ಗತ ಮಾಡಿಕೊಂಡರೆ, ನೀವು ಇನ್ನೂ ವಿಸ್ತಾರವಾದ ಪದಗಳ ಮಾಹಿತಿಯ ಆಧಾರವನ್ನು ನಿಮ್ಮೊಳಗೆ ಸೃಷ್ಟಿಸಿಕೊಳ್ಳುತ್ತೀರ, ಮತ್ತು ಅವುಗಳಿಂದ ಹೊಸ ಚಿಂತೆಗಳು ಮೇಲೇಳುತ್ತವೆ.
ಮತ್ತೊಂದು ವಿಷಯ: ನೀವು ಸಮಯಾನುಸಾರ ಯೋಚಿಸಿ ಮತ್ತು ಸಮಯದ ನಷ್ಟವಿಲ್ಲದೆ ನಿಮ್ಮ ಸಮಯಾನುಸಾರದ ಯೋಜನೆಯನ್ನು ಕೈಗೂಡಿಸುವತ್ತ ಕೆಲಸ ಮಾಡಿದರೆ, ನೀವು ವಾಸವಿಕತೆಯ ಜಾಡಿನಲ್ಲಿದ್ದೀರಿ. ನೀವು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಚಿಂತಿಸುತ್ತಾ ಏನನ್ನೂ ನಿರ್ಧರಿಸದಿರುವಂತೆ ಕಂಡುಕೊಂಡರೆ, ಆಗ ವಾಸವಿಕತೆ ಮತ್ತು ನಿಮ್ಮ ನಡುವೆ ಅಂತರವಿರುವಂತಹ ಹಾದಿಯಲ್ಲಿ ಇರುತ್ತೀರ. ಆಗ ನಿಮ್ಮಲ್ಲಿ ಅವಲೋಕಿಸಿಕೊಂಡು ನಿಮ್ಮ ಆಲೋಚನೆಗಳನ್ನು ನೇರಗೊಳಿಸಿಕೊಳ್ಳುವ ಸಮಯ ಬಂದಿರುತ್ತದೆ.
ಸಮಯಾನುಸಾರ ಯೋಚಿಸಲು ಯೋಚನೆ ಮಾಡುವುದು ಸರಿ, ಆದರೆ ಆ ಯೋಚನೆಯನ್ನು ಕಾರ್ಯಗತ ಮಾಡಬೇಕೆಂದು ಯೋಚಿಸುತ್ತಿರುವುದು ಸರಿಯಲ್ಲ. ಇದನ್ನೇ ಮಾನಸಿಕ ಯೋಜನೆಯೆಂದು ಕರೆಯುತ್ತಾರೆ ಮತ್ತು ಇದೇ ಉದ್ವೇಗ ಮತ್ತು ಚಿಂತೆಯನ್ನು ಸೃಷ್ಟಿಸುತ್ತದೆ.
ನೀವು ಯೋಜಿಸಿಕೊಳ್ಳಲು ಕೇವಲ 2 ಗಂಟೆಗಳ ಸಮಯ ಹಿಡಿದರೆ, ಇನ್ನುಳಿದ 22 ಗಂಟೆಗಳು ಆಯೋಜನೆಯನ್ನು ಕಾರ್ಯರೂಪಗೊಳಿಸಲು ನಿಮಗೆ, ಹಾಗಾದರೆ ಆ ಯೋಜನೆಯು ಕಾರ್ಯರೂಪಕ್ಕೆ ಏಕೆ ಬಂದಿಲ್ಲ? ಏಕೆಂದರೆ, ನೀವು ಆ ಉಳಿದ ಸಮಯದ 80% ಕ್ಕೂ ಹೆಚ್ಚು ಭಾಗವನ್ನು ಆ ಯೋಜನೆಯನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ಚಿಂತಿಸುವುದರಲ್ಲೇ ವ್ಯರ್ಥ ಮಾಡುತ್ತೀರ.
ನೀವು ಯೋಜನೆಯನ್ನು ನಿಮಗೇ ಪುನರುಚ್ಛರಿಸಿಕೊಳ್ಳುತ್ತಿದ್ದರೆ, ಪರಿಣಾಮದಲ್ಲಿ ನೀವು ನಿಮ್ಮ ಚೈತನ್ಯವನ್ನು ಅದರಲ್ಲಿ ಬರಿದು ಮಾಡುತ್ತಿದ್ದೀರ. ನಿಮ್ಮ ಚೈತನ್ಯವನ್ನು ಕಾರ್ಯರೂಪಗೊಳಿಸುವ ಬದಲು, ನೀವು ಅದನ್ನು ಸುಮ್ಮನೆ ವ್ಯರ್ಥ ಮಾಡುತ್ತಿದ್ದೀರ. ಆಗ ಕಾರ್ಯವು ಹೇಗೆ ತಾನೇ ಮುಗಿಸಲಾಗುತ್ತದೆ?
ಮತ್ತೊಂದು ವಿಷಯ: ನೀವು ನಿಜವಾಗಿಯೂ ಕೆಲಸವನ್ನು ಮುಗಿಸಬೇಕೆಂದಿದ್ದರೆ, ನೀವು ಚಿಂತೆಯನ್ನು ಮಾಡಿಕೊಳ್ಳದೆ, ಕಾರ್ಯ
Part 5: Guaranteed Solutions - For Lust Fear Worry
ಹೇಳುತ್ತೇನೆ: ಉದ್ವೇಗ ಮತ್ತು ಚಿಂತೆಯು ವಾಸವಿಕತೆಯಿಂದ ಓಡಿ ಹೋಗಲು ಇರುವ ಸಬೂಬುಗಳು ಮಾತ್ರ. ಚಿಂತೆ ಮತ್ತು ಉದ್ರೇಗದ ಸೋಗಿನಲ್ಲಿ, ನೀವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತೀರ. ಪ್ರತಿ ಸಮಸ್ಯೆಯೂ ಒಂದು ಉತ್ತರದೊಂದಿಗೆ ಗರ್ಭಿತವಾಗಿರುತದೆ. ನೀವು ಮಾಡಬೇಕಿರುವುದು ಆ ಸಮಸ್ಯೆಯನ್ನು ಆಳವಾದ ಅರಿವಿನಿಂದ ಅವಲೋಕಿಸುವುದು ಮಾತ್ರ; ಪ್ರಕಟಗೊಳ್ಳುತ್ತದೆ. ನೀವು ಅದನ್ನು ಪರಿಹರಿಸಲು ಬಯಸದೆ ಅದರ ಬಗ್ಗೆ ಮಾತನಾಡವುದರಲ್ಲೇ ಆರಾಮವನ್ನು ಭಾವಿಸಿದರೆ, ನೀವು ಅದರ ಬಗ್ಗೆ ಮಾತನಾಡುವುದನ್ನೇ ಮುಂದುವರಿಸುತ್ತೀರ ಮತ್ತು ಚಿಂತಿಸಲು ಬಹಳವಿದೆಯೆಂಬ ದೊಡ್ಡಸ್ತಿಕೆಯ ಭಾವನೆಯನ್ನು ಹೊಂದುತೀರ.
ಜವಾಬ್ದಾರಿಯಿಂದ ಕಳಚಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ತಪ್ಪು ಹಾದಿಯ ಮನಸ್ಥಿತಿಗೆ ಬರುವುದು - ಅಂದರೆ ಚಿಂತೆ ಮತ್ತು ಉದ್ವೇಗದ ಸ್ಥಿತಿ. ಬಹಳ ಸರಿ ವಿಷಣ್ಣ ಭಾವದಿಂದ ನರಳುತಿರುವ ಜನರು ಆ ಸ್ಥಿತಿಯಲ್ಲಿಯೇ ಆರಾಮದ ಭಾವನೆಯಿಂದಿರುತ್ತಾರೆ, ಏಕೆಂದರೆ ಅವರು ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗಿರುವುದಿಲ್ಲ. ಅವರು ಎಲ್ಲ ಜವಾಬ್ದಾರಿಗಳಿಂದಲೂ ಸುಮ್ಮನೆ ಮುಕ್ತರಾಗಿರುತ್ತಾರೆ.
ಒಂದು ಚಿಕ್ಕ ಕಥೆ:
ಒಬ್ಬ ದೊಡ್ಡ ಗುಣಪಡಿಸುವವನೆಂದು ಹೆಸರುವಾಸಿಯಾಗಿದ್ದ ವ್ಯಕ್ತಿಯೊಬ್ಬನು ಒಂದು ಹಳ್ಳಿಗೆ ಬಂದನು.
ಬೇಗನೇ ಒಂದು ಗುಂಪು ಅವನ ಸುತ್ತ ಜಮಾಯಿಸಿತು.
ಅವನು ಒಬ್ಬ ವ್ಯಕ್ತಿಯ ಕುತ್ತಿಗೆಯನ್ನು ಸ್ಪರ್ಶಿಸಿದನು ಮತ್ತು ದೀರ್ಘಕಾಲದಿಂದ ಕುತ್ತಿಗೆಯ ನೋವಿನಿಂದ ನರಳುತಿದ್ದ ಆ ವ್ಯಕ್ತಿಯು ತತ್ ಕ್ಷಣವೇ ನೋವಿನಿಂದ ವಿಮುಕ್ತನಾದನು.
ಅವನು, ನಂತರ, ಇನ್ನೊಬ್ಬ ವ್ಯಕ್ತಿಯ ತಲೆಯನ್ನು ಮುಟ್ಟಿದನು ಮತ್ತು ಆ ವ್ಯಕ್ತಿಯ ತಲೆಯ ನೋವು ಆ ಕ್ಷಣವೇ ಮಾಯವಾಯಿತು.
ಅವನು ಊರುಗೋಲಿನ ಆಸರೆಯಲ್ಲಿದ್ದ ವ್ಯಕ್ತಿಯೊಬ್ಬನ ಬಳಿ ಬಂದನು.
ಊರುಗೋಲಿನ ಆಸೆಯಲ್ಲಿದ್ದ ವ್ಯಕ್ತಿಯು ದೂರ ಸರಿಯುತ್ತಾ ಹೇಳಿದನು ''ನನ್ನನ್ನು ಮುಟ್ಟಬೇಡಿ!'' ಎಂದು.
ಗುಣಪಡಿಸುವವನು ತಬ್ಬಿಬ್ಬಾಗಿ ಏಕೆ ಎಂದು ಕೇಳಿದನು.
ಆ ವ್ಯಕ್ತಿಯು ಹೇಳಿದನು 'ನಾನು ಈಗ ತಾನೆ ಅಂಗವಿಕಲರ ಪರಿಹಾರ ನಿಧಿಗಾಗಿ ಅರ್ಜಿ ಸಲ್ಲಿಸಿದ್ದೇನೆ'' ಎಂದು.
(ನಗೆ!)
ನಾವು ನಮ್ಮ ಸಮಸ್ಯೆಯ ಬಗ್ಗೆ ಕೊನೆಯೇ ಇಲ್ಲದೆ ಮಾತನಾಡುತ್ತೇವೆ, ಆದರೆ ನಮಗೆ ತತ್ಕ್ಷಣದ ಪರಿಹಾರವನ್ನು ನೀಡಿದರೆ, ಅದನ್ನು ಸ್ವೀಕರಿಸಲು ಕಷ್ಟಪಡುತ್ತೇವೆ! ನಮಗೆ ತತ್ಕಣದ ಪರಿಹಾರವನ್ನು ನೀಡಿದರೆ, ಹಠಾತನೆ ನಮ್ಮೊಳಗೆ ಶೂನ್ಯ ಭಾವನೆಯನ್ನು ಹೊಂದುತೇವೆ. ನಮಗೆ ಜೀವನದಲ್ಲಿ ಮಾಡಲು ಮತ್ತೇನೂ ಇಲ್ಲವೆಂದು ಭಾವಿಸುತ್ತೇವೆ. ನಾವು ಅತಿಯಾಗಿ ನೆಮ್ಮದಿ ಹೊಂದಿದಂತೆ ಭಾವಿಸುತ್ತೇವೆ! ನಮ್ಮ ಸಮಸ್ಯೆಗಳು ಹಠಾತನೆ ಮಾಯವಾದರೆ ನಾವು ಸರಿಯಾಗಿ ಯೋಚಿಸಲಾರದ ಹಾಗೆ ಕಂಡುಕೊಳ್ಳುತ್ತೇವೆ, ಏಕೆಂದರೆ ನಾವು ನಮ್ಮ ಸಮಸ್ಯೆಗಳ ಆಚೆಗೆ ಯೋಚಿಸಿಯೇ ಇಲ್ಲ.
ನಮ್ಮ ಎಲ್ಲಾ ಉದ್ವೇಗಗಳೂ ಮತ್ತು ಚಿಂತೆಗಳೂ ನಿಜ ಸ್ಥಿತಿಯಲ್ಲಿ ಆರಾಮದಾಯಕ ವಲಯಗಳಾಗಿದ್ದು ಅವುಗಳಲ್ಲಿ ನಾವು ವಾಸವಿಕತೆಯಿಂದ ಅಡಗಿಕೊಂಡಿರುತ್ತೇವೆ. ನೀವು ನಿಜವಾಗಿಯೂ ಏನನ್ನಾದರೂ ಮಾಡಿ ಮುಗಿಸಬೇಕೆಂದಿದ್ದರೆ ಯಾವುದು ಹಾಗೆ ಮಾಡದಂತೆ ನಿಮ್ಮನ್ನು ತಡೆಯುತ್ತಿದೆ? ಏಕೆ ನೀವು ಅನುತ್ಪಾದಕ ಉದ್ವೇಗ ಮತ್ತು ಚಿಂತೆಯಲ್ಲಿ ಮುಳುಗಿ ಹೋಗುತ್ತೀರ? ಇದನ್ನು ನೀವು ಮಾಡುವುದು ಏಕೆಂದರೆ ನಿಮ್ಮ ಕಿಸೆಯಲ್ಲಿ ಅತಿಯಾದ ಸಮಯವಿದೆ ಅಥವಾ ಏಕೆಂದರೆ ನೀವು ವಾಸವಿಕತೆಯಿಂದ ತಪ್ಪಿಸಿಕೊಳ್ಳಬೇಕೆಂದಿದೆ, ಅಥವಾ ನೀವು ಅಷ್ಟೊಂದು ಉದ್ವೇಗ ಮತ್ತು ಚಿಂತೆಗೆ ಆಶ್ರಯವನ್ನು ಕೊಡುವಲ್ಲಿ ದೊಡ್ಡತನದ ಭಾವನೆಯನ್ನು ಹೊಂದಿದ್ದೀರ ಅಷ್ಟೆ.
ಆದುದರಿಂದ ನಿಮ್ಮ ಜೀವನ ಶೈಲಿಯ ವ್ಯಕ್ತಿಗಳ ಮುಂತಾದವುಗಳ ಬಗ್ಗೆ ನಿಮ್ಮ ಕಲ್ಪನೆಗಳನ್ನು ಬಿಟ್ಟುಬಿಟ್ಟು ಈ ಕ್ಷಣದಲ್ಲಿ ಬದುಕಲು ಪ್ರಾರಂಭಿಸಿ ಕಾರ್ಯಗಳು ತನ್ನಷ್ಟ ತಾನೇ ಸಂಭವಿಸಲಾರಂಭವಾಗುತ್ತವೆ. ಜ್ಞಾಪಕದಲ್ಲಿಡಿ: ನೀವು ಈ ಆರಾಮದಾಯಕ ವಲಯದಲ್ಲಿ ಬಹಳ ಸಮಯ ಬದುಕಲಾರಿರಿ. ಯಾವ ಸಮಯದಲ್ಲಿಯಾದರೂ, ವಾಸವಿಕತೆಯು ನಿಮ್ಮನ್ನು ಕಂಡು ಹಿಡಿಯುತ್ತದೆ. ಆದುದರಿಂದ ಪ್ರಜ್ಞಾಸಹಿತರಾಗಿ
ಬದುಕಿರಿ, ಪ್ರಜ್ಞಾಪಹಿತ ನಿರ್ಧಾರಗಳನ್ನು ತೆಗೆದುಕೊಂಡು, ಮತ್ತು ಮಾಡುವ ಪ್ರತಿ ತೀರ್ಮಾನಕ್ಕೂ ಜವಾಬ್ಗಾರಿಯನ್ನು ತೆಗೆದುಕೊಳ್ಳಿ.
ಬೇರೊಬ್ಬರ ನಿರ್ಧಾರದಂತೆ ಹೋಗಿ ಕೊನೆಯಲ್ಲಿ ಅವರನ್ನು ದೂಷಿಸುವುದು ಬಹಳ ಸುಲಭ. ಇದನ್ನು ಮಾಡಲೇಬೇಡಿ. ಇದು ಬಹಳ ಮೂರ್ಖತನದ ಮತ್ತು ಹೇಡಿಯುತವಾದ ಕೆಲಸ. ಯಾರನ್ನೂ ಯಾವುದಕ್ಕೂ ದೂಷಿಸಬೇಡಿ. ಜ್ಞಾಪಕವಿಡಿ, ನೀವು ಯಾವುದನ್ನಾದರೂ ನಿಭಾಯಿಸಲು ಅಸಮರ್ಥರಾದರೆ, ನೀವು ಇತರರನ್ನು ದೂಷಿಸುತ್ತೀರ.
ಸರಿ...
ಸ್ವಾಮೀಜಿ... ನಾವು ಸದಾಕಾಲವೂ ಆರಾಮವಾಗಿರುವುದು ಹೇಗೆ?
ನಿಮ್ಮ ಪ್ರಜ್ಞೆಯು ಸದಾಕಾಲವೂ ಜಾಗೃತವಾಗಿದ್ದರೆ, ನೀವು ಸದಾಕಾಲವೂ ಆರಾಮವಾಗಿ ಇರುತ್ತೀರಿ. ಇಂತಹ ಸ್ಥಿತಿಯನ್ನು ಪಡೆಯಲು ಧ್ಯಾನವು ಕೀಲಿಕೈ. ಕೊನೆಯ ಪಕ್ಷ ಬುದ್ದಿಮತೆಯ ಹಂತದಲ್ಲಿಯಾದರೂ ಇದನ್ನು ಮೊದಲು ಅರ್ಥಮಾಡಿಕೊಳ್ಳಿ. ಈ ಸಮಯದ ಅವಧಿಯನ್ನು ನಂತರ ಹೆಚ್ಚಿಸಬಹುದು ಮತ್ತು ಕೊನೆಯಲ್ಲಿ ನಿಮ್ಮ ಶಾಶ್ವತ ಸ್ಥಿತಿಯಾಗುತ್ತದೆ.
ನಾನು ಜನಗಳಿಗೆ ಯಾವಾಗಲೂ ಹೇಳುತ್ತೇನೆ: ಒಬ್ಬ ಗುರುವು ನಿಜವಾದ ಗುರುವೇ ಎಂಬುದನ್ನು ಕಂಡು ಹಿಡಿಯಲು, ಅವರು ನಿದ್ರಾವಸ್ಥೆಯಲ್ಲಿರುವಾಗ ಅವರನ್ನು ಗಮನಿಸಿ. ಒಬ್ಬ ನಿಜವಾದ ಗುರುವು ಮಲಗಿರುವಾಗ ಒಂದು ಹೂವಿನಂತೆ ಕಾಣಿಸುತ್ತಾರೆ. ಅವರು ಸಂಪೂರ್ಣವಾಗಿ ಆರಾಮವಾಗಿಯೂ ಮತ್ತು ಸುಂದರವಾಗಿಯೂ ನಿದ್ರಿಸುತ್ತಿರುವಾಗ ಕಾಣಿಸುತ್ತಾರೆ. ಅವರು ನಿದ್ರಿಸುತ್ತಿರುವಾಗ ಮಗುವಿನ ತರಹೆಯ ಮುಗ್ಧತೆಯನ್ನು ಪಸರಿಸುತ್ತಿರುತ್ತಾರೆ. ಅದೇ ಒಬ್ಬ ಸಾಮಾನ್ಯ ವ್ಯಕ್ತಿಯು ಮಲಗಿರುವಾಗ ಉದ್ವೇಗದಿಂದ ಮತ್ತು ಬಿಗುವಿನಿಂದ ಇರುವಂತೆ ಕಾಣಿಸುತ್ತಾರೆ.
ಒಬ್ಬ ಗುರುವು ಸದಾಕಾಲವೂ ಪರಮೋನ್ನತ ಪ್ರಜ್ಞೆಯ ಸ್ಥಿತಿಯಲ್ಲಿ ಸದಾಕಾಲವೂ ಇರುತ್ತಾರೆ ಮತ್ತು ಕೇವಲ ಅವರು ದೇಹವನ್ನು ವಿಶ್ರಮಿಸಲು ಮಾತ್ರ ಮಲಗುತ್ತಾರೆ. ನೀವು ನಿರಂತರವಾಗಿ ಪ್ರಜ್ಞೆಯ ಅಥವಾ ಅರಿವಿನ ಸ್ಥಿತಿಯಲ್ಲಿದ್ದರೆ, ನೀವು ಉದ್ವೇಗದಿಂದಿರಲು ಸಾಧ್ಯವೇ ಇಲ್ಲ. ನೀವು ಪ್ರಜ್ಞಾರಹಿತ
ಸ್ಥಿತಿಯಲ್ಲಿ ಭ್ರಮಾಧೀನ ಸ್ಥಿತಿಯಲ್ಲಿ ಬೀಳುವಂತೆ ಅನುವು ಮಾಡಿಕೊಂಡರೆ, ನೀವು ನಿಮಗೆ ಉದ್ವೇಗವನ್ನು ಸೃಷ್ಟಿಸಿಕೊಳ್ಳುತ್ತೀರ. ಸದಾಕಾಲವೂ ವಿಶ್ರಮಿಸಲು ಇರುವ ಒಂದೇ ದಾರಿ ಎಂದರೆ, ಸದಾಕಾಲವೂ ನಿಮ್ಮೊಳಗೆ ಮತ್ತು ಹೊರಗೆ ಸಂಭವಿಸುತ್ತಿರುವ ಪ್ರತಿಯೊಂದು ವಿಷಯಗಳ ಬಗ್ಗೆಯೂ ಅರಿವನ್ನು ಹೊಂದಿರಬೇಕು.
ಅರಿವಿನಿಂದ ವಿಶ್ರಮಿಸುವುದನ್ನು ಕಲಿಯಿರಿ. ನೀವು ಒಬ್ಬ ಗುರುವಿನೊಂದಿಗೆ ಇರುವಾಗ ನೀವು ವಿಶ್ರಾಮದಿಂದಿದ್ದರೆ, ಅವರು ನಿಮ್ಮೊಳ ಹೊಕ್ಕುತ್ತಾರೆ; ಅವರ ಸ್ಥಿತಿಯ ನಿಮ್ಮ ಒಳ ಹೊಕ್ಕುತದೆ. ನೀವು ಮುಚ್ಚಿಕೊಂಡು ಮತ್ತು ಬಿಗಿಯಾಗಿ ಇದ್ದರೆ, ಅವರು ನಿಮ್ಮೊಳಗೆ ಹೋಗಲು ಸಾಧ್ಯವಾಗುವುದಿಲ್ಲ.
'ಉಪನಿಷತ್' ಪದದ ಅರ್ಥ 'ಗುರುವಿನ ಪಾದದಡಿಗಳಲ್ಲಿ ಕುಳಿತಿರುವುದು' ಎಂದು. ನೀವು ಗುರುವಿನ ಪಾದದಡಡಿಗಳಲ್ಲಿ ತೆರೆದ ಮತ್ತು ವಿಶ್ರಾಮದಿಂದ ಕೂಡಿದ ಮನಸಿನಿಂದ ಕುಳಿತುಕೊಂಡಿರಬಲ್ಲಿರಾದರೆ, ಅವರು ನಿಮ್ಮೊಳಗೆ ಹೊಕ್ಕುತಾರೆ ಮತ್ತು ತಮ್ಮ ಎಲ್ಲ ಅನುಕಂಪದಿಂದ ನಿಮ್ಮ ಮೇಲೆ ಕೆಲಸ ಮಾಡುತಾರೆ. ಆಗ ಪದಗಳ ಅವಶ್ಯಕತೆಯೇ ಇರುವುದಿಲ್ಲ. ಅವರು ನಿಮ್ಮೊಳ ಹೊಕ್ಕಲು ಪ್ರಯತ್ನಿಸುತ್ತಿರುವಾಗ ನೀವು ತೊಡಗಿಸಿಕೊಂಡಿರುವುದಕ್ಕಾಗಿ ಮಾತ್ರ ಪದಗಳನ್ನು ಉಪಯೋಗಿಸುತ್ತಾರೆ. ಒಬ್ಬ ಗುರುವು ನೀವು ವಿಶ್ರಮಿಸುವುದು ಹೇಗೆ ಎಂಬುದನ್ನು ಬೋಧಿಸಬಲ್ಲರು.
ನೀವು ಗುರುವಿನ ಸಮ್ಮುಖದಲ್ಲಿ ವಿಶ್ರಮಿಸುತ್ತಿರುವಾಗ, ವಾಸ್ತವವಾಗಿ ನೀವು ನಿಮ್ಮ ದೇಹದಲ್ಲಿಯೇ ನೆಲೆಗೊಳ್ಳುತ್ತಿರುತ್ತೀರಿ, ನೀವು ನಿಮ್ಮ ವ್ಯಕ್ತಿ ವೈಶಿಷ್ಟ್ಯದಲ್ಲಿ ನೆಲೆಗೊಳ್ಳುತ್ತೀರ, ನಿಮ್ಮ ವ್ಯಕ್ತಿತ್ವದಲ್ಲಿ ನೀವು ವಿಶ್ರಾಂತಿಯನ್ನು ಅನುಭವಿಸುತ್ತೀರ. ಆಗ ನಿಮ್ಮೊಳಗೆ ಯಾವ ಬೆಣೆಯೂ ಇರುವುದಿಲ್ಲ ಮತ್ತು ನೀವು ಸಮಗ್ರತೆಯಿಂದ ಇರುತ್ತೀರ. ಆದುದರಿಂದ ವಿಶ್ರಮಿಸುವುದನ್ನು ಗುರುವಿನ ಸಮ್ಮುಖದಲ್ಲಿ ಅಭ್ಯಾಸ ಮಾಡಿ. ಅದೇ ವಿಶ್ರಮಿಸುವುದಕ್ಕೆ ಹತ್ತಿರದ ಮತ್ತು ಆಖೈರಿನ ದಾರಿ. ಸರಿ...
ಸ್ವಾಮೀಜಿ, ನೀವು ಯಾವಾಗಲೂ ಪರಮಾನಂದದ ಅನುಭವದಲ್ಲಿರುತ್ತೀರಾ? ನಿಮಗೆ ಮನೋಭಾವಗಳ ಹೊಯ್ನಾಟಗಳ ಅನುಭವಗಳಾಗುವುದಿಲ್ಲವೇ?
(ಸ್ವಾಮೀಜಿಯವರು ನಗುತಾರೆ...) ಹೌದು! ನಾನು ಸದಾಕಾಲವೂ, ಅಂದರೆ ನಿಮ್ಮ ಭಾಷೆಯಲ್ಲಿ ಹೇಳುವಂತೆ 24x7, ಪರಮಾನಂದದಿಂದಿರುತ್ತೇನೆ. ಇದು ಏಕೆಂದರೆ ವಿಶ್ವಶಕ್ತಿಯಿಂದ ಅನೇಕತ್ವವು ಮಾಯವಾಗಿದೆ. ಪರಮಾನಂದವು
ಇರುವಾಗ ಅನೇಕತ್ವವು ಇರಲು ಆಗುವುದಿಲ್ಲ. ಅನೇಕತ್ವವು ಮಾಯವಾದಾಗ ಮಾತ್ರವೇ ಪರಮಾನಂದವು ಸಂಭವಿಸಬಲ್ಲದು.
ನನ್ನ ಅಸ್ತಿತ್ವದಲ್ಲಿ ಕಾಮವಾಗಲೀ, ಭಯವಾಗಲೀ, ಮೋಹವಾಗಲೀ, ದ್ವೇಷವಾಗಲೀ ಅಥವಾ ಇನ್ನಾವುದೇ ವಿರೋಧಾತ್ಮಕ ಮನೋಭಾವಗಳಾಗಲೀ ಇರುವುದಿಲ್ಲ. ಇರುವ ಒಂದೇ ಮನೋಭಾವವೇ, ಪರಮಾನಂದ! ನಾನು ಹೇಳುತ್ತಿರುವುದರ ಸಂಬಂಧವನ್ನು ಕಲಿತುಕೊಳ್ಳುವುದು ನಿಮಗೆ ಕಷ್ಟವಾಗಬಹುದು. ನಿಮಗೆ ಇದು ಪ್ರಾಯೋಗಾತ್ಮಕ ಅರ್ಥಮಾಕೊಳ್ಳುವುದು ನಿಮಗೆ ಕಷ್ಟವಾಗುವುದು. ಇದನ್ನು ನೀವು ಬುದ್ದಿಮತ್ತೆಯ ಹಂತದಲ್ಲಿ ಅರ್ಥ ಮಾಡಿಕೊಳ್ಳಬಹುದು. ಈಗಂತೂ, ನಾನು ಸದಾಕಾಲವೂ ಪರಮಾನಂದದಿಂದ ಇರುವೆನೆಂದು ಅರ್ಥಮಾಡಿಕೊಳ್ಳಿ, ಅಷ್ಟು ಸಾಕು!
ಅರ್ಥಮಾಡಿಕೊಳ್ಳಿ: ಪರಮಾನಂದದ ಮೊದಲ ಹೆಜ್ಜೆ ಎಂದರೆ ಒಬ್ಬ ಪ್ರೇಕ್ಷಕನಾಗಿರುವುದು. ಜೀವನವನ್ನು ಒಂದು ನಾಟಕದಂತೆ ಸುಮ್ಮನೆ ಗಮನಿಸಿ. ನೀವು ಗಮನಿಸುತ್ತಿದ್ದರೆ, ನಿಮ್ಮ ಮನಸು ಶಬ್ದವಾಗಿರುವುದು. ಅದು ಶಬ್ದವಾದರೆ ನಿಮಗೆ ಎಳೆಯು ಸಿಗುತ್ತದೆ. ನೀವು ಶಬ್ದತೆಯನ್ನು ಒಮ್ಮೆಯಾದರೂ ಅನುಭವಿಸಿದರೆ ನೀವು ಎಳೆಯನ್ನು ಹಿಡಿದಂತಾಗುತ್ತದೆ.
ಆ ಎಳೆಯು ನಿಮ್ಮನ್ನು ಇನ್ನೂ ಕರೆದೊಯ್ಯುತ್ತದೆ. ಈ ಶಬ್ದತೆಯೇ ನಿಮ್ಮ ಗುರು. ಬಾಹ್ಯ ಗುರುವು ನಿಮ್ಮನ್ನು ಒಳ ಗುರುವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ ಅಷ್ಟೆ, ನೀವು ಶಬ್ದತೆಯನ್ನು ಕಂಡುಕೊಂಡಾಗ, ಎಲ್ಲ ಮನೋಭಾವಗಳೂ ಕೇವಲ ನಿಮ್ಮ ಮನಸ್ಸಿನ ಆಟವೆಂದು ನೀವು ಅರ್ಥಮಾಡಿಕೊಳ್ಳುತ್ತೀರ.
ಅರ್ಥಮಾಡಿಕೊಳ್ಳಿ; ನೀವು ಯಾವುದೇ ಮನೋಭಾವವನ್ನು ಪ್ರಜ್ಞಾಪೂರಕವಾಗಿ ಬಿಡಲು ಪ್ರಯತ್ನಿಸಿದರೆ ಬಿಡಲು ಸಾಧ್ಯವೇ ಆಗುವುದಿಲ್ಲ. ನೀವು ಅದನ್ನು ಬಿಡಲು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಅದು ಹೆಚ್ಚು ಹೆಚ್ಚು ಅಂಟಿಕೊಳ್ಳುತ್ತದೆ ಮತ್ತು ಅದು ನಿಮಗೆ ಒಂದು ಉಪದ್ರವವಾಗುತ್ತದೆ. ಆ ಮನೋಭಾವವು ನಿಮ್ಮನ್ನು ಕಾಡುತ್ತದೆ. ಇರುವ ಒಂದೇ ದಾರಿ ಎಂದರೆ ನಿಮ್ಮ ಮನೋಭಾವವನ್ನು ಗಮನಿಸುವುದು. ನೀವು ನಿಮ್ಮ ಮನೋಭಾವವನ್ನು ಗಮನಿಸುತ್ತಿದ್ದರೆ, ನಿಮ್ಮ ಮತ್ತು ನಿಮ್ಮ ಮನೋಭಾವಗಳ ಅಂತರವು ಹೆಚ್ಚುತ್ತಾ ಹೋಗುತ್ತದೆ.
ಇದೀಗ, ನೀವು ನಿಮ್ಮ ಮನೋಭಾವನೆಗಳೊಂದಿಗೆ ಎಷ್ಟು ತೊಡಗಿನಿಂದ ಸಿಕ್ಕಿಹಾಕಿಕೊಂಡಿರುವಿರೆಂದರೆ, ನೀವು ಸುಮ್ಮನೆ ಅವುಗಳಿಂದ ಬೇರೆಯಾಗಿ ಕಾಣಲಾರಿರಿ. ನೀವು ಗಮನಿಸಲು ಪ್ರಾರಂಭಿಸಿದರೆ, ನೀವು ನಿಮ್ಮ ಮತ್ತು ನಿಮ್ಮ ಮನೋಭಾವನೆಗಳ ನಡುವೆ ಅಂತರವನ್ನು ಸೃಷ್ಟಿಸಿಕೊಳ್ಳಲಾರಂಭಿಸುತ್ತೀರಿ. ನಿಧಾನವಾಗಿ, ಈ ಅಂತರವು ಹೆಚ್ಚುತ್ತಾ ಇದ್ದು, ಒಂದು ದಿನ ಗಮನಿಸುವವನು ಆ ದೃಶ್ಯದಿಂದ ಮಾಯವಾಗಿ ಬಿಡುವನು.
ಆಗ ನೀವು ನಿಮ್ಮ ಮನೋಭಾವಗಳನ್ನು ಬಿಟ್ಟುಬಿಡಲು ಯಾವ ಪರಿಶ್ರಮವನ್ನೂ ಹಾಕುವ ಅಗತ್ಯವೇ ಇರುವುದಿಲ್ಲ. ಅವುಗಳು ತಮ್ಮಷ್ಟಕ್ಕೆ ತಾವೇ ಕಳಚಿಬಿಡುತ್ತವೆ ಮತ್ತು ನೀವು ಅವುಗಳಿಂದ ಸಂಬಂಧ ಕಡಿದುಕೊಂಡಂತೆ ಅನಿಸುತ್ತದೆ. ಅವುಗಳ ಜೊತೆ ಸಂಬಂಧ ಕಲ್ಪಿಸಿಕೊಳ್ಳಲು ನಿಮಗೆ ಇನ್ನು ಸಾಧ್ಯವಾಗುವುದಿಲ್ಲ. ಅವು ನಿಮ್ಮ ಅಸ್ತಿತ್ವದಿಂದ ಸುಮ್ಮನೆ ಮಾಯವಾಗಿ ಬಿಡುತ್ತವೆ. ನಿಮ್ಮ ಪ್ರಜ್ಞೆಯಲ್ಲಿ ಒಂದು ಬದಲಾವಣೆಯನ್ನು ಕಾಣುತ್ತೀರ. ನೀವು ಈಗ ಒಬ್ಬ ಹೊಸ ವ್ಯಕ್ತಿಯಾದಿರಿ.
ನೀವು ಒಬ್ಬ ಗಮನಿಸುವವರಾದರೆ, ಅಲ್ಲಿ ಚಿಂತೆಗಳಿಗಾಗಲೀ ಅಥವಾ ನೋವಿಗೆ ಸ್ಥಳಾವಕಾಶವೇ ಇರುವುದಿಲ್ಲ. ಅಲ್ಲಿ ನಿಮ್ಮೊಳಗೆ ಕೇವಲ ಪ್ರೀತಿಯು ಮಾತ್ರವೇ ಇರುತ್ತದೆ. ಆಗ ನೀವು ಪ್ರಪಂಚ ಶಕ್ತಿಯ ಪ್ರೀತಿಯನ್ನು, ಪ್ರತಿ ನಿಮಿಷವೂ ಪ್ರಪಂಚ ಶಕ್ತಿಯು ನಿಮ್ಮ ಮೇಲೆ ಸುರಿಸುತ್ತಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತೀರ.
ಒಂದು ಚಿಕ್ಕ ಕಥೆ:
ದುರ್ಬಲ ಹೃದಯವಿರುವ ಒಬ್ಬ ವ್ಯಕ್ತಿ ಇದ್ದನು.
ಅವನ ಕುಟುಂಬದವರು ಅವನಿಗೆ ಆಘಾತಕರವಾದ ವಿಷಯಗಳನ್ನು ಹೇಳಬೇಕಾದರೆ ಬಹಳ ಎಚ್ಚರ ವಹಿಸಿದ್ದರು.
ಒಂದು ದಿನ ಅವರಿಗೆ ಆ ವ್ಯಕ್ತಿಯ ಧನಿಕನಾದ ಚಿಕ್ಕಪ್ಪನು ಮರಣಿಸಿದ್ದು ಹತ್ತು ಲಕ್ಷ ಡಾಲರನ್ನು ಅವನಿಗೆ ಬಿಟ್ಟಿದ್ದು ತಿಳಿಯಿತು.
ಅವರಿಗೆ ಬಹಳ ಖುಷಿಯಾಯಿತು ಮತ್ತು ಅದೇ ಸಮಯ ಈ ವಿಚಾರವನ್ನು ಅವನಿಗೆ ಹೇಗೆ ಹೇಳಬೇಕೆಂದು ತಿಳಿಯದೆ ಹೋಯಿತು. ಅವನು ಈ ಸಂಗತಿಯಿಂದ ಸಾಯಬಹುದೆಂದು ಭಯಪಟ್ಟರು.
ಅವರಲ್ಲೊಬ್ಬನು ಸಲಹೆಯಿತ್ತನು ''ನಾವು ನಮ್ಮ ಕುಟುಂಬದ ವೈದ್ಯರನ್ನು ಕರೆದು ಈ ವಿಚಾರವನ್ನು ನಿಭಾಯಿಸಲು ತಿಳಿಸೋಣ'' ಎಂದು.
ಅವರೆಲ್ಲರೂ ಒಪ್ಪಿಕೊಂಡರು.
ಅವರು ಕುಟುಂಬದ ವೈದ್ಯರನ್ನು ಕರೆದು ಅವರಿಗೆ ಈ ಸಂಗತಿಯನ್ನು ಹೇಳಿದರು.
ಆ ವೈದ್ಯರು ಹೇಳಿದರು ''ಚಿಂತಿಸಬೇಡಿ, ನಾನು ಇದನ್ನು ನಿಭಾಯಿಸುತ್ತೇನೆ. ನೀವು ತಿಳಿದಿರುವಂತೆ ಇದೇನೂ ಕಠಿಣವಾದುದಲ್ಲ'' ಎಂದು.
ಆ ವೈದ್ಯರು ಬೇಗನೆ ಅವರ ಮನೆಗೆ ಬಂದು ಕೊಠಡಿಯೊಳಕ್ಕೆ ಹೊಕ್ಕು ಆ ಮನುಷ್ಯನೊಂದಿಗೆ ಮಾತನಾಡಲು ಪ್ರಾರಂಭಿಸಿದರು, ''ನಿಮಗೆ ಹತ್ತುಲಕ್ಷ ಡಾಲರನ್ನು ಕೊಡುವುದಾಗಿ ತತ್ಕ್ಷಣವೇ ಹೇಳಿದರೆ ನೀವೇನು ಮಾಡುವಿರಿ?'' ಎಂದು.
ಆ ಮನುಷ್ಯನು ಉತ್ತರಿಸಿದನು, ''ಅದರಲ್ಲಿ ಅರ್ಧ ಭಾಗವನ್ನು ನಿಮಗೆ ಕೊಡುತ್ತೇನೆ ವೈದ್ಯರೆ'' ಎಂದನು.
ಆ ವೈದ್ಯರು ಕುಸಿದು ಬಿದ್ದು ಮರಣಿಸಿದನು.
(ನಗೆ!)
ನಾವು ಬೇರೆಯವರ ವಿಚಾರದಲ್ಲಿ ಬದುಕನ್ನು ಒಂದು ನಾಟಕವೆಂಬಂತೆ ನೋಡಲು ತಯಾರಿರುತ್ತೇವೆ, ಆದರೆ ಅದು ನಮ್ಮದೇ ವಿಚಾರ ಬಂದಾಗ, ಅದನ್ನು ಜೀರ್ಣಿಸಿಕೊಳ್ಳಲು ನಮಗೆ ಕಠಿಣವಾಗುತ್ತದೆ! ನಾವು ಬೇರೆಯವರಿಗೆ ಬುದ್ದಿವಾದವನ್ನು ಕೊಡಲು ತಯಾರಿರುತ್ತೇವೆ, ನಾನು ಒಂದು ಪುಸ್ತಕದಲ್ಲಿ ಓದಿದೆ. ಬುದ್ದಿವಾದವೆನ್ನುವುದು ಪ್ರತಿಯೊಬ್ಬರೂ ತೆಗೆದುಕೊಳ್ಳಲು ತಯಾರಿಲ್ಲದ ವಿಷಯ!
ನೀವು ಒಂದು ಕಾಲುವೆಯಂತೆ ಇದ್ದರೆ - ಆಳವಾಗಿ ನೀರಿನಲ್ಲಿ ಇದ್ದರೂ ಅದರಿಂದ ಸ್ಪರ್ಶಿತವಾಗಿರುವುದಿಲ್ಲ, ನೀವು ಬದುಕಿನ ಆಟವನ್ನು ಆಡಲು ಕಲಿತಿದ್ದೀರ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ಅಸ್ತಿತ್ವವು ಬೇರೆ ಬೇರೆ ದಾರಿಗಳಿಂದ ವ್ಯಕ್ತಪಡಿಸಿಕೊಳ್ಳುತ್ತಿದೆ (express). ನಮ್ಮ ಪಾತ್ರವು ಅದನ್ನು ಅರ್ಥಮಾಡಿಕೊಂಡು ಅದರೊಡನೆ ಆಳವಾದ ಅರಿವಿನಿಂದ ಹರಿಯುವುದು ಆಗಿದೆ.
ಇಡೀ ಸೃಷ್ಟಿಯು ಅಸ್ತಿತ್ವಕ್ಕೆ ತಕ್ಕಂತೆ ಹರಿಯುತ್ತಿದೆ ಎಂದು ಅರ್ಥಮಾಡಿಕೊಳ್ಳಿ. ಆಗ ನಿಮಿಷಕ್ಕೆ, ನೀವೇ ಚಿಂತೆ ಮತ್ತು ಕಾತರತೆಯನ್ನು ಬಿಟ್ಟುಬಿಡುತ್ತೀರಿ. ನಿಮ್ಮ ಸುತ್ತಲೂ ನಡೆಯುತ್ತಿರುವ ಶಾಂತಿಗಳಿಂದ ನಿಮ್ಮ ತಿರುಳು ಮುಟ್ಟಲಾಗದಂತಹ ಹಂತಕ್ಕೆ ನೀವು ತಲುಪಬೇಕು. ನೀವು ಪ್ರಾಯೋಗಿಕವಾಗಿ ಅಸ್ತಿತ್ವವು ಒಂದೇ ಸಮನೆ ಬದಲಾಗುತ್ತಿದೆ ಎಂದು ಅರ್ಥಮಾಡಿಕೊಂಡರೆ, ಇದು ಸಂಭವಿಸುತ್ತದೆ.
ಹೊರಮುಖವಾಗಿ ನೀವು ಬೇರೆ ಬೇರೆ ಭಾವನೆಗಳನ್ನು ತೋರಿಸಬಹುದು, ಆದರೆ ನಿಮ್ಮ ಅಂತರಾಳದಲ್ಲಿ ನೀವು ಈ ಹೊರಗಿನ ಘಟನೆಗಳೆಲ್ಲಾ ಅಸ್ತಿತ್ವ ಎಂಬ ಒಂದೇ ದಾರದಲ್ಲಿ ಪೋಣಿಸಿದ ಮಣಿಗಳಂತೆ ಎಂದು ನೋಡಬಲ್ಲವರಾಗಿರಬೇಕು. ಅವುಗಳನ್ನೆಲ್ಲಾ ಹಿಡಿದಿಟ್ಟಿರುವುದು ದಾರವೇ ಅಲ್ಲವೇ?
ಆದರೆ ಸ್ವಾಮೀಜಿ, ನಾವು ಬೇಕೆಂದೇ ಚಿಂತಿಸುವುದಿಲ್ಲ. ನಾವು ಚಿಂತೆಗಳನ್ನು ನಮ್ಮ ಮೇಲೆ ನಾವೇ ತಂದುಕೊಳ್ಳುತ್ತೇವೆಂದು ಅದು ಹೇಗೆ ನೀವು ಹೇಳುವಿರಿ?
ಚಿಂತೆ ಎಂಬುದು ನಿಮ್ಮ ಮನಸಿನ ಅರಿವಿಲ್ಲದ ಸ್ಥಿತಿಯಾಗಿರುವುದು. ನೀವೇನೂ ಅದಕ್ಕೆ ಯಾವ ಉದ್ದೇಶವನ್ನೂ ಹಾಕಬೇಕಿಲ್ಲ. ಅದು ಸುಮ್ಮನೆ ಇದೆ, ಅಷ್ಟೆ! ನೀವು ಅದಕ್ಕಾಗಿ ಅರಿವಿನಿಂದ ಕೂಡಿದ ಪ್ರಯತ್ನವನ್ನು ಮಾಡಬೇಕಾಗಿಲ್ಲ, ಅದು ಸದಾಕಾಲವೂ ನಿಮ್ಮಲ್ಲೇ ಇದೆ.
ಒಂದು ಚಿಕ್ಕ ಕಥೆ:
ಒಬ್ಬ ಮಹಿಳೆಯು ಒಂದು ಹೊಟೆಲಿನ ಸ್ವಾಗತ ಪೀಠಕ್ಕೆ ಕರೆಮಾಡಿ ಸಹಾಯಕ್ಕಾಗಿ ಕಿರುಚಿಕೊಂಡಳು.
ಸ್ವಾಗತಕಾರಿಣಿಯು ಅವಳ ಕೊಠಡಿಗೆ ಬಂದಳು.
ಆ ಮಹಿಳೆಯು ಅವಳತ್ತ ಕಿರುಚುತ್ತಾ ನುಡಿದಳು 'ನಾನು ಎದುರುಗಡೆಯ ಕೊಠಡಿಯ ಕಿಟಿಕಿಯ ಮುಖಾಂತರ ಒಬ್ಬ ಬೆತ್ತಲಾಗಿರುವ ಗಂಡಸನ್ನು ನೋಡುತ್ತಿದ್ದೇನೆ'' ಎಂದು.
ಸ್ವಾಗತಕಾರಿಣಿಯು ಸೊಂಟದಿಂದ ಮೇಲೆ ಬೆತ್ತಲಿರುವ ಗಂಡಸು ಕಾಣಿಸಿದನು.
ಅವಳು ಹೇಳಿದಳು, ''ಮೇಡಂ, ಅವನ ಮೇಲಿನ ದೇಹವು ಮಾತ್ರ ಬೆತ್ತಲಾಗಿದೆ. ಅವನು ಪೂರ್ಣ ಬೆತ್ತಲೆಂದು ನೀವು ಹೇಗೆ ತೀರ್ಮಾನಿಸಿದಿರಿ?'' ಎಂದು.
ಮಹಿಳೆಯು ಕಿರುಚುತ್ತಾ ಹೇಳಿದಳು 'ಬಟ್ಟೆಗಳನ್ನಿಡುವ ಬೀರುವಿನ ಮೇಲೆ ನಿಂತು ನೋಡು!'' ಎಂದು.
(ನೋವು ನಗೆ!)
ಎಲ್ಲವೂ ಸರಿಯಿದ್ದರೂ ಸಹ, ನಾವು ಚಿಂತೆಗಳಿಗಾಗಿ ಕೈದೀಪದಿಂದ ಹುಡುಕುತ್ತೇವೆ! ನಾವು ಇದನ್ನು ಬೇಕೆಂದೇ ಮಾಡುವುದಿಲ್ಲ. ನಾವು ಇದನ್ನು ಬಹಳ ಸಹಜ ರೀತಿಯಲ್ಲಿ ಮಾಡುತ್ತೇವೆ ಬದಲಾವಣೆಯನ್ನು ಹೊಂದಬೇಕು.
ಇನ್ನೊಂದು ಚಿಕ್ಕ ಕಥೆ:
ಒಬ್ಬ ಪೋಲೀಸಿನವರು ತನ್ನ ರಾತ್ರಿ ಪಹರೆಯಲ್ಲಿ ಹೋಗುತ್ತಿದ್ದಾಗ ಅವನಿಗೆ ರಸ್ತೆ ಮಧ್ಯದಲ್ಲಿ ಒಂದು ಸತ್ತು ಬಿದ್ದಿರುವ ಹಸುವು ಕಾಣಿಸಿತು.
ಅವನು ಆ ಪ್ರಾಣಿಯನ್ನು ಪಕ್ಕದ ರಸ್ತೆಗೆ ಎಳೆಯಲು ಪ್ರಾರಂಭಿಸಿದನು.
ಪಕ್ಕದಲ್ಲಿ ಹೋಗುತ್ತಿದ್ದ ಒಬ್ಬ ವ್ಯಕ್ತಿಯು ಸತ್ತ ಪ್ರಾಣಿಯನ್ನು ಈ ರೀತಿ ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗುತ್ತಿರುವ ಕಾರಣವನ್ನು ಕೇಳಿದನು.
ಪೋಲೀಸಿನವನು ಉತ್ತರಿಸಿದನು ''ನಾಳೆ ಬೆಳಿಗ್ಗೆ ಇದನ್ನು ವರದಿ ಮಾಡುವಾಗ ಇದು ಸುಲಭವಾಗುತ್ತದೆ, ಏಕೆಂದರೆ ನನಗೆ ಆ ರಸ್ತೆಯ ಹೆಸರು ಗೊತ್ತು '' ಎಂದು.
(ನಗೆ!)
ನಮಗೆ ಹೇಗೆ ಸ್ಪೂರ್ತಿಯುತರಾಗಿರಬೇಕೆಂದು ಸದಾಕಾಲವೂ ನಾವು ಚಿಂತಿತರಾಗಿರುತ್ತೇವೆ. ನಮ್ಮ ಚೌಕಟ್ಟಿನಲ್ಲಿ ವಿಷಯಗಳನ್ನು ಹೊಂದಿಸಲು ನಾವು ಅವುಗಳನ್ನು ಗೊಂದಲಮಯವಾಗಿ ಮಾಡುತ್ತೇವೆ. ನಾವು ದೈವದಂತೆ ಬದುಕುತ್ತಿಲ್ಲ. ನೀವು ದೈವದಂತೆ ಬದುಕಿದರೆ, ನೀವು ಅನವಶ್ಯಕವಾಗಿ ಕೆಲಸ ಮಾಡಬೇಕಿರುವುದಿಲ್ಲ. ನೀವು ಸುಮ್ಮನೆ ಸಂತೋಷದಿಂದ ಅನುಭವಿಸಿ ಮುಂದೆ ಸಾಗಬಹುದು.
ಉದಾಹರಣೆಗೆ, ನಾನು ನಿಮಗೆ ಸದಾಕಾಲವೂ ಆನಂದದಿಂದಿರಬೇಕೆಂದು ಹೇಳಿದರೆ, ನೀವು ಹೇಗೆ ಪ್ರಾರಂಭಿಸುತ್ತೀರ! ನಿಮಗೆ ಗೊತ್ತಿರುವುದು ಯಾವುದನ್ನೇ ಆದರೂ ಚಿಂತೆಯಿಂದ
ಪ್ರಾರಂಭಿಸುವುದು, ಅದೇ ಸಮಸ್ಯೆ. ಆದ್ದರಿಂದಲೇ ನೀವು ನನ್ನನ್ನೇನಾದರೂ ಕೇಳಿದರೆ, ಬಹಳಷ್ಟು ಸರ್ತಿ ನಾನು ಯಾವುದನ್ನೂ ನೇರವಾಗಿ ಅಥವಾ ಬಹಳ ಶಬಗಳಿಂದ ನಿಮಗೆ ನಿಮ್ಮ ಮನಸು ಚಿಂತೆಯ ಜಾಡಿನಲ್ಲಿ ಇರದೇ ಇರಲು ನಾನು ಸುಮ್ಮನೆ ಕೆಲವು ಭಾವನಾತ್ಮಕ ಹೇಳಿಕೆಗಳನ್ನು ಹೇಳುತ್ತೇನೆ. ಆದರೆ ಅದೇ ಸಮಯದಲ್ಲಿ ನೀವು ತಿಳುವಳಿಕೆಯಿಂದ ಅದರ ಒಳಹೊಕ್ಕುವಂತೆ ಮಾಡಲು ನಾನು ನಿಮಗೆ ಚೈತನ್ಯವನ್ನು ನೀಡುತ್ತೇನೆ.
ಹ್ಯಾ...
ಸ್ವಾಮೀಜಿ, ಅಂದರೆ ನಾವು ಅದರ ಬಗ್ಗೆ ಚಿಂತೆಯನ್ನು ಮಾಡಲು ಪ್ರಾರಂಭಿಸಿದ್ದರೆ, ನೀವು ಹೇಳುತ್ತಿರುವುದನ್ನು ಅನುಸರಿಸಲು ಪ್ರಾರಂಭಿಸುವುದು ಹೇಗೆ?
ನಿಮ್ಮ ಮನಸನ್ನು ಅನ್ವಯಿಸದೆ ನನ್ನ ಪದಗಳ ಹಿಂದಿರುವ ಚೈತನ್ಯವನ್ನು ಮತ್ತು ಪ್ರೇರಣೆಯನ್ನು ಸುಮ್ಮನೆ ಹೀರಿಕೊಂಡು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಿರಿ ಅಷ್ಟೆ. ನೀವು ನಿಮ್ಮ ಮನಸ್ಸನ್ನು ಅದಕ್ಕೆ ಅನ್ವಯಿಸಿದರೆ, ತರ್ಕವು ತೊಂದರೆಯು ಪ್ರಾರಂಭವಾಗುತ್ತದೆ.
ನಾನು ಕರೆಯುವ ನಿಶ್ಶಬ್ದತೆ ಎಂದರೆ ಅದರಿಂದ ನಿಮ್ಮನ್ನು ಒಳ ಹೊಕ್ಕಲು ನಾನು ಸದಾ ಪ್ರಯತ್ನಿಸುತ್ತಿರುವ ನಿಶ್ಶಬ್ದತೆಯಾದ ನನ್ನ ಪದಗಳ ಹಿಂದಿರುವ ಚೈತನ್ಯವನ್ನು ಸುಮ್ಮನೆ ಅನುಭವಿಸಿ. ಈ ನಿಶ್ಶಬ್ದತೆಯು ಅಂತಿಮವಾಗಿ ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯ ಬೇಕೋ ಅಲ್ಲಿಗೆ ಕೊಂಡೊಯ್ಯುತ್ತದೆ. ನನ್ನ ಶಬ್ದಗಳನ್ನು ಅರ್ಥೈಸಲು ಖಂಡಿತಾ ಪ್ರಯತ್ನಿಸಬೇಡಿ.
ಪದಗಳನ್ನು ಸಂಗ್ರಹಿಸಲೇಬೇಡಿ. ಕೇವಲ ಬೌದ್ಧಿಕ ಹುಚ್ಚರು ಮಾತ್ರವೇ ಪದಗಳನ್ನು ಮತ್ತು ಹೆಚ್ಚಿನ ಪದಗಳನ್ನು ಸಂಗ್ರಹಿಸುತ್ತಾರೆ. ಅವರು ಪದಗಳನ್ನು ಸಂಗ್ರಹಿಸಿ ಹೆಚ್ಚು ಹೆಚ್ಚು ಗೊಂದಲಕ್ಕೀಡಾಗುತ್ತಾರೆ. ಅವರು ಸಮಯದ ಯಾವುದೋ ಅಂಶದಲ್ಲಿ ನಿಚ್ಚಳತೆಯು ಬರಬಹುದೆಂದು ಪದಗಳನ್ನು ಸಂಗ್ರಹಿಸುತ್ತಾರೆ. ಆದರೆ ಅದು ಆಗುವುದೇ ಇಲ್ಲ.
ನೋಡಿ, ನಾನು ಏನೇ ಮಾತನಾಡಿದರೂ, ಅದನ್ನು ನೀವು ಜೋಡಿಸಿ ವಿಶ್ಲೇಷಿಸಿದರೆ ವಿರೋಧಾತ್ಮಕವಾಗಿ ಕಂಡರೂ, ನಾನು ಮಾತನಾಡಿದ ಆ ಕ್ಷಣದಲ್ಲಿ ಅದು ಸಂಪೂರ್ಣ ಸತ್ಯವಾಗಿರುತ್ತದೆ. ಆ ಕ್ಷಣಕ್ಕೆ ನಾನು ಮಾತನಾಡುತಿರುವುದೆಲ್ಲವೂ ಸಂಪೂರ್ಣ ಸತ್ಯವಾಗಿರುತದೆ. ಆದರೆ ನನ್ನ ಪದಗಳಿಂದ ಮಾತ್ರವೇ ನೀವು ತೀರ್ಮಾನಕ್ಕೆ ಬರಲಾಗುವುದಿಲ್ಲ. ಆದುದರಿಂದ ಆ ಕ್ಷಣಕ್ಕೆ, ಅದನ್ನು ಪ್ರಶ್ನಿಸದೆ ಹಾಗೆಯೇ ತೆಗೆದುಕೊಳ್ಳಿ. ಅದು ನಿಮಗೆ ಅನುಸರಿಸಿಕೊಂಡು ಹೋಗಲು ಬೇಕಾಗುವ ಚೈತನ್ಯವನ್ನೂ ಮತ್ತು ಬುದ್ಧಿವಂತಿಕೆಯನ್ನೂ ಕೊಡುತ್ತದೆ.
ನೀವು ಪೂರ್ಣ ನಂಬಿಕೆಯಿಂದ ಮುಂದುವರಿದರೆ ನೀವು ಚಿಂತೆ ಮಾಡುವುದಿಲ್ಲ. ಇದು ನಿಜವಾದ ಪ್ರಾರ್ಥನೆ. ಪ್ರಾರ್ಥನೆ ಎಂದರೆ ನಿಮ್ಮ ಚಿಂತೆಗಳನ್ನೆಲ್ಲಾ ಹೊರ ಚೆಲ್ಲಿ ಪರಿಹಾರವನ್ನು ಕೇಳುವುದಲ್ಲ. ಪ್ರಾರ್ಥನೆ ಎಂದರೆ ಅಸ್ತಿತ್ವದಲ್ಲಿ ಸಂಪೂರ್ಣ ಭರವಸೆಯನ್ನು ಇಡುವುದು ಮತ್ತು ಅದು ನಿಮಗಾಗಿ ಕಾರ್ಯ ಮಾಡುವುದನ್ನು ಅನುಭವಿಸುವುದು.
ಆದುದರಿಂದ ನಿಮ್ಮ ಬುದ್ಧಿಮತೆಯಿಂದ ಕೇಳಬೇಡಿ. ಆಳವಾದ ಧ್ಯಾನದಿಂದ ಕೇಳುವುದನ್ನು ಕಲಿಯಿರಿ. ಆ ಸಮಯದಲ್ಲಿ ನಿಮ್ಮ ಮನೋಭಾವನೆಗಳು ಅಥವಾ ಮಾರ್ಗ ಏನೇ ಇದ್ದರೂ, ಸುಮ್ಮನೆ ಅದರೊಳಗೆ ಆಳವಾಗಿ ಹೋಗಿ ನನ್ನನ್ನು ಆಲಿಸಿರಿ. ಅಷ್ಟು ಸಾಕು. ತನ್ಕ್ಷಣವೇ ನೀವು ಚೈತನ್ಯದಿಂದ ತುಂಬಲ್ಪಡುತ್ತೀರ ಮತ್ತು ಬಲಶಾಲಿಗಳಾಗುತ್ತೀರ. ಇವೆಲ್ಲವೂ ನಾನು ನಿಮಗೆ ಕೊಡುತಿರುವ ಮೂಲ ರಹಸ್ಯಗಳು.
ಒಂದು ಸಣ್ಣ ಕಥೆ: (Part 3)
ನೀವು ನನ್ನ ಪದಗಳಿಗೆ ಅಂಟಿಕೊಂಡರೆ, ಅವುಗಳನ್ನು ಮರೆತುಬಿಡಬಹುದೆಂದು ನೀವು ಚಿಂತಿತರಾಗುತ್ತೀರ. ನೀವು ಅವುಗಳನ್ನು ಬರೆದುಕೊಳ್ಳಲಾರಂಭಿಸುತ್ತೀರ. ನಾನು ಹೇಳುತ್ತೇನೆ, ನೀವು ಬರೆದುಕೊಳ್ಳಲು ಪ್ರಾರಂಭಿಸಿದ ಕ್ಷಣವೇ, ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರ. ನೀವು ನನ್ನ ಪದಗಳ ಹಿಂದಿರುವ ಚೈತನ್ಯವನ್ನು ಹೀರಿಕೊಂಡಿರುವುದಾಗಲೀ ಇಲ್ಲವೇ ನನ್ನ ಪದಗಳನ್ನು ಪೂರ್ಣವಾಗಿ ಬರೆದುಕೊಂಡಿರುವುದಾಗಲೀ ಮಾಡಿರುವುದಿಲ್ಲ. ನೀವು ಗೀಚಿಕೊಂಡಿರುವ ಟಿಪ್ಪಣಿಗಳೊಂದಿಗೆ ಮನೆಗೆ ಹೋಗುತ್ತೀರ ಮತ್ತು ಕೆಲವು ದಿನಗಳ ನಂತರ, ಇವೂ ಕೂಡ ನಿಮ್ಮ ಮನೆಯ ಯಾವುದೋ ಮೂಲೆಯಲ್ಲಿ ಬಿದ್ದಿರುತ್ತದೆ. ಕೆಲವು ಕಾಲಾ ನಂತರ, ಅವು ನಿಮಗೆ ಸಿಕ್ಕರೂ ಸಹ, ಅವುಗಳಿಂದ ನಿಮಗೆ ತಲೆ ಬುಡವೇ ಗೊತ್ತಾಗುವುದಿಲ್ಲ.
ಇದು ಒಂದು ಈ ತರಹ: ನೀವು ಒಂದು ಪುಸ್ತಕವನ್ನು ಓದುವಿರಿ ಮತ್ತು ಅದರ ಕೊನೆಯ ಎರಡು ಪುಟಗಳನ್ನು ಮಾತ್ರವೇ ನಿಮ್ಮ ಕೈಯಲ್ಲಿ ಉಳಿಸಿಕೊಳ್ಳುತ್ತೀರ. ಎಂದು ಭಾವಿಸೋಣ. ಕೇವಲ ಆ ಎರಡು ಪುಟಗಳಿಂದ, ನೀವು ಇಡಿಯ ಪುಸ್ತಕವನ್ನೇ ಪುನರ್ ಸಂಗ್ರಹಿಸಬಲ್ಲಿರೇನು? ಇಲ್ಲ! ಇದೇ ರೀತಿ ನನ್ನ ಕೆಲವು ಪದಗಳನ್ನು ಬರೆದುಕೊಂಡು ನಂತರ ಎಲ್ಲವನ್ನೂ ಜ್ಞಾಪಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಾನು ಮಾತನಾಡುತಿರುವಾಗ ಕೇವಲ ಇರಿ ಅಷ್ಟೇ ಸಾಕು.
ನನ್ನ ಪದಗಳು ಮರೆತು ಹೋಗಬಹುದೆಂದು ಚಿಂತಿಸುವುದನ್ನು ನಿಲ್ಲಿಸಿ. ನಿಮ್ಮ ಸಂಪೂರ್ಣ ಇರುವಿಕೆಯನ್ನು ನನಗೆ ಕೊಟ್ಟರೆ ನನ್ನ ಪದಗಳು ನಿಮ್ಮ ಒಳಹೊಕ್ಕು ತಮ್ಮ ಕೆಲಸವನ್ನು ಮಾಡುತ್ತವೆ. ಮುಖ್ಯವಾದದ್ದು ಪರಿವರ್ತನೆಯೇ ಹೊರತು ನನ್ನ ಪದಗಳಲ್ಲ. ನಿಮ್ಮ ಅಸ್ತಿತ್ವದೊಂದಿಗೆ ನನ್ನನ್ನು ಆಲಿಸಿ, ನಿಮ್ಮ ಮನಸ್ಸಿನಿಂದಲ್ಲ. ನೀವು ಅರ್ಥಮಾಡಿಕೊಂಡರೆ ಮತ್ತು ಮರೆಯುವುದಿಲ್ಲ. ನೀವು ಮರೆತಿದ್ದರೆ ಅದರ ಅರ್ಥ ನೀವು ಅರ್ಥಮಾಡಿ ಕೊಂಡಿಲ್ಲವೆಂದು.
ನನ್ನ ಪದಗಳನ್ನೇ ಅಲ್ಲ, ನೀವು ಯಾವುದಕ್ಕೂ ಅಂಟಿಕೊಂಡಿರಬೇಡಿ. ಪ್ರತಿ ಕ್ಷಣವೂ ಹಿಂದಕ್ಕೆ, ಅಂಟಿಕೊಂಡಿರುವುದು ಒಂದು ದುಃಖದ ಮೇಲೆ ಮತ್ತೊಂದನ್ನು ತರುತ್ತದೆ. ಭವಿಷ್ಯದ ಬಗ್ಗೆಯೂ ಯೋಚಿಸುತಿರುವುದರಲ್ಲಿ ಅರ್ಥವಿಲ್ಲ. ಅದು ಇನ್ನೂ ಬರಬೇಕಿದೆ. ಅದರ ಬಗ್ಗೆ ಏನು ಯೋಚಿಸುತ್ತೀರಿ? ಭವಿಷ್ಯವೂ ಕೂಡ ವರ್ತಮಾನದ ರೂಪದಲ್ಲಿಯೇ ಬರುತ್ತದೆ. ಆದುದರಿಂದ ವರ್ತಮಾನದ ಬಗ್ಗೆ ಕೇಂದ್ರೀಕರಿಸಿ.
ನೋಡಿ, ನೀವು ವರ್ತಮಾನದಲ್ಲಿದ್ದರೆ, ನೀವು ಆಯ್ಕೆ ಮಾಡುವುದಿಲ್ಲ. ಚಿಂತೆಯು ಏಳುವುದು ಏಕೆಂದರೆ ನೀವು ಸದಾಕಾಲವೂ ಆಯ್ಕೆ ಮಾಡುತಿರುತ್ತೀರ. ನೀವು ಆಯ್ಕೆ ಮಾಡುವುದೇ ಇಲ್ಲವೆಂದು ತೀರ್ಮಾನಿಸಿದರೆ ಮತ್ತು ಕೇವಲ ಒಪ್ಪಿಕೊಂಡು ಪೂರ್ತಿ ಅನುಭವವನ್ನು ಕುಡಿದರೆ, ಎಲ್ಲ ಚಿಂತೆಗಳೂ ಸುಮ್ಮನೆ ಕರಗುತ್ತವೆ. ನೀವು ಆಯ್ಕೆ ಮಾಡುವುದು ಏಕೆಂದರೆ ನಿಮ್ಮನ್ನೇ ನೀವು ಗುರುತಿಸಿಕೊಳ್ಳುತ್ತೀರ. ಸದಾಕಾಲವೂ ಆಯ್ಕೆ ಮಾಡಬೇಕೆಂದು ನಿಮ್ಮಲ್ಲಿ ಒತ್ತಾಯಿಸಲ್ಪಟ್ಟ ಭಾವನೆಯು ಉಂಟಾಗುತ್ತದೆ. ಇದು ನಿಮ್ಮ ಅಹಂಭಾವದ ಆಟವಲ್ಲದೇ ಬೇರೇನೂ ಅಲ್ಲ. ಅದನ್ನು ಅರ್ಥಮಾಡಿಕೊಳ್ಳಿರಿ.
ಜನಗಳು ಕೇಳುತ್ತಾರೆ, ''ಸ್ವಾಮೀಜಿ, ಪ್ರಪಂಚವು ಇದ್ದಕ್ಕಿದ್ದ ಹಾಗೆ ಅಂತ್ಯಗೊಳ್ಳುತ್ತದೆ ಎಂದು ಯೋಚಿಸಿದರೆ ನನಗೆ ಭಯವಾಗುತ್ತದೆ'' ಎಂದು.
ಪ್ರಪಂಚವು ಅಂತ್ಯವಾದರೆ ಏನಾಯಿತು ? ಪ್ರಪಂಚವು ಅಂತ್ಯಕ್ಕೆ ಬಂದರೆ ಪ್ರತಿಯೊಬ್ಬರೂ ಅದರೊಂದಿಗೆ ಅಂತ್ಯಗೊಳ್ಳುತ್ತಾರೆ. ಯಾರಾದರೂ ಚಿಂತೆ ಮಾಡಿಕೊಳ್ಳಲು ಯಾರಲ್ಲಿಯೂ ಏನೂ ಉಳಿದಿರುವುದಿಲ್ಲ. ನೀವು ಮುಂಚೆ ಚಿಂತೆ ಮಾಡುತ್ತಿದ್ದುದು ಏಕೆಂದರೆ ಪ್ರಪಂಚದಲ್ಲಿ ಚಿಂತೆ ಮಾಡಲು ಏನೋ ಇದೆ ಎಂಬುದಕ್ಕಾಗಿ. ಪ್ರಪಂಚವೇ ಅಂತ್ಯಗೊಳ್ಳುತ್ತದೆ ಎಂದರೆ, ಆಗ ಚಿಂತಿಸಲು ಏನೂ ಇರುವುದೇ ಇಲ್ಲ ಅಲ್ಲವೇ? ಆದರೆ ನೀವು ಅದರ ಬಗ್ಗೆ ಕೂಡ ಚಿಂತಿಸುತ್ತೀರಿ!
ನೋಡಿ ಮನಸು ಹೇಗೆ ಸ್ವಯಂ ವಿರೋಧಾತ್ಮಕವಾಗಿರುದೆ. ಅದು ಚಿಂತಿಸಲು ಏನಾದರೂ ಇದ್ದರೆ ಚಿಂತಿಸುತ್ತದೆ ಮತ್ತು ಚಿಂತಿಸಲು ಏನೂ ಇಲ್ಲದಿದ್ದರೂ ಸಹ ಚಿಂತಿಸುತ್ತದೆ. ನೀವು ನಿಮ್ಮೆಲ್ಲಾ ಚಿಂತೆಗಳನ್ನೂ ಅರಿವಿನಿಂದ ನೋಡಿದರೆ, ಅವು ನಿಮ್ಮ ಪ್ರಜ್ಞಾರಹಿತ ಸ್ಥಿತಿಯಲ್ಲಿ ಹೇಗೆ ಕಪಟದಿಂದ ಆಟವಾಡುತ್ತಿದೆ ಎಂದು ನಿಮಗೆ ತಿಳಿಯುತ್ತದೆ. ನಿಮ್ಮ ಚಿಂತೆಗಳು ಅಷ್ಟೊಂದು ನುಣುಚಿಕೊಳ್ಳುವಂತಹುದು ಮತ್ತು ಆಧಾರ ರಹಿತವಾದದ್ದು ಎಂಬುದನ್ನು ನೀವು ನೋಡುತ್ತೀರ. ನೀವು ಅದನ್ನು ಚಿತ್ ಮಾಡಲು (pindown) ಸಾಧ್ಯವೇ ಇಲ್ಲ, ಏಕೆಂದರೆ ಅವು ಆಧಾರ ರಹಿತವಾದವು. ಅವು ಘನವಾದುದ್ದಲ್ಲ.
ವಾಸ್ತವವಾಗಿ ನಿಮ್ಮ ಮನೋಭಾವನೆಗಳೆಲ್ಲಾ ನಿಮ್ಮೊಳಗಿನ ಪ್ರಜ್ಞಾರಹಿತದ ಆಟವಲ್ಲದೇ ಮತ್ತೇನೂ ಅಲ್ಲ. ನೀವು ಸಂಪೂರ್ಣ ಅರಿವಿನಿಂದ ಜೀವಿಸಿದರೆ, ನೀವು ಮನೋಭಾವನೆಗಳ ಹೊಯಾಟದಲ್ಲಿ ಇರುವುದೇ ಇಲ್ಲ. ಆದುದರಿಂದಲೇ ನೀವು ನಿಮ್ಮ ಅರಿವಿನಿಂದ ಕೊಚ್ಚಿ ಹೋಗುವಂತೆ ನಾನು ಹೇಳುತಲೇ ಇರುತ್ತೇನೆ.
ನೋಡಿ, ನಿಮ್ಮ ಚಿಂತೆಗಳು, ನಿಮ್ಮ ಪದಗಳು ನಿಮ್ಮ ಜೀವನವನ್ನು ಮಾಡುತ್ತವೆ. ಇಲ್ಲ ಮುರಿಯುತ್ತವೆ. ಅವುಗಳಿಗೆ ಅಂತಹ ಶಕ್ತಿ ಇದೆ - ನಿಮ್ಮನ್ನು ಮತ್ತು ಇತರರನ್ನು ಪ್ರಭಾವಿತರನ್ನಾಗಿಸಲು ಉದಾಹರಣೆಗೆ ನಾನು 'ಹಸು' ಎಂಬ ಪದವನ್ನು ಉಚ್ಛರಿಸಿದರೆ, ತತ್ಕಣವೇ ಏನಾಗುತ್ತದೆ? ಒಂದು ನಾಲ್ಕು ಕಾಲುಗಳಿರುವ ಎರಡು ಕೊಂಬುಳ್ಳ ಮತ್ತು ಒಂದು ಬಾಲವಿರುವ ಒಂದು ಪ್ರಾಣಿಯು ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ, ಅಲ್ಲವೇ? ಎರಡು ಅಕ್ಷರಗಳ ಒಂದು ಪದವು ನಿಮ್ಮ ಮನಸ್ಸಿಗೆ ಒಂದು ಪೂರ್ಣ ಆಕಾರವನ್ನು ತರಬಲ್ಲದು. ಪದಗಳು ಅಷ್ಟು ಶಕ್ತಿಯುತವಾದವು. ನೀವು ಪದಗಳನ್ನು ಗೌರವಿಸದೆ ಅವುಗಳನ್ನು ತಪ್ಪಾಗಿ ಉಪಯೋಗಿಸಿದರೆ, ನಾವು ತೊಂದರೆಗಳನ್ನು ಕೇಳುತ್ತಿದ್ದೇವೆ.
ಒಂದು ಚಿಕ್ಕ ಕಥೆ:
ಜ್ಞಾನೋದಯ ಹೊಂದಿದ ಗುರು ಬೀರಬಲ್ ಮತ್ತು ಅವನ ರಾಜನಾದ ಅಕ್ಬರ್ ರಸ್ತೆಗಳ ಮೇಲೆ ನಡೆದುಕೊಂಡು ಹೋಗುತಿದ್ದರು.
ಅವರು ಒಬ್ಬ ಚಂದನದ ವ್ಯಾಪಾರಿಯನ್ನು ನೋಡಿದರು. ಅಕ್ಬರನು ಬೀರಬಲ್ಗೆ ಹೇಳಿದನು ''ಏಕೋ ಗೊತ್ತಿಲ್ಲ. ನಾನು ಈ ಮನುಷ್ಯನನ್ನು ನೇಣು ಹಾಕಬೇಕೆಂದು ಅನ್ನಿಸುತ್ತದೆ'' ಎಂದು.
ಒಂದು ತಿಂಗಳ ನಂತರ, ಅವರು ಅದೇ ಚಂದನದ ವ್ಯಾಪಾರಿಯನ್ನು ದಾಟಿ ಹೋಗುತಿದ್ದರು ಮತ್ತು ಅಕ್ಬರನು ಈ ಬಾರಿ ಹೇಳಿದನು ''ಇದು ವಿಚಿತ್ರವಾಗಿದೆ, ಆದರೆ ಈ ಬಾರಿ ನನಗೆ ಈ ಮನುಷ್ಯನಿಗೆ ಈಗ ಇನಾಮುಗಳನ್ನು ಕೊಡಬೇಕು ಎಂದನಿಸುತ್ತಿದೆ!'' ಎಂದು.
ದೀರ್ಘ ಸಮಯದ ನಂತರ ಬೀರಬಲ್ನು ಉತ್ತರಿಸಿದನು, ''ಒಂದು ತಿಂಗಳ ಹಿಂದೆ, ಈ ಚಂದನದ ವ್ಯಾಪಾರಿಯ ವ್ಯಾಪಾರವು ನಷ್ಟದಲ್ಲಿತ್ತು, ಮತ್ತು ನೀವು ಅವನನ್ನು ದಾಟಿಕೊಂಡು ಹೋಗುತಿರುವಾಗ, ಅವನು ತನ್ನೊಳಗೇ ಅಂದುಕೊಂಡನು - ನೀವು ಸತರೆ ಆಸ್ಥಾನದವರೆಲ್ಲಾ ಬಂದು ನಿಮ್ಮ ಚಿತೆಗಾಗಿ ಬೇಕಾದಷ್ಟು ಚಂದನದ ಕಟ್ಟಿಗೆಗಳನ್ನು ಕೊಂಡುಕೊಳ್ಳುವರು ಎಂದು. ಅವನು ಈ ನಕಾರಾತ್ಮಕ ತರಂಗಗಳನ್ನು ಕಳುಹಿಸಿದನು. ಇದರಿಂದ ನೀವು ಪ್ರಚೋದಿತರಾಗಿ ಅವನ ಬಗ್ಗೆ ದ್ವೇಷದಿಂದ ಭಾವಿಸುವಂತೆ ಮಾಡಿತು. ನಾನು ಕೂಡಲೇ ಅವನಿಂದ ಬೇಕಾದಷ್ಟು ಚಂದನ ಕಟ್ಟಿಗೆಗಳನ್ನು ನಮ್ಮ ರಾಜ್ಯಕ್ಕಾಗಿ ಮೇಜುಗಳು ಮತ್ತು ಕುರ್ಚಿಗಳನ್ನು ಮಾಡಿಸಲು ಕೊಂಡುಕೊಂಡೆನು. ಈ ದಿನ, ನಿಮ್ಮ ಬಗ್ಗೆ ಅವನು ಕೃತಜ್ಞತಾ ಭಾವದಿಂದಿದ್ದಾನೆ ಮತ್ತು ಅವನಿಂದ ಬಂದ ಸಕಾರಾತ್ಮಕ ತರಂಗಗಳು ನಿಮ್ಮನ್ನು ತಾಕಿವೆ. ಮತ್ತು ಆದ್ದರಿಂದ ಅವನಿಗೆ ಏನಾದರೂ ಇನಾಮನ್ನು ಕೊಡಬೇಕೆಂದು ನಿಮಗೆ ಅನಿಸಿದೆ!'' ಎಂದು.
ನಿಮ್ಮ ಆಲೋಚನೆಗಳು ತಮೊಳಗೆ ಬೇಕಾದಷ್ಟು ಶಕ್ತಿಯನ್ನು ಹೊಂದಿವೆ ಎಂದು ಅರ್ಥಮಾಡಿಕೊಳ್ಳಿ. ಆದುದರಿಂದಲೇ ನೀವು ಚಿಂತಾರಹಿತ ಮತ್ತು ನಿಚ್ಚಳ ಮನಸ್ಸಿನ ವ್ಯವಸ್ಥೆಯನ್ನು ಹೊಂದಿರಬೇಕಾದುದು ಬಹಳ ಮುಖ್ಯ.
ಸರಿ...?
ಸ್ವಾಮೀಜಿ, ಕೆಲವು ಪುಸ್ತಕಗಳು ಹೇಳುತ್ತವೆ, ''ಚಿಕ್ಕ ವಿಚಾರಗಳಿಗಾಗಿ ಬೆವರು ಸುರಿಸಬೇಡಿ'' ಎಂದು. ಆದರೆ ಚಿಕ್ಕ ವಿಚಾರಗಳೂ ಮುಖ್ಯವಾಗುತ್ತವೆ, ಅಲ್ಲವೇ ಸ್ವಾಮೀಜಿ?
ನೀವು ಬುದ್ಧಿವಂತಿಕೆಯಿಂದ ಕಾರ್ಯ ಮಾಡಿದರೆ, ನೀವು ಚಿಕ್ಕ ವಿಚಾರಗಳಿಗೂ ಬೆವರು ಸುರಿಸುವ ಪಂಗಡಕ್ಕೆ ಬರುವುದಿಲ್ಲ.
ಒಂದು ಚಿಕ್ಕ ಕಥೆ:
ಒಬ್ಬ ಯುವಕನು ತನ್ನ ಸ್ನೇಹಿತನನ್ನು ಭೇಟಿಮಾಡಲು ಹೋದನು.
ಅವನ ಸ್ನೇಹಿತನು ಗೋಡೆಯಿಂದ ಗೋಡೆಯ ಕಾಗದವನ್ನು ಕೀಳುತಿದ್ದುದನ್ನು ನೋಡಿದನು.
ಯುವಕನು ಕೇಳಿದನು, ''ನೀವು ಬಣ್ಣವನ್ನು ಹಚ್ಚಲಿರುವೆಯೇನು?'' ಎಂದು.
ಸ್ನೇಹಿತನು ಉತ್ತರಿಸಿದನು, ''ನಾನು ಬೇರೆ ಮನೆಗೆ ಸ್ಥಳಾಂತರ ಮಾಡುತ್ತಿದ್ದೇನೆ'' ಎಂದು.
ನೋಡಿ, ನೀವು ಸಣ್ಣ ಸಂಗತಿಗಳನ್ನು ಅಲಕ್ಷಿಸಲಾಗುವುದಿಲ್ಲ. ಆದರೆ ಅದಕ್ಕೆ ಎಷ್ಟು ಗಮನವನ್ನು ನೀಡಬೇಕೋ ಅಷ್ಟು ಮಾತ್ರವೇ ಕೊಡದಂತೆ ನೀವು ಬುದ್ಧಿವಂತರಾಗಿರಬೇಕು, ಇಲ್ಲದಿದ್ದರೆ ನೀವು ಬೆವರಲು ಪ್ರಾರಂಭಿಸುತ್ತೀರ. ನೀವು ಸಣ್ಣ ವಿಚಾರಗಳಿಗೆ ಗಮನವನ್ನು ಕಿವಿಗೊಡಲೇಬೇಡಿ. ಜ್ಞಾಪಕವಿರಲಿ: ಚಿಕ್ಕ ತೂತುಗಳು ಒಂದು ದೊಡ್ಡ ಹಡಗನ್ನೇ ಮುಳುಗಿಸಬಲ್ಲದು. ನೀವು ಸಣ್ಣ ವಿಚಾರಗಳ ಬಗ್ಗೆ ಬಂದಾಗ ನಿಮ್ಮ ಬುದ್ಧಿವಂತಿಕೆ ಮತ್ತು ಅರಿವಿನಿಂದ ಕಾರ್ಯ ಮಾಡಬೇಕೆಂದು ಕೇವಲ ಅರ್ಥಮಾಡಿಕೊಳ್ಳಿ.
ಮೊದಲನೆಯದಾಗಿ ನಿಮಗೆ ಸಂಬಂಧಪಟ್ಟ ಸಣ್ಣ ವಿಚಾರಗಳು ಎಂದು ಹೇಳುವುದರ ಬಗ್ಗೆ ಪೂರ್ಣವಾಗಿ ನಂಬಿಕೆಯಿರಬೇಕು. ಇದು ಇದ್ದರೆ ಆಗ ವಿರೋಧಾತ್ಮಕತೆಯು ಇರುವುದಿಲ್ಲ ಮತ್ತು ನಿಮ್ಮಷ್ಟಕ್ಕೆ ನೀವೇ ಆ ಕೆಲಸಗಳನ್ನು ಮಾಡಲು ಚೈತನ್ಯವನ್ನು ಕಂಡುಕೊಳ್ಳುತ್ತೀರ. ನೀವು ಪೂರ್ಣವಾಗಿ ನಂಬಿಲ್ಲದಿದ್ದರೆ, ನಿಮಗೆ ಅವುಗಳ ಹಿಂದೆ ಹೋಗಿ ಕೆಲಸವನ್ನು ಸಾಧಿಸಲು ಅವಶ್ಯವಿರುವ ದೃಢ ನಿಶ್ಚಯವಾಗಲೀ ಮತ್ತು ಚೈತನ್ಯವಾಗಲೀ ಇರುವುದಿಲ್ಲ. ಇದರ ಅರ್ಥ ನಿಮ್ಮ ಬುದ್ಧಿವಂತಿಕೆಯು ನಿಮ್ಮ ಹಿಂದೆ ಸಂಪೂರ್ಣವಾಗಿ ಇಲ್ಲ, ಏಕೆಂದರೆ ಬುದ್ಧಿವಂತಿಕೆ ಎಂದರೆ ಚೈತನ್ಯ ಮತ್ತು ಚೈತನ್ಯ ಎಂದರೆ ಬುದ್ಧಿವಂತಿಕೆ.
ನೀವು ಅದಕ್ಕಾಗಿ ಬೆವರು ಸುರಿಸುತಿದ್ದರೆ, ಆಗ ಎಲ್ಲೋ ಏನೋ ತಪ್ಪಾಗಿದೆ. ಸ್ಪಷ್ಟವಾಗಿ ತಿಳಿಯಿರಿ: ಎಲ್ಲಾ ವಿಪತ್ತುಗಳೂ ಸ್ವಯಂ ವಿರೋಧಾತ್ಮಕತೆಯಿಂದ ಹುಟ್ಟುತ್ತವೆ. ನಿಮಗೇನು ಬೇಕೆಂದು ನಿಮಗೇ ಸಂಪೂರ್ಣವಾಗಿ ಸ್ಪಷ್ಟತೆಯಿಲ್ಲ ಆದುದರಿಂದ ಅದನ್ನು ಮಾಡಲು ನಿಮಗೆ ಆಗುತ್ತಿಲ್ಲ. ಆ ಸ್ಪಷ್ಟತೆಯು ಉಂಟಾಗಲು, ನೀವು ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಪೋಷಿಸಬೇಕಾಗುತ್ತದೆ.
ಬುದ್ಧಿವಂತಿಕೆಯು ಮೇಲೆ ಬಂದರೆ, ಸ್ವಯಂ ವಿರೋಧಗಳು ಮಾಯವಾಗುತ್ತವೆ ಮತ್ತು ನೀವು ಸಮಗ್ರವಾಗಿರಲು ಪ್ರಾರಂಭಿಸುತ್ತೀರ. ನೀವು ಸಮಗ್ರವಾಗಿರಲು ಪ್ರಾರಂಭಿಸಿದರೆ, ನಿಮ್ಮ ಬುದ್ಧಿವಂತಿಕೆಯು ಮತ್ತಷ್ಟು ಬೆಳೆಯುತ್ತದೆ. ಈ ಚಕ್ರದೊಳಗೇ ನೀವು ಇರಬೇಕಾದದ್ದು. ಈ ಚಕ್ರವೇ ನಿಮ್ಮ ಚಿಂತೆಗಳನ್ನು ಸಹ ನಿವಾರಿಸುವಂತಹದು.
ಬುದ್ಧಿವಂತಿಕೆಯೊಂದೇ ನಿಮಗೆ ಕಾಡಿಸುತ್ತಿರುವ ಯಾವುದರಿಂದಲಾದರೂ ಸ್ವಾತಂತ್ರ್ಯವನ್ನು ತಂದುಕೊಡುವಂತಹದು.
ನಿಮ್ಮ ಒಳ ಹರಟೆಯನ್ನು ಮತ್ತು ಚಿಂತೆಗಳನ್ನು ಬಿಟ್ಟುಬಿಡಲು ನಿಮಗೆ ನಿಜವಾಗಿಯೂ ಆಸಕ್ತಿ ಇದ್ದರೆ, ನೀವೊಂದು ಚಿಕ್ಕ ಅಭ್ಯಾಸವನ್ನು ಪ್ರಯತ್ನಿಸಬಹುದು.
ನಿಮಗೆ ಸಂತೋಷವನ್ನು ಕೊಡುವ ಎಲ್ಲಾ ವಿಷಯಗಳನ್ನೂ ಯೋಚಿಸಿ. ಬೇರೆ ಎಲ್ಲಾ ವಿಷಯಗಳನ್ನೂ ಹೊರತುಪಡಿಸಿ ಕೇವಲ ಈ ವಿಷಯಗಳ ಬಗ್ಗೆ ಮಾತನಾಡಿ, ನಿಮ್ಮ ಮನಸು ಅವುಗಳ ಹಿಂದೆ ಇರುವಂತೆ ಬಿಡಿ. ಬೇರೆ ವಿಷಯಗಳಿಗೆ ಅವುಗಳನ್ನು ಮುಗಿಸಲು ಬೇಕಾಗುವಷ್ಟು ಚೈತನ್ಯವನ್ನು ಕೊಟ್ಟು ನಂತರ ಮರೆತುಬಿಡಿ. ಈ ಅಭ್ಯಾಸವನ್ನು ಪ್ರಯೋಗ ಮಾಡಿ, ನೀವು ಎಷ್ಟೊಂದು ಚೈತನ್ಯವನ್ನು ಉಳಿಸುತ್ತೀರಿ ಎಂಬುದನ್ನು ನೀವು ಕಾಣುತ್ತೀರಿ.
ನೋಡಿ, ಅರ್ಥಮಾಡಿಕೊಳ್ಳಿ, ಚಿಂತೆಗಳ ಬಗ್ಗೆ ಅತಿ ಹೆಚ್ಚು ಮಾತನಾಡು ತಿರುವುದರಿಂದ ನೀವು ಅವುಗಳಿಗೆ ಅತಿ ಹೆಚ್ಚು ಶಕ್ತಿಯನ್ನು ಕೊಟ್ಟಿರುತ್ತೀರ. ಉದಾಹರಣೆಗೆ, ಮನೆಯೊಡತಿಯು ಫೋನ್ ಅನ್ನು ತೆಗೆದುಕೊಂಡರೆ, ಅವಳ ಸ್ನೇಹಿತೆಗೆ ತನ್ನ ಮನೆ ಕೆಲಸದವಳು ಆದಿನ ಬಂದಿಲ್ಲವೆಂದು ಹೇಳುತ್ತಾಳೆ. ಅವಳಿಗೆ ಅದೇ ಆ ದಿನದ ಖಿನ್ನತೆ. ನೀವು ನಿಜವಾಗಿಯೂ ಮನೆ ಕೆಲಸದವಳು ಬಂದಿಲ್ಲವೆಂದು ಖಿನ್ನತೆಯಿಂದ ಇದ್ದರೆ ಮತ್ತು ಅದರಿಂದ ಹೊರಬರಬೇಕೆಂದು ನಿಮಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಆಗ ಅದನ್ನು ಸುಮ್ಮನೆ ಬಿಟ್ಟುಬಿಟ್ಟು ಆ ಕೆಲಸವನ್ನು ನೀವೇ ಮಾಡಿ ಮುಗಿಸಬೇಕು! ಇದು ಹೆಚ್ಚು ತಾರ್ಕಿಕವಾಗಿದೆ ಎಂದು ಅನಿಸುವುದಿಲ್ಲವೇ?
ಆದರೆ ನೀವೇನು ಮಾಡುತ್ತೀರಿ? ನೀವು ಅದರ ಬಗ್ಗೆ ಮಾತನಾಡುತ್ತಲೇ ಇರುತ್ತೀರಿ ಮತ್ತು ನಿಮ್ಮ ಖಿನ್ನತೆಗೆ ನಿಮ್ಮ ಸ್ನೇಹಿತೆಯೂ ಸಹ ಪೋಷಿಸಬೇಕೆಂದು ಅಪೇಕ್ಷಿಸುತ್ತೀರ. ಅವಳು ನಿಮ್ಮ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸದಿದ್ದರೆ, ಅಥವಾ ಜೀವನವು ಇರುವುದು ಹಾಗೆಯೇ ಮತ್ತು ನೀವು ಮುಂದುವರಿಯುತಿರಬೇಕೆಂದು ನಿಮಗೆ ಹೇಳಿದರೆ, ನೀವು ಇನ್ನೊಬ್ಬ ಸ್ನೇಹಿತೆಗೆ ಕರೆ ಮಾಡಿ, ಆ ಸ್ನೇಹಿತೆಗೆ ಈ ಸ್ನೇಹಿತೆಯು ಎಷ್ಟೊಂದು ಕಾಳಜಿ ಇಲ್ಲದವಳೆಂದು ಹೇಳುತ್ತೀರ! ಹಾಗೆ ಯೋಚಿಸಿ: ನೀವು ನಿಮ್ಮ ಜೀವನದೊಂದಿಗೆ ಸ್ನೇಹಿತೆಯ ಪದಗಳನ್ನು ಮೆಚ್ಚುತ್ತಿದ್ದೀರಿ ಅಲ್ಲವೇ?
ನೀವು ಖಿನ್ನತೆಯಿಂದ ಹೊರಬಂದು ಜೀವನದೊಂದಿಗೆ ಮುಂದುವರಿಯಬೇಕೆಂದು ನಿಜವಾಗಿಯೂ ಬಯಸಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಬುದ್ಧಿವಂತಿಕೆಯನ್ನು ಅದನ್ನು ಮಾಡುವುದಕ್ಕಾಗಿ ವಿನಿಯೋಗಿಸುತ್ತಿದ್ದಿರಿ. ಆದರೆ ನೀವೇಕೆ ಬೇರೆಯಾಗಿ ಸ್ಪಂದಿಸುತ್ತಿದ್ದೀರಿ? ಅದಕ್ಕೆ ಕಾರಣ, ನೀವು ನಿಮ್ಮ ಚಿಂತೆಗಳಿಂದ ಹೊರಬರುವ ಬದಲು ಅದರ ಬಗ್ಗೆ ಸುಮ್ಮನೆ ಮಾತನಾಡುತ್ತಾ ಇರುವುದು ನಿಮಗೆ ಆರಾಮದಾಯಕ ವಾಗಿರುವುದು.
ನಾನು ಈಗಷ್ಟೇ ಹೇಳಿದ ಚಿಕ್ಕ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿದರೆ, ನಿಮ್ಮ ಚಿಂತೆಗಳೆಲ್ಲಾ ಹಾಗೆಯೇ ಮಾಯವಾಗುವುದನ್ನು ನೀವು ನೋಡುವಿರಿ ಮತ್ತು ನೀವು ಒಟ್ಟಾರೆಯಾಗಿ ಒಂದು ಹೊಸ ಮಾನಸಿಕ ವ್ಯವಸ್ಥೆಯನ್ನು ಹೊಂದುವಿರಿ. ನೀವು ನಿಮ್ಮೊಳಗೆ ಒಂದು ಉಕ್ಕುತ್ತಿರುವ ಚೈತನ್ಯವನ್ನು ಕಂಡುಕೊಳ್ಳುತ್ತೀರಿ, ಏಕೆಂದರೆ ಹಿಂದೆ ನೀವು ನಿಮ್ಮ ಚಿಂತೆಗಳಿಗೆ ಆಧಾರ ಕಲ್ಲಿಸಲು ವಿನಿಯೋಗಿಸಿದ ಚೈತನ್ಯವೆಲ್ಲಾ ಇದ್ದಕ್ಕಿದ್ದ ಹಾಗೆ ನಿಮಗೆ ಲಭ್ಯವಾಗುತ್ತಿದೆ!
ನಿಮಗಾಗಿ ಒಂದು ಪ್ರಾಮಾಣಿಕ ಪರೀಕ್ಷೆಯನ್ನು ಮಾಡಿಕೊಳ್ಳಿ, ಮತ್ತು ನೀವು ಏನಾದರೂ ರಹಸ್ಯವಾಗಿ ನಿಮ್ಮ ಚಿಂತೆಗಳನ್ನು ಪೋಷಿಸುತ್ತಿರುವಿರಾ ಎಂದು ಮತ್ತು ನೀವು ಪರಿವರ್ತನೆ ಹೊಂದಲು ತಯಾರಾಗಿದ್ದೀರಾ ಎಂದು ಕಂಡುಕೊಳ್ಳಿ.
ನೀವು ನಿಮ್ಮ ಚಿಂತೆಗಳ ಹಿಂದೆ ಹೋಗುವುದನ್ನು ನಿಲ್ಲಿಸಿದರೆ, ಮಿಕ್ಕವರು ಅಸಹಾಯಕರಾಗಿ ಆ ಚಕ್ರದಲ್ಲಿ ಸಿಲುಕಿದ್ದಾರೆಂದು ನೀವು ನೋಡಬಲ್ಲಿರಿ. ಅವರು ಜನರೊಂದಿಗೆ ನಿರಂತರವಾಗಿ ಮಾತನಾಡುತ್ತಾ ಹೇಗೆ ತಮ್ಮ ಚಿಂತೆಗಳನ್ನು ದೊಡ್ಡದು ಮಾಡುತ್ತಾರಂಬುದನ್ನು ನೀವು ನೋಡಬಲ್ಲಿರಿ. ಈ ಮಾತನಾಡುವುದು' ಇದನ್ನೇ ನಾನು 'ಚಿಂತೆಗಳ ಬಗ್ಗೆ ಚಿಂತೆ ಮಾಡುವುದು' ಎಂದು ಕರೆಯುವುದು! ನೀವು ಇದನ್ನು ಗಮನಿಸಬಲ್ಲಿರಾದಾಗ ಮಾತ್ರ ಇದು ನಿಲ್ಲುತ್ತದೆ. ಹಾಗೆ ನೀವು ಗಮನಿಸುವವರಾಗುವ ತನಕ, ನೀವು ಮನೋಭಾವನೆಗಳಲ್ಲಿ ಸಿಲುಕಿ ಅವುಗಳಿಗೆ ಅಷ್ಟು ಶಕ್ತಿಯನ್ನೂ ಮತ್ತು ಹತೋಟಿಯನ್ನೂ ಕೊಟ್ಟಿರುತ್ತೀರ.
ಪುನಃ ನಾನು ನಿಮಗೆ ಹೇಳುತ್ತೇನೆ: ನಾನು ನಿಮಗೆ ನಿಮ್ಮ ಚಿಂತೆಗಳಿಂದ ಓಡಿ ಹೋಗಲು ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಅವುಗಳ ಬಗ್ಗೆ ಮಾತನಾಡುತ್ತಾ ಅವುಗಳನ್ನು ದೊಡ್ಡದು ಮಾಡಬೇಡಿ ಎಂದು. ನಿಮ್ಮ ಚೈತನ್ಯವನ್ನು ಅದಕ್ಕಾಗಿ ವ್ಯಯ ಮಾಡಬೇಡಿ. ಅದಕ್ಕೆ ಬದಲು ಅವು ನಿಮಗೆ ಚಿಂತೆಯನ್ನುಂಟು ಮಾಡದಿರಲು ಏನು ಮಾಡುವ ಅವಶ್ಯಕತೆಯಿದೆ ಎಂಬುದನ್ನು ಮನಗಾಣಿ. ಸಮಯದ ನಷ್ಟವಿಲ್ಲದಂತೆ ಅದನ್ನು ಪರಿಹರಿಸಲು ಮಗ್ನರಾಗಿರಿ ಅಷ್ಟೆ.
ನಿಮ್ಮ ಚಿಂತೆಗಳೊಂದಿಗೆ ನೀವು ಆರಾಮದಿಂದಿರಲು ಪ್ರಾರಂಭಿಸಿದ್ದೀರಾ ಎಂಬುದನ್ನು ಕಂಡುಕೊಳ್ಳಲು ನಿಮ್ಮನ್ನು ಪರೀಕ್ಷಿಸಿಕೊಳ್ಳಿ. ಚಿಂತೆಗಳು ನಿಮ್ಮನ್ನು ಹಿಡಿತದಲ್ಲಿಟ್ಟಿದೆಯೇ ಅಥವಾ ನೀವು ಚಿಂತೆಯನ್ನು ಹತೋಟಿಯಲ್ಲಿಟ್ಟಿರುವಿರಾ ಎಂಬುದಕ್ಕೆ ಇದು ಒಂದು ಅಳತೆ ಪಟ್ಟಿ ನೀವು ಅವುಗಳ ಬಗ್ಗೆ ಏನೂ ಮಾಡದೆ, ಪದೇ ಪದೇ ಅದರ ಬಗ್ಗೆ ಮಾತನಾಡುತ್ತಾ ಇರುವುದರಲ್ಲೇ ಆರಾಮವಾಗಿರುವುದಾದರೆ, ಚಿಂತೆಗಳು ನಿಮ್ಮನ್ನು ಹಿಡಿತದಲ್ಲಿಟ್ಟಿದೆ. ನೀವು ಅವುಗಳ ಬಗ್ಗೆ ಕಾಲಹರಣ ಮಾಡದೆ ಅವುಗಳನ್ನು ಪರಿಹರಿಸಲು ಮಗ್ನರಾದರೆ, ಆಗ ನೀವು ಅವುಗಳನ್ನು ಹತೋಟಿಯಲ್ಲಿ ಇಟ್ಟಿರುತ್ತೀರ!
ಸರಿ...?
ಸ್ವಾಮೀಜಿ, ಮುಂಚೆ ನೀವು ಕುಡಿತದ ಬಗ್ಗೆ ಪ್ರಸ್ತಾಪಿಸಿದಿರಿ. ನನ್ನ ಗಂಡನು ಚಿಂತೆಯನ್ನು ಮರೆಯವುದಕ್ಕೋಸ್ತರ ಎಂದು ಹೇಳುತ್ತಾ ಕುಡಿಯುತಲೇ ಇರುತ್ತಾನೆ. ನಾವೇನು ಮಾಡಬೇಕು?
ನಾನು ಹೇಳಿದ್ದ ಹಾಗೆ ಇದೊಂದು ಸಾಮಾನ್ಯ ಸಮಸ್ಯೆ. ಹೇಗಾದರೂ ಸರಿ, ನಿಮ್ಮ ಗಂಡನು ಇಲ್ಲಿ ಇದ್ದಿದ್ದರೆ ಬಹಳ ಅನುಕೂಲವಾಗುತಿತ್ತು. ನೀವು ಕುಡಿತದ ಅಭ್ಯಾಸವನ್ನು ವಿಶ್ಲೇಷಿಸಿದರೆ, ನೀವು ಎಷ್ಟು ಸ್ವಯಂ ವಿರೋಧಾತ್ಮಕ ಎಂದು ನಿಮಗೆ ಅರ್ಥವಾಗುತ್ತದೆ. ನಾನು ನಿಮಗೆ ವಿವರಿಸಲು ಪ್ರಯತ್ನಿಸುತ್ತೇನೆ.
ನೀವು ಸಂತೋಷವಾಗಿರಬಹುದೆಂದು ಭಾವಿಸಿ ಕುಡಿಯುತ್ತೀರ, ಆದರೆ ಕೊನೆಗೆ ಬಹಳ ಕೆಟ್ಟದಾದ ಕಷ್ಟದ ಪರಿಸ್ಥಿತಿಯನ್ನು ಹೊಂದುತ್ತೀರ.
ನೀವು ಸ್ನೇಹಪ್ರಿಯರೆಂದು ಕರೆಸಿಕೊಳ್ಳಲು ಮತ್ತು ಅದರಿಂದ ಸಮಾಜವು ನಿಮ್ಮನ್ನು ಒಪ್ಪಿಕೊಳ್ಳಬಹುದೆಂದು ಕುಡಿಯುತ್ತೀರ, ನೀವು ವಾದಪ್ರಿಯರಾಗುತ್ತೀರ!
ನೀವು ಸುಶಿಕ್ಷಿತರಂತೆ ಕಾಣಿಸಲು ಕುಡಿಯುತ್ತೀರ, ಆದರೆ ಕೊನೆಯಲ್ಲಿ ನೀವು ಅಸಹನೀಯವಾಗಿ ಆತ್ಮಪ್ರತಿಷ್ಠೆಯುಳ್ಳವರಾಗಿ ಕಾಣುತ್ತೀರ.
ನಿಮ್ಮ ಚಿಂತೆಗಳನ್ನೆಲ್ಲಾ ಮರೆತು ಮಲಗಬಹುದೆಂದು ನೀವು ಕುಡಿಯುತ್ತೀರ, ಆದರೆ ಏಳುವುದು ಹೇಗೆ ಎಂದು ಬಳಲಿಕೆಯಿಂದ!
ನೀವು ಕುಡಿಯುವುದು ಆನಂದ ಪರವಶತೆಗಾಗಿ, ಆದರೆ ಕೊನೆಯಲ್ಲಿ ನೀವು ಖಿನ್ನ ಮನಸ್ಕರಾಗಿರುತ್ತೀರಿ!
ನೀವು ಆತ್ಮವಿಶ್ವಾಸಕ್ಕಾಗಿ ಕುಡಿಯುತ್ತೀರ, ಆದರೆ ಕೊನೆಯಲ್ಲಿ ನಿಮ್ಮ ಬಗ್ಗೆಯೇ ಹೆದರುತ್ತಿರುತ್ತೀರ.
ಸಂಭಾಷಣೆಯನ್ನು ನಡೆಸಿಕೊಂಡು ಬರಲು ಕುಡಿಯುತ್ತೀರ, ಆದರೆ ಕೊನೆಯಲ್ಲಿ ಅಸಂಬದ್ಧವಾಗಿ ಮಾತನಾಡುತ್ತಿರುತ್ತೀರ.
ನೀವು ನಿಮ್ಮ ಸಮಸ್ಯೆಗಳು ಕರಗುವುದನ್ನು ನೋಡಲು ಕುಡಿಯುತ್ತೀರ, ಆದರೆ ಕೊನೆಯಲ್ಲಿ ಅವುಗಳು ಹೆಚ್ಚಾಗುವುದನ್ನು ನೋಡುತ್ತೀರ!
ಇವೆಲ್ಲವೂ ನಿಜ ಮತ್ತು ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ! ನನಗೆ ಈಗ ಪ್ರಾಮಾಣಿಕವಾಗಿ ಹೇಳಿ, ಪ್ರಯೋಜನಕಾರಿಯೇ? ಇದು ಹೀಗೆಯೇ ನೀವು ಈ ವಿಚಾರದಲ್ಲಷ್ಟೇ ಅಲ್ಲ, ಜೀವನದ ಇತರ ಸಂಗತಿಗಳಲ್ಲೂ ಸಹ ಸ್ವಯಂ ವಿರೋಧಾತ್ಮಕರಾಗಿರುತ್ತೀರ. ನಿಮಗೆ ಏನು ಬೇಕು ಎಂದು ಸ್ಪಷ್ಟವಾಗಿ ತಿಳಿದಿದ್ದು, ಆ ದಿಕ್ಕಿನಲ್ಲಿ ನಿಮ್ಮ ಚೈತನ್ಯದ ಪ್ರತಿ ಔನ್ಸನ್ನೂ ವಿನಿಯೋಗಿಸಿದ್ದರೆ, ನೀವು ಸ್ಥಿರವಾಗಿ ಬೆಳೆಯುತ್ತೀರ ಮತ್ತು ಸಂತೋಷನ್ನು ಅನುಭವಿಸುತ್ತೀರ. ಆಗ ನೀವು ಸ್ವಯಂ ವಿರೋಧಾತ್ಮಕರಾಗಿ ಇರುವುದೇ ಇಲ್ಲ.
ಪ್ರತಿ ಬಾರಿ ನೀವು ಕುಡಿಯುವಾಗಲೂ, ಸಂಪೂರ್ಣ ಅರಿವಿನಿಂದ ಕುಡಿಯಿರಿ. ನಾನು ವಿವರಿಸುತ್ತೇನೆ. ಪ್ರತಿ ಬಾರಿ ನೀವು ಕುಡಿಯುವಾಗಲೂ ಪ್ರಜ್ಞೆಯಿಂದ, ನಿಧಾನವಾಗಿ, ನಿಮ್ಮ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಾ ಪಾನೀಯದ ಪ್ರತಿ ಹನಿಯನ್ನೂ ಆಸ್ವಾದಿಸುತ್ತಾ ಅದಕ್ಕೆ ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸುತ್ತಾ ಕುಡಿಯಿರಿ. ಅದನ್ನು ತೀವ್ರ ಅರಿವಿನಿಂದ ತುಂಬಿದ ಒಂದು ಕಾರ್ಯವಿಧಾನವನಾಗಿ ಮಾಡಿರಿ. ಇದನ್ನು ನೀವು ಪ್ರತಿ ಬಾರಿ ಕುಡಿಯಲು ನಿರ್ಧರಿಸಿದಾಗಲೂ ಮಾಡಿದರೆ, ನೀವು ಕುಡಿತದ ಅಭ್ಯಾಸವನ್ನು ಬಿಡಬೇಕಿಲ್ಲ ಆದರೆ ಅಭ್ಯಾಸವೇ ನಿಮ್ಮನ್ನು ಯಾವತ್ತಿಗೂ ಬಿಟ್ಟುಬಿಡುತ್ತದೆ, ಎಂದು ನಾನು ಆಶ್ವಾಸನೆಯನ್ನು ನೀಡುತ್ತೇನೆ.
ಯಾವುದರಲ್ಲಾದರೂ ಚಟ ಹೊಂದಿರುವುದು ಒಂದು ಪ್ರಜ್ಞಾರಹಿತ ಅಥವಾ ಯಾಂತ್ರಿಕ ಕಾರ್ಯವಿಧಾನ. ಚಟವು ಕೇವಲ ಕುಡಿತ ಅಥವಾ ಹೊಗೆ ಸೊಪ್ಪಿಗಾಗಿಯೇ ಅಲ್ಲ. ಚಟಗಳು ಮತದ ಬಗ್ಗೆಯೂ ಇರುತ್ತದೆ. ಪ್ರಜ್ಞಾರಹಿತರಾಗಿ ಮತ್ತು ಯಾಂತ್ರಿಕವಾಗಿ ಮಾಮೂಲು ದಿನಚರಿಯ ಪ್ರಾರ್ಥನೆ ಮಾಡುವ ಜನರು ಕೇವಲ ಒಂದು ದಿನ ಪ್ರಾರ್ಥನೆಯನ್ನು ತಪ್ಪಿಸುವುದನ್ನು ಕೂಡ ಬಹಳ ಕಷ್ಟವಾಗಿ ಕಾಣುತ್ತಾರೆ. ಅವರಿಗೆ ಇದೊಂದು ಚಟ ಮತ್ತು ಅದು ತಪ್ಪಿದರೆ ಅವರಲ್ಲಿ ಅದು ತಳಮಳವನ್ನುಂಟು ಮಾಡುತ್ತದೆ. ಇದು ಮಾದಕ ದ್ರವ್ಯ ವ್ಯಸನಿಯು ಅವನ ಸಂಜೆಯ ಪಾನೀಯವು ತಪ್ಪಿದರೆ ಅವನು ಅಭದ್ರತೆಯಿಂದ ನಡುಗುವ ನಡುಗುವ ಹಾಗೆ, ಯಾಮತ್ರಿಕವಾಗಿರುವ ಧರ್ಮನಿಷ್ಠ ವ್ಯಕ್ತಿಯು ಅವನ ಮಾಮೂಲು ದಿನಚರಿಯ ಪ್ರಾರ್ಥನೆಯನ್ನು ತಪ್ಪಿಸಿಕೊಂಡರೆ ಒಂದು ದೊಡ್ಡ ಶೂನ್ಯ ಭಾವನೆಯು ಅವನಿಗೆ ಅನುಭವವಾಗುತ್ತದೆ.
ಕೀಲಿಕ್ಟೆ ಇರುವುದು ಅರಿವಿನಿಂದ ಕೂಡಿ ಕೆಲಸ ಮಾಡುವುದು ಮತು ಕೆಲಸವನ್ನು ಭಯದಿಂದ ಯಾಂತಿ,ಕವಾಗಿ ಮಾಡುವದರ ನಡುವಣ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮೊದಲನೆಯ ವಿಧಾನದಲ್ಲಿ ಕೆಲಸ ಮಾಡುವುದರಿಂದ ನೀವು ಯಾವ ಬಮಧನಕ್ಕೂ ಒಳಗಾಗುವುದಿಲ್ಲ. ನಂತರದ ವಿಧಾನದಲ್ಲಿ ಮಾಡಿದ ಕಾರ್ಯಗಳು ನಿಮ್ಜನ್ಸು ಬಂಧಿಸುತದೆ ಮತ್ತು ನಿಮ್ಮಲ್ಲಿ ಕಷ್ಟದ ಪರಿಸ್ಥಿತಿಯು ಉಂಟಾಗುತ್ತದೆ. ನೀವು ಒಬ್ಬ ಗುಲಾಮರಾಗುತ್ತೀರಿ.
ಚಟವನ್ನು ಬಿಡಲು ಅದನ್ನು ಅರಿವಿನಿಂದ ಮುಳುಗಿಸಬಿಡಿ; ಅದು ಸರಿಯಾದ ರೀತಿಯಲ್ಲಿ ಪರಿವರ್ತನೆಯಾಗುತ್ತದೆ. ಜ್ಲಾಪಕವಿರಲಿ: ನಿಮ್ ಚಟವನ್ನು ಅವಶ್ಯವಾಗಿ ಬಿಡಬೇಕೆಂದು ತಿಳಿಯಲೇಬೇಡಿ. ನೀವು ಯಾವುದನ್ನೇ ನಿರೋಧಿಸಿದರೂ ಅದು ಮುಂದುವರಿಯುತದೆ. ನೀವು ಅದನ್ನು ಅವಶ್ಯವಾಗಿ ಕೇವಲ ಅರಿವಿನಿಂದ ಆಳವಾದ ಅರಿವಿನಿಂದ ಪರಿವರ್ತಿಸಬೇಕು ಅಷ್ಟೆ ನೀವು ಪರಿವರ್ತನೆಯ ಭಾಷೆಯನ್ನು ಅರ್ಥಮಾಡಿಕೊಂಡರೆ, ನೀವು ಸರಿಯಾದ ಹಾದಿಯಲ್ಲಿರುತೀರ ಮತು ನೀವು ಬಿಚ್ಚು ಮನಸಿನ ಹಾದಿಯಲ್ಲಿರುತೀರ.
ಜನಗಳು ಹೇಳುತಾರೆ, ''ಸ್ನಾಮೀಜಿ, ನೀವು ಮಾತನಾಡುವುದನ್ನು ಕೇಳುವುದು ಬಹಳ ಸೂರ್ತಿ ದಾಯಕವಾಗಿರುತದೆ. ಈಗ ನಾವು ಅದನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅದು ಕೆಲಸ ಮಾಡುತದೆಯೇ ಎಂದು ನೋಡಬೇಕು'' ಎಂದು.
ನೋಡಿ, ಸಷ್ಮವಾಗಿರಿ: ನಾನು ಯಾವಾಗಲೂ ವ್ಯಾವಹಾರಿಕ ವಿಷಯಗಳನ್ನೇ ಹೇಳುತೇನೆ. ನಾನು ದಿನಂಪ್ರತಿ ಜೀವನದಲ್ಲಿ ಮಾಡಲಾಗದ ವಿಚಾರಗಳನ್ನು ಹೇಳುತಿದ್ದೇನೆಂದು ಯೋಚಿಸಲೇಬೇಡಿ.
ವಾಸವವಾಗಿ ನಾನು ಮಾಡುತಿರುವುದೆಲ್ಲಾ ಪುನರುಚ್ಛರಿಸುತಿರುವುದು - ಆದರೆ ಬೇರೆ ಬೇರೆ ಪದಗಳಲ್ಲಿ ಆಧುನಿಕ ಸಂದರ್ಭಕ್ತೆ ಅನುಸಾರವಾಗಿ, ಆದ್ದರಿಂದ ನೀವು ಕೇಳುತಾ ಆರಾಮವಾಗಿರುವ ಭಾವನೆಯನ್ನು ಹೊಂದಬಹದು, ಆದ್ದರಿಂದ ಅದು ನಿಮಗೆ ಸಮಂಜಸವೆನಿಸುವುದು, ಆದ್ದರಿಂದ ಅದನು ನೀವು ಅನುಸರಿಸಬಹುದು ಎಂಬ ಕಾರಣದಿಂದ. ಮತು ಅಲ್ಲಿ ಇನೊಂದು ವಿಚಾರವಿದೆ. ಈ ಉಪಾಯಗಳನ್ನೆಲ್ದಾ ನೀವು ಒಂದು ಪುಸಕ್ತದಲ್ಲಿ ಓದಿದರೆ, ಅವೆಲ್ಲವೂ ಸುಮ್ಮನೆ ಬರಹಗಾರನ ತಲೆಯಿಂದ ನೇರವಾಗಿ ನಿಮ್ಚ ತಲೆಗೆ ರವಾನೆಯಾಗುತಿರುತವೆ. ಅಲ್ಲಿ ಅನುಭವಕ್ಕೆ ಆಸ್ಸದವೇ ಇರುವುದಿಲ್ಲ. ಆದರೆ ಈ ಪದಗಳನ್ನು ಒಬ್ಬ ಗುರುವಿನಿಂದ ಕೇಳಿದರೆ ಯಾರಾದರೂ ಆತ್ಮಾನುಭವವನ್ನು ಪಡೆದವರಿಂದ ಕೇಳಿದರೆ, ಅವುಗಳು ನೀವು ಅರಿವಿನಿಂದ ಇರಲಿ ಅಥವಾ ಇಲ್ಲದಿರಲಿ, ನಿಮೊಳಗೆ ಆಳವಾಗಿ ಇಳಿಯುತವೆ. ಎಂದು ಸಷ್ತವಾಗಿ ತಿಳಿಯಿರಿ. ನಾನು ನನ್ನ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿಲ್ಲ. ನಾನು ನನ್ನ ಅನುಭವವನ್ನು , ನನ್ನ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ. ನಾನು ನನ್ನ ಅಸಿತ್ವ್ವದಿಂದ
ಮಾತನಾಡಿದರೆ, ಅದು ನಿಮ್ಮ ಅಸಿತ್ಸವನ್ನು ಮುಟ್ಪಲೇಬೇಕು. ಅದು ನಿಮ್ಚ ಜೀವನವನು ಪರಿವರ್ತನೆ ಮಾಡಲೇಬೇಕು. ಬೇರೆ ದಾರಿಯೇ ಇಲ್ಲ.
ವಿವೇಕಾನಂದರು ಚಿಕಾಗೋವಿನಲ್ಲಿ ಹೇಳಿದರು ''ಅಮೆರಿಕಾದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ...'' ಎಂದು. ''ಸಭಾಂಗಣವು ಮೆಚ್ಕುಗೆಯ ಕರತಾಡನದಿಂದ ಭೋರ್ಗತೆಯಿತು. ಒಬ್ಬ ಮಹಿಳೆಯು ಬರೆದಳು, ''ಅದು ಬರಿಯ ಮೆಚ್ಚುಗೆಯಲ್ಲ. ಅವರು ಒಂದು ಇಡಿಯ ದೇಶವನೇ ಗೆದ್ದರು. ಪ್ರೀತಿಯ ಒಂದು ಪ್ರವಾಹವೇ ನಮ್ಮೊಳಗೆ, ನಮ್ಮ ಅಸಿತ್ವದೊಳಗೆ ಹರಿಯುತಿರುವಂತೆ ನಮಗೆ ಭಾಸವಾಯಿತು…'' ಎಂದು. ಆಕೆ ನಂತರ ವಿವೇಕಾನಂದರನ್ನು ಅದು ಹೇಗಾಯಿತೆಂದು ಕೇಳಿದಳು. ಅವರು ಸುಮ್ಜನೆ ಉತ್ತರಿಸಿದರು ''ಏಕೆಂದರೆ ಅದು ನನೊಳಗಿನಿಂದ ಬಂದಿತು'' ಎಂದು.
ವಿವೇಕಾನಂದರು ತಮ್ಮ ಅಸಿತ್ರದಿಂದ ಮಾತನಾಡಿದರು. ಪದಗಳು ಒಬ್ಬ ವ್ಯಕ್ತಿಯ ಮೆದುಳಿನಿಂದ ಹೊರ ಹೊಮ್ಲಿದರೆ ಅವು ಇನ್ನೊಬ್ಬರ ಮೆದುಳನ್ನು ಮುಟ್ಸುತ್ತವೆ, ಮತ್ತು ಇದನ್ನು 'ಸಂಪರ್ಕ' ಎಂದು ಕರೆಯಲಾಗುತದೆ. ಆದರೆ ಪದಗಳು ಒಬ್ಬ ವ್ಯಕ್ತಿಯ ಹ್ಣದಯದಿಂದ ಹೊರ ಹೊಮ್ಮಿದರೆ ಅದು ಇನ್ನೊಬ್ಬರ ಹೃದಯವನ್ನು ಮುಟ್ಟುತ್ತವೆ, ಮತ್ತು ಇದನ್ನು 'ಸಂಯೋಗ' ಎಂದು ಕರೆಯಲಾಗುತ್ತದೆ. ಸಂಪರ್ಕವು ಸಾಲದು, ನಾವು ಹೇಗೆ ಸಂಯೋಗಿಸಬೇಕು ಎಂದು ತಿಳಿದಿರಬೇಕು. ನಾನು ಈಗ ಹೇಳುತ್ತೇನೆ: ನಾನು ನನ ಹೃದಯದ ತಳದಿಂದ ಮಾತನಾಡುತೇನೆ, ಅದರಿಂದ ನೀವು ಪೂರ್ಣ ಹ್ಷದಯದಿಂದ ಕೇಳಿಸಿಕೊಳ್ಳುತ್ತೀರ.
ಮಾತನಾಡುವವರು ಸಂಪೂರ್ಣತೆಯಿಂದ ಮಾತನಾಡಿದರೆ, ಕೇಳುವವರು ಸಂಪೂರ್ಣತೆಯಿಂದ ಕೇಳಲು ಬದ್ದರಾಗಿರುತಾರೆ. ಅವರ ಪರಿವರ್ತನೆಯಾಗಲು ಬದ್ದವಾಗಿರುತ್ತದೆ. ನಿಮ್ಜ ಬದುಕು ನನ್ನ ಪದಗಳಿಂದ ಮುಟ್ರಲಾಗದಿದ್ದರೆ, ಸಷ್ಟವಾಗಿರಲಿ, ನನಗೆ ಮಾತನಾಡಲು ಅಧಿಕಾರವೇ ಇಲ್ಲ. ನನ್ನ ಅನುಭವದ ಸತ್ಯತೆಯನ್ನು ಸಂದೇಹಿಸಲು ನೀವು ಸ್ಕೃತಂತ,ರು. ನನ್ನ ಪದಗಳು ನಿಮ್ಮ ಜೀವನವನ್ನು ಪರಿವರ್ತಿಸಲು ಸಾಧ್ಯವಿಲ್ಲವೆಂದು ನೀವು ಭಾವಿಸಿದರೆ, ಅಪರಾಧೀ ಭಾವನೆಯನ್ನು ಹೊಂದಬೇಕಾಗಿಲ್ಲ. ಅದರೊಂದಿಗೆ ಹೊರಬನಿ. ಆದರೆ ನಾನು ಹೇಳುತ್ತೇನೆ: ನೀವು ನನ್ನಿಂದ ಮುಟ್ರಲಡದೆ ಇರಲು ಬೇರೆ ದಾರಿಯೇ ಇಲ್ಲ!
ನೀವು ನಿಮ್ಮ ಹೃದಯದಿಂದ ಕೇಳಿದರೆ, ನನ್ನ ಬೋಧನೆಗಳು ತನ್ನಷ್ಟಕ್ಕೆ ನಿಮ್ಮ ಜೀವನದಲ್ಲಿ ಸಮಯ ಬಂದಾಗ ಕೆಲಸ ಮಾಡುತಿರುವುದನು ನೀವು ನೋಡುವಿರಿ. ತನ್ನಲ್ಲೇ ವಿಶ್ವಾಸವಿಲ್ಲದ ಗುರುವು ಮಾತ,ವೇ ನನ್ನ ಶಿಷ್ಕರಿಗೆ ಹಿಂದಿರುಗಿ ಹೋಗಿ ತನ್ನ ಪದಗಳನ್ನು ಅಭ್ಯಾಸ ಮಾಡಬೇಕೆಂದು ಬಲವಂತ ಮಾಡುವನು. ಒಬ್ಬ ನಿಜವಾದ ಗುರುವು ಮಾತನಾಡಿದ್ದರೆ, ಸುಮ್ಮನೆ ಕೇಳುತಿದ್ದರೆ ಸಾಕು. ಪೂರ್ಣವಾಗಿ ಕೇಳಿರಿ, ಪರಿವರ್ತನೆಯು ತನ್ಸಂತಾನೇ ಸಂಭವಿಸುತ್ತದೆ.
ಚಾಂದೋಗ್ಯ ಉಪನಿಷತ್ ಸುಂದರವಾಗಿ ವಿವರಿಸುತದೆ: ಗುರುವು ಶಿಷ್ಣರಿಗೆ ಒಂಭತ್ತು ಸಾರಿ ಹೀಗೆ ಹೇಳುತಾರೆ: ತತ್ತತ್ತಂ ಅಸಿ – ಎಂದರೆ ಅದು ನೀನು ಎಂದು. ಕೇವಲ ಕೇಳುವುದರಿಂದಲೇ, ಕೇವಲ ಗುರುಗಳನ್ನು ಅವರ ಅಸಿತ್ರದೊಂದಿಗೆ ಕೇಳುವುದರಿಂದ ನಿಜವಾಗಿ ಶಿಷ್ಣನು ಆಧ್ಯಾತ್ಮಿಕ ಅನುಭವವನ್ನು ಪಡೆಯುತಾನೆ! ಗುರು ಮತು ಶಿಷ್ಕರು ಪರಿಪೂರ್ಣತೆಯಿಂದ ಕೆಲಸ ಮಾಡಿದರೆ, ಇದು ಸಾಧ್ಯ
ನೀವು ಗುರುಗಳ ಸುತಮುತ ಇದ್ದರೆ, ಪದಗಳು ಸಂಪೂರ್ಣವಾಗಿ ಅಸಂಬದ್ಧವಾಗಿರುವುವು. ಕೇವಲ ಗುರುಗಳ ಸುತಮುತ ನಿಶ್ತಬದಿಂದಿದ್ದು ಅವರನ್ನು ಗ,ಹಿಸಿದರೆ ನಿಜವಾದ ಪರಿವರ್ತನೆಯು ನಿಮ್ಮಲ್ಹಾಗುತ್ತದೆ. ಆದರೆ ಏನು ಮಾಡುವುದು? ನೀವು ನಿಮ್ಮ ಸಿಕ್ಕಿಕೊಂಡಿರುತೀರೆಂದರೆ ನಿಮ್ಮ ಒಳ ಹೊಕ್ಕಲು ನನಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ಮಾತನಾಡುತ್ತೇನೆ. ನಾನು ಪದಗಳನ್ನು ಉಪಯೋಗಿಸಿ ನಿಮ್ಮನ್ನು ನಿಶ್ಶಬ್ದರನ್ನಾಗಿಸುತೇನೆ.
ನಾನು ನಿಮ್ಮೊಡನೆ ಮಾತನಾಡುತಿದ್ದೇನೆಂದು ನೀವೇಕೆ ತಿಳಿಯುತೀರ? ಏಕೆಂದರೆ ನಾನು ಮಾತನಾಡದಿದ್ದರೆ, ನೀವು ನಿಮೊಳಗೆ ನಿರಂತರವಾಗಿ ಭೂತಕಾಲದ ಸಂಗತಿಗಳನ್ನು ಛೇದಿಸಿ ವಿಶ್ಲೇಷಿಸುತಲೋ, ಭವಿಷ್ಣದ ಬಗ್ಗೆ ಚಿಂತಿಸುತ್ತಲೋ, ತೀರ್ಮಾನಿಸುತ್ತಲೋ, ತೀರ್ಪನ್ನು ನೀಡುತಲೋ, ಮುಂತಾದುವುಗಳ ಬಗ್ನೆ ಮಾತನಾಡುತಿರುತೀರ. ನಾನು ಮಾತನಾಡಿದರೆ ನೀವು ಜಾಡು ತಪಿಬಿಡಬಹುದೆಂಬ ಭಯದಿಂದ ನನ್ನ ಪದಗಳಲ್ಲಿ ತಲ್ಲೀನತೆಯಿಂದ ಮಗ್ಗರಾಗಿರುತೀರ. ಆ ಸಮಯದ ಪ್ರಯೋಜನವನ್ನು ಪಡೆದುಕೊಂಡು ನಾನು ನಿಮ್ಚನ್ನು ಹೊಕ್ಕುತೇನೆ!
ನಾನು ಮಾತನಾಡುವಾಗ, ವಾಸವದಲ್ಲಿ ಒಳಗಡೆ ನಿಶ್ವಬ್ದವಾಗಿರುತೇನೆ. ನೋಡಿ, ಒಬ್ಬ ಗುರುವು ಮಾತನಾಡಿದರೆ, ನಿಜವಾಗಿ ಅವರು ನಿಶ್ತಬದಿಂದಿರುತಾರೆ. ಆದುದರಿಂದಲೇ ಅವರು ಒಬ್ಬ ಗುರುಗಳಾಗುವುದು! ಆದರೆ ನಿಮ್ಮ ವಿಚಾರದಲ್ಲಿ, ನೀವು ನಿಶ್ತಬವಾಗಿದರೂ ಸಹ, ಆಂತರ್ವದಲ್ಲಿ ನಿಮ್ಜೊಂದಿಗೆ ನೀವು ಮಾತನಾಡುತಿರುತೀರ! ಆ ಒಳ ಹರಟೆಯು ಇರುತದೆ. ಅದೇ ವ್ಯತ್ಯಾಸ. ನಿಮ್ಮ ನಿಶ್ನಬತೆಯು ಏನೂ ವ್ಯತ್ಯಾಸವಿಲ್ಲದೆ ನಿಮೊಳಗೆ ಕೇವಲ ಕೇಳಿಸದಂತೆ ಹೆಣಗಾಡುತ್ತಾ ಇರುತದೆ. ಆಂತರ್ಯದಲ್ಲಿ, ನೀವು ಒಂದು ಮಂಗನಂತೆ ಒಂದು ವಿಚಾರದಿಂದ ಏನೂ ಸಂಬಂಧವಿಲ್ಲದ ಮತ್ತೊಂದಕ್ಕೆ ಹಾರಾಡುತಿರುತೀರ. ಈ ಹುಚ್ಚರ ಮನೆಯು ನಿಮೊಳಗೆ ನಡೆಯುತಿರುತದೆ ಆದರೆ ನೀವು ಹೊರಗಡೆ ನಿಶ್ಶಬದಿಂದಿರುವ ಹಾಗೆ ಕಾಣಿಸುತೀರ ಅಷ್ಟೆ
ಆದುದರಿಂದ ಆಲಿಸುವುದು ಹೇಗೆಂದು ತಿಳಿದುಕೊಳ್ಳಿ. ನಿಮ್ಚ ತಲೆಯಿಂದ ಆಲಿಸಬೇಡಿ. ನಿಮ್ಮ ಅಸಿತ್ತವನ್ನು ನನಗೆ ತೆರೆಯಿರಿ. ಆಳವಾದ ನಂಬಿಕೆಯಿಂದ ಮತ್ತು ಸಂಪೂರ್ಣ ಶರಣಾಗತಿಯಿಂದ ಆಲಿಸಿರಿ. ನನ್ನ ಪದಗಳನ್ನು ಹೊತೊಯ್ಯಲು ಹೆಣಗಾಡಬೇಡಿ. ನಿಮ್ಜ ಅಸಿತ್ವದಲ್ಲಿ ನನ್ನನ್ನು ಹೊತೊಯ್ಯಿಂ. ಅದು ಬೇಕಾದಷ್ಟು ಆಗುತ್ತದೆ. ನನ್ನ ಇರುವಿಕೆಯೇ ನಿಮ್ದೊಳಗೆ ರಸಸಿದ್ದಿ (alchemy) ಯು ಆಗುವಂತೆ ಮಾಡುತದೆ.
ಸರಿ... ಈಗ ಮಣಿಪೂರಕ ಶುದ್ದಿಕೆ,ಯೆ ಎಂಬ ನಿಮ್ಮ ಮಣಿಪೂರಕ ಚಕ್ರವನ್ನು ಶುದ್ದಗೊಳಿಸುವ ಒಂದು ಧ್ಯಾನ ತಂತ್ರವನ್ನು ಕೈಕೊಳ್ಳೋಣ.
(ಒಟ್ಟು ಕಾಲಾವಧಿ: 30 ನಿಮಿಷಗಳು)
ಮಣಿಪೂರಕ ಶುದ್ದಿಕ್ರಿಯೆ ಎಂಬುದು ಪುರಾತನ ಕ್ರೈಸ್ತ ಮತದಿಂದ ತೆಗೆದುಕೊಂಡು ಒಂದು ಧ್ಯಾನತಂತ್ರ. 'ಗ್ಹಾಸಲೋಲಿಯಾ' ಎಂದು ಕರೆಯಲ್ಪಡುವ ಈ ತಂತ,ವನ್ನು ಸೂಫಿಗಳು 'ಗೊಜಗೊಜ' ನುಡಿಗಳಂತೆ ಅಳವಡಿಸಿಕೊಂಡರು. ಈ ತಂತೆ,ವು ನಿಮೊಳಗೆ ಆಳವಾಗಿ ಕೊರೆದಿರುವ ನಕಾರಾತ್ಮಕ ಮಾನಸಿಕ ನಮೂನೆಗಳು ಮತು ಚಿಂತೆಗಳನ್ನು ಖಾಲಿ ಮಾಡುತ್ತದೆ. ಇದು ಅದುಮಿಟ್ರಿರುವ ನಿಮ್ಮ ಕೋಪ ಮತ್ತು
ಚಿಂತೆಯ ಎಲ್ಲಾ ಮನೋಭಾವಗಳನ್ನು ಮುಕಗೊಳಿಸುತದೆ. ಒಮ್ಮೆ ಈ ತಂತ್ರವನ್ನು ಮಾಡಿದರೆ, ನೀವು ಮಣಿಪೂರಕ ಪ,ದೇಶದಲ್ಲಿ ಅಂದರೆ ನಿಮ ಹೊಕ್ಗಳಿನ ಜಾಗ ನಿಮ ಚಿಂತೆಗಳ ಮತ್ತು ಸಂಕೀರ್ಣವಾದ ಮಾನಸಿಕ ನಮೂನೆಗಳ ಪ್ರದೇಶ - ಬಹಳ ಹಗುರವಾದ ಭಾವನೆಯನ್ನು ಹೊಂದುತೀರ. ಈ ಧ್ಯಾನವನ್ನು ಮಾಡಿದ ಮೇಲೆ ಹೊಸ ಚಿಂತೆಗಳನ್ನು ಕಲೆ ಹಾಕಿಕೊಂಡು ಮತೊಮ್ಜೆ ನಿಮ್ಚ ಮಣಿಪೂರಕ ಪ್ರದೇಶವನ್ನು ಹೊರಿಸುವುದನ್ನು ನಿಲ್ಲಿಸುವುದು ನಿಮಗೆ ಬಿಟ್ಟಿದ್ದು.
ಈ ತಂತ,ವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು, ಅಥವಾ ಕಡೆಯ ಪಕ್ಷ ಊಟವಾದ 2 ಘಂಟೆಯ ನಂತರ ಮಾಡಬೇಕು, ಇಲ್ಲದಿದ್ದರೆ ನೀವು ವಾಂತಿ ಮಾಡಿಕೊಳ್ಳಬಹುದು.
ಈಗ ನಿಮ್ಮ ಹೊಕ್ತಳಿನ ಪ್ರದೇಶದಿಂದ, ಸಾಧ್ಯವಾದಷ್ಟು ಜೋರಾಗಿ ಅರ್ಥಹೀನವಾದ ಶಬಗಳನ್ನು ಸುಮ್ಮನೆ ಮಾಡಲು ಪಾ,ರಂಭಿಸಿ. ಪದಗಳನ್ನು ಕೂಗಲು ಉಪಯೋಗಿಸಬೇಡಿ. ನೀವು ಪದಗಳನ್ನು ಉಪಯೋಗಿಸಿದರೆ, ಕೇವಲ ಪರಿಚಿತವಾದ ಮತ್ತು ಈಚೆಗಿನ ಭಾವನೆಗಳು ಮೇಲಕ್ಕೆ ಬರುವುವು ಮತ್ತು ಪದಗಳು ವಾಸವವಾಗಿ ಅವುಗಳ ಹಿಂದಿರುವ ಮನೋಭಾವನೆಗಳ ಮೇಲೆ ಕೆಲಸ ಮಾಡುವ ಬದಲು ಇನ್ನೂ ಹೆಚ್ಚಿನ ಪದಗಳಿಗೆ ಆಸ್ಪದ ಮಾಡಿಕೊಡುತವೆ. ಪೂರ್ಣ ಗೊಜಗೊಜವಾಗಿ ಕೂಗಾಡಿ. ಇದು ಮಾತ್ರವೇ ನಿಮ್ಜಲ್ಹಿರುವ ಪ್ರಜ್ಞೆ ಇಲ್ಲದಿರುವುದನ್ನು ತೆರೆಸುತ್ತದೆ, ಇದು ಮಾತ್ರವೇ ಆಳವಾಗಿ ಹುದುಗಿರುವ ಮನೋಭಾವನೆಗಳನ್ನು ತೆರೆಸುತದೆ. ನಿಮ್ಮ ಕ್ಟೆಗಳನ್ನು ಬೀಸಿ, ಕೂಗಿ, ಕಿರುಚಿ, ಕಣ್ಣೀರು ಬಂದರೆ, ಹರಿಯಲು ಬಿಡಿ.
ಇದನ್ನು ನಿಮ್ಮ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ವಾಂತಿ ಮಾಡಲು, ನಿಮ್ಜ ಸಂಪೂರ್ಣ ಶಕಿಯಿಂದ ಮಾಡಿ. ನೋವಿನ ಘಟನೆಗಳನ್ನು ಜ್ವಾಪಿಸಿಕೊಳ್ಳಿ. ಸಂಬಂಧಪಟ್ಟ ವ್ಯಕ್ತಿಗಳನ್ನು ಕಣ್ಣುಮುಂದೆ ತಂದುಕೊಳ್ಳಿ ಮತ್ತು ಆ ಘಟನೆಗಳಲ್ಲಿ ಸಂಬಂಧಪಟ್ಟ ಮನೋಭಾವನೆಗಳನ್ನು ಅನುಭವಿಸಿ. ಎಲ್ಲಾ ಮನೋಭಾವನೆಗಳನ್ನು ಹೊರಗೆ ತನ್ನಿ. ಅದರೊಳಗೆ ಸಂಪೂರ್ಣವಾಗಿ ಮುಳುಗಿಬಿಡಿ. ಬೇರೆ ಯಾವುದರಲ್ಲೂ ಅರಿವಿನಿಂದಿರಬೇಡಿ.
20 ನಿಮಿಷಗಳ ಕೊನೆಯಲ್ಲಿ ನಿಲ್ದಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ಮುಂದಿನ 10 ನಿಮಿಷಗಳು ನಿಶ್ಶಬತೆಯಲ್ಲಿ ಕುಳಿತುಕೊಳ್ಳಿ. ನಿಮ್ಜ ಯೋಚನೆಗಳಿಗೆ ಕೇವಲ ಸಾಕ್ಷಿಗಳಾಗಿರಿ. ನಿಮ್ಜ ಮಣಿಪೂರಕ ಪ್ರದೇಶದಲ್ಲಿ ಹಗುರವಾಗಿರುವುದನ್ನು ಅನುಭವಿಸಿ. ನೀವು ಅದು ಬಹಳ ಹಗುರವಾಗಿಯೂ ಮತ್ತು ಆನಂದವಾಗಿಯೂ ಇರುವುದನ್ನು ಕಂಡುಕೊಳ್ಳುತ್ತೀರ. ನಿಮ್ಜ ಪೂರ್ಣ ಅಸಿತ್ತವು ಅಷ್ಟೊಂದು ಹಗುರವಾಗಿಯೂ ಮತ್ತು ಮುಕ್ತವಾಗಿಯೂ ಇರುತ್ತದೆ.
(ಗುಂಪು ಮಣಿಪೂರಕ ಮಾಡುತದೆ)
ಕೊನೆಯಲ್ಲಿ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಮಂತ್ರವನ್ನು ಪಠಿಸುತಾರೆ.... )
ಓಂ ಶಾಂತಿ ಶಾಂತಿ ಶಾಂತಿ:
ನಿಧಾನವಾಗಿ, ಬಹು ನಿಧಾನವಾಗಿ, ನಿಮ್ಜ ಕಣ್ಣುಗಳನ್ನು ತೆರೆಯಿರಿ. ನಾವು ಮುಂದಿನ ಅಧಿವೇಶನದಲ್ಲಿ ಸಂಧಿಸೋಣ.
ಧನ್ಯವಾದಗಳು.
ಭ್ರಮೆಗಳನ್ನು ಜಯಿಸುವುದು
ಗ, ನಾವು ಬೆನ್ಸೆಲುಬಿನ ತಳದಲ್ಲಿರುವ ಮೂಲಾಧಾರ ಚಕ್ರದ ಬಗ್ಗೆ ಮಾತನಾಡೋಣ.
ಸಂಸ್ಕೃತದಲ್ಲಿ ಮೂಲಾಧಾರ ಎಂದರೆ 'ಅಸಿತ್ತದ ಬೇರು ಹಾಗೂ ತಳಹದಿ' ಎಂದರ್ಥ. ಮೂಲ ಎಂದರೆ ಬೇರು ಮತು ಆಧಾರ ಎಂದರೆ ತಳಹದಿ. ಈ ಚಕ,ವು (fantacy) ಭ,ಮೆ ಹಾಗೂ ಕಲನೆಯಿಂದ ಬಂಧಿತವಾಗಿದೆ ಮತ್ತು ನೀವು ನಿಮ್ಮ ಭ್ರಮಗಳನ್ನು ಬಿಟ್ಟು ನೈಜತೆಯನ್ನು ಸ್ನಾಗತಿಸಿದಾಗ ಈ ಚಕ್ರವು ವಿಕಾಸವಾಗುತ್ತದೆ.
/ಧ್ಯಾನದ ತಂತ್ರ: ದುಃಖಹರಣ ಧ್ಯಾನ - ಕುಲಾರ್ನವ ತಂತ್ರದಿಂದ)
ಮೂಲಾಧಾರ ಚಕ,ವು ಲೈಂಗಿಕತೆಗೆ (sex) ಭ,ಮೆ ಹಾಗೂ ಕಲ್ಲನೆಗಳಿಗೆ (imagination) ಸಂಬಂಧಿಸಿದೆ.
ಹೆಚ್ಚು ಮಾತನಾಡಲ್ಪಟ್ಟ ಹೆಚ್ಚು ಯೋಚಿಸಲ್ಪಟ್ಟ ಹೆಚ್ಚು ಬರೆಯಲ್ಪಟ್ಟ ವಿಷಯವೆಂದರೆ ಅದು ಲೈಂಗಿಕತೆ (sex). ಹೆಚ್ಚು ಅಪಾರ್ಥ ಹೊಂದಿರುವ ಹೆಚ್ಚು ತಪ್ಪು ಊಹೆಗಳನ್ನು ಹೊಂದಿರುವ, ಗೊಂದಲಗೊಳಿಸುವಂಥ ವಿಷಯವೂ ಕೂಡ ಲೈಂಗಿಕತೆ! ನಾವು ಈ ವಿಷಯವನ್ನು ಪಕ್ಕಕ್ಕೆ ತಳ್ಳುತೇವೆ, ಅಥವಾ ಅದರಲ್ಲಿ ತೃಪ್ತಿ ಪಡುತ್ತೇವೆ. ನಮ್ಮ ಅರಿವಿಲ್ಲದ ಮನಸುಗಳಲ್ಲಿ ಆರಂಭದಿಂದಲೂ, ನಮಗೆ ಲೈಂಗಿಕತೆಯ ಬಗ್ಗೆ ಸತ್ಯಾಂಶವನ್ನು ಹೇಳಿಕೊಡಲು ಯಾರೂ ಇಲ್ಲ.
ಬೇರೆ ಯಾವ ವಿಷಯಕ್ಕಿಂತಲೂ, ಲೈಂಗಿಕತೆಯ ವಿಷಯದ ಮೇಲೆ ಬೆಳಕು ಚೆಲ್ಲುವುದು ಅಗತ್ಯ. ಅದನ್ನು ಅರಿವಿನ ಪ್ರಕಾಶದಿಂದ ಬೆಳಕು ಚೆಲ್ಲಬೇಕು.
ಈಗ ನಮ್ಮ ಪರಿಸ್ಥಿತಿಯು ಹೇಗಿದೆ ಎಂದರೆ, ಕಗ್ಗತಲೆಯ ಇರುಳಿನಲ್ಲಿ ಒಂದು ಕಾಡಿನಲ್ಲಿ ನಡೆದುಕೊಂಡು ಹೋಗುತಿರುವ ಒಬ್ಬ ಮನುಷ್ಠನ ಪರಿಸ್ಥಿತಿಯ ಹಾಗೆ.
ಭ್ರಮೆಗಳನ್ನು ಜಯಿಸುವುದು
ಎಲ್ಲೋ ಏನೋ ಒಂದು ದೊಡ್ಡ ಹಳ್ಳವನ್ನು ಅಗೆದಿಡಲಾಗಿದೆ.
ಈ ವಿಷಯವನ್ನು ತಪ್ಪಿಸುವ ವ್ಯಕ್ತಿಯು ಸಂಪೂರ್ಣ ಅರಿವಿಲ್ಲದ ಸ್ಲಿತಿಯಲ್ಲಿದ್ದಾನೆ, ಅವನಿಗೆ ಹಳ್ಳವೆಲ್ಲಿದೆ ಎಂದೂ ತಿಳಿಯದು - ಹಾಗಿರುವಾಗ ಹೇಗೆ ತಾನೆ ಅದರಿಂದ ತಪಿಸಿಕೊಳ್ಳಬಹುದು?
ಈ ವಿಷಯದಲ್ಲಿ ತೊಡಗಿಸಿಕೊಳ್ಳುವವನಿಗೆ ಹಳ್ಳದ ಅರಿವಿದೆ, ಆದರೆ ಅದರೊಳಕ್ಕೆ ನೆಗೆಯುವುದನ್ನು ಬಿಟ್ಟರೆ ಬೇರೆ ದಾರಿ ತೋಚುತಿಲ್ಲ.
ಈ ಎರಡೂ ಸಾಧ್ಯತೆಗಳು ಪರಿಹಾರವಾಗಲು ಸಾಧ್ಯವೇ? ಏನು ಮಾಡಬಹುದು? ವ್ಯಕಿಗೆ ಹಳ್ಳವು ಎಲ್ಲಿದೆ ಎಂದು ತಿಳಿದಿರಬೇಕು, ನಂತರ ಅದನ್ನು ಬಳಸಿಕೊಂಡು ಹೋಗಲು ಸರಿಯಾದ ಹೆಜ್ಜೆಗಳನ್ನಿಡಬೇಕು.
ಯಾವಾಗಲೂ ಲೈಂಗಿಕತೆ (ಸೆಕ್ಸ್) ಯ ವಿಷಯವನ್ನು ಪಕ್ಕಕ್ಕೆ ತಳ್ಳುತ್ತೇವೆ. ಅದೊಂದು ಬಹಿಷ್ಕರಿಸಿರುವ ವಿಷಯ. ತಂದೆ ತಾಯಿಗಳು ಮುಂದೆ ಬಂದು ತಮ್ಮ ಮಕ್ಕಳ ಜೊತೆ ಅದನ್ನು ಚರ್ಚಿಸುವುದಿಲ್ಲ. ಮೊದಲನೆಯದಾಗಿ ವಿಷಯದ ತಳಹದಿಯಲ್ಲಿರುವ ವಾಸವಾಂಶಗಳು ತಂದೆ ತಾಯಿಗಳಿಗೇ ತಿಳಿದಿಲ್ಲ! ಯಾವುದೇ ವಿಷಯವಾಗಿರಲಿ, ನೀವು ಸಂಬಂಧಪಟ್ಟ ಅಧಿಕಾರವನ್ನು ಕೇಳಬೇಕು, ಇಲ್ಲದಿದ್ದರೆ ಸರಿಯಾದ ತಿಳುವಳಿಕೆಯನ್ನು ಕಳೆದುಕೊಳ್ಳುತ್ತೀರ ಮತ್ತು ಕಳೆದುಕೊಂಡಾಗ, ನೀವು ತಪ್ಪಾಗಿ ತಿಳಿಯುತ್ತೀರ.
ಒಂದು ಸಣ್ಲ ಕಥೆ:
ಒಬ್ಬ ಮಹಿಳೆ ತನ್ನ ಮಗನ ಅಧ್ಯಾಪಕಿಯಿಂದ ಪತ್ರವನ್ನು ಪಡೆದಳು. ಅಧ್ಯಾಪಕಿಯು ಆ ಹುಡುಗನಿಗೆ ಬೋರ್ಡ್ (Board) ಅನ್ನು ಸಷ್ಟವಾಗಿ ನೋಡಲು ಕಷ್ಠವಾಗುತಿತೆಂದೂ, ಹಾಗಾಗಿ ಅವನು ಮಾಡುತಿದ್ದನೆಂದು ಪತ,ದಲ್ಲಿ ಬರೆದಿದ್ದಳು.
ಆ ಮಹಿಳೆಯು ತನ್ನ ಮಗನನ್ನು ನೇರವಾಗಿ ಕಣ್ಣಿನ ವೈದ್ಯರ ಬಳಿ ಕರೆದುಕೊಂಡು ಹೋದಳು. ವೈದ್ಯರು ಹುಡುಗನನ್ನು ಪರೀಕ್ಷಿಸಿ, ಔಷಧ ಸೂಚಿ ಚೀಟಿಯನ್ನು (prescription) ಬರೆದರು.
ಅದರಲ್ಲಿ ಬರೆದುದು: ಕೂದಲು ಕತರಿಸುವಿಕೆ!
(ನಗು!)
ನಾವು ಇದನು ನೋಡಿ ನಗುತೇವೆ, ಆದರೆ ನಾನು ಹೇಳುತ್ತೇನೆ, ನಮ್ಮ ಜೀವನಗಳಲ್ಲಿ ನೀವು ನೋಡಿದರೆ; ನೀವು ಮೊದಲನೆಯ ಬಾರಿಯಲ್ಲೇ ನೀವು ಸರಿಯಾದ ವ್ಯಕಿಯ ಬಳಿ ಹೋದರೆ ಸೆರಿಯಾದ ಪರಿಹಾರವು ದೊರಕುತದೆ; ಇಲ್ಲದಿದ್ದರೆ ನೀವು ಸುಮ್ದನೆ ಸುತುತಲೇ ಇರುತೀರ ಮತ್ತು 'ಅಧಿಕಾರಿ'ಯೆಂದೆನಿಸಿಕೊಂಡವರು ಪ್ರತಿಪಾದಿಸಿದ ಪ,ಯೋಜನವಿಲ್ಲದ ಕ್ರಮಗಳನ್ನು ನೀವು ಪಾಲಿಸುತ್ತಾ ನಿಮ್ಜ ಜೀವನವನ್ನೆಲ್ಲ ವ್ಯರ್ಥ ಮಾಡುತೀರ.
ಇನ್ನು ಹೆಚ್ಚು ಕೆಟ್ಟದ್ದೇನೆಂದರೆ, ನೀವು ಆ ಪ್ರಯೋಜನವಿಲ್ಲದ ಕ್ರಮಗಳನ್ನು ನಿಮ ಮುಂದೆ ಬರುವ ಸಂತತಿಗಳಿಗೂ ಪ್ರತಿಪಾದಿಸುತೀರ. ಪದ್ಧತಿಗಳು ಬರುವುದು ಹೀಗೆಯೇ. ಒಂದು ಪದ್ಧತಿಯನ್ನು ರೂಢಿ ಆಗಲು ಬಿಟ್ಪರೆ, ಅದರಿಂದ ಬಿಡಿಸಿಕೊಂಡು ಮುಕರಾಗುವುದೇ ಅತಿ ಕಷ್ಠವಾದ ಕೆಲಸವಾಗುತದೆ, ಏಕೆಂದರೆ ವರ್ಷಾಂತರಗಳಲ್ಲಿ ಆ ಪದ್ದತಿಯೇ 'ನಿಜ'ವೆಂದಾಗಿಬಿಟ್ಟಿರುತದೆ.
ಗುರುಗಳು ಭೂಮಿಗೆ ಬಂದಾಗ, ನೀವು ಮಾಡಿರುವುದನೆಲ್ಲ ಅಳಿಸುವುದೇ ಅವರ ಮೊದಲ ಕೆಲಸ. ಆಗಲೇ, ಅವರು ನಿಮ್ದನ್ನು ಒಳಹೊಕ್ಕಲು ಆರಂಭಿಸಬಹುದು! ಆಗಲೇ, ನೀವು ನಿಜವಗಿಯೂ ಯಾರು ಎಂದು ತೋರಿಸಲು ಅವರು ಆರಂಭಿಸಬಹುದು. ಅವರಿಗೆ ಅದೊಂದು ಕಠಿಣವಾದ ಕೆಲಸ, ಏಕೆಂದರೆ ನೀವು ನಿಮ್ ಸ್ಕಂತ ದಾರಿಯಲ್ಲೇ ಎಷ್ಕೊಂದು ಮುಂದುಹೋಗಿದ್ದೀರ. ನೀವು ಎಷು ಮುಂದು ಹೋಗಿದ್ದೀರ ಎಂದರೆ, ನೀವು ತಪುದಾರಿಯಲ್ಲಿ ಇರಲು ಹೇಗೆ ಸಾಧ್ಯ ಎಂದು ಆಶ್ಚರ್ಯಪಡುತೀರ!
ಈಗ ಮತ್ತೆ ವಿಷಯಕ್ಕೆ ಬರೋಣ: ಲೈಂಗಿಕತೆ ಎಂದರೇನು? ಲೈಂಗಿಕತೆ (ಸೆಕ್) ಎಂಬುದು ತೀವ್ರವಾದ ಸೃಜನಾತ್ಮಕ ಚೈತನ್ಯ (creative energy). ಅದು ಧ್ಯಾನಯುಕವಾದ ಚೈತನ್ಯ. ಇಡೀ ಜಗತೇ ಲೈಂಗಿಕ ಚೈತನ್ಯದಿಂದ ಉದ್ಭವವಾಗಿದೆ. ನಮ ಪಾ,ಚೀನ ಕಾಲದ ಜ್ಞಾನೋದಯವಾದ ಗುರುಗಳು, ಋಷಿಗಳು ಈ ವಿಷಯದ ಬಗ್ಗೆ ನಮಗೆ ಸಷ್ಪತೆಯನ್ನು ಕೊಟ್ಲಿದ್ದಾರೆ. ವಾತ್ತ್ಯಾಯನ ಕಾಮಸೂತ್ರ (ಲೈಂಗಿಕತೆಯ ವಿಜ್ಞಾನದ ಮೇಲೆ ಒಂದು ಗ್ರ್ಂಥ) ವನ್ನು ಬರೆದವರು ಒಬ್ಬ ಸನ್ಯಾಸಿಯೆಂದು ನಿಮಗೆ ತಿಳಿದಿದೆಯೇ? ಅವರು ಬ್ರಹ್ಚಚಾರಿಯಾಗಿದ್ದರು!
ಭ,ಮೆಗಳನ್ನು ಜಯಿಸುವುದು
ನಿಜವೇನೆಂದರೆ, ಅವರು ಕಾಮಸೂತ ,ವನ್ನು ತಮ್ಮ ತಾಯಿಗೇ ಪಠನೆ ಮಾಡಿದರು. ಅವರು ಜ್ವಾನೋದಯವಾದ ಮೇಲೆ ಒಂದು ದಿನ ಅವರು ತಮ ತಾಯಿಯ ಬಳಿಗೆ ಹಿಂತಿರುಗಿ ಬಂದರು. ಅವರು ಜ್ಲಾನಿಯಾಗಿದ್ದರೆ, ಯಾವ ವಿಷಯದಲ್ಲಾದರೂ ಸರಿ ಅವರಿಗೆ ಒಳನೋಟವು (ವಿವೇಕವು) ಇರಬೇಕೆಂದು ತಾಯಿಯು ಹೇಳಿದಳು. ಅವರು ಅದನ್ನು ಒಪಿಕೊಂಡು, ತಾಯಿಯು ತನ್ನಿಂದ ಏನನ್ನು ಕೇಳಬೇಕೆಂದು ಬಯಸುತಾಳೆಂದು ಕೇಳಿದರು. ಅವಳು ಹೇಳಿದಳು, ''ನಿನ್ನ ತಾಯಿಯಾಗಿ, ನೀನು ಹುಟಿನಿಂದ ಕೂಡ ಬೃಹ್ಗಚಾರಿ ಎಂದು ನನಗೆ ತಿಳಿದಿದೆ. ಹಾಗಾಗಿ ಲೈಂಗಿಕತೆಯ ವಿಷಯದ ಬಗ್ಗೆ ನಿನಗೇನೂ ತಿಳಿಯುವುದಕ್ಕೆ ಸಾಧ್ಯವೇ ಇಲ್ಲ. ಅದರ ಬಗ್ಗೆ ಏನನ್ನಾದರೂ ಹೇಳುವೆಯಾ?''
ವಾತ್ರ್ಯಾಯನು ನಸುನಗೆ ನಕ್ಕು, ಲೈಂಗಿಕತೆಯ ವಿಜ್ಞಾನವೇ ಆದ ಕಾಮಸೂತ್ರವನ್ನು ಇತರು.
ವಾತ್ತ್ಯಾಯನನ್ನು ಒಮ್ಮೆ ಪ್ರಶ್ನಿಸಲಾಯಿತು ' ಈ ವಿಷಯದ ಬಗ್ಗೆ ಮಾತನಾಡಲು ನಿನಗೆ ಯಾವ ಅಧಿಕಾರವಿದೆ?''
ಒಂದು ಸಹಜವಾದ ಪ,ಶೈ! ನಿಮ್ಲೂ ಬಹಳಷ್ಟು ಜನರು ಮೌನವಾಗಿ ಈ ಪ್ರಶ್ನೆಯನ್ನು ನನಗೂ ಕೂಡ ಕೇಳುತಿರುತೀರ ಎಂದು ನನಗೆ ಎನಿಸುತ್ತದೆ!
ವಾತ್ಸ್ಯಾಯನು ಕೊಟ್ಸ ಉತ್ತರವನ್ನು ನಿಮಗೆ ಅರ್ಥವಾಗುವ ರೀತಿಯಲ್ಲಿ ಉದಾಹರಣೆ ಸಹಿತ ವಿವರಿಸುತೇನೆ:
ನಿಮ್ಮ ಮನೆಗೆ ಬರುವ ಎಲೆಕ್ಟಿಷಿಯನ್ನಿಗೆ ಪ್ರತಿ ಒಂದು ಕೋಣೆಯಲ್ಲೂ ಸ್ರಿಚ್ ಅನ್ನು ಹಚ್ಚಿ ಆರಿಸುವಾಗ ಏನಾಗುತ್ತದೆ ಎಂದು ನಿಷ್ಕೃಷ್ತವಾಗಿ ತಿಳಿದಿದೆ. ಗೋಡೆಯ ಹಿಂದೆ ಇರುವ ಸಂಪೂರ್ಣ ವಿದ್ಯುತ್ ಪಥವು ಅವರಿಗೆ ತಿಳಿದದೆ. ಏನಾದರೂ ತೊಂದರೆ ಇದ್ದರೆ, ಅವನು ತೊಂದರೆ ಏನಿರಬಹುದೆಂದು ಊಹಿಸಿ, ಅದಕ್ರಿ ಪರಿಹಾರವನ್ನು ನೀಡಬಹುದು ಅಲ್ಲವೇ?
ವಿದ್ಯುತಿನ ವಿಜ್ಞಾನವನ್ನು ಅವನು ಅರಿಯುತಾನೆ.
ಆದರೆ, ಒಂದು ದಿನದಲ್ಲಿ ಐವತ್ತು ಬಾರಿ ಆ ಸ್ನಿಚ್ಚುಗಳು ಹಚ್ಚಿ ಆರಿಸುವ ನಿಮಗೆ ಅವುಗಳ ಹಿಂದೆ ನಿಜವಾಗಿಯೂ ಏನಾಗುತಿದೆ ಎಂದು ಸ್ನಲ್ಪವೂ ತಿಳಿದಿಲ್ಲ! ಹೌದೇ?
ನಮ್ಮಲ್ಲಿ ಬಹಳಷ್ಟು ಜನರಿಗೆ ಸ್ವಿಚ್ಚುಗಳನ್ನು ಹಚ್ಚಿ ಆರಿಸುವುದಕ್ಕೆ ಮೇಲು ಏನೂ ತಿಳಿದಿಲ್ಲ. ಆದ್ದರಿಂದಲೇ ಕೆಲವೊಮ್ಮೆ ನಮಗೆ ವಿದ್ಯುತ್ ಆಘಾತ (ಷಾಕು) ಸಂಭವಿಸುತದೆ! ಹಾಗಾಗಿ ಅರ್ಥಮಾಡಿಕೊಳ್ಳಿ: ನಾವು ತಂದೆಗಳು, ತಾಯಿಗಳು, ಅಜ್ಜ ಅಜ್ಜಿಯರೇ ಆಗಿರಬಹುದು - ಆದರೂ ಕೂಡ, ಲೈಂಗಿಕತೆಯ ಬಗ್ಗೆ ನಮಗೇನೂ ತಿಳಿಯದೆ ಇರಬಹುದು.
ನಾವೆಲ್ಲರೂ ನಿರಂತರವಾದ ಹಾರ್ಮೋನುಗಳ (ಪುಷ್ಕಿಕಾರದ ಸತ್ತ್ರಗಳ) ಕಾಟಕ್ಕೆ ಒಳಗಾಗಿದ್ದೇವೆ. ಟಿ.ವಿ. ಮತ್ತು ವಿವಿಧ ರೀತಿಯ ಮಾಧ್ಯಮಗಳ ಮೋಹವನ್ನು ಹಲವಾರು ರೀತಿಗಳಲ್ಲಿ ತೋರಿಸುತವೆ ಮತು ನಾವು ಅದನ್ನು ವೀಕ್ಷಿಸಿ, ಲೈಂಗಿಕತೆ ಹಾಗೂ ಪಿ,ೕತಿಯ ಬಗ್ಗೆ ನಮಗೆಲ್ಲವೂ ತಿಳಿದಿದೆ ಎಂದು ಭಾವಿಸುತ್ತೇವೆ.
ಕೇವಲ ಒಬ್ಬ ಜ್ಲಾನೋದಯವಾದ ವ್ಯಕಿಯು ಮಾತ್ರ ನಿಮಗೆ ಲೈಂಗಿಕತೆಯ ವಿಜ್ಞಾನವನ್ನು ನೀಡಬಹುದು.
ವರ್ಷಾಂತರಗಳಿಂದ ಭಾರತವನ್ನು ತನ್ನ ವಿಫುಲ ಐಶ್ವರ್ಯ ಮತು ಭೂಮಿಯನ್ನು ದರೋಡೆ ಮಾಡಲಾಗಿದೆ. ಭಾರತಕ್ಕೆ ಇವೆಲ್ಲವೂ ದೊಡ್ಡ ಹಾನಿಗಳೇನಾಗಲಿಲ್ಲ, ಪ್ರತಿ ಒಂದು ದಾಳಿಯಾದ ನಂತರವೂ, ಅದೆಲ್ಲವೂ ಮತೆ ಬರುತಿತು, ಮತ್ತು ಸಮಾಜವು ಎದ್ದು ನಿಲ್ಲುತಿತು. ಕೊನೆಯದಾಗಿ ನಮ್ಮ ಗುರುಕುಲ ಪದ್ಧತಿ ಗುರುಗಳ ಪದತಲದಲ್ಲಿ ಕಲಿಯುವ ಪ್ರಾಚೀನ ಕಾಲದ ಪದ್ದತಿಯನ್ನು ರದ್ದುಮಾಡಲಾಯಿತು, ಮತ್ತು ಕಾಮಸೂತ್ರ ಲೈಂಗಿಕತೆಯ ವಿಜ್ಞಾವನ್ನು ನಿಲ್ಲಿಸಲಾಯಿತು. ಇದೇ ಸಮಯದಿಂದಲೇ ಜನರು ಲೈಂಗಿಕತೆಯ ಅರ್ಥವನ್ನು ಅರಿತುಕೊಳ್ಳುವುದನ್ನು ನಿಲ್ಲಿಸಿ, ಕಾಮದ ಹಿಂದೆ ಬಿದ್ದರು.
ಎರಡು ವ್ಯಕ್ತಿಗಳು ಚದುರಂಗದಾಟವನ್ನು ಆಡುತಿರುವುದನ್ನು ನೀವು ವೀಕ್ಷಿಸಿದ್ದೀರ ? ನೀವು ಆಟವನು ಸುಮ್ಮನೆ ವೀಕ್ಷಿಸುವಾಗ, ಹಲವು ಬಾರಿ ನಿಮಗೆ ಸರಿಯಾದ ಹೆಜ್ಜೆಯು ತಾನಾಗಿಯೇ ಹೊಳೆಯುತದೆ - ಆದರೆ ಅದು ಹೇಗೋ ಏನೋ ಆಡುತಿರುವ ಆ ಇಬ್ಬರು ವ್ಯಕ್ತಿಗಳಿಗೆ ಅದು ಹೊಳೆಯುವುದೇ ಇಲ್ಲ! ನಿಮ್ಮಲ್ಲಿ ಎಷ್ಟು ಜನರು ಇದನ್ನು ಗಮನಿಸಿದ್ದೀರ? ಇದಕ್ಕೆ ಕಾರಣವೇನಿರಬಹುದು? ಹೇಳಿ…
ನಾವು ಆಟದಲ್ಲಿ ತೊಡಗಿಲ್ಲವೆಂಬ ಕಾರಣಕ್ಕಾಗಿಯೇ ಸ್ವಾಮೀಜಿ?
ಭ್ರಮೆಗಳನ್ನು ಜಯಿಸುವುದು
ಹೌದು! ನಿಜವಾಗಿಯೂ, ವೀಕ್ಷಿಸುತಿರುವವನು ಗೆಲ್ಲುವ ಒತಡದಲ್ಲಿಲ್ಲ. ಒತ್ತಡ ಮತ್ತು ಒತಾಯ ಮನಸನ್ನು ಕೇವಲ ಮಂಕುಮಾಡುತವೆ. ಹಾಗಾಗಿ, ಆಟದಿಂದ ಹೊರಕ್ಕೆ ಬಂದವನು ಯಾರು ಕೇವಲ ವೀಕ್ಷಕನಾಗಿರುತಾನೋ ಅವನು ಮಾತ, ಅದರ ಬಗ್ಗೆ ಸರಿಯಾದ ಉಪಾಯವನ್ನು ನೀಡಬಹುದು. ಗುರುವೆಂಬುವವನಿಗೆ ಸಂಪೂರ್ಣ ಅಸಿತ್ವವನ್ನು ಅರಿತಿದ್ದಾನೆ. ಆದ್ದರಿಂದಲೇ ಯಾವುದೇ ವಿಷಯದಲ್ಲಿ ಅವರು 'ಅಧಿಕಾರ' ವಾಗುತಾರೆ.
ಲ್ಸೆಂಗಿಕತೆ ಎಂದರೇನು?
ಈ ದಿನ ಜೀವಶಾಸವು ಯಾವ ಗಂಡಸನೂ 100% ಗಂಡಸನಲ್ಲ, ಮತ್ತು ಯಾವ ಹೆಂಗಸಳೂ 100% ಹೆಂಗಸಳಲ್ಲವೆಂದು ಸಮರ್ಥಿಸಿ ತೋರಿಸಿದೆ. ಗಂಡಸರು 51% ಅಷ್ಟು ಗಂಡಸು ಮತು 49% ಅಷ್ಟು ಹೆಂಗಸು. ಅದೇ ರೀತಿ, ಹೆಂಗಸಳು 51% ಅಷು ಹೆಂಗಸು ಮತ್ತು 49% ಅಷ್ಟು ಗಂಡಸು; ಕೇವಲ 1% ಅಷ್ಟು ವ್ಯತ್ಯಾಸವಿದೆ ಅಷ್ಟೆ
ನೀವು ನಿಮ್ಮ ತಂದೆಯ ಮೂಲಾಧಾರದಿಂದ ಮತು ತಾಯಿಯ ಮೂಲಾಧಾರದಿಂದ ಜನಿಸುತೀರ. ಹಾಗಿರುವಾಗ, ನೀವು ಕೇವಲ ಗಂಡು ಅಥವಾ ಕೇವಲ ಹೆಣ್ಣಾಗಲು ಹೇಗೆ ತಾನೆ ಸಾಧ್ಯ? ಎರಡರ ಗುಣಗಳೂ ಕೂಡ ನಿಮ್ಮಲ್ಲಿ ಇರಲೇಬೇಕು! ಅಲ್ಲವೇ?
ಅರ್ಧ ಗಂಡು ಮತ್ತು ಇನ್ಫರ್ಧ ಹೆಣ್ಣಿರುವ ಆಕಾರ - ಅರ್ಧನಾರೀಶ್ತರ ಶಿವನ ಸಾಂಕೇತಿಕ ನಿರೂಪಣೆಗೆ ಇದೇ ತಳಹದಿ. ನಾವು ಒಪಲಿ, ಒಪದೆ ಇರಲಿ, ನಾವು ಹೆಣ್ಲು ಮತ್ತು ಗಂಡು ಚೈತನ್ಯಗಳ ಸ್ವರೂಪ. ನಾವು ಸಮಗ್ರವಾಗಿದ್ದೇವೆ, ತುಂಡು ತುಂಡಾಗಿಲ್ಲ.
ತಂತ್ರವು ಲೈಂಗಿಕತೆಯ ಇಡೀ ಕಲನೆಯನ್ನು ಸುಂದರವಾಗಿ ಹೇಳುತದೆ. ಸನಾತನ ಗ್ರಂಥಗಳಲ್ಲಿ, ಈ ವಿಷಯವನ್ನು ಕುರಿತು ಶಿವನು ದೇವಿ ಪಾರ್ವತಿಯ ಜೊತೆ ಮಾತನಾಡುತ್ತಾನೆ. ಒಳನೋಟಗಳು ಇಂದು ಜೀವಶಾಸ್ತ್ರದಲ್ಲಿ ಸಮಂಜಸವಾಗಿದೆ.
ಸಂಪೂರ್ಣರಾಗಿರಲು, ಪರಿಪೂರ್ಣತೆಯಿಂದಿರಲು, ನಮ್ಮ ಸ್ವಭಾವದ (ಸಹಜ ಭಾವದ) ಸ್ತ್ರೀ ಹಾಗೂ ಪೌರುಷಿಕ ರೂಪಗಳನ್ನು ಒಪ್ಪಿಕೊಂಡು ಅದನ್ನು ಅಭಿವ್ಯಕ್ತಪಡಿಸುವುದು ಅಗತ್ಯ .
ಆದರೆ, ವಾಸ್ತವದಲ್ಲಿ ಹೀಗೆ ನಡೆಯುತ್ತದೆಯೇ? ನಮಗೆ ಅಭಿವ್ಯಕ್ತಪಡಿಸಲು ಅವಕಾಶವಿದೆಯೇ?
ನಾವು ಹುಟ್ಟಿದ ಗಳಿಗೆಯಿಂದಲೇ ಸಮಾಜವು ನಿಮ್ಮನ್ನು ಹೆಣ್ಣು ಅಥವಾ ಗಂಡು ಎಂದು ಗುರುತಿಸುತ್ತದೆ. ಮತ್ತು ನೀವು ಅದರ ಪ್ರಕಾರ ವರ್ತಿಸಬೇಕೆಂದು ಅಪೇಕ್ಷಿಸುತ್ತದೆ. ಸಮಾಜವು ಹುಡುಗರಿಗೆ ತಮ್ಮ ಸ್ತ್ರೀ ಗುಣಗಳನ್ನು ಅಭಿವ್ಯಕ್ತಪಡಿಸಲು ಬಿಡುವುದಿಲ್ಲ. ಅಥವಾ ಹುಡುಗಿಯರಿಗೆ ತಮ್ಮ 'ಗಂಡು' ಗುಣಗಳನ್ನು ಅಭಿವ್ಯಕ್ತಪಡಿಸಲು ಬಿಡುವುದಿಲ್ಲ. ಚಿಕ್ಕಂದಿನಿಂದಲೇ ನಮ್ಮ ಜೀವಾತ್ಮದ ಅರ್ಧ ಭಾಗವನ್ನು ಒತ್ತಿಡಲಾಗುತ್ತದೆ.
ಏಳು ವರ್ಷಗಳ ವಯಸ್ಸಿನ ತನಕ, ಸಾಮಾಜಿಕ ಕಟ್ಟುಪಾಡು ಒಳಗೆ ಬೇರೂರದೆ ಇರುವ ತನಕ, ಮಗುವಿಗೆ ತಾನು ಹೆಣ್ಣೋ ಗಂಡೋ ಎಂಬ ಅರಿವಿರುವುದಿಲ್ಲ. ಆದ್ದರಿಂದಲೇ ಚಿಕ್ಕ ಮಗುವಿಗೆ ಪರಿಪೂರ್ಣತೆಯ ಅಂಶವಿರುತ್ತದೆ. ಅದು ಕೇಂದ್ರೀಕೃತವಾಗಿ, ಸುರಕ್ಷಿತವಾಗಿರುತ್ತದೆ. ನೋಡಲು ಅದು ಎಷ್ಟು ಸುಂದರವಾಗಿ ಸಂತೋಷವಾಗಿರುತ್ತದ! ಮಗುವಿಗೆ ಸುಮಾರು ಏಳು ವರ್ಷಗಳಾದಾಗ ಅದು ಸಮಾಜದ ಹಿಡಿತಕ್ಕೆ ಒಳಗಾಗುತ್ತದೆ.
ಗಂಡು ಮಗುವನ್ನು ಗೊಂಬೆಗಳು ಮತ್ತು 'ಅಡುಗೆ ಮನೆ' ಆಟದ ಸಾಮಾನು ಜೊತೆ ಆಟವಾಡಲು ಪ್ರೋತ್ಸಾಹಿಸಲಾಗುವುದಿಲ್ಲ. ಹೆಣ್ಣು ಮಗುವು 'ರೇಸ್ಕಾರು' ಅಥವಾ 'ರಾಕೆಟ್'ಗಳ ಜೊತೆ ಆಟವಾಡಲು ಬಯಸಿದರೆ, ಅವಳನ್ನು ಅಸಮಾಧಾನದಿಂದ ನೋಡಲಾಗುತ್ತದೆ. ಅವರ ಬಟ್ಟೆಗಳು ಹಾಗೂ ಸಾಮಾನುಗಳ ಬಣ್ಣದ ವಿಷಯದಲ್ಲೂ ಕೂಡ, ಪಕ್ಷಪಾತವಿದೆ. ಗಂಡು ಮಕ್ಕಳಿಗೆ ನೀಲಿ ಬಣ್ಣ, ಹೆಣ್ಣು ಮಕ್ಕಳಿಗೆ ಗುಲಾಬಿ ಬಣ್ಣವನ್ನು ಆಯ್ಕೆ ಮಾಡುತ್ತೀರ. ನಾನು ಹೇಳುವುದು ಸರಿಯೇ? ಹಿಂದಿನ ಕಾಲದಲ್ಲಿ ಮಗುವನ್ನು ಹೆತ್ತು ಕೊಡುವುದೊಂದೇ ತಂದೆ ತಾಯಿಗಳ ಜವಾಬ್ದಾರಿಯಾಗಿತ್ತು. ಸುಮಾರು ನಾಲ್ಕು ವರ್ಷಗಳ ವಯಸ್ಸಿನಲ್ಲೇ, ಅವರು ಮಕ್ಕಳನ್ನು ಗುರುಕುಲದಲ್ಲಿ ಗುರುಗಳ ಬಳಿ ಬಿಡುತ್ತಿದ್ದರು. ಗುರುಕುಲದಲ್ಲಿ, ಮಕ್ಕಳಿಗೆ ಏಳು ವಯಸ್ಸಿನಲ್ಲಿ ಮಂತ್ರೋಪದೇಶವನ್ನು ಉಪದೇಶಿಸಲಾಗುತ್ತಿತ್ತು. ತುಂಬುವುದರೊಳಗೆ, ಅವರಿಗೆ ಒಂದು ರೀತಿಯ ಆಧ್ಯಾತ್ಮಿಕ ಅನುಭವವು
ಉಂಟಾದರೆ, ಅವರಿಗೆ ಬ್ರಹ್ಮಸೂತ್ರ - ಜಗತ್ತಿನ ತತ್ತ್ವಶಾಸ್ತ್ರದ ಅತ್ಯಂತ ಶ್ರೇಷ್ಠವಾದ ಗ್ರಂಥವನ್ನು ಉಪದೇಶಿಸಲಾಗುತ್ತಿತ್ತು, ಇಲ್ಲವಾದರೆ, ಕೌಟುಂಬಿಕ ಜೀವನದ ಕಲೆಯನ್ನು ಕಲಿಯಲು ಕಾಮಸೂತ್ರ ಉಪದೇಶಿಸಲಾಗುತಿತ್ತು. 21 ವಯಸ್ಸು ತುಂಬುವುದಕ್ಕೆ ಮೊದಲು, ಅವರಿಗೆ ಜ್ಞಾನೋದಯವಾದರೆ, ಸನ್ಯಾಸ ದೀಕ್ಷೆಯನ್ನು ನೀಡಲಾಗುತ್ತಿತ್ತು. ಇಲ್ಲವಾದರೆ, ಯೋಗ ಶಾಸ್ತ್ರವನ್ನು ಹೇಳಿಕೊಡಲಾಗುತಿತ್ತು. ಗುರುವಿನ ಪ್ರೀತಿ ಹಾಗೂ ಮಾರ್ಗದರ್ಶನದಲ್ಲಿ ಮಗುವು ತನ್ನ ಸ್ವಂತ ರೀತಿಯಲ್ಲಿ ವಿಕಾಸವಾಗಲು ಅವಕಾಶವಿರುತ್ತಿತ್ತು.
ಆದರೆ ಈಗ, ಮಗುವಿನೊಳಗೆ ಎಷ್ಟು ಬಲವಾದ ಕಟ್ಟುಪಾಡು ಒಳಹೋಗುತ್ತದೆ, ಇದು ಆ ಮಗುವಿಗೆ ಬಹಳ ಹಾನಿಕರವಾಗಿದೆ. ಮಗುವು ಸಮಾಜವು ಒಪ್ಪದೆ ಇರುವಂಥ ತನ್ನ ಭಾಗವನ್ನು ಒತ್ತಡದಲ್ಲಿಡುತ್ತದೆ. ನಾವು ಇದನ್ನು ಅರಿಯುವುದೇ ಆದರೆ ಇಲ್ಲ, ಗಾಯವನ್ನುಂಟುಮಾಡುತ್ತದೆ. ಇದಕ್ಕೆ ಇದ್ದ ಹಾಗೆ ಅದಕ್ಕೆ ಬೇರು ಸಹಿತ ಕಿತ್ತ ಭಾವನೆ, ತನ್ನ ಜೀವಾತ್ಮದ ಅರ್ಧಭಾಗದಿಂದ ಕತ್ತರಿಸಿ ಹೋದ ಭಾವನೆ ಉಂಟಾಗುತ್ತದೆ. ಈ ಒತ್ತಿಟ್ಟ ಅರ್ಧವನ್ನು ಹುಡುಕಲು ಆರಂಭಿಸುತ್ತಾನೆ.
ಗಮನಿಸಿ: ಪರಿಪೂರ್ಣತೆಯೇ ಮನುಷ್ಯನ ಸಹಜ ಸ್ವಭಾವ. ಅವನು ಪರಿಪೂರ್ಣತೆಯಿಂದಲೇ ಬಂದು, ಅದನ್ನು ಪಡೆದುಕೊಳ್ಳಲು ಸಹ ಮುಂದುನೋಡುತ್ತಾನೆ. ಹಾಗಾಗಿ, ಅವನು ಅರಿವಿಲ್ಲದೆಯೇ ತನ ಕಳೆದು ಹೋದ ಅರ್ಧವನ್ನು, ಅಂದರೆ ತನ್ನ ಒತ್ತಿಟ್ಟ ಅರ್ಧವನ್ನು ಅರಸಲು ಆರಂಭಿಸುತ್ತಾನೆ. ಕಳೆದು ಹೋದ ತನ್ನ ಸ್ವಂತ ಅರ್ಧಕ್ಕೆ ಬದಲಿಯನ್ನು ಹೊರಜಗತ್ತಿನಲ್ಲಿ ಹುಡುಕಲು ಆರಂಭಿಸುತ್ತಾನೆ. ಗಂಡು ಮಗುವು ಹೆಣ್ಣಿನ ಇರುವಿಕೆಯನ್ನು ಹುಡುಕಲು ಆರಂಭಿಸುತ್ತಾನೆ, ಮತ್ತು ಹೆಣ್ಣು ಮಗುವು ಗಂಡಿನ ಇರುವಿಕೆಯನ್ನು ಹುಡುಕಲು ಆರಂಭಿಸುತ್ತಾಳೆ.
ಲೈಂಗಿಕತೆಯ ಇಡೀ ಕಲ್ಪನೆಯ ಇಲ್ಲಿಯೇ ಪ್ರಾರಂಭವಾಗುವುದು. ಹೀಗೆಯೇ ಲೈಂಗಿಕತೆಯ ಕಲ್ಪನೆಯು ಬೇರೂರುವುದು.
7 ರಿಂದ 14 ವರ್ಷಗಳ ಕಾಲಾವಧಿಯಲ್ಲಿ, ಮಗುವು ತಂದೆ ತಾಯಿಗಳೊಡನೆ ತುಂಬಾ ಅನ್ಯೋನ್ಯತೆಯಿಂದಿರುತ್ತದೆ. ಮಗುವು ಅವರಿಂದ ಸೂಕ್ತ ಮಹಿಳೆ ಅಥವಾ ಪುರುಷ ಹೇಗಿರಬೇಕೆಂಬ ಪ್ರತಿಬಿಂಬಗಳನ್ನು ಸಂಗ್ರಹಿಸುತ್ತಾರೆ. ಗಂಡು ಮಗುವಿಗೆ, ತನ್ನ ಸ್ವಂತ ವ್ಯಕ್ತಿತ್ವದ ಒತ್ತಿಟ್ಟ ಅರ್ಧವನ್ನು ತಾಯಿಯ ಪ್ರತಿಬಿಂಬದಿಂದ ಭರ್ತಿಮಾಡಲಾಗುವುದು, ಮತ್ತು ಹೆಣ್ಣು ಮಗುವಿಗೆ ತನ್ನ ಸ್ವಂತ ವ್ಯಕ್ತಿತ್ವದ ಒತ್ತಿಟ್ಟ ಅರ್ಧವನ್ನು ತಂದೆಯ ಪ್ರತಿಬಿಂಬದಿಂದ ಭರ್ತಿಮಾಡಲಾಗುವುದು.
ಆದ್ದರಿಂದಲೇ, ಪ್ರತಿ ಒಬ್ಬ ಹುಡುಗನ ತಾಯಿಯೇ ಅವನ ಮೊದಲ ನಾಯಕಿಯಾಗುತ್ತಾಳೆ, ಮತ್ತು ಪ್ರತಿ ಒಬ್ಬ ಹುಡುಗಿಯ ತಂದೆಯೇ ಅವಳ ಮೊದಲ ನಾಯಕನಾಗುತ್ತಾನೆ. ಇದು ಬರಹರಹಿತವಾಗಿರುವ ಒಂದು ಕಾನೂನು! ಈ ಒಂದು ಆಳವಾಗಿ ಬೇರೂರಿರುವ ಫ್ರಾಯ್ಡ್ನ ಮನೋಶಾಸ್ತ್ರ ಒಡಿಪಸ್ ಮತ್ತು ಎಲೆಕ್ಟ್ರಾ ಅರಿಮೆಗಳೆಂದು ಏನನ್ನು ಕರೆಯುತ್ತಾರೋ, ಅದಕ್ಕೆ ಕಾರಣ.
ಹುಡುಗನು ತನ್ನ ತಾಯಿಯಿಂದ ಪಡೆದ ಪೋಷಣೆಯನ್ನು ತನ್ನ ಹೆಂಡತಿಯಿಂದ ಕೂಡ ಅಪೇಕ್ಷಿಸುತ್ತಾನೆ ಮತ್ತು ಹುಡುಗಿಯು ತನ್ನ ತಂದೆಯ ಜೊತೆ ಆಸ್ವಾದಿಸಿದ ಸುರಕ್ಷತೆ ಹಾಗೂ ಭರವಸೆಯನ್ನು ತನ್ನ ಗಂಡನಿಂದಲೂ ಅಪೇಕ್ಷಿಸುತ್ತಾಳೆ.
ಒಡೆದ ಸಂಸಾರಗಳಲ್ಲಿ, ಎಲ್ಲಿ ತಂದೆ ಅಥವಾ ತಾಯಿಯ ಸಾವಿನ ಅಥವಾ ವಿವಾಹ ವಿಚ್ಛೇದನದ ಕಾರಣದಿಂದ ಮಗುವಿಗೆ ಅವರ ಇರುವಿಕೆಯ ನಷ್ಟವಾಗಿರುತ್ತದೆಯೋ ಮಗುವು ಅಪೂರ್ಣತೆಯ ಭಾವನೆಯನ್ನು ಹೊತ್ತುಕೊಳ್ಳುತ್ತದೆ, ಏಕೆಂದರೆ, ತಂದೆ ತಾಯಿಗಳ ಅಚ್ಚು ಮೊದಲನೆಯದು ಮತ್ತು ಬಹಳ ಗಾಢವಾದದ್ದು. ನೀವು ದೊಡ್ಡವರಾದ ಮೇಲೆ ಹೆಚ್ಚು ಕಾಲವಾದ ನಂತರವೂ ನೀವು ನಿಮ್ಮ ತಂದೆ ಅಥವಾ ತಾಯಿಯೊಂದಿಗೆ ಅಭಿಪ್ರಾಯಗಳಲ್ಲಿ ಎಷ್ಟೇ ವ್ಯತ್ಯಾಸಗಳಿದ್ದರೂ, ನಿಮ್ಮ ಜೀವಾತ್ಮದಿಂದ ಅವರ ಅಚ್ಚನ್ನು ನೀವು ಅಳಿಸಲು ಸಾಧ್ಯವೇ ಇಲ್ಲ.
ಹದಿನಾಲ್ಕು ವಯಸ್ಸಿನಲ್ಲಿ, ಮಗುವು ದೈಹಿಕ ಪ್ರೌಢತೆಯನ್ನು ಗಳಿಸುತ್ತದೆ. ಸಹಜವಾಗಿ ಅವರು ತಮ್ಮ ಲಿಂಗಕ್ಕೆ ವಿರುದ್ಧವಾಗಿರುವ ತಂದೆ ಅಥವಾ ತಾಯಿಯೊಂದಿಗೆ ಹಿಂದೆ ಇರುತ್ತಿದ್ದ ಅನ್ಯೋನ್ಯತೆಯಿಂದಿರಲು ಸಾಮಾಜಿಕ ಕಾನೂನುಗಳು ಬಿಡುವುದಿಲ್ಲ, ಮತ್ತು ಅವರ ಕೆಲಸಗಳೂ ಕೂಡ ಬೇರೆ ಬೇರೆಯಾಗುತ್ತವೆ, ಮತ್ತು ಅವರು ತಮ್ಮ ತಂದೆ ತಾಯಿಯರೊಂದಿಗೆ ಹಿಂದೆ ಕಳೆಯುತ್ತಿದ್ದ ಸಮಯವನ್ನು ಕಳೆಯುವುದಿಲ್ಲ.
ಹಾಗಾಗಿ, ಹದಿನಾಲ್ಕರ ವಯಸ್ಸಿನಲ್ಲಿ, ಹುಡುಕಾಟವು ಮುಂದುವರಿಯುತ್ತದೆ, ಆದರೆ ಈ ಬಾರಿ ಅದು ಹೊರ ಜಗತ್ತಿನಲ್ಲಿ. ಈಗಿನ ಕಾಲದಲ್ಲಿ, ಇದು ಹದಿನಾಲ್ಕಕ್ಕಿಂತ ಇನ್ನು ಕಡಿಮೆ ವಯಸ್ಸಿನಲ್ಲೇ ಸಂಭವಿಸುತ್ತಿದೆ. ಈಗಿನ ಕಾಲದಲ್ಲಿ ಮಕ್ಕಳು ಟಿ.ವಿ. ಹಾಗೂ ಇಂಟರ್ನೆಟ್ಗೆ ಚಿಕ್ಕ ವಯಸ್ಸಿನಿಂದಲೇ ಒಗ್ಗಿಕೊಂಡಿರುತ್ತಾರೆ. ಆದ್ದರಿಂದಲೇ ಅವರು ಮಾನಸಿಕವಾಗಿ ಹೆಚ್ಚು ಬೇಗ ಬೆಳೆಯುತ್ತಾರೆ. ಇದೊಂದು ಆರೋಗ್ಯದ ಸಂಕೇತವಲ್ಲ. ಇರಲಿ, ಸುಮಾರು ಹದಿನಾಲ್ಕರ ವಯಸ್ಸಿನಲ್ಲಿ, ಹೊರ ಜಗತ್ತಿನಲ್ಲಿ ಹುಡುಕಾಟವು ಆರಂಭವಾಗುತ್ತದೆ.
ಮಗುವು ಹೊರಗಿನವರಿಂದ, ದೂರದರ್ಶಕಗಳಿಂದ ಪ್ರತಿಬಿಂಬಗಳನ್ನು ಸಂಗ್ರಹಿಸಲು ಆರಂಭಿಸುತ್ತದೆ. ದೂರದರ್ಶಕಗಳಿಗೆ ಇದು ತಿಳಿದಿದೆ. ಹಾಗಾಗಿಯೇ ಎಲ್ಲ ಜಾಹೀರಾತುಗಳಲ್ಲಿ ಲೈಂಗಿಕ ಒಳಧ್ಯನಿ - ಒಬ್ಬ ಆಕರ್ಷಕ ಮಹಿಳೆ ಅಥವಾ ಪುರುಷನಿಗೂ ಆ ಪದಾರ್ಥಕ್ಕೂ ಯಾವ ಸಂಬಂಧ ವಿಲ್ಲದೆ ಇದ್ದರೂ ನಿರೂಪಣೆ ಮಾಡುವುದನ್ನು ನೀವು ನೋಡಬಹುದು.
ಸುಮಾರು ಎಲ್ಲ ಮೋಟಾರ್ ಬೈಕುಗಳು ಜಾಹಿರಾತುಗಳು ಮಹಿಳೆಯನ್ನು ತೋರಿಸುತ್ತವೆ ಮತ್ತು ಎಷ್ಟು ಮಹಿಳೆಯರು ತಾನೆ ಮೋಟಾರ್ ಬೈಕುಗಳನ್ನು ಓಡಿಸುತ್ತಾರೆ?! ಪದಾರ್ಥವು ಯಾವುದೇ ಆಗಿರಲಿ, ನಸುನಗೆ ನಗುತ್ತಿರುವ ಒಬ್ಬ ಮಹಿಳೆ ಅದನ್ನು ಶಿಫಾರಸು ಮಾಡುತ್ತಿರುವುದನ್ನು ಕಾಣಬಹುದು. ಮತ್ತು ನೀವು ಮಾರುಕಟ್ಟೆಗೆ ಹೋದಾಗ, ನೀವು ಕೂಡಲೇ ಕೊಂಡುಕೊಳ್ಳುತ್ತೀರ – ಆ ಮಹಿಳೆಯು ಅದರ ಜೊತೆ ಬರುವುದಿಲ್ಲ ಎಂದು ಮರೆತು! 'ಪ್ಯೂರ್ ಮ್ಯಾಜಿಕ್' ಬಿಸ್ಕೆಟ್ಗಳ ಜಾಹೀರಾತಿನಂಥ ಒಂದು ಸರಳವಾದ ಜಾಹೀರಾತೂ ಕೂಡ ಕೇವಲ ಮಹಿಳೆಯರನ್ನೇ ತೋರಿಸುತ್ತದೆ! ನಿಮ್ಮ ಒತ್ತಿಟ್ಟ ಆಸೆಗಳನ್ನು ದೂರದರ್ಶಕಗಳು ತಮ್ಮ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿ ಕೊಳ್ಳುವ ರೀತಿ ಇದು.
ದೂರದರ್ಶಕಗಳ ಎಲ್ಲ ಬಗೆಗಳೂ ಕೇವಲ ಕನಸು – ಮಾರಾಟ ಮಾಡುವವು (dream - sellers). ನಾವು ಈ ಎಲ್ಲ ಕನಸುಗಳನ್ನು ಸಂಗ್ರಹಿಸಿ, ನಮ್ಮ ದಾಹವನ್ನು ನಿವಾರಿಸುವ ನಿರೀಕ್ಷೆಯಲ್ಲಿ ಅವುಗಳನ್ನು ಮತ್ತೆ ನೆನೆಯುತ್ತೇವೆ. ಇದು ಸಾಧ್ಯವೇ? ನೀರಿಗಾಗಿ ಬಾಯಾರಿಕೆಯಾದಾಗ ಕೇವಲ ಉಪ್ಪನ್ನು ಸೇವಿಸುತ್ತ ಅದನ್ನು ನಿವಾರಿಸಿಕೊಳ್ಳಲು ಸಾಧ್ಯವೇ? ಇಲ್ಲ! ಹೀಗೆ ಮಾಡಿದರೆ, ನಿಮ್ಮ ಬಾಯಾರಿಕೆ ಕೇವಲ ಇನ್ನು ವರ್ಧಿಸುತ್ತದೆ ಅಲ್ಲವೇ?
ನೀವು ಜಾಗರೂಕತೆಯಿಂದ ಮತ್ತು ಅರಿವಿನಿಂದಿದ್ದರೆ, ಜಾಹೀರಾತುಗಳಿಂದ ನೀವು ಮೋಸಹೋಗಲು ಎಂದೂ ಸಾಧ್ಯವಿಲ್ಲ. ಅವುಗಳನ್ನು ನೋಡಿ, ಮಾರುಕಟ್ಟೆಯ ಇತ್ತೀಚಿನ ಪದಾರ್ಥಗಳ ಬಗ್ಗೆ ನಿಮಗೆ ಅರಿವಾಗಬಹುದು, ಅದೇನೋ ಸರಿ, ಆದರೆ ಅವು ನಿಮಗೆ ಮೋಸ ಮಾಡಲು ಎಂದೂ ಸಾಧ್ಯವಿಲ್ಲ.
ನೀವು ಅವುಗಳ ಪ್ರಭಾವಕ್ಕೊಳಗಾಗುವುದಿಲ್ಲ. ನೀವು ಅವುಗಳನ್ನು ಕೇವಲ ಒಂದು ವಾಸ್ತವವಾದ ರೀತಿಯಲ್ಲಿ (objectively) ನೋಡಿ ಆ ಹಂತದಲ್ಲಿ ಅವುಗಳನ್ನು ಬಿಡಲು ಸಾಧ್ಯವಾಗುತ್ತದೆ. ನೀವು ಅವುಗಳಲ್ಲಿ ತಕ್ಷಣದ ಮತ್ತು ಅರಿವಿಲ್ಲದ ಎಳೆತವನ್ನು ಅನುಭವಿಸುವುದಿಲ್ಲ. ನೀವು ನಿಮ್ಮ 'ಪ್ರತಿಕ್ರಿಯಿಸುವ' ಮನಸ್ಸು ನಿಮ್ಮ ತೀರ್ಮಾನ ಮಾಡುವ ಅಧಿಕಾರವಾಗುವಂತೆ ಬಿಟ್ಟಾಗ ಮಾತ್ರ ನೀವು ತೊಂದರೆಯಲ್ಲಿದ್ದೀರ. ನೀವು ನಿಮ್ಮ ಪ್ರತಿಕ್ರಿಯಿಸುವ ಮನಸ್ಸನ್ನು ಕರಗಿಸಿ ಬುದ್ಧಿಯಿಂದ ಕೆಲಸ ಮಾಡಬೇಕು. ಆಗ ನೀವು ಯಾವಾಗಲೂ ಅರಿವಿನಿಂದಿರಬಹುದು. ಇದನ್ನು ಸಾಧಿಸಲು ಧ್ಯಾನವು ಬಹಳ ಸಹಕರಿಸುತ್ತದೆ, ಅದೇನೋ ನಿಜ.
ನೀವು ಗಮನಿಸಿ, ಒಂದು ಕಡೆಯಲ್ಲಿ ದೂರದರ್ಶಕಗಳು ನಿಮ್ಮ ಕಲ್ಪನೆಗಳನ್ನು ಪೂರೈಸುತ್ತವೆ, ಇನ್ನೊಂದೆಡೆ ಸಮಾಜವು ನಿಮ್ಮನ್ನು ಒತ್ತಿಡಲು ಪ್ರಯತ್ನಿಸುತ್ತದೆ. ಸಮಾಜವು ನಿಮ್ಮ ಕಲ್ಪನೆಗಳು ಮತ್ತು ಆಸೆಗಳನ್ನು ಒತ್ತಿಡಲು ಪ್ರಯತ್ನಿಸಿದಷ್ಟು ಹೆಚ್ಚು ಬೆಳೆಯುತ್ತವೆ, ಏಕೆಂದರೆ, ಸಮಾಜವು ಮೂಲ ಕಾರಣಕ್ಕೆ ಇಳಿದು ಹೋಗುವುದನ್ನು ಬಿಟ್ಟು, ಲಕ್ಷಣಗಳನ್ನು ಮಾತ್ರ ಒತ್ತಿಡುತ್ತದೆ. ನೀವು ಮರದ ಕೊಂಬೆಗಳನ್ನು ಸುಮ್ಮನೆ ಕತ್ತರಿಸಿ, ಬೇರುಗಳನ್ನು ಇರುವ ಹಾಗೆ ಬಿಟ್ಟರೆ, ಏನಾಗುತ್ತದೆ? ಮರವು ಇನ್ನು ಸೊಂಪಾಗಿ ಬೆಳೆಯುತ್ತದೆ ಅಷ್ಟೆ!
ಇರಲಿ, ಈ ಒಂದು ವಯಸ್ಸಿನಲ್ಲಿ, ಎಲ್ಲ ಬಗೆಯ ದೂರದರ್ಶಕಗಳಿಂದ ಕಲ್ಪನೆಗಳನ್ನು ಸಂಗ್ರಹಿಸಿ, ಸೂಕ್ತ ಮಹಿಳೆ ಅಥವಾ ಪುರುಷನ ಪ್ರತಿಬಿಂಬವನ್ನು ಕಲ್ಪಿಸುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯಿಂದಲೂ, ಚೆನ್ನಾಗಿರುವ ಮೂಗು, ಚೆನ್ನಾಗಿರುವ ಕಣ್ಣುಗಳು, ಒಳ್ಳೆಯ ರೂಪ ಎಲ್ಲವನ್ನು ಸಂಗ್ರಹಿಸಿ ನಮ್ಮ ಸ್ವಂತದ 'ಪರಿಪೂರ್ಣ ವ್ಯಕ್ತಿ'ಯನ್ನು ಸೃಷ್ಟಿಸುತ್ತೇವೆ. ಕತ್ತರಿಸಿ ಅಂಟಿಸುವ (cut & paste) ವಿಧಾನವನ್ನು ಬಳಸುತ್ತೇವೆ. ನಿಮ್ಮ ಕಂಪ್ಯೂಟರ್ಗಳಲ್ಲಿ, ಸದಾ ಕಾಲವೂ ಉಪಯೋಗಿಸುತ್ತೀರ ಅಲ್ಲವೇ?!
ಈ ಹಂತವು ಸುಮಾರು 7 ವರ್ಷಗಳ ಕಾಲ ಇರುತ್ತದೆ, ನಾವು 20 ಅಥವಾ 21 ವಯಸ್ಸಾಗುವ ತನಕ. ಆಗ, ದೂರದರ್ಶಕಗಳೊಂದಿಗೆ ಗುರುತಿಸಿಕೊಳ್ಳುವುದು ಬಿಟ್ಟು ಹೋಗುತ್ತದೆ - ಆದರೆ ಆ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಈಗಾಗಲೇ ಆಳವಾಗಿ ಬೇರೂರಿವೆ. ಆಗ ಒಂದು ಹೊಸ ಹುಡುಕಾಟವು ಆರಂಭವಾಗುತ್ತದೆ -ಆ ಪರಿಪೂರ್ಣ ವ್ಯಕ್ತಿಯನ್ನು ನಮ್ಮ ನಿಜ ಜೀವನದಲ್ಲಿ ಕಾಣುವುದು. ಇದೇ ನಮ್ಮ ಜೀವನ ಸಂಗಾತಿಯು ಹೇಗಿರಬೇಕು ಎಂಬ ಕಲ್ಪನೆಯೊಂದಿಗೆ ನಾವು ನಡೆಸುವ ಹುಡುಕಾಟ. ಇಲ್ಲಿಯೇ ಅಪೇಕ್ಷೆಗಳು ಆರಂಭವಾಗುವುವು.
ಮುಂದಿನ 7 ವರ್ಷಗಳ ಕಾಲ, ಈ ಹುಡುಕಾಟ ಮುಂದುವರಿಯುತ್ತದೆ. ಒಂದರ ನಂತರ ಇನ್ನೊಂದು ವ್ಯಕ್ತಿಯನ್ನು ಪರೀಕ್ಷಿಸಿ ಪ್ರಯತ್ನ ಮಾಡುತ್ತೇವೆ ಮತ್ತು ನಿರಾಶರಾಗುತ್ತೇವೆ. ಕೆಲ ಬುದ್ಧಿವಂತ ಜನರು ಕನಸು ನಿಜವಾಗಲು ಸಾಧ್ಯವಿಲ್ಲವೆಂದು ಸ್ವಲ್ಪ ಕಾಲದ ನಂತರ ಅರ್ಥಮಾಡಿಕೊಳ್ಳುತ್ತಾರೆ. ಕನಸುಗಳು ನನಸಾಗಲು ಸಾಧ್ಯವಾಗದೆ ಇರುವ ಕಾರಣದಿಂದಲೇ ಅವುಗಳನ್ನು ಕನಸುಗಳೆಂದು ಕರೆಯಲಾಗುತದೆ! ಆದರೆ, ಬಹಳಷ್ಟು ಜನರು ಹುಡುಕುತ್ತಲೇ ಇರುತ್ತಾರೆ.
ಒಂದು ಸಣ್ಣ ಕಥೆ:
ಒಬ್ಬ 90 ವಯಸ್ಸಿನ ಮುದುಕ ಪ್ರತಿದಿನ ಸಮುದ್ರ ದಡದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ, ಜನರನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದನು. ಇದನ್ನು ಗಮನಿಸಿದ ಇನ್ನೊಬ್ಬ ಮನುಷ್ಯನು ಅವನ ಬಳಿ ಬಂದು ಕೇಳಿದನು, ''ನೀನಿಲ್ಲಿ ಪ್ರತಿದಿನ ಕುಳಿತು ನಿಜವಾಗಿಯೂ ಏನು ಮಾಡುತ್ತೀಯ?''
ಆ ಮುದುಕನು ಉತ್ತರಿಸಿದನು 'ನನ್ನ ಹೆಂಡತಿಯಾಗಲು ಒಬ್ಬ ಹೆಂಗಸನ್ನು ಹುಡುಕುತ್ತಿದ್ದೇನೆ.''
ಈ ಉತ್ತರವನ್ನು ಕೇಳಿ ಆ ಮನುಷ್ಯನಿಗೆ ಆಶ್ಚರ್ಯವಾಯಿತು. ಅವನು ಕೇಳಿದನು, ''ನಿನ್ನ ಯೌವನದಲ್ಲಿ ನೀನೇಕೆ ಹುಡುಕಲಿಲ್ಲ?'' ಮುದುಕ ಉತ್ತರಿಸಿದನು ''ನನ್ನ ಮೂವತ್ತರ ವಯಸ್ಸಿನಿಂದ ನಾನು ಹುಡುಕುತ್ತಲೇ ಬಂದಿದ್ದೇನೆ.''
ಆ ಮನುಷ್ಯನು ಬೆರಗಾಗಿ ಕೇಳಿದನು ''ಯಾವ ತರಹದ ಹೆಂಗಸನ್ನು ನೀನು ಹುಡುಕುತ್ತಿದ್ದೀಯ? ''
ಮುದುಕ ಉತ್ತರಿಸಿದನು ''ಒಬ್ಬ ಪರಿಪೂರ್ಣ ಹೆಂಗಸನ್ನು ಹುಡುಕುತ್ತಿದ್ದೇನೆ.'' ''ಹಾಗಾದರೆ, ನೀವಿನ್ನು ಅಂಥವಳನ್ನು ಕಂಡಿಲ್ಲವೇ'' ಆ ಮನುಷ್ಯ ಕೇಳಿದ.
''ನನ್ನ ಮನಸ್ಸಿಗೆ ಒಪ್ಪುವಂಥವಳನ್ನು ನಾನು ಸಂಧಿಸಿದ್ದೆ, ಆದರೆ ಅದು ಸರಿಹೋಗಲಿಲ್ಲ'' ಎಂದು ಅವನು ಉತ್ತರಿಸಿದ.
ಆ ಮನುಷ್ಯನು ''ಏಕೆ'' ಎಂದು ಕೇಳಿದ.
ಮುದುಕನು ಉತ್ತರಿಸಿದನು ''ಅವಳೂ ಕೂಡ ಪರಿಪೂರ್ಣ ಪುರುಷನನ್ನು ಹುಡುಕುತ್ತಿದ್ದಳು!''
(ಜೋರು ನಗು!)
ನಮ್ಮೊಳಗೆ ಇಟ್ಟುಕೊಂಡು ಹೋಗುವ ಪ್ರತಿಬಿಂಬಕ್ಕೆ ಸರಿ ಬರುವಂಥ ವ್ಯಕ್ತಿಯನ್ನು ಪಡೆಯಲು ಪ್ರಯತ್ನಿಸಿದಾಗ, ಹೀಗೆಯೇ ಆಗುವುದು.
ಬಹುಕಾಲದ ಹುಡುಕಾಟವಾದ ನಂತರ ಇದ್ದಕ್ಕಿದ್ದ ಹಾಗೆ ನಮ್ಮ ಮನಸ್ಸಿನಲ್ಲಿರುವ ಪ್ರತಿಬಿಂಬಕ್ಕೆ ಸರಿ ಹೊಂದುವಂಥ ವ್ಯಕ್ತಿಯನ್ನು ಕಂಡುಕೊಳ್ಳುತ್ತೇವೆ - ಸ್ವಲ್ಪ ದೂರದಿಂದ. ನಮ್ಮ ಮನಸ್ಸಿನಲ್ಲಿರುವ ಕಲ್ಪನೆ ಹಸಿರಾಗಿದೆ - ಮತ್ತು ಆ ವ್ಯಕ್ತಿಯು, ಅಂದರೆ ನಾವು ನೋಡುವ ಪ್ರತಿಬಿಂಬವೂ ಹಸಿರಾಗಿ ಕಾಣುತ್ತದೆ - ಹಾಗಾಗಿ, ಎರಡೂ ಹಸಿರಾಗಿ ಕಾಣುತ್ತದೆ!
ಸಾಮ್ಯವು ದೊರಕಿದ ಹಾಗೆ ಕಾಣುತ್ತದೆ!
ಈ ಸಂದರ್ಭದಲ್ಲಿ ಸಂಭವಿಸುವುದನ್ನೇ ನಾವು 'ಪ್ರೀತಿಯಲ್ಲಿ ಬೀಳುವುದು (falling in love)' ಎಂದು ಕರೆಯುತ್ತೇವೆ. ಇದೇ ಪ್ರೀತಿಯಲ್ಲಿ ಬೀಳುವುದರ ಹಿಂದೆ ಇರುವ ವಿಜ್ಞಾನ. ಅದು ಯಾವಾಗಲೂ ಪ್ರೀತಿಯಲ್ಲಿ 'ಬೀಳುವುದು' ಎಂದು ಮತ್ತು ಪ್ರೀತಿಯಲ್ಲಿ 'ಏಳುವುದು' ಎಂದಲ್ಲವೆಂದು ಗಮನಿಸಿ! ಅದು ಹಾರ್ಮೋನುಗಳು 'ಪ್ರೀತಿ'ಯ ವೇಷವನ್ನು ಹಾಕಿಕೊಂಡು ಮಾಡುವ ಹಾವಳಿಗಿಂತ ಹೆಚ್ಚು ಏನೂ ಇಲ್ಲ. ಏಕೆಂದರೆ ನಿಜವಾಗಿಯೂ ಏನಾಗುತ್ತದೆ ಎಂದರೆ, ನಮ್ಮ ಸ್ವಂತ ಬಲವತ್ತರವಾದ ಆವಶ್ಯಕತೆಗಳು ಹಾಗೂ ಅಪೇಕ್ಷೆಗಳ ಕಾರಣದಿಂದ, ವಿಷಯಗಳನ್ನು ನಮಗೆ ಬೇಕಾದ ರೀತಿಯಲ್ಲಿ ನಾವು ನೋಡುತ್ತೇವೆ. ನಮ್ಮ ಮಾನಸಿಕ ಪ್ರತಿಬಿಂಬವನ್ನು ಇನ್ನೊಬ್ಬರ ಮೇಲೆ ಬಿಂಬಿಸುತ್ತೇವೆ. (project).
ಇರಲಿ, ಲೋಕವೇ ಹಸಿರಿನಿಂದ ಕೂಡಿ, ಸಂಗೀತಮಯವಾಗುತ್ತದೆ. ಜೀವನವೇ ಕವಿತೆಯಾಗುತ್ತದೆ. ಕೊನೆಗೂ, ನಮ್ಮ ಹುಡುಕಾಟವು ಮುಗಿಯಿತು! ಈ ಹಂತದಲ್ಲೇ ನಾವು ಕವಿತೆಯನ್ನು ಬರೆಯಲು, ಪರಸ್ಪರ ಚಿತ್ರಗಳನ್ನು ರಚಿಸಿ, ಮತ್ತೇನನ್ನೆಲ್ಲವೋ ಮಾಡುವುದು.
ಅಂತರವನ್ನು ಇಟ್ಟುಕೊಳ್ಳುವವರೆಗೂ, ಎಲ್ಲವೂ ನಯವಾಗಿ ನಡೆಯುತ್ತದೆ. ನಾವು ಒಬ್ಬರ ಮೇಲೆ ಒಬ್ಬರು ನಮ್ಮ ಕಲ್ಪನೆಯನ್ನು ಬಿಂಬಿಸುತ್ತೇವೆ. ಆದರೆ, ನಿಧಾನವಾಗಿ, ಆ ವ್ಯಕ್ತಿಯು ಹತ್ತಿರವಾಗುತ್ತಾನೆ ಮತ್ತು ಆಗ, ನಾವು ಹಸಿರೆಂದು ನೋಡಿದ್ದು ಅಷ್ಟು ಹಸಿರಾಗಿಲ್ಲ, ಕೇವಲ ಮಂಕಾದ ಹಸಿರಷ್ಟೆ ಎಂದು ನಮಗೆ ಎನಿಸುತ್ತದೆ. ಇರಲಿ, ಇದು ಪರವಾಗಿಲ್ಲ; ಮುಂದುವರಿಸುತ್ತೀರ. ಸ್ವಲ್ಪ ಹತ್ತಿರವಾಗುತ್ತೀರ ಮತ್ತು ಆಗ, ಅದು ಮಂಕಾದ ಹಸಿರೂ ಅಲ್ಲ ಆದರೆ ಒಂದು ತರಹದ ಹಳದಿ ಬಣ್ಣವೆಂದು ಎನಿಸುತ್ತದೆ.
ಆದರೆ, ಈ ಹಂತದಲ್ಲಿ, ನಮ್ಮ ಕಲ್ಪನೆಯು ಸುಳ್ಳಾಯಿತೆಂದು ನಾವು ಒಪ್ಪಿಕೊಳ್ಳಲು ತಯಾರಿಲ್ಲ, ಹಾಗಾಗಿ ಆ ಸನ್ನಿವೇಶಕ್ಕೆ ನೆನಪುಗಳನ್ನು ಮಾಡತೊಡಗುತ್ತೇವೆ. ನಾವೇ ''ಇದೇ ಜೀವನ! ಎಲ್ಲವೂ ಸಂಪೂರ್ಣವಾಗಿರಲು ಸಾಧ್ಯವಿಲ್ಲ!'' ಹೀಗೆ ಹೇಳಿಕೊಳ್ಳುತ್ತೇವೆ. ನಿಜದಲ್ಲಿ ಜೀವಿಸುವುದಕ್ಕೆ ಅತಿ ಹೆಚ್ಚು ಧೈರ್ಯ, ಹೆಚ್ಚು ಬುದ್ಧಿಯು ಅಗತ್ಯ. ಹಾಗಾಗಿ, ಇದರ ಬದಲು ನಮ್ಮನ್ನು ನಾವು ನೈಜತೆಯಿಂದ ಕಾಪಾಡಿಕೊಳ್ಳಲು ನೆಪಗಳನ್ನು ಉಪಯೋಗಿಸುತ್ತೇವೆ.
ಕೊನೆಯಲ್ಲಿ, ಇಬ್ಬರೂ ಬಹಳ ಹತ್ತಿರವಾದಾಗ, ಅದು ಹಳದಿಯೂ ಅಲ್ಲ, ಬರೀ ಬಿಳುಪು ಎಂದುಕೊಳ್ಳುತ್ತೇವೆ! ನಮ್ಮೊಳಗೆ ಇರುವ ಕಲ್ಪನೆಯು ಹಸಿರು ಮತ್ತು ಬಾಹ್ಯದಲ್ಲಿ ಇರುವುದು ಬಿಳುಪು. ಭ್ರಮೆ ಹಾಗೂ ನೈಜತೆ ಇವೆರಡೂ ಸಂಪೂರ್ಣವಾಗಿ ಭಿನ್ನವಾಗಿವೆ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ಒಂದು ಕಟ್ಟಡದ ಮೂರನೆಯ ಮಹಡಿಯಿಂದ ನೆಲಕ್ಕೆ ಬಿದ್ದುಬಿಟ್ಟನು. ಅಲ್ಲಿಯೇ ನಡೆದು ಹೋಗುತ್ತಿದ್ದ ಒಬ್ಬ ವ್ಯಕ್ತಿಯು ಅವನ ಬಳಿ ಓಡಿ ಬಂದು, ಕೇಳಿದನು ''ಬಿದ್ದಿದ್ದು ನಿಮಗೆ ಗಾಯವಾಗಿರಬೇಕು'' ಆಗ ಮನುಷ್ಯನು ಉತ್ತರಿಸಿದನು, ''ಇಲ್ಲ. ಬಿದ್ದಿದ್ದರಿಂದ ನನಗೆ ಪೆಟ್ಟಾಗಲಿಲ್ಲ, ಹಠಾತ್ತನೆ ನಿಲ್ಲಿಸಿದ್ದರಿಂದ ಮಾತ್ರ ನನಗೆ ಪೆಟ್ಟಾಯಿತು!''
(ನಗು!)
ಪ್ರೀತಿಯಲ್ಲಿ ತೇಲಾಡಿ, ಹರಟೆ ಮಾಡುವವರೆಗೂ, ಸಮಯವನ್ನು ಮತ್ತು ಅಂತರವನ್ನು ಚಿಕ್ಕದಾಗಿ ಇಟ್ಟುಕೊಳ್ಳುವವರೆಗೂ, ನಾವು ಒಂದು ಭ್ರಮೆಯ ಲೋಕದಲ್ಲಿರುತ್ತೇವೆ; ಕಾರ್ಯಾಚರಣೆಯ ಮಟ್ಟದಲ್ಲಿರುವುದಿಲ್ಲ. ತೇಲಾಟ ನಿಂತು ನಿಜವಾದ ಸಂಬಂಧವು ಆರಂಭವಾದಾಗ, ಅಂತರವು ಕಡಿಮೆಯಾಗಿ, ಅವರೊಂದಿಗೆ ಆರಂಭವಾಗುವುದು!
ಹೆಚ್ಚು ಭ್ರಮೆಗಳನ್ನು ಸಂಗ್ರಹಿಸಿದಷ್ಟು, ನೀವು ನೆಲವನ್ನು ತಗಲುವುದಕ್ಕೆ ಮುಂಚೆ ಸಂಭವಿಸುವ ಬೀಳುವ ಸಮಯ ಹೆಚ್ಚಾಗುತ್ತದೆ, ಹಾಗಾಗಿ ಹೆಚ್ಚು ಗಾಯವುಂಟಾಗುತ್ತದೆ. ಕಡಿಮೆ ಭ್ರಮೆಗಳನ್ನು ಸಂಗ್ರಹಿಸಿದಷ್ಟು, ತುಲನೆ ಮಾಡಲು ಕಡಿಮೆ ವಿಷಯಗಳಿರುತ್ತವೆ ಮತ್ತು ಕಡಿಮೆ ತೊಂದರೆಯುಂಟಾಗುವುದು. ನಿಮಗೆ ಯಾವ ಭ್ರಮೆ ಅಥವಾ ಕಲ್ಪನೆ ಇಲ್ಲದೆ ಇದ್ದರೆ, ನೀವು ತಕ್ಷಣವೇ ನಿಮ್ಮ ಜೀವಸಂಗಾತಿಯನ್ನು ಸಂಧಿಸುತ್ತೀರ. ನಿಮಗೆ ಭ್ರಮೆಗಳಿಲ್ಲದೆ ಇದ್ದರೆ ನೀವು ಯಾರನ್ನೇ ಮದುವೆಯಾಗಲಿ, ಅವರು ನಿಮ್ಮ ಜೀವನಸಂಗಾತಿಯಾಗುತ್ತಾರೆ.
ನಮ್ಮ ಮನಸ್ಸಿನಲ್ಲಿಟ್ಟುಕೊಂಡಿರುವ ಪ್ರತಿಬಿಂಬಕ್ಕೆ ಸಮವಾಗುವಂಥ ಯಾವ ಜೀವಂತ ವ್ಯಕ್ತಿಯೂ ಇಲ್ಲವೆಂದು ನಾವು ಅರ್ಥಮಾಡಿಕೊಳ್ಳಬೇಕು, ಏಕೆಂದರೆ ಪ್ರತಿಬಿಂಬವನ್ನು ನೈಜತೆಯಿಂದ ರಚಿಸಲಾಗಿಲ್ಲ! ಆ ಪ್ರತಿಬಿಂಬವು ನಮ್ಮ ಕನಸಿನ ಲೋಕದ ಹಲವು ಕಡೆಯಿಂದ ಕತ್ತರಿಸಿ ಅಂಟಿಸಿರುವ (cut & paste) ಪ್ರತಿಬಿಂಬ! ಯಾವ ಪ್ರತಿಬಿಂಬವನ್ನೂ ಕೂಡ ನೈಜತೆಯೊಂದಿಗೆ ಸಮವಾಗಿಸಲು ಸಾಧ್ಯವಿಲ್ಲ -ಏಕೆಂದರೆ ಅದು ಎಷ್ಟಾದರೂ ಒಂದು ಪ್ರತಿಬಿಂಬ, ಒಂದು ಭ್ರಮೆ!
ನಿಜ ಜೀವನದ ವ್ಯಕ್ತಿಗಳಿಂದ ಮತ್ತು ನಿಮ್ಮ ಸುತ್ತಮುತ್ತ ನೋಡುವ ಜನರಿಂದ ನೀವು ಪ್ರತಿಬಿಂಬಗಳನ್ನು ಸಂಗ್ರಹಿಸಿದರೆ, ಅದು ಪರವಾಗಿಲ್ಲ. ಆದರೆ ನೀವು ದೂರದರ್ಶಕಗಳಿಂದ ಅವುಗಳನ್ನು ಸಂಗ್ರಹಿಸುತ್ತೀರ. ದೂರದರ್ಶಕಗಳೇ ಕಾಮದಿಂದ ಕೊರಗುತ್ತಿವೆ! ಹಾಗಾಗಿರುವಾಗ, ಅದು ನಿಮಗೆ ಯಾವುದೇ ರೀತಿಯ ಮಾರ್ಗದರ್ಶನ ಅಥವಾ ನಿವಾರಣೆ ನೀಡಲು ಸಾಧ್ಯ?
ಹಾಗಾಗಿಯೇ, ನೀವು ಯಾವುದನ್ನು 'ಪ್ರೀತಿ'ಯೆಂದು ಕರೆಯುತ್ತೀರೋ, ಅದು ಹೆಚ್ಚು ಬಾರಿ ನೋವಿನಲ್ಲಿ ಅಂತ್ಯವಾಗುತ್ತದೆ. ಅಂತಿಮದಲ್ಲಿ ನಾವು ಮೋಸಹೋದ ಭಾವನೆಯುಂಟಾಗುತ್ತದೆ, ಭಾವನೆಯುಂಟಾಗುತ್ತದೆ. ನಡೆದದ್ದಕ್ಕೆ ಇನ್ನೊಬ್ಬರನ್ನು ದೂರುವುದೇ ನಮ್ಮ ಮೂಲ ಸಹಜ ಪ್ರವೃತಿಯಾಗಿದೆ (Basic instinct).
ಆದರೆ ಅದು ಇನ್ನೊಬ್ಬರ ತಪ್ಪೇನು? ಇಲ್ಲ! ತಪ್ಪು ಯಾವಾಗಲೂ ನಿಮ್ಮದೇ ಆಗಿರುತ್ತದೆ - ಏಕೆಂದರೆ ನೀವು ಯಾವುದೋ ಒಂದನ್ನು ಅಪೇಕ್ಷಿಸಿದ್ದಿರಿ, ನಿಮ್ಮ ಕಲ್ಪನೆಗಳನ್ನು ಇನ್ನೊಬ್ಬರ ಮೇಲೆ ಹೊರಿಸಲು ಪ್ರಯತ್ನಿಸಿದ್ದಿರಿ! ವಿಫಲತೆಗೆ ಯಾರು ತಾನೆ ಜವಾಬ್ಧಾರರು?
ನೋಡಿ, ಕೆಲವೊಮ್ಮೆ ಒಬ್ಬ ವ್ಯಕ್ತಿಯು ವಿಚಿತ್ರವಾದ ಅಸಂಬದ್ಧವಾದ ರೀತಿಯಲ್ಲಿ ವರ್ತಿಸತೊಡಗುತ್ತಾರೆ. ಇಂಥ ಅಸಾಧಾರಣವಾದ ಸಂದರ್ಭಗಳಲ್ಲಿ ಮಾತ್ರ, ನೀವಿಬ್ಬರೂ ಇಂಥ ವರ್ತನೆಯನ್ನು ಮುಂದುವರಿಸಿಕೊಂಡು ಇನ್ನು ಮುಂದೆ ಸಹಬಾಳ್ವೆ ನಡೆಸುವುದೋ ಬೇಡವೋ ಎಂದು ನಿರ್ಧರಿಸುತ್ತೀರ. ಇಂಥ ಸನ್ನಿವೇಶಗಳಲ್ಲಿ ನಾನು ಹೇಳುತ್ತಿರುವುದನ್ನು ಅನ್ವಯಿಸಲು ಸಾಧ್ಯವಿಲ್ಲ. ಅಸಾಧಾರಣವಾದ ಸನ್ನಿವೇಶಗಳು ಇದ್ದೇ ಇರುತ್ತವೆ.
ಆದರೆ, ನಾನು ಹೇಳುತ್ತಿರುವುದೇ ನೈಜತೆಯಲ್ಲಿ ಹೆಚ್ಚು ಮನೆಗಳಲ್ಲಿ ನಡೆಯುತ್ತಿರುವುದು, ಎಲ್ಲಿ ಇಬ್ಬರು ವ್ಯಕ್ತಿಗಳೂ ಸಾಮಾನ್ಯವಾಗಿರುತ್ತಾರೆ; ಆದರೂ ಕೂಡ ಏನೋ ಅಶಾಂತಿಯಿರುತ್ತದೆ. ಈ ವಿಷಯದಲ್ಲಿ ನಾವು ಒಳಹೊಕ್ಕಿ ನೋಡುವುದೇ ಇಲ್ಲ. ಸತ್ಯದ ಜೊತೆ ವ್ಯವಹರಿಸಲು ನಮಗೆ ಎಂದೂ ಇಷ್ಟವಿಲ್ಲ! ನಾವು ವಿಷಯಗಳನ್ನು ಒಂದು ಸುಂದರವಾದ ಕೆಳಕ್ಕೆ ಗುಡಿಸಿಹಾಕಿ, ಅದರ ಮೇಲೆ ನಡೆದುಕೊಂಡು ಹೋಗಿ ನಮಗೆ ನಾವೇ ಮೋಸ ಮಾಡಿಕೊಳ್ಳಲು ಇಷ್ಟ.
ನಿಮಗೆ ಹಸಿ ಗಾಯವಿದ್ದಾಗ, ಅದಕ್ಕೆ ತಕ್ಷಣವೇ ಚಿಕಿತ್ಸೆ ಮಾಡಿ ಅದರಿಂದ ನಿವಾರಣೆಯಾಗುವುದೇ ಸೂಕ್ತವಲ್ಲವೇ? ಅದರ ಬದಲಿಗೆ, ನೀವು ಬಂಗಾರದ ಕವಚ ಮತ್ತು ರೇಷ್ಮೆ ಬಟ್ಟೆಯಿಂದ ಅದನ್ನು ಮುಚ್ಚಿ, ಆ ಗಾಯವೇ ಇಲ್ಲ ಎಂದು ನಂಬಿದರೆ ಏನಾಗುತ್ತದೆ? ಅದು ಕೇವಲ ಮೂರ್ಖತನವಲ್ಲವೇ?
ಹಾಗಾಗಿ ನಾನು ಹೇಳುತ್ತಿರುವುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಕಲ್ಪನೆಗಳನ್ನು ಬಿಟ್ಟು ನೈಜತೆಯೊಂದಿಗೆ ಬಾಳಲು ಆರಂಭಿಸಿರಿ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ಗೆಳೆಯನಿಗೆ ಒಂದು ನಾಯಿಮರಿಯನ್ನು ಅವನ ಮದುವೆಯ ಉಡುಗೊರೆಯಾಗಿ ಕೊಟ್ಟನು.
ಮೂರು ತಿಂಗಳ ನಂತರ, ಆ ವ್ಯಕಿಯು ಅವನನ್ನು ದಾರಿಯಲ್ಲಿ ಸಂಧಿಸಿದನು. ಆ ವ್ಯಕ್ತಿ ಹೇಳಿದನು ''ಮದುವೆಯಾದ ಮೇಲೆ ಜೀವನ ಹೇಗಿದೆ?''
''ಓ, ಕಾಲಾಂತರದಲ್ಲಿ, ಸಣ್ಣಪುಟ್ಟ ಬದಲಾವಣೆಗಳಾಗಿವೆ, ಅಷ್ಟೆ'' ಎಂದು ಆ ಗೆಳೆಯನು ಉತ್ತರಿಸಿದನು.
''ಏನು ಬದಲಾವಣೆಗಳು?'' ಎಂದು ಅವನು ಕೇಳಿದನು.
ಗೆಳೆಯನು ಉತ್ತರಿಸಿದನು ''ಮೊದಮೊದಲಿಗೆ, ನೀ ಕೊಟ್ಟ ನಾಯಿಮರಿಯು ನನ್ನನ್ನು ನೋಡಿ ಬೊಗಳುತಿತ್ತು, ಮತ್ತು ನನ್ನ ಹೆಂಡತಿ ನನಗೆ ನ್ಯೂಸ್ ಪೇಪರ್ ಅನ್ನು (ದಿನಪತ್ರಿಕೆಯನ್ನು) ತಂದುಕೊಡುತ್ತಿದ್ದಳು. ಈಗ ನನ್ನ ಹೆಂಡತಿ ನನ್ನನ್ನು ನೋಡಿ ಬೊಗಳುತಾಳೆ ಮತ್ತು ಆ ನಾಯಿಮರಿಯು ನನಗೆ ನ್ಯೂಸ್ ಪೇಪರ್ ಅನ್ನು ತಂದುಕೊಡುತ್ತದೆ!'''
(ನಗೆ!)
'ಹನಿಮೂನ್' (honeymoon) ಮುಗಿದೊಡನೆ ಆಗುವುದು ಏನು? ಅದನ್ನು 'ಹನಿಸನ್' (honeysun) ಬದಲಾಗಿ, 'ಹನಿಮೂನ್' ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ! ಆ ಸಂತೋಷವು ಕಡಿಮೆಯಾಗಲು ಕೇವಲ ಒಂದು ಹದಿನೈದು ದಿನಗಳಷ್ಟೇ ಸಾಕು! ನಾನು ಹೇಳುತ್ತೇನೆ, ನೀವು ಒಬ್ಬ ವಿಶ್ವಸುಂದರಿಯನ್ನೇ ಮದುವೆಯಾದರೂ ಕೂಡ ನಿಮ್ಮ ಕಣ್ಣುಗಳಲ್ಲಿ ಅವಳ ಸೌಂದರ್ಯವು ಕೇವಲ ಹದಿನೈದು ದಿವಸಗಳಲ್ಲಿ ಮಂಕಾಗುತ್ತದೆ ಏಕೆಂದರೆ ನೀವೀಗಾಗಲೇ ಬೇರೊಂದರ ಬಗ್ಗೆ ಭ್ರಮೆಪಡಲು ಆರಂಭಿಸಿದ್ದೀರ! ಮತ್ತು ನೀವು ಭ್ರಮೆಪಡುತ್ತಲೇ ಇರುತ್ತೀರ ಏಕೆಂದರೆ, ನೀವು ನಿಮ್ಮೊಳಗೆಯೇ ಸಂತೃಪ್ತಿಗಾಗಿ ಹುಡುಕುತ್ತಿದ್ದೀರ, ಆದರೆ ಇದನ್ನು ಅರಿಯದೆ, ಅದಕ್ಕಾಗಿ ಬಾಹ್ಯದಲ್ಲಿ ವಿವಿಧ ಭ್ರಮೆಗಳ ಮೂಲಕ ಹುಡುಕುತ್ತಿದ್ದೀರ.
ಒಮ್ಮೆ ಮಹಿಳೆ ತನ್ನ ಮಗಳಿಗೆ ಮದುವೆಯ ವಿಷಯದಲ್ಲಿ ಉಪದೇಶ ನೀಡುತ್ತಿದ್ದಳು, ''ನೋಡು ಮಗಳೇ, ನೀನು ಯಾರನಾದರೂ ಪ್ರೀತಿಸಿದಾಗ, ಅದು ಜೀವನಪರ್ಯಂತವಿರಬೇಕು, ಆಗಲೇ ಅದು ನಿಜವಾದ ಪ್ರೀತಿಯಾಗುವುದು.
ಮಗಳು ತಾಯಿ ಹೇಳುತ್ತಿದ್ದನ್ನು ಕೇಳುತ್ತಾ ಇದ್ದಳು.
ಆ ಮಹಿಳೆ ಮುಂದುವರಿಸಿದಳು ''ನನ್ನ ಬುದ್ದಿ ಮಾತುಗಳನ್ನು ಕೇಳು. ನಾನು ಮಾತನಾಡುತಿರುವುದರ ಬಗ್ಗೆ ನನಗೆ ಚೆನಾಗಿ ತಿಳಿದಿದೆ. ಎಷಾಧರೂ ನಾನು ಮೂರು ಬಾರಿ ಮದುವೆಮಾಡಿಕೊಂಡಿದ್ದೇನೆ.''
(ಜೋರು ನಗೆ!)
ಸಮಸ್ಥೆ ಏನೆಂದರೆ ಎಲ್ಲರೂ ಬುದ್ದಿಮಾತುಗಳನ್ನು ನೀಡಲು ಸಿದ್ದರಾಗಿದ್ದಾರೆ, ಆದರೆ ಅದನ್ನು ತೆಗೆದುಕೊಳ್ಳಲು ಯಾರೂ ಸಿದ್ದರಾಗಿಲ್ಲ! ಎಲ್ಲರೂ ಪ್ರೀತಿ, ಕಲ್ಪನೆ, ಭ್ರಮೆ ಮುಂತಾದ ವಿಷಯಗಳ ಬಗ್ಗೆ ಬುದ್ದಿವಾದವನ್ನು ನೀಡಲು ಸಿದ್ದರಾಗಿದ್ದಾರೆ. ಆದರೆ, ಅವರ ಸ್ವಂತ ಜೀವನದ ವಿಚಾರಕ್ಕೆ ಬಂದಾಗ, ಇವೆಲ್ಲವೂ ಏನಾಗುತ್ತದೆ? ಅದು ಕೇವಲ ಮತ್ತೊಂದು ಭ್ರಮೆಯಾಗಿ, ಮತ್ತೊಂದು ಕಲ್ಪನೆಯಾಗಿಯೇ ಉಳಿಯುತ್ತದೆ ಅಷ್ಟೆ.
ಇರಲಿ, ಈ ಹಂತದಲ್ಲಾದರೂ ನಾವು ನೈಜತೆಯನ್ನು ಒಪ್ಪಿಕೊಂಡರೆ, ಯಾವ ತೊಂದರೆಗಳು ಬರುವುದಿಲ್ಲ. ಆದರೆ, ನಾವು ಸುಮ್ಮನಿರುತೀವಾ? ಇಲ್ಲ! ನಾವು ಬಣ್ಣ, ಬ್ರಶ್ಅನ್ನು ತೆಗೆದುಕೊಂಡು, ತಿಳಿಯಾದದ್ದನ್ನು ಹಸಿರು ಮಾಡಲು ಪ್ರಯತ್ನಿಸುತ್ತೇವೆ! ಆ ವ್ಯಕ್ತಿಯನ್ನು ನಮ್ಮ ಮಾನಸಿಕ ಕಲ್ಪನೆಯ ಪ್ರತಿಬಿಂಬಕ್ಕೆ ಸರಿ ಹೊಂದಲು ಅವರನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ.
ಯಾವುದೇ ಸಂಬಂಧದಲ್ಲಿ, ಇದೇ ಅತಿ ಹಾನಿಕರ ವಿಷಯ. ಒಬ್ಬರು ಇನ್ನೊಬ್ಬ ವ್ಯಕ್ತಿಯು ಹೇಗಿರಬೇಕೆಂಬ ಕಲ್ಪನೆಯ ಪ್ರಕಾರ ಅವನನ್ನು ಕೆತ್ತನೆ ಮಾಡಲು ಪ್ರಯತ್ನಿಸುತ್ತೇವೆ. ಆ ವ್ಯಕ್ತಿಯನ್ನು ನಮ್ಮ ಪದಾರ್ಥವನ್ನಾಗಿ (matter) ಮಾರ್ಪಡಿಸುತ್ತೇವೆ. ನಾವು ಚೈತನ್ಯವನ್ನು ಪದಾರ್ಥಕ್ಕೆ ಕೆಳಗಿಳಿಸುತ್ತೇವೆ. ಇಲ್ಲಿಯೇ ಎಲ್ಲ ಸಮಸ್ಯೆ ಜೀವನದ ಮುಗಿಯದ ಯುದ್ದವು ಆರಂಭವಾಗುವುದು!
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ವೃತ್ತಿಯಿಂದ ಬಣ್ಣ ಹಚ್ಚುವವನಾಗಿದ್ದ. ಅವನು ತನ್ನ ಗೆಳೆಯನಿಗೆ ಹೇಳುತಿದ್ದನು, ''ನಿನಗೆ ಗೊತೇ, ಆ ಒಂದು ದಿನ, ಒಬ್ಬ ಹುಡುಗಿ ಒಂದು ತರಹದ ನೀಲಿ ಕಪ್ಪು ಬಣ್ಣದ ಚೂರನ್ನು ತಂದು, ತನ್ನ ಮಾದರಿಯ ಮನೆಗೆ ನಾನು ಆ ರಂಗಿನ ಬಣ್ಣ ಹಚ್ಚಬೇಕೆಂದು ಬಯಸಿದಳು. ಆ ರಂಗಿಗೆ ಸರಿಹೊಂದಿಸುವಷ್ಟರಲ್ಲಿ ನಾನು ನನ್ನ ವೃತ್ತಿಯನೇ ಬಿಡಬೇಕೇನೋ ಎಂದುಕೊಂಡೆ. ನಾನು ತೋರಿಸಿದ ಯಾವುದೇ ಬಣ್ಣವೂ ಕೂಡ ಅವಳಿಗೆ ಒಪ್ಪಿಗೆಯಾಗಲಿಲ್ಲವಂತಿತು.''
ಗೆಳೆಯ ಕೇಳಿದ, ''ಆಮೇಲೆ ಏನಾಯಿತು? ಕಂಡೆಯಾ?'' ಅವನು ಉತ್ತರಿಸಿದ, ''ನಾನು ಅದೃಷ್ಟವಂತ. ಅವಳಿಗೆ ಅವಳ ಮೊಬೈಲ್ಪೋನಿಗೆ ಕರೆ ಬಂದಿತು, ಅವಳು ಅದರಲ್ಲಿ ಮಾತನಾಡುತಿದ್ದಾಗ ನಾನು ಅವಳು ತಂದಿದ್ದ ಚೂರನ್ನೇ ನನ್ನ ಬಳಿ ಇದ್ದ ಬಣ್ಣವನ್ನು ಹಚ್ಚಿದೆ!''
(ನಗೆ!)
ಪ್ರತಿಯೊಂದು ಮನೆಯಲ್ಲಿ, ಇಡೀ ದಿನ ಗಂಡ-ಹೆಂಡತಿ ಮಾತನಾಡುವುದನ್ನು ಗಮನವಿಟ್ಟು ಆಲಿಸಿರಿ, ಆಗ ಆಗುತಿರುವ ಕೆತ್ತನೆಯ ಕೆಲಸವನ್ನು ನೀವು ಆಲಿಸಬಹುದು. ನನಗೆನಿಸುತ್ತದೆ, ಮದುವೆಗಳಲ್ಲಿ, ಜನಿವಾರ ಅಥವಾ ಮದುವೆ-ಉಂಗುರದ ಬದಲಿಗೆ ಚಾಣ ಮತ್ತು ಸುತ್ತಿಗೆಯನ್ನು ಉಡುಗೊರೆಯಾಗಿ ಕೊಡಬಹುದೋ ಏನೋ!''
ಇನ್ನೊಂದು ಸಣ್ಣ ಕಥೆ:
ಒಬ್ಬ ವ್ಯಕ್ತಿಯು ತನ್ನ ಗೆಳೆಯನೊಡನೆ ಸಂಜೆ ವೇಳೆಯಲ್ಲಿ ಚಹಾ (ಟೀ) ಸೇವಿಸುತಿದ್ದರು.
ಆ ವ್ಯಕ್ತಿ ತನ್ನ ಗೆಳೆಯನಿಗೆ ಹೇಳಿದ, ''ನಾನು ನನ್ನ ಹೆಂಡತಿಯೊಂದಿಗೆ ವಿವಾಹ ವಿಚ್ಛೇದನ (Divorce) ಮಾಡಬೇಕೆಂದು ಯೋಜಿಸಿದ್ದೇನೆ. ಕಳೆದ ತಿಂಗಳಿನಿಂದ ಅವಳು ನನ್ನೊಂದಿಗೆ ಒಂದು ಮಾತನಾಡಿಲ್ಲ.'' ಗೆಳೆಯ ಹೇಳಿದ, ''ಇಂಥ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಸರಿಯಾಗಿ ಯೋಚಿಸು. ನಿನ್ನ ಹೆಂಡತಿಯ ಹಾಗೆ ಇನ್ನೊಬ್ಬ ಹೆಂಡತಿಯು ಸಿಗುವುದಿಲ್ಲ.''
(ಜೋರು ನಗೆ!)
ಜೀವನದಲ್ಲಿ, ನಾವು ಕಲಿಸುವ ಪ್ರತಿಬಿಂಬಗಳನ್ನು ಬಾಹ್ಯದಲ್ಲಿರುವ ನೈಜತೆಯೊಂದಿಗೆ ಸರಿ ಹೊಂದಿಸಲು ನಿರಂತರವಾಗಿ ಪ್ರಯತ್ನಿಸುತ್ತೇವೆ. ಅದಕ್ಕೆ ಅನುರೂಪವಾದದನ್ನು (perfect match) ನಾವೆಂದೂ ಕಾಣಲು ಸಾಧ್ಯವಿಲ್ಲ. ನಾವು ಕಲ್ಪಿಸಿಕೊಂಡಿರುವ ಈ ಪ್ರತಿಬಿಂಬಗಳನ್ನು ಬಿಟ್ಟುಬಿಡಬೇಕು, ಆಗ ಅನಂತವಾದ ಸಾಧ್ಯತೆಗಳನ್ನು ಕಾಣಬಹುದು!
ನೀವು ಅವಿವಾಹಿತರಾಗಿದ್ದರೆ (unmarried) ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ, ಆಗ ನೀವು ನಿಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳಬಹುದು, ಕನಸಿನ ಸಂಗಾತಿಯನ್ನಲ್ಲ. ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ, ಅವನ ಜೊತೆ ಕೇವಲ ಕೆಲವು ತಿಂಗಳಷ್ಟೇ ಅಲ್ಲ, ಆದರೆ ನಿಮ್ಮ ಇಡೀ ಜೀವನವನ್ನು ಅವನ ಜೊತೆ ಕಳೆಯುತ್ತೀರ ಎಂದು ಜ್ಞಾಪಿಸಿಕೊಳ್ಳಿ ಅದೇನೂ ಒಂದು ಉದ್ಯೋಗದ ವಿಷಯವಲ್ಲ. ಅದು ನಿಮ್ಮ ಜೀವನ ಪರ್ಯಂತ.
ಯಾವುದೇ ಜೀನ್ ಪ್ಯಾಂಟ್ (Jeans pant) ಅಥವಾ ನೀಲಿ ಟೀ-ಷರಟು (T-Shirt) ಧರಿಸುವವ ನಿಮ್ಮ ಭ್ರಮಲೋಕದ ಎಲ್ಲೆಗಳೊಳಗೆ ಬೀಳುತಾನೆ, ಮತ್ತು ನೀವು ಅದಕ್ಕೆ ಆಕರ್ಷಿತರಾಗುತ್ತೀರ. ಆದರೆ, ನೀಲಿ ಅಥವಾ ಕಪ್ಪು ಕೇವಲ ಆರು ತಿಂಗಳು ಆಗುವಷ್ಟರಲ್ಲೇ ಮಂಕಾಗುತದೆ ಎಂದು ಅರ್ಥಮಾಡಿಕೊಳ್ಳಿ!
ನೀವು ವಿವಾಹಿತರಾಗಿದ್ದರೆ, ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ; ಆಗಲೇ ನೀವು ಯಾರೊಬ್ಬರ ಜೊತೆ ನಿಜವಾದ ಸಂಬಂಧವನ್ನು ಆರಂಭಿಸಬಹುದು. ಆದರೆ ನೀವು ಆ ಸಂಬಂಧವನ್ನು ಮೊದಲು ಪ್ರವೇಶಿಸುವಾಗಲೇ ಚಾಣ ಮತ್ತು ಸುತ್ತಿಗೆಗಳೊಡನೆ ಇದ್ದರೆ, ನಿಜವಾದ ಸಂಬಂಧ ಉಂಟಾಗಲು ಸಾಧ್ಯವಿಲ್ಲ.
ನೋಡಿ: ಕೆತ್ತನೆಯಲ್ಲಿ ಏನಾಗುತದೆ ಎಂದರೆ, ನೀವು ಕೆತ್ತನೆ ಮಾಡಲು ಶುರು ಮಾಡುತೀರ ಮತ್ತು ಹಾಗೆ ಮಾಡುವುದನ್ನು ಮುಗಿಸಿದ್ದೀರ ಎಂದುಕೊಳ್ಳುತ್ತೀರ, ಆದರೆ ಅಷ್ಟರಲ್ಲಿ ನಿಮ್ಮ ಕಲ್ಪನೆಯು ಬದಲಾಗಿದೆ; ಅದು ಬೇರೇನೋ ಆಗಿಬಿಟ್ಟಿದೆ ಮತ್ತು ನೀವು ಈ ಸ್ವಲ್ಪ ಬದಲಾದ ಕಲ್ಪನೆಗೆ ಸರಿ ಹೊಂದಿಸಲು ಇನ್ನಷ್ಟು ಕೆತ್ತನೆ ಮಾಡಬೇಕಾಗುತದೆ! ಇದೊಂದು ಅಂತ್ಯವಿಲ್ಲದ ಆವೃತ್ತಿಯಾಗುತ್ತದೆ.
ನೀವು ಭ್ರಮೆಗಳನ್ನು ಇಟ್ಟುಕೊಳ್ಳುವವರೆಗೂ, ಒಂದು ಸಂಬಂಧವು ಉಂಟಾಗಲು ಸಾಧ್ಯವಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ನೀವು ಅದೇ ಮನೆಯಲ್ಲಿ ವಾಸಮಾಡಿದರೂ, ಒಬ್ಬರು ಇನ್ನೊಬ್ಬರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದಿಲ್ಲ, ಏಕೆಂದರೆ ನೀವು ಭ್ರಮೆಯಲ್ಲಿ ಬದುಕುತೀರ. ನೈಜತೆಯಲ್ಲಲ್ಲ. ನೀವು ನಿಜವಾಗಿ ಆ ನಿಜವಾದ ವ್ಯಕ್ತಿಯೊಡನೆ ಬಾಳುವುದಿಲ್ಲ. ಆ ವ್ಯಕ್ತಿ ಮಾಡುವುದನ್ನೆಲ್ಲ ನಿಮ್ಮ ಕಲ್ಪನೆಗಳ ಮೂಲಕ ನೋಡುತ್ತೀರ ಮತ್ತು ನಿಮ್ಮ ಜೀವನವನ್ನು ದೇವರು ನಿಮಗೆ ಕೊಟಿರುವ ಶಿಕ್ಷೆ ಎಂದು ತೀರ್ಮಾನಿಸಿಬಿಡುತ್ತೀರ.
ನೀವು ಅವಿವಾಹಿತರಾಗಿದ್ದರೆ, ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ. ಆಗ ನಿಮ್ಮ ರಕ್ತ ತಣ್ಣಗಾಗುತ್ತದೆ, ನೀವು ಹಾರ್ಮೋನುಗಳ ಕಾಟದಲ್ಲಿ ಸಿಕ್ಕಿಕೊಳ್ಳುವುದಿಲ್ಲ. ನೀವು ವಿಧುರನಾಗಿದ್ದರೆ (widower) ನಿಮ್ಮ ಕಲ್ಪನೆಯನ್ನು ಬಿಡಿ, ಆಗ ಏಕಾಂತತೆಯ ನೋವನ್ನು ಅನುಭವಿಸುವುದಿಲ್ಲ.
ನಿಮ್ಮ ಮಕ್ಕಳು ಟಿ.ವಿ.ಯಲ್ಲಿ ಡ್ಯೂಯೆಟ್ (duet) ಹಾಡುಗಳನ್ನು ನೋಡಲು ಸಾಧ್ಯವಾದಷ್ಟು ಬಿಡಬೇಡಿ. ಅವರು ಸುಮ್ಮನೆ ಆ ಹಾಡು ಮತ್ತು ನೃತ್ಯವನ್ನು ನೋಡಿ ಸಂತೋಷಪಟ್ಟರೆ ಅದು ಪರವಾಗಿಲ್ಲ; ಆದರೆ ಅವರು ಮಾಡುವುದೇನೆಂದರೆ, ಅವರು ನೋಡುವುದನ್ನೆಲ್ಲ - ಆ ಡ್ಯೂಯೆಟ್ ಹಾಡುಗಳು, ಆ ಭಾವನೆಗಳು ಮತ್ತೆಲ್ಲವನ್ನು ಗ್ರಹಿಸಿಕೊಳ್ಳುತ್ತಾರೆ. ಇಲ್ಲಿಯೇ ಎಲ್ಲ ಸಮಸ್ಯೆ ಶುರು ಆಗುತದೆ. ಅದೆಲ್ಲವೂ ಮೂಲಾಧಾರ ಚಕ್ರ, ಆದರೆ ಲೈಂಗಿಕತೆಯ ಚಕ್ರದಲ್ಲಿ ಸಂಗ್ರಹವಾಗುತ್ತದೆ. ಆಮೇಲೆ ಕೇವಲ ಮೂಲಾಧಾರವು ಸಿದ್ದವಾಗಿದೆ.
ಕೇವಲ ಅಪೇಕ್ಷೆಗಳ ಹೊರೆಯೇ ಮೂಲಾಧಾರ ಚಕ್ರದಲ್ಲಿ ಗೊಂದಲಗಳಿಗೆ ಕಾರಣವಾಗುತದೆ. ಹೀಗೆಯೇ ಈ ಚಕ್ರವು ಬಂಧಿತವಾಗುವುದು (locked). ನೀವು ನಿಮ್ಮ ಭ್ರಮೆಯನ್ನು ಇನ್ನೊಬ್ಬ ವ್ಯಕ್ತಿಯ ಮೂಲಕ ಅಥವಾ ಟಿ.ವಿ.ಯನ್ನು ನೋಡುವುದರ ಮೂಲಕ ಹಾಗೂ ನಿಮ್ಮ ಅಪೇಕ್ಷೆ ಮತ್ತು ಕಲ್ಪನೆಯನ್ನು ಇನ್ನೊಬ್ಬ ವ್ಯಕ್ತಿಯ ಮೇಲೆ ಹೊರಿಸಲು ಪ್ರಯತ್ನಿಸಿದಾಗ, ಈ ಚಕ್ರವು ಬಂಧಿತವಾಗುತ್ತದೆ.
ಇದೇನೂ ಹೊರಗಡೆಯ ಪರಿಸ್ಥಿತಿಗಳಿಗೆ ಸಂಬಂಧಪಟ್ಟಿಲ್ಲ. ನೀವು ಯಾವುದನ್ನು ಬ್ರಹ್ಮಚರ್ಯೆ ಎಂದು ಕರೆಯುತ್ತೀರೋ ಅದಕ್ಕೂ ಕೂಡ ಸಂಬಂಧಿಸಿಲ್ಲ. ಅದು ಚೂರು ಚೂರಾಗಿರುವ ನಿಮ್ಮ ತನಕ್ಕೆ ಸಂಬಂಧಿಸಿದೆ.
ಅವಿವಾಹತೆ (celibacy) ಎಂದರೇನು?
ಅವಿವಾಹತೆ ಎಂದರೆ ಇನ್ನೊಬ್ಬರಲ್ಲಿರುವ ಹಂಬಲಿಸುವುದಲ್ಲದೆ ಬೇರೇನಲ್ಲ. ನೀವು ಗಂಡಾಗಿದ್ದರೆ, ನೀವು ನಿಮ್ಮೊಳಗಿರುವ ಒಟ್ಟು, ಅರ್ಧ ಅಂದರೆ ಹೆಣ್ಣಿನ ಅರ್ಧಕ್ಕಾಗಿ ಇನ್ನು ಹಂಬಲಿಸದೆ ಇರುವಷ್ಟು ಸಂತೃಪ್ತಿಯನ್ನು ನಿಮ್ಮೊಳಗೆಯೇ ಅನುಭವಿಸಬೇಕಾಗುತದೆ. ಅಥವಾ ನೀವು ಹೆಣ್ಣಾಗಿದ್ದರೆ, ನೀವಷ್ಟೇ ನೀವು ತೃಪ್ತರಾಗಿದ್ದೀರ, ಹಾಗಾಗಿ ಈ ಸಂತೃಪ್ತಿಯನ್ನು ಅನುಭವಿಸುವುದಕ್ಕೆ ಹೊರ ಪ್ರಪಂಚದಲ್ಲಿ ಹುಡುಕುವುದಿಲ್ಲ.
ಈ ಸ್ಥಿತಿಯನ್ನು ಪಡೆದುಕೊಂಡರೆ, ನೀವು ಹೊರ ಪ್ರಪಂಚದಲ್ಲಿ ಹೆಣ್ಣಿರಲಿ ಇಲ್ಲದಿರಲಿ, ನೀವು ಜೀವಿಸಬಹುದು. ಆದರೆ, ಇದನು ನೀವು ಹೊಂದಿಲ್ಲದೆ ಇದ್ದರೆ, ನಿಮಗೆ ಮದುವೆಯಾಗಿದ್ದರೂ ಕೂಡ, ನಿಮ್ಮ ಹಾರ್ಮೋನುಗಳ ಕಾಟದಲ್ಲಿ ಸಿಕ್ಕಿಕೊಂಡೇ ಇರುತೀರ. ನಿಮ್ಮ ಹಾರ್ಮೋನುಗಳ ಕಾಟವು ಏನೆಂದರೆ ನೀವು ಹೊರಗಿನಿಂದಲ್ಲ ಆದರೆ ಒಳಗಿನಿಂದ ಪಡೆಯಬೇಕಾಗಿರುವಂತಹ ಸಂತೃಪ್ತಿಗಾಗಿ ಇರುವ ದಾಹವಲ್ಲದೆ ಬೇರೇನಲ್ಲ.
ಈ ಸಂತೃಪ್ತಿಯನ್ನು ನೀವು ಹೊಂದಿದರೆ, ನಿಮಗೆ ವಿವಾಹವಾಗಿದ್ದರೂ ಇಲ್ಲದಿದ್ದರೂ, ಮನಸಿನಲ್ಲಿ ಶಾಂತಿಯಿರುತದೆ. ಹಾಗಾದರೆ, ನೀವು ವಿವಾಹಿತ ಜೀವನದಲ್ಲೂ ಕೂಡ ಅವಿವಾಹಿತರಾಗಿರಲು ಸಾಧ್ಯ! ಇದೇ ನಿಜವಾದ ಅವಿವಾಹತೆ.
ಇದಕ್ಕೆ ಬದಲಾಗಿ, ಜನರು ಅವಿವಾಹಿತರಾಗಲು ಏನೆಲ್ಲ ಕಷ್ಟಪಡುತಾರೆ, ಮತ್ತವರು ಇನ್ನಷ್ಟು ಒಟ್ಟೊಟ್ಟ ಭಾವನೆಯನ್ನು ಹೊಂದಿದವರಾಗಿ ಒಂದು ರೀತಿಯ ಹುಚ್ಚರಾಗುತ್ತಾರೆ. (neurotic)
ಹೇಳಿ... ನಾನು ಹೇಳುತಿರುವುದು ಎಲ್ಲರಿಗೂ ಅರ್ಥವಾಗುತ್ತಿದೆಯೇ? ಯಾರಾದರೂ ಏನನ್ನಾದರೂ ಕೇಳುವುದು ಇದೆಯೇ ?
ಆದರೆ ಸ್ವಾಮೀಜಿ, ನಾವು ನಮ್ಮೊಳಗೆ ಒಂದು ಪ್ರತಿಬಿಂಬವನ್ನು ಹೊತ್ತುಕೊಂಡಿದ್ದೇವೆ ಎಂದು ನಮಗೆ ಅರಿವೇ ಆಗುವುದಿಲ್ಲವೇ?
ಹೌದು. ಏಕೆಂದರೆ ನಾವೆಂದೂ ಒಳಹೊಕ್ಕಿ ನೋಡಿಲ್ಲ. ನಾವು ನಮ್ಮ ಒಳಕ್ಕೆ ಬಿಟ್ಟು ಬೇರೆಲ್ಲ ಜಾಗಗಳಿಗೂ ಹೋಗುತೇವೆ. ನಿಮಗೆ ಗೊತೆ? ನಮ್ಮ ಚೈತನ್ಯದ ಶೇಕಡಾ
80 ರಷ್ಟು ಈ ಚಕ್ರದಲ್ಲೇ ಬಂಧಿತವಾಗಿದೆ! ಈ ಚಕ್ರವನ್ನು ಸಚೇತನಗೊಳಿಸುವುದು ಕೂಡ ಬೇಕಿಲ್ಲ. ಅದನ್ನು ಸುಮ್ಮನೆ ತೆರೆದು ಚುರುಕುಗೊಳಿಸಬೇಕು (activate) ಅಷ್ಟೆ ಆಗ ಅದರಿಂದ ಪ್ರವಹಿಸುವ ಚೈತನ್ಯದ ಪ್ರವಾಹವೇ ನಿಮ್ಮ ಇಡೀ ಜೀವನವನ್ನು ಪರಿವರ್ತನೆಗೊಳಿಸಬಹುದು!
ನೀವು ನಿಮ್ಮೊಳಗೆ ಆಳವಾಗಿ ನೋಡಿದರೆ, ನೀವು ಯಾವುದನ್ನು ನೋಡುತ್ತೀರೋ, ಅದಕ್ಕೂ ಮತ್ತು ಯಾವುದನ್ನು ನೋಡಲು ಬಯಸುತೀರೋ ಅದಕ್ಕೂ ಏನೋ ಒಂದು ಸರಿ ಹೊಂದುವಿಕೆ ಇಲ್ಲವೆಂದು ನೀವು ಸದಾಕಾಲವೂ ಭಾವಿಸುವುದೇ ನಿಮ್ಮ ನೊಂದುವಿಕೆ (Suffering) ಕಾರಣ ಎಂದು ಅರ್ಥವಾಗುತ್ತದೆ. ಈ 'ಯಾವುದನ್ನು ನೋಡಲು ಬಯಸುತೀರೋ' ಅದೇ ನೀವು ನಿಮ್ಮೊಳಗೆ ಹೊತ್ತುಕೊಂಡಿರುವ ಕಲ್ಪನೆಯ ಪ್ರತಿಬಿಂಬ.
ಈಗಿನಿಂದಾದರೂ, ನೀವು ನೋಡುವುದರಲ್ಲೆಲ್ಲ ನಿಮ್ಮ ಮನಸ್ಸಿನ ಆಟವನ್ನು ಅರಿವಿನಿಂದ ವೀಕ್ಷಿಸಲು ಪ್ರಯತ್ನಪಡಿ. ಯಾವುದೇ ದೃಶ್ಯಗಳನ್ನು ನೋಡಿದಾಗ, ನಿಮ್ಮ ಮನಸು ಮುನ್ನುಗ್ಗಿ ತೀರ್ಮಾನಗಳನ್ನು ಮಾಡುವುದಕ್ಕೆ ಮುಂಚೆ ಆ ದೃಶ್ಯಗಳನ್ನು ಇರುವ ಹಾಗೆಯೇ ಗ್ರಹಿಸಿ. ನೀವು ನೋಡುವುದರಲ್ಲೆಲ್ಲ ನಿಮ್ಮ ಮನಸ್ಸು ಹೇಗೆ ಸೂಕ್ಷ್ಮವಾಗಿ ಯಾವ ಸಂಬಂಧವೂ ಇಲ್ಲದ ರೀತಿಯಲ್ಲಿ ಆಟ ಆಡಿ, ನೀವು ನೋಡುವುದರಲ್ಲೆಲ್ಲ ಏನೋ ಒಂದು ತಪ್ಪಿದೆ ಎಂದು ನಂಬುವಂತೆ ಮಾಡುವುದನ್ನು ಗಮನಿಸಿ.
ಸಂಸ್ಕೃತದಲ್ಲಿ ನಮಗೆ ನೈಜತೆಯನ್ನು ಹೇಳಿಕೊಡುವಂತಹ ಎರಡು ಸಣ್ಣ ನುಡಿಗಳಿವೆ: ದೃಷ್ಟಿ ಸೃಷ್ಟಿ ಮತ್ತು ಸೃಷ್ಟಿ ದೃಷ್ಟಿ. ದೃಷ್ಟಿ ಸೃಷ್ಟಿ ಎಂದರೆ ಜಗತ್ತನ್ನು ಇರುವ ಹಾಗೆ ನೋಡುವುದು, ಒಪ್ಪಿಕೊಳ್ಳುವುದು; ಇರುವುದನ್ನು ನೈಜತೆಯೆಂದು ಸ್ವಾಗತಿಸುವುದು. ಸೃಷ್ಟಿ ದೃಷ್ಟಿ ಎಂದರೆ ಜಗತ್ತು ಹೇಗಿರಬೇಕೆಂದು ನೀವು ಬಯಸುವ ರೀತಿಯಲ್ಲಿ, ನಮಗೆ ಬೇಕಾದ ರಂಗಿನ ಗಾಜಿನ ಮೂಲಕ, ಅಂದರೆ ನಮ್ಮ ಭ್ರಮೆಗಳ ಮೂಲಕ ನೋಡುವುದು. ಮೊದಲನೆಯದು (ದೃಷ್ಟಿ ಸ್ರಷ್ಟಿ) ನೆಮ್ಮದಿಯ ಜೀವನಕ್ಕೆ ದಾರಿ ತೋರಿಸುತ್ತದೆ, ಆದರೆ ಎರಡನೆಯದು ( ಸೃಷ್ಟಿ ದೃಷ್ಟಿ) ವೇದನೆಯನ್ನು ಅನುಭವಿಸುವುದಕ್ಕೆ ದಾರಿ ತೋರಿಸುತ್ತದೆ.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ವ್ಯಕ್ತಿಯು ನನ್ನ ಬಳಿಗೆ ಬಂದು ಹೇಳಿದನು, ''ಸ್ವಾಮೀಜಿ, ನಮ್ಮ ಮನೆಯಲ್ಲಿ ನಾವಿಬ್ಬರಷ್ಟೆ ಇರುವುದು, ನನ್ನ ಹೆಂಡತಿ ಮತ್ತು ನಾನು. ಆದರೂ ನೆಮ್ಮದಿಯೇ ಇಲ್ಲ!'''
ನಾನು ಹೇಳಿದೆ, ''ನಿನ್ನ ಮನೆಯಲ್ಲಿ ಬರೀ ಇಬ್ಬರು ಮಂದಿ ಇದ್ದಾರೆ ಎಂದು ಯಾರು ಹೇಳಿದರು? ನೀವು ನಾಲ್ಕು ಮಂದಿ ಇದ್ದೀರ.''
ಆ ಮನುಷ್ಯ ಹಾಗೆಯೇ ಆಶ್ಚರ್ಯಚಕಿತನಾದ.
ನಾನು ಹೇಳಿದೆ, ''ನಿಮ್ಮ ಮನೆಯಲ್ಲಿರುವುದು, ನೀನು, ನಿನ್ನ ಕಾಲ್ಪನಿಕ ಹೆಂಡತಿ, ನಿನ್ನ ಹೆಂಡತಿ ಮತ್ತು ಅವಳ ಕಾಲ್ಪನಿಕ ಗಂಡ! ಆದ್ದರಿಂದಲೇ ನೀವು ನಾಲ್ಕು ಮಂದಿ ಇದ್ದೀರ ಎಂದು ನಾನು ಹೇಳಿದೆ. ನಿಮ್ಮ ಕಾಲ್ಪನಿಕ ಗಂಡ ಅಥವಾ ಕಾಲ್ಪನಿಕ ಹೆಂಡತಿಯನ್ನು ಬಿಟ್ಟುಬಿಡಲು ಸುಮ್ಮನೆ ಕಲಿತುಕೊಳ್ಳಿ - ಆಗ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ನೋಡಿ!''
ಆ ಮನುಷ್ಯ ಸದ್ದಿಲ್ಲದೆ ಹೊರಟುಬಿಟ್ಟ. ಹೇಳಿ...
ಸ್ವಾಮೀಜಿ, ನಾವು ನಮ್ಮ ಬೇರೆ ಸಂಬಂಧಗಳಲ್ಲೂ - ಅಂದರೆ ತಂದೆ ತಾಯಿಗಳು ಮತ್ತು ಮಕ್ಕಳ ನಡುವೆ ಕೂಡ ಕ್ಲೇಶಗಳನ್ನು ಅನುಭವಿಸುತ್ತೇನೆ...
ಹೌದು, ಯಾವುದೇ ಸಂಬಂಧದಲ್ಲೂ ಅಪೇಕ್ಷೆಗಳಿರುತವೆ. ಅಪೇಕ್ಷೆಗಳಿಲ್ಲದ ಯಾವುದೇ ಸಂಬಂಧವೂ ಇಲ್ಲ ಎಂದೆನಿಸುತ್ತದೆ.
ತಂದೆ ತಾಯಿಗಳು ಮಕ್ಕಳ ಮೇಲೆ ಕೆತ್ತನೆ ಮಾಡಲು ಪ್ರಯತಿಸುತಾರೆ, ಮತ್ತು ಇದನ್ನೇ ಮಕ್ಕಳೂ ಕೂಡ ತಂದೆ ತಾಯಿಗಳ ಮೇಲೆ ಮಾಡಲು ಪ್ರಯತ್ನಿಸುತ್ತಾರೆ. ತಂದೆ ತಾಯಿಗಳು ತಮ್ಮ ಪೂರ್ತಿಯಾಗದ ಆಸೆಗಳನ್ನು ತಮ್ಮ ಮಕ್ಕಳ ಮೂಲಕ ಪೂರ್ತಿ ಮಾಡಲು ಪ್ರಯತ್ನಿಸುತಾರೆ. ಈ ವಿಷಯವನ್ನು ಆಳವಾಗಿ ವಿಶ್ಲೇಷಿಸಿದರೆ, ನಾನು ಹೇಳುತಿರುವುದು ಸತ್ಯ ಎಂದು ನಿಮಗೆ ಅರ್ಥವಾಗುತ್ತದೆ. ತಂದೆ ತಾಯಿಗಳು ತಮ್ಮ ಮಕ್ಕಳು ಡಾಕ್ಟರ್ (ವೈದ್ಯನೋ) ಇಂಜಿನಿಯರೋ ಆಗಲೆಂದು ಕನಸು ಕಾಣುತಾರೆ. ಆ ಮಗು ಏನಾಗಬೇಕೆಂದು ಬಯಸುತದೆ ಎಂದು ತಿಳಿದುಕೊಂಡು, ಅದನ್ನು ಪೂರೈಸಲು ಏಕೆ ಕನಸು ಕಾಣುವುದಿಲ್ಲ? ಹಾಗೆ ಮಾಡುವುದರಿಂದ ನಿಮ್ಮ ಮಗುವಿಗೆ ಬಹಳ ಸಹಾಯವಾಗುತ್ತದೆ.
ನಿಮ್ಮ ಮಗು ನಿಮಗೆ ಎದುರು ಜವಾಬು ನೀಡಲು ಆರಂಭಿಸುವ ದಿನವೇ ಅವನು ಮನುಷ್ಯನಾಗಿದ್ದಾನೆ. ನೀವು ಅವನ ಜೊತೆ ತುಂಬ ಎಚ್ಚರಿಕೆಯಿಂದ ವ್ಯವಹರಿಸಬೇಕು. ಅವನ ಜೊತೆ ಸಮಯ ಕಳೆಯಿರಿ, ಮಾತನಾಡಿ, ಒಬ್ಬ ಒಳ್ಳೆಯ ಸಖನಾಗಿ, ಅವನು ಜೀವನದಲ್ಲಿ ನಿಜವಾಗಿಯೂ ಏನು ಮಾಡಬೇಕೆಂದು ಬಯಸುತಾನೆ ಎಂದು ತಿಳಿದುಕೊಳ್ಳಿ. ಗಾಢವಾದ ಪ್ರೀತಿ ಮತ್ತು ಭರವಸೆಯಿಂದ ಮಾರ್ಗದರ್ಶನ ನೀಡಿ. ನಂತರ ಅವನ ಮಹತ್ವಾಕಾಂಕ್ಷೆ ನೈಜತೆಯನ್ನಾಗಿ ಮಾಡಿಕೊಂಡು, ಅದನ್ನು ಸಾಧಿಸಲು ಅವನಿಗೆ ಸಹಾಯ ಮಾಡಿ.
ಎಷ್ಟೋ ಮಕ್ಕಳು ನನಗೆ ಹೇಳುತಾರೆ, ''ನನ್ನ ತಂದೆಯು ನಾನು ವೈದ್ಯನಾಗಬೇಕೆಂದು ಬಯಸುತಾರೆ ಅಥವಾ ನನ್ನ ತಂದೆ ನಾನು ಲಾಯರ್ (Lawyer) ಆಗಬೇಕೆಂದು ಬಯಸುತಾರೆ.'' ಮಗನು ತಾನಾಗಿಯೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಇದರೆ, ಅವನೇನು ಮಾಡಬೇಕೆಂದು ನಿಮ್ಮನ್ನು ಕೇಳುತ್ತಾನೆ, ಆಗ ಅವನ ಬುದ್ದಿಶಕ್ತಿ ಕೌಶಲ್ಯ ಮತ್ತು ಸಾಮರ್ಥ್ಯದ ನಿಮ್ಮ ಅವಲೋಕನವನ್ನು ಆಧಾರಿಸಿ, ಅವನೇನು ಮಾಡಬೇಕೆಂದು ನೀವು ಹೇಳಬಹುದು, ಅದೇನೋ ಸರಿ.
ಯಾವಾಗಲೂ ನೀವು ಸಲಹೆ ನೀಡಬಹುದು, ಆದರೆ, ಅವನ ಗಂಟಲಿನ ಮೂಲಕ ಏನನ್ನೂ ತುರುಕಬೇಡಿ ನೀವು ಅವನಿಗೆ ಸ್ವಾತಂತ್ರ್ಯ ಹಾಗೂ ಇದನ್ನು ಅವನು ಸೃಷ್ಟವಾಗಿ ಅರಿತುಕೊಳ್ಳಬೇಕು.
ನೋಡಿ, ನಾವು ಸದಾಕಾಲವೂ ನಮ್ಮ ಉಳಿವನ್ನು ಹಿಡಿದುಕೊಂಡು ನಮ್ಮ ಸಂಬಂಧಿಕರನ್ನು, ಗೆಳೆಯರನ್ನು - ಅಪರಿಚಿತರನ್ನೂ ಕೂಡ ನಮ್ಮ ಸ್ವಂತ ಕಲ್ಪನೆಗೆ ಅನುಸಾರವಾಗಿ ಕೆತ್ತನೆ ಮಾಡಲು ಪ್ರಯತ್ರಿಸುತಲೇ ಇರುತ್ತೇವೆ. ಮತ್ತು ಅವರೂ ಕೂಡ ನಮ್ಮ ಮೇಲೆ ಪ್ರಯೋಗಿಸುವುದಕ್ಕೆ ತಮ್ಮ ಸ್ವಂತ ಚಾಣಗಳನ್ನು ಹಿಡಿದುಕೊಂಡಿರುತಾರೆ! ಎಂಥ ದೌರ್ಜನ್ಯ!
ಈ ದಿನದ ಮನೆಪಾಠಕ್ಕಾಗಿ (homework) ನೀವು 'ಒಬ್ಬ ಪರಿಪೂರ್ಣ ಗಂಡ', 'ಪರಿಪೂರ್ಣ ಹೆಂಡತಿ', 'ಪರಿಪೂರ್ಣ ತಂದೆ', 'ಪರಿಪೂರ್ಣ ತಾಯಿ', ಒಬ್ಬ 'ಪರಿಪೂರ್ಣ ಮಗು' ಒಬ್ಬ 'ಪರಿಪೂರ್ಣ ಮಿತ್ರ' ಹೇಗಿರಬೇಕು ಎನ್ನುವುದರ ಬಗ್ಗೆ ಇರುವ ನಿಮ್ಮ ಮನೋಭಾವನೆಗಳನ್ನು ಬರೆದುಕೊಳ್ಳಿರಿ. ನಿಮಗೆ ಯಾವುದಾದರೂ 5 ಪ್ರಾಮಾಣಿಕತೆಯಿಂದ ಮಾಡಿ. ನಿಮ್ಮ ಅರಿವಿಲ್ಲದ ವಲಯದಲ್ಲಿ ಸಂಗ್ರಹಿಸಿರುವ ಮನೋಭಾವನೆಗಳೆಲ್ಲವೂ ಜನಪ್ರಿಯ ಸಂಗ್ರಹಿಸಲಾಗಿವೆ ಎಂದು ನಿಮಗೆ ಅರಿವಾಗುತ್ತದೆ, ನಾನು ಖಚಿತವಾಗಿದ್ದೇನೆ.
ನೀವು ಒಂದು ಧಾರಾವಾಹಿಯನ್ನು ನೋಡುತೀರಿ ಮತ್ತು ಅದರಲ್ಲಿ ಬರುವ ಒಂದು ನಟನ ಪಾತ್ರವನ್ನು ಇಷ್ಟಪಡಲು ಆರಂಭಿಸುತ್ತೀರಿ. ನಿಮಗೆ ಆ ಪಾತ್ರವೇ ಒಂದು ಘನವಾದ ನೈಜತೆಯಾಗಿಬಿಡುತದೆ (solid reality). ನೀವು ಆ ರೀತಿಯ ವರ್ತನೆಯನ್ನು ನಿಮ್ಮ ನಿಜ ಜೀವನದಲ್ಲಿ ಸಂಧಿಸಿದ ವ್ಯಕ್ತಿಗಳಲ್ಲಿ ಆ ರೀತಿಯ ವರ್ತನೆಯನ್ನು ನಿಮ್ಮ ಅರಿವಿಲ್ಲದೆಯೇ ಅಪೇಕ್ಷಿಸಲು ಆರಂಭಿಸುತ್ತೀರಿ.
ನಿಮಗೆ ತಿಳಿದಿದೆಯೇನು: ಜನರು ತಮ್ಮ ಮನಸ್ಸಿನಲ್ಲಿ 'ಒಬ್ಬ ಪರಿಪೂರ್ಣ ಗುರು'ವಿನ ಪ್ರತಿಬಿಂಬವನ್ನೂ ಕೂಡ ಹೊತ್ತುಕೊಂಡಿರುತಾನೆ ಎಂದು? ಅದು ಸಾಮಾನ್ಯವಾಗಿ ಬಿಳಿಗೂದಲಿರುವ, ನೀಳವಾದ ಗಡ್ಡ ಹೊಂದಿರುವ ಒಬ್ಬ ವಯಸ್ಸಿನ ಪ್ರತಿಬಿಂಬವಾಗಿರುತದೆ ಟಿ.ವಿ.ನಲ್ಲಿ ಬರುವ ಧಾರಾವಾಹಿಗಳಲ್ಲಿ ನೋಡಿರುತೀರೋ ಅಂತಹದು! ಮತ್ತು ಅವರು ಬಂದು ನನ್ನನ್ನು ನೋಡಿದಾಗ, ಇಂಥ ಯುವ ಹುಡುಗನು ನಿಜವಾದ ಗುರುವಾಗಬಹುದೆಂದು ಅವರು ಒಪ್ಪಿಕೊಳ್ಳಲು ಅಸಮರ್ಥರಾಗುತಾರೆ (ಸಾಧ್ಯವಾಗುವುದಿಲ್ಲ)!
ಸ್ವಾಮೀಜಿ, ಆದರೆ ಕೆಲವೊಮ್ಮೆ ನಾವು ಕೆತ್ತನೆಯನ್ನು ಮಾಡಲೇಬೇಕಾಗುತ್ತದೆ ಎಂಬ ಭಾವನೆ ಬರುತ್ತದೆ... ಉದಾಹರಣೆಗೆ ಕಾರ್ಯಾಲಯದಲ್ಲಿ ಕೆಲಸಗಾರರನ್ನು ನಿಭಾಯಿಸುವಾಗ. ಅವರೊಂದಿಗೆ ನಾವೇನು ಮಾಡಬೇಕು?
ಕೆತ್ತನೆಯನ್ನು ಅರಿವಿನಿಂದ ಮಾಡಿ. ನೀವು ಮಾಡುವುದರ ಬಗ್ಗೆ ಸಂಪೂರ್ಣ ಅರಿವಿರಲಿ, ಆಗ ನೀವು ಅಗತ್ಯಕ್ಕಿಂತ ಹೆಚ್ಚು ಮಾಡುವುದಿಲ್ಲ. ನಿಮ್ಮ ಕೆಲಸಗಾರರಿಂದ ನೀವು ಏನನ್ನು ಅಪೇಕ್ಷಿಸುತ್ತೀರೋ ಅದು ವಾಸ್ತವಿಕತೆಯಿಂದ ಕೂಡಿದೆಯೋ ಎಂದು ಗಮನಿಸಿ. ಪರ್ಯಾಯ ಪರಿಹಾರವಿದೆಯೇ ಎಂದು ಗಮನಿಸಿ, ಬೇರೆ ದಾರಿಯೇ ಇಲ್ಲವೆಂದಾಗ, ಅತಿ ಅಗತ್ಯವೆಂದಾಗ ಮಾತ್ರ ಆ ವ್ಯಕ್ತಿಯ ಮೇಲೆ ಕೆತ್ತನೆ ನಡೆಸಲು ಪ್ರಯತ್ನಿಸಬೇಕು.
ನಿಮಗೆ ದೊರಕಿರುವ ಯಾವುದೇ ಶಕ್ತಿಯಿದ್ದರೂ, ಉಪಯೋಗಿಸಲು ಕಲಿಯಿರಿ! ಕೋಪ ಹಾಗೂ ಕಾಮಗಳು ಕೂಡ ನಿಮಗೆ ದೇವರು ನೀಡಿರುವಂತಹ ಅದ್ಭುತ (ಶ್ರೇಷ್ಠ) ಚೈತನ್ಯಗಳು. ಆ ಚೈತನ್ಯವನ್ನು ನೀವು ಗೌರವಿಸಿದಾಗ, ಅದನ್ನು ವ್ಯರ್ಥ ಮಾಡುವುದಾಗಲೀ ಮಾಡುವುದಾಗಲೀ ಮಾಡುವುದಿಲ್ಲ.
ನಾವು ಹಣವನ್ನು ಎಂದಾದರೂ ದುರುಪಯೋಗಿಸುವುದಾಗಲೀ ಮಾಡುತ್ತೇವಾ? ನೀವು ಹಣವನ್ನು ಎಂದೂ ದುರುಪಯೋಗಿಸುವುದಿಲ್ಲ, ಏಕೆಂದರೆ ಅದನ್ನು ನೀವು ಗೌರವಿಸುತ್ತೀರ. ಒಬ್ಬ ವ್ಯಕ್ತಿ ಹತ್ತು ರೂಪಾಯಿನಷ್ಟು ಕೆಲಸ ಮಾಡಿದರೂ, ನೀವು ಅವನಿಗೆ ಅದಕ್ಕಿಂತ ಹೆಚ್ಚು ಒಂದು ರೂಪಾಯಿಯನ್ನಾದರೂ ನೀಡುತ್ತೀರೇನು? ಆದರೆ ಕೋಪದ ವಿಷಯದಲ್ಲಿ, ನೀವು ಯಾವಾಗಲೂ 'ಹೆಚ್ಚು' ನೀಡುತೀರ. ಒಬ್ಬ ವ್ಯಕ್ತಿ 'ಹತ್ತು ರೂಪಾಯಿ ಕೋಪದಷ್ಟು ತಪ್ಪು ಕೆಲಸ ಮಾಡಿದರೆ, ನೀವು ಅವನಿಗೆ 'ಐವತ್ತು ರೂಪಾಯಿನಷ್ಟು ಕೋಪವನ್ನು' ತೋರಿಸುತ್ತೀರ! ಅಲ್ಲವೇ? ಏಕೆ? ಏಕೆಂದರೆ ನೀವು ನಿಮ್ಮ ಕೋಪವನ್ನು ಅರಿವಿಲ್ಲದೆ ಉಪಯೋಗಿಸುತ್ತೀರ, ಅರಿವಿನಿಂದಲ್ಲ. ನಿಮ್ಮ ಕೋಪವನ್ನು ಅರಿವಿನಿಂದ ಉಪಯೋಗಿಸಿದರೆ, ನೀವದರ ಬಗ್ಗೆ ಅಪರಾಧ ಭಾವನೆಯನ್ನು ಕೂಡ ಅನುಭವಿಸುವುದಿಲ್ಲ, ನಾನು ಭರವಸೆ ಕೊಡುತೇನೆ.
ನಿಮ್ಮ ಸ್ವಂತ ಕೋಪದಿಂದಲೇ ನೀವು ಕ್ರೋಭೆಗೆ ಒಳಗಾಗಬೇಡಿ. ಒಂದು ವೇಳೆ ನೀವು ಕ್ರೋಭೆಗೆ ಒಳಗಾದರೆ, ಅದರರ್ಥ ನೀವು ಕೋಪವನ್ನು ಅರಿವಿನಿಂದ ಅನುಭವಿಸಿಲ್ಲ; ಕೋಪವು ನಿಮ್ಮ ಕೈಮೀರಿ ಹೋಗಿದೆ ಎಂದು. ನೀವು ಕೋಪವನ್ನು ಸರಿಯಾಗಿ ಉಪಯೋಗಿಸಿದ್ದೀರೋ ಇಲ್ಲವೋ ಎನ್ನುವುದಕ್ಕೆ ಇದೇ ಅಳತೆ!
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಸಾಧು - ಒಬ್ಬ ಅಲೆದಾಡುವ ಸನ್ಯಾಸಿ ಒಂದು ಹಳ್ಳಿಯ ಮೂಲಕ ಹಾದು ಹೋಗುತಿದ್ದಾಗ, ಆ ಹಳ್ಳಿಯವರ ಬದುಕಿನಲ್ಲಿ ಹಾವಳಿಯುಂಟುಮಾಡುತಿದ್ದ ಒಂದು ನಾಗರಹಾವಿನ ಬಗ್ಗೆ ದೂರು ಪಡೆದರು. ಆ ಸಾಧುವು ಪ್ರಾಣಿಗಳೊಂದಿಗೆ ಮಾತನಾಡಲು ಶಕ್ತಿಯುಳ್ಳವನಾಗಿದ್ದನೆಂದು ಪ್ರಖ್ಯಾತನಾಗಿದ್ದ, ಹಾಗಾಗಿ ಆ ಹಳ್ಳಿಯವರು ತಮ್ಮನ್ನು ಉಳಿಸುವುದಾಗಿ ನಾಗರ ಹಾವನ್ನು ಒಪ್ಪಿಸಬೇಕೆಂದು ಸಾಧುವಿನಲ್ಲಿ ಬೇಡಿಕೊಂಡರು. ಹಾಗಾಗಿ ಸಾಧುವು ನಾಗರ ಹಾವಿನ ಜೊತೆ ಮಾತನಾಡಿದರು ಮತ್ತು ಆ ನಾಗರ ಹಾವು ಆ ಹಳ್ಳಿಯವರನ್ನು ಇನ್ನು ಎಂದೂ ಕಚ್ಚುವುದಿಲ್ಲ ಎಂದು ಪ್ರಮಾಣ ಮಾಡಿತು.
ಕೆಲವು ತಿಂಗಳು ಕಳೆದವು ಆ ಸಾಧುವು ಅದೇ ಹಳ್ಳಿಯ ಮೂಲಕ ಹಾದು ಹೋಗುತಿದ್ದಾಗ, ಆ ನಾಗರಹಾವಿಗೆ ತುಂಬ ಪೆಟ್ಟುಬಿದ್ದು ಇನ್ನೇನು ಸಾಯುವ ಸ್ಥಿತಿಯಲ್ಲಿದುದನ್ನು ನೋಡಿದರು.
ಭ್ರಮೆಗಳನ್ನು ಜಯಿಸುವುದು (Part 2)
''ನಿನಗೇನಾಯಿತು? ನಿನಗೇಕೆ ಪೆಟ್ಟಾಗಿದೆ?'' ಎಂದು ಸಾಧುವು ಕೇಳಿದರು. ಆ ನಾಗರಹಾವು ದುಃಖದಿಂದ ಅತಿತು, ''ಓ ಸಾಧುವೇ! ನಾನು ಹಳ್ಳಿಯವರನ್ನು ಎಂದೂ ಕಚ್ಚಬಾರದೆಂದು ಪ್ರಮಾಣ ಮಾಡಿಸಿದ್ದು ನೀನೇ! ನನ್ನ ಪ್ರಮಾಣವನ್ನು ಈ ದಿನದ ವರೆಗೂ ಪಾಲಿಸಿದ್ದೇನೆ. ಆದರೆ, ಹಿಂದೆ ನನ್ನ ಭಯದಲ್ಲಿದ್ದ ಹಳ್ಳಿಯವರು, ನನ್ನ ಮೆದು ಸ್ವಭಾವವೇ ನನ್ನ ಅಶಕ್ತಕತೆಯನಾಗಿ ನೋಡಿ, ನಾನು ಕಚ್ಚದೆಯಿರುವುದನ್ನು ನೋಡಿ, ಅವರು ನನ್ನನ್ನು ಪ್ರತಿದಿನ ಹಿಂಸಿಸತೊಡಗಿದರು. ನನ್ನನ್ನು ಯಾವ ಸ್ಥಿತಿಗೆ ಇಳಿಸಿಬಿಟ್ಟಿದ್ದಾರೆ, ನೋಡು!'' ಸಾಧುವು ಉತ್ತರಿಸಿದರು ''ನನ್ನ ಬಡಪಾಯಿ ಮೂರ್ಖ ಮಿತ್ರನೇ! ನೀನು ಜನರನ್ನು ಕಚ್ಚಬಾರದೆಂದು ಮಾತ್ರ ನಾನು ಹೇಳಿದೆ. ಆದರೆ ಅವರತ್ತ ಬುಸುಗುಟ್ಟಬಾರದೆಂದು ನಾನು ಹೇಳಿದ್ದೆನಾ?''
ನೀವು ಕೋಪವನ್ನು ಸರಿಯಾದ ರೀತಿಯಲ್ಲಿ ಸರಿಯಾದ ಪರಿಮಾಣದಲ್ಲಿ ಉಪಯೋಗಿಸಬೇಕು. ಕೋಪವನ್ನು ಸರಿಯಾಗಿ ಉಪಯೋಗಿಸುವುದು ಹೇಗೆ ಎಂದು ಅರಿತುಕೊಂಡರೆ, ಅದೊಂದು ಅದ್ಭುತವಾದ ಚೈತನ್ಯವಾಗುತ್ತದೆ.
ಕೋಪದ ಬಗ್ಗೆ ತಿಳುವಳಿಕೆಯು ಕೋಪವನ್ನು ಕಡಿಮೆ ಮಾಡುತದೆ.
ಬಹಳ ಜನರು ನನ್ನ ಬಳಿ ಬಂದು ಹೇಳುತಾರೆ 'ಸ್ವಾಮೀಜಿ, ನಾನು ನನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತೇನೆ, ಆದ್ದರಿಂದಲೇ ಅವಳು ಒಳ್ಳೆಯದಕ್ಕೆ ಬದಲಾಗಲೆಂದು ಬಯಸುತ್ತೇನೆ! ಆದ್ದರಿಂದಲೇ ಅವಳ ಜೊತೆ ಜಗಳವಾಡುತೇನೆ.''
ಅವರಿಗೆ ಹೇಳುತ್ತೇನೆ, 'ನೀವು ನಿಮ್ಮ ಹೆಂಡತಿಯನ್ನು ಪ್ರೀತಿಸುತಿಲ್ಲ, ನಿಮ್ಮ ಮನಸಿನಲ್ಲಿ ಹೊತ್ತುಕೊಂಡಿರುವ ಅವಳ ಪ್ರತಿಬಿಂಬವನ್ನು ಪ್ರೀತಿಸುತಿದ್ದೀರ.''
ನೀವು ಆ ಪ್ರತಿಬಿಂಬವನ್ನು ಪ್ರೀತಿಸುತೀರ ಮತ್ತು ನೀವು ಅಪೇಕ್ಷಿಸಿದ ರೀತಿಯಲ್ಲಿ ನಿಮ್ಮ ಹೆಂಡತಿ ನಡೆದುಕೊಂಡರೆ, ಅವಳನ್ನು ಪ್ರೀತಿಸುತೀರ. ನಿಮ್ಮ ನಿಜವಾದ ಪ್ರೀತಿ ಇರುವುದು ಹೆಂಡತಿಗಾಗಿ ಅಲ್ಲ, ನಿಮ್ಮ ಮಾನಸಿಕ ಪ್ರತಿಬಿಂಬಕ್ಕೆ ಇರುವುದು. ನಿಮ್ಮ ಹೆಂಡತಿಯನ್ನು ನೀವು ನಿಜವಾಗಿ ಪ್ರೀತಿಸಿದರೆ, ನಿಮ್ಮ ಹೆಂಡತಿಗೆ ಸರಿ ಹೊಂದುವಂತೆ
ನಿಮ್ಮ ಮಾನಸಿಕ ಪ್ರತಿಬಿಂಬವನ್ನು ಬದಲಾಯಿಸಿಕೊಳ್ಳುತ್ತೀರ, ಆದರೆ ನೀವು ಆ ಪ್ರತಿಬಿಂಬವನ್ನು ಪ್ರೀತಿಸಿದರೆ, ಆಗ ಆ ಪ್ರತಿಬಿಂಬಕ್ಕೆ ಸರಿ ಹೊಂದುವಂತೆ ನಿಮ್ಮ ಹೆಂಡತಿಯನ್ನೇ ಬದಲಾಯಿಸಲು ಪ್ರಯತಿಸುತೀರ.
ನಮ್ಜಲ್ಲಿ ಬಹಳಷ್ಟು ಜನರು ತಮ್ಮ ಮಾನಸಿಕ ಪ್ರತಿಬಿಂಬಗಳನ್ನು ಪ್ರೀತಿಸುತಾರೆ. ಇದೇ ಸತ್ತ. ನಮ್ಮ ಮನೆಗಳಲ್ಲಿ ಅಶಾಂತತೆಯಾಗುವುದಕ್ಕೆ ಇದೇ ಆರಂಭ. ನಿಕಟವಾದ ಕಲಹಕ್ಕೆ ಇದೇ ನಾಂದಿ.! ಸತ್ಯವಾಗಿ ಹೇಳುತೇನೆ, ಪ್ರೇಮಿಗಳು ನಿಕಟವಾದ ಶತು,ಗಳು. ಅವರು ನಿಕಟವಾಗಿರುತಾರೆ, ಆದರೆ ನಿರಂತರವಾಗಿ ಪರಸ್ತರರಿಂದ ರಕ್ಷಣೆ ಮಾಡಿಕೊಳ್ಳುತಿರುತಾರೆ. ಅವರು ನಿರಂತರವಾಗಿ ಪರಸ್ಪರ ಅಧಿಕಾರ ಚಲಾಯಿಸಲು ಪ,ಯತಿಸುತಾರೆ. ಅವರಿಬ್ಸರ ಮಧ್ಯೆ ಒಂದು ನಿಕಟವಾದ ಶತು,ತ್ತವಿದೆ, ಅದನ್ನೇ ಅವರು ಆತ್ಮೀಯತೆ ಎಂದು ಕರೆಯುತಾರೆ. ನಿಜವಾದ ಆತೀಯತೆ ನೀವು ಪರಸರ ಆರಾಮದಿಂದಿದ್ದರೆ ಮಾತ, ನಿಜವಾದ ಅನ್ಯೋನ್ಸತೆ ಸಂಭವಿಸುತದೆ. ಅದು ನಿಜವಾದ ಅನ್ನೋೕನ್ಯತೆ.
ಸ್ವಾಮೀಜಿ, ನೀವು ಹೇಳುತ್ತಿರುವುದು, ನಾವು ಆ ವ್ಯಕ್ತಿಯನ್ನು ಸಂಪೂರ್ಣವಾಗಿ, ಅವನ ತಪ್ಪುಗಳ ಸಹಿತ ಒಪ್ಪಿಕೊಳ್ಳಬೇಕೆಂದೇ?
ಇಲ್ಲ!
'ಒಪಿಕೊಳ್ಳುವುದು' ಎಂಬ ಪದವೂ ಕೂಡ ತೆಗಳುವಿಕೆಯ ಭಾವನೆಯನ್ನು ಒಳಗೊಂಡಿರುತದೆ. 'ಅವರ ಎಲ್ಲ ತಪುಗಳ ಸಹಿತ' ಎಂದು ನೀವು ಹೇಳುವಾಗ, ಅದೊಂದು ಮೌನವಾದ ದೂರಿನಂತೆ. ಅದು ''ಏನು ಮಾಡಲಿ, ಅದರ ಜೊತೆ ನಾವು ಬಾಳಬೇಕು'' ಎಂದು ಹೇಳುವಂತಿದೆ. ಇಲ್ಲ! ನಾನು ಹೇಳುತ್ತೇನೆ, ಆ ವ್ಯಕ್ಕಿಯನ್ನು ಅವನಿರುವ ಹಾಗೆಯೇ ನಿಮ್ಜ ಜೀವನದೊಳಕ್ಕೆ ಸ್ವಾಗತಿಸಿ. ಒಪ್ಪಿಕೊಳ್ಳುವುದು ಮತು ಸ್ವಾಗತಿಸುವುದರ ಮಧ್ಯೆ ವ್ಯತ್ಯಾಸವಿದೆ. ಒಪ್ಪಿಕೊಳ್ಳುವುದು ರಾಜಿ ಮಾಡಿಕೊಂಡ ಹಾಗೆ. ಸ್ವಾಗತಿಸುವುದೆಂದರೆ ಯಾವ ಅಪೇಕ್ಷೆಗಳಿಲ್ಲದೆ, ಯಾವ ನಿಬಂಧನೆಗಳಿಲ್ಲದೆ ಒಳಪಡದೆ, ಆ ವ್ಯಕಿಗೆ ನಿಮ್ಜ ಜೀವಾತ್ಮವನ್ನು ತೆರೆಯುವುದು.
ಜ್ಞಾಪಿಸಿಕೊಳ್ಳಿ : ಇದೇ ಸೃಷ್ಟಿಯು ವಿಶ್ವಶಕಿಯು ನಿಮಗೆ ನೀಡಿರುವ ಕೊಡುಗೆ. ಅದನ್ನು ಅನುಗ್ರಹಿತ ಭಾವದಿಂದ, ವಿನಯದಿಂದ ಸ್ವೀಕರಿಸಿ. ಹೀಗೆ ಮಾಡಿದಾಗ, ಮೂಲಾಧಾರ ಚಕ್ರದ ಅದ್ಭುತವಾದ ಚೈತನ್ಯವು ನಿಮಗಾಗಿ ತೆರೆದುಕೊಳ್ಳುತ್ತದೆ.
ಚಕ್ರವನ್ನು ಜಾಗೃತಗೊಳಿಸುವುದು ಒಂದು ನಿರಂತರವಾದ ಚೈತನ್ನದ ಉಗಮವನ್ನು ಮುಟುವ ಹಾಗೆ. ಕಲ್ಪನೆ, ಅಪೇಕ್ಷೆ ಮತು ದುರಾಸೆಯಿಂದ ಬಂಧಿತವಾಗಿರುವ ಈ ಅದ್ಭುತ ಚೈತನ್ಯವು ಸ್ವಯಂ ಉತ್ತಾದನೆಗೆ, ವ್ಯಾಪಾರಕ್ಕೆ, ಜೀವನಕ್ಕೆ, ನೈಜತೆಗೆ ಉಪಯೋಗವಾಗುವಂತೆ ಮಾಡಬಹುದು!
ಅಷ್ಟೇ ಅಲ್ಲ, ನಿಮ್ಮ ಮನೆಯು ಒಂದು ಕ್ಷೇತ್ರ, - ಶಾಂತಿಯ ದೇಗುಲವಾಗುವುದನ್ನು ನೀವು ಕಾಣಬಹುದು. ನಮ್ಮ ಮನೆಗಳು ಧರ್ಮಕ್ಷೇತ್ರಗಳಾಗಬೇಕೆಂದು ಉದ್ದೇಶಿಸಿರುವುದು. ಆದರೆ, ಅವು ಕುರುಕ್ಷೇತ್ರಗಳಾಗಿವೆ. ನಾನು ಹೇಳುವುದು ಸರಿಯೇ? ಮತ್ತು ಅವು ಕಲಹಗಳ ನೆಲೆ ಆಗಿರುವುದು ಏಕೆ? ಏಕೆಂದರೆ, ನಾವು ಮನುಷ್ಯರ ಕೆತ್ತನೆ ಮಾಡುತಿದ್ದೇವೆ. ನಾವು ವಿಗ್ರಹಗಳನ್ನು ಅಥವಾ ಮರದ ತುಂಡನ್ನು ಕೆತ್ತನೆ ಮಾಡಿದರೆ, ಸುಂದರವಾದ ಆಕೃತಿ ಮತ್ತು ಪೀಠೋಪಕರಣಗಳನ್ನಾದರೂ ರಚಿಸಬಹುದು, ಆದರೆ ಮನುಷ್ಯರ ಕೆತ್ತನೆ ಮಾಡಿದರೆ ಕೇವಲ ವೇದನೆ ಉಂಟಾಗುತದೆ.
ಒಬ್ಬ ವ್ಯಕ್ತಿ ನನ್ನನ್ನು ಕೇಳಿದ, ''ಸ್ವಾಮೀಜಿ, ಹದಿನೆಂಟು ಕೈಗಳಿರುವ ಆ ದೇವಿಯೊಂದಿಗೆ ಸಂಪರ್ಕ ಹೊಂದುವ ಮಾರ್ಗವನ್ನು ದಯವಿಟ್ಟು ಹೇಳುತ್ತೀರ.'' ನಾನವನಿಗೆ ಹೇಳಿದೆ, ''ಮೊದಲು ಎರಡು ಕೈಗಳನ್ನು ಹೊಂದಿರುವ ನಿನ್ನ ಹೆಂಡತಿಯೊಂದಿಗೆ ಸಂಪರ್ಕ ಹೊಂದಲು ಪ್ರಯತ್ತಿಸು, ನಂತರ ಹದಿನೆಂಟು ಕೈಗಳನುಳ್ಳ ದೇವಿಯೊಂದಿಗೆ ಸಂಪರ್ಕ ಹೊಂದುವುದು ಹೇಗೆ ಎಂದು ನೋಡೋಣ!''
(ನಗೆ!)
ಇನ್ನೊಬ್ಬ ವ್ಯಕ್ತಿ ತನ್ನ ಬಳಿಗೆ ಬಂದು ವಿವಾಹ ವಿಚ್ಛೇದನಕ್ಕಾಗಿ ಆಶೀರ್ವಾದವನ್ನು ಬೇಡಿದ. ನಾನು ವಿವಾಹಕ್ಕಾಗಿ ಆಶೀರ್ವದಿಸುತ್ತೇನೇ ಹೊರತು ವಿವಾಹ ವಿಚ್ಛೇದನಕ್ಕಾಗಿ ಎಂದೂ ಅಲ್ಲ, ಎಂದು ಅವನಿಗೆ ಹೇಳಿದೆ.
ಅವನ ಸಮಸ್ಯೆಯನ್ನು ಬಗೆಹರಿಸಲು ಅದೇನೆಂದು ಕೇಳಿದೆ. ಅವನು ಹೇಳಿದನು, 'ಸ್ವಾಮೀಜಿ, ಈದಿನ ಬೆಳಿಗ್ಗೆ, ನಾನು ಕಾಫಿ ಬೇಕೆಂದು ಕೇಳಿದೆ. ಅವಳು ಎಷ್ಟು ಆತುರದಿಂದ ಕಾಫಿಯನ್ನು ತಂದು ನನ್ನ ಬಟ್ಟಿಯ ಮೇಲೆ ಚೆಲ್ಲಿದಳು.'' ನನಗೆ ಆಶ್ಚರ್ಯವಾಯಿತು ಮತ್ತು ವಿವಾಹ ವಿಚ್ಛೇದನವನ್ನು ಕೇಳಲು ಈ ಘಟನೆ ತುಂಬ
ಅಲ್ಲವಾದದ್ದು ಎಂದು ಹೇಳಿದೆ. ಅವನು ಮುಂದುವರಿಸಿದ, ''ಸ್ವಾಮೀಜಿ, ನಿಮಗೆ ಗೊತಿಲ್ಲ, ಇವತು ಕಾಫಿ ಚಿಲ್ಲಿದಳು, ನಾಳೆ ಅವಳು ಆಸಿಡ್ (Acid) ಚೆಲ್ಲುತಾಳೆ.'' ನನಗೆ ಬಹಳ ಆಶ್ಚರ್ಯವಾಯಿತು. ನಾನು ಹೇಳಿದೆ, ''ಅಯ್ಯ, ಕಾರಣವಿಲ್ಲದೆ ಕಾಫಿಯಿಂದ ಆಸಿಡ್ವರೆಗೆ ಏಕೆ ಹೋಗುತೀರ? ಏನೋ ಸ್ವಲ್ಪ ಕೋಪ ಮತ್ತು ಆತುರದಿಂದಲೋ ಅವಳು ಕಾಫಿಯನ್ನು ಚೆಲ್ಲಿದಳು ಅಷ್ಟೆ, ಮತ್ತು ಹೇಗಿದ್ದರೂ ನಿನ್ನ ಬಟ್ಟೆಗಳನ್ನು ಒಗೆಯುವವಳು ಅವಳೇ ಅಲ್ಲವೇ!'' '
ಅವನು ಮುಂದುವರೆಸಿದ, ''ಸ್ವಾಮೀಜಿ, ನಮ್ಮ ಮದುವೆಯಲ್ಲಿ ಒಂದು ಸಂಪ್ರದಾಯವಿದೆ, ಏನೆಂದರೆ ನೀರು ತುಂಬಿರುವ ಮೂರು ಮೂರು ಮಡಿಕೆಗಳನ್ನು ಇಟ್ಟರುತಾರೆ, ಮತು ಮದುವೆಯಾದ ಆ ದಂಪತಿಗಳು ಆ ಮೂರು ಮಡಿಕೆಗಳಲ್ಲೂ ತಮ್ಮ ಕೈಗಳನ್ನು ಬಿಟ್ಟು ಅವುಗಳಲ್ಲೊಂದರಲ್ಲಿ ಇಟ್ಟಿರುವಂತಹ ಉಂಗುರವನ್ನು ಹುಡುಕಲು ಪ್ರಯತ್ನಿಸಬೇಕು. ಆ ಸಂದರ್ಭದಲ್ಲೇ ಅವಳು ತನ್ನ ಉಗುರಿನಿಂದ ನನ್ನ ಕೈಯನ್ನು ಪರಚಿದಳು!''
(ನಗೆ!)
ಹಿಂದೂ ಮದುವೆಗಳಲ್ಲಿ ದಂಪತಿಗಳ ಮಧ್ಯೆ ಅಂತರವನ್ನು ಕಡಿಮೆ ಮಾಡಲೆಂದೇ ಈ ರೀತಿಯ ಚಿಕ್ಕ ಆಟಗಳನ್ನು ಆಡಿಸಲಾಗುತ್ತದೆ. ಹತ್ತು ವರ್ಷಗಳಿಂದ ಇಂಥ ಸಣ್ಣ ಪುಟ್ಟ ವಿಷಯಗಳ ಒಂದು ಪಟ್ಟಿಯನ್ನೇ ಇಟ್ಟುಕೊಂಡು ಬಂದಿದ್ದಾನೆ! ನಾನು ಹೇಳಿದೆ, ''ಅಯ್ಯ, ಇಂತಹ ಪೋಲೀಸರ ದಾಖಲಾಪಟ್ಟಿಯನ್ನು ಇಟ್ಟುಕೊಂಡರೆ, ನಿನ್ನ ಜೊತೆ ಒಬ್ಬ ವ್ಯಕ್ತಿ ಹೇಗೆ ತಾನೆ ಜೀವಿಸಲು ಸಾಧ್ಯ!''
ನೋಡಿ: ನಾವು ಎರಡು ಕೆಲಸಗಳನ್ನು ಮಾಡುವುದು ಉಂಟು. ಒಂದು, ನಮ್ಮ ವಾದಗಳನ್ನು ಮುಂದಿಟ್ಟು ಒಂದು ತೀರ್ಮಾನಕ್ಕಾಗಿ ಹುಡುಕುತ್ತೇವೆ, ಇನ್ನೊಂದು ಏನೆಂದರೆ ತೀರ್ಮಾನವನ್ನು ಮೊದಲು ಮಾಡಿ, ನಂತರ ಆ ತೀರ್ಮಾನವನ್ನು ಆಧಾರಿಸಲು ವಾದಗಳನ್ನು ಸಂಗ್ರಹಿಸುತ್ತೇವೆ. 99 ಪ್ರತಿಶತದಷ್ಟು ಬಾರಿ ನಾವು ಎರಡನೆಯದನ್ನು ಮಾಡುತ್ತೇವೆ.
ನೋಡಿ, ನಮ್ಮ ಸುತಮುತ್ತಲೂ ಎಷ್ಟೊಂದೆಲ್ಲ ನಡೆಯುತಿವೆ. ಆದರೆ ನಮಗೆ ಬೇಕಾದ್ದನ್ನು ಮಾತ್ರ ನಾವು ಗ್ರಹಿಸುತ್ತೇವೆ, ನಿಜವಾಗಿ ಆಗುತಿರುವುದನ್ನೆಂದೂ ಅಲ್ಲ.
ಆದ್ದರಿಂದಲೇ, ನೀವು ನೈಜತೆಯನ್ನು ಕಳೆದುಕೊಳ್ಳುತಿದ್ದೀರ. ನೈಜತೆಯು ನಿರಂತರ ವಾಗಿ ಇದೆ, ಆದರೆ ನೀವು ನಿಮಗೆ ಬೇಕಾದದ್ದನ್ನು ಮಾತ್ರ ನೋಡುತಿದ್ದೀರ. ಮದುವೆಯಾದ ಕೆಲವು ತಿಂಗಳುಗಳಲ್ಲಿ ಗಂಡ ಅಥವಾ ಹೆಂಡತಿಯು ಒಬ್ಬರು ಇನ್ನೊಬ್ಬರ ಬಗ್ಗೆ ಒಂದು ತೀರ್ಮಾನವನ್ನು ಮಾಡಿ, ತದನಂತರ, ಆ ವ್ಯಕ್ತಿ ಏನೇ ಮಾಡಲಿ, ಅದನ್ನು ಆ ತೀರ್ಮಾನದ ದೃಷ್ಟಿಯಿಂದಲೇ ನೋಡುತಾರೆ. ತಮ್ಮ ತೀರ್ಮಾನವನ್ನು ಕಾಪಾಡಿಕೊಳ್ಳಲು ಅವರು ವಾದಗಳನ್ನು ಹುಡುಕಿ ಸಂಗ್ರಹಿಸುತಾರೆ.
ಆದ್ದರಿಂದಲೇ, ನೀವು ನಿಮ್ಮ ಹೆಂಡತಿಯು ಮೂರ್ಖಳೆಂದು ತೀರ್ಮಾನಿಸಿದರೆ, ಅವಳು ಸದಾಕಾಲವೂ ನಿಮಗೆ ಮೂರ್ಖಳಾಗಿಯೇ ಕಾಣುತಾಳೆ. ನಿಮ್ಮ ಗಂಡನು ನಿಮ್ಸನ್ನು ಅವರ ಹಿಡಿತದಲ್ಲಿಟ್ಟುಕೊಳ್ಳುವವ ಎಂದು ತೀರ್ಮಾನಿಸಿದರೆ, ಅವರು ಏನೇ ಮಾಡಲಿ, ಯಾವಾಗಲೂ ಹಾಗೆ ಇರುವಂತೆ ಕಾಣುತಾರೆ.
ನೀವು ಹೀಗೆ ಮಾಡಿದರೆ, ನಿಮ್ಮ ಗಂಡ ಅಥವಾ ಹೆಂಡತಿಯಲ್ಲಿರುವ ನಿಜಾಂಶವನ್ನು ಕಾಣಲು ಎಂದೂ ಸಾಧ್ಯವಾಗುವುದಿಲ್ಲ; ನಿಮ್ಮ ತೀರ್ಮಾನವನ್ನು ದೃಢ ಪಡಿಸುವಂತಹ ಅಂಶಗಳನ್ನು ಮಾತ್ರ ನೀವು ನೋಡುತೀರ, ಇದು ಹೇಗೆ ಎಂದರೆ, ನಿಮಗೆ ಹಸಿವಾದಾಗ, ದಾರಿಯಲ್ಲಿ ಹೊಟೆಲ್ಗಳು ಮಾತ್ರ ನಿಮ ಕಣ್ಣೆಗೆ ಬೀಳುತ್ತವೆ. ಒಂದು ನಾಯಿಯನ್ನು ಕೊಲ್ಲುವುದಕ್ಕೆ ಮುಂಚೆ ನಾವು ಮಾಡುವುದೇನು? ಅದನ್ನು ಹುಚ್ಚುನಾಯಿ ಎಂದು ಕರೆದು, ಅದನ್ನು ಸಾಯಿಸುತ್ತೇವೆ.
ಈ ಮನೋಭಾವನೆಯನ್ನು ಬಿಟ್ಟುಬಿಡಿ. ಆಗ ನೀವು ನೋಡುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಲ್ಲಿ ಒಂದು ರೀತಿಯ ತಾಜಾತನವನ್ನು ಕಾಣಬಹುದು.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿ ಮೂರು ಗಂಟೆಗಳಿಂದ ತನ್ನ ಹೆಂಡತಿ ಕಾಣೆಯಾಗಿದ್ದರ ಬಗ್ಗೆ ದೂರು ಹೇಳಲು ಪೊಲೀಸ್ ಠಾಣೆಗೆ ಆಗಮಿಸಿದ್ದನು. ಪೊಲೀಸ್ ಅಧಿಕಾರಿಯು ಅವನನ್ನು ಕೇಳಿದನು, ''ಅವಳ ಎತ್ತರ, ತೂಕ, ಮತ್ತಿತರ ವಿಚಾರಗಳ ಬಗ್ಗೆ ಮಾಹಿತಿ ನೀಡುತೀರಾ ? ' '
ಆ ವ್ಯಕ್ತಿ ಹೇಳಿದ, ''ಓ! ಅದೆಲ್ಲ ನನಗೆ ತಿಳಿಯದು.''
ಪೋಲಿಸ್ ಅಧಿಕಾರಿ ಕೇಳಿದನು, ''ಅವಳು ಮನೆಯಿಂದ ಹೊರಟಾಗ ಯಾವ ಬಟ್ಟೆಯನ್ನು ಧರಿಸಿದ್ದಳು?''
ಆ ವ್ಯಕ್ತಿ ಹೇಳಿದನು, ''ಸಾರ್ , ಅದನ್ನು ಅಷ್ಟು ಗಮನಿಸಲಿಲ್ಲ. ಆದರೆ, ಅವಳ ಜೊತೆ ನಾಯಿಯನ್ನು ಕರೆದುಕೊಂಡು ಹೋದಳು. ಅಷ್ಟು ತಿಳಿದಿದೆ.''
ಪೋಲಿಸ್ ಅಧಿಕಾರಿ ಕೇಳಿದನು ''ಆ ನಾಯಿ ಯಾವ ಜಾತಿಯದು?''
ಆ ವ್ಯಕ್ತಿ ಉತ್ತರಿಸಿದ ''ಡಾಲ್ದೇಷನ್ (Dalnation) ಜಾತಿಯದು, ಕಪ್ಪು ಬಣ್ಣದ ಚುಕ್ಕಿಗಳ ಬದಲು, ಅದಕ್ಕೆ ಬೂದಿ ಬಣ್ಣದ ಚುಕ್ಕಿಗಳಿವೆ; ಅದು ಸುಮಾರು 50 ಪೌಂಡ್ಗಳಷ್ಟು ತೂಕವಿದೆ, ಮತ್ತು ಅದಕ್ಕೆ ಚುಕ್ಕಿಗಳಿದ್ದ ಶುದ್ದ ಬಿಳುಪುಬಣ್ಣದ ಬಾಲ; ಅದು ಬೆಳ್ಳಿಯ ಸರಪಣೆಯಿರುವ ಕೆಂದು ಬಣ್ಣದ ಕೊರಳುಪಟ್ಟಿಯನ್ನು ಧರಿಸುತದೆ. ಅದರ ಹೆಸರು 'ಸ್ಫಾಟ್' ಎಂದು.''
ಆ ಪೋಲಿಸ್ ಅಧಿಕಾರಿಯು ಹೇಳಿದನು, 'ಅಷ್ಟು ಸಾಕು, ಅವರನ್ನು ಕಂಡುಹಿಡಿಯುತೇವೆ!' '
(ನಗೆ!)
ಮದುವೆಯಾದ ಮೇಲೆ ಕೆಲವು ತಿಂಗಳುಗಳಲ್ಲಿ ಮಾತ್ರ, ಗಂಡ ಹೆಂಡತಿ ಇಬ್ಬರು ಒಂದು ಸರಳ ತಾಜಾತನದಿಂದ ಇರುತಾರೆ. ಆ ಕೆಲವು ತಿಂಗಳುಗಳಲ್ಲಿ, ಒಬ್ಬರ ಬಗ್ಗೆ ಇನ್ನೊಬ್ಬರು ತೀರ್ಮಾನಗಳನ್ನು ಸಂಗ್ರಹಿಸುತಾರೆ. ಆಮೇಲೆ, ಅವರಿಬ್ಬರು ಪರಸ್ಪರ ಅನ್ಯೋನ್ಯತೆಯಿಂದಿರುವುದಿಲ್ಲ. ವಾಸ್ತವದಲ್ಲಿ ನೋಡುವಾಗ, ತೀರ್ಮಾನಗಳಿಂದಲೇ ಸಂಬಂಧ ಕಲ್ಪಿಸಿ ಮಾತನಾಡುತ್ತಾರೆ ಅಷ್ಟೆ
ಗಂಡನು ಹೆಂಡತಿಯ ಬಗ್ಗೆ ಸಂಗ್ರಹಿಸಿರುವ ತೀರ್ಮಾನಗಳೊಂದಿಗೆ ಸಂಬಂಧ ಕಲ್ಪಿಸುತ್ತಾನೆ, ಮತು ಹೆಂಡತಿಯು ಗಂಡನ ಬಗ್ಗೆ ಸಂಗ್ರಹಿಸಿರುವ ತೀರ್ಮಾನ ಗಳೊಂದಿಗೆ ಸಂಬಂಧ ಕಲ್ಪಿಸುತಾಳೆ. ವಾಸ್ತವದ ಗಂಡ ಮತ್ತು ವಾಸ್ಥವದ ಹೆಂಡತಿಯೂ ಬೇರೆ! ಮನೆಯಲ್ಲಿ ಮತ್ತೆ ಅವರು ನಾಲ್ಕುಮಂದಿಯಾಗಿಬಿಡುತ್ತಾರೆ.
ಪ್ರಾಮಾಣಿಕವಾಗಿ ಒಂದು ಪರೀಕ್ಷೆ ನಡೆಸಿ: ನಿಮ್ಮ ಗಂಡ ಅಥವಾ ಹೆಂಡತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಅವನ ಅಥವಾ ಅವಳ ಜೊತೆ ಮಾತನಾಡಿ ಎಷ್ಟು ದಿನಗಳಾಗಿವೆ?
ಖಂಡಿತವಾಗಿ, ಬಹಳ ದಿನಗಳೇ ಆಗಿರುತದೆ. ಮತು ಹಿಂದಿನ ದಿನಗಳೇ ಚೆಂದಂಥ ದಿನಗಳೆಂದೂ, ಈಗ ಜೀವನವು ಬೇಸರವಾಗಿಬಿಟ್ಟಿದೆ ಎಂದು ಭಾವಿಸುತೇವೆ. ಅದನ್ನು ಬೇಸರವನಾಗಿಸುವುದು ಕೇವಲ ನಿಮ್ಮ ಮನೋಭಾವನೆಯೇ.
ಒಬ್ಬ ವ್ಯಕಿಯು ಬೆಳೆಯಲು ನೀವು ಅವಕಾಶವನ್ನೇ ನೀಡುವುದಿಲ್ಲ. ಅವರನ್ನು ಅಚ್ಚು ಮಾಡಲು ಅದೆಷ್ಟು ಆತುರದಿಂದಿರುತೀರಿ. ನೀವು ಅವರ ವಿಷಯದಲ್ಲಿ ಯಾವುದೇ ಹೊಸ ವಿಷಯವನು ಗಮನಿಸಲು ಬಯಸುವುದೂ ಇಲ್ಲ. ಮದುವೆಯಾದ ಸರಳ ವರ್ಷಗಳಾದ ಮೇಲೆ, ನೀವು ನಿಮ್ಮ ಹೆಂಡತಿ ಅಥವಾ ಗಂಡಸನು ನೋಡುವುದೂ ಕೂಡ ಇಲ್ಲ, ಏಕೆಂದರೆ, ನಿಮ್ಮ ಮನಸಿನಲ್ಲಿರುವ ಅವರ ಪ್ರತಿಬಿಂಬದ ಜೊತೆ ಸಂಬಂಧ ಕಲ್ಪಿಸುವುದರಲ್ಲೇ ಸಂತೋಷಪಡುತೀರ.
ಆಗ ಆಗುವುದೇನು? ತನ್ನ ಸ್ವಂತ ಹೆಂಡತಿಯ ಬಗ್ಗೆಯೇ ಏನೂ ತಿಳಿಯದ ಈ ವ್ಯಕ್ತಿಯ ಹಾಗೆ ಆಗಿಬಿಡುತೀರ! ಹೆಂಡತಿಯ ವಿವರಣೆಯನ್ನು ತಿಳಿಯದೆ ಇರುವುದು ಒಂದು ಮೇಲ್ಮೈನ ಸಮಸ್ಯೆ. ಆದರೆ, ವಿಷಯವು ಇನ್ನೂ ಆಳವಾದದ್ದು. ನೀವು ನಿಮೊಂದಿಗೆ ಜೀವಿಸುತಿರುವ ನಿಜವಾದ ವ್ಯಕಿಯನ್ನು ಕಳೆದುಕೊಳ್ಳುತೀರ (miss) . ಆ ವ್ಯಕ್ತಿಯ ಬಗ್ಗೆ ಇರುವ ಕಲ್ಪನೆಯ ಜೊತೆ ಮಾತ್ರ, ಜೀವಿಸುತ್ತೀರ ಅಷ್ಟೆ,
ಕೇವಲ ಒಂದು 24 ಗಂಟೆಗಳ ಕಾಲದ ನಿಮ್ಜ ಗಂಡ ಅಥವಾ ಹೆಂಡತಿಯನ್ನು ಮೊದಲನೆಯ ಬಾರಿಗೆ ನೋಡುವ ಹಾಗೆ ನೋಡುವುದಾಗಿ ಮನಸು ಮಾಡಿ. ಅವಳ ಪ್ರತಿಯೊಂದು ಮಾತು ಅಥವಾ ವರ್ತನೆಯನ್ನು ಹೊಸತನದಿಂದ ಮತ್ತು ಮುಗ್ಧತೆಯಿಂದ, ಯಾವ ತೀರ್ಮಾನವನ್ನೂ ಮಾಡದೆ ಸ್ವೀಕರಿಸಿ. ನಿಮ್ಬೊಳಗೆ ಅವಳಲ್ಲಿರುವ ಪ್ರೀತಿಯನ್ನು ಅನುಭವಿಸಿ. ಅವಳೇನಾದರೂ ನಿಮಗೆ ರೇಗುವಂಥ ಮಾತುಗಳನ್ನು ಆಡಿದರೂ ಕೂಡ, ಸಾಮಾನ್ಯವಾಗಿ ನೀವು ವರ್ತಿಸುವ ವಿವಾದಶೀಲ ರೀತಿಯ ಬದಲಿಗೆ, ಅವಳಾಡಿದ ಮಾತುಗಳನ್ನು ಅರಿವಿನಿಂದ ಆಲಿಸಿ, ಶಾಂತಿಯಿಂದ, ಪ್ರೀತಿಯಿಂದ ಪ್ರತಿಕ್ರಿಯಿಸಿ. ನಿಜವಾಗಿ, ನೀವು ನಿಮ್ಚಿಬ್ಬರಿಗೂ ಹೊಸ ಹಾದಿ ತೆರೆದು, ಇಬ್ಬರಿಗೂ ಬೆಳೆಯಲು ಒಂದು ಹೊಸ ಅವಕಾಶವನೇ ನೀಡುತಿದ್ದೀರ, ಇದನ್ನು ನೀವು ಗಮನಿಸಬಹುದು.
ಇದಕ್ಕೆ ಇದ್ದಹಾಗೆ, ವಿಷಯಗಳು ಬಹು ಕಷ್ಟವೆಂದು ಕಾಣುವುದಕ್ಕೆ ನಿಮ್ಮ ಮನೋಭಾವನೆಯೇ ಕಾರಣವೆಂದು ನಿಮಗೆ ಅರಿವಾಗುತ್ತದೆ. ಆದರೆ, ನಿಮ್ಮ
ಹೆಂಡತಿಯೂ ಕೂಡ ಪರಸ್ಪರ ವರ್ತಿಸಬೇಕು ಎಂದು ನೀವು ಹೇಳಬಹುದು. ಆದರೆ, ನಾನು ಹೇಳುತೇನೆ: ನಿಮಗೆ ನಿಮ್ಮಲ್ಲಿ ಮತು ಇತರರಲ್ಲಿ ಪರಿವರ್ತನೆಯುಂಟುಮಾಡುವ ಶಕಿಯಿದೆ. ನಿಮ ಮಾನಸಿಕ ಸ್ಥಿತಿಯಲ್ಲಿ ಕೇವಲ ಒಂದು ಬದಲಾವಣೆಯಿಂದ ನೀವು ಹೆಚ್ಚು ಸಾಧಿಸಬಹುದು. ನೀವು ಬದಲಾಯಿಸಲು ನಿರ್ಧರಿಸಿದಾಗ, ನಿಮ್ಮ ಹೆಂಡತಿಯೂ ಕೂಡ ತಾನಾಗಿಯೇ ತನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳುತಾಳೆ.
ಒಂದು ಚಿಕ್ಕ ಕಥೆ:
ಒಬ್ಬ ವ್ಯಕ್ತಿ ಸ್ಮಶಾನದ ಪಕ್ಕದಲ್ಲಿ ನಡೆದು ಹೋಗುತಿದ್ದಾಗ, ಅದರೊಳಗಿಂದ ಜೋರಾದ ಕೂಗೊಂದು ಅವನ ಕಿವಿಗೆ ಬಿದ್ದಿತು. ನಡೆಯುತಿದದ್ದನ್ನು ನಿಲ್ಲಿಸಿ ತಾನು ಏನಾದರೂ ಸಹಾಯ ಮಾಡಬಹುದಾಗಿ ನೋಡಿದ. ಅವನು ಸ್ಮಶಾನದ ಒಳಗೆ ಹೋದ, ಅಲ್ಲಿ ಒಂದು ಶಿಲಾಸ್ಕಾರಕದ ಬಳಿ ಮನುಷ್ಯ ಜೋರಾಗಿ ಅಳುತಿರುವುದನ್ನು ನೋಡಿದ. ಅವನು ಪುನಃ ಪುನಃ ಹೇಳುತಲೇ ಇದ್ದ, ''ನೀನೇಕೆ ಹೊರಟುಹೋಗಬೇಕಾಗಿತು? ನೀನೇಕೆ ಹೋಗಬೇಕಾಗಿತು?'' ಆ ವ್ಯಕಿಗೆ ಆ ಮನುಷ್ಯ ನರಳುತಿದ್ದದ್ದನ್ನು ನೋಡಿ ತುಂಬ ದುಃಖವಾಯಿತು, ಹಾಗಾಗಿ ಅವನು ಆ ಮನುಷ್ಯನ ಹತ್ತಿರ ಬಂದು ಕೇಳಿದ, ''ಸಾರ್, ಕ್ಷಮಿಸಿ, ಅದು ನಿಮ್ಮ ಹೆಂಡತಿಯೇನು?'' ಆ ಮನುಷ್ಯ ಉತ್ತರಿಸಿದ ''ಇಲ್ಲ. ಇದು ಅವಳ ಮೊದಲನೆಯ ಗಂಡ.''
(ಜೋರು ನಗೆ!)
ನಮ್ಮ ಸ್ವಂತ ಕಲ್ಪನೆ ಹಾಗೂ ನೈಜತೆಯ ಮಧ್ಯೆ ಆಗುವ ಬರೀ ಒಂದು ಅಸಮಾನತೆಯಿಂದಷ್ಟೆ ಸಂಬಂಧಗಳು ಒಂದು ವೇದನೆಯಾಗಿ ಸಂಭವಿಸುತ್ತವೆ. ಇನ್ನು ಹೆಚ್ಚು ಕೆಟ್ಟದ್ದೇನೆಂದರೆ, ಜನರು ಮುಂದಿನ ಸಂಬಂಧವು ತಮ್ಮ ಕಲ್ಪನೆಗೆ ಸರಿಹೊಂದುವುದೆಂಬ ಭಾವನೆಯಿಂದ ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಹೋಗುತಾರೆ.
ಆ ಸಂಬಂಧವನ್ನು ಒಂದಷ್ಟು ಸಮಯ ಮುಂದುವರಿಸಿ, ಅದರಲ್ಲೂ ಕೂಡ ಏನೋ ಒಂದು ಅಭಾವವಿರುವುದನ್ನು ಅರಿಯುತಾರೆ ಮತ್ತು ಮುಂದಿನ ಸಂಬಂಧಕ್ಕ
ಹೋಗುತಾರೆ. ವಾಸ್ತವವಾಗಿ ಆ ಅಭಾವವು ಅವರ ಸ್ವಂತ ಕಲ್ಪನೆಯಿಂದ ಆಗುವುದು ಮತು ಇನ್ನೊಬ್ಬ ವ್ಯಕ್ತಿಯ ತಪ್ಪಿರುವುದಿಲ್ಲವೆಂದು ಅವರಿಗೆ ಅರಿವಾಗುವುದಿಲ್ಲ.
ಅವರು ತಮ್ಮ ಕಲ್ಪನಾ ಲೋಕದಲ್ಲಿ ಅದೆಷ್ಟು ಮುಳುಗಿರುತಾರೆ ಎಂದರೆ, ಅವರಿಗೆ ನೈಜತೆಯೇ ಒಂದು ಕಲ್ಪನೆಯಂತೆ ಕಾಣುತದೆ! ನಾನು ಹೇಳುತ್ತೇನೆ, ನಮ್ಮ ತೊಂದರೆಗಳು ಇಲ್ಲಿಯೇ ಆರಂಭವಾಗುವುದು. ನಮಗೆ ತೊಂದರೆಗಳುಂಟಾ ಗುವುದಕ್ಕೆ ಇದೇ ಆರಂಭದ ಹಂತ. ನಾವು ಯಾವ ದಿನ ವರ್ತಮಾನದಲ್ಲಿ ಬಾಳಲು ಆರಂಭಿಸುತೇವೋ, ಆದಿನ ನಾವು ಸಂತೋಷವನ್ನು ಅನುಭವಿಸಲು ಆರಂಭಿಸುತ್ತೇವೆ; ಯಾವಾಗಲೂ ಅದೆಷ್ಟು ಪ್ರಮಾಣದ ಕಲ್ಪನೆಯಲ್ಲಿ ಮುಳುಗಿದ್ದವು ಎಂದು ಆದಿನ ನೀವು ಕಂಡುಹಿಡಿಯುತೀರಿ.
ಈದಿನ ಯುವಕರು ಕಷ್ಟವಾಗುತ್ತಿದೆ ಮತ್ತು ವಿವಾಹಗಳು ಎಷ್ಟು ಸುಲಭವಾಗಿ ಮುರಿದುಹೋಗುತಿವೆ. ಇದೆಲ್ಲ ಆಗುವುದನ್ನು ನೋಡಿ ಕನಿಕರವಾಗುತ್ತದೆ. ಈಗ, ಎಚ್ಚರಗೊಳಿಸುವಿಕೆಯ ಅಗತ್ಯವಾಗಿದೆ. ಕೇವಲ ಒಂದು ಆಳವಾದ ತಿಳುವಳಿಕೆ ಮಾತ್ರ, ಎಚ್ಚರಗೊಳಿಸುವಿಕೆಯನ್ನು ತರಬಹುದು.
ಸಂಬಂಧಗಳ ವಿಷಯದಲ್ಲಿ ನಾವು ಇನ್ನೊಬ್ಬರತ ಬೆರಳು ತೋರಿಸಲು ಸಿದ್ದರಾಗಿದ್ದೇವೆ. ಚಪ್ಪಾಳೆ ತಟ್ಟ ಶಬ್ದ ಮಾಡಲು ಎರಡು ಕೈಗಳ ಆವಶ್ಯಕತೆಯಿದೆ. ನೀವು ನಿಮ್ಮ ಮೇಲೆ ಕೆಲಸ ಮಾಡಿದಾಗ, ನಿಮಗೆ ಮತ್ತು ಇತರರಿಗೆ ವಿಷಯಗಳನ್ನು ಸ್ಪಷ್ಟಮಾಡಿಕೊಳ್ಳಬಹುದು. ಆ ಇನ್ನೊಬ್ಬ ವ್ಯಕ್ತಿಯ ಬದಲಾವಣೆಯ ಆವಶ್ಯಕತೆಯ ಬಗ್ಗೆ ಚಿಂತಿಸಬೇಡಿ.
ಇಲ್ಲಿಯವರೆಗೆ ಬರೆದಿರುವ ಪ್ರೇಮಕಥೆಗಳನ್ನು ನೀವು ಓದಿದರೆ, ವಾಸ್ತವದಲ್ಲಿ ಅವುಗಳಲ್ಲಿ ಎಲ್ಲಿಯೂ ಕೂಡ ಗಂಡ - ಹೆಂಡತಿ ಇಬ್ಬರೂ ಜೀವನಪರ್ಯಂತ ತಮ್ಮ ತಮ್ಮ ಕೆಲಸಗಳನ್ನು ಮಾಡುತಾ ಸಹಬಾಳ್ವೆ ನಡೆಸಿಯೇ ಇಲ್ಲ.
ನಿತ್ಯ ಪ್ರೇಮಿಗಳ ಬಗ್ಗೆ ರವೀಂದ್ರನಾಥ ಟಾಗೋರ್ ಅವರು ರಚಿಸಿರುವ ಒಂದು ಕಥೆಯಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಗಂಗಾನದಿಯ ಎರಡೂ ದಡಗಳ ಮೇಲೆ ನಿತ್ಯ ಪ್ರೇಮಿಗಳ ಹಾಗೆ ಬಾಳಬೇಕೆಂದು ನಿರ್ಧರಿಸುತ್ತಾರೆ. ವಾರಕ್ಕೊಮ್ಮೆ ಇಬ್ಬರೂ ದೋಣಿಯಲ್ಲಿ ಬಂದು ಒಬ್ಬರನ್ನೊಬ್ಬರು ಸಂಧಿಸಿ ಮತ್ತೆ ಹಿಂತಿರುಗುತಾರೆ.
ಹೀಗೆ ಮಾಡಿದರೆ, ಶಾಂತಿಯಿಂದಿರುತಾರೆ, ಅದೇನೋ ನಿಜ. ಅವರು ಭೇಟಿಯಾಗುವ ಪ್ರತಿ ಬಾರಿಯೂ, ಗಾಳಿಯಲ್ಲಿ ಒಂದು ಹೊಸತನವಿರುತದೆ, ಏಕೆಂದರೆ, ಅವರು ಕೇವಲ ಕೆಲವು ಗಂಟೆಗಳ ಕಾಲ ಮಾತ್ರ ಜೊತೆಯಲ್ಡಿರುತಾರೆ, ಆ ಒಂದು ಸಮಯವು ಅಮೂಲ್ಲ ವಾಗುತ್ತದೆ!
ನಿತ್ಯ ಪ್ರೇಮಿಗಳೆಲ್ಲರೂ, ರೋಮಿಯೋ-ಜೂಲಿಯೆಟ್ ಅಥವಾ ಲೈಲಾ-ಮಜ್ನು ಅಥವಾ ಅಂಬಿಕಾಪತಿ ಮತ್ತು ಅಮರಾವತಿ ಯಾರೇ ಆಗಿರಲಿ, ಅವರು ನಿಜವಾಗಿ ಸಹಬಾಳ್ವೆ ನಡೆಸಲೇ ಇಲ್ಲ! ಅವರು ಸಹಬಾಳ್ವೆ ನಡೆಸಲೇ ಇಲ್ಲ! ಅವರು ಸಹಬಾಳ್ವೆ ನಡೆಸಿದ್ದಿದ್ದರೆ, ಅವರ ನಿತ್ಯಪ್ರೇಮವನ್ನೇ ಪುನಃ ಸಮಸ್ಯೆಯೇನೆಂದರೆ, ಜೀವನಕ್ಕೆ ಹಿನ್ನೆಲೆ ಸಂಗೀತವೇನೂ ಇಲ್ಲ! ನೀವು ಟಿ.ವಿ.ಯಲ್ಲಿ ಪ್ರೇಮಕಥೆಗಳನ್ನು ವೀಕ್ಷಿಸಿದಾಗ, ಅವೆಲ್ಲವೂ ಹಿನ್ನೆಲೆ ಸಂಗೀತದೊಡನೆ ಇರುತ್ತವೆ, ಹಾಗಾಗಿ ನೀವು ಭ್ರಮೆಯ ಲೋಕದೊಳಕ್ಕೆ ಸುಲಭವಾಗಿ ಹೋಗುತೀರ. ಸಂಗೀತಕ್ಕೆ, ನಿಮ್ಮನ್ನು ಕರಗಿಸಿ ಒಂದು ಭೇದ್ಗತೆಯ (vulnerable) ಸ್ಥಿತಿಗೆ ಕರೆದುಕೊಂಡು ಹೋಗುವ ಶಕ್ತಿ ಇದೆ. ನೀವು ನೋಡುವ ಎಲ್ಲ ದೃಶ್ಯಗಳು, ವಿಶೇಷವಾಗಿ ಪ್ರೇಮ ದ್ಯಶ್ಯಗಳು ಹಿನ್ನೆಲೆ ಸಂಗೀತದೊಡನೆ ಬರುತವೆ. ನೀವು ಹಿನ್ನೆಲೆ ಸಂಗೀತದ ಕಾರಣದಿಂದಲೇ ಅದನ್ನು ಅಷ್ಟೊಂದು ಆಸ್ವಾದಿಸುತ್ತೀರ. ಆ ವಾತಾವರಣದಿಂದ ನೀವು ಸಂಪೂರ್ಣವಾಗಿ ಸಮೋಹವಾಗುತೀರ.
ನಿಜ ಜೀವನದಲ್ಲಿ ನೀವು ಆ ಸಂಗೀತಕ್ಕಾಗಿ ಹುಡುಕುತ್ತೀರ, ಆದರೆ ಅದನ್ನು ಕಾಣುವುದಿಲ್ಲ! ಕಲ್ಪನೆಯಿಂದ ಕವಿತೆಯನ್ನು ಬರೆಯುವುದು, ಕಣ್ಣುಮುಂದೆ ತಂದುಕೊಂಡು ಕವಿತೆಯನ್ನು ರಚಿಸುವುದೇ ಬೇರೆ. ಮೊದಲನೆಯ ಕೇವಲ ಒಂದು ಕಲ್ಪನೆ ಅಷ್ಟೆ, ಅದು ಆಕಾಶಕ್ಕಾಗಿ ಕೈಚಾಚುವಂತಿದೆ. ಎರಡನೆಯದು ನಿಜವಾದದ್ದು.
ಜ್ಞಾಪಿಸಿಕೊಳ್ಳಿ : ನಿಮ್ಮ ಗಂಡ ಅಥವಾ ಹೆಂಡತಿಯು ದೇವರ ಒಂದು ಸೃಷ್ಟಿ. ನಿಮ್ಮಿಂದ ಏನು ಸ್ಪಷ್ಟಿಸಲ್ಪಡುವುದೋ ಅದು ದೇವರ ಸೃಷ್ಟಿಯೊಂದಿಗೇನೂ ಸ್ಪರ್ಧಿಸಲು ಸಾಧ್ಯವಿಲ್ಲ! ಅವನ ಸೃಷ್ಟಿಯೇ ಗೆಲ್ಲುತ್ತದೆ!
ಈ ದಿನ ಅಶ್ಲೀಲ ಸಾಹಿತ್ಯ (pornograp by) ಭ್ರಮೆ, ಕನಸುಗಳು ಮತು ವಿಕಲಗಳು ಇದೆಲ್ಲವೂ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಭವಸುತ್ತಿದೆ. ಜನರು ತಮ್ಮ
ಭ್ರಮೆಗಳನ್ನು ಪೂರೈಯಿಸಲು ಸಾರವಿಲ್ಲದ ಪರ್ಯಾಯಗಳತ್ತ ಹೋಗುತಿದ್ದಾರೆ. ಅಶ್ಲೀಲ ಸಾಹಿತ್ಯವೇನೂ ಅವರ ಲೈಂಗಿಕ ಜೀವನವನ್ನು ಪೂರೈಸುವುದಿಲ್ಪ ಅದೇನಿದ್ದರೂ ಇನ್ನು ಹೆಚ್ಚು ಭ್ರಮೆಗಳನ್ನು ಮತು ವಿಕಲಗಳನ್ನು ಸೃಷ್ಟಿಸುತದೆ ಅಷ್ಟೆ, ಆದರೆ ಭ್ರಮೆ ಪಡುವುದಕ್ಕೆಯೇ ಬಹಳ ಬಲಾತ್ಕಾರವಿದೆ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ : ನೀವು ಬಲಹೀನರು ಮತ್ತು ಬುದ್ಧಿರಹಿರಾಗಿ ಇಲ್ಲವಾದರೆ ಯಾವುದೂ ಕೂಡ ಬಲಾತ್ಕಾರವಾಗಲು ಸಾಧ್ಯವಿಲ್ಲ. ನೀವು ಬುದ್ಧಿವಂತರಾದಾಗ, ಏನನ್ನಾದರೂ ಬಿಟ್ಟುಬಿಡಬಹುದು.
ಹೇಳಿ...
(ಒಬ್ಬ ಮಹಿಳೆ ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತಾಳೆ) ಸ್ವಾಮೀಜಿ, ನಾವು ಇರುವ ಹಾಗೆಯೇ ಇರಬೇಕು ಎಂದು ಹೇಳುತೀರ. ಆದರೆ ನಾವು ಸಮಾಜದಲ್ಲಿ ಇರುವ ಹಾಗೆಯೇ ಹೇಗೆ ಇರಲು ಸಾಧ್ಯ ? ಕುಟುಂಬ, ಸಮಾಜ ಇವುಗಳನ್ನು ಅನುಸರಿಸಿ ನಾವು ಬದಲಾಗಬೇಕೆಂದು ನನಗೆ ಎನಿಸುತದೆ.
ಹೌದು, ವ್ಯವಹಾರಿಕ ಮಟ್ಟದಲ್ಲಿ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ನೀವು ಹೇಳುತ್ತೀರ ''ಸ್ವಾಮೀಜಿ, ನಾನು ಇನ್ನೊಬ್ಬರ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳಬೇಕು' ಬೇರೆಯವರು ನಿಮ್ಜ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವ ಹಾಗೆ ನೀವೇಕೆ ಮಾಡಬಾರದು? ನಿಜ, ಸಮಾಜದಲ್ಲಿ ನಾವು ಪರಸ್ಪರ ಅವಲಂಬಿತರಾಗಿರಬೇಕು. ಬೇರೆ ದಾರಿಯೇ ಇಲ್ಲ. ನಿಮ್ಮ ಪರಿಮಿತಿಗಳ ಬಗ್ಗೆ ಸ್ಪಷ್ಟವಾಗಿರಿ. ಮುಕ್ತರಾಗಿ ಅವಲಂಬಿತರಾಗಿರಿ! ನಿಮ್ಮ ಸ್ಥಳ (ಅವಕಾಶ/ಮಿತಿ) ಯಾವುದು ಮತ್ತು ಆ ವ್ಯಕ್ತಿಯ ಮಿತಿ ಏನು ಎಂದು ಸ್ಪಷ್ಟವಾಗಿರಿ. ಇನ್ನೊಬ್ಬರಿಗೆ ತೊಂದರೆ ಮಾಡದೆ ನಿಮ್ಮ ಜೀವನವನ್ನು ಸಂಪದ್ಭರಿತವಾಗಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ತಿಸಿ.
ನಾನು ಇದಕ್ಕೆ ತಪ್ಪಲಾಗಲು ಸಾಧ್ಯವೇ ಇಲ್ಲದಂಥ ಪರಿಹಾರವನ್ನು ನೀಡುವುದಕ್ಕೆ ಆಗುವುದಿಲ್ಲ. ಅದೇನೋ ಸರಿ... ಗಂಡ ಹೆಂಡತಿಯರ ಮಧ್ಯೆ ಇರುವ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಒಂದು ಮಂತ್ರವನ್ನು ನಾನು ನೀಡುವುದಾದರೆ, ಜಗತ್ತಿನ ಅತಿ ಪ್ರಸಿದ್ದ ವ್ಯಕ್ತಿ ನಾನಾಗಿಬಿಡಬಹುದಾಗಿತ್ತು!
(ಜೋರು ನಗೆ ಮತ್ತು ಚಪ್ಪಾಳೆ! )
ಸ್ವಾಮೀಜಿ... ಆ ವ್ಯಕಿಯು ತನ್ನ ಅಪೇಕ್ಷೆಗಳನ್ನು ಬಿಡಲು ಅವನ ಮೂಲಾಧಾರ ಚಕ್ರವನ್ನು ತೆರೆಯುವುದಕ್ಕೆ ಸಾಧ್ಯವಿಲ್ಲವೇ?
(ಸ್ವಾಮೀಜಿ ನಗುತ್ತಾರೆ!) ಅದನ್ನು ಹೇಗೆ ಮಾಡಲು ಸಾಧ್ಯ? ನೀವು ಕೇವಲ ನಿಮ್ಮ ಸ್ವಂತ ಅಪೇಕ್ಷೆಗಳನ್ನು ಬಿಟ್ಟುಬಿಡುವುದರ ಬಗ್ಗೆ ಖಚಿತ ಮಾಡಿಕೊಳ್ಳಬಹುದು. ಇದರಿಂದ ಮನೆಯಲ್ಲಿ ನಾಲ್ಕು ಮಂದಿ ಜನರಿಂದ ಮೂರು ಮಂದಿಗಾದರೂ ಇಳಿಯುತದೆ!
ಆ ಇನ್ನೊಬ್ಬ ವ್ಯಕಿಯನ್ನು ಬದಲಾಯಿಸುವುದು ಹೇಗೆ…? ಇತ್ತೀಚಿನ ದಿನಗಳಲ್ಲಿ ವಿವಾಹ - ಸಲಹೆಗಾರರು ಸಮೋಹನವನ್ನೂ (hypnotism) ಕೂಡ ಸಲಹೆಯಾಗಿ ನೀಡುತಾರೆ! ಅದೇನೋ ಇನ್ನೊಬ್ಬ ವ್ಯಕ್ತಿಯ ಸ್ವಾತಂತ್ರ್ಯತೆಯಲ್ಲಿ ಅತಿಯಾಗಿ ತಲೆ ಹಾಕಿದಂತೆ ಎಂದೆನಿಸುತದೆ. ಅದು ಸಂಪೂರ್ಣವಾಗಿ ತಪ್ಪು
ಒಬ್ಬ ಮಹಿಳೆ ತನ್ನ ಗಂಡನ ಕೋಪದ ಮಟ್ಟವನ್ನು ಕಡಿಮೆಗೊಳಿಸಲು ಬಯಸುತಿದ್ದ ಒಂದು ಸಂಗತಿಯ ಬಗ್ಗೆ ಒಮ್ಮೆ ಓದಿದೆ. ನೀವು ಓದಿರಬಹುದು - ಚಿಕಾಗೋ ವಿಶ್ವವಿದ್ಯಾಲಯವು ಒಂದು ಸಂಶೋಧನೆ ನಡೆಸುತ್ತಿದೆ ಎಲ್ಲಿ ಅವರ ಒಬ್ಬ ವ್ಯಕ್ತಿಯ ಮೆದುಳಿನಲ್ಲಿ ಎಲೆಕ್ರೋಡ್ (ವಿದ್ಯುತ್ ಪ್ರವಾಹವನ್ನು ಹರಿಸುವ ವಾಹಕ) ನೆಟ್ಟು ಕೋಪವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತರಬಹುದು!
ಈ ಸಂಶೋಧನೆಗೆ ಸ್ವಯಂ ಸೇವಕರಿಗೆ ಭಾಗವಹಿಸಲು ಕೇಳಿದಾಗ, ನೂರಾರು ಮಹಿಳೆಯರು ತಮ್ಮ ಗಂಡಂದಿರನ್ನು ಬಲವಂತ ಮಾಡಿ ಕರೆದುಕೊಂಡು ಬಂದಿದ್ದರಂತೆ!
(ನಗೆ!)
ಪ್ರಯೋಗ ಮುಗಿದ ಮೇಲೆ, 72 ಮಹಿಳೆಯರು - ಇದು ನಿಜ - 72 ಮಹಿಳೆಯರು ಹಿಂದಿರುಗಿ ವಿಶ್ವವಿದ್ಯಾಲಯಕ್ಕೆ ಹೇಳಿದರು, ''ದಯವಿಟ್ಟು ಈ ಎಲೆಕ್ಟೋಡ್ಗಳನ್ನು ತೆಗೆದುಬಿಡಿ. ನನಗೆ ನನ್ನ ಹಳೆಯ ಗಂಡನೇ ಮತ್ತೆ ಬೇಕು! ನನ್ನ ಹಳೆಯ ಕೋಪಿಷ್ಠ ಗಂಡನೇ ಮತ್ತೆ ಬೇಕು!'' ಅವರು ಹೇಳುತಾರೆ, ''ಜೀವವು ಸ್ವಾದವನ್ನೇ ಕಳೆದುಕೊಂಡಿದೆ! ನಾವು ಜಗಳವಾಡದೆ ಇದ್ದರೆ, ಯಾವ ಪರಸ್ಪರ ವರ್ತನೆ ಇರುವುದಿಲ್ಲ. ಅವನು ನನಗೆ ಗಮನವನ್ನು ನೀಡುವುದೇ ಇಲ್ಲ!'' ಪ್ರತಿಯೊಬ್ಬರಿಗೂ
ಗಮನದ ಅಗತ್ಯವಿದೆ! ಮನುಷ್ಯನ ವರ್ತನೆಯ ಅಧ್ಯಯನವನ್ನು ಮಾಡುವ ಮನೋಶಾಸ್ತ್ರಜ್ಞರು ಹೇಳುವುದೇನೆಂದರೆ, ಒಬ್ಬ ಆಹಾರವಿಲ್ಲದೆ 90 ದಿನಗಳ ಕಾಲದಷ್ಟು ಬದುಕಿರಬಹುದು, ಆದರೆ ಬೇರೆಯವರ ಗಮನವಿಲ್ಲದೆ ಕೇವಲ 14 ದಿನಗಳ ಕಾಲದಷ್ಟು ಮಾತ್ರ ಬದುಕಬಹುದು ಎಂದು! ಅವನು ಹುಚ್ಚನಾಗಲು ಆರಂಭಿಸುತ್ತಾನೆ.
ಏನಾಗಿದೆ ಎಂದರೆ, ನಾವು ಒಬ್ಬರನ್ನೊಬ್ಬರು ಕಾಳಜಿ ವಹಿಸುವುದು ಹೇಗೆ ಎಂದು ಮರೆತುಬಿಟ್ಟಿದ್ದೇವೆ. ಪ್ರೀತಿಯು ಮರೆತುಹೋದ ಭಾಷೆಯಾಗಿದೆ! ಹಾಗಾಗಿ ನಾವು ಇಟ್ಟುಕೊಳ್ಳಲು ಆಶಿಸಬಹುದಾದ ಒಂದೇ ಒಂದು ರೀತಿಯ ಪರಸ್ಪರ ವರ್ತನೆ ಏನೆಂದರೆ ಅದು ಜಗಳವಾಡುವುದು! ನನಗೆನಿಸುತದೆ, ಇಲ್ಲಿ ಕುಳಿತು ತಮ್ಮ ಗಂಡಂದಿರು ಅಥವಾ ಹೆಂಡತಿಯರು ಆಧ್ಯಾತ್ಮಿಕದವರಾಗಿಲ್ಲ ಎಂದು ದೂರು ಹೇಳುತಿರುವವರು – ಒಂದು ವೇಳೆ ಅವರ ಗಂಡ ಅಥವಾ ಹೆಂಡತಿ ಆಧ್ಯಾತ್ಮಿಕರಾಗಿಬಿಟ್ಟರೆ, ಅವರು ಮತ್ತೆ ಬಂದು, ತಮ್ಮ ಹಳೆಯ ಜೊತೆಗಾರರೇ ಬೇಕು ಎಂದು ದೂರುತಾರೆ!
(ತಂಡದಿಂದ ನಗೆ ಮತ್ತು ಅಸಮ್ಮತಿ!)
ಇರಲಿ! ನೀವು ಭಿನರೆಂದು ಹೇಳುತೀರಿ! ನೋಡೋಣ!
ಮೂಲಾಧಾರ ಚಕ್ರದ ಬಗ್ಗೆ ಒಂದು ಅದ್ಭುತವಾದ ವಿಷಯವೇನೆಂದರೆ, ಈ ಒಂದು ಚಕ್ರವನ್ನು ತೆರೆದರೆ, ನಿಮ್ಮ ಸಮಸ್ಯೆಗಳ ಶೇ. 50% ರಷ್ಟು ಮಾಯವಾಗುತ್ತದೆ! ಈ ಒಂದು ಚಕ್ರವು ನಿಮ್ಮ ಜೀವನದ ಶೇ. 50 ರಷ್ಟನ್ನು ನಿಭಾಯಿಸುತ್ತದೆ. ನೀವೇನೇ ಮಾಡಿದರೂ, ಈ ಚಕ್ರದ ಒಂದು ಅಂಶವಿದ್ದೇ ಇರುತ್ತದೆ! ನಿಮ್ಮ ಸಹಿಯಲ್ಲೂ ಕೂಡ, ಈ ಚಕ್ರದ ಒಂದು ಅಂಶವಿರುತ್ತದೆ! ಮೂಲಾಧಾರ ಚಕ್ರವನ್ನು ಚುರುಕುಗೊಳಿಸಿದಾಗ, ನಿಮ್ಮ ಸಹಿಯೂ ಕೂಡ ಬೇರೆ ತರಹ ಕಾಣುತ್ತದೆ. ಒಂದು ಹೂವನ್ನು ಕಿತರೂ ಕೂಡ, ಕೀಳುವ ರೀತಿಯೇ ಬೇರೆಯಾಗಿರುತ್ತದೆ.
'ನಾಯನರ್' ಎಂಬ ತಮಿಳು ಸಂತರ ಪಂಗಡವಿದೆ. ಅವರ ಬಗ್ಗೆ ಹೇಳುವ ಒಂದು ಹಾಡಿದೆ, ಅದು ಏನು ಹೇಳುತ್ತದೆ ಎಂದರೆ, ಅವರು ಒಂದು ಹೂವನ್ನು ಕಿತಾಗ, ಆ ಮರವು ನೋವನ್ನು ಅನುಭವಿಸುವುದಿಲ್ಲ! ಎಂದು. ಇದರ ಅರ್ಥ ಏನು? ಈ ಚಕ್ರವನ್ನು ತೆರೆದಾಗ, ನೀವು ಅದೆಷ್ಟು ಸೂಕ್ಷ್ಮತೆಯಿಂದ ಪ್ರೀತಿಯಿಂದ ಇರುವವರಾಗುತ್ತೀರಿ. ಈ ಚಕ್ರದ ಚೈತನ್ಯವನ್ನು ಪರಿವರ್ತನೆಗೊಳಿಸಿದಾಗ, ಅದು ನಿಮ್ಮಲ್ಲಿ ಪ್ರೀತಿಯಾಗಿ ಉಕ್ಕಿ ಹರಿಯುತ್ತದೆ!
ಲೈಂಗಿಕತೆಯು ಇದ್ದಿಲು ಎಂದುಕೊಂಡರೆ, ಪ್ರೀತಿಯು ವಜ್ರದಂತೆ. ಲೈಂಗಿಕತೆಯು ಕೆಸರು ಎಂದುಕೊಂಡರೆ, ಪ್ರೀತಿಯು ಆ ಕೆಸರಿನಲ್ಲಿ ವಿಕಸನವಾಗುವ ಕಮಲದಂತೆ. ಎರಡೂ ಒಂದೇ ಅಂಶ - ಆದರೆ ಒಂದೇ ಒಂದು ವಿಷಯವೇನೆಂದರೆ, ಅದನ್ನು ಸಂಸ್ಕರಿಸುವುದು ಹೇಗೆ ಎಂದು ತಿಳಿದುಕೊಳ್ಳಬೇಕು. ನಿಮ್ಮ ಅಪೇಕ್ಷೆಗಳನ್ನು ಸುಮ್ಮನೆ ಬಿಡಿ, ಆಗ ಚೈತನ್ಯದ ಒಂದು ಅದ್ಭುತವಾದ ಸೆಲೆಯೇ ಕಾಣುತ್ತದೆ.
ಇವತ್ತು, ನೀವು ಮನೆಗೆ ಹಿಂದಿರುಗಿದ ಮೇಲೆ ಈ ಒಂದು ತಂತ್ರವನ್ನು ಮಾಡಬೇಕೆಂದು ಬಯಸುತ್ತೇನೆ.
ಕುಳಿತುಕೊಂಡು ನಿಮ್ಮ ಮೂಲಾಧಾರ ಚಕ್ರದ ಮೇಲೆ ಗಮನವನ್ನು ಹರಿಸಿ. ನೀವು ಗಮನಿಸಿದರೆ, ನಿಮ್ಮ ಮೂಲಾಧಾರ ಚಕ್ರವು ಯಾವಾಗಲೂ ಬಿಗಿಯಾಗಿರುತ್ತದೆ.
ಐದು ನಿಮಿಷಗಳ ಕಾಲ, ನಿಮ್ಮ ಗಂಡ ಅಥವಾ ಹೆಂಡತಿ ನಿಮಗೆ ತೊಂದರೆಯಾಗುವಂತೆ ಏನೇ ಮಾಡಿದ್ದರೂ, ಮಾನಸಿಕವಾಗಿ ಅವರನ್ನು ಕ್ಷಮಿಸಿ. ನಿಜವಾಗಿಯೂ ಅವರನ್ನು ಕ್ಷಮಿಸಿ; ಬುಡಕ್ಕೆ ಹೋಗಿ ಸಿಟ್ಟಿನ ಭಾವನೆಯನ್ನು ಬಿಟ್ಟುಬಿಡಿ. ಇದನ್ನು ಸಂಪೂರ್ಣತೆಯಿಂದ ಮಾಡಿ. ಅವರನ್ನು ಇರುವ ಹಾಗೆಯೇ ಒಪ್ಪಿಕೊಳ್ಳಿ. ನಿಮ್ಮ ಗಾಢವಾದ ಪ್ರೀತಿಯನ್ನು ಅವರಿಗೆ ನೀಡಿ.
ಐದು ನಿಮಿಷಗಳಾದ ಮೇಲೆ, ನಿಮ್ಮ ಮೂಲಾಧಾರ ಚಕ್ರವು ಸಂಪೂರ್ಣವಾಗಿ ಸಡಿಲಾಗಿರುವುದನ್ನು ಕಾಣಬಹುದು.
ಕೇವಲ ಐದು ನಿಮಿಷಗಳಷ್ಟೇ ಈ ಫಲಿತಾಂಶವನ್ನು ನೀಡಲು ಸಾಧ್ಯವಾದರೆ, ನಿಮ್ಮ ಸಂಪೂರ್ಣ ಮನೋಭಾವನೆಯನ್ನು ಬದಲಾಯಿಸಿದರೆ ಏನಾಗಬಹುದು ಎಂದು ನೀವೇ ಊಹಿಸಿಕೊಳ್ಳಿ! ಅದೆಂಥ ಅದ್ಭುತವಾದ ಚೈತನ್ಯದ ಹರಿವನ್ನು ನೀವು ಅನುಭವಿಸಬಹುದು!
ಈಗ ನೀವು ಬದುಕುತ್ತಿರುವುದು ಹೇಗೆಂದರೆ, ನಿಮಗೆ ಒಂದು ಲಕ್ಷ ರೂಪಾಯಿಗಳು ದೊರಕಿದ್ದು, ಆದರೆ ಅದರಲ್ಲಿ ತೊಂಬತ್ತು ಸಾವಿರವನ್ನು ಹಿಂಪಡೆಯಲು ಸಾಧ್ಯವಾಗದೇ ಇರುವಂಥ ಜಾಗದಲ್ಲಿ ಭದ್ರಪಡಿಸಿದ್ದೀರ, ಮಿಕ್ಕ ಹತ್ತು ಸಾವಿರದೊಂದಿಗೆ ನಿಮ್ಮ ಇಡೀ ಜೀವನವನ್ನು ನಿಭಾಯಿಸಲು ಪ್ರಯತ್ನಿಸುತ್ತೀರ. ಆಗ, ಸಹಜವಾಗಿ ನೀವು ಬಡವರೆಂದುಕೊಳ್ಳುತ್ತೀರ!
ಹಾಗೆಯೇ, ನಮ್ಮ ಎಲ್ಲ ಚೈತನ್ಯವು ತಪ್ಪಾಗಿ ಹೂಡಲಾಗಿದೆ, ಅದು ಈ ಚಕ್ರದಲ್ಲಿ ಬಂಧಿತವಾಗಿದೆ – ಕೋಪದಲ್ಲಿ, ಲೈಂಗಿಕತೆಯಲ್ಲಿ ಮತ್ತಿತರ ಎಲ್ಲ ವಿಷಯಗಳಲ್ಲಿ. ನಮ್ಮ ದೈನಂದಿನ ಬದುಕಿಗೂ ಸಾಕಾಗುವಷ್ಟು ಚೈತನ್ಯವು ನಮ್ಮಲ್ಲಿಲ್ಲ! ಈ ಚಕ್ರವು ತೆರೆದುಕೊಂಡ ಮೇಲೆ, ನಿಮ್ಮ ಜೀವನವು ಸಂಪದ್ಭರಿತವಾಗುತ್ತದೆ. ಇನ್ನು ಒಳ್ಳೆಯ ರೀತಿಯಲ್ಲಿ ಯೋಚಿಸಲು, ಇನ್ನು ಒಳ್ಳೆಯ ರೀತಿಯಲ್ಲಿ ಅರಿತುಕೊಳ್ಳಲು, ಇನ್ನು ಒಳ್ಳೆಯ ರೀತಿಯಲ್ಲಿ ಯೋಜಿಸಲು ಸಾಧ್ಯವಾಗುತ್ತದೆ. ಈ ಚೈತನ್ಯವು ನಿಮ್ಮಲ್ಲಿ ನಿರಂತರವಾಗಿ ಕೆಲಸ ಮಾಡುವುದನ್ನು ಕಾಣಬಹುದು. ಅದು ನೀವು ಹಿಂದೆ ಅನುಭವಿಸದೆ ಇರುವಂಥ ಒಂದು ಹೊಸ ವಿಸ್ತೀರ್ಣವನ್ನು ತೆರೆಯುತ್ತದೆ. ನಿಮ್ಮ ಗಂಡ, ಹೆಂಡತಿ, ಮತ್ತಿತರ ಎಲ್ಲರೂ ಆಧ್ಯಾತ್ಮಿಕ ಜೀವಿಗಳು ಎಂದು ನೀವು ನಿಜವಾಗಿ ಅರಿಯುತ್ತೀರ!
ಅರ್ಥಮಾಡಿಕೊಳ್ಳಿ: ನರಕ ಮತ್ತು ಸ್ವರ್ಗ - ಇವೆರಡು ಭೌಗೋಳಿಕ ಸ್ಥಳಗಳಲ್ಲ. ಅವುಗಳನ್ನು ನಕ್ಷೆಯ ಮೇಲೆ ಗುರುತಿಸಲು ಸಾಧ್ಯವಿಲ್ಲ. ಅವು ಕೇವಲ ಮಾನಸಿಕವಾಗಿ ಅಷ್ಟೇ ಇವೆ. ನಿಮ್ಮ ಜೀವನವನ್ನು ಸ್ವರ್ಗವನ್ನಾಗಿಯೋ ನರಕವನ್ನಾಗಿಯೋ ಪರಿವರ್ತನೆಗೊಳಿಸುವುದು ನಿಮ್ಮ ಕೈಯಲ್ಲಿದೆ. ನೀವು ಅಪೇಕ್ಷಾಭರಿತರಾಗಿದ್ದರೆ, ನಿಮ್ಮ ತಲೆಯಲ್ಲಿ ನೀವೇ ನರಕವನ್ನು ಹೊತ್ತುಕೊಂಡಿದ್ದೀರ! ಹಾಗಾಗಿ ನೀವೆಲ್ಲೇ ಹೋದರೂ, ನರಕದ ನಿಮ್ಮ ಸ್ವಂತ ಗಂಟು ನಿಮ್ಮ ಜೊತೆ ಪಯಣ ಮಾಡುವುದನ್ನು ಕಾಣಬಹುದು! ಸರ್ಕಸ್ ತಂಡವು ಹೇಗೆ ತನ್ನ ಗುಡಾರಗಳನ್ನು ಹೋದ ಕಡೆಯಲ್ಲೆಲ್ಲ ಹರಡುತ್ತದೆಯೋ, ಅದೇ ರೀತಿ ನೀವೂ ಕೂಡ ನರಕವನ್ನು ಹೊತ್ತುಕೊಳ್ಳುತ್ತಾ ನೀವು ಹೋದ ಕಡೆಯಲ್ಲೆಲ್ಲ ಅದರಲ್ಲಿ ವಾಸ ಮಾಡುತ್ತೀರ. ಅದರಿಂದ ನಿಮಗೆ ತಪ್ಪಿಸಿಕೊಳ್ಳುವುದಕ್ಕೆ ಆಗುವುದೇ ಇಲ್ಲ. ಮತ್ತು ಇಬ್ಬರು ಮಂದಿ ಸಂಧಿಸಿದರೆ, ಅವರವರ ನರಕಗಳ ದೊಡ್ಡ ತಿಕ್ಕಾಟವೇ ಆಗುತ್ತದೆ! ಈ ಹೊರೆಯನ್ನೇಕೆ ನೀವು ಎಲ್ಲ ಕಡೆ ಹೊತ್ತುಕೊಂಡು ಹೋಗಬೇಕು? ಅದನ್ನು ಸುಮ್ಮನೆ ಬಿಟ್ಟುಬಿಡಿ!
ನಿಮ್ಮ ಅಪೇಕ್ಷೆಗಳಿಗೆ ಅನುಗುಣವಾಗಿ ಇನ್ನೊಬ್ಬ ವ್ಯಕ್ತಿಯ ಕೆತ್ತನೆ ಮಾಡಲು ಪ್ರಯತ್ನಿಸುವುದರಲ್ಲಿ ಎಷ್ಟೊಂದು ಚೈತನ್ಯವನ್ನು ವ್ಯರ್ಥ ಮಾಡುವುದರ ಬಗ್ಗೆ ಆಲೋಚಿಸಿ. ಉಳಿಯನ್ನು ಬಿಟ್ಟುಬಿಡುವುದೇ ಇನ್ನೂ ಸುಲಭವಲ್ಲವೇ? ಆ ಚೈತನ್ಯದ 10% ರಷ್ಟಾದರೂ ಧ್ಯಾನದಲ್ಲಿ ತೊಡಗಿಸಿದರೆ, ನಿಮ್ಮ ಜೀವನವೇ ನಿಜವಾದ ಬದುಕಾಗಿ ಬದಲಾಗುವುದು. ಬದುಕುವುದೆಂದರೆ 'ಜೀವನವನ್ನು ಅರಿವಿನಿಂದ, ಸ್ವಾತಂತ್ರ್ಯತೆಯಿಂದ ನಡೆಸುವುದು' ಎಂದು.
ನಮಗೆ ಒಂದು ಆಯ್ಕೆಯಿದೆ!
ಅರಿವಿನಿಂದಿರಲು ಒಂದು ಅವಕಾಶವಿದೆ.
ಈಗ, ನಿರ್ಧರಿಸುವುದು ನಿಮಗೆ ಬಿಟ್ಟಿದ್ದು.
ಹೇಳಿ... ಏನಾದರೂ ಪ್ರಶ್ನೆಯಿದೆಯೇ?
ಸ್ವಾಮೀಜಿ, ಕಾಮವನ್ನು ಬಿಡುವುದು ಮತ್ತು ಪ್ರೀತಿಯನ್ನು ಪೋಷಿಸುವುದು ಹೇಗೆ? ಅಂತೂ, ಕಡೆಗೆ ವಿಷಯದ ಅಂಶಕ್ಕೆ ಬಂದಿದ್ದೀರ... ಕೋಪದಂತೆ ಕಾಮವೂ ಕೂಡ ಒಂದು ಅದ್ಭುತವಾದ ಚೈತನ್ಯ. ನಿಜವೇನೆಂದರೆ, ಕಾಮ ಎಂದರೇನು ಮತ್ತು ಅದನ್ನು ಹೇಗೆ ಪರಿವರ್ತನೆಗೊಳಿಸಬಹುದು ಎಂದು ಅರಿತುಕೊಳ್ಳುವ ತನಕ, ನೀವು ಮಾಡುವ ಯಾವುದೇ ಕಾರ್ಯವೂ ಕಾಮದಿಂದ ಕೂಡಿರುತ್ತದೆ; ಒಂದು ಸಣ್ಣ ಮಗುವಿಗೆ ಮುದ್ದು ಮಾಡಿದರೂ ಅದು ಕಾಮದಿಂದ ಕೂಡಿರುತ್ತದೆ; ಅದರಲ್ಲಿ ಒಂದು ಪ್ರಾಣಿಮಾತ್ರದ ಸ್ವಭಾವವು ಇರುತ್ತದೆ ಏಕೆಂದರೆ, ನಿಮ್ಮ ಚೈತನ್ಯವು ಇನ್ನೂ ಹೀನವಾಗಿದೆ (base) ಚೈತನ್ಯವಾಗಿ ಪರಿವರ್ತನೆಗೊಂಡಿಲ್ಲ.
ಕೋಪದ ಬಗ್ಗೆ ತಿಳುವಳಿಕೆ ಹೇಗೆ ಕೋಪವನ್ನು ಕಡಿಮೆ ಮಾಡುತ್ತದೆಯೋ, ಹಾಗೆಯೇ, ಕಾಮದ ಬಗ್ಗೆ ತಿಳುವಳಿಕೆ ಕಾಮವನ್ನು ಕಡಿಮೆ ಮಾಡುತ್ತದೆ, ಏಕೆಂದರೆ ಎರಡೂ ಕೂಡ ಒಂದೇ ಚೈತನ್ಯ! ಕಾಮ ಹಾಗೂ ಲೈಂಗಿಕತೆಯ ವಿಷಯದಲ್ಲಿ ಸಮಸ್ಯೆ ಏನೆಂದರೆ, ಅದು ಇರುವುದಕ್ಕಿಂತಲೂ ಇನ್ನಷ್ಟು ಉತ್ಪೇಕ್ಷೆ ಮತ್ತು ಕಲ್ಪನೆ ಮಾಡಿಕೊಳ್ಳಲಾಗಿದೆ. ಒತ್ತಿಡುವಿಕೆಯಿಂದಲೇ, ಅದನ್ನು ಇರುವುದಕ್ಕಿಂತಲೂ ಹೆಚ್ಚು ಮಾಡಿಡಲಾಗಿದೆ. ಅಲ್ಲಿಯೇ ಸಮಸ್ಯೆಯೆಲ್ಲವೂ ಆರಂಭವಾಗುವುದು. ಅದು ದೂರದರ್ಶಕಗಳಿಂದ ಇನ್ನು ಹೆಚ್ಚು ಪಟ್ಟು ಕಲ್ಪಶಗೊಳಿಸಲಾಗಿದೆ.
ಮತ್ತು ನಿಮ್ಮ ಕಾಮವನ್ನು ಆ ವ್ಯಕ್ತಿಯು ಒಪ್ಪದೇ ಇದ್ದರೆ, ಆ ವ್ಯಕ್ತಿಯ ವಿರುದ್ಧವೇ ಅದು ಕೋಪವಾಗಿ ಮಾರ್ಪಡುವುದು. ಆದ್ದರಿಂದಲೇ, ಯುವ ಹುಡುಗರು ತಮ್ಮನ್ನು ನಿರಾಕರಿಸಿದ ಹೆಣ್ಣುಮಕ್ಕಳ ಮುಖಕ್ಕೆ ಆಮ್ಲವನ್ನು ಎರಚುವ ಸಂಗತಿಗಳನ್ನು ನೀವು ದಿನಪತ್ರಿಕೆಗಳಲ್ಲಿ ಓದಬಹುದು.
ನೋಡಿ, ಒಂದು ವಿಷಯವನ್ನು ಮೊದಲು ಅರ್ಥಮಾಡಿಕೊಳ್ಳಿ: ಸಮಾಜವು ಯಾವಾಗಲೂ ಕೆಳಮಟ್ಟದ ಮನುಷ್ಯರು, ಮೇಲ್ಪಟ್ಟದ ಮನುಷ್ಯರು ಹೀಗೆ ವರ್ಗಗಳನ್ನು ಮಾಡಿದೆ. ಮೋಹವನ್ನು ಹೊಂದಿರುವವನು ಕೆಳಮಟ್ಟದವನೆಂದು, ಕಾಮವನ್ನು ಹೊಂದಿರುವವನು ಕೆಳಮಟ್ಟದವನೆಂದು ಹೇಳಲಾಗುತ್ತದೆ. ಕೆಳಮಟ್ಟ, ಮೇಲ್ಪಟ್ಟ - ಯಾವುದೂ ಇಲ್ಲ; ಪರಿವರ್ತನೆಯೊಂದೇ ಸಂಭವಿಸಬೇಕು, ಅಷ್ಟೆ.
ಇಂಥ ನೈತಿಕ ಅಳತೆಗಳನ್ನು ಸ್ಥಾಪಿಸುವ ಜನರು ಕೇವಲ ನೀತಿಜರೆಂದು ನಟಿಸುವವರು, ಅಷ್ಟೆ. ಅಂಥವರಲ್ಲಿ ಅದೆಷ್ಟು ಅಡಗಿದ ಕಾಮ ಮತ್ತು ಮೋಹವಿರುತ್ತದೆ. ಈ ಭಾವನೆಗಳ ಹಿಂದೆ ಹೋಗಲು ಹೆದರುತ್ತಾರೆ ಅಥವಾ ತಪ್ಪು ಮಾಡುವ ಭಾವನೆಗಳನ್ನು ಹೊಂದುತಾರೆ, ಹಾಗಾಗಿ ನೀತಿಬೋಧಕರಾಗಿ ಪಾರಾಗಿಬಿಡುತ್ತಾರೆ. ಅಂಥವರೇ ಈ ಕೆಳಮಟ್ಟ ಮೇಲ್ಮಟ್ಟ ಹೀಗೆ ಅಳತೆಗಳನ್ನು ಸ್ಥಾಪಿಸಿ ಸಮಾಜಕ್ಕೆ ಕೇಡುಂಟುಮಾಡುತ್ತಾರೆ.
ಕೆಳಮಟ್ಟ ಮೇಲ್ಪಟ್ಟ ಯಾವುದೂ ಇಲ್ಲ. ನೀವು ಕೆಳಮಟ್ಟದವರು ಎಂದು ನೀವು ಭಾವಿಸಿದ ಕೂಡಲೆ, ಆ ಭಾವನೆಯ ಜೊತೆ ಹೋರಾಡುತ್ತಿದ್ದೀರ ಮತ್ತು ಅದನ್ನು ಸೋಲಿಸುವುದು ತುಂಬ ಕಷ್ಟವಾಗಿಬಿಡುತ್ತದೆ; ಪರಿವರ್ತನೆ ಉಂಟಾಗಲು ಬಹಳ ಕಷ್ಟವಾಗಿಬಿಡುತ್ತದೆ.
ಯಾವುದನ್ನೇ ತಡೆಗಟ್ಟಿಸಿದಷ್ಟು, ಹಟದಿಂದ ಇನ್ನೂ ದೃಢವಾಗಿ ನಿಲ್ಲುತ್ತದೆ. ನಿಮ್ಮ ಅರಿವನ್ನು ಸಂಭವಿಸುತ್ತದೆ. ಸುಮ್ಮನೆ ನಿಮ್ಮೊಳಕ್ಕೆ ಅರಿವನ್ನು ಪರಿವರ್ತನೆಗೊಳ್ಳುತ್ತೀರ. ವಿಶ್ಲೇಷಣೆ ಮಾಡಬೇಡಿ; ವಿಶ್ಲೇಷಣೆ ಕೇವಲ ವಿಭಜನೆ ಮಾಡುತ್ತದೆ. ನಿಮ್ಮನ್ನು ಎರಡು ಭಾಗಗಳನ್ನಾಗಿ ಮಾಡಿ, ಆ ಭಾಗಗಳು ಪರಸ್ಪರ ಹೋರಾಡುವಂತೆ ಮಾಡುತ್ತದೆ. ಸಮಾಜವು ಯಾವಾಗಲೂ ನಿಮ್ಮನ್ನು ಭಾಗಗಳನ್ನಾಗಿ ಮಾಡುವುದಕ್ಕೆ ನೋಡುತ್ತಿರುತ್ತದೆ.
ವಿಶ್ಲೇಷಣೆ ಏನಿದ್ದರೂ ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ, ಆಧ್ಯಾತ್ಮಿಕ ಬೆಳವಣಿಗೆಗಲ್ಲ. ನೀವು ವಿಶ್ಲೇಷಣೆ ಮತ್ತು ವಿಂಗಡಿಸುವುದು ಅದೆಷ್ಟು ಅಭ್ಯಾಸವಾಗಿಬಿಟ್ಟಿದೆ ಎಂದರೆ, ಯಾವುದೇ ವಿಷಯದಲ್ಲೂ ಕೂಡ ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಜನರು ನಿಮ್ಮಲ್ಲಿ ಮೇಲು - ಕೀಳು ಇಂಥ ಭಾವನೆಗಳನ್ನು ಹೊರಿಸಲು ಪ್ರಯತ್ನಿಸಿದಾಗ, ಜ್ಞಾಪಿಸಿಕೊಳ್ಳಿ: ಪ್ರತಿಯೊಬ್ಬರೂ ಅಸ್ತಿತ್ವದ ಒಂದು ಭಾಗ ಮತ್ತು ಯಾರೂ ಯಾರಿಗೂ ಕೂಡ ಮೇಲೆ ಅಥವಾ ಕೀಳು ಅಲ್ಲ. ಈ ಸತ್ಯವನ್ನು ನೀವು ಮರೆತಾಗ ಮಾತ್ರ, ಇಂಥ ಪದಗಳನ್ನು ಬಳಸುತ್ತೀರ.
ಕಾಮದ ಬಗ್ಗೆ ನೀವು ಕೇಳಿದ ಪ್ರಶ್ನೆಗೆ ಬರುವುದಾದರೆ, ಮೊದಲು ಅರಿತುಕೊಳ್ಳಿ: ಪ್ರೀತಿಯೊಂದೇ ಇರಲು ಸಾಧ್ಯ, ಕಾಮವೆಂದೂ ಅಲ್ಲ. ಇದೇ ಸತ್ಯ. ಕಾಮವು ಆಳವಾದ ಅಜ್ಞಾನದ ಪರಿಣಾಮ.
ಕಾಮವನ್ನು ಪ್ರಕ್ರಿಯೆಯಂತೆ ಲೋಹಗಳನ್ನು ಉನ್ನತ (ಶ್ರೇಷ್ಠ) ಲೋಹವನ್ನಾಗಿ ಬದಲಾಯಿಸುವುದು ಎಂದು. ಇದೇ ರೀತಿ, ನಮ್ಮ ಹೀನ ಭಾವನೆ - ಅಂದರೆ ಕಾಮವನ್ನು ನಾವು ಅನುಭವಿಸಲು ಸಮರ್ಥರಾಗಿರುವ ಅತಿ ಶ್ರೇಷ್ಠ ಭಾವನೆ ಬದಲಾಯಿಸುವುದು ಒಂದು ರಸಾಯನಶಾಸ್ತ್ರದ ಪ್ರಕ್ರಿಯೆ. ಇದು ಅಂತಿಮ ರಸಾಯನ ಶಾಸ್ತ್ರ.
ನಾನು ಹಿಮಾಲಯದಲ್ಲಿ ಅಲೆದಾಡುತ್ತಿದ್ದಾಗ, ನನ್ನೊಂದಿಗೆ ಸಂಭವಿಸಿದ ಒಂದು ಘಟನೆಯನ್ನು ವಿವರಿಸುತ್ತೇನೆ.
ಹಿಮಾಲಯದಲ್ಲಿ, ನಾನು ಎಲ್ಲಿ ಬೇಕೋ ಅಲ್ಲಿಗೆ ಸುಮ್ಮನೆ ನಡೆಯುತ್ತಿದ್ದೆ. ನನ್ನ ಸ್ವತ್ತು ಸ್ವಲ್ಪವೇ ಇತ್ತು ಮತ್ತು ನಾನು ಅಲೆದಾಡಿ ರಾತ್ರಿಯ ವೇಳೆ ಎಲ್ಲಾದರೂ ಮಲಗುತ್ತಿದ್ದೆ. ಆ ಅವಧಿಯಲ್ಲಿ ನಾನು ಬಹಳಷ್ಟು ಋಷಿಗಳನ್ನು ಸಂಧಿಸುತ್ತಿದ್ದೆ.
ಅಂಥದೊಂದು ಸಂದರ್ಭದಲ್ಲಿ, ಒಬ್ಬ ಋಷಿಯನ್ನು ಭೇಟಿ ಮಾಡಿದೆ. ಅವರು ಕಿಂಚಿತ್ತಾಗಿ ಉಡುಪು ತೊಟ್ಟಿದ್ದರು, ಗಂಟು ಗಂಟಾದ ಕೂದಲು ಮತ್ತು ಭೀಕರ ಮುಖಭಾವವನ್ನು ಹೊಂದಿದ್ದರು. ಅವರೊಬ್ಬ ನಾಗಾ ಬಾಬರಾಗಿದ್ದರು, ನಾಗಾ ಋಷಿಗಳ ಪಂಥಕ್ಕೆ ಸೇರಿದವರಾಗಿದ್ದರು. ಹೇಗೋ ಏನೋ, ನಾನು ಅವರ ಬಳಿ ಹೋಗಲು ಆಕರ್ಷಿತನಾಗಿದ್ದೆ, ಅವರನ್ನು ಸಮೀಪಿಸಿದೆ. ಆ ಸಮಯದಲ್ಲಿ ಹಿಂದಿ ಭಾಷೆ ಮಾತನಾಡಲು ಅಷ್ಟೂ ತಿಳಿದಿರಲಿಲ್ಲ, ಹೇಗೋ ಹಿಂದಿ ಭಾಷೆಯಲ್ಲಿ ಅವರೊಂದಿಗೆ ಮಾತನಾಡುವುದನ್ನು ನಿಭಾಯಿಸಿದೆ. ಕೆಲವು ದಿನಗಳ ಕಾಲ ಅವರ ಜೊತೆ ಇದ್ದೆ. ಇಡೀ ದಿನ, ಅವರು ತಮ್ಮ ಹುಕ್ಕಾ (Hookah) ವನ್ನು ಸೇದುತ್ತಿದ್ದರು. ಅವರನ್ನು ನೋಡುತ್ತಿದ್ದೆ ಮತ್ತು ಅವರು ಮಾಡುತ್ತಿದ್ದನ್ನು ನೋಡಿ ಆಶ್ಚರ್ಯಪಟ್ಟಿದ್ದೆ. ಅವರು ತಮ್ಮ ಹುಕ್ಕಾದೊಳಕ್ಕೆ ಎರಡು ತಾಮ್ರದ ನಾಣ್ಯಗಳನ್ನು ಹಾಕಿ, ಸ್ವಲ್ಪ ಹೊತ್ತು ಅದನ್ನು ಸೇದಿ, ನಂತರ ಅದನ್ನು ಖಾಲಿ ಮಾಡುತ್ತಿದ್ದಾಗ, ಅದರಿಂದ ಎರಡು ಚಿನ್ನದ ನಾಣ್ಯಗಳು ಬೀಳುತ್ತಿದ್ದವು!
ಅವರು ನಂತರ ಮಾರುಕಟ್ಟೆಗೆ ಹೋಗಿ, ಆ ಎರಡು ಚಿನ್ನದ ನಾಣ್ಯಗಳನ್ನು ಮಾರಿಬಿಟ್ಟು, ಇನ್ನಷ್ಟು ತಾಮ್ರದ ನಾಣ್ಯಗಳನ್ನು ತಂದು ಆ ಪ್ರಕ್ರಿಯೆಯನ್ನು ಪುನಃ ಮಾಡುತ್ತಿದ್ದರು!
ಅದು ಹೇಗೆ ಸಂಭವಿಸುತ್ತದೆ ಎಂದು ಅವರನ್ನು ಕೇಳಿದೆ. ಅವರು ಉತ್ತರಿಸದೆ ಸುಮ್ಮನೆ ಆ ಹುಕ್ಕಾವನ್ನು ನನಗೆ ಕೊಟ್ಟರು. ಹೇಗೋ, ತಂಬಾಕು ಅಥವಾ ಸಾರಾಯಿ -ಇವುಗಳ ವಾಸನೆ ನನ್ನ ದೇಹದ ವ್ಯವಸ್ಥೆಗೆ ಒಪ್ಪಿಲ್ಲ, ಹಾಗಾಗಿ ನಾನು ಒಂದೆರಡು ಹೆಜ್ಜೆ ಹಿಂದಕ್ಕೆ ಹೋದೆ. ನಾನು ಹಿಮಾಲಯಕ್ಕೆ ಧ್ಯಾನ ಮತ್ತು ಜ್ಞಾನೋದಯಕ್ಕಾಗಿ ಬಂದಿದ್ದೇನೆ ಮತ್ತು ಸೇದುವುದರಲ್ಲೋ ಇರಲಿಲ್ಲವೆಂದು ಹೇಳಿದೆ. ಅವರು ನನ್ನನ್ನು ನೋಡಿ ಮೊದಲ ಬಾರಿ ತಮಿಳು ಭಾಷೆಯಲ್ಲಿ ಮಾತನಾಡಿದರು: ''ಅಂಗಂ ಪಳತ್ಕಾಲ್ ತಂಗಂ ಪಳಕ್ಕುಮ್'' ಅಂದರೆ ನಿಮ್ಮತನವು ಪಕ್ಕವಾದರೆ, ಚಿನ್ನವು ಪಕ್ಕವಾಗುತ್ತದೆ. ನನಗೆ ಮಾತೇ ಹೊರಡಲಿಲ್ಲ. ಅವರು ತಮಾಷೆಗಾಗಿ ಹೊಗೆಯ ಸುರುಳಿಗಳನ್ನು ನನ್ನ ಮುಖದ ಮೇಲೆ ಬಿಟ್ಟರು. ಅದಾದ ಮೂರು ದಿನಗಳ ಕಾಲ ನಾನು ಗಾಢವಾದ ಆನಂದದಲ್ಲಿದ್ದೆ
ತಾಮ್ರವನ್ನು ಚಿನ್ನವನ್ನಾಗಿ ಬದಲಾಯಿಸುವುದು ಒಂದು ರಸಾಯನ ಶಾಸ್ತ್ರದ ಪ್ರಕ್ರಿಯೆ. ಅದು ಬಾಹ್ಯ ಜಗತ್ತಿನ ಒಂದು ರಸಾಯನ ಶಾಸ್ತ್ರದ ಪ್ರಕ್ರಿಯೆ. ಆಂತರಿಕ ಜಗತ್ತಿನ ರಸಾಯನ ಶಾಸ್ತ್ರವೇನೆಂದರೆ, ನಮ್ಮ ಹೀನ (ಅಲ್ಪ) ಚೈತನ್ಯಗಳನ್ನು ಉನ್ನತ ಚೈತನ್ಯಗಳನ್ನಾಗಿ ಪರಿವರ್ತನೆಗೊಳಿಸುವುದು ಎಂದು. ನಿಮ್ಮ ಆಧ್ಯಾತ್ಮಿಕ ಚೈತನ್ಯಗಳನ್ನು ಉನ್ನತ ಚೈತನ್ಯಗಳನ್ನಾಗಿ ಬದಲಾಯಿಸುವ ಕಲೆಯಲ್ಲಿ ನೀವು ಪಾರಂಗತರಾದರೆ, ನೀವು ತಾಮ್ರವನ್ನು ಚಿನ್ನವನ್ನಾಗಿ ಪರಿವರ್ತನೆಗೊಳಿಸಬಹುದು,
ಅದೇನೂ ದೊಡ್ಡ ವಿಷಯವಲ್ಲ. ಆಂತರಿಕ ರಸಾಯನಶಾಸ್ತ್ರದ ಪ್ರಕ್ರಿಯೆಯಲ್ಲಿ ಪಾರಂಗತರಾದರೆ, ಬಾಹ್ಯ ಜಗತ್ತಿನ ರಸಾಯನ ಶಾಸ್ತ್ರಗಳು ಏನೇನೂ ಇಲ್ಲ. ಅವು ನಿಮ್ಮ ಕೈಯಲ್ಲಿ ಕೇವಲ ಒಂದು ಮಕ್ಕಳಾಟ.
ನಾನು ಈ ಘಟನೆಯನ್ನು ನಿಮಗೆ ವಿವರಿಸಿರುವುದು ರಸಾಯನ ಶಾಸ್ತ್ರದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದಕ್ಕೇ ಹೊರತು, ಬಾಹ್ಯ ಜಗತ್ತಿನ ರಸಾಯನ ಶಾಸ್ತ್ರಗಳನ್ನು ಅಭ್ಯಾಸ ಮಾಡುವುದಕ್ಕಲ್ಲ! ಅದನ್ನು ಅರ್ಥಮಾಡಿಕೊಳ್ಳಿ. ಬಾಹ್ಯ ಜಗತ್ತಿನ ರಸಾಯನ ಶಾಸ್ತ್ರಗಳು ಬಹಳ ಸಾಧಾರಣವಾದವು. ಆಂತರಿಕ ಜಗತ್ತಿನ ರಸಾಯನಶಾಸ್ತ್ರವೇ ನಿಮ್ಮನ್ನು ನಿಜವಾದ ಗುರುವನ್ನಾಗಿ ಮಾಡುತ್ತದೆ.
ಲೋಹಗಳ ರಸಾಯನ ಶಾಸ್ತ್ರದ ಪ್ರಕ್ರಿಯೆಯಲ್ಲಿ ಆಗುವುದೇನು? ಮೊದಲು, ಆ ಹೀನ ಲೋಹದಿಂದ ಅಶುದ್ಧ ಪದಾರ್ಥಗಳನ್ನು ತೆಗೆಯಲಾಗುವುದು, ನಂತರ ಅದಕ್ಕೆ ಕೆಲವು ಉಪಾಂಗ ಪದಾರ್ಥಗಳನ್ನು ಸೇರಿಸಿ, ನಂತರ ಅದನ್ನು ಪ್ರಕ್ರಿಯಿಸಲಾಗುವುದು. ಕೊನೆಯಲ್ಲಿ, ಹೀನ ಲೋಹವು ಉನ್ನತ ಲೋಹವಾಗುತ್ತದೆ. ನಮ್ಮ ಪ್ರಾಣಿಮಾತ್ರದ ಭಾವನೆಗಳು ದೈವಿಕ ಭಾವನೆಗಳನ್ನಾಗಿ ಬದಲಾಗಬೇಕು. ನಮಗೆಲ್ಲರಿಗೂ ಕಾಮವಿದೆ, ಇದೊಂದು ಪ್ರಾಣಿಮಾತ್ರದ ಭಾವನೆ. ಇನ್ನೊಂದು ವಿಚಾರ: ಪ್ರಾಣಿಗಳಾದರೂ ಶುದ್ಧವಾದ ಕಾಮವನ್ನು ಹೊಂದಿರುತ್ತಾರೆ. ಅವು ಸಂಬಂಧದಲ್ಲಿರುವಾಗ, ಇಡೀ ಜಗತ್ತನ್ನೇ ಸುಮ್ಮನೆ ಮರೆತುಬಿಡುತ್ತಾರೆ. ಆದರೆ ನಮಗೆ ನಮ್ಮ ಕಾಮವೂ ಕೂಡ ಶುದ್ಧವಾಗಿಲ್ಲ. ಅದರಲ್ಲಿ ಯಾವಾಗಲೂ ತಪ್ಪಿತಸ್ಥ ಭಾವನೆ, ಆಸೆಗಳಿಂದ ಕೂಡಿರುತ್ತದೆ.
ನಮ್ಮ ಹಿಂದಿನ ಜೀವನದ ಕಟುಪಾಡುಗಳು ನಮಗೆ ತಪ್ಪಿತಸ್ಥ ಭಾವನೆಯನ್ನುಂಟುಮಾಡಿ ಅದರಿಂದ ಹಿಂಜರಿಯುವ ಹಾಗೆ ಮಾಡುತ್ತವೆ ಅಥವಾ ಭವಿಷ್ಯ ಕಾಲದಲ್ಲಿ ಮುಂದುವರಿಯಬೇಕೆಂಬ ತೀವ್ರ ಆಸೆ ನಮ್ಮನ್ನು ಅದರಲ್ಲಿ ಇನ್ನೂ ತೊಡಗಲು ಮಾಡಿ, ಮತ್ತೆ ತಪ್ಪಿತಸ್ಥ ಭಾವನೆಯುಂಟುಮಾಡುತ್ತದೆ. ಇದೊಂದು ವಿಷ ಚಕ್ರ, ಯಾವುದರ ಪರಿಣಾಮವಾಗಿ ಕಾಮವು ಸುಮ್ಮನೆ ಕಲ್ಮಶವಾಗುತ್ತದೆ; ಅದು ಶುದ್ಧವಾಗಿರುವುದಿಲ್ಲ.
ನೀವು ಗಮನಿಸಿದರೆ, ಯಾವಾಗಲೂ ನಿಮ್ಮ ಕಲ್ಪನೆಯನ್ನು ಪೂರೈಸಿದ ಕ್ಷಣವೇ ನೀವು ತಪ್ಪಿತಸ್ಥ ಭಾವನೆಯು ನಿಮ್ಮನ್ನು ಆವರಿಸುತ್ತದೆ. ಆದ್ದರಿಂದಲೇ ಲೈಂಗಿಕತೆಯು ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನುಂಟುಮಾಡುತ್ತದೆ. ನೀವು ಮಗುವಾಗಿದ್ದಾಗಲೇ ಮೊದಲು
ನಿಮ್ಮ ಪರಿವಾರವು ತಪ್ಪಿತಸ್ಥ ಭಾವನೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ. ನಂತರ ತಪ್ಪಿತಸ್ಥ ಭಾವನೆಯನ್ನು ಸ್ವತಃ ನೀವೇ ಸೃಷ್ಟಿಸಿಕೊಳ್ಳುವ ಕಲೆಯಲ್ಲಿ ಪಾರಂಗತರಾಗುತ್ತೀರ! ತಪ್ಪಿತಸ್ಥ ಭಾವನೆಯನ್ನು ಮೊದಲು ಅರ್ಥಮಾಡಿಕೊಳ್ಳಿ. ಯಾರಾದರೂ ನಿಮ್ಮನ್ನು ಅವರ ಹತೋಟಿಯಲ್ಲಿಟ್ಟುಕೊಳ್ಳಬೇಕೆಂದು ಬಯಸುವವರು ನಿಮ್ಮಲ್ಲಿ ಮೊದಲು ತಪ್ಪಿತಸ್ಥ ಭಾವನೆಯನ್ನು ತುಂಬುತ್ತಾರೆ. ನೀವು ಯಾವುದೋ ಒಂದು ರೀತಿಯಲ್ಲಿ ಕೆಳಮಟ್ಟದರೆಂಬ ಭಾವನೆಯನ್ನು ಮೂಡಿಸುತ್ತಾರೆ. ಆಗ ನೀವು ನೀವಾಗಿಯೇ ಅವರು ಹೇಳುವುದನ್ನು ಪಾಲಿಸುತ್ತೀರ.
ಮನುಷ್ಯನಿಗೆ ನಿಮ್ಮ ತಪ್ಪಿತಸ್ಥ ಹಿಡಿದಿಟ್ಟುಕೊಳ್ಳುವುದು ತಿಳಿದಿದೆ. ನಾನು ಹೇಳುತ್ತೇನೆ, ನಿಯಮಗಳು ಮಕ್ಕಳ ವಿಷಯದಲ್ಲಿ ಪರವಾಗಿಲ್ಲ. ನಿಯಮಗಳಿಂದ ಆರಂಭಿಸುವುದೇನೋ ಒಳ್ಳೆಯದು. ಆದರೆ, ನೀವು ಸ್ವಂತ ಬುದ್ಧಿಶಕ್ತಿಯಿಂದ ಬೆಳೆದು ಮುಂದೆ ಹೋಗುವುದು ಮುಖ್ಯ, ನಿಮ್ಮ ವ್ಯಕ್ತಿತ್ವವನ್ನು ಸಮಗ್ರವನ್ನಾಗಿ ಮಾಡಿದಾಗ, ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯು ತುಂಬಲು ಸಾಧ್ಯವಿಲ್ಲ. ನಿಜವಾಗಿ ನೋಡಿದರೆ, ಒಂದು ಘಟನೆ ತಾನಾಗಿಯೇ ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನುಂಟುಮಾಡುವುದಿಲ್ಲ. ಆ ಘಟನೆಯ ಪರಿಣಾಮವೇ ನಿಮ್ಮಲ್ಲಿ ತಪ್ಪಿತಸ್ಥ ಭಾವನೆಯನ್ನುಂಟುಮಾಡುತ್ತದೆ.
ಜನರು ಕಣ್ಣುಮುಚ್ಚಿ ಪೀಳಿಗೆಯಿಂದ ಪೀಳಿಗೆಗೆ ನಿಯಮಗಳನ್ನು ದಾಟಿಸುತ್ತಾರೆ, ಮತ್ತು ಅದರ ಜೊತೆಗೆ, ತಪ್ಪಿತಸ್ಥ ಭಾವನೆಯನ್ನೂ ಕೂಡ ಒಂದು ಕಿರೀಟದ ಹಾಗೆ, ತಪ್ಪಿತಸ್ಥ ಭಾವನೆಯನ್ನು ದಾಟಿಸಲಾಗುತ್ತದೆ - ತಾತನಿಂದ ತಂದೆಗೆ, ತಂದೆಯಿಂದ, ಮಗನಿಗೆ, ಮಗನಿಂದ ಮೊಮ್ಮಗನಿಗೆ ಹೀಗೆ.
ಸೌಂದರ್ಯಕ್ಕೆ ಸಂಬಂಧಪಟ್ಟ ಎಲ್ಲ ಪದಾರ್ಥಗಳು ನೀವು ಅಷ್ಟು ಚೆನ್ನಾಗಿಲ್ಲ ಎಂದು ಪದೇ ಪದೇ ಹೇಳುತ್ತವೆ. ನೀವು ನಿಮ್ಮ ಸ್ವಂತ ಸಾಕಷ್ಟಿಲ್ಲದ ದೇಹದ ಬಗ್ಗೆಯೇ ತಪ್ಪಿತಸ್ಥ ಭಾವನೆಯನ್ನು ಹೊಂದಲು ಆರಂಭಿಸುತ್ತೀರ. ಆಗ ನೀವು ಮಾಡುವುದೇನು? ನೀವೇ ಹೋಗಿ ಆ ಪದಾರ್ಥಗಳನ್ನು ಕೊಂಡು ಬಂದು ಉಪಯೋಗಿಸುತ್ತೀರ. ಹತೋಟಿಯಲ್ಲಿ ಅವುಗಳನ್ನು ಉಪಯೋಗಿಸಿದ ಮೇಲೆ, ಇನ್ನೊಂದು ತಪ್ಪಿತಸ್ಥ ಭಾವನೆ ಆವರಿಸಿಕೊಳ್ಳುತ್ತದೆ 'ಕೇವಲ ಇಷ್ಟಕ್ಕಾಗಿಯೇ ನಾನು ಇಷ್ಟೆಲ್ಲಾ ಕಷ್ಟವನ್ನು ಪಟ್ಟೆನಾ?' ನೀವು ಏನನ್ನಾದರೂ ಸಾಧಿಸಿದ ಕ್ಷಣವೇ, ನಿಮ್ಮನ್ನು ಆವರಿಸುವ ಮೊದಲ ಭಾವನೆ ತಪ್ಪಿತಸ್ಥ ಭಾವನೆ.
ಕಾಮ, ಭ್ರಮೆ ಮತ್ತು ಕಲ್ಪನೆಗಳ ವಿಷಯಕ್ಕೆ ಮತ್ತೆ ಬಂದರೆ, ಇವು ನಿಮ್ಮನ್ನು ಒಂದು ನಿರುಪಯುಕ್ತ ಆವೃತದಲ್ಲಿ ಮುಳುಗಿಸಿ ಇಡುತ್ತದೆ. ನೀವು ಟಿ.ವಿ., ಇಂಟರ್ ನೆಟ್, ಪುಸ್ತಕಗಳು ಹೀಗೆ ಇವುಗಳಿಂದ ಸಂಗ್ರಹಿಸುವ ಕಲ್ಪನೆಯಿಂದ ಒಂದು ಘನವಾದ ಮೆದುಳಿನ ಪದರವನ್ನೇ ಸೃಷ್ಟಿಸಿಕೊಳ್ಳುತ್ತೀರ. ನೀವು ಮಾನಸಿಕವಾಗಿ ಈ ಪದರದಲ್ಲೇ ಬದುಕುತ್ತೀರ. ನೀವು ಒಂದು ವೈವಾಹಿಕ ಸಂಬಂಧದಲ್ಲಿರುವಾಗಲೂ ಕೂಡ, ಈ ಪದರದೊಂದಿಗೆ ಸಂಬಂಧ ಕಲಿಸುತ್ತೀರ; ನಿಮ್ಮ ನಿಜವಾದ ಗಂಡ ಅಥವಾ ಹೆಂಡತಿಯೊಂದಿಗೆ ಅಲ್ಲ. ನಿಜವಾದ ಗಂಡ ಅಥವಾ ಹೆಂಡತಿಯು ನಿಮ್ಮ ಮನಸ್ಸಿನಲ್ಲಿರುವ ಮಾನಸಿಕ ಪ್ರತಿಬಿಂಬಗಳಿಗೆ ಒಂದು ಸಾರವಿಲ್ಲದ ಪರ್ಯಾಯವಾಗುತ್ತಾರೆ. ಆಗ ನಿಮ್ಮ ಕಾಮವು ಕಲ್ಮಶವಾಗಿರುತ್ತದೆ.
ನೀವು ಈ ರೀತಿ ತೊಡಗಿಸಿಕೊಂಡರೆ, ಒಂದು ವಿಷಚಕ್ರದಲ್ಲಿ ಸಿಕ್ಕಿಕೊಂಡು ಬಿಡುತ್ತೀರ, ಮತ್ತು ಆದ್ದರಿಂದಲೇ ನೀವು ಅದರೊಳಕ್ಕೆ, ಆಳವಾಗಿ ಹೋಗಿ ಅಂತಿಮದಲ್ಲಿ ಅದರ ಹೊರಗೆ ಬರುವುದಿಲ್ಲ, ಬದಲಿಗೆ ಇನ್ನಷ್ಟು ಬಯಕೆಗಳಿಂದ ಅದಕ್ಕೆ ಮತ್ತೆ ಮತ್ತೆ ಹೋಗುತ್ತೀರ. ನೀವು ಅದರೊಳಕ್ಕೆ ಆಳವಾಗಿ ಹೋದರೆ, ಅದರಿಂದ ವಿಕಸನವಾಗುತ್ತೀರ!
ಆದ್ದರಿಂದಲೇ ಹಿಂದಿನ ಕಾಲದಲ್ಲಿ ಜನರು ತಮ್ಮ 40 ವರ್ಷಗಳ ವಯಸ್ಸಿನಲ್ಲಿ ಕಾಮವನ್ನು ಬಿಡುತ್ತಿದ್ದರು. ಅವರಲ್ಲಿ ಇಷ್ಟು ಪ್ರತಿಬಿಂಬಗಳೇ ಇರುತ್ತಿರಲಿಲ್ಲ. ಅವರು ತಮ್ಮ ಗಂಡ ಅಥವಾ ಹೆಂಡತಿಯ ಜೊತೆ ನೇರವಾಗಿ ಸಂಬಂಧ ಕಲಿಸುತ್ತಿದ್ದರು. ಆದ್ದರಿಂದ ಅವರು ಅದರಿಂದ ಚಿಕ್ಕ ವಯಸ್ಸಿನಲ್ಲೇ ವಿಕಾಸವಾಗುತ್ತಿದ್ದರು. ಅವರು ಕಾಮದೊಳಕ್ಕೆ ಇನ್ನೂ ಆಳವಾಗಿ ಹೋಗಿ ಅದರಿಂದಾಚೆ ಬರುತ್ತಿದ್ದರು. ಕಾಮವೇ ಅವರನ್ನು ಹಾಗೆಯೇ ಬಿಟ್ಟಿತ್ತು, ಅವರು ಅದನ್ನು ಬಿಡಬೇಕಾಗಲಿಲ್ಲ.
ಹಿಂದೂ ವಿವಾಹಗಳಲ್ಲಿ, ಪೂಜಾರಿಗಳು ದಂಪತಿಗಳನ್ನು ಉಚ್ಚರಿಸಲು ಮಾಡುವ ಒಂದು ಸುಂದರವಾದ ಶ್ಲೋಕವಿದೆ. ಹೆಂಡತಿ ಗಂಡನಿಗೆ ಹೇಳುತ್ತಾಳೆ, ''ನೀನು ನನ್ನ 11ನೆಯ ಮಗನಾಗಲಿ'' ಮತ್ತು ಗಂಡ ಹೆಂಡತಿಗೆ ಹೇಳುತ್ತಾನೆ ''ನೀನು ನನ್ನ 11ನೆಯ ಮಗಳಾಗಲಿ'' ಇದರರ್ಥ, ಮದುವೆಯಾದ ಹನ್ನೊಂದನೆಯ ವರ್ಷದಲ್ಲಿ ಅವರು ಒಬ್ಬರನೊಬ್ಬರು ತಮ್ಮ ಮಗ ಅಥವಾ ಮಗಳಾಗಿ ನೋಡುತ್ತಾರೆ; ಅಷ್ಟೊತ್ತಿಗೆ ಅವರ ಸಂಬಂಧವು ಅಷ್ಟು ಪರಿವರ್ತನೆಯನ್ನು ಹೊಂದಿರುತ್ತದೆ.
ನೀವು ನಿಮ್ಮ ಮಕ್ಕಳನ್ನು ನೋಡಿದಾಗ, ಅದೆಷ್ಟೊಂದು ಸಂತೋಷದಿಂದ ತುಂಬಿದ್ದೀರ, ಅಲ್ಲವೇ? ನಿಮ್ಮ ಗಂಡ ಅಥವಾ ಹೆಂಡತಿಯ ಜೊತೆ ಇರುವ ಸಂಬಂಧವು ಎಷ್ಟು ಪರಿವರ್ತನೆಯನ್ನು ಹೊಂದಿರುತ್ತದೆ ಎಂದರೆ, ಅವನನ್ನು ಅಥವಾ ಅವಳನ್ನು ನೋಡಿದಾಗ ಅದೇ ಸಂತೋಷವನ್ನು ಅನುಭವಿಸುತ್ತೀರ. ಗಂಡ ಹೆಂಡತಿಗೆ ಮಗನಾಗುತ್ತಾನೆ ಮತ್ತು ಹೆಂಡತಿ ಗಂಡನಿಗೆ ಮಗಳಾಗುತ್ತಾಳೆ.
ನಿಮ್ಮ ಕಲ್ಪನೆಯ ಸ್ಪಷ್ಟವಾದ ತಿಳುವಳಿಕೆ ಇಲ್ಲದಿದ್ದಾಗ, ನೀವು ವೇದನೆ ಅನುಭವಿಸುತ್ತೀರ. ಇದರಿಂದ ಹೊರಕ್ಕೆ ಬರುವುದಕ್ಕೆ ತಿಳುವಳಿಕೆಯೇ ಕೀಲಿ ಕೈ. ವೇದನೆಯನ್ನು ಅನುಭವಿಸದೆ ಬಾಳುವುದು ಹೇಗೆ ಎಂದು ನಿಮಗೆ ತಿಳಿದರೆ, ನೀವು ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಿದ್ದೀರ. ವೇದನೆ ಅನುಭವಿಸುವುದನ್ನು ತಪ್ಪಿಸುವುದು ಹೇಗೆ ಎಂದು ತಿಳಿಯದೆ ಇದ್ದರೆ, ನೀವು ಪ್ರಾಪಂಚಿಕ ಜೀವನವನ್ನು ನಡೆಸುತ್ತಿದ್ದೀರ. ಎರಡೇ ಬಗೆಯ ಜೀವನಗಳಿವೆ ತಿಳುವಳಿಕೆಯಿಂದ ಕೂಡಿದ ಜೀವನ ಮತ್ತು ತಿಳುವಳಿಕೆ ರಹಿತ ಜೀವನ; ಬುದ್ಧನ ಜೀವನ ಮತ್ತು ಬುದ್ಧುವಿನ ಜೀವನ!
ನೀವು ನಿಮ್ಮ ಆಸೆಗಳು ಹಾಗೂ ಭ್ರಮೆಗಳ ಬಗ್ಗೆ ಗೊಂದಲದಲ್ಲಿದ್ದೀರ, ಆದ್ದರಿಂದಲೇ ನೀವೆಲ್ಲೇ ಇದ್ದರೂ ಸಂತೋಷವಾಗಿಲ್ಲ. ನೆಲದ ಮೇಲೆ ಚಾಪೆಯ ಮೇಲೆ ಕುಳಿತುಕೊಂಡರೆ, ನೀವು ಸಂತೋಷವಾಗಿಲ್ಲ, ಏಕೆಂದರೆ ಕುರ್ಚಿಯ ಬಗ್ಗೆ ಯೋಚಿಸುತ್ತಿದ್ದೀರ, ಕುರ್ಚಿಯ ಮೇಲೆ ಕುಳಿತುಕೊಂಡರೆ, ಸಿಂಹಾಸನದ ಯೋಚನೆಯಲ್ಲಿರುತ್ತೀರ. ಸಿಂಹಾಸನದ ಮೇಲೆ ಕುಳಿತಾಗ, ಅದನ್ನು ಆಸ್ವಾದಿಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತೀರ! ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂದು ಅರ್ಥವಾಗುತ್ತಿದೆಯೇ ?
ನಿಮ್ಮ ಕಾಮವು ತಪ್ಪಿತಸ್ಥ ಭಾವನೆ ಅಥವಾ ಆಸೆಗಳಿಂದ ಕೂಡಿಲ್ಲದೆ ಪರಿಶುದ್ಧವಾಗಿದ್ದರೆ, ನೀವು ಯಾವುದೇ ರೀತಿಯ ತಪ್ಪಿತಸ್ಥ ಭಾವನೆ ಅಥವಾ ಕಲ್ಪನೆಯಿಲ್ಲದೆ ಅದರೊಳಕ್ಕೆ ಆಳವಾಗಿ ಹೋಗುತ್ತೀರ, ಮತ್ತು ಅದರಿಂದ ವಿಕಸನವಾಗುತ್ತೀರ. ನಿಮ್ಮ ಮೆದುಳಿನ ಪದರವು ಆರಂಭಿಸಿದಾಗಲೇ, ನೀವು ಸಂಗ್ರಹಿಸಿದ ಕಲ್ಪನೆ ಮತ್ತು ಭ್ರಮೆಯನ್ನು ತೊಡಗಿಸಿ, ಕಾಮದಿಂದ ವಿಕಸನವಾಗಲು ಅಸಫಲರಾಗುತ್ತೀರ.
ನಿಮ್ಮ ಮೆದುಳಿನ ಪದರವನ್ನು ಬಿಡಿ, ಮತ್ತು ನಿಮ್ಮ ಸ್ವಂತ ದೇಹದ ಬಗ್ಗೆ ಮತ್ತು ಮತ್ತೊಬ್ಬರ ದೇಹದ ಬಗ್ಗೆ ಪ್ರೀತಿಯನ್ನು ಅನುಭವಿಸುವುದನ್ನು ಆರಂಭಿಸಿ. ನಿಮ್ಮ ದೇಹದಲ್ಲಿ ಆನಂದವು ನಿರಂತರವಾಗಿ ಸಂಭವಿಸುತ್ತಿದೆ, ಆದರೆ ಅದು ಮೇಲ್ಕರಲು ನೀವೇ ಅವಕಾಶವನ್ನು ನೀಡುತ್ತಿಲ್ಲ, ಏಕೆಂದರೆ ನೀವು ನಿಮ್ಮ ಕಲ್ಪನೆಯಲ್ಲಿ ಸಿಕ್ಕಿಕೊಂಡಿದ್ದೀರ. ನಿಮ್ಮ ಸ್ವಂತ ದೇಹದ ಬಗ್ಗೆ ಮತ್ತು ಮತ್ತೊಬ್ಬರ ದೇಹದ ಬಗ್ಗೆ ನಿಮ್ಮ ಕಲ್ಪನೆಯನ್ನು ಬಿಟ್ಟಾಗ, ನಿಮ್ಮ ಕಾಮದಲ್ಲಿ ಅಶುದ್ಧ ತೆಗೆದು ಹಾಕಲ್ಪಡುತ್ತದೆ, ಮತ್ತು ರಾಸಾಯನಿಕ ಶಾಸ್ತ್ರದ ಪ್ರಕ್ರಿಯೆಯ ಮೊದಲ ಹೆಜ್ಜೆ -ಅಂದರೆ ಅಶುದ್ಧ ಅಂಶಗಳನ್ನು ತೆಗೆದು ಹಾಕುವಿಕೆಯು ಸಂಭವಿಸುವುದು.
ನೀವು ನಿಮ್ಮ ದೇಹದೊಂದಿಗೆ ಆರಾಮದಿಂದಿದ್ದರೆ, ನಿಮ್ಮಲ್ಲಿ ಒಂದು ರೀತಿಯ ಸೊಬಗು ಉಂಟಾಗುತದೆ. ಅರ್ಥ ಮಾಡಿಕೊಳ್ಳಿ: ಎಲ್ಲ ಚರ್ಮದ ರೋಗಗಳೆಲ್ಲ ಸಂಭವಿಸುವುದಕ್ಕೆ ಕಾರಣ ನೀನು ನಿಮ್ಮ ದೇಹದ ಬಗ್ಗೆ ದ್ವೇಷವಿದೆ. ಅವು ಸಂಭವಿಸುವುದಕ್ಕೆ ಕಾರಣ ನೀವು ಸ್ವಂತ ದೇಹದ ಬಗ್ಗೆ ಕಡಿಮೆ ಸ್ವಪ್ರತಿಷ್ಠೆ ಮತ್ತು ಅಗೌರವವಿರುವುದು.
ಇದನ್ನು ಅರ್ಥಮಾಡಿಕೊಳ್ಳದೆ, ಚರ್ಮರೋಗಗಳಿಗೆ ಚಿಕಿತ್ಸೆ ಹುಡುಕುತ್ತಾ ಹೋಗುತೀರ. ಇದರ ಮೂಲವು ನೀವು ವರ್ಷಾಂತರದಲ್ಲಿ ಸೃಷ್ಟಿಸಿಕೊಂಡಿರುವ ಸ್ವಂತ ಮೆದುಳಿನ ಪದರದಲ್ಲೇ ಇದೆ. ಸದಾಕಾಲವೂ ನೀವು ಬೇರೊಬ್ಬರ ದೇಹವನ್ನು ನೋಡಿ, ಅದರಂತೆ ದೇಹವನ್ನು ನೀವೂ ಬಯಸುತೀರ. ನಿಮ್ಮ ದೇಹವನ್ನು ಪ್ರೀತಿಸಿದಾಗ, ಅದರೊಂದಿಗೆ ಆರಾಮದಿಂದಿದ್ದರೆ, ನೀವು ಸುಂದರವಾಗಿ ಕಾಣುತೀರ ಮತ್ತು ಸುಂದರವೆನಿಸುತೀರ.
ತುಳಸೀದಾಸರು ರಚಿಸಿರುವ ರಾಮಾಯಣದಲ್ಲಿ ಹೀಗೆ ಹೇಳಲಾಗಿದೆ: ಸೀತಾ ಜನಕನ ಆಸ್ಥಾನದೊಳಕ್ಕೆ ನಡೆದುಬಂದಾಗ, ಪ್ರತಿಯೊಬ್ಬರೂ, ವಶಿಷ್ಠರಂಥ ಋಷಿಗಳು ಮತ್ತು ಮಹಾಮುನಿಗಳೆಲ್ಲರೂ ಮತ್ತು ಸೀತಾಳ ಸ್ವಂತ ತಂದೆಯಾದ ಜನಕರೇ ಎದ್ದು ನಿಂತು ಅವಳಿಗೆ ಗೌರವ ತೋರಿದರು. ಅಂಥ ಒಂದು ಸೊಬಗು ಅವಳಿಂದ ಹೊರಸೂಸುತಿತು.
'ತಂತ್ರ'ದಲ್ಲಿ ಒಂದು ವಿಧಾನವಿದೆ, ಬೆಳಿಗ್ಗೆ ಎದ್ದ ತಕ್ಷಣ ನೀವು ನಿಮ್ಮ ದೇಹದ ಪ್ರತಿ ಭಾಗವನ್ನು ಗಾಢವಾದ ಪ್ರೀತಿಯಿಂದ ಸ್ಪರ್ಶಿಸುವುದು ಮತ್ತು ಜಾಗೃತರಾಗುವ ಸಮಯದಲ್ಲಿ ಸೂಕ್ಷ್ಮ ಶರೀರವು ಭೌತಿಕ ಶರೀರದಲ್ಲಿ ನೆಲೆಗೊಳ್ಳುವುದು.
ಇರಲಿ, ಬಾಹ್ಯ ಜಗತ್ತಿನಿಂದ ನೀವು ಹೆಚ್ಚು ಪ್ರತಿಬಿಂಬಗಳನ್ನು ಸಂಗ್ರಹಿಸಿದಷ್ಟು, ನಿಮ್ಮ ಮೆದುಳಿನ ಪದರವು ಅಷ್ಟೇ ಹೆಚ್ಚು ದಟ್ಟವಾಗಿರುತ್ತದೆ. ಹಿಂದಿನ ಕಾಲದಲ್ಲಿ, ಜನರು ಎಷ್ಟೊಂದು ಸಂಕೀರ್ಣರಾಗಿರಲಿಲ್ಲ. ಅವರು ಸರಳತೆಯಿಂದಿದ್ದರು. ಮೆದುಳಿನ ಪದರವು ಇರಲೇ ಇಲ್ಲ ಅಥವಾ ಅದು ಬಹಳ ಸಣ್ಣ ಪದರವಾಗಿತ್ತು.
ನಿಮ್ಮ ದೇಹದ ಬಗ್ಗೆ ಮತ್ತು ಮತ್ತೊಬ್ಬರ ದೇಹದ ಬಗ್ಗೆ ನೀವು ಕಲ್ಮಶವನ್ನು ಬಿಟ್ಟ ಮೇಲೆ, ನೀವು ಮತ್ತೊಬ್ಬರ ದೇಹದ ಬಗ್ಗೆ ಅನುಕಂಪ ಮತ್ತು ಸ್ನೇಹಭಾವವನ್ನು ಅಭಿವ್ಯಕ್ತಪಡಿಸಲು ಆರಂಭಿಸುತೀರ. ಕಾಮವನ್ನು ಪ್ರೀತಿಯನ್ನಾಗಿ ಪರಿವರ್ತನೆ ಮಾಡುವ ರಸಾಯನ ಶಾಸ್ತ್ರದ ಪ್ರಕ್ರಿಯೆಗೆ ನೀವು ಸ್ನೇಹಭಾವದ ಅಂಶವನ್ನು ಸೇರಿಸಬೇಕು.
ಜ್ಞಾಪಿಸಿಕೊಳ್ಳಿ : ದೌರ್ಜನ್ಯವೇ ಒಂದು ದಾರಿಯಲ್ಲ. ನಾವು ಸಮಾಜದಲ್ಲಿ ರಾಜ್ಯದಲ್ಲಿ, ದೇಶದಲ್ಲಿ ಇರುವ ದೌರ್ಜನ್ಯದ ಬಗ್ಗೆ ಮಾತಾಡುತೇವೆ. ಆದರೆ, ನಮ್ಮ ಸ್ವಂತ ಮನೆಗಳಲ್ಲಿ ಮತ್ತು ಸ್ವಂತ ದೇಹಗಳು ಮತ್ತು ಮನಸ್ಸುಗಳಲ್ಲಿರುವ ದೌರ್ಜನ್ಯದ ಬಗ್ಗೆ ಯೋಚಿಸಿದ್ದೀರ? ನಾನು ಹೇಳುತ್ತೇನೆ: ದೌರ್ಜನ್ಯವು ಮನೆಯಲ್ಲೇ ಆರಂಭವಾಗುವುದು.
ನೀವು ಹೇಳಬಹುದು, 'ನಾವು ನಮ್ಮ ದೈನಂದಿನ ಜೀವನದಲ್ಲಿ ದೌರ್ಜನ್ಯತೆಯಿಂದಿಲ್ಲ' ಎಂದು. ನಾನು ಹೇಳುತ್ತೇನೆ: ನೀವು ಸ್ನೇಹಭಾವದವರೆಂದೂ, ದೌರ್ಜನ್ಯ ಭಾವದವರಲ್ಲವೆಂದು ಕೇವಲ ಭಾವಿಸುತ್ತೀರ ಅಷ್ಟೆ. 'ಸ್ನೇಹಭಾವ' ಪದದಿಂದ ನಾನು ಹೇಳಲು ಬಯಸುತಿರುವುದು ಬೇರೆ. ನೀವು ಅದರ ಬಗ್ಗೆ ಮನಸ್ಸಿನಲ್ಲಿ ಅಂದುಕೊಂಡಿರುವುದೇ ಬೇರೆ. ನೀವು ನಿಮ್ಮನ್ನು ಹತ್ತಿರದಿಂದ ಅವಲೋಕಿಸಿ. ನೀವು ಬೀದಿಯಲ್ಲಿ ಅಥವಾ ನಿಮ್ಮ ಸ್ವಂತ ಉದ್ಯಾನದಲ್ಲಿ ನಡೆದು ಹೋಗುವಾಗ, ನಿಮ್ಮ ಅರಿವಿಲ್ಲದೆಯೇ ನೀವು ಮರಗಳ ಎಲೆಗಳು, ಹೂಗಳು ಇರುವುದನ್ನು ಕೀಳುತೀರ, ಕಲ್ಲುಗಳನ್ನು ಒದಿಯುತೀರ, ಮತ್ತು ಬಳ್ಳಿಗಳನ್ನು ಎಳೆಯುತೀರ, ಹೀಗೆ ಏನೇನೋ ಮಾಡುತೀರ. ಇವೆಲ್ಲವೂ ದೌರ್ಜನ್ಯತೆಯಿಂದ ಕೂಡಿರುವ ನಡತೆಗಳು.
ಒಂದು ಬಾರಿಯಾದರೂ, ನಿಮ್ಮ ಉದ್ಯಾನವನದೊಳಕ್ಕೆ ನಡೆದು ಒಂದು ಹೂವನ್ನೋ ಅಥವಾ ಎಲೆಯನ್ನೋ, ಹತ್ತಿರದಿಂದ ಅವುಗಳ ಬಗ್ಗೆ ಒಂದು ಆಶ್ಚರ್ಯಭಾವದಿಂದ ಪ್ರೀತಿಯಿಂದ ನೋಡಿ. ಅವುಗಳ ಸೌಂದರ್ಯವನ್ನು ನಿಮ್ಮ ಹೃದಯದಲ್ಲಿ ಅನುಭವಿಸಿ ಅದನ್ನು ಪ್ರೀತಿಯಿಂದ ನೋಡಿ. ಅದರ ಮೂಲಕ ಅಸ್ತಿತ್ವದ ಅದ್ಭುತಗಳೊಡನೆ ಸಂಪರ್ಕ ಹೊಂದಿ. ಅದನ್ನು ಎಳೆಯ ಮಗುವಿನಂತೆ ನೋಡಿ. ಈ ಭಾವನೆ ನಿಮ್ಮೊಳಗೆ ಆಳದಲ್ಲಿ ಉಕ್ಕುತಿರುವುದನ್ನು ಅನುಭವಿಸಿ.
ಈಗ, ನೀವು ಅದರ ಹತ್ತಿರ ನಡೆಯುತಿದ್ದಾಗ ಎಷ್ಟು ಬಾರಿ ಅದೇ ಹೂವನ್ನು ಅರಿವಿಲ್ಲದೆಯೇ ಕಿತ್ತು ಕೇವಲವಾಗಿ ಅದನ್ನು ಎಸೆದುಬಿಟ್ಟಿದ್ದಿರಿ ಎಂದು ಯೋಜಿಸಿ.
ಈ ಎರಡೂ ಭಾವನೆಗಳ ಮಧ್ಯೆ, ಮನೋಭಾವನೆಗಳ ಮಧ್ಯೆ, ಇರುವ ವ್ಯತ್ಯಾಸದ ತಿಳಿವಾಯಿತೇ? ಈಗ ಹೇಳಿ, ನೀವು ನಿಜವಾಗಿಯೂ ನಿಮ್ಮ ಸುತ್ತಮುತ್ತಲಿರುವ ಎಲ್ಲದರ ಬಗ್ಗೆ ಮತ್ತು ಎಲ್ಲರ ಬಗ್ಗೆ ಸ್ನೇಹಭಾವದಿಂದ ವರ್ತಿಸುತಿದ್ದೀರ?
ಎಲ್ಲವನ್ನು ಅರಿವಿನಿಂದ ನೋಡಿ. ಈಗೇನೋ ನೀವು ನಿಮ್ಮ ಅರಿವಿಲ್ಲದ ವಲಯದಿಂದ ಕೆಲಸ ಮಾಡುತಿದ್ದೀರಿ, ಆದರಿಂದ ಈ ವಿಷಯಗಳ ಬಗ್ಗೆ ದೌರ್ಜನ್ಯ ರೀತಿಯಲ್ಲಿ ವರ್ತಿಸುತೀರ, ನೀವು ದೌರ್ಜನ್ಯತೆಯಿಂದಿದ್ದೀರ ಎಂಬ ಅರಿವೂ ಇಲ್ಲದೆ, ಅವುಗಳನ್ನು ಅರಿವಿನಿಂದ (awareness) ನೋಡಿದರೆ, ಅವುಗಳಲ್ಲಿರುವ ಅತಿಯಾದ ಸೌಂದರ್ಯವನ್ನು ಕಾಣುತೀರ ಮತ್ತು ಅವುಗಳೊಂದಿಗೆ ಪ್ರೀತಿಯಿಂದ ವರ್ತಿಸುತೀರ.
ಮತ್ತೊಂದು ವಿಚಾರ, ನೀವು ನಿಮ್ಮ ಸ್ವಂತ ದೇಹವನ್ನು ಅದೆಷ್ಟು ದುರುಪಯೋಗಪಡಿಸುತೀರ ? ನೀವು ಅತಿಯಾಗಿ ತಿಂದು, ನಿಮ್ಮೊಳಗೆ ಕೆಲಸ ಮಾಡುತಿರುವ ಸುಂದರವಾದ ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಸಗಳನ್ನು ಉಂಟುಮಾಡುತೀರ. ರಾತ್ರಿ, ಬಹಳ ಹೊತ್ತಾದರೂ ನೀವು ಎದ್ದಿರುತೀರ ಮತ್ತು ನಿಮ್ಮ ಶರೀರವು ವಿಶ್ರಾಂತಿಗಾಗಿ ಅಳುತಿರುವಾಗಲೂ ಅದನ್ನು ಹಿಂಸಿಸುತ್ತೀರ. ಧೂಮಪಾನ, ಮದ್ಯಪಾನ ನಿಮ್ಮ ದೇಹಕ್ಕೆ ಒಳ್ಳೆಯದಲ್ಲವೆಂದು ತಿಳಿದಿದ್ದರೂ ಹಾಗೆ ಮಾಡುತ್ತೀರ. ಇವೆಲ್ಲವೂ ನಿಮ್ಮ ದೇಹದ ಬಗ್ಗೆ ನೀವು ತೋರಿಸುವ ಸ್ನೇಹಭಾವದ ವರ್ತನೆಗಳೇ? ನಿಮ್ಮಲ್ಲಿ ಕೆಲವರು ನಿಮ್ಮ ದೇಹವನ್ನು ದ್ವೇಷಿಸುತ್ತೀರ ಮತ್ತು ಆದ್ದರಿಂದ ಅದರ ಬಗ್ಗೆ ಉದಾಸೀನರಾಗಿರುತ್ತೀರ.
ಬಾಹ್ಯದಲ್ಲಿರುವ ದೌರ್ಜನ್ಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ನಿಮ್ಮೊಳಗಿರುವ ದೌರ್ಜನ್ಯದ ಬಗ್ಗೆ ಗಮನ ಹರಿಸಿ. ಆಗ ಬಾಹ್ಯದಲ್ಲಿರುವ ದೌರ್ಜನ್ಯವು ತಾನಾಗಿಯೇ ನಿಂತುಹೋಗುತ್ತದೆ. ಸದಾಕಾಲವೂ ನಾವು ಬೇರೆಯವರ ನ್ಯೂನತೆಗೆ ಬೊಟ್ಟು ತೋರಿಸಲು ಸಿದ್ದರಾಗಿರುತೇವೆ. ಆದರೆ ನಮ್ಮಲ್ಲೇ ಇರುವ ಅಷ್ಟೊಂದು ನ್ಯೂನತೆಯ ಬಗ್ಗೆ ನಾವು ಯೋಚಿಸುತ್ತೇವಾ?
ಒಮ್ಮೆ ಒಬ್ಬ ವ್ಯಕ್ತಿ ನನ್ನನ್ನು ನೋಡಲು ಬಂದಿದ್ದ, ಮತ್ತು ಅವನು ತನ್ನ ಕುಟುಂಬದ ಬಗ್ಗೆ ಹೇಳಿದ. ಅವನ ಹೆಂಡತಿ ಲಾಯರ್ (lawyer) ಎಂದು ಹೇಳಿದ. ನಾನು ಕೇಳಿದೆ, ''ಓ, ಅವಳು ವಾದ ಮಾಡಲು ನ್ಯಾಯಾಲಯಕ್ಕೆ ಹೋಗುತಾಳೆಯೇ?'' ಅವನು ಉತ್ತರಿಸಿದ, ''ಇಲ್ಲ ಸ್ವಾಮೀಜಿ, ಮನೆಯಲ್ಲೇ ವಾದ ಮಾಡುತಾಳೆ!''
ನಾವೆಲ್ಲರೂ ಬೇರೆಯವರನ್ನು ಬೊಟ್ಟು ತೋರಿಸಿ ವಾದ ಮಾಡಲು ಸಿದ್ದರಾಗಿದ್ದೇವೆ. ಇದಕ್ಕೆ ಬದಲಾಗಿ, ನಮ್ಮಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಲು ಆರಂಭಿಸೋಣ, ಮತ್ತು ಆಗ, ಬಾಹ್ಯದಲ್ಲಿ ವಾದ ಮಾಡುವ ಆವಶ್ಯಕತೆಯೇ ಇರುವುದಿಲ್ಲ.
ನಿಮ್ಮನ್ನು ಮತ್ತು ಇತರರನ್ನು ಗುಣಪಡಿಸುವಂಥ ಮಾತುಗಳನ್ನು ಆಡಿ. ಇನ್ನೊಬ್ಬರ ದೇಹ, ಮನಸ್ಸು ಮತ್ತು ಇರುವಿಕೆಗೆ ಸ್ನೇಹಭಾವವನ್ನು ತೋರಿಸಿ. ಇದೇ 'ಪ್ರಾಯೋಗಿಕ ಆಧ್ಯಾತ್ಮಿಕತೆ'. ಆಧ್ಯಾತ್ಮಿಕತೆ ಎಂದರೆ ದೇವರಕೋಣೆಯಲ್ಲಿ ಪ್ರತಿದಿನವೂ ಗಂಟೆ ಬಾರಿಸಿ, ಲಕ್ಷ್ಮೀದೇವಿಯನ್ನು ಐಶ್ವರ್ಯಕ್ಕಾಗಿ ಪ್ರಾರ್ಥಿಸುವುದಲ್ಲ. ಅದು ಲಕ್ಷ್ಮೀದೇವಿಯ ಗುಣಗಳಾದ ಶೋಭೆ ಮತ್ತು ದಯಾಪರತೆಯನ್ನು ಅಂತರ್ಗತ ಮಾಡಿಕೊಳ್ಳುವುದು. ಐಶ್ವರ್ಯವು ತಾನಾಗಿಯೇ ಸಂಭವಿಸುತ್ತದೆ.
ನಾವು ಕೇವಲ ಶಾಸ್ತ್ರೋಕ್ತ ಪದ್ಧತಿಗಳನ್ನು ಆಚರಿಸಿದರೆ ಸಾಕು, ಫಲವು ದೊರಕುತದೆ ಎಂದುಕೊಳ್ಳುತ್ತೇವೆ. ಇಲ್ಲ. ಸ್ಪಷ್ಟವಾಗಿರಿ: ನಿಮ್ಮನ್ನು ನೀವು ಪರಿವರ್ತನೆ ಗೊಳಿಸಬೇಕೆಂಬ ಇಚ್ಛೆ ಅಥವಾ ಮನೋಪ್ರವೃತಿ ಇಲ್ಲದೆಯೇ ಸುಮ್ಮನೆ 'ರಾಮ ರಾಮ' ಎಂದು ದಿನಕ್ಕೊಂದು ಸಾವಿರ ಸಲ ಉಚ್ಛಾರಣೆ ಮಾಡಿದರೆ, ಅದು ಪ್ರತಿದಿನ 'ಕೋಕಾ-ಕೋಲಾ' ಎಂದು ಉಚ್ಛಾರಣೆ ಮಾಡುವುದಕ್ಕಿಂತ ಹೆಚ್ಚೇನಲ್ಲ! ಶಾಸ್ತ್ರೋಕ್ತ ಪದ್ಧತಿಗಳ ಹಿಂದೆ ಇರುವ ಮೂಲ ಉದ್ದೇಶವೇನೆಂದರೆ, ನಿಮ್ಮನ್ನು ನೀವು ಪರಿವರ್ತನೆಗೊಳಿಸುವುದಕ್ಕಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಅಂತರ್ಗತ ಮಾಡಿಕೊಳ್ಳುವುದು, ಮತ್ತು ಆಗ ಪ್ರಾಪಂಚಿಕ ಫಲಗಳು ಸಂಭವಿಸುತ್ತವೆ.
ನೀವು ಇನ್ನೊಬ್ಬರಿಗೆ ಸ್ನೇಹಭಾವವನ್ನು ತೋರಲು ಸಾಧ್ಯವಾದಾಗ, ಆ ನಿಮ್ಮ ಪರಿವರ್ತನೆಗೊಂಡ ಭಾವನೆಯನ್ನು ಪ್ರಕ್ರಿಯಿಸಲು ತಾಳ್ಮೆ ಮತ್ತು ಪರಿಶ್ರಮವನ್ನು ಪಟ್ಟರೆ, ಆಗ ಅಂತಿಮದಲ್ಲಿ, ನೀವು ಅತಿ ಶ್ರೇಷ್ಠವಾದ ಮತ್ತು ಪರಸ್ಪರವಾದ ಭಾವನೆಯಾದ ಪ್ರೀತಿಯನ್ನು ಅನುಭವಿಸುತ್ತೀರ. ಆ ವ್ಯಕ್ತಿಯೂ ಕೂಡ ಪರಿವರ್ತನೆಗೊಂಡ ನಿಮ್ಮ ಭಾವನೆಗೆ ಸ್ಪಂದಿಸುತ್ತಾರೆ ಮತ್ತು ಆಗ ನೀವು ಆಗಮಿಸಿದ್ದೀರಿ! ನಿಮ್ಮತನವು ಆನಂದವಾಗುತ್ತದೆ! ಆಗ ನೀವು ನಿಮ್ಮ ಧ್ಯಾನವನ್ನು ಸರಿಯಾಗಿ ಮಾಡಿದ್ದೀರಿ!
ಯಾವಾಗ ಪ್ರೀತಿಯು ನಿಮ್ಮತನದ ಕೇಂದ್ರವಾದಾಗ, ಲೈಂಗಿಕ ಸಂಬಂಧವು ಎರಡು ಜೀವಿಗಳ ಗಾಢವಾದ ಸಂಯೋಗವಾಗುತ್ತದೆ. ಆದರೆ, ಸಮಸ್ಯೆ ಏನೆಂದರೆ,
ನಿಜವಾದ ಪ್ರೀತಿಯು ಕಳೆದುಹೋಗುತ್ತದೆ, ಮತ್ತು ಕಾಮವು ಮುಂದು ಬಂದಿದೆ. ಹಾಗಾಗಿ, ಜೀವಿಗಳು ಒಗ್ಗೂಡುವುದೇ ಇಲ್ಲ. ಕೇವಲ ದೇಹಗಳು ಒಗ್ಗೂಡುತವೆ. ಸಂಬಂಧವು ಒಂದು ಮೇಲ್ಮೈಯ ಮಟ್ಟದಲ್ಲೇ ಉಳಿಯುತ್ತದೆ. ಯಾವುದೇ ಮೇಲ್ಮೈಯಲ್ಲಿದ್ದರೂ, ಅದನ್ನು ಸುಲಭವಾಗಿ ಅಲುಗಾಡಿಸಬಹುದು. ಯಾವೊಂದು ವಿಷಯವು ಅಲುಗಾಡದೇ ಇರುವುದಕ್ಕೆ, ಅದು ಆಳವಾಗಿ ಬೇರೂರಿರಬೇಕು.
ಹಾಗೂ, ಕಾಮವು ನಿಮ್ಮನ್ನು ಕುರುಡರನಾಗಿ ಮಾಡಿಸುತ್ತದೆ, ಅದು ನಿಮ್ಮನ್ನು ಅರಿವಿಲ್ಲದ ಅಮಲಿಗೆ ಕೊಂಡೊಯ್ಯುತ್ತದೆ. ಪ್ರೀತಿಯೂ ಕೂಡ ನಿಮಗೆ ಅಮಲು ಬರಿಸುತ್ತದೆ, ಆದರೆ, ಅದು ನಿಮ್ಮನ್ನು ಒಂದು ಗಾಢವಾದ ಅರಿವಿನೊಳಕ್ಕೆ ಕರೆದೊಯ್ಯುತ್ತದೆ. ಅದೆಂಥ ಸುಂದರವಾದ ಸ್ಥಿತಿ - ಕಾಮ ಮತ್ತು ಪ್ರೀತಿ ಎರಡೂ ಒಂದೇ ರಶ್ಮಿವರ್ಣದ (spectrum) ಎರಡು ತುದಿಗಳು. ಯಾವುದು ನಿಮ್ಮನ್ನು ಒಂದು ಆಳವಾದ ಅರಿವಿನ ಸ್ಥಿತಿಗೆ ಹೋಗುವಂತೆ ಮಾಡುತದೆಯೋ, ಅದೇ ಧ್ಯಾನ. ಯಾವುದು ನಿಮ್ಮನ್ನು ಅರಿವಿಲ್ಲದ ಸ್ಥಿತಿಗೆ ಹೋಗುವಂತೆ ಮಾಡುತದೆಯೋ, ಅದು ಸೂಕ್ತವಾದದ್ದಲ್ಲ. ನೀವು ಅನುಭವಿಸುತಿರುವುದು ನಿಮಗೆ ಒಳಿತೋ ಇಲ್ಲವೋ ಎಂದು ತಿಳಿಯುವುದಕ್ಕೆ ಇದೇ ಅಳತೆ.
ಇನೊಂದು ವಿಷಯ - ನೀವು ಆಳವಾಗಿ ಪ್ರೀತಿಸಿದಾಗ, ಅಸೂಯೆಗೆ ಅವಕಾಶವೇ ಇರುವುದಿಲ್ಲ. ಆಳವಲ್ಲದ ಬೇರುಗಳು ಅಲುಗಾಡಬಹುದೆಂಬ ಆತಂಕದಿಂದಲೇ ಅಸೂಯೆ ಇರುವುದು. ಬೇರುಗಳು ಆಳವಾಗಿದ್ದರೆ, ನೀವು ಹೇಗೆ ಭಯಪಡುತೀರ? ನೀವು ಹೇಗೆ ತಾನೆ ಅಸೂಯೆ ಪಡುತೀರ? ನಾನು ಹೇಳುವುದು ಅರ್ಥವಾಗುತ್ತಿದೆಯೊ? ನಿಮಗೆ ನಿಮ್ಮ ಸಂಗಾತಿಯಲ್ಲಿರುವ ಅಲುಗಾಡಿದಂತೆ ಆಗುವುದಕ್ಕೆ ಕಾರಣ, ಆ ಸಂಬಂಧವು ಒಂದು ಮೇಲ್ಮೈಯ ಸಂಬಂಧ, ಭ್ರಮೆ ಮತ್ತು ಕಾಮವನ್ನು ಆಧಾರಿಸಿರುವ ಒಂದು ಸಂಬಂಧ.
ಪ್ರಣಯವೆಂಬುದು ನೀವು ಕೇವಲ ಒಂದು ವ್ಯಕ್ತಿಯ ಬಗ್ಗೆ ಮಾತ್ರ ಅನುಭವಿಸಿದರೆ, ಅದು ನಿಜವಾದ ಪ್ರಣಯವಲ್ಲ. ನಿಮ್ಮತನವು ಹೊರಸೂಸಬೇಕು - ವಿಶ್ವಶಕ್ತಿಯ ಬಗ್ಗೆ. ನಿಮ್ಮತನವು (being) ನಿಮ್ಮ ತಲೆಯ ಮೂಲಕ ಅಭಿವ್ಯಕ್ತವಾದರೆ ಅದೇ ಬುದ್ದಿವಂತಿಕೆ; ಅದು ನಿಮ್ಮ ಹೃದಯದ ಮೂಲಕ ಅಭಿವ್ಯಕ್ತವಾದಾಗ ಅದೇ ಅನುಕಂಪ; ಅದು ನಿಮ್ಮ ದೇಹದ ಮೂಲಕ ಅಭಿವ್ಯಕ್ತವಾದಾಗ, ಅದೇ ಚೈತನ್ಯ ಮತ್ತು ಯಾವಾಗ ನಿಮ್ಮತನವು ಅಭಿವ್ಯಕ್ತವಾಗದೆ ಇದ್ದು, ಆದರೆ ಸುಮ್ಮನೆ ಇರುವ ಹಾಗೆ ಇರುತದೆಯೋ, ಅದೇ ಆನಂದ!
ನೀವು ಹಂತವನ್ನು ತಲುಪಿದಾಗ, ಯಾವುದೇ ರೀತಿಯ ಸಂತೋಷಕ್ಕಾಗಲೀ ನೀವು ಬಾಹ್ಯಜಗತ್ತಿನಲ್ಲಿರುವ ಜನರನ್ನು ಅವಲಂಬಿಸಿರುವುದಿಲ್ಲ. ನೀವು ಯಾವಾಗಲೂ ಸುಮ್ಮನೆ ನಿಮ್ಮೊಳಗೆಯೇ ಸಂತೋಷದೊಂದಿಗೆ ಕಂಪಿಸುತ್ತೀರ. ಆ ಸಂತೋಷವನ್ನು ಬೇರೆಯವರೊಂದಿಗೆ ಹಂಚಿಕೊಂಡು ಅದನ್ನು ಇನ್ನೂ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ, ಅದೇನೋ ನಿಜ.
ಒಬ್ಬ ವ್ಯಕ್ತಿಯ ಜೊತೆ ನೀವು ಗಾಢವಾದ ಸಂಬಂಧವನ್ನು ಹೊಂದಿದ್ದರೆ, ಆ ವ್ಯಕ್ತಿಯೊಂದಿಗೆ ಭೌತಿಕ ಸಾಮೀಪ್ಯದ ಅವಶ್ಯಕತೆಯೇ ಇರುವುದಿಲ್ಲ. ಆ ವ್ಯಕ್ತಿಯೊಂದಿಗೆ ಇರುವ ಸಂಬಂಧದ ಭಾವನೆಯಿಂದಲೇ ನೀವು ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುತ್ತೀರ. ನಿಮ್ಮಷ್ಟಕ್ಕೆ ನೀವು ಸಂಪೂರ್ಣತೆಯ ಭಾವನೆಯನ್ನುಹೊಂದಿ, ಸಂತೃಪ್ತಿಗಾಗಿ ಬಾಹ್ಯಜಗತ್ತಿನತ್ತ ನೋಡುವುದಿಲ್ಲ. ಈ ಸಂಬಂಧವು ಅಂತರವನ್ನು ಅನುಭವಿಸುವುದಿಲ್ಲ.
ಒಂದು ಚಿಕ್ಕ ಕಥೆ: (Part 2)
ಒಂದು ಸಂಬಂಧವೆಂಬುದು, ಎಲ್ಲ ವಿಷಯಗಳನ್ನು ಮೀರಿ, ಒಬ್ಬ ವ್ಯಕ್ತಿಯ ಜೊತೆ ಒಂದು ಆಳವಾದ ಮಟ್ಟದಲ್ಲಿ ಸಂಪರ್ಕವನ್ನು ಹೊಂದುವುದು. ಇದನ್ನು ನೀವು ಅರ್ಥಮಾಡಿಕೊಳ್ಳದೆ ಇದ್ದಾಗ, ನೀವು ಜನರೊಂದಿಗೆ ಎಷ್ಟೋ ನಿಬಂಧನೆಗಳಿಂದ ಬಂಧಿತರಾಗಿ ಅಲುಗಾಡತೊಡಗುತ್ತದೆ ಮತ್ತು ಅದನ್ನು ಕಾಪಾಡಲು ಶ್ರಮಪಟ್ಟು, ಸಂಬಂಧಗಳೇ ಒಂದು ಪೀಡನೆ ಎಂದು ತೀರ್ಮಾನಿಸಿಬಿಡುತ್ತೀರ!
ಜನರು ನನಗೆ ಹೇಳುತಾರೆ, ''ಸ್ವಾಮೀಜಿ, ನಾನು ನಿಮ್ಮ ಜೊತೆ ಆಶ್ರಮದಲ್ಲಿ ಇರಬೇಕೆಂದು ಬಯಸುತೆನೆ. ಮನೆಯಲ್ಲಿ ನಾನು ಸಂತೋಷವಾಗಿಲ್ಲ.'' ನಾನು ಯಾವಾಗಲೂ ಹೇಳುತೇನೆ: ಅವರ ಮನೆಯಲ್ಲಿ ಕೇವಲ ನಾಲ್ಕು ಜನರೊಂದಿಗೆ ಸಂತೋಷದಿಂದ ಇರಲು ಸಾಧ್ಯವಾಗದೆ ಇರುವಾಗ, ಆಶ್ರಮದಲ್ಲಿ ಜನರೊಂದಿಗೆ ಅವರು ಸಂತೋಷದಿಂದಿರಲು ಸಾಧ್ಯವಾಗುವುದಿಲ್ಲ. ಆಶ್ರಮ ಎಂದರೆ ಪಲಾಯನವಾದಿಗಳ ವಸತಿಗೃಹ ಎಂದುಕೊಂಡಿದ್ದೀರೇನು?
ಸ್ಪಷ್ಟವಾಗಿರಿ: ಮನೆ ಎಂಬುದು ನಿಮ್ಮ ಹೊರಗಡೆ ಇರುವಂತಹದೇನೂ ಅಲ್ಲ. ನಿಮ್ಮ ಸುತ್ತಮುತ್ತ ಏನೇ ಆದರೂ ಸದಾಕಾಲವೂ ಆನಂದಮಯವಾಗಿರುವುದೇ 'ಮನೆಯಲ್ಲಿ ಇರುವುದು' ಎಂದು. ಹೀಗೆ ಇರಲು ಸಾಧ್ಯವಾಗದೆ ಇದ್ದಾಗ, ನೀವು ಎಲ್ಲೂ ಕೂಡ ಮನೆಯಲ್ಲಿರುವುದಿಲ್ಲ.
ನಾನು ತಿಂಗಳುಗಟ್ಟಲೆ ಒಂದು 8' x 8' ಆವರಣದಲ್ಲಿ ವಾಸಮಾಡಿದ್ದಾಗ, ನಾನು ಈ ದಿನ ಈ ಸಿಂಹಾಸನದ ಮೇಲೆ ಕುಳಿತುಕೊಂಡು ಆನಂದಮಯವಾಗಿರುವಷ್ಟು ಆನಂದಮಯನಾಗಿದ್ದೆ. ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಸಂತೋಷಕ್ಕೂ ಬಾಹ್ಯ ಜಗತ್ತಿನ ವಸ್ತುಗಳಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಅರ್ಥಮಾಡಿಕೊಳ್ಳುವುದರಲ್ಲಿ ಈ ಸಾಮರ್ಥ್ಯವು ಅಡಗಿದೆ.
ಒಂದು ನಾಯಿಯು ಮೂಳೆಯೊಂದನ್ನು ಕಚ್ಚುತ್ತಿದ್ದು, ಅದರ ಬಾಯಿಯಿಂದ ರಕ್ತಸ್ರಾವವಾಗಲು ಆರಂಭಿಸುತ್ತದೆ. ಆ ರಕ್ತವು ಮೂಳೆಯಿಂದ ಬರುತ್ತಿದೆ ಎಂದುಕೊಂಡು, ಆ ನಾಯಿ ಮೂಳೆಯನ್ನು ಮತ್ತಷ್ಟು ಕಚ್ಚಿ ರಕ್ತವನ್ನು ನೆಕ್ಕುತ್ತದೆ. ಆ ನಾಯಿಗೆ ಆಗುವುದೇನು? ಕೇವಲ ನೋವು ಒಂದೇ ಉಂಟಾಗುತ್ತದೆ. ಇದನ್ನೇ ನೀವು ಕೂಡ ಮಾಡುತಿರುವುದು. ನೀವು ನೋವು ಅಥವಾ ನಲಿವು ಬಾಹ್ಯ ಜಗತ್ತಿನ ವಸ್ತುಗಳಿಗೆ ತೊಡಗಿಸಿಕೊಳ್ಳುತ್ತೀರ ಮತ್ತು ಕಷ್ಟವನ್ನು ಅನುಭವಿಸುತ್ತೀರ. ತಿಳಿಯಿತೇ? ಹೇಳಿ ...
ಸ್ವಾಮೀಜಿ, ನಮ್ಮ ಮಕ್ಕಳು ಈ ಬಗೆಯ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳದೆ ಇರುವ ಹಾಗೆ ಅವರನ್ನು ಹೇಗೆ ಕಾಪಾಡಿಕೊಳ್ಳಬೇಕು?
ಹೇಳುವುದಾದರೆ, ನೀವು ಅದನ್ನು ನಿಜ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಸಮಾಜದ ಜೊತೆ ಮಗುವಿನ ಎಲ್ಲ ಪರಸ್ಪರ ವರ್ತನೆಗಳನ್ನು ನೀವು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ, ಮನೆಯಲ್ಲೇ ಅಭ್ಯಾಸ ಮಾಡಬಹುದಾದ ಕೆಲವು ವಿಚಾರಗಳಿವೆ.
ನಾನು ಹಿಂದೆ ಹೇಳಿದ ಹಾಗೆ, ಮಗುವಿನ ಆ ಇನ್ನೊಂದು ಅರ್ಧಭಾಗವನ್ನು ಒತ್ತಿಡಬೇಡಿ. ಆ ಮಗು ತನ್ನನ್ನು ಸ್ವತಂತ್ರವಾಗಿ ಅಭಿವ್ಯಕ್ತಪಡಿಸಿಕೊಂಡು ಬೇರೆ ಬೇರೆ ರೀತಿಗಳಲ್ಲಿ ಅನುಭವಿಸಲಿ. ಅದು ಲಿಂಗದ ಅರಿವಿನಿಂದ ಇರುವುದಕ್ಕೆ ಹೇಳಿಕೊಡಬೇಡಿ.
ಆ ಮಗು ಸ್ವಂತ ಸಹಜತನವಾಗಿರಲು ಬಿಡಿ, ತನ್ನನ್ನು ತಾನು ಪರಿಶೋಧಿಸಲು ಸಾಕಷ್ಟು ಅವಕಾಶವನ್ನು ನೀಡಿ. ಸಾಮಾಜಿಕ ಕಟ್ಟುಪಾಡುಗಳಲ್ಲಿ ಒಳಪಟ್ಟಿಲ್ಲದ ಮಕ್ಕಳು ಸ್ವಾಭಾವಿಕವಾಗಿ ತಮ್ಮ ಸ್ವಂತ ಸೀಮಿತದಲ್ಲಿ ಆರಾಮದಿಂದಿರುತ್ತಾರೆ.
ಮಕ್ಕಳು ತಮ್ಮ ಜನನಾಂಗಗಳೊಂದಿಗೆ ಆಟವಾಡುತಿರುವುದು ಅಥವಾ ತಮ್ಮ ಬಾಯಿಯೊಳಕ್ಕೆ ಹಾಕುವುದು ಮುಂತಾದ ಕಾರ್ಯಗಳನ್ನು ಮಾಡುತಿರುವುದನ್ನು ನೀವು ಗಮನಿಸಿರಬಹುದು. ಅವರು ತಮ್ಮ ಸ್ವಂತ ಎಲ್ಲೆಯೊಳಗೆ ಅದೆಷ್ಟು ಆರಾಮದಿಂದ ಪ್ರೀತಿಪಾತ್ರರಾಗಿರುತ್ತಾರೆ, ಅವರನ್ನು ಈ ಕೆಲಸಗಳನ್ನು ಮಾಡಲು ಬಿಡುವುದಿಲ್ಲ. ಅವರು ಹಾಗೆ ಮಾಡಿದ ತಕ್ಷಣವೇ ನಾವು ಅವರನ್ನು ನಿಲ್ಲಿಸಿಬಿಡುತ್ತೇವೆ. ಅವರು ಮಾಡುತಿರುವುದು ತಪ್ಪು ಎಂದು ಹೇಳುತ್ತೇವೆ. ಅವರು ಸ್ವತಃ ತಾವೇ ಕಂಡುಕೊಳ್ಳುವುದಕ್ಕೆ ಅವಕಾಶ ನೀಡುವುದು ಒಳಿತು.
ಮತ್ತು ಅವರ ಬಟ್ಟೆಯ ವಿಷಯಕ್ಕೆ ಬಂದಾಗ, ಅವರಿಗೆ ಎರಡು ತುಂಡಿನ ಬಟ್ಟೆಯ ಬದಲಿಗೆ, ಒಂದೇ ತುಂಡಿನ ಬಟ್ಟೆಯನ್ನು ಹಾಕುವುದು ಒಳಿತು. ಎರಡು ತುಂಡಿನ ಬಟ್ಟೆಯು ಅವರಿಗೆ ತಮ್ಮ ದೇಹವನ್ನು ಎರಡು ಭಾಗಗಳನ್ನಾಗಿ ಮಾಡಿದ ಭಾವನೆಯುಂಟಾಗುತ್ತದೆ ಮತ್ತು ಸ್ವಲ್ಪ ಸಮಯದಲ್ಲಿ ಅವರು ತಮ್ಮ ದೇಹದ ಕೆಳ ಅರ್ಧವನ್ನು ಮರೆತು ಅದರ ಬಗ್ಗೆ ಸೂಕ್ಷ್ಮತೆಯನ್ನು ಕಳೆದುಕೊಳ್ಳುತಾರೆ. ಇದು ಹೆಚ್ಚು ಮಟ್ಟಿಗೆ ಅವರ ಅರಿವಿನ ಭಾಗಿಸುವಿಕೆಯಂತೆಯೇ! ಆದರಿಂದಲೇ, ಈ ದಿನ ನಿಮ್ಮನ್ನು ನೀವು ಕಣ್ಣುಮುಂದೆ ತಂದುಕೊಳ್ಳಲು ಹೇಳಿದರೆ, ಹೆಚ್ಚು ಮಟ್ಟಿಗೆ ಯಾವಾಗಲೂ, ನಿಮ್ಮ ಮೇಲ್ಭಾಗ ಮಾತ್ರ ನಿಮ್ಮ ಮನಸ್ಸಿಗೆ ಹೊಳೆಯುತ್ತದೆ. ನಿಮ್ಮ ಕೆಳಭಾಗವನ್ನು ಸುಮ್ಮನೆ ಉದಾಸೀನ ಮಾಡುತೀರ.
ನೀವು ಕೆಲವು ಅಪಾಯಗಳನ್ನು ಎದುರಿಸಬೇಕಾಗಿ ಬರಬಹುದು ಎನ್ನುವ ಹಾಗೆ ಇರುವಾಗಲೂ, ಮಗುವು ತನ್ನ ರೀತಿಗಳಲ್ಲಿ ಸ್ವತಂತ್ರವಾಗಿರಲು ಬಿಡಿ. ಮಕ್ಕಳಿಗೆ ಅಂತಃಸ್ಪೂರ್ತಿಯ ಮತ್ತು ಸಹಜಪ್ರವೃತಿಯ ಪ್ರಜ್ಞೆ ಇರುತ್ತದೆ. ಹಾಗಾಗಿ, ನೀವು ಅಗತ್ಯವಾದ ಮುನ್ನೆಚ್ಚರಿಕೆಯ ಉಪಾಯಗಳನ್ನು ಮಾಡಿ, ಅವರನ್ನು ಪರಿಶೋಧಿಸಲು ಬಿಡಿ.
ಮತ್ತು ಮಕ್ಕಳು ತಮ್ಮ ಅಭಿವ್ಯಕ್ತಿಗಳಲ್ಲಿ ಸಂಪೂರ್ಣತೆಯನ್ನು ಹೊಂದುತಾರೆ. ಹಾಗಾಗಿ, ಅವರನ್ನು ಒತ್ತಿಡಬೇಕು. ಅವರಿಗೆ ತಮ್ಮ ಮನಸ್ಸನ್ನು ಉಪಯೋಗಿಸಿ, ಮೇಲ್ಮೈಯ ಅಥವಾ ಬೂಟಾಟಿಕೆಯ ವರ್ತನೆಯನ್ನು ಪ್ರದರ್ಶಿಸುವುದು ತಿಳಿದಿಲ್ಲ. ನಾವೆಲ್ಲರೂ ನಮ್ಮ ಮನಸ್ಸು ನಿಗ್ರಹಿಸಲು ಅವಕಾಶ ಮಾಡಿಕೊಟ್ಟು ಬೂಟಾಟಿಕೆಯ ಕಲೆಯಲ್ಲಿ ಅಭಿವ್ಯಕಪಡಿಸುವುದಿಲ್ಲ.
ಮಕ್ಕಳು ತಮ್ಮ ಎರಡೂ ಕೈಗಳನ್ನು ಸರಾಗವಾಗಿ ಬಳಸಲು ಬಿಡಿ. ನಾವು ಅವರನ್ನು ತಮ್ಮ ಎಡಗೈಯನ್ನು ಎಷ್ಟೋ ಕೆಲಸಗಳಿಗೆ ಉಪಯೋಗಿಸಲು ಯಾವಾಗಲೂ ನಿರುತ್ಸಾಹಗೊಳಿಸುತ್ತೇವೆ. ಆ ಮಗುವು ಉಭಯಹಸ್ತ ಕುಶಲನೇಕಾಗಬಾರದು? ಅದರಲ್ಲಿ ತಪ್ಪೇನೂ ಇಲ್ಲ. ಮಹಾಭಾರತದಲ್ಲಿ ಅರ್ಜುನನು ಉಭಯಹಸ್ತ ಕುಶಲನಾಗಿದ್ದ. ನಿಮಗದು ತಿಳಿದಿತೇ? ಇದನ್ನೆಲ್ಲ ನಾವು ಕೇಳಿದಾಗ ನಾವು ಆಶ್ಚರ್ಯಚಕಿತರಾಗುತೇವೆ, ಆದರೆ ನಾವು ಕೂಡ ಇದನ್ನೆಲ್ಲ ಮಾಡಲು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ, ಆದರೆ ನಮಗೆ ನಾವೇ ಆ ಅವಕಾಶವನ್ನು ನೀಡಿದರೆ ಮಾತ್ರ!
ಇನೊಂದು ವಿಷಯ: ನೀವು ಗಮನಿಸಿರಬಹುದು, ಎಲ್ಲ ಮಕ್ಕಳಿಗೂ ಗಿರಗಿಟ್ಪಲೆ (ಗರಗರನೆ ಸುತ್ತುವುದು) ತುಂಬ ಇಷ್ಟ, ಅವರ ಚೈತನ್ಯವು ಕೇಂದ್ರೀಕೃತವಾಗಲು ಬಿಡಲು ಅವರು ತಿರುಗುತಾರೆ, ನಿಮ್ಮ ಹೊಕ್ಕಳಿನ ಸುತ್ತಲಿರುವ ಮಣಿಪೂರಕ ಚಕ್ರವು ಶುದ್ದವಾಗಿದ್ದಾಗ ಮಾತ್ರ, ನೀವು ಸರಾಗವಾಗಿ ತಿರುಗಬಹುದು. ಮಕ್ಕಳು ಅದೆಷ್ಟು ಮುಗ್ಗರಾಗಿ ಮತ್ತು ಚಿಂತಾರಹಿತರಾಗಿರುತಾರೆ, ಶ್ರಮವಿಲ್ಲದೆಯೂ ತಿರುಗಬಲ್ಲರು. ಆದರೆ ಅವರು ಗಿರಗಿಟ್ಪಲೆ ಮಾಡಲು ನಾವು ಬಿಡುತೇವಾ? ಅವರು ತಿರುಗುವುದನ್ನುನೋಡಿದಾಗ, ನಮ್ಮ ತಲೆ ತಿರುಗಲು ಆರಂಭಿಸುತ್ತದೆ, ಹಾಗಾಗಿ ಅವರನ್ನು ನಿಲ್ಲಿಸಿಬಿಡುತ್ತೇವೆ! ನಾವು ಅವರಿಗೆ ''ಒಂದು ಕಡೆ ಕುಳಿತುಕೋ! ಅದು ಆರೋಗ್ಯಕ್ಕೆ ಒಳ್ಳೆಯದಲ್ಲ'' ಹೀಗೆ ಇನ್ನೇನನ್ನೋ ಹೇಳುತೇವೆ. ನಾನು ಹೇಳುವುದೇನೆಂದರೆ, ಅವರನ್ನು ಗರಗರನೆ ತಿರುಗಲು ಸುಮ್ಮನೆ ಬಿಡಿ. ಕೆಳಗೆ ಮೆದುವಾದ ಬಟ್ಟೆಯೊಂದನ್ನು ಹಾಕಿ, ಹಾಗಾಗಿ ಅವರು ಬಿದ್ದರೂ ಕೂಡ ಪೆಟ್ಟಾಗುವುದಿಲ್ಲ.
ಇನ್ನೊಂದು ವಿಷಯ: ಮಕ್ಕಳಲ್ಲಿ ಎಂದೂ ಭಯವನ್ನು ತುಂಬಬೇಡಿ! ಅವರನ್ನು ಸ್ವತಂತ್ರವಾಗಿರಲು ಬಿಡಿ, ಆ ಮಗು ಒಂದೆರಡು ಬಾರಿ ಕೆಳಗೆ ಬೀಳಲಿ. ಆ ಮಗುವನ್ನು ನಿರಂತರವಾಗಿ ನಿರುತ್ಸಾಹಗೊಳಿಸಿದರೆ, ಆ ಮಗುವಿಗೆ ಎಷ್ಟೋ ವಿಷಯಗಳ ಭಯಗಳು - ಎತ್ತರದ ಭಯ, ಕತ್ತಲೆಯ ಭಯ ಮತ್ತು ಇನ್ನೇನೋ ವಿಷಯಗಳಿಗೆ ಭಯ ಬರುತ್ತದೆ, ನಂತರ, ಇದು ಸಾಯುವುದಕ್ಕೆ ಭಯ ತರುತ್ತದೆ, ಅಪರಿಚಿತ ಹೊಸ ತೀರ್ಮಾನಗಳನ್ನು ಮಾಡಲು ಭಯ ತರುತ್ತದೆ, ಹೀಗೆ. ಈ ಸಣ್ಣ ಸಣ್ಣ ವಿಷಯಗಳನ್ನು ಪಾಲಿಸಿ. ಅಷ್ಟು ಸಾಕು.
ಹೇಳಿ ... ?
ಸ್ವಾಮೀಜೀ, 'ಪರಿಪೂರ್ಣ ಸಂಗಾತಿ' ಎಂದು ಏನೂ ಇಲ್ಲ ಎಂದು ನೀವು ಹೇಳುತಿದ್ದೀರ. ಹಾಗಾದರೆ, ಮದುವೆಗಳಿಗೆ ಮುಂಚೆ ಜಾತಕ ಹೊಂದಿಸುವುದರ ಉದ್ದೇಶವೇನು?
ಈಗ, ಈ ವಿಷಯದ ಬಗ್ಗೆ ಮಾತನಾಡಲು ಆರಂಭಿಸಿದರೆ, ಜ್ಯೋತಿಷ್ಯಶಾಸ್ತ್ರದ ಇಡೀ ರಚನೆಯನ್ನೇ ನಾನು ಕೆಡವಬೇಕಾದೀತು! ಜ್ಯೋತಿಷ್ಯಶಾಸ್ತ್ರ ಅಲ್ಲ, ಆದರೆ, ಈದಿನ ನಾವು ಅದನ್ನು ಪಾಲಿಸುವ ರೀತಿ ಮೂರ್ಖತನದಿಂದ ತುಂಬಿದೆ ಮತ್ತು ಅರ್ಥವಿಲ್ಲದೆ ಇದೆ.
ಅರ್ಥಮಾಡಿಕೊಳ್ಳಿ: ಇದು ನಿಮ್ಮ ಜೀವನ, ನೀವದನ್ನು ಬಾಳುತಿದ್ದೀರ, ನಿಮಗೆ ಅದರ ಅನುಕೂಲ-ಪ್ರತಿಕೂಲಗಳು ತಿಳಿದಿರಬೇಕು - ಆದರೆ ನಿಮ್ಮ ಬದುಕಿನ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ಮತ್ತು ನೀವು ಹೋಗಿ ಬೇರೆಯವರನ್ನು ಕೇಳುತಿದ್ದೀರ! ನಿಮ್ಮ ಬುದ್ದಿವಂತಿಕೆ ಎಲ್ಲಿ ಹೋಗಿದೆ?
ನಿಮ್ಮ ಬದುಕನ್ನು ಇನ್ನೊಬ್ಬರಿಗೆ ಒಪ್ಪಿಸಿಬಿಡುವುದು, ನಿಮ್ಮ ಬದುಕಿನ ತೀರ್ಮಾನಗಳನ್ನು ಅವನು ಮಾಡುವುದಕ್ಕೆ ಇದೆಲ್ಲವೂ ತೋರಿಸುವುದೇನೆಂದರೆ, ನಿಮಗೆ ನಿಮ್ಮ ಸ್ವಂತ ಜೀವನವನ್ನೇ ಹೇಗೆ ನಡೆಸುವುದು ಎಂದು ತಿಳಿದಿಲ್ಲವೆಂದು. ಸ್ಪಷ್ಟವಾಗಿರಿ: ನಿಮ್ಮ ಸ್ವಂತ ಜೀವನದ ಜವಾಬ್ದಾರಿಯನ್ನು ನೀವೇ ವಹಿಸಬೇಕು. ಜನರು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆಗಳೊಂದಿಗೆ ನನ್ನ ಬಳಿ ಬಂದಾಗ, ನಾನು ಹೇಳುತ್ತೇನೆ - ನಿಮ್ಮ ಭವಿಷ್ಯ ಹೇಗೆ ಇದೆ ಎಂದು ನಾನು ಹೇಳುವುದಕ್ಕಾಗಿ ನನ್ನ ಬಳಿ ಬರಬೇಡಿ. ನಿಮಗಾಗಿ ಒಂದು ಒಳ್ಳೆಯ ಭವಿಷ್ಯವನ್ನು ಯೋಜಿಸಲು ನನ್ನ ಸಹಾಯ ಬೇಕಾದರೆ, ನನ್ನ ಬಳಿ ಬನ್ನಿ. ಈ ಭವಿಷ್ಯ ನುಡಿಗಳೆಲ್ಲವು ಬಲಹೀನ ಮನಸುಳ್ಳವರಾಗಿರುವ ಜನರಿಗೆ ಮಾತ್ರ, ಇದರ ಬಗ್ಗೆ ಸ್ಪಷ್ಟವಾಗಿರಿ.
ಪ್ರಾಚೀನ ಜ್ಯೋತಿಷ್ಯಶಾಸ್ತ್ರವು ಒಂದು ಶುದ್ಧ ವಿಜ್ಞಾನವಾಗಿತ್ತು. ಅದರಲ್ಲಿ ಸತ್ಯಾಂಶವಿತ್ತು.
ಜ್ಯೋತಿಷ್ಯವು ಹೇಗೆ ವಿಕಸಿತವಾಯಿತು ಎಂದು ಹೇಳುತ್ತೇನೆ.
ಹಿಂದಿನ ಕಾಲದಲ್ಲಿ, ಮಗುವನ್ನು ಗುರುವಿನ ಬಳಿಗೆ, ಅಂದರೆ ಗುರುಕುಲಕ್ಕೆ ಕಳುಹಿಸುತಿದ್ದಾಗ, ಆ ಮಗುವಿನ ವ್ಯಕ್ತಿತ್ವ ಯಾವ ತರಹೆಯದು ಎಂದು, ಆ ಮಗುವು ಯಾವ ರೀತಿಯ ಮನೋಭಾವಗಳು ಮತ್ತು ಸ್ವಾಭಾವಿಕವಾದ ಸಾಮರ್ಥ್ಯ ಹೊಂದಿತು ಎಂಬುದನ್ನು ಉಪಯೋ
ಅದು ಪರೀಕ್ಷಿಸುವುದಕ್ಕಾಗಿ ಉಪಯೋಗಿಸಲಾಗುತಿದ್ದ ವಿಜ್ಞಾನವಾಗಿತ್ತು. ಈದಿನ, ನಿಮ್ಮ ಸುತ್ತಮುತ್ತಲು ನೋಡಿ, ಹೆಚ್ಚು ಮಟ್ಟಿಗೆ ಎಲ್ಲರೂ ತಪ್ಪು ಸ್ಥಳಗಳಲ್ಲಿದ್ದಾರೆ! ಸ್ವಾಭಾವಿಕವಾಗಿ ವೈದ್ಯನಾಗಿರುವವನು ಇಂಜಿನಿಯರ್ ಆಗಿಬಿಟ್ಟಿದ್ದಾನೆ, ಮತ್ತು ಸ್ವಾಭಾವಿಕವಾಗಿ ಇಂಜಿನಿಯರ್ ಆಗಿರುವವನು ರಿಪೇರಿ ಮಾಡುವವನು ಆಗಿಬಿಟ್ಟಿದ್ದಾನೆ, ಹೀಗೆ ಇನ್ನೇನೇನೋ! ಆದ್ದರಿಂದಲೇ, ಸಮಾಜದಲ್ಲಿ ಸಂಪೂರ್ಣ ಅಸವ್ಯಸತೆ ಇದೆ. ಒಬ್ಬ ವ್ಯಕ್ತಿಯು ಲಕ್ಷಣಗಳಿಂದ ವ್ಯಾಪಾರಿಯಾಗಿರುವವನು ಆಧ್ಯಾತ್ಮಿಕತೆಯನ್ನು ಪ್ರವೇಶಿಸಿದರೆ, ಆಗುವುದೇನು? ಆಧ್ಯಾತ್ಮಿಕತೆಯೇ ಒಂದು ವ್ಯಾಪಾರವಾಗಿ ಬಿಡುತ್ತದೆ!
ಹಾಗಾದರೆ, ಪ್ರಾಚೀನ ಜ್ಯೋತಿಷ್ಯ ಶಾಸ್ತ್ರವು ಒಂದು ಸಿದ್ಧಪಡಿಸಿದ ವಿಜ್ಞಾನವೇ, ಸ್ವಾಮೀಜಿ?
ಇದಕ್ಕೆ ನಾನು ಹೆದರುತ್ತಿದ್ದೆ! ನಾನು ಹೌದು ಎಂದ ಕ್ಷಣವೇ, ನೀವು ಜ್ಯೋತಿಷ್ಯಶಾಸ್ತ್ರದ ಹಿಂದೆ ಓಡಲು ಆರಂಭಿಸುತ್ತೀರ! ನಾಳೆ ಬೆಳಿಗ್ಗೆ, ನನ್ನ ಮುಂದೆ ಜನರು ಜಾತಕಗಳನ್ನು ಹಿಡಿದುಕೊಂಡು ಒಂದು ಉದ್ದವಾದ ಸಾಲಿನಲ್ಲಿ ಬಂದು ನಿಲ್ಲುತ್ತಾರೆ, ಅವರು ''ಸ್ವಾಮೀಜಿ, ದಯವಿಟ್ಟು ಇದನ್ನು ನೋಡಿ ನನ್ನ ಭವಿಷ್ಯವನ್ನು ಹೇಳಿ'', ಎನ್ನುತ್ತಾರೆ.
ನಾನು ಹೇಳುವುದೇನೆಂದರೆ, ಜ್ಯೋತಿಷ್ಯಶಾಸ್ತ್ರದ ಬಗ್ಗೆ ಇಷ್ಟೊಂದು ಚಿಂತಿಸಬೇಡಿ! ಯಾರೋ ಒಬ್ಬರು ವಿವೇಕಾನಂದರನ್ನು ಜ್ಯೋತಿಷ್ಯದ ಬಗ್ಗೆ ಪ್ರಶ್ನಿಸಿದಾಗ, ಅವರು ಒಂದು ತಕ್ಕ ಉತ್ತರ ನೀಡಿದರು. ಅವರು ಅವನಿಗೆ, ''ಹೋಗು, ಚೆನ್ನಾಗಿ ತಿನ್ನು, ಚೆನ್ನಾಗಿ ವ್ಯಾಯಾಮ ಮಾಡು, ಚೆನ್ನಾಗಿ ಮಲಗು. ನೀನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲವುಳ್ಳವರಾಗುತ್ತೀರ. ಆಗ, ಈ ವಿಷಯಗಳ ಬಗ್ಗೆ ನೀವು ಚಿಂತಿಸುವುದಿಲ್ಲ!''
ಮಾನಸಿಕವಾಗಿ ಬಲಹೀನರಾಗಿರುವ ವ್ಯಕ್ತಿಯೇ ಜ್ಯೋತಿಷಶಾಸ್ತ್ರವನ್ನು ಅಷ್ಟೊಂದು ಅವಲಂಬಿಸಿರುತ್ತಾನೆ.
ಸ್ವಾಮೀಜಿ, ಹಾಗಾದರೆ, ಜ್ಯೋತಿಷ್ಯಶಾಸ್ತ್ರವನ್ನು ಅನುಸರಿಸಿ ಹೋಗುವವರು ದುರ್ಬಲ ಮನಸ್ಸುಳ್ಳವರೇ?
ಇಲ್ಲ. ಹಾಗೆ ಹೇಳುವುದಕ್ಕಾಗುವುದಿಲ್ಲ. ಆದರೆ ಬಹಳಷ್ಟು ಜನರು ದುರ್ಬಲ ಮನಸ್ಸುಳ್ಳವರು. ಸಾಮಾನ್ಯವಾಗಿ ಬುದ್ಧಿವಂತರಾಗಿರುವ ಜನರೂ ಕೂಡ ಕೆಲವೊಮ್ಮೆ ಈ ವಿಷಯಗಳಲ್ಲಿ ಮೂರ್ಖತನದಿಂದ ವರ್ತಿಸುತ್ತಾರೆ. ಅವರು ಬಂದು ಕೇಳುತ್ತಾರೆ, ''ಸ್ವಾಮೀಜಿ, ನಾನು ಈ ಕಲ್ಲು ಅಥವಾ ರತ್ನವನ್ನು ಧರಿಸಿದರೆ, ನನಗೆ ಅದು ಅದೃಷ್ಟವೇ?'' ನೀವು ಒಂದು ಕಲ್ಲನ್ನು ಹೇಗೆ ಅವಲಂಬಿಸಬಹುದು! ನೀವೇ ಜೀವಂತ ಅರಿವು (live consciousness); ನೀವು ದೇವರಲ್ಲದೆ ಬೇರೇನೂ ಅಲ್ಲ! ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ - ನಾನು ಈ ಇಡೀ ಪ್ರಪಂಚ ಶಕ್ತಿಯನ್ನು ಉಪಯೋಗಿಸಲು ಹೇಳಿಕೊಡುತ್ತಿದ್ದೇನೆ, ಮತ್ತು ನೀವು ಬಂದು ನನ್ನನ್ನು ಕಲ್ಲುಗಳ ಬಗ್ಗೆ ಕೇಳುತ್ತೀರ! ನೀವು ಸ್ವಾಮಿ ಯತೀಶ್ವರಾನಂದರ ಬಗ್ಗೆ ಕೇಳಿರಬಹುದು. ಅವರೊಬ್ಬ ಶ್ರೇಷ್ಠ ವ್ಯಕ್ತಿ ಜ್ಞಾನೋದಯ ಹೊಂದಿದ ವ್ಯಕ್ತಿ. ಅವರು ಹೊರದೇಶಕ್ಕೆ ಮೊದಲ ಬಾರಿ ಹೋದಾಗ, ಅವರು ಹೊರಟಿದ್ದು ರಾಹುಕಾಲದಲ್ಲಿ - ಅಂದರೆ ದಿನದ ಅಶುಭವಾದ
ವೇಳೆ, ಇದನ್ನು ಗ್ರಹಗಳ ಸ್ಥಾನಗಳನ್ನು ಉಪಯೋಗಿಸಿ ಲೆಕ್ಕಾಚಾರವನ್ನು ಮಾಡಲಾಗುವ ಒಂದು ವೇಳೆ. ಒಬ್ಬ ವ್ಯಕ್ತಿ ಅವರನ್ನು ಕೇಳಿದರು, ''ಸ್ವಾಮೀಜಿ, ಹೇಗೆ ನೀವು ರಾಹುಕಾಲದಲ್ಲಿ ಹೊರಡಬಹುದು?'' ಅವರು ಉತ್ತರಿಸಿದರು, ''ಅಯ್ಯೋ ಮೂರ್ಖ! ಆ ಗ್ರಹಗಳನ್ನು ನಡೆಸುವ ಚೈತನ್ಯವು ನಾನೇ! ಹಾಗಿರುವಾಗ, ಅವು ನನ್ನನ್ನು ನಿಯಂತ್ರಿಸಲು ಹೇಗೆ ಸಾಧ್ಯ?'' ಅವರ ಧೈರ್ಯವನ್ನು ಗಮನಿಸಿ! ಇದು ಆಳವಾದ ತಿಳುವಳಿಕೆಯಿಂದ ಹೊರಬರುವ ಒಂದು ಧೈರ್ಯ. ಗ್ರಹಗಳನ್ನು ನಿಯಂತ್ರಿಸಲು ಸಾಧ್ಯಮಾಡಿಕೊಡುವ ವಿಜ್ಞಾನವನ್ನು ನಾನು
ಹೇಳಿಕೊಡುತ್ತಿದ್ದೇನೆ! ಹಾಗಾಗಿ, ಗ್ರಹಗಳು ಎಲ್ಲಿವೆ, ಅವು ಹೇಗೆ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ ಇತ್ಯಾದಿಗಳ ಬಗ್ಗೆ ನೀವೇಕೆ ಚಿಂತಿಸುತ್ತೀರಿ? ಧ್ಯಾನದ ವಿಜ್ಞಾನವನ್ನು ಗ್ರಹಿಸಿರಿ, ಅಷ್ಟು ಸಾಕು. ಆಗ, ಯಾವುದೂ ನಿಮ್ಮನ್ನು ಮುಟ್ಟುವುದಿಲ್ಲ. ಆದರೆ ಇದು ನಮ್ಮ ಮೌಲ್ಯಾಧಾರಿತ ವ್ಯವಸ್ಥೆಯ ಒಂದು ಭಾಗವಾಗಿಬಿಟ್ಟಿದೆ, ಸ್ವಾಮೀಜಿ ...
ಸ್ಪಷ್ಟವಾಗಿರಿ: ಎಲ್ಲ ಮೌಲ್ಯಗಳು ನಮ್ಮ ಅರಿವಿಗೆ (consciousness) ಪರ್ಯಾಯವಲ್ಲದೆ ಬೇರೇನಲ್ಲ.
ನೀವು ಮಾಡುವುದರ ಬಗ್ಗೆ ನಿಮಗೆ ಅರಿವಿದ್ದರೆ, ಏನು ಮಾಡಬೇಕೆಂದು ಹೇಳುವುದಕ್ಕೆ ಮೌಲ್ಯಗಳ ಅವಶ್ಯಕತೆ ಇಲ್ಲ. ನೀವು ಯಾವ ನಿಯಮಗಳನ್ನು ಅನುಸರಿಸಬೇಕಾಗಿಲ್ಲ; ನಿಯಮಗಳೇ ನಿಮ್ಮನ್ನು ಅನುಸರಿಸುತ್ತವೆ! ಎಲ್ಲ ಗುಣಗಳು ಮತ್ತು ಶಿಶು ಮತ್ತು ಆಧ್ಯಾತ್ಮಿಕತೆ ಎಲ್ಲವೂ ನಿಮಗೆ ಸಂಭವಿಸುತ್ತದೆ ಮತ್ತು ಆಧ್ಯಾತಿಕ ಔನ್ನತ್ಯದ ಸ್ಥಿತಿಗೆ ನೀವು ಸ್ವಾಭಾವಿಕವಾಗಿ ವಿಕಸನವಾಗುತ್ತೀರ.
ಹೇಗೋ ಏನೋ, ನಾವು ಅರಿವು (consciousness) ಅಥವಾ ಆಧ್ಯಾತ್ಮಿಕ ಔನ್ನತ್ಯ ಇಂಥ ಪದಗಳನ್ನು ಕೇಳಿಸಿಕೊಂಡಾಗ, ನಾವು - ಇಲ್ಲ, ಇಲ್ಲ, ಇದು ನನಗಲ್ಲ! ಎಂದು ಭಾವಿಸುತ್ತೇವೆ. ಯಾವ ಧ್ಯಾನತಂತ್ರವನ್ನೂ, ಅರಿವನ್ನು ಔನ್ನತ್ಯಕ್ಕೆ ಏರಿಸಲು ಯಾವ ಕಾರ್ಯಶೀಲ ಬಗೆಯನ್ನೂ ಪ್ರಯತ್ನಿಸದ, ಇದೆಲ್ಲವೂ ನಮಗಲ್ಲ ಎಂದು ತೀರ್ಮಾನಿಸಿಬಿಡುತ್ತೇವೆ. ಹಾಗಾಗಿ ಅದಕ್ಕೆ ಪರ್ಯಾಯವಾದ ಹುಸಿ-ಅರಿವು (pseudo-consciousnesS), ಅಂದರೆ ನೈತಿಕತೆ, ಆತ್ಮಸಾಕ್ಷಿ, ಮೌಲ್ಯಗಳು ಇವುಗಳತ್ತ ಹೋಗುತ್ತೇವೆ.
ನೀವು ಆರಂಭದಲ್ಲಿದ್ದಾಗ, ಮೌಲ್ಯಗಳು ಪರವಾಗಿಲ್ಲ - ಆದರೆ ಕೊನೆಯಲ್ಲಲ್ಲ! ವಿವೇಕಾನಂದರು ಸುಂದರವಾಗಿ ನುಡಿಯುತ್ತಾರೆ, 'ಚರ್ಚಿನಲ್ಲಿ (church) ಹುಟ್ಟುವುದು ಒಳ್ಳೆಯದು, ಆದರೆ ಅಲ್ಲೇ ಸಾಯುವುದಲ್ಲ!'' ಆಧ್ಯಾತ್ಮಿಕರಾಗಿರುವುದು ತುಂಬ ಕಷ್ಟ, ತುಂಬ ಭಿನ್ನವಾದದ್ದು ಎಂಬ ಭಾವನೆಯನ್ನು ಮೊದಲು ಬಿಟ್ಟುಬಿಡಬೇಕು. ಭಗವಾನ್ ರಮಣ ಮಹರ್ಷಿಗಳಿಂದ ಒಂದು ಹಾಡಿದೆ: ಅಯ್ಯೈ, ಅತಿ ಸುಲಭಂ, ಆತ್ಮವ್ಯೈ, ಅಯ್ಯೈ ಅತಿ ಸುಲಭಂ! ಇದರ ಅರ್ಥ, 'ಓ, ಎಷ್ಟು ಸುಲಭ, ಈ ಆಧ್ಯಾತ್ಮಿಕತೆ, ಓ ಎಷ್ಟು ಸುಲಭ!' ಮುಂದೆ ಬರುವ ನುಡಿಯಲ್ಲಿ ಅವರು ನುಡಿಯುತ್ತಾರೆ, ನಿಮಗೆ ಹಣ ಬೇಕಾದರೆ, ನೀವು ಪರಿಶ್ರಮ ಪಡಬೇಕು. ನಿಮಗೆ ಹೆಸರು ಅಥವಾ ಕೀರ್ತಿ ಬೇಕಾದರೆ, ನೀವು ಪರಿಶ್ರಮ ಪಡಬೇಕು. ನಿಮಗೆ ಆತ್ಮ ಸಾಕ್ಷಾತ್ಕಾರವಾಗಬೇಕಾದರೆ, ನೀವು ಮಾಡಬೇಕಾಗಿರುವುದು ಇಷ್ಟೆ ಸುಮ್ಮನಿರಬೇಕು! ನಿಮಗೆ ಗಾಢವಾದ ಆಲಸ್ಯಕ್ಕೆ ಇಳಿಯಲು ಸಾಧ್ಯವಾದರೆ, ನೀವು ದೈವತ್ವಕ್ಕೆ ಇಳಿಯುತ್ತೀರ. ಈ ಆಲಸ್ಯವೇನೂ ನಮಗೆ ತಿಳಿದಿರುವ ಸಾಮಾನ್ಯವಾದ ಆಲಸ್ಯವಲ್ಲ. ಅದು ದೈಹಿಕ ಆಲಸ್ಯವಲ್ಲ. ಅದು ಒಂದು ರೀತಿಯ ಮಾನಸಿಕ ಆಲಸ್ಯ! ನಿಮ್ಮನ್ನು ನೀವು ಸಂಪೂರ್ಣವಾಗಿ - ಅಂದರೆ ಸಂಪೂರ್ಣವಾಗಿ ಶಾಂತಗೊಳಿಸಲು ಸಾಧ್ಯವಾದರೆ, ನೀವು ಆಧ್ಯಾತ್ಮಿಕರಾಗಬಹುದು. ಆಧ್ಯಾತ್ಮಿಕರಾಗಿರುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅದು ಏನಿದ್ದರೂ ನಿಮ್ಮ ಕಲ್ಪನೆ. ಅದು ಸುಲಭ ಎಂದು ನೀವು ಭಾವಿಸಿದರೆ, ಅದು ಸುಲಭ. ಅದು ಕಷ್ಟ ಎಂದು ಭಾವಿಸಿದರೆ, ಅದು ಕಷ್ಟ. ನೀವು ಇರುವ ಹಾಗೆಯೇ ಇರಲು, ಬೇಕಾಗಿರುವುದೇನು? ಅದು ಕಷ್ಟವೋ ಅಥವಾ ಸುಲಭವೋ? ಸುಲಭ ಸ್ವಾಮೀಜಿ ... ಸುಲಭ ಎಂಬ ಪದವನ್ನು ಕೂಡ ಉಪಯೋಗಿಸಲಾಗುವುದಿಲ್ಲ! ಅದು ನಾವು ಇರುವ ಹಾಗೆಯೇ! ನೀವು ಈಗಾಗಲೇ ಹಾಗೆ ಇದ್ದೀರ, ಅಂದಮೇಲೆ, ಹಾಗೆ ಆಗುವುದು ಸುಲಭ ಎಂದು ಹೇಗೆ ಹೇಳುತ್ತೀರ?
ಸುಮ್ಮನೆ ಒಳಹೊಕ್ಕಿ ನೋಡಿ. ಅಂತರಂಗದತ್ತ ನೋಡಿ. ಆಧ್ಯಾತ್ಮಿಕತೆಯಲ್ಲಿ ಸ್ವಲ್ಪ ಭರವಸೆ ಮತ್ತು ಸ್ವಲ್ಪ ಧ್ಯಾನ - ಅಷ್ಟು ಸಾಕು! ಆಧ್ಯಾತ್ಮಿಕರಾಗಿರುವುದು ತುಂಬ ಕಷ್ಟ ಎಂಬ ಭಯವನ್ನು ನೀವು ಬಿಟ್ಟಾಗ, ನಿಮಗೆ - ಹೌದು, ನಾನು ಆಧ್ಯಾತ್ಮಿಕನಾಗಬಲ್ಲೆ. ನಾನು ಅರಿವಿನಿಂದಿರಲು ಸಾಧ್ಯ, ಎಂಬ ವಿಶ್ವಾಸ ಉಂಟಾಗುತ್ತದೆ. ಆಗ, 'ನನ್ನ ಮೌಲ್ಯಗಳನ್ನು ಬಿಡುವುದು ಸರಿಯೇ' ಎಂಬ ಪ್ರಶ್ನೆಯು ಹುಟ್ಟುವುದೇ ಇಲ್ಲ.
ಈ ಕ್ಷಣ, ನೀವು ನಿಮ್ಮ ಮೌಲ್ಯಗಳನ್ನು ಬಿಡಲು ಹೆದರುತ್ತೀರ, ಏಕೆಂದರೆ ಹಿಡಿದುಕೊಳ್ಳಲು ಬೇರೇನಿಲ್ಲ! ನಾವು ನಮ್ಮ ಮೌಲ್ಯಗಳನ್ನು ಬಿಟ್ಟರೆ, ಎಲ್ಲ ಒತ್ತಟ್ಟ ಆಸೆಗಳು ಹೊರಬರುತ್ತವೆ, ಪಂಡೋರಾ ಪೆಟ್ಟಿಗೆ (Pandora box) ತೆರೆದುಕೊಳ್ಳುತ್ತದೆ! ಮತ್ತು ನಮಗೆ ತಿಳಿದಿದೆ, ಪಂಡೋರಾ ಪೆಟ್ಟಿಗೆ ತೆರೆದುಕೊಂಡರೆ, ಕೇವಲ ಅಸವ್ಯವಸ್ಥೆ ಮಾತ್ರ ಇರುತ್ತದೆ! ನಾವು ನಮ್ಮ ಅರೆಪ್ರಜ್ಞಾವಸ್ಥೆಯ (subconscious) ಬಗ್ಗೆ ಹೆದರುತ್ತೇವೆ. ಅರೆಪ್ರಜ್ಞಾವಸ್ಥೆಯ ಬಗ್ಗೆ ಇರುವ ಭಯವೇ ಈ ಪ್ರಶ್ನೆಯನ್ನು ಪ್ರೇರೇಪಿಸುತ್ತದೆ.
ನೀವು ಧ್ಯಾನವನ್ನು ನಿರಂತರವಾಗಿ ಅಭ್ಯಾಸಮಾಡಿದರೆ, ನಿಮ್ಮ ಅರೆಪ್ರಜ್ಞಾವಸ್ಥೆ ತಿಳಿಯಾಗುತ್ತದೆ. ಆಗ ನೀವು ನೋಡಬಹುದು, ನೀವು ಪಂಡೋರಾ ಪೆಟ್ಟಿಗೆಯನ್ನು ತೆರೆದರೂ, ಹೊರಬರಲು ಅದರೊಳಗೆ ಏನೂ ಇಲ್ಲ. ನಿಮ್ಮ ಮುಖವೇ ಅದರಲ್ಲಿ ಪ್ರತಿಬಿಂಬಿಸುವುದನ್ನು ನೋಡುತ್ತೀರ, ತಿಳಿಯಾದ ಕನ್ನಡಿಯೇ ಕಾಣಿಸುತ್ತದೆ! ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ?
ಇರಲಿ ... ಈಗ ದುಃಖಹರಣ ಧ್ಯಾನವೆಂಬ ಧ್ಯಾನತಂತ್ರವನ್ನು ಪ್ರವೇಶಿಸೋಣ. ಈ ಧ್ಯಾನತಂತ್ರವು ಮೂಲಾಧಾರ ಚಕ್ರದ ಮೇಲೆ ಕೆಲಸಮಾಡಿ, ಅದರಲ್ಲಿರುವ ಚೈತನ್ಯವನ್ನು ಜಾಗೃತಗೊಳಿಸುತ್ತದೆ.
ದುಃಖಹರಣ ಧ್ಯಾನ
(ಒಟ್ಟು ಸಮಯ: 30 ನಿಮಿಷಗಳು)
ಈ ಧ್ಯಾನತಂತ್ರವನ್ನು ದುಃಖಹರಣ ಎಂದು ಕರೆಯಲಾಗಿದೆ ಮತ್ತು ಇದನ್ನು ಕುಲಾರ್ಣವ ತಂತ್ರದಿಂದ (Kularnava Tantra) ತೆಗೆದುಕೊಳ್ಳಲಾಗಿದೆ. ಇದು ನಿಮ್ಮಲ್ಲಿರುವ ಎಲ್ಲ ಒತ್ತಟ್ಟ ಭಾವನೆಗಳನ್ನು ಹೊರತರುತ್ತದೆ. ಹಿಂದೆ, ಎಷ್ಟೋ ಗುರುಗಳು ಈ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಇದು ಒಟ್ಟು 30 ನಿಮಿಷಗಳ ಕಾಲದ ಧ್ಯಾನ.
ಉಸಿರಾಟವೇ ವಿಶ್ವಕ್ಕೆ ಸೇತುವೆ. ಅದು ನಿಮ್ಮ ಮನಸ್ಸಿನೊಂದಿಗೆ ನೀವು ಬದುಕುತ್ತಿರುವ ಪದ್ಧತಿ. ನಿಮ್ಮ ಆಲೋಚನಾಕ್ರಿಯೆಯು ಶಾಂತವಾಗಿದ್ದರೆ, ನಿಮ್ಮ ಉಸಿರಾಟವು ಸಡಿಲವಾಗಿರುತದೆ. ನಿಮ್ಮ ಆಲೋಚನಾಕ್ರಿಯೆಯು ಆಕ್ರಮಣಶೀಲ ವಾಗಿದ್ದರೆ, ನಿಮ್ಮ ಉಸಿರಾಟವೂ ಕೂಡ ಜೋರಾಗಿರುತ್ತದೆ. ನಿಮ್ಮ ಮನಸ್ಸನ್ನು ನಿಯಂತ್ರಿಸಲು, ಮೊದಲು ನಿಮ್ಮ ಉಸಿರಾಟವನ್ನು ನಿಯಂತ್ರಿಸಿಕೊಳ್ಳಬೇಕು.
ಈಗಿನ, ನಮ್ಮ ನಿಗ್ರಹಣ ಸ್ಥಿತಿಯಲ್ಲಿ, ನಮ್ಮಲ್ಲಿ ಬಹಳಷ್ಟು ಜನರು ಅರ್ಧ -ಸತ್ತು ಅರ್ಧ ಬದುಕಿದ್ದೀರ. ಈ ಧ್ಯಾನದ ಮೊದಲ ಭಾಗದಲ್ಲಿ, ನಿಮ್ಮ ನಿಗ್ರಹಣ ಪದ್ಧತಿಯಲ್ಲಿ ಮಥನವನ್ನು ಸೃಷ್ಟಿಸಲು ಆಳವಾದ ಉಸಿರಾಟವನ್ನು ಮಾಡಲಾಗುತ್ತದೆ. ಆಮ್ಲಜನಕವನ್ನು ಹೆಚ್ಚಿದ ಪ್ರಮಾಣದಲ್ಲಿ ಸೇವಿಸುವುದರಿಂದ, ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಜೀವ ಮಾಡಲಾಗುತದೆ; ಅದು ಇನ್ನೂ ಹೆಚ್ಚು ಮಹತ್ವವಾಗುವುದು. ನಿಮ್ಮ ಜೀವಕೋಶಗಳಿಗೆ ಹೆಚ್ಚು ಚೈತನ್ಯ ದೊರಕುತ್ತದೆ ಮತ್ತು ಅವು ಜೈವಿಕ-ವಿದ್ಯುತ್ (bioelectricty) ಅಥವಾ ಜೈವಿಕ-ಚೈತನ್ಯವನ್ನು (bioenergy) ಸೃಷ್ಟಿಸುತ್ತವೆ. ಈ ಚೈತನ್ಯವು ಎಲ್ಲ ನಿಗ್ರಹಿತ ಭಾವನೆಗಳನ್ನು ಕರಗಿಸುತ್ತವೆ, ಮಂಜುಗಡ್ಡೆಯನ್ನು ಕರಗಿಸುವ ಹಾಗೆ. ಇದು ಮೂಲಾಧಾರ ಚಕ್ರಕ್ಕೆ ಗಾಳಿ ಬೀಸಿದ ಹಾಗೆ.
ಈ ತಂತ್ರವನ್ನು ನೀವು ಖಾಲಿ ಹೊಟ್ಟೆಯಲ್ಲಿ, ಬೆಳಗಿನ ಜಾವದಲ್ಲಿ ಮಾಡುವುದು ಒಳ್ಳೆಯದು. ದುಃಖಹರಣ ಧ್ಯಾನವನ್ನು 21 ದಿನಗಳ ಕಾಲ ಮಾಡುವುದರಿಂದ, ನಿಮ್ಮತನವು (being) ಪರಿವರ್ತನೆಗೊಳ್ಳುತ್ತದೆ ಮತ್ತು ನಿಮ್ಮ ಮುಖ ಮತ್ತು ದೇಹದಲ್ಲಿ ಒಂದು ಕಾಂತಿಯುಂಟಾಗುತ್ತದೆ. ಇದು ಮಾನಸಿಕ ಸ್ನಾನವನ್ನು ಮಾಡಿದ ಹಾಗೆ. ನಿಮ್ಮಲ್ಲಿ ಆ ನಿಶ್ಶಬ್ದತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ನೀವು ದುಃಖವನ್ನು ಹರಣ ಮಾಡಿದಾಗ, ಆನಂದವು ನಿಮ್ಮಲ್ಲಿ ವಿಕಸನವಾಗುತ್ತದೆ ಮತ್ತು ನಿಮ್ಮಿಂದ ಒಂದು ಸುಂದರವಾದ ಸುವಾಸನೆಯನ್ನು ಹೊರತರುತ್ತದೆ.
ಕಣ್ಣುಗಳನ್ನು ಮುಚ್ಚಿಕೊಂಡು ನಿಂತುಕೊಳ್ಳಿ. ಆಳವಾಗಿ, ಕ್ರಮಬದ್ಧವಾಗಿ ನಿಮ್ಮ ದೇಹದ ಆಳಸ್ಥಳಗಳಿಂದ ಉಸಿರಾಟ ನಡೆಸಿ, ಉಸಿರಾಟವು ಯಾವಾಗಲೂ ಮೂಗಿನ ಮೂಲಕ ಇರಲಿ, ಬಾಯಿ ಮುಚ್ಚಿರಲಿ. ನಿಮ್ಮ ಕೈಗಳನ್ನು ಚಲಿಸಿ, ಮಂಡಿಗಳನ್ನು ಬಗ್ಗಿಸಿ, ಅರ್ಧ ಕುಳಿತುಕೊಳ್ಳುವ ಭಂಗಿ ಮಾಡಿ ನಂತರ ಮೇಲಕ್ಕೆ ಏಳಿ. ನೀವೊಂದು ಹಾರಾಡುತ್ತಿರುವ ಪಕ್ಷಿ ಎಂಬಂತೆ, ಮೇಲಕ್ಕೆ ಕೆಳಕ್ಕೆ, ಮಂಡಿಗಳು
ಮೇಲಕ್ಕೆ ಕೆಳಕ್ಕೆ, ಕೈಗಳು ಮೇಲಕ್ಕೆ ಕೆಳಕ್ಕೆ ಚಲಿಸಿ, ಎಲ್ಲವೂ ನಿಮ್ಮ ಉಸಿರಾಟದ ಜೊತೆ ಕ್ರಮಬದ್ಧವಾಗಿರಲಿ.
ಎಲ್ಲ ಚಲನೆಗಳನ್ನು ಸೌಮ್ಯವಾಗಿ ಮಾಡಿ ಮತ್ತು ನಿಮ್ಮ ಉಸಿರೆಳೆದುಕೊಳ್ಳುವಿಕೆಯು ನಿಮ್ಮ ಮೇಲ್ಮುಖವಾದ ಚಲನೆಯ ಜೊತೆ ಅನುರೂಪತೆಯಿಂದಿರಬೇಕು, ಮತ್ತು ಉಸಿರು ಬಿಡುವ ಕ್ರಿಯೆಯು ನಿಮ್ಮ ಕೆಳಮುಖವಾದ ಚಲನೆಯ ಜೊತೆ ಅನುರೂಪತೆಯಿಂದಿರಬೇಕು. ನಿಮ್ಮ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳಿದ್ದರೆ, ನಿಮಗೆ ಸಾಧ್ಯವಿದ್ದಷ್ಟು ಮಾತ್ರ ಮಾಡಿ. ಹೀಗೆಯೇ, ಗರ್ಭಿಣಿ ಮಹಿಳೆಯರು ಮತ್ತು ದೈಹಿಕ ಕಾಯಿಲೆಗಳುಳ್ಳವರು - ನಿಮಗೆ ಸಾಧ್ಯವಾದಷ್ಟು ಮಾತ್ರ ಮಾಡಿ. ಇದನ್ನು ಹತ್ತು ನಿಮಿಷಗಳಷ್ಟು ಕಾಲ ಮಾಡಿ.
ಮುಂದಿನ ಹತ್ತು ನಿಮಿಷಗಳ ಕಾಲ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು, ದೇಹದ ಪ್ರತಿಯೊಂದು ಭಾಗವನ್ನು, ಒಂದು ಭಾಗದ ನಂತರ ಇನ್ನೊಂದನ್ನು, ಒಂದು ಅಂಗವಾದ ಮೇಲೆ ಇನ್ನೊಂದನ್ನು ಬಿಗುವು ಮಾಡಿ, ನಂತರ ಸಡಿಲಗೊಳಿಸಿ. ಒಂದು ಅಂಗವನ್ನು ಬಿಗುವು ಮಾಡಿ, ಸಡಿಲಗೊಳಿಸಿ, ನಂತರ ಮುಂದಿನ ಅಂಗಕ್ಕೆ ಹೋಗಿ. ನಿಮ್ಮ ಪಾದಗಳಿಂದ ಆರಂಭಿಸಿ, ಕಾಲುಗಳಿಗೆ ಹೋಗಿ, ನಂತರ ತೊಡೆಗಳಿಗೆ; ನಂತರ ಸೊಂಟಕ್ಕೆ ಹೋಗಿ; ನಂತರ ಹೊಟ್ಟೆ ಮತ್ತು ಬೆನ್ನಿನ ಕೆಳಭಾಗಕ್ಕೆ; ನಂತರ ಎದೆ ಮತ್ತು ಬೆನ್ನಿನ ಮೇಲ್ಭಾಗಕ್ಕೆ, ನಂತರ ಕೈಬೆರಳುಗಳಿಂದ ಹಿಡಿದು ಭುಜದವರೆಗೆ, ನಂತರ ಕತ್ತು ಮತ್ತು ಭುಜಗಳಿಗೆ, ನಂತರ ನಿಮ್ಮ ಮುಖಕ್ಕೆ ಮತ್ತು ಕೊನೆಯಲ್ಲಿ, ನಿಮ್ಮ ಶಿರ ಮುಕುಟಕ್ಕೆ ಹೋಗಿ. ನಿಮ್ಮ ಇಡೀ ದೇಹವು ಪ್ರತಿಯೊಂದು ಭಾಗವನ್ನು ಸಡಿಲಗೊಳಿಸಿ ನಂತರ ಮುಂದಿನ ಭಾಗಕ್ಕೆ ಹೋಗಿ. ಇದು ನಿಮ್ಮ ದೇಹದ ಪ್ರತಿಯೊಂದು ಭಾಗದ ಜೊತೆ ಒಂದು ಪ್ರಮಾಣಬದ್ಧವಾದ (isometric) ವ್ಯಾಯಾಮದ ಹಾಗೆ.
ಈ ಹತ್ತು ನಿಮಿಷಗಳು ಅಂತ್ಯವಾದಾಗ, ನೀವು ನಿಮ್ಮೊಳಗೆ ಖಾಲಿಯಾಗುತ್ತೀರ; ನೀವು ತಂಪಾಗಿ, ಶಾಂತರಾಗಿ ಸಮಚಿತ್ತ ಭಾವವನ್ನು ಹೊಂದುತ್ತೀರ.
ಮುಂದಿನ 10 ನಿಮಿಷಗಳ ಕಾಲ ಕಣ್ಣುಗಳನ್ನು ಮುಚ್ಚಿಕೊಂಡೇ ಕುಳಿತುಕೊಳ್ಳಿ ಮತ್ತು 'ಹೂಂ'ಕಾರದ ಶಬ್ದವನ್ನು ಮಾಡಿ, 'ಹೂಂ' ಕಾರ ಮಾತ್ರ. ಇದನ್ನು ಆಳವಾಗಿ ಜೋರಾಗಿ ಮಾಡಬೇಕಾಗಿಲ್ಲ. ಸುಮ್ಮನೆ ಅದನ್ನು ಸಡಿಲವಾದ ರೀತಿಯಲ್ಲಿ ಉಚ್ಚರಿಸಿ.
ಉಚ್ಚರಿಸುವಾಗ, ನಿಮ್ಮತನದ ಒಳಗೆ ಅಥವಾ ಹೊರಗೆ ಆಗುವುದೆಲ್ಲವನ್ನು ಸುಮ್ಮನೆ ವೀಕ್ಷಿಸಿ.
ವಾಸ್ತವವಾಗಿ ಈ ತಂತ್ರದ ಮೊದಲ ಎರಡು ಭಾಗಗಳು ಈ ಮೂರನೆಯ ಭಾಗಕ್ಕೆ ಒಂದು ತಯಾರಿ. ಈ ಮೂರನೆಯ ಭಾಗವೇ ನಿಜವಾದ ಧ್ಯಾನ. ನೀವು ಮೂರನೆಯ ಭಾಗಕ್ಕೆ ಬರುವಷ್ಟರಲ್ಲಿ, ನಿಮ್ಮ ಮನಸ್ಸು ಶ್ರಮವಿಲ್ಲದೆಯೇ ನಿಶ್ಶಬ್ದವಾಗುವುದನ್ನು ಕಾಣಬಹುದು. ನಿಶ್ಶಬ್ದತೆಯನ್ನು ನಿಮ್ಮ ಮೇಲೆ ಬಲವಂತಮಾಡಲು ಸಾಧ್ಯವಿಲ್ಲ; ಅದು ತಾನಾಗಿಯೇ ಸಂಭವಿಸಲು ಮಾತ್ರ ಸಾಧ್ಯ.
ಈ ಸಡಿಲವಾದ ಸ್ಥಿತಿಯಲ್ಲಿ ನಗುಮುಖ ಮಾಡಿಕೊಂಡು ಆನಂದಮಯ ಭಾವನೆಯಿಂದ ಉಳಿಯಿರಿ. ಈ ಸಮಯದಲ್ಲಿ, ಎಷ್ಟೋ ಅನುಭವಗಳಾಗಬಹುದು; ಅವುಗಳನ್ನು ಸುಮ್ಮನೆ ವೀಕ್ಷಿಸಿ, ಟಿ.ವಿ.ಯನ್ನು ವೀಕ್ಷಿಸುವ ಹಾಗೆ. ನಿಮ್ಮ ಮನಸ್ಸನ್ನು ಆಲೋಚನೆಯಾದ ಮೇಲೆ ಆಲೋಚನೆಯನ್ನು ವೀಕ್ಷಿಸಿ. ಈ ಧ್ಯಾನ ಮಾಡುವಾಗ ಯಾವುದೇ ಸಮಯದಲ್ಲೂ ಕೂಡ ನಿಮ್ಮ ಮೂಲಾಧಾರ ಚಕ್ರದ ಮೇಲೆ ಗಮನವನ್ನು ಹರಿಸಬೇಡಿ, ಏಕೆಂದರೆ ಇದರಿಂದ ಭ್ರಮೆಗಳು ಸೃಷ್ಟಿಯಾಗುತ್ತವೆ, ಇವನ್ನೇ ನೀವು ತೆಗೆದುಹಾಕಲು ಪ್ರಯತ್ನಿಸುತ್ತಿರುವುದು.
(ತಂಡವು ಅಭ್ಯಾಸಮಾಡುತ್ತಾರೆ )
(ಅದರ ಕೊನೆಯಲ್ಲಿ, THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಉಚ್ಚರಿಸುತ್ತಾರೆ ...)
ಓಂ ಶಾಂತಿ ಶಾಂತಿ ಶಾಂತಿ:
ನಿಧಾನವಾಗಿ, ತುಂಬ ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಈ ಚೈತನ್ಯವನ್ನು ಮತ್ತು ನಿಶ್ಶಬ್ದತೆಯನ್ನು ಕೊಂಡೊಯ್ಯಿರಿ. ಮುಂದಿನ ಭೇಟಿಯಾಗೋಣ. ಧನ್ಯವಾದಗಳು.
ಭಯವನ್ನು ಎದುರಿಸುವುದು
ಈ ಸ್ವಾಧಿಷ್ಠಾನ ಚಕ್ರವೆಂಬುದು ಹೊಕ್ಕಳಿನಿಂದ 2 ಅಂಗುಲದಷ್ಟು ಕೆಳಗಿದೆ.
'ಸ್ವಾಧಿಷ್ಠಾನ' ಎಂದರೆ 'ಎಲ್ಲಿ ನಿಮ್ಮತನವು (ಜೀವಾತ್ಮವು) ನೆಲೆಗೊಂಡಿದೆ' ಎಂದು – 'ಸ್ವ' ಎಂದರೆ 'ನಿಮ್ಮತನ' ಮತ್ತು 'ಅಧಿಷ್ಠಾನ' ಎಂದರೆ 'ನೆಲೆಗೊಂಡಿದೆ'.
ಈ ಚಕ್ರವು ಭಯದಿಂದ, ವಿಶೇಷವಾಗಿ ಸಾವಿನ ಭಯದಿಂದ ಬಂಧಿತವಾಗಿರುತದೆ.
ಭಯವನ್ನು ಒಪ್ಪಿಕೊಳ್ಳುವುದರ ಮೂಲಕ, ಸಾವನ್ನು ಒಪ್ಪಿಕೊಳ್ಳುವುದರ ಮೂಲಕ, ಈ ಚಕ್ರವು ಬಂಧನದಿಂದ ಮುಕ್ತವಾಗುವುದು.
(ಧ್ಯಾನದ ತಂತ್ರ: ಅಂಧಕಾರದ ಧ್ಯಾನ – ಒಂದು ತಾಂತ್ರಿಕ ಧ್ಯಾನ)
ಈ ಚಕ್ರವು ಭಯದಿಂದ ಬಂಧಿತವಾಗಿರುವುದು.
ನಮ್ಮನ್ನೆಲ್ಲ ಭಯವೂ, ವಾಸ್ತವದಲ್ಲಿ ಬೇರೆ ಬೇರೆ ಛದ್ಮವೇಷದಲ್ಲಿರುವ ಮರಣದ ಭಯವಷ್ಟೆ, ನಮ್ಮ ಪ್ರತಿಯೊಂದು ಭಯವೂ, ಮರಣಭಯಕ್ಕೆ ಒಂದು ಕ್ಲಿಷ್ಟವಾದ ಸುರಳಿಯ ತರಹ ಸಂಬಂಧ ಹೊಂದಿರುತದೆ. ಅದು ಸುರುಳಿಯಂತಿರುವುದರಿಂದ ನಾವು ಅದನ್ನು (ಭಯವನ್ನು) ಮರಣಭಯದಂತೆ ನೋಡುವುದಿಲ್ಲ. ಭಯವಿಲ್ಲದಿದ್ದರೆ, 'ಮರಣ' ಪದಕ್ಕೆ ನಾವು ಕೊಡುತ್ತಿರುವ ಸಂಬಂಧಿತ ಅರ್ಥವನ್ನು ಕಳೆದುಕೊಳ್ಳುತ್ತದೆ.
ಆದ್ದರಿಂದ ಸಾವು ಎಂದರೇನು?
ನಾನು ಈ ಪ್ರಶ್ನೆಯನ್ನು ನಿಮಗೆ ಕೇಳಿದರೆ, ನೀವು ಹೇಳುತ್ತೀರಿ, 'ಸ್ವಾಮೀಜಿ, ನಮ್ಮ ಜೀವನದ ಅಂತ್ಯದಲ್ಲಿ ಏನು ಸಂಭವಿಸುತ್ತದೆಯೋ ಅದೇ ಮರಣ' ಎಂದು.
ಭಯವನ್ನು ಎದುರಿಸುವುದು
ಮರಣವೆಂಬುದು ಇದಕ್ಕಿಂತ ಜಾಸ್ತಿ ಏನೂ ಇಲ್ಲದಿದ್ದರೆ ಇದು ಬಹಳ ಸುಲಭವಾಗಿರುತಿತ್ತು.
ಆದರೆ ಮರಣವೆಂಬುದು ನಮ್ಮ ಜೀವನದ ಅಂತ್ಯದಲ್ಲಿ ಸಂಭವಿಸುವ ಯಾವುದೋ ಒಂದು ಸಂಗತಿಯಲ್ಲ. ಅದು ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ನಡೆಯುತ್ತಿರುವ ಸಂಗತಿ. ನಮ್ಮ ಪ್ರತಿಯೊಂದು ಕಾರ್ಯವೂ ನಮ್ಮ ಅರಿವಿಲ್ಲದೆ ಮರಣದೊಂದಿಗೆ, ಅಂದರೆ ಮರಣಭಯದೊಂದಿಗೆ ಸಂಬಂಧ ಹೊಂದಿರುತದೆ. ಮರಣವು ನಮ್ಮ ಜೀವನದ ಗುಣವನ್ನೇ ಬದಲಾಯಿಸುತ್ತದೆ. ಮರಣವೆಂಬುದು ಅಂತ್ಯವಲ್ಲ; ಅದು ಜೀವನದ ಉತ್ತುಂಗ - ಎಂದರೆ ನಮ್ಮ ಪೂರ್ತಿ ಜೀವನವನ್ನೇ ಹೊಂದಿಕೊಂಡಿರುತ್ತದೆ.
ಹಾಗೆ ನಾನೇಕೆ ಹೇಳುತ್ತೇನೆ?
ಏಕೆಂದರೆ ನಮ್ಮ ಇಡೀ ಜೀವನವೂ ಮರಣದ ಕಲ್ಪನೆಯ ಹಿಡಿತದಲ್ಲಿರುತದೆ. ನಮ್ಮ ಸಾಮಾಜಿಕ ಕಟ್ಟಡವೂ ಕೂಡ ನಮ್ಮ ಮರಣದ ಕಲ್ಪನೆಯಿಂದ ನಿರ್ದೇಶಿಸಲ್ಪಟ್ಟಿರುತದೆ. ಎಲ್ಲಾ ಮಹಾನ್ ಮತಗಳೂ, ಪ್ರಪಂಚದ ಸಿದ್ಧಾಂತಗಳೂ ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಾ ಹುಟ್ಟಿಕೊಂಡಿವೆ. ;
'ಮರಣಾನಂತರ ಏನು ಸಂಭವಿಸುತ್ತದೆ?'
ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಾ ವಿವಿಧ ಜೀವನದ ಪರಿಹಾರಗಳು ಬೇರುಬಿಟ್ಟಿವೆ.
ಪುನರ್ಜನ್ಮದ ಕಲ್ಪನೆಯಿಲ್ಲದ, ಇರುವುದು ಒಂದೇ ಜೀವನ ಎಂಬ ನಂಬಿಕೆಯಿಂದ ಸಂಸ್ಕೃತಿಗಳು ತಮ್ಮೆಲ್ಲಾ ಚೈತನ್ಯವನ್ನು ಜೀವನದ ಅತ್ಯುನ್ನತೆಯ ಮಟ್ಟಕ್ಕಾಗಿ ಸುರಿದಿವೆ. ಅವು ಮಾಹಿತಿಯನ್ನು ಅರಗಿಸಿಕೊಳ್ಳುವ, ಬೌದ್ಧಿಕ ಮತ್ತು ಪಾರಂಪರಿಕ ಸುಖವನ್ನು ಗಳಿಸುವ ವಿಚಾರದಲ್ಲಿ ಶಿಖರತೆಯನ್ನು ಹೊಂದಿದ್ದಾರೆ.
ಇಂತಹ ಸಂಸ್ಕೃತಿಗಳಿಂದ ವಿಜ್ಞಾನವು ಹುಟ್ಟಿದೆ. ವಿಜ್ಞಾನವು ನಮ್ಮ ಜೀವನವನ್ನು ಅತ್ಯುತ್ತಮತೆಯಲ್ಲಿ ಜೀವಿಸಲು ಸಹಾಯ ಮಾಡುತ್ತದೆ. ವಿಜ್ಞಾನವು ನಮಗೆ ಈ ಜೀವನದಿಂದ ಗರಿಷ್ಠವಾದದ್ದನ್ನು ಹೊಂದಲು ಸಹಾಯ ಮಾಡುತ್ತದೆ.
ಪುನರ್ಜನ್ಮದ ಬಗ್ಗೆ ನಂಬಿಕೆಯಿರುವ ಸಂಸ್ಕೃತಿಗಳು ತಮ್ಮ ಗಮನವನ್ನು ಜೀವನದ ಆಂತರ್ಯದೆಡೆಗೆ ಕೇಂದ್ರೀಕರಿಸಿದೆ. ಅವುಗಳ ಅನ್ವೇಷಣೆಯು ಬೇರೆಯೇ ಆಗಿದೆ.
Part 7: Guaranteed Solutions - For Lust Fear Worry..._Kannada_part_7.md
ಜೀವನವನ್ನು ಅವಸರದಿಂದ ಜೀವಿಸಲು ಅವುಗಳು ಪ್ರಚೋದಿತರಾಗಿಲ್ಲ, ಏಕೆಂದರೆ ನಿರಂತರತೆ ಎಂಬುದು ಅವಕ್ಕೆ ದೊರಕಿದೆ.
ಈ ಕಲ್ಪನೆಯ ಆಟವನ್ನು ಜನರ ನಡತೆಯಲ್ಲಿ ನಿಚ್ಚಳವಾಗಿ ನೋಡಬಹುದು. ಭಾರತ್ದಲ್ಲಿ ಒಂದು ಕಾರ್ಯಕ್ರಮವು 6-00 ಘಂಟೆಗೆ ಪ್ರಾರಂಭವಾಗುವುದೆಂದು ನಿಗದಿಯಾಗಿದ್ದರೆ, ಅದು 7-30 ಘಂಟೆಗೆ ಮುಂಚೆ ಪ್ರಾರಂಭವಾಗುವುದಿಲ್ಲವೆಂದು ನೀವು ಖಚಿತವಾಗಿರಬಹುದು! ಏಕೆಂದರೆ ನಿತ್ಯತೆ (ನಿರಂತರತೆ) ಅವು ಮುಂದೆ ಇದೆ!
ನಮ್ಮ ಮನೋವ್ಯವಸ್ಥೆ, ನಮ್ಮ ಬದುಕಿನ ದಾರಿ, ನಮ್ಮ ಸಮಾಜ, ನಮ್ಮ ಸಂಸ್ಕೃತಿ, ನಮ್ಮ ಮತ - ಪ್ರತಿಯೊಂದೂ ಸಾವಿನ ಕಲ್ಪನೆಯ ಮೇಲೆ ನೆಲೆಗೊಂಡಿದೆಯಲ್ಲದೆ ಬೇರೇನೂ ಅಲ್ಲ. ಸಾವಿನ ಬಗ್ಗೆ ಯೋಚಿಸದಿರಲು ಬಹಳಷ್ಟು ಪ್ರಯತ್ನಿಸುತ್ತೇವೆ – ಆದರೆ ಸಾವು ನಮ್ಮ ಬದುಕಿನ ಪ್ರತಿಕ್ಷಣದಲ್ಲೂ ವ್ಯಾಪಿಸಿಕೊಂಡಿದೆ.
ಸಾವಿನ ಆಳಗಳು, ಅರ್ಥಮಾಡಿಕೊಳ್ಳುವೆವೋ ಆಗ ನಾವು ಜೀವನದ ಗಹನತೆಗಳನ್ನು ಅರ್ಥ ಮಾಡಿಕೊಳ್ಳುವೆವು. ಸಾವಿನ ಸಮಸ್ಯೆಯನ್ನು ಜೀವದ ಬೇರೊಂದು ರೂಪದಲ್ಲಿನ ಕೇವಲ ಮುಂದುವರಿಕೆ ಎಂದು ನೋಡಬೇಕು. ಇಲ್ಲದಿದ್ದರೆ ನಾವು ಜೀವನವನ್ನೇ ಕಳೆದುಕೊಳ್ಳುತ್ತೇವೆ.
ನಾವು ಸಾವನ್ನು ಜೀವದ ಬೇರೊಂದು ರೂಪದಲ್ಲಿನ ಮುಂದುವರಿಕೆಯಲ್ಲದೆ ಬೇರೇನೂ ಅಲ್ಲ ಎಂದು ಅರ್ಥಮಾಡಿಕೊಂಡರೆ, ನಾವು ಸಾವಿಗೆ ಹೆದರುವುದಿಲ್ಲ. ನಾವು ಸಾವಿಗೆ ಹೆದರುವುದನ್ನು ನಿಲ್ಲಿಸಿದಾಗ ಜೀವನದ ಬಗ್ಗೆ ನಾವೆಷ್ಟರ ಮಟ್ಟಿಗೆ ಕಳೆದುಕೊಳ್ಳುತ್ತಿದ್ದೆವು ಎಂಬುದನ್ನು ತಿಳಿದುಕೊಳ್ಳುತ್ತೇವೆ.
ನಾವು ಜೀವನವನ್ನು ಅಂಗೀಕೃತವಾಗಿ ತೆಗೆದುಕೊಳ್ಳುತ್ತೇವೆ ಮತ್ತು ಎಷ್ಟರಮಟ್ಟಿಗೆ ಪೊಳ್ಳಾಗಿ ಜೀವಿಸುತ್ತೇವೆಂದರೆ ನಾವು ತಪ್ಪಿಸಿಕೊಳ್ಳುತ್ತೇವೆ. ಸಾವು ನಮಗೆ ಜೀವನವನ್ನು ಹೆಚ್ಚಿನ ಅರಿವಿನಿಂದ ನೋಡಬೇಕೆಂದು ಕೇವಲ ಹೇಳಿಕೊಡುತ್ತದೆ. ಸಾವು ಸರ್ವಕಾಲಕ್ಕೂ ಅತ್ಯಂತ ದೊಡ್ಡ ಗುರು.
ನಾವು ಯಾವುದಾದರಲ್ಲೂ ನಂಬಿಕೆಯನ್ನು (conviction) ತರಬೇಕಾದರೆ, ಅದನ್ನು ಎರಡು ವಿಧದಲ್ಲಿ ಮಾಡಬಹುದು: ಮೊದಲನೆಯದು, ನಾವೇ ಅದನ್ನು
ಪ್ರಯೋಗಮಾಡಿ ಸತ್ಯವು ಏನೆಂದು ನೋಡಬೇಕು. ಎರಡನೆಯದು, ಬೇರೊಬ್ಬರು ಪಟ್ಟ ಅನುಭವದ ಆಧಾರವನ್ನು ತೆಗೆದುಕೊಳ್ಳಬೇಕು. ನಿಮಗೆ ನಾನು ಈಗ ಉಪನಿಷತ್ತಿನ ಆಧಾರವೊಂದನ್ನು ಕೊಡುತ್ತೇನೆ.
ಕಠೋಪನಿಷತ್ ಎಂಬುದೊಂದು ಉಪನಿಷತ್. ಇದೊಂದು ಒಂದು ಮಗುವು ಯಮರಾಜ ಸಂದರ್ಶನದ ನೇರ ಸಂಭಾಷಣೆ. ನಮ್ಮ ಹಿಂದೂ ಪುರಾಣದಲ್ಲಿ ಮರಣದ ಅಧಿಪತಿ ಯಮರಾಜ. ಮರಣ ಎಂದರೆ ಅವನು.
ಹಿಂದೆ ಉಚ್ಚೆ ಶ್ರವಸ್ ಎಂಬ ಪ್ರಸಿದ್ದವಾದ ರಾಜನೊಬ್ಬನಿದ್ದ. ಇದಕ್ಷಿದ್ದ ಹಾಗೆ ಅವನಿಗೆ ಇಡೀ ಪ್ರಪಂಚವನ್ನೆಲ್ಲಾ ಆಳಬೇಕೆಂಬ ಉತ್ತಟವಾದ ಇಚ್ಛೆಯುಂಟಾಯಿತು. ಅದಕ್ಕಾಗಿ ಅವನು ವಾಜಪೇಯ ಯಾಗವನ್ನು ಮಾಡಿದ – ಯಾರಿಗಾದರೂ ಇಡೀ ಪ್ರಪಂಚವನ್ನೆಲ್ಲಾ ಆಳಬೇಕೆಂದರೆ ಅಗ್ನಿಮುಖೇನ ನಡೆಸುವ ಯಾಗ.
ಈ ಯಾಗದ ನಿಯಮಗಳ ಪ್ರಕಾರ ಯಾಗ ಮಾಡುವವನು ತನ್ನೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ಮತ್ತು ಅತ್ಯಮೂಲ್ಯ ವಸ್ತುಗಳನ್ನು ದಾನ ಮಾಡಿಬಿಡಬೇಕು. ಹಾಗಾದಾಗ ಮಾತ್ರ ಅವನಿಗೆ ಇಡೀ ಪ್ರಪಂಚದ ಅಧಿಪತಿಯ ಸ್ಥಾನ ಪ್ರಾಪ್ತವಾಗಬಲ್ಲದು.
ರಾಜರು ಯಾವಾಗಲೂ ಒಳ್ಳೆಯ ವ್ಯಾಪಾರಿಗಳು; ಹಾಗಿರಲೇಬೇಕು, ಇಲ್ಲದಿದ್ದರೆ ಅವರು ಅಷ್ಟು ವಿಸ್ತಾರವಾದ ಸ್ಥಾನದ ಮೇಲೆ ಹತೋಟಿ ಇಟ್ಟುಕೊಳ್ಳುವ ರಾಜರೇ ಆಗುವುದಿಲ್ಲ. ಎಷ್ಟು ಅತಿ ಕಡಿಮೆ ಕೊಟ್ಟು ಎಷ್ಟು ಅತಿ ಜಾಸ್ತಿಯನ್ನು ಅದರಿಂದ ಪಡೆಯಬಹುದೆಂಬುದನ್ನು ಅವರು ನೋಡುತ್ತಿರುತ್ತಾರೆ.
ಈ ರಾಜ ದಾನವನ್ನು ನೀಡಲು ಆರಂಭಿಸಿದ - ಕೊನೆಯ ಕಾಲದಲ್ಲಿರುವ ಗೋವುಗಳು; ಅವುಗಳ ಇಡೀ ಜೀವನದಲ್ಲಿ ಕೊಡಲು ಸಾಧ್ಯವಾಗಬಲ್ಲ ಹಾಲನ್ನೆಲ್ಲಾ ಕೊಟ್ಟಾಗಿರುವಂತಹವು; ಅವುಗಳ ಇಡೀ ಜೀವನದಲ್ಲಿ ಸಾಧ್ಯವಾಗಬಲ್ಲ ಕರುಗಳನ್ನು ಜನಕೊಟ್ಟವಂತಹವು; ಸಾಯಲು ಸಿದ್ಧವಾಗಿರುವಂತಹವು. ಅವನು ಪ್ರಯೋಜನಕ್ಕೆ ಬರದಂತಹ ವಸ್ತುಗಳನ್ನೆಲ್ಲ ದಾನ ಮಾಡುತ್ತಿದ್ದನು. ಅವನ ಮಗ 7 ವರ್ಷದ ನಚಿಕೇತನು ನಡೆಯುತ್ತಿರುವುದನ್ನೆಲ್ಲ ಗಮನಿಸುತ್ತಿದ್ದನು.
ಈ ಕತೆಯ ನಾಯಕನೇ ನಚಿಕೇತನು.
ಅವನಿಗೆ ತಂದೆಯು ಮಾಡುತ್ತಿರುವುದು ಸರಿಯಲ್ಲವೆಂದು ಗೊತ್ತಾಯಿತು. ಆದರೆ ಹೇಗೆ ಹೇಳಬೇಕೆಂದು ಗೊತ್ತಿರಲಿಲ್ಲ.
ನೋಡಿ: ಮಕ್ಕಳು ಬಹಳ ಚುರುಕು ಮತ್ತು ಬುದ್ಧಿವಂತರು. ಅವರನ್ನು ಮೋಸ ಮಾಡಲಾಗುವುದಿಲ್ಲ. ನಿಬಂಧನೆಗೊಳಪಡಿಸಿಯಾಗಲೀ ಇನ್ನೂ ಮಾಡಿರುವುದಿಲ್ಲ.
ನಚಿಕೇತನು ತಂದೆಯನ್ನು ಸದಾ ಗಮನಿಸುತ್ತಿದ್ದು ಕಡೆಗೆ ಅವನ ಬಳಿ ಹೋಗಿ ''ತಂದೆಯೇ, ನೀನು ನನ್ನಲ್ಲಿರುವ ಅತ್ಯಮೂಲ್ಯ ವಸ್ತುಗಳನ್ನೆಲ್ಲ ದಾನ ಮಾಡಿಬಿಡಬೇಕು, ನಾನು ನಿನ್ನಲ್ಲಿರುವ ಒಂದು ಅತ್ಯಮೂಲ್ಯವಾದ ವಸ್ತು. ಯಾರಿಗೆ ನನ್ನನ್ನು ದಾನ ಮಾಡುತ್ತಿದ್ದೀಯಾ?'' ಎಂದು ಕೇಳಿದನು.
ರಾಜನಿಗೆ ತನ್ನ ಮಗನು ತಾನು ಮಾಡುತಿರುವ ಬಗ್ಗೆ ಛೇಡಿಸುತಿದ್ದಾನೆಂದು ಗೊತಾಯಿತು; ಆದರೆ ಆತನ ಸ್ವಾಭಿಮಾನ ಅದನ್ನು ಒಪ್ಪಿಕೊಳ್ಳಲು ಅವನಿಗೆ ಅಡ್ಡಿಯಾಯಿತು.
ಅವನು ತನ್ನ ಉಪಯೋಗವಿಲ್ಲದ ದಾನಗಳನ್ನು ಮುಂದುವರಿಸಿದ.
ಮತೊಮ್ಮೆ ಹುಡುಗನು ಅದೇ ಪ್ರಶ್ವೆಯನ್ನು ಕೇಳಿದ ಮತ್ತು ರಾಜನು ಮೌನದಿಂದಿದ್ದ. ಮೂರನೆಯ ಬಾರಿ ಹುಡುಗನು ಅವನನ್ನು ಅಲುಗಾಡಿಸಿ ತನ್ನನ್ನು ಯಾರಿಗೆ ದಾನ ಮಾಡಬೇಕೆಂದು ಆಲೋಚಿಸುತಿದ್ದೀಯಾ ಎಂದು ಕೇಳಿದ.
ರಾಜನು ಅತೀವವಾಗಿ ಕೆರಳಿದ ಮತ್ತು ಹಾಗೆಯೇ ಕೂಗಿಕೊಂಡ, ''ನಿನ್ನನ್ನು ಯಮರಾಜನಿಗೆ ಕೊಡುತಿದೇನೆ. ಯಮನ ಬಳಿಗೆ ಹೋಗು'' ಎಂದು.
ಸಾಮಾನ್ಯ ಬಾಲಕನಾಗಿದ್ದರೆ ಹೀಗೆ ಹೇಳಿರುತಿದ್ದ, ''ನಾನೇಕೆ ಹೋಗಬೇಕು? ನೀನು ಪೂರ್ತಿ ಜೀವನವನ್ನು ಜೀವಿಸಿಯಾಗಿದೆ; ನೀನೇ ಹೋಗು'' ಎಂದು. ಆದರೆ ನಚಿಕೇತನೊಬ್ಗ ಬಹಳ ಪ್ರಾಮಾಣಿಕ ಮತ್ತು ವಚನಬದ್ದನಾದ ಹುಡುಗ.
ವಚನಬದ್ಗತೆ ಮತ್ತು ಪ್ರಾಮಾಣಿಕತೆ ಅವನನ್ನು ಒಂದು ದೆವ್ವದಂತೆ ಹಿಡಿದಿತ್ತು. ತಂದೆಯ ಮಾತುಗಳನ್ನು ಗೌರವಿಸಲು, ಅವನು ಯಮರಾಜನನ್ನು ಸಂಧಿಸಲು ಹೋಗಬೇಕೆಂದು ನಿರ್ಧರಿಸಿದ.
ಜ್ಞಾಪಕವಿಡಿ: ಭೂಗ್ರಹದಲ್ಲಿ ಯಮನನ್ನು ಹೋಗಿ ಭೇಟಿ ಮಾಡಿದ ಮೊದಲನೆಯ ಮತು ಕಡೆಯ ವ್ಯಕ್ತಿ ನಚಿಕೇತ. ಸಾಮಾನ್ಯವಾಗಿ ಯಮನೇ ಜನರನ್ನು ಸಂಧಿಸಲು ಬರುತಾನೆ. ಮೊದಲನೆಯ ಬಾರಿ ನಚಿಕೇತನು ಯಮನನ್ನು ಸಂಧಿಸಲು ಹೋಗುತಾನೆ.
ಅವನು ಯಮನ ಸ್ಥಳಕ್ಕೆ ಹೋದ, ಆದರೆ ಯಮ ಅಲ್ಲಿರಲಿಲ್ಲ!
ಅವನು ಹೊರಗೆ ಹೋಗಿದ್ದ.
ನಚಿಕೇತನು ಮೂರು ದಿನಗಳ ಕಾಲ ಕಾಯ್ತ.
ಇಲ್ಲಿ ಒಂದು ಸಂಗತಿ ಅರ್ಥ ಮಾಡಿಕೊಳ್ಳಿ. ಕತೆಯ ಈ ಅಂಶದಲ್ಲಿ ಒಂದು ಮಹತ್ತವಾದ ಸತ್ಯವು ಸೆಲೆಗೊಂಡಿದೆ. ಸಾವನ್ನು ಹುಡುಕುತ ನಾವು ಹೋದರೆ ಅಥವಾ ಸಾವನ್ನು ಎದುರಿಸುವ ಧೈರ್ಯ ನಮಲ್ಲಿದ್ದರೆ, ನಾವು ಅಂದುಕೊಂಡ ಹಾಗೆ ಸಾವು ಅಲ್ಲಿರುವುದಿಲ್ಲ.
ಹೇಗೋ, ಯಮನು ಮೂರು ದಿನಗಳ ನಂತರ ಹಿಂತಿರುಗಿ ಬಂದ.
ಅವನ ಸೇವಕರು ಅವನಿಗಾಗಿ ಕಾಯುತ್ತಾ ಇರುವ ಚಿಕ್ತ ಬಾಲಕನ ಬಗ್ಗೆ ಅವನಿಗೆ ಹೇಳಿದರು.
ಯಮನು ನಚಿಕೇತನನ್ನು ನೋಡಲು ಧಾವಿಸಿ ಬಂದ.
ಅವನನ್ನು ಬರಮಾಡಿಕೊಳ್ಳಲು ಅಲ್ಲಿ ಇರದಿದ್ದಕ್ಕಾಗಿ ಕ್ಷಮೆಯನ್ನು ಯಾಚಿಸಿದ.
ಯಮನು ಮುಂದುವರಿದು ಅವನಿಗೆ ಹೇಳಿದ;, ''ನಿನ್ಸನ್ನು ಮೂರು ದಿನಗಳ ಕಾಲ ಕಾಯಿಸಿದ್ದಕ್ಕಾಗಿ ನಿನಗೆ ಮೂರು ವರಗಳನ್ನು ನೀಡುತೇನೆ. ನೀನು ಯಾವುದಾದರೂ ಮೂರು ವರಗಳನ್ನು ಕೇಳು, ನಾನು ಅವುಗಳನ್ನು ನಿನಗೆ ನೀಡುತ್ತೇನೆ.''
ನಚಿಕೇತನಿಗೆ, ಸಾವು ವರಗಳನ್ನು ನೀಡಿದ ದೇವನಾಗಿ ಪರಿವರ್ತಿತನಾಗಿದ್ದ!
ನಚಿಕೇತನು ಮೂರು ವರಗಳನ್ನು ಕೇಳಿದ.
ಮೊದಲನೆಯ ವರವು: ''ನನ್ನ ತಂದೆಯ ಪಾಪಗಳೆಲ್ಲವೂ ತೊಳೆದು ಹೋಗಬೇಕು'' ಎಂದು.
ಯಮನು ಅವನಿಗೆ ಆ ವರವನ್ನು ನೀಡಿದನು.
ಎರಡನೆಯ ವರವು: ''ನನ್ನ ತಂದೆಯು ನಿನ್ನನ್ನು ಭೇಟಿ ಮಾಡಿ ಹಿಂತಿರುಗಿದ ಮೇಲೆ ನನ್ನನ್ನು ಸ್ವೀಕರಿಸಬೇಕು'' ಎಂದು.
ಈ ವರವೂ ಕೊಡಲಟಿತು.
ಮೂರನೆಯ ವರವು ಹೀಗಿತು: ''ನನಗೆ ಹೇಳು, ಮರಣದ ನಂತರ ಏನಾಗುತ್ತದೆ? ಕೆಲವರು ಹೇಳುತಾರೆ – ಮನುಷ್ಯನು ಸತ ನಂತರ ಜೀವಿಸುತಾನೆ ಎಂದು; ಮತ್ತೆ ಕೆಲವರು ಮನುಷ್ಠನು ಸತ ನಂತರ ಜೀವಿಸಿರುವುದಿಲ್ಲ ಎಂದು ಹೇಳುತಾರೆ. ನಿಜ ಸಂಗತಿ ಏನು?''
ನಚಿಕೇತನ ಪ್ರಶ್ನೆಯಿಂದ ಯಮನು ತಲ್ಲಣಗೊಂಡ.
ಅವನು ನಚಿಕೇತನಿಗೆ, ''ದಯವಿಟ್ಟು ಈ ಪ್ರಶ್ನೆಯನ್ನು ನನಗೆ ಕೇಳಬೇಡ. ನೀನು ಕೇಳುವುದು ಸಾವಿನ ಪರಮ ರಹಸ್ಯ. ಅದನ್ನು ನಿನಗೆ ಕೊಡಲು ಆಗದು. ನೀನಿಷ್ಣಪಟ್ಟರೆ ನಾನು ನಿನಗೆ ಅಗಣಿತ ಸಂಪತ್ತನ್ನು ಕೊಡುತ್ತೇನೆ. ಆದರೆ ದಯವಿಟ್ಟು ನನಗೆ ಈ ಪ್ರಶ್ನೆಯನ್ನು ಕೇಳಬೇಡ'' ಎಂದು ಹೇಳಿದನ್ದಾರೆ ನಚಿಕೇತನು ಆಗ್ರಹ ಮಾಡುತಲೇ ಇದ್ದ.
ಅವನು ಹೇಳಿದ, ''ನಿನ್ನ ಈ ಸಂಪತ್ತನ್ನೆಲ್ಲಾ ನಾನು ತೆಗೆದುಕೊಂಡರೂ ನಾನು 100 ವರ್ಷಗಳಿಂದ 1000 ವರ್ಷಗಳ ಕಾಲ ನಿನ್ನ ಈ ಸಂಪತ್ತಿಗೆ ಕೇವಲ ಒಬ್ಬ ಪಾರುಪತ್ಯಗಾರನಾಗಿರುತ್ತೇನೆ, ಅಷ್ಟೆ, ಒಮ್ಮೆ ಆ ಕಾಲ ಮುಗಿದ ನಂತರ ನಾನು ನಿನ್ನ ಈ ಸ್ಥಳಕ್ಕೆ ಬರಲೇಬೇಕಾಗುತ್ತದೆ! ಇದು ಯಾವುದೂ ನನಗೆ ಉಪಯೋಗಕ್ಕೆ ಬರುವಂತಹುದಲ್ಲ. ಆದ್ದರಿಂದ ಬದಲಾಗಿ ನನಗೆ ದಯವಿಟ್ಟು ಸಾವಿನ ರಹಸ್ಯವನ್ನು ಹೇಳು' .
ಯಮನು ನಚಿಕೇತನ ಸತ್ಯವನ್ನು ಅರಿಯುವ ಪ್ರಕೃತೆ ಮತ್ತು ಬದ್ದತೆಯನ್ನು ಮನಗಂಡ. ಅವನು ನಚಿಕೇತನಿಗೆ ಅರಿವಿನಿಂದ ಕೂಡಿದ ಸಾವಿನ ಅನುಭವವನ್ನು ನೀಡಲು ನಿರ್ಧರಿಸಿದ.
ಯಮನು ನಚಿಕೇತನನ್ನು ಕೊಂಡೊಯ್ಲ ಅನುಭವವು, ಹುಡುಗನ ಆತ್ಮದ ಅನುಭವವು ಆಯಿತು ಮತ್ತು ನಚಿಕೇತನು ಜ್ಞಾನೋದಯ ಹೊಂದಿದನು.
ಇದು ಉಪನಿಷತ್ತಿನ ಒಂದು ಸುಂದರವಾದ ಕತೆ. ಈ ಕತೆಯ ವಾಸ್ತವಾಂಶವನ್ನು ವಿಶ್ಲೇಷಿಸಲು ಹೋಗಬೇಡಿ. ಇದರ ಚರಿತ್ರೆ, ಮತ್ತು ಘಟನೆಯ ಕಾಲವನ್ನು ಶೋಧಿಸುತಾ ಹೋಗಬೇಡಿ. ಇದು ಸತ್ಯವನ್ನು ಮುಟ್ಟಿಸುತ್ತದೆ - ಅಷ್ಟು ಸಾಕು. ಇದನ್ನು ಸತ್ಯವನ್ನು ತಲುಪಲು ಒಂದು ಏಣೆಯ ಹಾಗೆ ಉಪಯೋಗಿಸಬೇಕೆ ಹೊರತು ಏಣಿಗೇ ಅಂಟಿಕೊಂಡು ಸತ್ಯವನ್ನು ಕಳೆದುಕೊಳ್ಳಬಾರದು.
ಮರಣವೆಂಬುದು ಜ್ಞಾನೋದಯವನೇ ಕೊಡುವ ಗುರು. ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ನಿಖರವಾದ ಸಮಯಕ್ಕೆ ಬರುವಂತಹ ಒಂದೇ ಒಂದು ವಸ್ತು ಎಂದರೆ ಸಾವು ಮಾತ್ರ! ನಾವು ಒಂದೇ ಒಂದು ನಿಮಿಷವನ್ನೂ ಕೂಡ ಅಧಿಕವಾಗಿ ಕೇಳಲಾರೆವು. ಮತ್ತು ನಮ್ಮ ಜೀವನದಲ್ಲಿ, ಸಾವು ನಮ್ಮಿಂದ ಎಲ್ಲವನ್ನೂ ತೆಗೆದುಕೊಂಡು ಹೋಗಿಬಿಡುತ್ತದೆ - ನಮ್ಮ ಸಂಬಂಧಿಗಳು, ನಮ್ಮ ಸಂಪತ್ತು ಎಲ್ಲವನ್ನೂ. ಆದರೆ ನಚಿಕೇತನಿಗೆ ಸಾವು ಎಲ್ಲವನ್ನೂ ನೀಡುತ್ತದೆ ಮತ್ತು ಜ್ಞಾನೋದಯವನ್ನೂ ಸಹ! ಏಕೆ ಈ ತಾರತಮ್ಯ? ನಚಿಕೇತ ಮತ್ತು ನಮ್ಮ ನಡುವೆಯಿರುವ ವ್ಯತ್ಯಾಸವೇನು?
ಒಂದೇ ಒಂದು ತರ್ಕವೇನೆಂದರೆ: ನಾವೆಲ್ಲಾ ಸಾವಿನಿಂದ ದೂರ ಓಡಿಹೋಗುತಿದ್ದರೆ ನಚಿಕೇತನು ಸಾವನ್ನೇ ಎದುರಿಸಿದನು.
ಈ ಅದ್ಭುತವಾದ ಕತೆಯಿಂದ ನಾಲ್ಕು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಮೊದಲನೆಯ ವಿಷಯ: ನಾವು ಸಾವನು ಹುಡುಕುತಾ ಹೊರಟಾಗ, ಸಾವನು ಎದಿರು ನೋಡಿದಾಗ, ಅದು ಅಲ್ಲಿರುವುದಿಲ್ಲ. ಎರಡನೆಯ ವಿಷಯ: ಸಾವು ಅಲ್ಲಿಯೇ ಇದರೂ ಸಹ ಅದು ನಾವಂದುಕೊಂಡ ಹಾಗೆ ಭಯಾನಕವಾಗಿರುವುದಿಲ್ಪ; ಅದು ಪ್ರೀತಿಸುತಿರುತದೆ ಮತ್ತು ಕೊಡುತಿರುತದೆ. ಮೂರನೆಯ ವಿಷಯ: ಸಾವು ನಮ್ಮ ಬಹು ದೊಡ್ಡ ಗುರು. ನಾಲ್ಕನೆಯ ವಿಷಯ: ಸಾವು ಎಂಬುದು ನಮಗೆ ಬಹುಮಾನಗಳಲ್ಲಿಯೇ ಅಂತಿಮವಾದುದು ಕೊಡುವಂತಹದು.
ಹೇಗೋ ಏನೋ, ಬಹಳಷ್ಟು ಜನಗಳಿಗೆ ಜೀವನ ಎಂಬುದು ಸ್ವಾಧಿಷ್ಠಾನ ಚಕ್ರದ ಆಚೆ ಹೋಗುವುದೇ ಇಲ್ಲ. ಜೀವನವು ಸಾವಿನ ಭಯದಿಂದಾಚೆಗೆ ಹೋಗುವುದೇ ಇಲ್ಲ. ನಾವು ಜೀವಿಸಿ ಸಾಯುವುದು ಮೂಲಾಧಾರ ಮತ್ತು ಸ್ನಾಧಿಷ್ಠಾನ ಚಕ್ರಗಳ ನಡುವೆ - ಅಪೇಕ್ಷೆಗಳ ಮತ್ತು ಭಯಗಳ ನಡುವೆ. ನಮಗೆ ಜೀವನದ ಬೇರಾವ ದಾರಿಯೂ ಗೊತಿಲ್ಲ; ಅಥವಾ ಬೇರಾವ ದಾರಿಯನ್ನು ತೆಗೆದುಕೊಳ್ಳುವ ಧೈರ್ಯವೂ ಇಲ್ಲ.
ಹಿಂದಿನ ಕಾಲದಲ್ಲಿ ಜನಗಳು ಈಗಿರುವ ಜೀವನ ಸುರಕ್ಷತೆಗಳಿಲ್ಲದೆ ಬದುಕುತಿದ್ದರು. ಮಾರಕ ರೋಗಗಳಿಗೆ ಅವಶ್ಯವಿರುವ ಲಸಿಕೆಗಳ ಲಭ್ಯತೆಯಿರಲಿಲ್ಲ. ಉಪಗ್ರಹ ಆಧಾರಿತ ಪ್ರಕೃತಿ ವಿಕೋಪ ಮುನೂಚಕಗಳಿರಲಿಲ್ಲ. ಕ್ಷಾಮ ಅಥವಾ ನೆರೆಗಳಿಂದ ರಕ್ಷಣೆ ಇರಲಿಲ್ಲ; ಆದ್ದರಿಂದ ಜನಗಳು ಹೋರಾಡಲು, ಸಾವನ್ನೂ ಸಹ, ಮಾನಸಿಕವಾಗಿ ಸದಾಕಾಲವೂ ಸಿದ್ದರಿರುತಿದ್ದರು. ವಿಶೇಷವಾಗಿ ಕಲಿಯೋಧರು ಸಾವಿಗೆ ಸದಾಕಾಲವೂ ಸನ್ನದ್ದರಾಗಿರಬೇಕಾಗಿತ್ತು
ಪ್ರಾಚೀನ ಜಪಾನಿನ ಸಮುರಾಯಿ ಯೋಧರಿಗೆ ಮರಣವನು ಪ್ರಶಾಂತವಾಗಿ ಎದುರಿಸುವುದು ಗೊತಿತು. ಒಂದು ವೇಳೆ ಯುದ್ದದಲ್ಲಿ ಸೋತರೆ ಅವರು ಒಂದು ಉದ್ದವಾದ ಸೂಜಿಯನ್ನು ಸ್ರಾಧಿಷ್ಠಾನ ಚಕ್ರದಲ್ಲಿ ಚುಚ್ಛಿಕೊಳ್ಳುತಿದ್ದರು. ಇದೊಂದು ತುಂಬಾ ಕಸುಬುದಾರಿ ಕೆಲಸ. ಇದರಿಂದ ಸ್ನಾಧಿಷ್ಠಾನ ಚಕ್ರದಲ್ಲಿ ಹುದುಗಿರುವ ಜೀವ ಚ್ಛಿತನ್ನದ ಬಿಡುಗಡೆಯಾಗಿ ನೋವಿಲ್ಲದ ತತ್ಕಕ್ಷಣದ ಸಾವು ಸಂಭವಿಸುವುದು. ಈ ಕಾರ್ಯವಿಧಾನಕ್ಕೆ ಹರಾಕಿರಿ ಎಂದು ಕರೆಯುತಿದ್ದರು.
ನಾವೆಲ್ಲರೂ ಸದಾ ಸಾವಿನ ಭಯದಲ್ಲಿ ಜೀವಿಸುತಿದ್ದೇವೆ. ಎಂತಹುದೇ ಬೆಲೆಯಾದರೂ ಅದರಿಂದ ತಪಿಸಿಕೊಳ್ಳಲು ಸಿದ್ದರಾಗಿರುತ್ತೇವೆ. ಸಾವನ್ನು ನಮ್ಮ ಅತಿ ದೊಡ್ಡ ಶತ್ರುವಿನ ಹಾಗೆ ನೋಡುತ್ತೇವೆ.
ಸೋಕ್ರಿತಿಸ್ನ ಬಗ್ಗೆ ಒಂದು ಸಣ್ಣ ಕತೆ:
ಹೆಮ್ಲಾಕ್ ಎಂಬ ಒಂದು ವಿಷಯುಕವಾದ ಸಸ್ಯದ ರಸವನ್ನು ಬಲವಂತವಾಗಿ ಕುಡಿಸಿ ಸೋಕೃತೀಸ್ ನನ್ನು ಸಾಯಿಸಲಾಯಿತು.
ಸೋಕ್ರತೀಸ್ನು ಆ ವಿಷವನ್ನು ಕುಡಿಯಲು ಸ್ವಲ್ಪ ಮುಂಚೆ ಅವನ ಶಿಷ್ಯನೊಬ್ಬನು ಕೇಳುತಾನೆ, ''ಗುರುಗಳೇ, ಸಾಯಲು ನೀವು ಹೆದರುವುದಿಲ್ಲವೇ? ನೀವು ಪ್ರಶಾಂತರಾಗಿ ಇರುವಂತಿದೆ' ಎಂದು. ಸೋಕ್ರತೀಸ್ನು ಹೀಗೆ ಉತರಿಸುತಾನೆ, ''ನಾನೇಕೆ ಹೆದರಬೇಕು? ಸಾವಿನ ನಂತರ ಕೇವಲ ಎರಡು ಸಂಗತಿಗಳು ಆಗಬಹುದೆಂದು ನನಗೆ ಗೊತು. ನಾನು ಬೇರೆಯ ರೂಪದಲ್ಲೋ ಅಥವಾ ಹೆಸರಿನಲ್ದೋ ಜೀವಿಸುವುದನ್ನು ಮುಂದುವರಿಸುತ್ತೇನೆ ಅಥವಾ ನಾನು ಇರುವುದು ಸಾವಿನ ನಂತರ ಸ್ಥಗಿತವಾಗುತದೆ. ಮೊದಲನೆಯ ವಿಷಯದಲ್ಲಿ ಯೋಚನೆ ಮಾಡಬೇಕಾದುದ್ದೇನೂ ಇಲ್ಲ; ಎರಡನೆಯ ವಿಷಯದಲ್ಲಿ ಚಿಂತೆ ಮಾಡಲು ಯಾರಿರುತಾರೆ?! ಆದರಿಂದ ಯಾವುದೇ ವಿಷಯದಲ್ಲಿ ಹೆದರಲು ಏನೂ ಇಲ್ಲ!''
ಸೋಕ್ರತೀಸ್ಗೆ ಸಾವು ಮತ್ತು ಅದರ ಪರಿಣಾಮಗಳ ಬಗ್ಗೆ ನಿಚ್ಚಳವಾದ ತಿಳುವಳಿಕೆ ಇದುದರಿಂದ ಅವನು ಸಾವನ್ನು ಕುರಿತು ಭಯರಹಿತನಾಗಿದ್ದನು. ಸಾವನ್ನು ಯಾವಾಗಲೂ ಒಂದು 'ನಿಲ್ಲಿಸುವಿಕೆ' ಎಂದು ನೋಡುತಾರೆ ಮತ್ತು ಆದ್ದರಿಂದಲೇ ಜನರು ಸಾವನ್ನು ಕಂಡರೆ ದುಃಖವನ್ನು ಅನುಭವಿಸುತಾರೆ. ಸಾವಿನ ಬಗ್ಗೆ ಮೂಲ ತಿಳುವಳಿಕೆ ಇರುವುದಿಲ್ಲ.
ಸಾವು ಒಂದು ನಿಲ್ಲಿಸುವಿಕೆ ಅಲ್ಲವೇ ಅಲ್ಲ. ಅದು ಬೇರೊಂದು ರೂಪದಲ್ಲಿಯ ಮುಂದುವರಿಕೆ ಅಥವಾ ಬರೀ ವಿಮೋಚನೆ, ಅಷ್ಟೆ, ಮನುಷ್ಠನು ಇದನ್ನು ಅರ್ಥಮಾಡಿಕೊಂಡರೆ ಸಾವಿನಬಗ್ಗೆ ದುಃಖವನ್ನು ಅನುಭವಿಸುವುದು ಎಷ್ಟೊಂದು ಮೂರ್ಖತನವೆಂದು ತಿಳಿದುಕೊಳ್ಳುತಾನೆ. ಮನುಷ್ಯನು ಭೌತಿಕ ರೂಪಕ್ಕೆ ಎಷ್ರೊಂದು ಅಂಟಿಕೊಂಡಿದಾನೆಂದರೆ ಅನುಭವಿಸುತಾನೆ. ದೇಹವು ಆತಕ್ಕೆ ಕೇವಲ ಒಂದು ವಾಹನ ಮಾತ್ರ. ಇದನು ಬಹಳ ನಿಚ್ಛವಾಗಿ ಅರ್ಥಮಾಡಿಕೊಳ್ಳಬೇಕು.
ಈ ಭೂಗ್ರಹದ ಮೇಲೆ ಮಾನವನಿಗೆ ನಿಖರವಾದ ಒಂದೇ ಒಂದು ವಿಷಯವೆಂದರೆ ಸಾವು ಎಂದಿದ್ದರೂ ಸಹ, ಅದು ನಿಜವಾಗಿ ಸಂಭವಿಸಿದಾಗ ಅವನು ಯಾವಾಗಲೂ ಆಶ್ಚರ್ಯಚಕಿತನಾಗತಾನೆ.
ಒಂದು ಚಿಕ್ಕ ಕತೆ:
ಒಬ್ಬ ಮಹಿಳೆಯು ತನ್ನ 100ನೆಯ ಜನ್ನದಿನವನ್ನು ಆಚರಿಸುತಿದ್ದಳು. ಅವಳ ಇಡಿಯ ಸಂಸಾರವೇ ಈ ಸಂದರ್ಭಕ್ಕೆ ಅಲ್ಲಿ ನೆರೆದಿತು. ಎಲ್ಲರೂ ಬಂದ ಬಳುವಳಿಗಳನು ತೆರೆದುನೋಡುತಿದ್ದರು ಮತ್ತು ಕುಟುಂಬ ಮತ್ತು ಸ್ನೇಹಿತರಿಂದ ಬಂದ ಕಾಗದಗಳನ್ನು (cards) ಓದುತಿದ್ದರು. ಅವರು ಆ ಮಹಿಳೆಗೆ ಆಕೆಯ ಒಬ್ಬ 94 ವರ್ಷದ ಸ್ನೇಹಿತೆಯಿಂದ ಬಂದ ಒಂದು ಶುಭಾಷಯದ ಕಾಗದವನ್ನು ತೋರಿಸಿದರು.
ಆ ಮಹಿಳೆ ''ದೇವರೇ! ಆಕೆಯು ಇನ್ನೂ ಜೀವಂತವಾಗಿದ್ದಾಳೆ!'' ಎಂದು ಚೀರಿದಳು.
(ನಗೆ)
ನಾವು ಸಾವನ್ನು ನಮ್ಮನುಳಿದು ಬೇರೆಯವರಿಗೆ ಅನ್ವಯಿಸಬಲ್ಲೆವು! ನಾವು ಯಾವಾಗಲೂ ಹಾಗೆಯೇ. ನಮ್ಮದೇ ಸಾವನ್ನುಳಿದು ಬೇರೆಲ್ಲದಕ್ಕೂ ನಾವು ಸಿದ್ದರಾಗಿರುತೇವೆ. ವಿಪರ್ಯಾಸ ಎಂದರೆ ಜೀವನದಲ್ಲಿ ಎಲ್ಲವೂ, ಸಾವನ್ನು ಹೊರತುಪಡಿಸಿ, ಪ್ರತಿಪಾದಿಸಲಾಗದಂತಹವು. ಆದರೆ ಇಷ್ಟಪಡಲಾರದ ಸಂಗತಿಯೆಂದರೆ ಅನತಿ ಸಮಯದಲ್ಲೋ ಅಥವಾ ನಂತರವೋ ನಾವು ಸಾಯಲಿದ್ದೇವೆಂದು!
ಭಗವಾನ್ ರಮಣ ಮಹರ್ಷಿಯವರು ಸಾವಿನ ಅರಿವಿನ ಅನುಭವದಿಂದ ಜ್ಞಾನೋದಯವನ್ನು ಹೊಂದಿದವರು.
ರಮಣರು ಚಿಕ್ಕ ಹುಡುಗನಾಗಿದ್ದಾಗ ಭರತದಲ್ಲಿದ್ದ ಮಧುರೈನಲ್ಲಿದ್ದ ಅವರ ಚಿಕ್ಕಪ್ಪನ ಮನೆಯಲ್ಲಿ ಒಂದು ದಿನ ಸುಮ್ಮನೆ ಮಲಗಿದ್ದರು.
ತಟನೆ ಅವರಿಗೆ ತಾವು ಸಾಯಲಿರುವುದಾಗಿ ಸಂವೇದನೆಯುಂಟಾಯಿತು! ಸಾವು ಅವರತ ಬರುತಿರುವುದಾಗಿ ಅವರಿಗೆ ಅನ್ನಿಸಿತು.
ಅವರಿಗೆ ಎರಡು ಆಯ್ಕೆಗಳಿದ್ದವು - ಸಂವೇದನೆಯನ್ನು ಪ್ರತಿರೋಧಿಸುವುದು ಅಥವಾ ಅದನ್ನು ಒಪ್ಪಿಕೊಂಡು ಅದರೊಳಗೆ ಹೋಗುವುದು.
ಸಾಮಾನ್ನವಾಗಿ ಜನರು ಪ್ರತಿರೋಧಿಸುತಾರೆ, ಆದ್ದರಿಂದ ಅವರು ಗಾಢನಿದ್ದೆಗೆ (coma) ಜಾರುತಾರೆ ಮತ್ತು ದೇಹವನ್ನು ಒಂದು ಮೂರ್ಛಾವಸ್ಥೆಯಲ್ಲಿ ಬಿಡುತಾರೆ.
ನಮ್ಮಲ್ಲಿ ಪ್ರತಿಶತ 99 ಭಾಗ ದೇಹವನ್ನು ಮೂರ್ಭಾವಸ್ಥೆಯ ಸ್ಥಿತಿಯಲ್ಲಿ ಬಿಡುತ್ತೇವೆ.
ನಾವು ಹುಟ್ಟಿದಾಕ್ಷಣದಿಂದ ನಮ್ಮ ಜೀವನವು ಸಾವಿನೊಂದಿಗೆ ಅಂತ್ಯಗೊಳ್ಳುತದೆ ಎಂದು ಗೊತಿದ್ದರೂ ಸಹ, ನಾವು ಅದರ ದೃಷ್ಟಿ ಕಲ್ಪನೆಗೆ ಪ್ರಯತ್ತಿಸುವುದಾಗಲೀ ಅದರ ಸಂಭವನೀಯತೆಯ ಪಾಠ್ಯಕ್ಷಿತೆಗೆ ಪ್ರಯತ್ನಿಸುವುದಾಗಲೀ ಸ್ವಾಗತಿಸಲು ಪ್ರಯತ್ನಿಸುವುದಾಗಲೀ ಇಲ್ಲವೇ ಇಲ್ಲ.
ಒಮ್ಮೆಯಾದರೂ ಅರಿವಿನಿಂದ ನೀವು ಇದರ ಒಳಹೊಕ್ತರೆ, ಯಾಂತಿ,ಕವಾಗಿ ನೀವು ಸಾವಿನ ಬಗ್ಗೆ ಹೆದರಿಕೆಯನ್ನು ಕಳೆದುಕೊಳ್ಳುತ್ತೀರ.
ರಮಣರು ಎರಡನೆಯ ಮಾರ್ಗವನ್ನು ಧೈರ್ಯದಿಂದಿದ್ದರು. ಅವರು ಸಂವೇದನೆಯೊಂದಿಗೆ ಸಹಕರಿಸಿದರು.
ಅವರು ಸಾವು ಸಂಭವಿಸಲು ಅನುವು ಮಾಡಿಕೊಟರು. ಸಾವಿನ ಸಮಯದಲ್ಲಿ ಏನು ನಡೆಯುವುದೆಂದು ನೋಡಲು ನಿರ್ಧರಿಸಿದರು.
ಅವರು ತಮ್ಮ ದೇಹದ ಒಂದರ ನಂತರ ಇನ್ನೊಂದು ಭಾಗ ಸಾಯುವುದನ್ನು ನಿಚ್ಚಳವಾಗಿ ನೋಡಿದರು.
ನಿಧಾನವಾಗಿ ಅವರ ಇಡಿಯ ದೇಹವೇ ಮರಣ ಹೊಂದಿತು. ತಮ್ಮ ದೇಹವು ಭಸವಾಗುವುದನು ನೋಡಿದರು.
ತತ್ಕ್ಷಣವೇ ಅವರಿಗೆ ಇದರ ನಂತರವೂ ಮತ್ತೇನೋ ಉಳಿದಿದೆಯೆಂದು ಗ್ರಹಿಸಿದರು; ಅದು ಏನೋ ನಾಶಮಾಡಲಾರದಂತಹುದು ಎಂದು. ಆ ಸಮಯದಲ್ಲಿ ಅವರು ಆಚೆಗಿನ ಮತ್ತು ಮನಸಿನ ಆಚೆಯ ಪರಿಶುದ್ಧ ಜಾಗೃತಾವಸ್ಥೆ (consciousness) ಎಂದು ಅವರಿಗೆ ಹೊಳೆಯಿತು. ಅವರು ಈ ಎಲ್ಲಾ ವಿಷಯಗಳಿಗೂ ಸುಮ್ಮನೆ ಒಬ್ಬ ವೀಕ್ಷಕರಾಗಿದ್ದರಷ್ಟೇ. ಆ ಜ್ಞಾನವು ಪ್ರಚಂಡವಾದದು ಮತ್ತು ಅವರನ್ನು ಬಿಡಲಿಲ್ಲ. ಅವರು ತಮ್ಮ ದೇಹಕ್ಕೆ ಮರಳಿ ಬಂದಾಗ ಅವರು ಜ್ಞಾನೋದಯ ಹೊಂದಿದ ಭಗವಾನ್ ರಮಣ ಮಹರ್ಷಿಯಾಗಿದ್ದರು.
ನೀವು ಸಾವಿನ ಭಯವನು ಜಯಿಸಿದರೆ, ನೀವು ಸಾವನೇ ಜಯಿಸುತೀರ, ಏಕೆಂದರೆ ಸಾವು ಮತ್ತೊಂದು ಕಲ್ಪನೆಯಷ್ಟೇ! ಮೂಲಾಧಾರ ಚಕ್ರದಲ್ಲಿ ನಮ್ಮ ದುರಾಸೆಯು ನಾವು ಪ್ರಪಂಚವನ್ನು ಇರುವುದಕ್ಕಿಂತ ಹೆಚ್ಚು ಸುಂದರವಾಗಿ ಕಲಿಸಿಕೊಳ್ಳುವಂತೆ ಮಾಡಿಕೊಳ್ಳುವ ಹಾಗೆಯೇ, ಇಲ್ಲಿ ಭಯವು ನಾವು ಸಾವನ್ನು ಅದು ಇರುವುದಕ್ಕಿಂತ ಹೆಚ್ಚು ಭಯಾನಕವಾಗಿ ಕಲಿಸಿಕೊಳ್ಳುತೇವೆ.
ನಾವು ದುರಾಸೆ ಮತ್ತು ಭಯದ ಕನ್ನಡಕವನ್ನು ಧರಿಸಿರುವುದರಿಂದ ಅವು ನಾವು ವಾಸ್ತವಿಕತೆಯನ್ನು ನೋಡಲು ಬಿಡುವುದಿಲ್ಲ. ನೀವು ಸಾವನ್ನು ಮಾನಸಿಕವಾಗಿ ಅನುಭವಿಸಿದರೆ, ನೀವು ಸ್ವಾಧಿಷ್ಠಾನ ಚಕ್ರದಲ್ಲಿ ಸಾವಿನ ಭಯದಿಂದ ಬಂಧಿತವಾಗಿರುವ ಚೈತನ್ಯವನ್ನು ಬಿಡುಗಡೆ ಮಾಡುತ್ತೀರ; ಸ್ತ್ರಾಧಿಷ್ಠಾನವು ತೆರೆದರೆ, ಜೀವನದ ಪೂರ್ತಿ ಗುಣವೇ ಬದಲಾವಣೆಯಾಗುತ್ತದೆ.
ಸಾವನ್ನು ಮುಂದುವರಿಕೆಯ ಇನ್ನೊಂದು ರೂಪ ಎಂದು ಒಪ್ಪಿಕೊಳ್ಳುವ ನಿಮ್ಮ ಸಾಮರ್ಥ್ಯದಿಂದ, ಜೀವನವನ್ನು ಆಸ್ವಾದಿಸುವ ಸಾಮರ್ಥ್ಯವು ಬದಲಾವಣೆ ಹೊಂದುತದೆ. ನಿಮ್ಮ ಇಡೀ ದೇಹವು ಆರಾಮದಿಂದಿರುತದೆ; ನಿಮ್ಮ ಜಾಗೃತಾವಸ್ಥೆಯು ವೃದ್ದಿಯಾಗುತದೆ; ನಿಮ್ಮ ಬದುಕಿನ ಸಾಮರ್ಥ್ಯವು ವಿಸಾರವಾಗುತ್ತದೆ. ನೀವು ಒಪ್ಪಿಕೊಳ್ಳಿ ಇಲ್ಲ ಬಿಡಿ, ನಿಮ್ಮ ಜೀವನದ ಪ್ರತಿಕ್ಷಣವೂ ಸಾವಿನ ಭಯವು ಒಳಅರಿವಿನ
(sub-conscious) ಮನಸ್ಸಿನಲ್ಲಿ ಬಂದು ನಿಲ್ಲುತಿರುತದೆ. ಸಾವನ್ನು ಮತ್ತು ಸಾವಿನ ಭಯವನ್ನು ಅರ್ಥಮಾಡಿಕೊಳ್ಳುವುದರಿಂದ, ನಿಮ್ಮ ಜೀವನವು ಸಿರಿವಂತವಾಗಿ ಯಲ್ಲದಿರೂ ಶ್ರೀಮಂತನಾಗಿ ಮಾರ್ಪಾಡಾಗುತ್ತದೆ. ಶ್ರೀಮಂತಿಕೆಯೇ ಜೀವನದಲ್ಲಿ ನಿಜವಾಗಲೂ ಮುಖ್ಯವಾದದ್ದು.
ಆದರೆ ನಾನು ನಿಮಗೆ ಇದನೆಲ್ಲಾ ಈಗ ಹೇಳಿದರೆ, ನೀವು ನನ್ನನ್ನು ನಂಬುವುದಿಲ್ಲ. ನಾನು ಅವ್ಯವಹಾರಿಕವಾದದನ್ನೇನೋ ಮಾತನಾಡುತಿದ್ದೇನೆ ಎಂದು ಭಾವಿಸುವಿರಿ. ಒಂದು ಸಣ್ಣ ಕತೆ.
ಒಬ್ಬ ವೈದ್ಯರು ಗುಣಪಡಿಸುವುದಾಗಿ ಹುಟ್ಲುಕುರುಡನೊಬ್ಬನಿಗೆ ಭರವಸೆಯನ್ನಿತ್ತರು. ''ಈ ಶಸ ಚಿಕಿತೆಯ ನಂತರ ನೀನು ನೋಡಬಲ್ಲೆ! ನಿನಲ್ಲಿರುವ ಕೋಲಿನ ಅವಶ್ಯಕತೆ ನಿನಗಿರುವುದಿಲ್ಲ'' ಎಂದು ವೈದ್ಯರು ಭರವಸೆಯನ್ಸಿತರು.
ಇದನು ಕೇಳಿದ ಕುರುಡನು ಭಯಭೀತನಾದನು.
''ವ್ಯೆದ್ಯರೆ, ನಾನು ನೋಡಬಲ್ಲೆನೆಂದು ಅರ್ಥವಾಯಿತು. ಆದರೆ ನನ್ನ ಕೋಲಿಲ್ಹದೆ ನಾನು ಹೇಗೆ ತಾನೆ ನಡೆಯಬಲ್ಲೆ?'' ಎಂದನು ಕುರುಡನು.
ಆ ಕೋಲು ಕುರುಡನಿಗೆ ಎಷ್ಟರಮಟ್ಟಿಗೆ ಅವನ ಒಂದು ಅವಿಭಾಜ್ಯ ಅಂಗವಾಗಿತ್ತೆಂದರೆ ಅವನು ಒಮ್ಮೆ ದೃಷ್ಟಿ ಬಂದಿತೆಂದರೆ ಕೋಲಿನ ಸಹಾಯವಿಲ್ಲದೆ ನಡೆಯಬಹುದು ಎಂಬ ಸತ್ಯಸಂಗತಿಗೆ ಸಂಬಂಧ ಕಲ್ಪಿಸಿಕೊಳ್ಳಲಾಗಲಿಲ್ಲ! ಒಬ್ಬ ಕುರುಡನಿಗೆ ಒಮ್ಮೆ ದೃಷ್ಟಿ ಬಂದಿತೆಂದರೆ, ಅವನಿಗೆ ಕೋಲಿನ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಗೆ ತಾನೇ ವಿವರಿಸಬಲ್ಲಿರಿ? ಈ ಕ್ಷಣದಲ್ಲಿ ಅವನಿಗೆ ತುಂಬಾ ಭಯ. ಆದ್ದರಿಂದ ನೀವು ಈಗೇನು ಮಾಡಬಹುದೆಂದರೆ, ಶಸಚಿಕಿತೆಯನ್ನು ಮಾಡಿ, ಅವನಿಗೇ ನೋಡಲು ಬಿಡಿ, ಅಷ್ಟೆ. ಅವನೇ ಕೋಲು ಬಿಸಾಡುತಾನೆ!
ಇದೇ ರೀತಿ ನಾನು: ನಿಮೆಲ್ಲ ಭಯಗಳು ಕೇವಲ ಸಾವಿನ ಅಂತಿಮ ಭಯ, ನಿಮ್ಮ ಆತ್ಮ ನಿರಂತರ, ಕೇವಲ ನಿಮ್ಮ ಶರೀರ ನಶಿಸುತದೆ, ಎಂದೆಲ್ಲಾ ಹೇಳಿದರೂ, ನೀವು ಆಗಲೂ ನಿಮ್ಮ ಸ್ವಂತ ಭಯದ ಬಗೆಗಿನ ಕಲನೆಗಳಿಗೆ ಕೇವಲ ಭಯದ ಕಾರಣಗಳಿಂದ ಅಂಟಿಕೊಂಡಿರುತೀರ, ಏಕೆಂದರೆ ನೀವು ಅದನ್ನು ಅನುಭವಿಸಿಯೇ ಇಲ್ಲ!
ಸಾವು ನಿಮ್ಮ ಅರಿವಿನ ಅನುಭವವಾಗದಿದ್ದರೆ, ಭಯವು ನಿಮ್ಮನು ಬಿಡುವುದೇ ಇಲ್ಲ. ಆದರೆ ನೀವು ಒಂದು ಮಾಡಬಹುದು. ಪದೇ ಪದೇ ಈ ಪದಗಳನ್ನು ಕೇಳಿ; ಅದರ
ಬಗ್ಗೆ ಒಂದು ನಿಶ್ಚಿತಾಭಿಪ್ರಾಯವನ್ನು ಬೆಳೆಸಿಕೊಳ್ಳಿ; ಹೇಗೆ ನಿಮ್ಮ ಚಿಕ್ಕ ಮತ್ತು ದೊಡ್ಡ ಭಯಗಳು ನಿಜಸ್ಥಿತಿಯಲ್ಲಿ ಸಾವಿನ ಭಯಕ್ಕೆ ಸಂಬಂಧಿಸಿವೆ ಎಂದು ನೋಡಲು ಪ್ರಯತ್ನಿಸಿ; ನಿಮ್ಮ ದಿನನಿತ್ಯದ ಭಯಗಳಿಗೆ ಸ್ವಲ್ಪ ನಿಚ್ಚಳಿಕೆಯನ್ನು ತನ್ನಿ; ನಿಮ್ಮೆಲ್ಲಾ ಭಯಗಳೂ ಹೇಗೆ ಪರಸ್ಪರ ಸಂಬಂಧಿಸಿವೆ ಎಂದು ನೋಡಿರಿ; ಆಗ ನೀವು ನಿಶ್ಕಲವಾಗಿ ವಿಕಸನಗೊಂಡು ಸತ್ಯದ ಸಮೀಪಕ್ಕೆ ಬರುತೀರಿ.
ನಾವು ನಮ್ಮೆಲ್ಲ ಭಯಗಳನ್ನು ಐದು ಪ್ರಮುಖ ಪಂಗಡಗಳಾಗಿ ವಿಂಗಡಿಸಬಹುದು: ಮೊದಲನೆಯದು ನಮ್ಮ ಸಂಪತ್ತನ್ನು, ನಮ್ಮ ಸುಖ, ಹೆಸರು ಮತ್ತು ಖ್ಯಾತಿಯನ್ನು, ಘನತೆಯನು ಮುಂತಾದ ಇತರ ಪ್ರಾಪಂಚಿಕ ವಸ್ತುಗಳನ್ನು ಕಳೆದುಕೊಳ್ಳುವ ಭಯ. ಎರಡನೆಯದು ನಮ್ಮ ಆರೋಗ್ಯವನ್ನು ಕಳೆದುಕೊಳ್ಳುವ, ಅಪಘಾತಗಳಿಂದಲೋ ಅಥವಾ ಖಾಯಿಲೆಯಿಂದಲೋ ನಮ್ಮ ದೇಹದ ಅಂಗಗಳನ್ನು ಕಳೆದುಕೊಳ್ಳುವ ಭಯ – ನಮ್ಮ ಭೌತಿಕ ಆರೋಗ್ಯಕ್ಕೆ ಸಂಬಂಧಪಟ್ಪ ಭಯ. ಮೂರನೆಯದು ನಮ್ಮ ಮಾನಸಿಕ ಸ್ವಾಸ್ಥ್ಯವನ್ನು, ನಮ್ಮ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳುವ ಭಯ. ನಾಲ್ಕನೆಯದು ನಮ್ಮ ಪ್ರೀತಿಪಾತ್ರರನ್ನು, ಅವರ ಪ್ರೀತಿಯನ್ನು ಕಳೆದುಕೊಳ್ಳುವ ಭಯ, ಐದನೆಯದು ನಿಗೂಢವಾಗಿರುವುದರ ಭಯ - ದೇವರ ಭಯ, ದೆವ್ವಗಳ ಭಯ ಮತ್ತು ಸಾವಿನದೇ ಭಯ.
ವಾಸವವಾಗಿ ನೀವು ಆಳವಾಗಿ ನಮ್ಮ ಭಯಗಳನ್ನು ವಿಶ್ಲೇಷಿಸಿದರೆ, ಭಯದ ಎಲ್ಲಾ ಐದೂ ಪಂಗಡಗಳೂ ಸಾವಿನ ಭಯ ಮಾತ್ರ. ಎಲ್ಲವೂ ಬೇರೆ ಬೇರೆ ವಿಧಗಳಲ್ಲಿ ಪ್ರಕಟಗೊಂಡಿರುತವೆ, ಅಷ್ಟೆ
ಜನಗಳು ಸಾವಿಗೆ ಹೆದರಲು ಮುಖ್ಯ ಕಾರಣವೇನೆಂದರೆ, ಅವರು ತಮ್ಮ ಜೀವನವನ್ನು ಪೂರ್ತಿಯಾಗಿ ಜೀವಿಸಿಲ್ಲದಿರುವುದು. ಅವರು ಜೀವನವನ್ನು ಸಾಕಷ್ಟು ಜೀವಿಸಿಲ್ಲವೆಂಬ ಹತಾಶಭಾವನೆಯಾಗುವುದರಿಂದ ಅವರು ಹೆದರುತಾರೆ. ಅವರು ಈ ತರಹ ಭಾವಿಸಲು ಕಾರಣ ಅವರು ತಮ್ಮ ಜೀವಮಾನವಿಡೀ ಭೂತಕಾಲದ ಸ್ಮೃತಿಗಳಲ್ಲಿ, ಭವಿಷ್ಣಕಾಲದ ಚಿಂತೆಗಳಲ್ಲಿ ಬೇರೆಯವರಿಗಾಗಿ ಜೀವಿಸಿರುತಾರೆ, ವರ್ತಮಾನದಲ್ಲಿಯಂತೂ ಇಲ್ಲವೇ ಇಲ್ಲ.
ನಮ್ಮ ಪ್ರತಿಯೊಂದು ಕೃತ್ಯವೂ, ಪ್ರತಿಯೊಬ್ಬರ ಅಹಂನ ತಳ್ಳಾಟ ಜಗ್ಗಾಟಗಳು, ಪ್ರತಿಯೊಬ್ಬರ ಆಕಾಂಕ್ಷೆಗಳು, ಪ್ರತಿಯೊಬ್ಬರ ಭಾವನೆಗಳು, ಮುಂತಾದುವುಗಳಿಂದ ಆಗಿರುತದೆ. ನೀವು ನಿಮ್ಮ ಜೀವನವನ್ನೇ ಆಳವಾಗಿ ವಿಶ್ಲೇಷಿಸಿದರೆ, ನಾನು ಏನು ಹೇಳಲು ಪ್ರಯತ್ನಿಸುತಿದ್ದೇನೆ ಎಂದು ನಿಮಗೆ ತಿಳಿಯುತದೆ. ನೀವು ನಿಮ್ಮ ಜೀವನವನ್ನು ನಿಮ್ಮ ತಂದೆತಾಯಿಯರು ಬಿಟ್ಟ ಜಾಗದಿಂದ ಪ್ರಾರಂಭಿಸುತೀರಿ. ನೀವು ತಲೆಮಾರುಗಳಿಂದ ಹಸಾಂತರಗೊಮಡು ಬರುತಿರುವ ಆಕಾಂಕ್ಷೆ, ಭಯ ಮುಂತಾದವುಗಳ ಮುಕುಟವನ್ನು ಸರಳವಾಗಿ ತೆಗೆದುಕೊಂಡು ಅದನ್ನು ಮುಂದಿನ ತಲೆಮಾರಿಗೆ ಹಸಾಂತರಿಸುತ್ತೀರ, ಅಷ್ಟೆ. ನೀವು ಸಂಪೂರ್ಣವಾಗಿ ಜೀವಿಸಿಯೇ ಇಲ್ಲ. ಪೂರ್ಣವಾಗಿ ಬದುಕಬೇಕು ಎಂದು ನಾನು ಅರ್ಥೈಸುತಿರುವುದೇನು? ಹೆಚ್ಚು ನಿಚ್ಚಳತೆಯಿಂದ ಬದುಕಲು ಪ್ರಯತ್ನಿಸಿ ಎಂದಷ್ಟೆ, ನಿಮ್ಮ ಮೇಲೆ ಏನಾದರೂ ಹೇರಲು ಪ್ರಯತ್ನಿಸುತಿರುವ ಜನಗಳು ಅರ್ಥವಾಗಡಿಕೊಳ್ಳುವಂತೆ ಮಾಡಿ. ನಿಚ್ಚಳತೆಯಿಂದ ನೀವು ನಿಮ್ಮ ಆಕಾಂಕ್ಷೆಗಳನ್ನು, ಬೇರೆಯವರು ನಿಮ್ಮ ಮೇಲೆ ಹೇರುತಿರುವುದೇನು ಮತ್ತು ಬೇರೆಯವರಿಂದ ಯಾವ ಅಪೇಕ್ಷೆಗಳನ್ನು ಎರವಲು ಪಡೆದಿರುವುದೇನು ಎಂದು ಸ್ಪಷ್ಟವಾಗಿ ಗುರುತಿಸಬಲ್ಲಿರಿ. ಮೊದಲನೆಯ ಗುಂಪಿನ ಆಕಾಂಕ್ಷೆಗಳನ್ನು ಮಾತ್ರವೇ ಬೇರೆ ವ್ಯಕ್ತಿಗೆ ಅಥವಾ ಸ್ವತಿಗೆ ಹಾನಿಮಾಡದೆ ಪೂರೈಕೆಗೊಳಿಸ ಬೇಕಿರುವುದು. ಮಿಕ್ಕೆರಡು ಕೈಬಿಡಬೇಕಾಗಿರುವುದು.
ನೀವು ಈ ರೀತಿ ಬಾಳಿದರೆ, ನೀವು ಬೇರಾರ ಆಕಾಂಕ್ಷೆಗಳನ್ನು ಪೂರೈಸುತಿರುವುದಿಲ್ಲ ಮತ್ತು ನೀವು ಬೇರೆಯವರ ಜೀವನವನ್ನು ಜೀವಿಸುತಿರುವುದಿಲ್ಲ. ನೀವು ನಿಮ್ಮದೇ ಸ್ವಂತ ಜೀವನವನ್ನು ಜೀವಿಸುತೀರ, ಸಂತೃಪತೆಯನ್ನು (fulfilment), ಮತ್ತು ಸಮಯ ಬಂದಾಗ ಸಾಯಲು ತಯಾರಾಗಿರುತೀರ. ನೀವು ಅಡಗಿರುವ ಗೊಂದಲಗಳನ್ನು ಮತ್ತು ಸಾವಿನ ಭಯವನ್ನು ಹೊಂದಿರುವುದಿಲ್ಲ. ನಾನು ನಿಮ್ಮನ್ನು ಸ್ನಾರ್ಥಿಗಳಾಗಿರಬೇಕೆಂದು ಹೇಳುತಿಲ್ಲ. ನಾನು ಕೇಳುತಿರುವುದು ಇದೆಲ್ಲದರಲ್ಲೂ ನಿಚ್ಚಳತೆಯನ್ನು ತನ್ನಿರಿ ಎಂದಷ್ಟೆ
ಒಂದು ಚಿಕ್ಕ ಕತೆ:
ಒಮ್ಮೆ ಜ಼ೆನ್ ಭಿಕ್ಷು ಒಬ್ಬರು ರಾಜನಿಂದ ಮರಣ ದಂಡನೆಗೆ ಗುರಿಯಾಗಿದ್ದ. ಮರುದಿನ ಅವನನ್ನು ಸಾಯಿಸಬೇಕೆಂದು ನಿಗದಿಯಾಗಿತ್ತು.
ಭಿಕ್ಷುವು ಶಾಂತಚಿತನಾಗಿ ಮೌನದಿಂದಿದ್ದ.
ಭಿಕ್ಷುವಿನ ಶಾಂತತೆಯನ್ನು ನೋಡಿ ಆಘಾತ ಹೊಂದಿದ ಅವನ ಶಿಷ್ಯನೊಬ್ಬನು ಅವನನ್ನು ಕೇಳುತಾನೆ, ''ನೀವು ಇನ್ನು ಕೇವಲ 24 ಘಂಟೆಗಳ ಕಾಲ ಮಾತ್ರ ಜೀವಿಸಿರುತೀರೆಂದು ಅರಿತಿದ್ದೀರಾ? ನೀವು ಸಾವಿಗೆ ಹೆದರುವುದಿಲ್ಲವೇ?''
ಭಿಕ್ಷುವು ಅರ್ಥೈಸಿದ್ದು, 'ನಾನು ಜೀವನದ ಪ್ರತಿಕ್ಷಣವನ್ನೂ, ಕ್ಷಣಕ್ರೂ, ಜೀವಿಸಿದೆ. ಪ್ರತಿಯೊಂದು ಕ್ಷಣವೂ ನನಗೆ ಅತಿಶಯವಾಗಿತು. ಆದ್ದರಿಂದ ನಾನೇಕೆ ಹೆದರಲಿ?''
ನೀವು ನಿಮ್ಮೊಳಗೆ ಆಳವಾಗಿ ಅವಲೋಕಿಸಿದರೆ, ನಿಮಗೆ ತಿಳಿಯುವುದೇನೆಂದರೆ ನಮ್ಮಲ್ಲಿ ಬಹು ಮಂದಿ ಸಾವಿಗೆ ಹೆದರುತಿಲ್ಲ. ಆದರೆ ನಾವು ಹೆದರುತಿರುವುದು ನಾವು ನಮ್ಮ ಜೀವನವನ್ನು ಸಾಕಷ್ಟು ಜೀವಿಸಿಲ್ಲವೆಂದು ನಾವು ಒಂದು ಮಿಥ್ಯಾ ಜೀವನವನ್ನು ಜೀವಿಸಿದ್ದುದಕಾಗಿ ಹೆದರುತೇವೆ. ಎಲ್ಲದರ ಬಗ್ಗೆಯೂ ಒಂದು ತರಹೆಯ ಆಳವಾದ ವಿವರಿಸಲಾಗದ ವಿಷಾದ ಭಾವನೆಯುಂಟಾಗುತದೆ. ನಾವು ಜೀವಿಸಬೇಕೆಂದುಕೊಂಡ ಹಾಗೆ ಜೀವಿಸಿಲ್ಲವೆಂಬ ಭಾವನೆಯುಂಟಾಗುತದೆ; ಸಾಫಲ್ಕತೆಯ ಭಾವನೆ ನಮಗುಂಟಾಗುವುದಿಲ್ಲ - ಅಲ್ಲಿ ಸಾವಿನ ಹೆದರಿಕೆ ಶುರುವಾಗುವುದು.
ಬೇರೆಯವರಿಗಾಗಿ ನಿರಂತರವಾಗಿ ರಾಜಿ ಮಾಡಿಕೊಳ್ಳುವುದು, ನಮಗೆ ಸ್ವಾಭಾವಿಕವಲ್ಲದ ಜೀವನವನ್ನು ಬೇರೆಯವರಿಗಾಗಿ ಜೀವಿಸುವುದು, ಸಮಾಜವು ನಮಗಾಗಿ ತಯಾರಿಸಿದ ಅಚ್ಚಿಗೆ ಹೊಂದಿಕೊಳ್ಳಲು ಪ್ರಯತ್ನಿಸುವುದು ... ಇವೆಲ್ಲವೂ ಅಸಫಲತೆಗೆ ಕರೆದೊಯ್ಯುತ್ತದೆ! ಜೀವನದ ಭಯವೇ ಸಾವಿನ ಭಯದಲ್ಲಿ ಪ್ರತಿಬಿಂಬಿಸುತಿರುತದೆ.
ನೀವು ನಿಮ್ಮ ಪೂರ್ಣ ತೃಪಿಗೆ ಸಾಧ್ಯವಾದಷ್ಟೂ ಮನಃಪೂರ್ವಕವಾಗಿ ಜೀವಿಸಿದರೆ, ನೀವು ಸಾವಿನ ಭಯದಲ್ಲಿ ಇರುವುದಿಲ್ಲ.
ನಿಮಗೆ ಸಾಧ್ಯವಾದಷ್ಟೂ ಮನಃಪೂರ್ವಕವಾದ ವ್ಯಕ್ತಿತ್ವದಲ್ಲಿ ಜೀವಿಸಿರಿ. ನಿಮ್ಮ ಪರಿಪೂರ್ಣ ತೃಪಿಗಾಗಿ ಜೀವಿಸಿರಿ. ನೀವು ಸಾವಿನ ಭಯವನ್ನು ಕಳೆದುಕೊಳ್ಳುತ್ತೀರಿ.
ಮತೊಂದು ವಿಷಯ: ನೀವು ಯಾವುದೇ ಸಂವೇದನೆಯ ಮಯಕವಿಲ್ಲದೆ ಪೂರ್ಣವಾಗಿ ಜೀವಿಸಿದರೆ, ನೀವು ನಿಮ್ಮ ಮನೋಭಾವನೆಗಳನ್ನು ತುಂಬಾ ನಿಚ್ಛತೆಯಿಂದ ಮತ್ತು ಸಂಪೂರ್ಣತೆಯಿಂದ ಜೀವಿಸಿದರೆ, ನೀವು ನಿಮ್ಮ ಸಂಸಾರ ಮತ್ತು ಸಂಬಂಧಿಕರನ್ನು ಕಳೆದುಕೊಳ್ಳುವ ಭಯವಾಗುವುದೇ ಇಲ್ಲ.
ನೋಡಿ: ನೀವು ಯಾರಾದರೊಬ್ಬರನ್ನು ಕಳೆದುಕೊಳ್ಳಲು ಹೆದರಿಕೊಳ್ಳುವುದೇಕೆಂದರೆ ನೀವು ಆ ಸಂಬಂಧವನ್ನು ನಿಮ್ಮ ಜೀವನದಲ್ಲಿ ಎಲ್ಲಿಯೋ ಸಮರ್ಥಿಸಿಲ್ಲವೆಂದು ಭಾವಿಸಿರುವುದರಿಂದ; ನೀವು ಅದರಲ್ಲಿ ಪೂರ್ಣತೆಯಿಂದ ಇರಲಿಲ್ಲವೆಂದು ಭಾವಿಸಿರುತ್ತೀರಿ; ನೀವು ಬಿಟ್ಟುಬಿಡಲು ತಯಾರಿರುವುದಿಲ್ಲ; ಶಾರೀರಿಕ ಅಗಲಿಕೆಯು ಭಯದ ಕೇವಲ ಒಂದು ಅಂಶ ಮಾತ್ರ; ಸಂಬಂಧದಲ್ಲಿಯ ಪರಿಪೂರ್ಣತೆಯ ಕೊರತೆಯೇ ನಿಜವಾದ ಉದ್ದೇಶ.
'ಸಮರ್ಥನೆ ' ಎಂಬ ಪದವು ಸಂಬಂಧಗಳಲ್ಲಿ ಬರುವುದೇಕೆಂದರೆ ನೀವು ಬೇರೆಯವರಿಗಾಗಿ ಬದುಕುತ್ತಾ ಅವರ ಅವಶ್ಯಕತೆಗಳನ್ನೂ ಈಡೇರಿಸುತಿರಬೇಕೆಂದು ನಿಮಗೆ ಸದಾಕಾಲವೂ ಬೋಧಿಸಲಾಗಿದೆ. ಈ ಕೆಲಸಗಳನ್ನು ಮಾಡುತ್ತಾ ಸಂಬಂಧಗಳು ಸಮರ್ಥನೆಯನ್ನು ಮಾಡುವ ಅವಶ್ಯಕತೆ ನಿಮಗೆ ಅನಿಸುತಿರುತ್ತದೆ. ಇವುಗಳನ್ನು ಮಾಡದಿದ್ದರೆ ನೀವು ಅಪರಾಧ ಮತ್ತು ಭಯದ ಆವರ್ತದಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಸಮಾಜದ ಆಟದಲ್ಲಿ ಆಳವಾದ ನಿಚ್ಛತೆಯಿಂದ ಸುಮ್ಮನೆ ಸಂಪೂರ್ಣವಾಗಿ ಬದುಕಿದರೆ, ನೀವು ಅಂತಹ ನಿರ್ಬಂಧದಲ್ಲಿ ಹಿಡಿತಕ್ಕೆ ಒಳಗಾಗುವುದೇ ಇಲ್ಲ.
ಸಂಬಂಧಗಳಲ್ಲಿ ಯಾವುದೇ ಪ್ರೀತಿಯನ್ನು ಕಳೆದುಕೊಳ್ಳದೆ ನೀವು ಸಂಪೂರ್ಣ ಸಂತೃಪ್ತಿಯಿಂದ ಜೀವಿಸಬಹುದು. ನಾವು ಇದನ್ನು ''ಅನಾಹತ ಚಕ್ರ,''ದ ಬಗ್ಗೆ ಮಾತನಾಡುವಾಗ ಚರ್ಚಿಸಿದ್ದೇವೆ. ದೈಹಿಕ ಅಗಲಿಕೆಯ ಭಯವು ಯಾವಾಗಲೂ ಸಂಬಂಧಿತ ತಪ್ಪಿತಸ್ಥ ಪ್ರಜ್ಞೆಯ ಕಾರಣದಿಂದ ಇರುತ್ತದೆ. ನೀವು ಇತರರ ಸಂಬಂಧವು ವ್ಯಾಪಾರದ ರೀತಿಯಂತಲ್ಲದೆ ಕೇವಲ ಶುದ್ಧವಾದ ಪ್ರೀತಿಸುವ ಇಚ್ಛಿತನ್ನದಿಂದ ನೀವು ಸಂಪೂರ್ಣವಾಗಿ ಜೀವಿಸಿದರೆ ಅಲ್ಲಿ ತಪ್ಪಿತಸ್ಥ ಭಾವನೆ ಅಥವಾ ಭಯಕ್ಕೆ ಜಾಗವು ಇರುವುದಿಲ್ಲ. ಆ ವ್ಯಕ್ತಿಯು ಮರಣಿಸಿದರೂ ಕೂಡ ಅವರನ್ನು ಕುರಿತು ಪ್ರೀತಿಯಿರುತ್ತದೆಯಷ್ಟೆ ಹೊರತು ಅಗಲಿಕೆಯ ಭಯವು ಇರುವುದಿಲ್ಲ.
ನೀವು ಆ ವ್ಯಕ್ತಿಯೊಂದಿಗೆ ಜೀವಿಸುತ್ತಿದ್ದರೂ ಸಹ, ಹೆಚ್ಚಿನ ನಿಚ್ಚಳತೆ ಮತ್ತು ಅರಿವಿನಿಂದ ಜೀವಿಸಲು ಪ್ರಯತ್ನಿಸಿ. ಬಹಳಷ್ಟು ಸಾರಿ ಸಂಬಂಧಗಳು ಹಾಳಾಗಲು ಕಾರಣ ಅಭದ್ರತೆ ಮತ್ತು ಒಬ್ಬರನೊಬ್ಬರು ಕಳೆದುಕೊಳ್ಳಬಹುದೆಂದು ಬಂದು ನಿಲ್ಲುತ್ತಿರುವ ಭಯ. ಈ ನಮ್ಮ ಸಂಬಂಧಗಳು ಕೇವಲ ಒಂದು ರೀತಿಯ ವ್ಯವಹಾರದಂತಿರುವುದು ಮತ್ತು ಈ ಭಯವು ಅಲ್ಲಿರುವುದನ್ನು ಅರ್ಥಮಾಡಿಕೊಳ್ಳುತ್ತೀರ.
ಒಬ್ಬ ಗಂಡ ಮತ್ತು ಹೆಂಡತಿಯ ಮಧ್ಯೆ ಇನ್ನೊಬ್ಬರು ವಿವಾಹದ ಹೊರಗೆ ನೋಡುತ್ತಿರುವರೇನೋ ಎಂಬ ಭಯವಿರುತ್ತದೆ. ತಾಯಿ ಮತ್ತು ಮಗನ ಮಧ್ಯೆ, ಮಗನು ಗಮನವನ್ನು ತಾಯಿಗಿಂತ ಹೆಚ್ಚಾಗಿ ಹೆಂಡತಿಗೆ ನೀಡುತ್ತಿರುವನೇನೋ ಎಂಬ ಭಯವಿರುತ್ತದೆ. ತಂದೆ ಮತ್ತು ಮಗನ ಮಧ್ಯೆ, ತಂದೆಯು ಪಿತಾರ್ಜಿತವನ್ನು ಮಗನಿಗೆ ಹಸ್ತಾಂತರಿಸುತ್ತಿಲ್ಲವೆಂಬುದಾಗಿಯೋ ಅಥವಾ ಮಗನು ಕುಟುಂಬದ ಘನತೆಯನ್ನು ಎತ್ತಿ ಹಿಡಿಯುತ್ತಿಲ್ಲವೆಂದಾಗಿಯೋ ಭಯವಿರುತ್ತದೆ.
ಇದೇ ರೀತಿ, ಇನ್ನಾವುದೇ ಸಂಬಂಧಗಳಲ್ಲಿ ಒಂದು ಸ್ಥಾಪಿಸಬೇಕಾದಂತಹ ಮತ್ತು ಕಾಪಾಡಬೇಕಾದಂತಹ ಅಂತರಾಳದ ನಿರೀಕ್ಷೆಯಿರುತ್ತದೆ ಮತ್ತು ಇದೇ ಭಯವನ್ನು ಹುಟ್ಟಿಸುತ್ತದೆ. ನಾನು ಹೇಳುತ್ತೇನೆ: ನೀವು ಯಾವುದೇ ಸಂಬಂಧವನ್ನೂ ಪೂರ್ಣವಾಗಿ ಸ್ಥಾಪಿಸಲಾಗುವುದೇ ಇಲ್ಲ. ಯಾರಾದರೂ ತಮ್ಮ ಇಡೀ ಕುಟುಂಬವನ್ನೇ ಸ್ಥಾಪಿಸಲು ಪ್ರಯತ್ನಿಸಿದರೆ ಅವರು ಕೇವಲ ಅಪಪ್ರಯೋಜಕರೇ ಆಗಿಬಿಡುತ್ತಾರೆ.
ಯಾವುದೇ ಸಂಬಂಧ ಅಂತರ್ಗತ ಕಾರಣವಿಲ್ಲದೆ ಶುದ್ಧ ಪ್ರೀತಿಯ ಮೇಲೆ ನೆಲೆಸಿದ್ದರೆ - 'ಅನಾಹತ' ಚಕ್ರದ ಸಮಯದಲ್ಲಿ ನಾವು ಮಾತನಾಡಿದ ಪ್ರೀತಿಯ ಬಗೆ - ಅಲ್ಲಿ ಭಯದ ಅಂಶವೇ ಇರುವುದಿಲ್ಲ.
ನೀವು ಭಯದಿಂದ ಪ್ರೀತಿಗೆ ಸ್ಥಳಾಂತರಿಸಿದರೆ ಎಂತಹ ಬಿಡುಗಡೆ ಎಂದು ನಿಮಗೆ ತಿಳಿದಿಲ್ಲ. ಭಯವು ಯಾವಾಗಲೂ ನಿರ್ಬಂಧಿಸುತ್ತದೆ ಮತ್ತು ಪ್ರೀತಿಯು ಯಾವಾಗಲೂ ಬಿಡುಗಡೆ ಮಾಡುತ್ತಿರುತ್ತದೆ. ಆದರೆ ಸಮಾಜವು ನಿಮ್ಮ ಮನಸ್ಸಿನಲ್ಲಿ ಭಯವನ್ನು ತುಂಬಿಸದೆ ಇದ್ದರೆ ನೀವು ಅದನ್ನು ಕೇಳುವುದಿಲ್ಲ. ಆದ್ದರಿಂದ ಅದು ನಿಮ್ಮಲ್ಲಿ ಸಾಧ್ಯವಾದ ಎಲ್ಲ ವಿಧಾನಗಳಿಂದಲೂ - ಅಭದ್ರತೆಯಿಂದ, ನಿಯಮ ಕಟ್ಟುಪಾಡುಗಳಿಂದ, ಪೂಜಾ ವಿಧಾನ ಏನೇನಿಲ್ಲಾ, ನಿಮ್ಮ ಮನಸ್ಸಿನಲ್ಲಿ ಭಯವನ್ನು ತುಂಬಿಸುತ್ತದೆ.
ಸಮಾಜವು ನಿಮ್ಮಿಂದ ಸಂತರನ್ನು ಮಾಡಲು ಪ್ರಯತ್ನಿಸುತ್ತದೆ – ಸದಾಕಾಲವೂ ಅಸ್ವಸ್ಥ ಮತ್ತು ಎಲ್ಲದಕ್ಕೂ ಹೆದರುವ ಸಂತರನ್ನು. ನಾನು ನಿಮ್ಮಿಂದ ಸಂತರನ್ನು ಮಾಡಲು ಇಲ್ಲಿಲ್ಲ. ನಿಮ್ಮನ್ನು ನಿತ್ಯಾನಂದರನ್ನಾಗಿಸಲು ಇಲ್ಲಿದ್ದೇನೆ. ನೀವು ನಿತ್ಯಾನಂದರಾದರೆ, ನೀವು ಸತ್ಯ ಭರಿತ, ಚಟುವಟಿಕೆಯಿಂದ ಜಾಗರೂಕತೆಯಿಂದ ಇರುತ್ತೀರಿ.
ಹೇಗೇ ಇರಲಿ, ನಮ್ಮ ಸಂಬಂಧಗಳಲ್ಲಿ ಭಯವು ಅಸೂಯೆಯ ರೂಪವನ್ನು ಕೂಡ ತೆಗೆದುಕೊಳ್ಳುತ್ತದೆ. ಭಯವು ನಮ್ಮ ಬಹಳ ಕ್ಷತ್ಯಗಳ, ಮನೋಭಾವಗಳ ತಳಹದಿಯ ಮನೋಭಾವ. ಅಸೂಯೆ, ಕೋಪ, ಅತ್ಯಾಸೆ - ಈ ಎಲ್ಲ ಮನೋಭಾವಗಳು ಭಯದಲ್ಲಿ ಬೇರು ಬಿಟ್ಟಿರುತ್ತವೆ. ಆದರೆ ಇದು ನಮಗೆ ಅರಿವಾಗುತ್ತಿಲ್ಲ. ಇವೆಲ್ಲದಕ್ಕೂ ಭಯವೇ ಮೂಲ ಕಾರಣ ಎಂಬುದು ನಮಗೆ ಗೊತ್ತಿಲ್ಲ. ಅದೇ ಸಮಸ್ಯೆ. ಆದ್ದರಿಂದಲೇ ನಮ್ಮ ವರ್ತನೆಯ ಮಾದರಿಗಳನ್ನು ಕುರಿತಂತೆ ನಾವು ಸದಾಕಾಲವೂ ಮುಂದುವರೆಯುತ್ತೇವೆ. ಆದ್ದರಿಂದಲೇ ನಮ್ಮ ಸಂಬಂಧಗಳೂ ವೇದನಾಮಯವಾಗಿ ತಿರುಗುತ್ತದೆ.
ಅರ್ಥ ಮಾಡಿಕೊಳ್ಳಿರಿ: ಭಯ ಮತ್ತು ಪ್ರೀತಿಯು ಒಟ್ಟಿಗೆ ಇರಲಾರವು. ಒಂದು ಸಂಬಂಧದಲ್ಲಿ ನಿರ್ಮಲ ಪ್ರೀತಿಯಿದ್ದರೆ, ಅಲ್ಲಿ ಭಯವು ಇರುವುದೇ ಇಲ್ಲ. ಅಲ್ಲಿ ಭಯವು ಇದ್ದರೆ, ನಿರ್ಮಲ ಪ್ರೀತಿಯು ಅಲ್ಲಿರುವುದೇ ಇಲ್ಲ. ತುಂಬಾ ಸ್ಪಷ್ಟವಾಗಿರಿ. ಸಂಬಂಧದಲ್ಲಿ ಯಾವುದೋ ಪಟಭದ್ರ, ಹಿತಾಸಕ್ತಿಯಿರುತ್ತದೆ; ಯಾವುದೋ ಉದ್ದೇಶವಿರುತ್ತದೆ, ಯಾವುದೋ ಗುರಿ, ಯಾವುದೋ ಭದ್ರತೆಯ ನಿರೀಕ್ಷೆ ಅಥವಾ ಅತಿ ಆಸೆ ಅಥವಾ ಪ್ರತಿಫಲಾಪೇಕ್ಷೆ ಸಂಬಂಧದಲ್ಲಿ ಇರುತ್ತದೆ. ಆದ್ದರಿಂದಲೇ ಭಯವು ಪ್ರಾರಂಭವಾಗುತ್ತದೆ.
ನಾವು ಪ್ರತಿ ಸಂಬಂಧದಲ್ಲೂ ಆರಾಮದಾಯಕವಾಗಿ ನೆಲೆಗೊಳ್ಳಲು ಯಾವುದಾದರೂ ಭದ್ರತೆಯು ಬೇಕು. ವಾಸ್ತವವಾಗಿ ಇದು ನಾವು ಖುಷಿಪಡುವ ಒಂದು ತರಹೆಯ ಸೆರೆಮನೆವಾಸ. ಜನಗಳು ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ, ಆದರೆ ನಾನು ನಿಮಗೆ ಹೇಳುತ್ತೇನೆ: ಅವರು ಅದಕ್ಕೆ ಬಹಳವಾಗಿ ಹೆದರಿರುತ್ತಾರೆ! ಅವರು ಸೆರೆಮನೆವಾಸವನ್ನು ಮಾತ,ವೇ ಇಷ್ಟಪಡುತ್ತಾರೆ. ಮೆತನೆಯ ಪರಿಣಾಮದಲ್ಲಿ ಅವರು ತಾವು ಸ್ವತಂತ್ರರು ಎಂದು ತಿಳಿಯುತ್ತಾರೆ.
ಒಂದು ಸಣ್ಣ ಕತೆ:
ಒಬ್ಬ ಚಿಕ್ಕ ಹುಡುಗಿಯು ಒಂದು ದಿನ ತನ್ನ ತಂದೆಯನ್ನು ಕೇಳುತ್ತಾರೆ, ''ಅಪ್ರ ಭರವಸೆ (guaranteed) ಎಂಬ ಪದದ ಅರ್ಥವೇನು?''
ತಂದೆಯು ಉತ್ತರಿಸಿದ, ''ಅದರ ಅರ್ಥ ಯಾವುದೋ ಪದಾರ್ಥವನ್ನು ಚೆನ್ನಾಗಿ ಮಾಡಲಾಗಿದೆ ಮತ್ತು ಅದು ದೀರ್ಘಕಾಲ ಬಾಳುತ್ತದೆ, ಎಂದು''.
ಆ ರಾತ್ರಿ, ಮಲಗುವ ಮುಂಚೆ, ಆ ಹುಡುಗಿಯು ಕೂಗಿ ಹೇಳಿದಳು, ''ಶುಭ ರಾತ್ರಿ, ಭರವಸೆಯಿರುವ ಅಪ್ಪ!'' '
ನಾವೆಲ್ಲರೂ ಸದಾಕಾಲವೂ ನಮ್ಮ ಜೀವನದಲ್ಲಿ ಭದ್ರತೆಯನ್ನು ದೃಷ್ಟಿಸುತ್ತಿರುತ್ತೇವೆ. ಆದರೆ ನಾವು ಸ್ವಾತಂತ್ರ್ಯವನ್ನು ದೃಷ್ಟಿಸುತ್ತಿದ್ದೇವೆ ಎಂದು ಹೇಳುತ್ತೇವೆ. ನಾವು ನಿಜವಾಗಿಯೂ ಸ್ವಾತಂತ್ರ್ಯವನ್ನು ಶೋಧಿಸುತ್ತಿದ್ದರೆ, ನಾವೇಕೆ ಭದ್ರತೆಗಾಗಿ ಶೋಧಿಸುತ್ತಿರುತ್ತೇವೆ? ಯಾಕೆ ಭಯ? ನಿಮ್ಮಲ್ಲಿ ಭಯವಿರುವತನಕ, ನೀವು ಭದ್ರತೆಗಾಗಿ ಶೋಧಿಸುತ್ತಿರುತ್ತೀರಿ. ಅಲ್ಲಿಯತನಕ ನೀವು ಸ್ವಾತಂತ್ರ್ಯವು ಬೇಕು ಎಂದು ಹೇಳುವುದರ ಮೂಲಕ ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳುತ್ತೀರ.
ಒಬ್ಬ ಗುರು ಎನ್ನುವನು ಜೀವನದ ಸಂಪೂರ್ಣ ಅಭದ್ರತೆಯ ಮೇಲೆ ನಿಮ್ಮನ್ನು ಎಸೆಯುತ್ತಾನೆ. ನಿಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡುವವನು ಅವನೊಬ್ಬನೆ. ಆದುದರಿಂದಲೇ ಅವನ ಜೊತೆ ನೀವಿರುವಾಗ ನೀವು ಅಭದ್ರತೆಯನ್ನು ಅನುಭವಿಸುತ್ತೀರ, ಮತ್ತು ಭಯವನ್ನು ಅನುಭವಿಸುತ್ತೀರ. ಸ್ವಾತಂತ್ರ್ಯವು ಭಯವನ್ನು ಸೃಷ್ಟಿಸುತ್ತದೆ.
ನೀವು ಬೇರೆ ಸಂಬಂಧಗಳಲ್ಲಿ ಸಂಪೂರ್ಣ ಅಭದ್ರತೆಯನ್ನು ಅನುಭವಿಸುವುವುದೇ ಇಲ್ಲ, ಏಕೆಂದರೆ ಅಲ್ಲಿ ಯಾವಾಗಲೂ ಅತಿ ಆಸೆಯ ತಳ್ಳುವಿಕೆ ಮತ್ತು ಎಳೆತಗಳು, ಭಯ ಮತ್ತು ಕೋಪ ಇವುಗಳು ನಿಮ್ಮನ್ನು ಸಂಬಂಧಗಳ ಚಿರಪರಿಚಿತ ಮಾದರಿಗಳಲ್ಲಿ ಚೆನ್ನಾಗಿ ಸ್ಥಾಪಿಸಿರುತ್ತವೆ. ಆದರೆ ಗುರುವಿನೊಂದಿಗೆ ನೀವು ಸಂಪೂರ್ಣ ಸ್ವತಂತ್ರರಾಗಿರುತ್ತೀರಿ. ಆದುದರಿಂದಲೇ ನೀವು ಭಯಗೊಳ್ಳುತ್ತೀರಿ.
ಒಂದು ಚಿಕ್ಕ ಕತೆ:
ಒಬ್ಬ ಮನುಷ್ಯನು ಸೆರೆಮನೆಯಲ್ಲಿ 20 ವರ್ಷಗಳು ಇದ್ದನು.
ಬಿಡುಗಡೆಯ ದಿನ ಅವನು ತುಂಬಾ ಚಿಂತಿತನಾಗಿ ಮತ್ತು ಉದ್ವೇಗದಿಂದ ಇರುವಂತೆ ಕಂಡುಬಂದನು.
ಸೆರೆಮನೆಯಲ್ಲಿದ್ದ ಅವನ ಸ್ನೇಹಿತರು ಅವನನ್ನು ಕೇಳಿದನು, ''ನಿನಗೇನಾಯಿತು? ಏತಕ್ಕೆ ಇಷೊಂದು ಚಿಂತಿತನಾಗಿದ್ದೀಯಾ?'' ಎಂದು.
ಆ ಮನುಷ್ಯನು ಉತ್ತರಿಸಿದನು, ''ನನಗೆ ಭಯವಾಗಿದೆ. ಹೊರಗೆ ಹೋದ ಮೇಲೆ ನಾನೇನು ಮಾಡಲಿ'' ಎಂದು
ಸೆರೆಮನೆಯು ಸೃಷ್ಟಿಸಿತೆಂದರೆ ಅವನು ಹೊರಗೆ ಹೋದ ನಂತರ ಏನು ಮಾಡಬೇಕೆಂದು ಅವನಿಗೆ ಗೊತ್ತಾಗುತ್ತಿಲ್ಲ! ಮಾದರಿಗಳಲ್ಲಿ ಮತ್ತು ಭದ್ರತೆಯಲ್ಲಿ ಸಿಕ್ಕಿಕೊಂಡರೆ ಆಗುವ ಭಯ ಇದೇ.
ಒಬ್ಬ ಗುರುವು ನೀವು ನೋಡುತ್ತಿರುವ ಭದ್ರತೆಯನ್ನು ನೀಡುವುದೇ ಇಲ್ಲ. ಅವನು ನೀವು ನೋಡುತ್ತಿರುವ ಮಾದರಿಗಳನ್ನು ನೀಡುವುದೇ ಇಲ್ಲ. ನೀವು ನೋಡುತ್ತಿರುವ ಭದ್ರತೆಯು ನಿಮಗೆ ಸಿಕ್ಕದೆ ಇದ್ದಾಗ ಆಳವಾದ ಕೇಂದ್ರೀಕೃತವನ್ನು ನಿಮ್ಮೊಳಗೆ ಬೆಳೆಸಿಕೊಳ್ಳುತ್ತೀರ; ನೀವು ಭಯರಹಿತರಾಗಿ ಬೆಳೆಯುತ್ತೀರ, ಏಕೆಂದರೆ ನೀವು ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ ಎಂದು ನಿಮಗೆ ಗೊತ್ತು; ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ ಎಂದು ನಿಮಗೆ ತಿಳಿದರೆ, ನಿಮಗೆ ಭಯವಿರುವುದಿಲ್ಲ.
ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ ಎಂದು ನಿಮಗೆ ತೋರಿಸಲು, ಗುರುವು ನಿಮ್ಮನ್ನು ಸಂಪೂರ್ಣ ಅಭದ್ರತೆಯ ಮೇಲೆ ಎಸೆಯುತ್ತಾನೆ. ನಿಮ್ಮ ಮೇಲಿರುವ ಆಳವಾದ ಅನುಕಂಪದಿಂದ, ನಿಮ್ಮ ಬೆಳವಣಿಗೆಯ ಬಗ್ಗೆ ಇರುವ ಆಳವಾದ ಹಂಬಲದಿಂದ, ಅವನು ನಿಮಗೆ ಭದ್ರತೆಯನ್ನು ನೀಡುವುದಿಲ್ಲ. ನಿಮಗೆ ಪಾರಮಾರ್ಥಿಕ ಭದ್ರತೆಯು ಸಿಗದಿದ್ದರೆ, ನೀವು ದೇವರನ್ನು ಹುಡುಕುತ್ತೀರಿ; ನೀವು ಅಸ್ತಿತ್ವವನ್ನು ಅರಿತುಕೊಳ್ಳುತ್ತೀರಿ.
ಕಳೆದುಕೊಳ್ಳಲು ಏನೂ ಇಲ್ಲ ಎನ್ನುವುದು ನಿಮಗೆ ನಿಚ್ಛಳವಾಗಿ ತಿಳಿಯದಿರುವುದೇ ನಿಮ್ಮೆಲ್ಲ ಭಯಗಳಿಗೆ ಕಾರಣ. ಸಮೀಪಿಸಿದ್ದ ಸಾವಿನ ಜತೆ ಕೇವಲ ಒಂದು ಭೇಟಿಯು, ಕಳೆದುಕೊಳ್ಳಲು ಏನೂ ಇಲ್ಲವೆಂಬುದನ್ನು ಮತ್ತು ನಿಮ್ಮ ಎಲ್ಲಾ ಭಯಗಳೂ ತಳವಿಲ್ಲದೆಂದೂ ನಿಮಗೆ ತೋರಿಸುತ್ತದೆ. ಗುರುವು ತನ್ನದೇ ದಾರಿಯಲ್ಲಿ ಸುಲಭವಾಗಿ ನೀವು ಅರ್ಥಮಾಡಿಕೊಳ್ಳುವಂತೆ ಮಾಡುತ್ತಾನೆ.
ಆದ್ದರಿಂದ ಗುರುವಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಅವನು ಇಲ್ಲಿ ಇರುವುದು ವಾಸ್ತವವಾಗಿ ನೀವು ಯಾರು ಎಂದು ತೋರಿಸಲು ಎಂದು ಅರ್ಥಮಾಡಿಕೊಳ್ಳಿ. ನಿರ್ಭಯತೆಯೆಂಬುದು ನಿಮ್ಮ ಜನ್ಮಸಿದ್ಧ ಸ್ವಭಾವ. ವರ್ಷಾಂತರಗಳಲ್ಲಿ ನಿಮ್ಮಲ್ಲಿ ಭಯವನ್ನು ಹುಟ್ಟಿಸಲಾಗಿದೆ. ಗುರುವು, ವರ್ಷಾಂತರಗಳಿಂದ ನೀವೇ ಮೇಲೆಳೆದುಕೊಂಡ ಇಂತಹ ನಿಬಂಧನೆ ಮಾಡುವ ಪದರಗಳನ್ನು ಒಡೆಯಲು ಪ್ರಯತ್ನಿಸುತ್ತಾನೆ ಅಷ್ಟೆ. ನಂಬಿಕೆಯಿಂದ ಮತ್ತು ಪ್ರೀತಿಯಿಂದ ಸುಮ್ಮನೆ ನೀವು ಅವನನ್ನು ನಿಮ್ಮ ಮೇಲೆ ಕೆಲಸ ಮಾಡಲು ಬಿಟ್ಟರೆ, ನಿಮ್ಮ ಕಣ್ಣುಗಳ ಮುಂದೆಯೇ ನೀವು ಬದಲಾವಣೆ ಹೊಂದುವುದನ್ನು ನೋಡಬಹುದು.
ನಿಮಗೆ ನನಗೆ ಪರಿಚಯವಿದ್ದ 'ಸ್ವಾಮಿ'ಯೊಬ್ಬನ ಕತೆಯನ್ನು ಹೇಳುತ್ತೇನೆ:
'ಸ್ವಾಮಿ'ಯು ತನ್ನ ಕೊಠಡಿಯಲ್ಲಿ ಅನೇಕ ಗಡಿಯಾರಗಳನ್ನು ಇಟ್ಟುಕೊಂಡಿರುತ್ತಿದ್ದನು, ಮತ್ತು ಪ್ರತಿಯೊಂದು ಗಡಿಯಾರವೂ ಬೇರೆ ಬೇರೆ ಸಮಯವನ್ನು ತೋರಿಸುತ್ತಿರುತಿತ್ತು!
ಇದನ್ನು ಕುರಿತು ಒಂದು ದಿನ ಅವನನ್ನು ಕೇಳಿದೆ.
ಅವನು ಹೇಳಿದ, ''ಸಮಯವು ನನ್ನ ಯಜಮಾನನಲ್ಲ. ನಾನು ಯಜಮಾನ! ನನಗೆ ಯಾವ ಸಮಯ ಬೇಕಿರುತ್ತದೋ, ನಾನು ಸುಮ್ಮನೆ ಆ ಸಮಯವನ್ನು ಯಾವ ಗಡಿಯಾರವು ತೋರಿಸುತ್ತದೋ ಅದರಿಂದ ಆಯ್ಕೆ ಮಾಡಿಕೊಳ್ಳುತ್ತಾನೆ.
ಈ ಸ್ವಾಮಿಯು ಆಗಲೇ ತನ್ನ ದೇಹ ತ್ಯಾಗದ ದಿನಾಂಕ ಮತ್ತು ಸಮಯವನ್ನು ಮುಂಚಿತವಾಗಿ ನುಡಿದಿದ್ದನು. ಸಾಯುವ ಹಿಂದಿನ ರಾತ್ರಿ, ಆ ಸ್ವಾಮಿಯು ತನ್ನ ಎಲ್ಲಾ ಶಿಷ್ಯರನ್ನು ತನ್ನ ಸುತ್ತಲೂ ಸೇರಿ ದೇವರ ಹಾಡುಗಳನ್ನು ಹಾಡಲು ಹೇಳಿದನು.
ಅವರಲ್ಲೊಬ್ಬ ಹಾಡುಗಾರನು ತನ್ನ ಹಾಡುಗಾರಿಕೆಯ ಸಾಮರ್ಥ್ಯದ ಬಗ್ಗೆ ಅಹಂಕಾರದಿಂದಿದ್ದನು. ಈ ಸಂದರ್ಭದಲ್ಲಿ ಅವನು ಹಾಡಲೇ ಇಲ್ಲ
ಸಂಪ್ರದಾಯದಂತೆ ಸ್ವಾಮಿಯು ಒಂದು ಕಾಗದದ ಚೂರಿನ ಮೇಲೆ ಏನೇನೋ ಬರೆದು ಅವನಿಗೆ ತಲುಪಿಸಿದನು.
ಆ ಶಿಷ್ಯನು ಅದನ್ನು ನಿರ್ದಿಷ್ಠವಾದ ಹಾಡಿಗಾಗಿ ಕೋರಿಕೆ ಎಂದುಕೊಂಡು ಉಬ್ಬಿಹೋದನು.
ಆದರೆ ಆ ಕ್ಲಿಪತ್ರವನ್ನು ತೆಗೆದು ನೋಡಿದಾಗ, ಸ್ವಾಮಿಯು ಏನೆಂದು ಬರೆದಿದ್ದನ್ನು ನೋಡಿದನು, ''ನನ್ನ ಸಾವಿನ ನಂತರ ಹಾಡಬೇಡ!'' ಎಂದು.
ಮರಣಶಯ್ಯೆಯಲ್ಲಿ ಕೂಡ ಹಾಸ್ಯದ ಮನೋಭಾವದಲ್ಲಿದ್ದನು.
ನಂತರ ಆ ರಾತ್ರಿ, ತನ್ನ ಶಿಷ್ಯರಿಗೆ ಆಶ್ರಮದಲ್ಲಿ ವಾಸಿಸುತ್ತಿದ್ದ ಇಬ್ಬರು ಅನಾಥರನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿದನು. ಅವನು ಹೇಳಿದನು, ''ವಿಶೇಷವಾಗಿ ನಾಳೆ
ನೀವೆಲ್ಲರೂ ನನ್ನ ಶವಸಂಸ್ಕಾರದ ತಯಾರಿಯಲ್ಲಿ ನಿರತರಾಗಿರುತ್ತೀರ. ಆ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲು ಮರೆಯಬೇಡಿ!'' ಎಂದನು. ಅಂತಿಮ ನಿಮಿಷದ ತನಕ ಅವನ ಕಾತರವಿದ್ದದ್ದು ತಾನು ಹಿಂದೆ ಬಿಟ್ಟು ಹೋಗುತ್ತಿದ್ದ ಜನಗಳ ಮೇಲೆ ಇತ್ತು. ಮರುದಿನ ಬೆಳಿಗ್ಗೆ, ತಾನು ನಿಖರವಾಗಿ ತಿಳಿಸಿದ್ದ ಸಮಯಕ್ಕೆ ಎಲ್ಲರಿಗೂ ನಮಸ್ಕಾರ ಮಾಡುವ ಹಾಗೆ ತನ್ನ ಕೈಗಳನ್ನು ಕೂಡಿಸಿದನು ನಂತರ ಸುಮ್ಮನೆ ನಾಟಕದಂತೆ ಅವನ ಕೈಗಳು ಕೆಳಗೆ ಬಿದ್ದವು.
ಎಂತಹ ಎದುರಿಸುವ ರೀತಿ! ಅದೇ ರೀತಿಯೇ ನಾವೆಲ್ಲರೂ ಮರಣಕ್ಕೆ ಹೋಗಬೇಕು ಮತ್ತು ಅದೇ ರೀತಿಯೇ ನಾವು ನಮ್ಮ ಸ್ವಂತ ಸಂಸಾರ ಮತ್ತು ಸಂಬಂಧಿಕರು ಮರಣಿಸಿದಾಗ ಸಾವನ್ನು ಅವಲೋಕಿಸಬೇಕು. ನೀವು ಇದನ್ನು ಅರ್ಥಮಾಡಿಕೊಂಡಾಗ, ಭಯದ ನಿಮ್ಮ ಸಂಪೂರ್ಣ ಕಲ್ಪನೆಯು ನಿಧಾನವಾಗಿ ಕರಗಿ ಹೋಗುತ್ತದೆ, ಏಕೆಂದರೆ ನಾನು ಹೇಳಿದ ಹಾಗೆ, ಸಾವೇ ಭಯದ ತಳಹದಿಯಾಗಿದೆ.
ಸರಿ.... ಏನಾದರೂ ಪ್ರಶ್ನೆಗಳಿಗೆ ಉತ್ತರಿಸಬೇಕೆ?
''ಆದರೆ ಸಂಬಂಧಿಸಿರುತ್ತದೆಯಲ್ಲಾ... ? ''
ನೋಡಿ: ಗಂಡಸರು ಮುಖ್ಯವಾಗಿ ಮೂಲಾಧಾರ ಚಕ್ರದಲ್ಲಿ ಬಂಧಿತರಾಗಿರುತ್ತಾರೆ ಮತ್ತು ಹೆಂಗಸರು ಮುಖ್ಯವಾಗಿ ಸ್ವಾದಿಷ್ಠಾನ ಚಕ್ರದಲ್ಲಿ ಬಂಧಿತರಾಗಿರುತ್ತಾರೆ. ಆದುದರಿಂದಲೇ ಗಂಡಸರು ಹೆಚ್ಚು ವಿಷಯಾಸಕ್ತರಾಗಿರುತ್ತಾರೆ ಮತ್ತು ಹೆಂಗಸರು ಹೆಚ್ಚು ಭಯಸ್ತರಿಗಿರುತ್ತಾರೆ. ವಾಸ್ತವವೆಂದರೆ, ಅವರಿಬ್ಬರಿಗೂ ಇದು ತಿಳಿದಿದೆ ಮತ್ತು ಇನ್ನೊಬ್ಬರನ್ನು ತಮ್ಮ ಸ್ವಪ್ರಯೋಜನಕ್ಕಾಗಿ ತಕ್ಕ ಹಾಗೆ ಉಪಯೋಗಿಸಿಕೊಳ್ಳುತ್ತಾರೆ!
ಗಂಡಸಿಗೆ ಹೆಂಗಸಿನ ದುರ್ಬಲ ತಂತಿಯನ್ನು ಎಲ್ಲಿ ಮುಟ್ಟಬೇಕೆಂದು ನಿಖರವಾಗಿ ಗೊತ್ತಿರುತ್ತದೆ. ಅವನು ಅವಳ ಅಭದ್ರತೆ ಮತ್ತು ಭಯದೊಂದಿಗೆ ಆಟವಾಡಿ ತನ್ನ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಅದೇ ತರಹ ಹೆಂಗಸಿಗೆ ಗಂಡಸಿನ ಕೀಲಿಕ್ಟೆ ಎಲ್ಲಿರುತ್ತದೆಂದು ಗೊತ್ತು. ಇದೇ ಮದುವೆಗಳಲ್ಲಿ ಸದಾ ಕಾಲವೂ ನಡೆಯುತ್ತಿರುವಂತಹದು.
ವಾಸ್ತವವಾಗಿ ಹಿಂದೂಗಳ ವಿವಾಹ ಸಮಯದಲ್ಲಿ ಗಂಡಸು ಮತ್ತು ಹೆಂಗಸು ತಾವು ಪರಸ್ಪರರ ಕರ್ಮಗಳನ್ನು ನೆರವೇರಿಸದಿರುವ ಕಾರ್ಯಗಳು ಮತ್ತು ಆಕಾಂಕ್ಷೆಗಳು -ಸೂಸೂತ್ರವಾಗಿ, ಬೇರೆ ಹೆಚ್ಚಿನ ಕರ್ಮಗಳನ್ನು ಈ ಜೀವನದಲ್ಲಿ ಶೇಖರಿಸಿಕೊಳ್ಳದೆ, ಬರಿದು ಮಾಡುವ ವಚನವನ್ನು ಪರಸ್ಪರ ತೆಗೆದುಕೊಳ್ಳುತ್ತಾರೆ.
ಆದರೆ ಈ ಕಾಲದಲ್ಲಿ ಜನಗಳಿಗೆ ಆ ವಚನವನ್ನು ತೆಗೆದುಕೊಳ್ಳುತ್ತಿರುವ ಅರಿವೇ ಇರುವುದಿಲ್ಲ ಕಾರಣ ಮದುವೆಯಾಗುತ್ತಿರುವುದು ಅವರಲ್ಲ; ಮಂತ್ರಗಳನ್ನು ಹೇಳುತ್ತಿರುವ ಪುರೋಹಿತರೇ ಮದುವೆಯಾಗುತ್ತಿರುವವರು!
ಅವರು ತೆಗೆದುಕೊಳ್ಳುತ್ತಿರುವ ವಚನವು ಅಂತಹ ಸುಂದರವಾದದ್ದು. ನೋಡಿ: ನಾವು ನಮ್ಮ ಜೀವನದಲ್ಲಿ ಸಾಕಷ್ಟು ಮತ್ತು ಜಾಸ್ತಿ ಕರ್ಮಗಳನ್ನು ಶೇಖರಿಸಿರುತ್ತೇವೆ. ನಮ್ಮ ಒಂದೇ ಕಾಳಜಿ ಇರಬೇಕಾದದ್ದು ಅವುಗಳನ್ನು ಕೊನೆಯ ಪಕ್ಷದಲ್ಲಿ ಈ ಜನ್ಮದಲ್ಲಾದರೂ ಬರಿದುಮಾಡಿ ಮುಕ್ತಿಯನ್ನು ಗಳಿಸಬೇಕೆಂದು.
ಆದರೆ ನಾವು ಮಾಡುತ್ತಿರುವುದೇನು? ನಾವು ಪರಸ್ಪರ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತೇವೆ. ಮತ್ತು ಕಪಟತನ ಮತ್ತು ಸೇಡಿನ ಆಟವನ್ನು ಆಡುತ್ತೇವೆ. ನಾವು ಪರಸ್ಪರರ ಕರ್ಮಗಳಿಗೆ ಇನ್ನಷ್ಟು ಸೇರಿಸುತ್ತೇವೆ ಮತ್ತು ಜನನ ಮರಣಗಳ ಚಕ್ರದಲ್ಲಿ ಮತ್ತಷ್ಟು ಸಿಕ್ಕಿಹಾಕಿಕೊಳ್ಳುತ್ತೇವೆ. ಇನ್ನೂ ಕೆಟ್ಟದ್ದೆಂದರೆ, ನಾವು ಇದಕ್ಕಾಗಿ ಪರಸ್ಪರರನ್ನು ದೂಷಿಸುತ್ತೇವೆ. ನೀವು ಬಾಹ್ಯದಿಂದ ಮದುವೆಯೆಂಬ ನಾಟಕವನ್ನು ವೀಕ್ಷಿಸಿದರೆ ಪ್ರತಿಯೊಬ್ಬರೂ ಕರ್ಮವನ್ನು ಹೇಗೆ ತಮಗಾಗಿ ಸೃಷ್ಟಿಸಿಕೊಳ್ಳುತ್ತಾರೆ ಮತ್ತು ಇಡೀ ಪ್ರಪಂಚವನ್ನೇ ದೂಷಿಸುವುದರಲ್ಲಿ ಪರ್ಯವಸಾನಗೊಳ್ಳುತ್ತದೆ ಎಂದು.
ನೀವು ಬಾಹ್ಯದಿಂದ ವೀಕ್ಷಿಸಿದಾಗಲೇ ಎಂತಹ ಮೂರ್ಖತನದ ಆಟವನ್ನು ಆಡಲಾಗುತ್ತಿದೆ ಎಂದು ಅರ್ಥವಾಗುವುದು. ನಾನು ಯಾವಾಗಲೂ ಜನಗಳಿಗೆ ಹೇಳುವುದು: ನಟರಿಗೆ ಮತ್ತು ನಟಿಯರಿಗೆ ಜೀವನವನ್ನು ಒಂದು ಆಟವನ್ನಾಗಿ ವೀಕ್ಷಿಸುವುದು ಸುಲಭ, ಏಕೆಂದರೆ ಅವರು ಸದಾಕಾಲವೂ ಪಾತ್ರಗಳನ್ನು ಕಲ್ಲಿಸಿ ಅವುಗಳನ್ನು ಅಭಿನಯಿಸುತ್ತಿರುತ್ತಾರೆ. ಅವರೇ ಜೀವನವನ್ನು ಅತಿ ಸನಿಹದಿಂದ ಒಂದು ನಾಟಕವೆಂಬಂತೆ ನೋಡುತ್ತಿರುವವರು. ಮಿಕ್ಕ ನಾವು ನಮ್ಮ ಪಾತ್ರಗಳಲ್ಲಿ ಎಷ್ಟು ಬಂಧಿತರಾಗಿರುತ್ತೇವೆಂದರೆ ಅದು ಘನವಾದ ವಾಸ್ತವಿಕತೆಯಾಗಿಬಿಟ್ಟಿರುತ್ತದೆ.
ಹೆಂಗಸರು ಹೆಚ್ಚು ಭಯಸ್ತರು, ಏಕೆಂದರೆ ಮಾನಸಿಕವಾಗಿ ಆ ರೀತಿಯಾಗಿ ರಚಿಸಲಟ್ಟಿದ್ದಾರೆ. ಮಾನಸಿಕವಾಗಿಯೂ ಭಿನ್ನವಾಗಿರುತ್ತಾರೆ.
ಸರಿ...?
ಸ್ವಾಮೀಜಿ, ನಾವು ಸಣ್ಣ ವಿಷಯಗಳ ಬಗ್ಗೆ ಆಗುವ ಭಯವನ್ನು ಹೇಗೆ ನಿವಾರಿಸಿಕೊಳ್ಳ ಬೇಕು ?
ಮೊಟ್ಟಮೊದಲಿಗೆ ಸಣ್ಣ ಭಯಗಳು ಮರಣದ ಅಂತಿಮ ಭಯದ ಕೇವಲ ಯೋಜನೆಗಳೆಂದು ಅರಿತುಕೊಳ್ಳಿ. ಎರಡನೆಯದಾಗಿ ಭಯವನ್ನು ವಿರೋಧಿಸಲು ಪ್ರಯತ್ನಿಸಬೇಡಿ. ನಿಮಗೆ ಭಯವಾಗಿದೆಯೆಂದು ಸ್ವಗತ ಸುಮ್ಮನೆ ಹೇಳಿಕೊಳ್ಳುತ್ತಿರಿ ಮತ್ತು ಅದರ ಮೂಲಕ ಹೋಗಿ, ಅಷ್ಟೆ. ಶೀಘ್ರದಲ್ಲೇ ಅಲ್ಲಿ ಭಯವು ಇಲ್ಲದಿರುವುದನ್ನು ನೀವು ಕಂಡುಕೊಳ್ಳುತ್ತೀರಿ, ಏಕೆಂದರೆ ಪೂರ್ತಿಯಾಗಿ ನೋಡಿಯಾಯಿತು. ಪ್ರತಿಸಲವೂ ನಿಮಗೆ ಭಯವಾದರೆ ಈ ರೀತಿ ಮಾಡಲು ಮೊದಲು ಮಾಡಿ.
ನೀವು ಅರಿವಿನಿಂದ ಇದರ ಮೇಲೆ ಕೆಲಸ ಮಾಡಿದರೆ, ಯಾವುದನ್ನು ನೀವು ಭಯವೆಂದು ಕರೆಯುತ್ತೀರೋ ಅದು ಒಂದು ಘಟನೆಯ ಅಥವಾ ಒಂದು ವಿಚಾರದ ಪ್ರತಿಕ್ರಿಯೆಯಲ್ಲದೇ ಬೇರೇನೂ ಅಲ್ಲವೆಂದು ಅರ್ಥಮಾಡಿಕೊಳ್ಳುತ್ತೀರ. ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರ ಎಂಬುದನ್ನು ಅವಲಂಬಿಸಿ ನಿಮಗೆ ಭಯವಿರಲಿಲ್ಲವೇ ಅಥವಾ ಭಯವಿತೇ ಎಂದು ಹೇಳಿಕೊಳ್ಳಬಹುದು. ಮತ್ತು ಹೆಚ್ಚು ಹೆಚ್ಚಿನ ಅರಿವಿನಿಂದ ನೀವು ಭಯರಹಿತರಾಗಿ ಭಯಕ್ಕೆ ಪ್ರತಿಕ್ರಿಯಿಸಬಹುದು!
ಒಂದು ವಿಷಯವನ್ನು ಜ್ಞಾಪಕದಲ್ಲಿಡಿ: ಯಾರೊಬ್ಬರೂ ನಿರ್ಭಯರು ಎಂದು ಹೇಳಿಕೊಳ್ಳಲಾಗದು. ಅವರು ಭಯವನ್ನು ಭಯರಹಿತರಾಗಿ ನಿಭಾಯಿಸುವುದನ್ನು ಕಲಿತಿರಬಹುದು, ಅಷ್ಟೆ. ಯಾರಾದರೂ ಹೇಳಿಕೊಳ್ಳುತ್ತಿದ್ದರೆ, ಸ್ಪಷ್ಟವಾಗಿ ತಿಳಿದುಕೊಳ್ಳಿ, ಅವರು ಭಯದ ವಿಷಯ ಮತ್ತು ಅದಕ್ಕೆ ಮಾನವನ ಪ್ರತಿಕ್ರಿಯೆಯನ್ನು ಅತಿಮಾನವರೆಂದಾಗಲೀ ಮತ್ತು ನೀವೊಬ್ಬ ಹುಲು ಮಾನನೆಂದಾಗಲೀ ಯೋಚಿಸಲು ಮೊದಲು ಮಾಡಬೇಡಿ.
ಸರಿ...
ಸ್ವಾಮೀಜಿ, ನನಗೆ ಜೇಡದ ಬಗ್ಗೆ ಇದ್ದ ಭಯವನ್ನು ನೀವು ಹೇಗೆ ಜಯಿಸುವಂತೆ ಮಾಡಿದಿರಿ ಎಂದು ಜ್ಞಾಪಕವಿದೆ!
(ಸ್ವಾಮೀಜಿಯವರು ನಗುತ್ತಾರೆ!) ಹೌದು ಹೌದು, ಅವರಿಗೆ ಹೇಳಮ್ಮ!
(ಒಬ್ಬ ಚಿಕ್ಕ ಹುಡುಗಿಯು ಹೇಳುತ್ತಾಳೆ) ಒಂದು ದಿನ ನಾವು ಸಂಭಾಷಣೆಯಲ್ಲಿ ಮಗ್ನರಾಗಿದ್ದಾಗ ಒಂದು ಜೇಡವನ್ನು ನೋಡಿ ನಾನು ಎಗುರಿದೆ ಮತ್ತು ಅದನ್ನು ನೋಡಿ ನನ್ನತ್ತ ನಕ್ಕಿರಿ. ಪ್ರತಿ ಸಾರಿ ಜೇಡವನ್ನು ನೋಡಿದಾಗಲೂ ಅದನ್ನು ಕುರಿತು ಧ್ಯಾನ ಮಾಡುವಂತೆ ನೀವು ನನಗೆ ಹೇಳಿದಿರಿ. ಇದನ್ನು ಕೂಲಂಕಶತೆಯಿಂದ ಅನುಸರಿಸಿದೆ ಮತ್ತು ಪ್ರತಿ ಬಾರಿಯೂ ಜೇಡವನ್ನು ನೋಡಿದಾಗ ಅದರತ್ತ ಅರಿವಿನಿಂದ ಮತ್ತು ಏಕಾಗ್ರತೆಯಿಂದ ನೋಡುತ್ತಿದ್ದೆ. ನಿಧಾನವಾಗಿ ನಾನೇಕೆ ಕೇವಲ ಅದಕ್ಕಾಗಿ ಹೆದರಿಕೊಳ್ಳುತ್ತಿದ್ದೆ ಎಂದು ನನಗೆ ಆಶ್ಚರ್ಯವಾಗತೊಡಗಿತು!
ಸರಿ, ನೀವೆಲ್ಲಾ ಅದನ್ನು ಕೇಳಿದಿರೇನು? ಇದು ಕೇವಲ ಅರಿವನ್ನು ನಮ್ಮ ಅರಿವಿನೊಳಗೆ ತರುವ ಪ್ರಶ್ನೆ. ಆಗ ನಿಮ್ಮೊಳಗೆ ಭಯವನ್ನು ಯಾವುದು ಎಂದು ಆಶ್ಚರ್ಯಪಡುತ್ತೀರ!
(ಮತ್ತೊಬ್ಬ, ಚಿಕ್ಕ ಹುಡುಗಿ) ಸ್ವಾಮೀಜಿ ನಾವೆಲ್ಲಾ ನಿಮ್ಮ ಸುತ್ತ ಹಿಮಾಲಯದಲ್ಲಿರುವ ಗಂಗಾನದಿಯಲ್ಲಿ ನಿಂತಿದ್ದಾಗ ಒಂದು ಚಿಕ್ಕ ನೀರುಹಾವು ನಮ್ಮ ಬಳಿ ಬಂದದ್ದು ಜ್ಞಾಪಕವಿದೆ. ನಾನು ಕಿರುಚಿಕೊಂಡು ನೀರಿನಲ್ಲಿ ಒದ್ದಾಡುತ್ತಿದ್ದಾಗ ಅನುಪಮಳು ಅದು ಅವಳನ್ನು ಸವರಿಕೊಂಡು ಹೋಗುತ್ತಿದ್ದ ಸಮಯದಲ್ಲೂ ಪ್ರಶಾಂತತೆಯಿಂದ ಅದನ್ನು ನೋಡುತ್ತಿದ್ದಳು. ನಿಮ್ಮ ಸಾನ್ನಿಧ್ಯದಲ್ಲೂ ಸಹ ನಾನು ಅರಿವನ್ನು ತರದಿದ್ದುದಕ್ಕಾಗಿ ನೀವು ನನ್ನನ್ನು ತೆಗಳಿದಿರಿ.
ಹೌದು! ಅರಿವು ಎಂದು ನಾನು ಏನು ಅರ್ಥೈಸುತ್ತಿರುವುದನ್ನು ಈಗ ನೀನು ಜೋಡಿಸಬಲ್ಲೆ.
ಈ ಭಯಗಳಿಂದ ಹೊರಹೋಗಲು ಇರುವ ಏಕೈಕ ದಾರಿಯೆಂದರೆ ಅವುಗಳನ್ನು ದೃಷ್ಟಿಗೆ ತಂದುಕೊಂಡು ನಿಮ್ಮ ದೃಷ್ಟಿ ಶಕ್ತಿಯಿಂದ ಅವು ನಿಜವೆಂದುಕೊಂಡು ಅದರ ಮೂಲಕ ಹೋಗಬೇಕು. ನೀವು ಹಾಗೆಯೇ ಕುಳಿತುಕೊಂಡು ನಿಮ್ಮ ಭಯಗಳು ನಿಮಗೆ ಅವುಗಳನ್ನು ಆಳವಾದ ಅರಿವಿನಿಂದ ಮತ್ತು ಪ್ರಶಾಂತತೆಯಿಂದ ಎದುರಿಸಿ. ದೃಷ್ಟಿಗೆ
ತಂದುಕೊಳ್ಳುವ ಕಾರ್ಯವಿಧಾನದಲ್ಲಿ ನೀವು ಅನುಭವಿಸಬೇಕಾಗಿ ಬಂದರೂ ಪರವಾಗಿಲ್ಲ. ಅದನ್ನು ಅದುಮಬೇಡಿ ಅಥವಾ ಶಿಕ್ಷಿಸಬೇಡಿ. ನಿಮ್ಮ ದೇಹವು ಭಯದಿಂದ ಕಂಪಿಸಿದರೆ, ಹಾಗೆಯೇ ಬಿಡಿ. ನಿಮ್ಮ ಬುದ್ದಿಯೊಂದಿಗೆ ಸಹಕರಿಸಿ ಮತ್ತು ನೀವು ಅದರೊಂದಿಗೆ ಹರಿದುಕೊಂಡು ಹೋಗಲು ಬಿಡಿ. ಯಾವುದೇ ಸಂಗತಿಯೂ ಪೂರ್ಣವಾಗಿ ಜೀವಿಸಿಯಾದ ಮೇಲೆ ನಿಮ್ಮ ಮೇಲೆ ಏನೂ ಪರಿಣಾಮ ಬೀರಲಾರದು. ಎಲ್ಲಾ ಭಯಗಳೂ ಕೇವಲ ನಿಮ್ಮ ಭಯಗಳ ಭಯ, ಅಷ್ಟೆ!
ಒಂದು ಚಿಕ್ಕ ಕತೆ:
ಒಬ್ಬ ಶಿಷ್ಯನು ಒಂದು ದಿನ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದನು.
ಅವನಿಗೆ ಪ್ರಾಣಭಯ ಉಂಟಾಯಿತು ಮತ್ತು ಗುರುಗಳನ್ನು ಕುರಿತು ತನ್ನನ್ನು ಮುಳುಗುವುದರಿಂದ ಕಾಪಾಡಲು ಕೂಗಿಕೊಂಡನು.
''ಎದ್ದು ನಿಂತುಕೋ!'' ಎಂದರು ಗುರುಗಳು.
ಶಿಷ್ಯನು ''ಹೇಗೆ ಮಾಡಲಿ? ನಾನು ಮುಳುಗುತ್ತಿದ್ದೇನೆ'' ಎಂದು ಕಿರುಚಿದನು.
ಗುರುಗಳು ''ನಾನು ನಿನಗೆ ನೀನೇ ಸಹಾಯ ಮಾಡಿಕೊಳ್ಳಬೇಕೆಂದು ಹೇಳಿಕೊಟ್ಟಿಲ್ಲವೇ? ಈಗ ಎದ್ದು ನಿಂತುಕೋ'' ಎಂದರು.
ಶಿಷ್ಯನು ''ಗುರುಗಳೇ, ಸಾವು ಮೇಲೆ ಕವಿದಿರುವ ಈ ಸಮಯದಲ್ಲಿ ನನಗೆ ಉಪದೇಶಿಸುತ್ತಿದ್ದೀರ, ಸುಮ್ಮನೆ ನನ್ನನೇಕೆ ರಕ್ಷಿಸುವುದಿಲ್ಲ!'' ಎಂದನು.
ಗುರುಗಳು ಮುಂದುವರಿಸಿದರು 'ನಾನು ಹೇಳುತ್ತಿದ್ದೇನೆ, ಎದ್ದು ನಿಂತುಕೋ'' ಎಂದು.
ಶಿಷ್ಯನು ಗುರುಗಳ ಹಟಮಾರಿತನವನ್ನು ಕಂಡು ಕುದ್ದನಾದನು.
ಅವನು ಸುಮ್ಮನೆ ಎದ್ದು ನಿಂತುಕೊಂಡನು. ನೀರು ಅವನ ಮಂಡಿಯವರೆಗೆ ಮಾತ್ರ ಬಂದಿತು.
(ನಗೆ!)
ನಾನು ನಿಮಗೆ ಹೇಳುತ್ತೇನೆ: ನಿಮ್ಮೆಲ್ಲ ಭಯಗಳೂ ನಿಮ್ಮ ಭಯಗಳ ಭಯವಲ್ಲದೇ ಬೇರೇನೂ ಅಲ್ಲ. ನಿಮ್ಮ ಎಲ್ಲಾ ಭಯಗಳನ್ನೂ ಕೊಡವಿಕೊಂಡರೆ ಮತ್ತು ನಿಮ್ಮ
ಬುದ್ಧಿಶಕ್ತಿಯು ಮೇಲೆ ಬರುವಂತೆ ಮಾಡಿದರೆ, ನಿಮ್ಮ ಭಯಗಳು ಕೇವಲ ಅಸ್ತಿತ್ವದಲ್ಲಿಲ್ಲದ ವಸ್ತುಗಳ ನೆರಳೆಂದು ಕಂಡುಕೊಳ್ಳುತ್ತೀರ.
ನೀವು ಸಾವಿನ ಭಯವನ್ನು ಆಳವಾಗಿ ವಿಶ್ಲೇಷಿಸಿದರೆ ನಿಮಗೆ ತಿಳಿಯುವುದು, ಜನಗಳು ಸಾವಿಗೆ ಹೆದರುವುದು ಏಕೆಂದರೆ ಅರಿವಿಲ್ಲದೆಯೇ, ಅವರಿಗೆ ಅನಿಸುವುದು ಈಗಿರುವ ಅವರ ಸ್ಥಿತಿಗಿಂತಾ ಅವರು ಇನ್ನೂ ಮೇಲ್ಮಟ್ಟದಲ್ಲಿರಬೇಕೆಂದು. ತಾವು ಜೀವನದಲ್ಲಿ ಇರಬೇಕಾದ ಜಾಗವನ್ನು ಇನ್ನೂ ತಲುಪಿಲ್ಲವೆಂದೂ, ಆದ್ದರಿಂದ ಸಾಯಲು ಇನ್ನೂ ತಯಾರಿಲ್ಲವೆಂದೂ ಭಾವಿಸಿರುತ್ತಾರೆ.
ಕೆಲವು ಜನರು ಭಾವಿಸುವುದೇನೆಂದರೆ ಬೇರೆಯವರು ತಮ್ಮ ಮೇಲೆ ಕಣ್ಣು ಬೀರಿರುವುದರಿಂದ ಅವರು ಪ್ರಗತಿಯನ್ನು ಸಾಧಿಸಲು ಆಗಲಿಲ್ಲವೆಂದು! ನಿಜವೇನೆಂದರೆ: ನಿಮ್ಮ ಮೇಲೆ ನೀವೇ ಸರಿಯಾಗಿ ಕಣ್ಣುಗಳನ್ನು ಬೀರಿಲ್ಲ. ಆದ್ದರಿಂದಲೆ, ನಿಮ್ಮ ಕೊನೆಯ ದಿನಗಳಲ್ಲಿ ಕೂಡ, ನೀವು ನಿಮ್ಮ ಸಾವನ್ನು ಮುಂದೂಡುತಿದ್ದೀರ.
ನೀವು ನಿಮ್ಮ ಆಕಾಂಕ್ಷೆಗಳು, ಭಯ ಮತ್ತು ಇತರ ಮನೋಭಾವಗಳನ್ನು ಸರಿಯಾಗಿ ವಿಶ್ಲೇಷಿಸಿ ಅರ್ಥಮಾಡಿಕೊಂಡರೆ, ನೀವು ಯಾವುದಕ್ಕೂ ಮತ್ಯಾರನ್ನೂ ದೂಷಿಸುವುದಿಲ್ಲ.
ಭಯಗಳ ಸುರುಳಿಯಲ್ಲಿ ಸಿಲುಕದೆ ತಮ್ಮ ಜೀವನವನ್ನು ಬದುಕುವ ಜನರು ತಮ್ಮ ಸಾವನ್ನೂ ಕೂಡ ಬದುಕಬಲ್ಲರು. ನಾನು ಮುಂಚೆ ಹೇಳಿದ ಹಾಗೆ ತಾವು ಯಾವ ದಿನದ ಯಾವ ಸಮಯ ಸಾಯುವೆವೆಂದು ನಿಖರವಾಗಿ ಹೇಳಿ ಮತ್ತು ಅದೇ ರೀತಿ ಮರಣಿಸಿದ ಜೀವಂತ ಗುರುಗಳ ಅನೇಕ ಕಥೆಗಳು ಇವೆ.
ತಮ್ಮ ಗುರುಗಳು ಬದುಕಿದ್ದಾಗ ಅವರ ಬೋಧನೆಗಳನ್ನು ಕಲಿಯಲು ವಿಫಲರಾಗಿದ್ದ ಅವರ ಎಷ್ಟೋ ಶಿಷ್ಯಂದಿರು ಗುರುಗಳ ಮರಣದಲ್ಲಿ ಕಲಿತಿದ್ದಾರೆ. ಅವರ ಸಾವಿನಲ್ಲಿ ಬದುಕಿದ್ದರು ಎಂದು ನಾವು ಅರ್ಥೈಸಿದಾಗ, ನಾವು ಅನ್ನುತಿರುವುದು ಅವರು ತಾವು ಸಾಯಲು ಹೋಗುತಿರುವುದಾಗಿ ಪ್ರಕಟಿಸಿ ಮತ್ತು ಅರಿವಿನಿಂದ ಸಾಯುತಿದ್ದರು. ಅವರ ವಿಚಾರದಲ್ಲಿ, ಮರಣವೆಂಬುದು ಅಕ್ಷರಶಃ 'ದೇಹತ್ಯಾಗ' ಅಷ್ಟೆ, ನಾವೆಲ್ಲರೂ ನಮ್ಮ ದೇಹವನ್ನು ಅರಿವುರಹಿತರಾಗಿ ಬಹಳ ವೇದನೆಯಿಂದ ಬಿಡುತ್ತೇವೆ -ಪೂರೈಸಲಾಗದ ಅಭಿಲಾಶೆಗಳ ಎಳೆತ ಮತ್ತು ಒತ್ತಡಗಳು ಒಂದು ಕಡೆ ನಮ್ಮನ್ನು
ಹಿಂಸಿಸಿದರೆ ದೇಹವು ಮತ್ತೊಂದು ಕಡೆ ಅದಕ್ಕೆ ಸಾಕಾಯಿತು ಎಂದು ಹಿಂಸಿಸುತಿರುತದೆ. ಮನಸು ಮತ್ತು ದೇಹದ ನಡುವಿನ ತಕ್ಕುದಲ್ಲದ ಜೋಡಿಯು ನಾವು ಬದುಕಿರುವಾಗ ಮತ್ತು ಸಾವಿನ ಸಮಯದಲ್ಲೂ ಸಹ ನಮ್ಮನ್ನು ಹಿಂಸಿಸುತದೆ. ನಾವು ಬದುಕಿರುವಾಗ, ನಾವು ನಮ್ಮ ಸರಿಹದ್ದಿನಲ್ಲಿ ಅಂದರೆ ನಮ್ಮ ದೇಹದಲ್ಲಿ ಬದುಕಿದ್ದರೆ, ನಾವು ನಮ್ಮ ದೇಹವನ್ನು ಶಾಂತಿಯುತವಾಗಿ ಬಿಡುತ್ತೇವೆ. ಸಮಸ್ಯೆ ಏನೆಂದರೆ, ನಾವು ಬದುಕಿರುವಾಗ, ನಾವು ಯಾವಾಗಲೂ ನಮ್ಮ ದೇಹದ ಹೊರಗೆ ಇರುತೇವೆ, ಒಳಗೆ ಅಲ್ಲವೇ ಅಲ್ಲ. ಇದನ್ನು ವಿವರಿಸುತ್ತೇನೆ:
ಹಾಗೆಯೇ ನಿಮ್ಮ ಜೀವನ ಕ್ರಮವನ್ನು ಆಳವಾಗಿ ನೋಡಿ. ಬೆಳಗಿನ ಜಾವ, ನಿಮ್ಮ ಹಲ್ಲುಗಳನ್ನು ಉಜ್ಜುವಾಗ, ನೀವೇನು ಮಾಡುತಿರುತೀರಿ? ನೀವು ಅದಾಗಲೇ ಕೆಲಸಕ್ಕೆ ಹೋಗುವುದನ್ನು ಯೋಚಿಸುತಿರುತೀರ. ನೀವು ಕೆಲಸದಲ್ಲಿದ್ದಾಗ, ಮನೆಗೆ ಹೋಗಲು ಬಸ್ಸನ್ನು ಹಿಡಿಯಲು ಯೋಚಿಸುತಿರುತೀರ. ನೀವು ಮನೆಯಲ್ಲಿದ್ದಾಗ ನೀವು ಯೋಚಿಸುತಿರುವುದು ಮರುದಿನದ ಕೆಲಸದ ಬಗ್ಗೆ! ರಜೆಯಲ್ಲಿದ್ದಾಗ ನಿಮ್ಮ ಕಚೇರಿಯ ಬಗ್ಗೆ ಯೋಚಿಸುತೀರ ಮತ್ತು ಕಚೇರಿಯಲ್ಲಿದ್ದಾಗ, ನೀವು ರಜೆಗೆ ಹೋಗುವುದರ ಬಗ್ಗೆ ಯೋಚಿಸುತೀರ.
ಎಲ್ಲಿ ನಿಮ್ಮ ದೇಹವಿರುವುದೋ ಅಲ್ಲಿ ನಿಮ್ಮ ಮನಸ್ಸು ಇರುವುದಿಲ್ಲವೆಂದು ನೀವು ಖಚಿತವಾಗಿರಬಹುದು! ನೀವು ಜೀವನದ ಯಾವೊಂದು ಕ್ಷಣವೂ ಪರಿಪೂರ್ಣವಾಗಿ ಜೀವಿಸಿಯೇ ಇಲ್ಲ. ನೀವು ಯಾವಾಗಲೂ ಭೂತಕಾಲ ಅಥವಾ ಭವಿಷ್ಯತ್ಕಾಲದಲ್ಲಿ ಜೀವಿಸಿರುತ್ತೀರ. ಇದನ್ನೇ ''ನಿಮ್ಮ ಸರಿಹದ್ದಿನಲ್ಲಿ ಜೀವಿಸುತಿಲ್ಲ'' ಎಂದು ಕರೆಯುವುದು. ಆದ್ದರಿಂದಲೇ ಮರಣ ಕಾಲದಲ್ಲಿ ನಿಮ್ಮ ಮನಸ್ಸು ಅನ್ಯ ವಿಚಾರಗಳಲ್ಲಿ ಮಗ್ನವಾಗಿಯೂ, ಸಫಲವಾಗಿಲ್ಲದಂತೆಯೂ, ಹೋಗಲು ಮನಸಿಲ್ಲದಂತೆಯೂ ಅನ್ನಿಸುವುದು. ಇದರಿಂದಲೇ ನೀವು ಸಾವಿಗೆ ಭಯಪಡುತ್ತೀರಿ.
ನೀವು ಕೇಳಬಹುದು, ಅರಿವಿನಿಂದ ಸಾಯುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಏನೆಂದು.
ನಾನು ಹೇಳುತ್ತೇನೆ: ನಿಮಗೆ ಸಾವಿನ ಬಗ್ಗೆ ತಿಳಿದಾಗಲೇ, ನೀವು ಬದುಕಿನ ಸರಿಯಾದ ಅರ್ಥದೊಂದಿಗೆ ಬದುಕಬಲ್ಲಿರಿ ಎಂದು. ಇಲ್ಲದಿದ್ದರೆ ನೀವು ಜೀವನವನ್ನು ಸರಿಯಾದ ರೀತಿಯಲ್ಲಿ ಜೀವಿಸಲಾರಿರಿ.
ಜೀವನದಲ್ಲಿ, ನೀವು ಪ್ರತಿಯೊಂದನ್ನೂ ಮುಂದೂಡುತ್ತಿರುತ್ತೀರ. ನಿಮ್ಮ ಸಂತೋಷವನ್ನು ಮುಂದೂಡುತ್ತೀರ, ನಿಮ್ಮ ಕೆಲಸವನ್ನು ಮುಂದೂಡುತ್ತೀರ, ಎಲ್ಲವನ್ನೂ ನಾಳೆಗೆ ಮುಂದೂಡುತಿರುತೀರ. ನೀವು ಅರ್ಥ ಮಾಡಕೊಳ್ಳಬೇಕಾದದ್ದು 'ನಾಳೆ' ಕೂಡ 'ಈದಿನ'ದ ರೂಪದಲ್ಲಿ ಮಾತ್ರವೇ ಬರುತದೆ! ಅದು 'ಈದಿನ'ದ ರೂಪದಲ್ಲಿ ಬಂದರೆ ನೀವು ಪುನಃ ಹೇಳುವುದು 'ನಾಳೆ' ಇದು ನೀವು ನಿಮ್ಮೊಡನೆಯೇ ಆಡಿಕೊಳ್ಳುತಿರುವ ಆಟ.
ಕೊನೆಯಲ್ಲಿ ಸಾವು ಬಂದಾಗ, ನೀವು ಎಷ್ಟು ಮಾತ್ರವೂ ತಯಾರಾಗಿ ಇರುವುದಿಲ್ಲ! ನಿಮಗೆ ಇನ್ನೂ ಎಷ್ಟೋ ಮಾಡಬೇಕೆಂದು ಅನಿಸಿಕೆ ಇರುತದೆ. ನೀವು ಬದುಕಿನಿಂದಲೇ ಮೋಸ ಹೊಂದಿದ್ದಾಗಿ ಭಾವಿಸುತೀರ. ಸತ್ಯ ಏನೆಂದರೆ ಇಲ್ಲಿಯವರೆಗೂ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುತಿದ್ದಿರಿ. ಆದರೆ ಪ್ರತಿಯೊಂದಕ್ಕೂ ಜೀವನ ದೂಷಿಸುವುದೇ ನೀವು ಮುಟ್ಟಿದ್ದು. ಆದ್ದರಿಂದಲೇ ಸಾವನ್ನು ನಿಚ್ಚಳವಾಗಿ ಅರ್ಥಮಾಡಿಕೊಳ್ಳುವುದೇ ನೀವು ಜೀವಿಸುವುದರ ಅವಶ್ಯಕತೆ. ಆಗ ನಿಮಗೆ ಭ್ರಮೆಗಳು ಇರುವುದಿಲ್ಲ ಮತ್ತು ಸಮಯ ಬಂದಾಗ ಸಾಯಲು ತಯಾರಿರುತೀರ.
ಮುಂದೂಡುವಿಕೆಯ ಪ್ರವೃತಿಯೇ ನಾವು ಜೀವನದಲ್ಲಿ ಬಹಳಷ್ಟು ವಸ್ತುಗಳನ್ನು ಕಳೆದುಕೊಳ್ಳಲು ಕಾರಣ. ಜನಗಳು ಕೇಳುತಾರೆ, ''ಸ್ವಾಮೀಜಿ, ತಾವು ಅದು ಹೇಗೆ ಬಹಳಷ್ಟು ಕೆಲಸಗಳನ್ನು ಅಷ್ಟೊಂದು ಕಡಿಮೆ ಸಮಯದಲ್ಲಿ ಮಾಡಬಲ್ಲಿರಿ?'' ಎಂದು. ನನ್ನ ವರ್ಷದ ಕಾರ್ಯಕ್ರಮದ ಪಟ್ಟಿ (calendar) ಯನ್ನು ನೋಡಿ ಅವರಿಗೆ ವಿಸ್ಮಯವಾಗಿರುತದೆ! ವರ್ಷ ವಿಡೀ ಪ್ರಪಂಚದಾದ್ಯಂತ ನಡೆಯುತಿರುವ ವಿವಿಧ ವಿದ್ಯಮಾನಗಳನ್ನು ನೋಡಿ ಅಚ್ಚರಿಗೊಳ್ಳುತ್ತಾರೆ. ಅವರಿಗೆ ನಾನು ಹೇಳುವುದು, ''ಇದು ಬಹಳ ಸರಳ - ನಾನು ವರ್ತಮಾನದಲ್ಲಿ ಪೂರ್ಣವಾಗಿ ಬದುಕಿದ್ದೇನೆ. ನಾನು ನಿಮ್ಮಂತೆ ಮುಂದೂಡುವುದಿಲ್ಲ'' ಎಂದು.
ಸುಮ್ಮನೆ ಕೆಲಸಗಳನ್ನು ಮುಂದೂಡುವ ನಿಮ್ಮ ಪ್ರವೃತಿಯು ನೀವು ಪರಾಜಿತನೆಂಬ ಹಾಗೆ ಭಾವನೆಯನ್ನು ಮಾಡುತದೆ. ನೀವು ಪರಾಜಿತನ ಹಾಗೆ ಅನಿಸಿದರೂ, ನೀವು ಮುಂದೂಡುವಿಕೆಯನ್ನು ಮಾಡಕೂಡದಿರಲು ಪ್ರಯತ್ನವನ್ನೇ ಮಾಡುವುದಿಲ್ಲ.
ನಮ್ಮ ಧ್ಯಾನದ ಕಾರ್ಯಕ್ರಮಗಳಲ್ಲಿ, ನಾವು ಜನಗಳನ್ನು ಒಂದು ಮಾರ್ಗದರ್ಶಿತ ಧ್ಯಾನದಲ್ಲಿ ಕರೆದೊಯ್ಯುತ್ತೇವೆ. ಇದರಲ್ಲಿ ಅವರಿಗೆ ತಾವು ಇನ್ನು 24 ಘಂಟೆಗಳಲ್ಲಿ ಸಾಯಲಿರುವುದಾಗಿ ದೃಷ್ಟಿಸಿಕೊಳ್ಳಬೇಕೆಂದೂ ಮತ್ತು ಲಿಚ್ಚಿಸಿರುವ ಕಾರ್ಯಗಳೆಲ್ಲವನ್ನೂ ಮುಗಿಸಬೇಕೆಂದೂ ಹೇಳಲಾಗಿರುತ್ತದೆ. ಅವರಿಗೆ ತಮ್ಮದೇ ಸಾವಿನ ಸಂಸ್ಕಾರಗಳನ್ನೂ ದೃಷ್ಟಿಸಿಕೊಳ್ಳುವಂತೆ ಮಾಡಲಾಗುತ್ತದೆ.
ಒಮ್ಮೊಮ್ಮೆ ಈ ಧ್ಯಾನದ ನಂತರ, ಒಬ್ಬ ಚಿಕ್ಕ ಹುಡುಗಿಯೊಬ್ಬಳು ತನ್ನ ಆಲೋಚನೆಗಳನ್ನು ಹಂಚಿಕೊಂಡಳು.
ಅವಳು ಹೇಳಿದಳು ''ಸ್ವಾಮೀಜಿ, ನಾನು ಅಂಗಡಿಯಲ್ಲಿ ಒಂದು ಭಿತ್ತಿ ಪತ್ರವನ್ನು ನೋಡಿದೆ. ಅದರಲ್ಲಿ ಹೀಗಿತು, 'ನೀವು ಏರ್ಪಾಟಿನ ಹಂಚಿಕೆ ಮಾಡುವಾಗ, ಮುಂಬರುವ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾಗಿ ಹಂಚಿಕೆ ಮಾಡಿ. ಅದನ್ನು ನೆರವೇರಿಸುವಾಗ, ಮರು ನಿಮಿಷವೇ ಸಾಯುವವರಂತೆ ಭಾವಿಸಿ ನೆರವೇರಿಸಿ. ಈ ಧ್ಯಾನವನ್ನು ಮಾಡಿದ ನಂತರ ಅದು ನಿಜವಾಗಿ ಏನೆನ್ನುತ್ತದೆ ಎಂದು ಅರ್ಥವಾಯಿತು'' ಎಂದು.
ನಾನು ಹೇಳಿದೆ ''ಸೊಗಸಾಗಿದೆ!''
ನೋಡಿ, ನೀವು ಹಂಚಿಕೆ ಮಾಡುವಾಗ ಭವಿಷ್ಯತ್ಕಾಲಕ್ಕೆ ಅನುಗುಣವಾಗಿ ಇರಬೇಕು. ಏಕೆಂದರೆ ಬಹಳಷ್ಟು ಕಾರ್ಯಗಳನ್ನು ಕನಿಷ್ಠ ಹಲವು ವರ್ಷಗಳವರೆಗಾದರೂ ಪುನರ್ ರಚನೆ ಮಾಡಬೇಕಿರುವುದಿಲ್ಲ. ಆದರೆ ಅದನ್ನು ನೆರವೇರಿಸುವಾಗ ಹಂಚಿಕೆಯ ನಕ್ಷೆಯಲ್ಲಿನ ಪ್ರತಿಯೊಂದು ಚಿಕ್ಕ ಕೆಲಸವೂ ಸಡಿಲವಾದ ಕೊನೆಗಳಿಲ್ಲದಂತೆ ನೆರವೇರಿಸಬೇಕು.
ಆಗ ನೀವು ಸಾಯಬೇಕಿದ್ದರೂ ಸಹ, ಅಲ್ಲಿಯವರೆಗೂ ಏನೆಲ್ಲವೂ ನೆರವೇರಿರುತವೆಯೋ ಪ್ರತಿಯೊಂದೂ ಸಮಗ್ರವಾಗಿರುತದೆ ಮತ್ತು ಹಂಚಿಕೆಯ ನಕ್ಷೆಯು ಮುಂಬರುವ ಜನಗಳಿಗೆ ಆಧಾರ ಸೂಚಿಯಾಗಿದ್ದು ಅಥವಾ ಸಂದರ್ಭ ಬಂದರೆ ಪರಿಷ್ಕರಿಸಲು ಅನುವಾಗುವಂತೆಯೂ ಇರುತದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಚಿಕ್ಕ ಕೆಲಸವನ್ನೂ ಮುಂದೂಡುವ ಪ್ರವೃತ್ತಿಯಿಲ್ಲದೆ ಮಾಡಿದರೆ ಇದನ್ನು ಸಾಧಿಸಬಹುದು.
ಬಹಳ ಸಾರಿ, ಮುಂದೂಡುವ ಪ್ರವೃತಿಯೇ ನಿಮ್ಮನ್ನು ಕೊಂಡೊಯ್ಯುತ್ತದೆ. ದಾರಿದ್ರ್ಯವು ನಿಮ್ಮದೇ ಆಯ್ಕೆ. ನೀವು ನಿರ್ಧಾರಗಳನ್ನು ಮುಂದೂಡಿದರೆ, ಬಡತನದತ್ತ ಹೆಜ್ಜೆಗಳನ್ನು ಹಾಕುತ್ತೀರಿ. ಆದರೆ ಇದು ನಿಮಗೆ ಪರಮಾನಂದವಾಗಿ ಅರಿವೇ ಇರುವುದಿಲ್ಲ. ನೀವು ದೇವರು ನಿಮ್ಮನ್ನು ಸರಿಯಾಗಿ
ನೋಡಿಕೊಳ್ಳುತಿಲ್ಲವೆಂದೂ ಮತ್ತು ಜೀವನವು (ಜೀವನಾವಧಿಯು) ನಿಮ್ಮ ಕನಸುಗಳನ್ನು ನನಸುಗೊಳಿಸಲು ತುಂಬಾ ಚಿಕ್ಕದೆಂದೂ ಭಾವಿಸುತ್ತೀರಿ. ನೀವು ನಿಮ್ಮ ಇಚ್ಛಿತವನ್ನೆಲ್ಲಾ ಸರಿಯಾದ ಕಾಲುವೆ ಮತ್ತು ನಿಚ್ಚಳತೆಯಿಂದ ಉಪಯೋಗಿಸಿದ್ದರೆ, ನೀವು ಈ ರೀತಿ ಭಾವಿಸುವುದಿಲ್ಲ ಮತ್ತು ಸಾಯಲು ಸದಾಕಾಲವೂ ತಯಾರಾಗಿ ಇರುತ್ತೀರ.
ಪ್ರತಿದಿನ ನೀವು ಸುಮ್ಮನೆ ಕನ್ನಡಿಯಲ್ಲಿ ನೋಡುತ್ತಾ ಈ ದಿನವೇ ನಿಮ್ಮ ಜೀವನದ ಅಂತಿಮ ದಿನವೆಂದು ಹೇಳಿಕೊಳ್ಳುತಿದ್ದರೆ, ನೀವು ಮುಂದೂಡುವ ಪ್ರವೃತಿಯನ್ನು ನಿಲ್ಲಿಸಿಬಿಡುತ್ತೀರ. ನೀವು ಇದನ್ನು ಜೀವನಪರ್ಯಂತ ನಿಮಗೆ ಹೇಳಿಕೊಳ್ಳಬೇಕಿಲ್ಲ; ಕೇವಲ ಒಂದು ತಿಂಗಳು ಸಾಕು. ನಿಮ್ಮಷ್ಟಕ್ಕೆ ನೀವೇ ಮುಂದೂಡುವ ಪ್ರವೃತ್ತಿಯಿಲ್ಲದೆ ನಿಮ್ಮ ಜೀವನವನ್ನು ಜೀವಿಸಲು ಪ್ರಾರಂಭಿಸುತ್ತೀರ. ಅಷ್ಟೇ ಅಲ್ಲ. ಘನತೆಯನ್ನು ಕಳೆದುಕೊಳ್ಳುವ, ಪೇಚಾಟಕ್ಕೆ ಸಿಲುಕಿಕೊಳ್ಳುವ, ಪ್ರತಿಷ್ಠೆಯ, ನಿರೀಕ್ಷೆಯ ನಿಮ್ಮ ಭಯಗಳೆಲ್ಲವೂ ಕರಗಿ ಹೋಗುತವೆ, ಏಕೆಂದರೆ ನಿಮಗೆ ಕಳೆದುಕೊಳ್ಳುವುದು ಏನೂ ಇಲ್ಲವೆಂದು ಗೊತಾಗುತ್ತದೆ.
ಸಾವಿನ ಅತಿ ಸನಿಹದ ಅಂದರೆ ಅಪಘಾತ ಒಂದರಲ್ಲಿ ಸ್ವಲ್ಪದರಲ್ಲಿ ಪಾರಾದ ಅಥವಾ ಕ್ಯಾನ್ಸರ್ನಿಂದ ಮುಕ್ತವಾದ ಅಥವಾ ಅದೇ ತರಹೆಯ ಇನ್ಯಾವುದರ ಅನುಭವವನ್ನು ಪಡೆದ ಜನರು ಹೆಚ್ಚು ಭಯರಹಿತರಾಗಿ ಜೀವಿಸಬಲ್ಲರು ಏಕೆಂದರೆ ಅವರಿಗೆ ಗೊತ್ತು ತಾವು ಕಳೆದುಕೊಳ್ಳುವಂತಹುದು ಇನ್ನೇನೂ ಇಲ್ಲವೆಂದು! ಇನ್ನೂ ಹೆಚ್ಚಿನ ನಿಚ್ಚಳತೆ ಮತ್ತು ಹೆಚ್ಚಿನ ಬುದ್ಧಿವಂತಿಕೆಯಿಂದ ತಮ್ಮ ಬದುಕನ್ನು ಜೀವಿಸಿರಬಲ್ಲರು.
ನಿಮ್ಮ ಎಲ್ಲ ವಿದ್ಯಾಭ್ಯಾಸದಲ್ಲಿ ಕಲಿಯಬೇಕಾದ ಮೊದಲ ಪಾಠವೆಂದರೆ, ನೀವು ಸರಿಯಾದದ್ದನ್ನು ಸರಿಯಾದ ಸಮಯದಲ್ಲಿ ಮಾಡಿ ಮುಂದುವರಿಯಬೇಕು ಎಂದು. ಹೇಗೋ ಇದೇ ಚೆನ್ನಾಗಿ ಕಲಿಯುವ ಕೊನೆಯ ಪಾಠವಾಗಿದೆ! ಬೇರೆಲ್ಲಾ ಪಾಠಗಳನ್ನು ಮುಗಿಸಿಯಾದ ಮೇಲೆ, ಈ ಪಾಠವನ್ನು ಕಲಿಯುತ್ತೇವೆ!
ಮುಂದೂಡುವ ಪ್ರವೃತಿಯೆಂಬುದು ನಿಮ್ಮ ಮೇಲೆ ನೀವೇ ತಂದುಕೊಳ್ಳುವ ಒಂದು ಸಂಗತಿ. ಆದರೆ ಮಿಕ್ಕೆಲ್ಲ ಭಯಗಳನ್ನು, ಸಮಾಜವು ನಿಮ್ಮಲ್ಲಿ ಉಂಟುಮಾಡುತ್ತದೆ. ಸಮಾಜವು ನಿಮ್ಮ ಬಗ್ಗೆ ನೀವೇ, ಬೇರೆಯವರ ಬಗ್ಗೆ ಮತ್ತು ದೇವರ ಬಗ್ಗೆ ಭಯಪಡುವಂತೆ ಮಾಡುತದೆ. ಅದು ನೀತಿ ವಿಚಾರಗಳಂತಹ ಸಣ್ಣ ವಿಚಾರಗಳಿಂದ
ಹೆಸರುಗಳು ಮತ್ತು ರೂಪಗಳಿಂದ, ಘನತೆ ಮತ್ತು ಮುಂತಾದವುಗಳಿಂದ ನಿಮ್ಮ ಬಗ್ಗೆ ನೀವೇ ಭಯಪಡುವಂತೆ ಮಾಡುತದೆ.
ನೀತಿ ವಿಚಾರಗಳ ಹೆಸರಿನಿಂದ, ಅದು ನಿಮ್ಮ ಬಗ್ಗೆ ನೀವೇ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತದೆ ಮತ್ತು ಅದೇ ಕಾರಣಕ್ಕೇ ನೀತಿ ವಿಚಾರಗಳ ವಿಷಯ ಬಂದಾಗ ನಿಮ್ಮ ಬಗ್ಗೆ ನೀವೇ ಅನಿಶ್ಚಯತೆಯಿಂದ ಇರುತ್ತೀರ. ನೀತಿ ವಿಚಾರಗಳನ್ನು ಭಯದಿಂದ ಅನುಸರಿಸಲು ಪ್ರಾರಂಭಿಸಿದರೆ, ನಿಮ್ಮ ಒಳ ಬುದ್ಧಿಮತೆಯು ನಿಮಗೆ ಮಾರ್ಗದರ್ಶನ ನೀಡಲು ಅವಕಾಶವೇ ಇರುವುದಿಲ್ಲ. ಜನಗಳು ನಾನು ಹೆಂಗಸರೊಂದಿಗೆ ಪ್ರಯಾಣ ಮಾಡುತಿರುವಾಗ ಕೇಳುತಾರೆ, ''ಸ್ವಾಮೀಜಿ, ನೀವು ಒಬ್ಬ ಆಧ್ಯಾತ್ಮಿಕ ನಾಯಕರಾಗಿ, ಹೀಗೆ ಹೆಂಗಸರೊಂದಿಗೆ ಪ್ರಯಾಣ ಮಾಡಬಲ್ಲಿರಿ? ಇತರೆ ಜನಗಳು ನಿಮ್ಮ ಬಗ್ಗೆ ಮಾತನಾಡಲಾರರೆ?'' ಎಂದು.
ಮೊದಲನೆಯದಾಗಿ ಅವರು ಒಬ್ಬ ಪರಮಜ್ಞಾನ ಹೊಂದಿದ ಗುರುವಿನೊಡನೆ ಮಾತನಾಡುತ್ತಿದ್ದೇವೆಂಬುದನ್ನು ಮರೆತಿರುತಾರೆ. ಯಾರೊಡನೆ ಮಾತನಾಡುತ್ತಿದ್ದೇವೆಂಬ ಸಂಪೂರ್ಣ ಅರಿವಿದ್ದರೆ ಅವರು ಪ್ರಶ್ನೆಯನ್ನೂ ಸಹ ಮಾಡುತಿರಲಿಲ್ಲ. ಏನೇ ಇರಲಿ, ನಾನು ಅವರಿಗೆ ಅವರ ಭಾಷೆಯಲ್ಲಿಯೇ ಉತ್ತರಿಸಬೇಕಾಗಿತ್ತು. ಆದ್ದರಿಂದ ಅವರಿಗೆ ಹೇಳಿದೆ, 'ನನಗೆ ನನ್ನ ಬಗ್ಗೆ ವಿಶ್ವಾಸವಿದೆ ಮತ್ತು ಹೆಂಗಸರಿಗೆ ನನ್ನ ಬಗ್ಗೆ ವಿಶ್ವಾಸವಿದೆ, ನಿಮಗೇನು ತೊಂದರೆಯಾಗುತ್ತಿದೆ?!'' ಎಂದು.
ನಾನು ಹೀಗೆ ಹೇಳಿದಾಗ ಅವರಿಗೆ ಹಾಗೆಯೇ ಆಘಾತವುಂಟಾಯಿತು.
ನಮ್ಮ ಜೀವನಗಳಲ್ಲಿ ನೀತಿ ವಿಚಾರಗಳು ಎಂಬುದು ಬುದ್ಧಿಮತ್ತೆ ತಿಳಿವು ಇಲ್ಲವೆಂಬುದಕ್ಕೆ ಸಾರವಿಲ್ಲದೆ ಬದಲಿ ಪದವಲ್ಲದೆ ಬೇರೇನೂ ಅಲ್ಲ. ನೀವು ನಿಮ್ಮ ಸ್ವಂತ ಬುದ್ಧಿಮತೆಯಿಂದ ನಡೆದುಕೊಂಡರೆ, ನೀವು ವಿಶ್ವಾಸದಿಂದಿರಬಹುದು. ಆದರೆ ಮತ್ತು ನಿಯಂತ್ರಗಳಿಗನುಗುಣವಾಗಿ ನಡೆದುಕೊಂಡರೆ ನಿಮ್ಮ ನಿಶ್ಚಿತವಾಗಿರುವುದಿಲ್ಲ, ಏಕೆಂದರೆ ಶುರು ಮಾಡಲು ನೀವು ನೀವೇ ಆಗಿರುವುದಿಲ್ಲ! ನೀವು ನಿಮ್ಮೊಳಗೆ ಕೇಂದ್ರೀಕೃತವಾಗಿರುವುದಿಲ್ಲ. ನೀವು ನಿಯಮಗಳ ಮೇಲೆ ಕೇಂದ್ರೀಕೃತವಾಗಿರುತೀರ.
ನೀವು ಬುದ್ಧಿಮತೆಗನುಗುಣವಾಗಿ ಬದುಕಿದರೆ, ಭಯದ ಇಂತಹ ವಿಧಗಳು ನಿಮ್ಮನ್ನು ಹಿಡಿದುಕೊಳ್ಳುವುದೇ ಇಲ್ಲ. ನೀತಿ ವಿಚಾರಗಳನ್ನು ಮಾತನಾಡುವ ಜನಗಳು ಈ ಭಯದಲ್ಲಿ ಅಷ್ಟು ಆಳವಾಗಿ ಇರುತಾರೆ. ಆದುದರಿಂದಲೇ ಅವರು ಅದರ ಬಗ್ಗೆ ಉಪದೇಶ ಮಾಡುತಾರೆ. ಅವರು ಹೆದರಿಕೊಂಡಿರುವುದು ಏಕೆಂದರೆ ಅವರು ಅವರ ಬಗ್ಗೆಯೇ ನಿಶ್ಚಿತವಾಗಿರುವುದಿಲ್ಲ ಅಥವಾ ನೀತಿವಂತರಾಗಿರುವವರು. ನೀತಿವಂತರು ಅವರ ನೀತಿ ವಿಚಾರ ಮತ್ತು ಶಿಕ್ಷಿನ ಕಲನೆಯಿಂದ ನರರೋಗಿಗಳಾಗಬಹುದು.
ಒಂದು ಚಿಕ್ಕ ಕಥೆ:
ಹಿಂದೊಮ್ಮೆ ಸಾಮಾನ್ಯವಾಗಿ ರಸ್ತೆಗಳ ಮೇಲೆ ಎಚ್ಚರಿಕೆಯಿಂದ ಅಳತೆ ಮಾಡಲಟ್ಟ ಹೆಜ್ಜೆಗಳನ್ನು ಹಾಕುತ್ತಾ ನಡೆಯುವ ಒಬ್ಬ ನೀತಿವಂತನಿದ್ದನು.
ಒಂದು ದಿನ ಇದಕ್ಕಿದ್ದ ಹಾಗೆ ಭಾರಿಯಾಗಿ ಮಳೆ ಸುರಿಯಲಾರಂಭಿಸಿತು.
ಈ ನೀತಿವಂತನು ಸುಮ್ಮನೆ ಗುಂಪನ್ನು ಅನುಸರಿಸಿ ತಾನೂ ಓಡಿದನು.
ಸ್ವಲ್ಪ ಸಮಯದ ನಂತರ, ಅವನಿಗೆ ತನ್ನ ನಡವಳಿಕೆಯ ಬಗ್ಗೆ ಎಚ್ಚರ ತಪ್ಪಿದ್ದು ವೇದ್ಯವಾಯಿತು (realize)
ಅವನು ತನ್ನಷ್ಟೆ ತಾನೆ ಅಂದುಕೊಂಡನು ''ನಾನು ಏನು ಮಾಡುತಿದ್ದೇನೆ! ಓಡುವುದು ಘನತೆಯಲ್ಲ. ಒಬ್ಬ ಸಭ್ಯನು ತಾನೇನಾದರೂ ತಪ್ಪುಗಳನ್ನು ಮಾಡಿದರೆ ಅವನ್ನು ವಿಷಾದದಿಂದ ತಿದುಕೊಳ್ಳಬೇಕು'' ಎಂದು.
ಆದ್ದರಿಂದ ಅವನು ತಾನು ಓಡಲು ಪ್ರಾರಂಭಿಸಿದ ಜಾಗಕ್ಕೆ ಮತ್ತೆ ಮಳೆಯಲ್ಲಿಯೇ ಹಿಂತಿರುಗಿದನು ಮತ್ತು ನಡೆಯಲಾರಂಭಿಸಿದನು.
(ನಗು)
ನೀತಿ ವಿಚಾರಗಳು ನಮ್ಮನ್ನು ಸಂಪೂರ್ಣವಾಗಿ ಮಂಕಾಗಿಯೂ ಮತ್ತು ನಿರ್ಜೀವವಾಗಿಯೂ ಮಾಡುತ್ತದೆ!
ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ನಾನು ಇದನ್ನು ಹೇಳಿದಾಗ, ಇದು ನಿರ್ಬಂಧವಿಲ್ಲದ ಪ್ರಪಂಚವೆಂದೂ ಮತ್ತು ನೀವು ನಿಮಗಿಷ್ಟಬಂದದ್ದನ್ನು
ಮಾಡಬಹುದೆಂದೂ ಹೇಳುತಿಲ್ಲ. ನಾನು ನಿಮಗೆ ಹೇಳುತಿರುವುದು, ನೀವು ನಿಮ್ಮ ಸ್ವಂತ ಬುದ್ಧಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಬದುಕಬೇಕು ಹಾಗೂ ನಿಯಮಗಳು ಕೇವಲ ನಿಮಗಾಗಲೇ ಗೊತಿದ್ದು ಮತ್ತು ಅನುಭವಿಸಿದ್ದನ್ನು ಸ್ಥಿರೀಕರಿಸುವುವು. ಇದೇ ನಿಜವಾದ ಬುದ್ದಿವಂತಿಕೆ. ಯಾವುದೇ ಸರಿಯಾದ ನಿಯಮವು, ಸರಿಯಾಗಿ ಅರಳಿದ ಬುದ್ದಿಮತೆಯು ಅಂದುಕೊಳ್ಳುವುದನ್ನು ಕೇವಲ ದೃಢೀಕರಿಸುತ್ತದೆ. ಆದುದರಿಂದ ನಿಮ್ಮ ಭಯಗಳನ್ನು ಬಿಟ್ಟುಬಿಡಿ ಮತ್ತು ನಿಮ್ಮ ಒಳ ಬುದ್ಧಿಮತೆಯನ್ನು, ನಿಮ್ಮ ಒಳ ಧ್ವನಿಯನ್ನು ಮತ್ತು ನಿಮ್ಮ ಅಂತರಂಗದ ಗುರುವನ್ನು ಕಂಡುಹಿಡಿಯಲು ಪ್ರಯತ್ನಿಸಿ.
ಒಂದು ಚಿಕ್ಕ ಕಥೆ:
ಒಬ್ಬ ಸುಂದರ ವೇಶ್ಯೆಯಿದ್ದ ರಸ್ತೆ ಎದುರು ಬದಿ ಒಬ್ಬ ಯುವ ಸನ್ಯಾಸಿಯು ವಾಸವಾಗಿದ್ದನು.
ಆ ಸನ್ಯಾಸಿಯು ಸದಾಕಾಲವೂ ಧ್ಯಾನಮಗ್ನನಾಗಿರಲು ಪ್ರಯತ್ತಿಸುತಿದ್ದನು.
ಆ ಮುಂದುವರಿಸುತಿದ್ದಳು.
ಬಹಳಷ್ಟು ಗಂಡಸರು ಅವಳ ಮನೆಗೆ ಬಂದು ಹೋಗುತಿದ್ದರು.
ಈ ಸನ್ಯಾಸಿಯು ತನ್ನ ಧ್ಯಾನದಲ್ಲಿ ಏಕಾಗ್ರತೆಯಿಂದಿರಲು ಬಹಳ ಪ್ರಯತ್ತಿಸುತಿದ್ದನು, ಆದರೆ ಅವನ ಗಮನವೆಲ್ಲಾ ಆ ಯುವ ಹೆಂಗಸಿನ ಮೇಲೆಯೇ ಇತ್ತು ಮತ್ತು ಅವಳು ನಡೆಸುತಿದ್ದ ಅನೀತಿಯುತ ಬಾಳ್ನೆಗಾಗಿ ಅವಳನ್ನು ಶಪಿಸುತಲೇ ಇದ್ದನು.
ವೇಶ್ಯೆಗಾದರೋ ರಸ್ತೆಯ ಆಚೆ ಬದಿಯಲ್ಲಿದ್ದ ಸನ್ಯಾಸಿಯ ಅರಿವೂ ಇರಲಿಲ್ಲ.
ಗಂಡಸರಿಗೆ ಸುಖವನ್ನು ನೀಡುವುದು ಅವಳ ಜೀವನ ಶೈಲಿಯಾಗಿದ್ದರೂ ಸಹ, ಆ ವೇಶ್ಯೆಯು ಕೃಷ್ಣ ಭಗವಾನನ ಪ್ರೇಮದಲ್ಲಿ ಮುಳುಗಿ ಹೋಗಿದ್ದಳು ಮತ್ತು ಅವಳು ಸಾಧ್ಯವಾದಷ್ಟೂ ಸಮಯವನ್ನು ಅವನ ಪ್ರಾರ್ಥನೆ ಮಾಡುತ್ತಾ ಛಾಯೆಯೊಂದಿಗೆ ಆಟವಾಡುತಿದ್ದಳು.
ಆ ಸನ್ಯಾಸಿ ಮತ್ತು ವೇಶ್ಯೆಯು ಒಂದೇ ದಿನ ಸತ್ತರು ಮತ್ತು ಯಮರಾಜನ ಅಂದರೆ ಮೃತ್ಯುವಿನ ಒಡೆಯನ ದ್ವಾರವನ್ನು ತಲುಪಿದರು.
ದಾಖಲೆಗಳನ್ನೆಲ್ಲಾ ವಿಶ್ಲೇಷಿಸಿದ ಮೇಲೆ ವೇಶ್ಯೆಯನ್ನು ಸ್ವರ್ಗಕ್ಕೆ ಕಳುಹಿಸಲಾಯಿತು. ಮತ್ತು ಸನ್ಯಾಸಿಯನ್ನು ನರಕಕ್ಕೆ ಕಳುಹಿಸಲಾಯಿತು.
ಸನ್ಯಾಸಿಯು ಯಮನ ಸಮಗ್ರ ನ್ಯಾಯದಲ್ಲಿನ ಪಕ್ಷಪಾತದ ಬಗ್ಗೆ ತನ್ನ ಆಳವಾದ ಭಾವನೆಗಳನ್ನು ಅಭಿವ್ಯಕ್ತಗೊಳಿಸಿದನು.
ಯಮನು ಆ ಸನ್ಯಾಸಿಗೆ ಶಾಂತವಾಗಿ ವಿವರಿಸಿದನು, ನಿನ್ನ ಜೀವನವನ್ನೆಲ್ಲಾ ಧ್ಯಾನ ಮಾಡುವ ಸೋಗಿನಲ್ಲಿ ವೇಶ್ಯೆಯ ಬಗ್ಗೆ ಕಾಮವನ್ನು ಇಟ್ಟುಕೊಂಡಿದ್ದೆ. ಅವಳಾದರೋ ಅವಳು ಏನೇ ಮಾಡುತ್ತಿದ್ದರೂ ದೇವರ ಅಸ್ತಿತ್ವದಲ್ಲಿ ಸಂಪೂರ್ಣವಾಗಿ ಏಕಾಗ್ರತೆಯಿಂದಿದ್ದಳು ಎಂದು.
ನೀತಿವಂತರು ಪೊಳ್ಳಾದ, ಅಂಜುವ ಮತ್ತು ಸಾರವಿಲ್ಲದ ಬದುಕನ್ನು ಜೀವಿಸುತಾರೆ. ಅವರು ನೀತಿವಿಚಾರಗಳನ್ನು ದಾಟಿ ಹೋಗಲು ಸದಾ ಭಯದಿಂದ ಇರುತಾರೆ. ಅವರ ನಿಜವಾದ ಉದ್ದೇಶಗಳು ನೀತಿಯ ಉದ್ದೇಶಗಳ ಸೋಗಿನಲ್ಲಿ ಪೂರ್ತಿಯಾಗಿ ಮುಚ್ಚಲಟ್ಟಿರುತವೆ. ಅದೇ, ನೀವು ನಿಮ್ಮ ಒಳ ಬುದ್ಧಿವಂತಿಕೆಯ ಬದಲು ಕೇವಲ ನೀತಿಗಳ ನಿಯಮಗಳನುಸಾರ ಕಾರ್ಯ ನಡೆಸಿದರೆ ಆಗುವ ಸಮಸ್ಯೆ.
ನೀವು ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ನಡೆಸಿದರೆ ನಿಮ್ಮಲ್ಲಿ ಒಂದಷ್ಟು ಪವಿತ್ರತೆ ಇರುತದೆ. ನೀವು ಸುಮ್ಮನೆ ಹೊರ ಮೈನಿಂದ ನೀತಿಗಳ ನಿಯಮಾನುಸಾರ ಕಾರ್ಯ ನಡೆಸಿದರೆ, ಅಲ್ಲಿ ಸೌಂದರ್ಯವಾಗಲೀ ಅಥವಾ ಪವಿತ್ರತೆಯಾಗಲೀ ನಿಮ್ಮಲ್ಲಿ ಇರುವುದಿಲ್ಲ.
ಯಾರು ಭಯಪಡುತಾರೋ ಮತ್ತು ತಮ್ಮ ಬಗ್ಗೆ ಅನಿಶ್ಚಯತೆಯಿಂದ ಇರುತಾರೋ ಅವರು ನೀತಿನಿಯಮಗಳನ್ನು ಸ್ಥಾಪಿಸಿ ಅವುಗಳನ್ನು ಅನುಸರಿಸುತಾರೆ. ಯಾರು ಬುದ್ಧಿವಂತರಾಗಿರುತಾರೋ ಅಂತಹವರು ಆತ್ಮಸಂತೋಷದಿಂದ ಕಾರ್ಯ ಮಾಡುತಾರೆ ಮತ್ತು ಆಳವಾದ ಕೇಂದ್ರೀಕರಿಸದೆ ಭಯವಿಲ್ಲದೆ ಸರಿಯಾದ ಕಾರ್ಯಗಳನ್ನು ಮಾಡುತಾರೆ ಅಷ್ಟೆ
ನೀತಿ ಕಾರ್ಯದಂತೆಯೇ, ಘನತೆಯೂ ಕೂಡ ಭಯವನ್ನು ಮೂಡಿಸುತ್ತದೆ. ಘನತೆ, ಹೆಸರು ಮತ್ತು ಪ್ರಸಿದ್ಸಿ ಸಾಮಾಜಿಕ ಅಂತಸ್ತು - ಇವೆಲ್ಲವೂ ಭಯವನ್ನು ಮೂಡಿಸುತ್ತವೆ. ಈ ಭಯಗಳು ನಿಮ್ಮ ಅಹಂಭಾವದ ಭಯಗಳಲ್ಲದೆ ಬೇರೇನಲ್ಲ. ಯಾವ ಘಟನೆಯನ್ನು ಮರೆಮಾಚಲು ನೀವು ಪ್ರಯತ್ರಿಸುತಿದ್ದೀರಾ? ಸುಮ್ಮನೆ ನಿಮ್ಮ
ಒಳ ನೆರವೇರಿಕೆಯೊಡನೆ ಮತ್ತು ಗಾಂಭೀರ್ಯದಿಂದ ಜೀವಿಸಿರಿ ಅದು ಸಾಕು. ತಮ್ಮ ಘನತೆಯನ್ನು ಕಾಪಾಡಿಕೊಳ್ಳುವ ವ್ಯಕ್ತಿಗಳು ಈ ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಕಪಟಿಗಳು.
ಆ ಜನಗಳೇ ಸದಾ ಭಯದಿಂದ ಜೀವಿಸುತಿರುವವರು. ಅವರ ಹಾಗೆ ಹೇಳುವ ಘನತೆಯು ಅವರ ಮೇಲೆ ಅಷ್ಟೊಂದು ಹಿಡಿತವನ್ನು ಇಟ್ಟಿರುತದೆ.
ಒಂದು ಚಿಕ್ಕ ಕಥೆ:
ಒಬ್ಬ ಮನುಷ್ಯನು ಒಂದು ದಿನ ನದಿಯಲ್ಲಿ ಮೀನನ್ನು ಹಿಡಿಯುತಿದ್ದನು.
ಬಹಳ ಸಮಯದಿಂದ ಯಾವುದೇ ಮೀನನ್ನು ಹಿಡಿಯಲಾಗದೇ ಕುಳಿತಿದ್ದನು.
ಗಾಳವನು ಕ್ಷಣದಲ್ಲಿ ಹಿಡಿಯುತಾ ಹಾಗೆಯೇ ತೂಕಡಿಸುತಿದ್ದನು.
ಇದಕ್ಕಿದ್ದಂತೆಯೇ ಒಂದು ದೊಡ್ಡ ಮೀನು ಎಡೆಯನ್ನು ಹಿಡಿದುಕೊಂಡಿತು ಮತ್ತು ಅದನ್ನು ಎಳೆಯಲಾರಂಭಿಸಿತು.
ಆ ಮನುಷ್ಯನು ಎಚ್ಚರಗೊಳ್ಳುವ ಮೊದಲೇ ನೀರಿನೊಳಗೆ ಮಗುಚಿ ಬಿದ್ದನು.
ಈ ವಿದ್ಯಮಾನವನ್ನು ಒಬ್ಬ ಬಾಲಕನು ದೂರದಿಂದ ಗಮನಿಸುತಿದ್ದ
ಅವನು ತನ್ನ ತಂದೆಯನ್ನು ಕೇಳಿದನು ''ಅಪ್ರ, ಅವನು ಮೀನನ್ನು ಹಿಡಿಯುತಿದ್ದನೋ ಅಥವಾ ಮೀನು ಅವನನ್ನು ಹಿಡಿಯುತಿತೋ?'' ಎಂದು.
ಘನತೆಯೊಂದಿಗೆ ನೀವು ಬಹಳ ಎಚ್ಚರಿಕೆಯಿಂದರಬೇಕು. ಘನತೆಯು ನಿಮ್ಮ ಜೀವನಕ್ಕಿಂತ ಅಧಿಕವಾದರೆ, ಅದು ನಿಮ್ಮನ್ನು ಮುಗಿಸಿ ಬಿಡಲು ಶುರು ಮಾಡುತ್ತದೆ. ಅದು ಹಾಗೆಯೇ ನಿಮ್ಮನ್ನು ಮುಗಿಸಿಬಿಡುತದೆ ಅಷ್ಟೆ, ಅದನ್ನು ಹುಡುಕುತ್ತಾ ಹೋಗುವ ಅವಶ್ಯಕತೆಯು ನಿಮಗೇನೂ ಇರುವುದಿಲ್ಲ.
ಮತ್ತು ಘನತೆಯನ್ನು ಕಳೆದುಕೊಳ್ಳಲು ನೀವೇಕೆ ಭಯಪಡಬೇಕು? ಏಕೆಂದರೆ ಘನತೆಯು ನಿಮ್ಮನ್ನು ನೀವೊಬ್ಬ ಅಸಾಧಾರಣ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತದೆ. ನಿಮ್ಮ ಘಟನೆಯು ಸಮಾಜದಲ್ಲಿ ನಿಮಗೆ ಒಂದು ಘನವಾದ ವ್ಯಕ್ತಿತ್ವ (identity) ವನ್ನು ಕೊಡುತದೆ. ಹಣ ಮತ್ತು ಘನತೆಯಿರುವ ಜನರುಗಳು ಎಲ್ಲ ತರಹೆಯ ಅಸಂಬದ್ದ ಮತ್ತು ಅನೀತಿಯುತವಾದದನ್ನೆಲ್ಲಾ ಮಾಡಿ ಅದರಿಂದ
ತಪ್ಪಿಸಿಕೊಳ್ಳುತಾರೆ (getway) ಬಲ ಮತ್ತು ಘನತೆಯಿರುವುದರಿಂದ ಇವರ ಬೆನ್ನಹಿಂದೆ ಇತರ ಜನಗಳು ಆಡಿಕೊಳ್ಳುತ್ತಾರೆ ಮತ್ತು ಅವರ ಮುಂದೆ ನಮಸ್ಕಾರ ಮಾಡುತಾರೆ.
ಇಂತಹ ಘನತೆಯನ್ನೇ ಅವರು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು. ನಿಮಗೆ ಒಂದು ವಿಚಾರವನ್ನು ಹೇಳುತ್ತೇನೆ. ಅಸ್ತಿತ್ವವು ನೀವು ಹೀಗೆ ಇದ್ದರೆ ನಿಮ್ಮನ್ನು ಆಯ್ಕೆಯನ್ನು ಮಾಡುವುದೇ ಇಲ್ಲ. ಈ ಭೌತಿಕ ಪ್ರಪಂಚದಲ್ಲಿ ನೀವು ಇಚ್ಛಿಸಿದ್ದೆಲ್ಲವೂ ನಿಮಗೆ ದೊರಕಬಹುದು, ನೀವು ಸಫಲರು ಎಂದು ತೋರಬಹುದು. ಆದರೆ ಅಸ್ತಿತ್ವದ ಕಣ್ಣುಗಳಲ್ಲಿ ನೀವು ಬಹು ದರಿದ್ರರಾಗಿಯೇ ಇರುತ್ತೀರಿ. ಅಸ್ತಿತ್ವಕ್ಕೆ ಆಯ್ಕೆ ಮಾಡಲು ತನ್ನದೇ ವಿಧಾನಗಳಿರುತ್ತವೆ.
ಘನತೆ, ಹೆಸರು, ಪ್ರಸಿದ್ದಿ ಮತ್ತು ಶಕ್ತಿ ಇವೆಲ್ಲವೂ ನಿಮ್ಮ ಕಲ್ಪನೆಯೆಂದು ಅರ್ಥಮಾಡಿಕೊಳ್ಳಿ. ನೀವು ಅವುಗಳಿಗೆ ಜೀವ ಕೊಡುತೀರಿ; ನೀವು ಅದನ್ನು ಸೃಷ್ಟಿಸುತೀರಿ ಹಾಗೂ ಅವುಗಳನ್ನು ಕಳೆದುಕೊಳ್ಳಲು ಭಯಪಡುತೀರಿ.
ನಿಮ್ಮ ಸುತ್ತಲೂ ಇರುವ ಎಲ್ಲರ ಮತ್ತು ಎಲ್ಲದರ ಮೇಲೂ ಅಪರಿಮಿತ ಪ್ರೀತಿಯಿಂದ ಕೇವಲ ಬದುಕಿರಿ. ನಿಮ್ಮ ದಾರಿಯಲ್ಲಿ ಬರುವ ಪ್ರತಿಯೊಬ್ಬರ ಮತ್ತು ಪ್ರತಿಯೊಂದರಲ್ಲೂ ಆಳವಾದ ಪ್ರೀತಿಯನ್ನು ಅನುಭವಿಸಿ. ನೀವು ಈ ರೀತಿ ಬದುಕಿದರೆ, ಘನತೆಯೆಂಬುದು ತಾನೇ ತಾನಾಗಿ ನಿಮ್ಮಲ್ಲಿಗೆ ಬರುತದೆ. ಜನಗಳು ನಿಮ್ಮನ್ನು ನಿಮ್ಮಲ್ಲಿ ಎಷ್ಟು ಇದೆ ಎನ್ನುವುದಕ್ಕಿಂತ ನಿಮ್ಮ ಗುಣಕ್ಕಾಗಿ ನಿಮ್ಮನ್ನು ಗೌರವಿಸುತಾರೆ. ಮತ್ತು ಈ ತರಹೆಯ ಘನತೆಯೊಂದಿಗೆ, ಕಳೆದುಕೊಳ್ಳುವ ಭಯವಿರುವುದಿಲ್ಲ; ಯಾವಾಗಲೂ ಅದನ್ನು ಕಾಯುತ್ತಾ ಇರಬೇಕಾಗಿಲ್ಲ; ನೀವು ಅಂತಹ ಭಯಗಳಿಂದ ಸುಮ್ಮನೆ ಮುಕ್ತರಾಗಿರುತ್ತೀರಿ.
ಸಾರ್ವಜನಿಕ (ಸಭೆಗಳಲ್ಲಿ) ಮಾತನಾಡುವುದು, ಮುಂತಾದುವುಗಳೂ ಕೂಡ ಒಂದು ವಿಧದಲ್ಲಿ ಒಬ್ಬರ ಘನತೆಯನ್ನು ಕಳೆದುಕೊಳ್ಳುವಿಕೆಯ ಭಯ. ನೀವು ಜನ ಸಮೂಹದ ಮುಂದೆ ಮಾತನಾಡಲು ಹೆದರುತಿದ್ದರೆ, ವಾಸ್ತವದಲ್ಲಿ ನೀವು ಹೆದರುತಿರುವುದು ಅವರು ನಿಮ್ಮ ಬಗ್ಗೆ ಏನು ಹೇಳಬಹುದು ಎಂದು. ನೀವು ಹೆದರುತ್ತಿರುವುದು, ಅವರು ನಿಮ್ಮ ಬಗ್ಗೆ ಏನಾದರೂ ಹೇಳಿದರೆ ಅದರಿಂದ ನಿಮ್ಮ ಅಹಂಭಾವಕ್ಕೆ ನೋವುಂಟಾಗಬಹುದು ಎಂದು. ಇದು ನಿಮ್ಮ ಅಹಂಭಾವವನ್ನು ಕಾಯುವ ಒಂದು ನಿಷ್ಕಿಯ ಮಾದರಿ. ಭಯವು ಬಹುವಾಗಿ ಅಹಂಭಾವದ ಪ್ರಕಟಣೆ. ಅದನ್ನು ಅರ್ಥಮಾಡಿಕೊಳ್ಳಿ.
ಜನಗಳು ನಿಮ್ಮ ಮಾತನ್ನು ಒಪ್ಪಿಕೊಳ್ಳದಿದ್ದರೆ ಏನಂತೆ? ನೀವು ಒಂದು ಸಂಪೂರ್ಣತೆಯ ತಿಳುವಳಿಕೆಯಿಂದ ಮಾತನಾಡುತಿದ್ದೀರ, ಅಷ್ಟು ಸಾಕು. ಸುಮ್ಮನೆ ಆನಂದಿಸಿರಿ ಮತ್ತು ಅದನ್ನು ಹೇಳುತಾರೆಂದು ಚಿಂತೆಪಡಬೇಡಿ. ಬೇರೆಯವರು ಏನು ಹೇಳುತಾರೆ ಎಂದು ನೀವು ಹೆದರಿದ ಕ್ಷಣವೇ, ನೀವು ನಿಮ್ಮ ಅಹಂಭಾವವನ್ನು ಕಾಯುತಿರುತೀರ.
ಅಹಂಭಾವಕ್ಕೆ ನೋವು (ಏಟು) ಆಗುವ ಭಯವೇ ಜನಗಳು ಧ್ಯಾನದಲ್ಲಿ ಹೋದಾಗ ಭಯ ಹೊಂದುತಾರೆ. ನೀವು ಧ್ಯಾನದಲ್ಲಿ ಹೋದಾಗ, ನಿಮಗೆ ಸದಾಕಾಲವೂ ವಿಶ್ವಶಕ್ತಿಗೆ ನಿಮ್ಮ ಸುತ್ತಲೂ ಇರುವ ವಿಶ್ವ ಚೈತನ್ಯಕ್ಕೆ, ನಿಮ್ಮನ್ನೇ ಕಳೆದುಕೊಳ್ಳುವ ಭಯವು ಇರುತದೆ. ಆದುದರಿಂದ ನಿಲ್ಲಿಸಿರುತೀರ (hold on) ನೀವು ಧ್ಯಾನವನ್ನು ನಿರೋಧಿಸುತೀರ. ಬದಲಿಗೆ, ನಾನು ನಿಮಗೆ ಏನಾದರೂ ಮಂತ್ರವನ್ನು ಹೇಳಲು ಹೇಳಿದರೆ, ನೀವು ಸಂತೋಷವಾಗಿ ಮಂತ್ರವನ್ನು ಹೇಳುತೀರ. ಆಗ ಭಯವಿರುವುದಿಲ್ಲ.
ನಿಮ್ಮ ಅಹಂಭಾವಕ್ಕೆ ಅದು ಕರಗಿ ಹೋಗುವ ಭಯವಿರುತದೆ. ಅದು ಕರಗಿ ಹೋದರೆ ನಿಮ್ಮನ್ನು ನೀವೇ ಗುರುತಿಸಿಕೊಳ್ಳುತಿದ್ದ ಚೀಟಿ (labels) ಗಳೆಲ್ಲವೂ ಕೂಡ ಕರಗಿ ಹೋಗುತವೆ. ಇದು ನಿಮ್ಮ ಅಹಂಭಾವಕ್ಕೆ ತುಂಬಾ ಅತಿಯಾಗುತ್ತದೆ. ನೀವು ಯಾರೂ ಇಲ್ಲದವರಾಗುತೀರ! ಆದುದರಿಂದ ನೀವು ಪ್ರತಿರೋಧಿಸುತೀರಿ ಮತ್ತು ಕನಿಷ್ಠ ನಿಮಗಾಗಿಯಾದರೂ ನೀವು ಯಾರೋ ಒಬ್ಬರಾಗಿ ಇರುತೀರಿ. ಈ ಪ್ರತಿರೋಧವು ಶುದ್ಧಾಂಗವಾಗಿ ನಿಮ್ಮ ಅಹಂಭಾವದ ಭಯ ನೀವು ಖಂಡನೆಗಳಿಗೆ ಗುರಿಯಾಗುವಂತಹದಕ್ಕೆ ಮತ್ತು ನಿಮ್ಮಲ್ಲಿ ತಪ್ಪುಗಳನ್ನು ಹುಡುಕಬಲ್ಲದುದಕ್ಕೆ ನೀವು ಅಷ್ಟೊಂದು ಹೆದರುತೀರ.
ಸಾಮಾಜಿಕ ವೃತ್ತಗಳಲ್ಲಿ ಜನಗಳು ಏಕೆ ಅಷ್ಟೊಂದು ಹೆಚ್ಚು ಮಾತನಾಡುತ್ತಾರೆ ಎನ್ನುವುದಕ್ಕೆ ಕೂಡ ಭಯವೇ ಕಾರಣ. ನೀವು ಸುಮ್ಮನೆ ಜನಗಳನ್ನು ಗಮನಿಸಿದರೆ, ಅವರ ಕಡೆಯಿಂದ ಏನಾದರೂ ಹೇಳಲೇಬೇಕೆಂದು ಅವರು ಅಷ್ಟೊಂದು ಒತ್ತಾಯದ ಭಾವನೆಯಲ್ಲಿರುತಾರೆ. ಅವರು ಏನಾದರೂ ಹೇಳಲೇಬೇಕು, ಇಲ್ಲದಿದ್ದರೆ ಮಿಕ್ಕವರು ಅವರನ್ನು ಸಾಕಷಿಲ್ಲದವರೆಂದು (inadequate) ತಿಳಿಯುತಾರೆಂದು, ಭಾವಿಸುತಾರೆ. ಆದುದರಿಂದ ಅವರು ಏನಾದರೂ ಹೇಳುತಾರೆ - ಅದು ಅರ್ಥಹೀನವಾಗಿದ್ದರೂ ಸಹ. ಇವೆಲ್ಲವೂ ನೀವು ಗ್ರಹಿಸಲು ಕಷ್ಟವಾದ ಭಯದ ಸೂಕ್ಷ್ಮವಾದ ಪ್ರಕಟಣೆಗಳು.
ಸರಿ...?
ಸ್ವಾಮೀಜಿ, ತಾವು ಅಜ್ಞಾತತೆಯ ಭಯದ ಬಗ್ಗೆ ಹೇಳಿದಿರಿ. ನೀವು ಅದರ ಬಗ್ಗೆ ಇನ್ನೂ ಹೆಚ್ಚು ವಿವರಿಸುವಿರಾ... ?
ಆಗಲಿ, ಅದಕ್ಕೆ ಬರುತ್ತಾ ಇದ್ದೇನೆ.
ನೋಡಿ, ಅಜ್ಞಾತತೆಯ ಭಯವೆಂದರೆ, ಅಂಧಕಾರದ ಬಗ್ಗೆ, ದೆವ್ವಗಳ ಮತ್ತು ಭೂತಗಳ, ದೇವರ ಮತ್ತು ಕೊನೆಯದಾಗಿ ನಮ್ಮದೇ ಸಾವಿನ ಬಗ್ಗೆ ನಮಗಿರುವ ಹೆದರಿಕೆಯಲ್ಲದೆ ಬೇರೇನೂ ಅಲ್ಲ.
ವಾಸ್ತವವಾಗಿ ನಾವು ನಮ್ಮ ಭಯಗಳ ಬಗ್ಗೆ ಅಷ್ಟೊಂದು ಹೆದರುತೇವೆ! ಅದೇ ನಿಜವಾದದ್ದು. ನಾವು ನಮ್ಮ ಭಯಗಳನ್ನು ಎದುರಿಸಲು ಭಯಪಡುತ್ತೇವೆ ಮತ್ತು ಆದ್ದರಿಂದ ನಾವು ನಮ್ಮ ಭಯಗಳನ್ನು ಬೃಹತ್ ಪ್ರಮಾಣ ಹೊಂದಲು ಬಿಡುತ್ತೇವೆ ಮತ್ತು ಹೆಚ್ಚು ಹೆಚ್ಚು ಭಯವನ್ನು ಹೊಂದಲು ಪ್ರಾರಂಭಿಸುತೇವೆ.
ಒಂದು ಚಿಕ್ಕ ಕಥೆ:
ಒಬ್ಬ ಮನುಷ್ಯನು ರೈಲಿನಲ್ಲಿ ಪ್ರಯಾಣ ಮಾಡುತಿದ್ದನು.
ಟಿಕೆಟ್ ಪರೀಕ್ಷಕನು ಅವನ ಬಳಿ ಬಂದು ಅವನ ಟಿಕೆಟನ್ನು ಕೇಳಿದನು.
ಅವನು ಬಹಳ ಉದ್ವೇಗದಿಂದ ಟಿಕೆಟ್ಗಾಗಿ ತನ್ನ ಪರ್ಸ್ನಲ್ಲಿ, ತನ್ನ ಸಾಮಾನುಗಳಲ್ಲಿ, ಇನ್ನಿತರ ಕಡೆಯೂ ಹುಡುಕಲು ಮೊದಲು ಮಾಡಿದ.
ಟಿಕೆಟ್ ಪರೀಕ್ಷಕನು ಇದನ್ನು ಗಮನಿಸುತಿದ್ದನು ಮತ್ತು ಹೇಳಿದನು ''ಸ್ವಾಮಿ, ತಮ್ಮ ಅಂಗಿಯ ಜೇಬಿನಲ್ಲಿ ಏಕೆ ಹುಡುಕುವುದಿಲ್ಲ'' ಎಂದು.
ಆ ಮನುಷ್ಯನು ''ದಯವಿಟ್ಟು ಈಗ ಅದರಲ್ಲಿ ಹುಡುಕಲು ಹೇಳಬೇಡಿ. ನನ್ನ ಒಂದೇ ನಂಬಿಕೆ ಎಂದರೆ ಅದು ಅಲ್ಲಿ ಇರುವುದು'' ಎಂದು (ನಗೆ!)
ನೋಡಲು ಅಷ್ಟೊಂದು ಭಯಪಡುತೇವೆ! ನಾವು ನೋಡಲು ಎಷ್ಟೊಂದು ಭಯಪಡುತ್ತೇವೆ ಎಂದರೆ, ಅದೇ ನಮ್ಮ ಸಮಸ್ಯೆ. ಆದ್ದರಿಂದ ನಾವು ಸುಖದ ವಲಯಗಳಲ್ಲಿ ನಮಗೆ ನಾವೇ ಮೋಸ ಮಾಡಿಕೊಂಡು ಹಾಗೆಯೇ ಮುಂದುವರಿಯುತ್ತೇವೆ.
ನೋಡಲು ಹೆದರಲೇಬೇಡಿ. ನೀವು ನೋಡಲು ಹೆದರಿದ ಕ್ಷಣವೇ, ನೀವು ಮತ್ತಷ್ಟು ಭಯವನ್ನು ಸೃಷ್ಟಿಸುತೀರಿ, ಏಕೆಂದರೆ ಅದು ನಿಮಗೆ ಇನ್ನಷ್ಟು ಅಜ್ಞಾತವಾಗುತದೆ. ಸುಮ್ಮನೆ ಭಯದೊಳಗೆ ನೋಡಿ ಮತ್ತು ನೀವು ಭಯದಲ್ಲಿ ಇರುವುದನ್ನು ಒಪ್ಪಿಕೊಳ್ಳಿ. ತಾನಷ್ಟಕ್ಕೆ ಭಯವು ಕರಗಿಹೋಗುತದೆ. ನೀವು ಅರಿವಿನಿಂದ ಒಂದು ಭಯದ ನಂತರ ಮತ್ತೊಂದು ಭಯವನ್ನು ಧೈರ್ಯವಾಗಿ ಎದುರಿಸಲು ಮೊದಲು ಮಾಡಿದರೆ ಸಾಲಿನ ಕೆಳಗೆ ಎಲ್ಲೋ ಒಂದು ಕಡೆ ಬುದ್ಧಿವಂತಿಕೆಯು ಭಯದ ಬದಲಾಗಿ ಬರುತದೆ ಮತ್ತು ನಿಮಗೆ ಭಯದ ಮನೋಭಾವವು ಕಡಿಮೆಯಾಗುತ್ತಾ ಇರುತ್ತದೆ.
ಏನೇ ಇರಲಿ, ನಾವು ಅಜ್ಞಾತ ಭಯದ ಬಗ್ಗೆ ಮಾತನಾಡಿದರೆ, ದೆವ್ವಗಳ ಮತ್ತು ಭೂತಗಳ ಭಯವು ತುಂಬಾ ಸಾಮಾನ್ಯ. ಅವುಗಳ ಭಯಪಡುವ ಅವಶ್ಯಕತೆಯೇ ಇಲ್ಲ. ದೆವ್ವಗಳು ಮತ್ತು ಭೂತಗಳು ನಮಗಿಂತ ಕಡಿಮೆ ಶಕ್ತಿಶಾಲಿಗಳೆಂದು ಸುಮ್ಮನೆ ಅರ್ಥಮಾಡಿಕೊಳ್ಳಿ. ನಾವು ಅವುಗಳಿಗೆ ಅವುಗಳಲ್ಲಿರುವ ಶಕ್ತಿಗಿಂತ ಹೆಚ್ಚಿನ ಶಕ್ತಿಯನು ಕೊಡುತೇವೆ ಮತ್ತು ನಮ್ಮ ಭಯಗಳನ್ನು ಅವು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತೇವೆ. ಅಲ್ಲೇ ಸಮಸ್ಯೆಯು ಆರಂಭವಾಗುವುದು.
ದೆವ್ವಗಳು ಮತ್ತು ಭೂತಗಳ ವಿಷಯದಲ್ಲಿ ಹೆಚ್ಚಾಗಿ ಹೋಗಬೇಡಿ. ಅದು ಉಪಯೋಗವಿಲ್ಲ. ನೀವು ನಿಮ್ಮ ಬಗ್ಗೆ ಚೆನ್ನಾಗಿ ಕೇಂದ್ರೀಕೃತವಾಗಿ ಮತ್ತು ನಿಚ್ಚಳತೆಯಿಂದ ಇದ್ದರೆ ಅಷ್ಟು ಸಾಕು. ತನ್ನಷ್ಟೇ ಯಾವುದೂ ನಿಮ್ಮನ್ನು ಮುಟ್ಟುವುದಿಲ್ಲ ಮತ್ತು ಅಂತಹ ವಿಷಯಗಳಲ್ಲಿ ನಿಮಗೂ ಭಯವಿರುವುದಿಲ್ಲ.
ಅಂಧಕಾರದ ಬಗ್ಗೆ ಭಯವು ಕೂಡ ಅಜ್ಞಾತದ ಭಯ. ಅಂಧಕಾರದ ಭಯವು ಸಾವಿನ ಬಗ್ಗೆ ಭಯವಲ್ಲದೆ ಬೇರೇನೂ ಅಲ್ಲ. ಸುಮ್ಮನೆ ಯೋಚಿಸಿ. ನಿಮ್ಮ ಮನೆಯಲ್ಲಿರುವ ಅದೇ ತೋಟ, ಬೆಳಿಗ್ಗೆ ನಡೆದಿರುತೀರ, ಆದರೆ ರಾತ್ರಿಯ ವೇಳೆ ನಡೆದಾಡುವಿರಾ? ಇಲ್ಲ! ನೀವು ಭಯಪಡುತೀರಾ! ಏಕೆ? ನಿಮಗೆ ನಿಮ್ಮ ತೋಟದ ಎಲ್ಲೆಗಳು ಚೆನ್ನಾಗಿಯೇ ಗೊತಿರುತದೆಯಲ್ಲವೇ? ಮತ್ತೇಕೆ ಹೆದರುತೀರಾ? ನೀವು ಹೆದರುತಿರುವುದು ತೋಟದಿಂದ ಅಲ್ಲ, ಆದರೆ ಅಂಧಕಾರಕ್ಕಾಗಿ.
ನಿಮಗೆ ಕತ್ತಲಿನಲ್ಲಿ ಏನೋ ಆಗಬಹುದೆಂದು ಹೆದರಿರುತೀರ. ನೀವು ನಿಮ್ಮ ಜೀವದ ಬಗ್ಗೆ ಹೆದರಿರುತೀರ. ನಾನು ನಿಮಗೆ ನಿಮ್ಮ ಪ್ರತಿಯೊಂದು ಭಯವೂ ಸಾವಿನ ಅಂತಿಮ ಭಯಕ್ಕೆ ಯಾವುದೋ ಒಂದು ರೀತಿ ಸಂಬಂಧವನ್ನು ಹೊಂದಿರುತದೆ ಎಂದು ಹೇಳಿದಾಗ ನಾನು ಇದನ್ನೇ ಅರ್ಥೈಸುತಿರುವುದು. ಅಂಧಕಾರದ ವಿಚಾರದಲ್ಲಿ
ಇದು ಬಹಳವೇ ಸಹಜ, ಆದರೆ ನಿಮ್ಮ ಇತರ ಭಯಗಳ ವಿಚಾರದಲ್ಲಿ, ಇದು ಬಹಳ ಸೂಕ್ಷ್ಮ ಅಷ್ಟೆ.
ವಾಸ್ತವವಾಗಿ, ಅಂಧಕಾರವು ಬಲು ಸುಂದರ! ಅದು ನಿಮ್ಮ ತಾಯಿಯ ಗರ್ಭದಂತೆಯೇ ನೀವು ನಿಮ್ಮ ತಾಯಿಯ ಗರ್ಭದಲ್ಲಿದ್ದಾಗ, ನೀವು ಸಂಪೂರ್ಣ ಕತ್ತಲಿನಲ್ಲಿದ್ದಿರಿ. ಆದರೆ ನೀವು (ಹೊರ) ಪ್ರಪಂಚಕ್ಕೆ ಬಂದ ಮೇಲೆ, ಕತ್ತಲಿನ ಜತೆ ಸಂಬಂಧವನ್ನು ಕಳೆದುಕೊಂಡಿರಿ; ಅದನ್ನು ಯಾವುದೋ ಅಜ್ಞಾತವೆಂದು ಭಯಪಡಲು ಮೊದಲು ಮಾಡಿದಿರಿ. ತಾಂತ್ರಿಕ ಅನುಯಾಯಿಗಳು ಅಸ್ತಿತ್ವದ ತೀಕ್ಷ್ಣತೆಯನ್ನು ಅನುಭವಿಸಲು ಅಂಧಕಾರವನ್ನು ಕುರಿತು ಧ್ಯಾನವನ್ನು ಮಾಡುತಾರೆ.
ಅಂಧಕಾರದ ಬಗ್ಗೆ ಹೆದರುವ ಅವಶ್ಯಕತೆಯೇ ಇಲ್ಲ. ಕೇವಲ ಒಮ್ಮೆ ನೀವು ನಿಮ್ಮ ತಾಯಿಯ ಗರ್ಭದಲ್ಲಿನ ಸಂತೈಸುವಿಕೆಯ ಅನುಭವದಿಂದ ಗಾಢವಾದ ಪ್ರೀತಿಯಿಂದ ಅಂಧಕಾರದತ್ತ ನೋಡಿದರೆ, ನೀವು ಇನ್ನೇನೂ ಭಯವನ್ನು ಅನುಭವಿಸುವುದಿಲ್ಲ.
ಒಂದು ಮಗುವು ಕತ್ತಲಿನ ಬಗ್ಗೆ ಹೆದರಿಕೊಂಡರೆ, ಧೈರ್ಯದಿಂದಿರು! ಎಂದು ಹೇಳಬೇಡಿ. ನೀವು ಇದನ್ನು ಹೇಳಿದರೆ ಅವನಿಗೆ ಉದ್ವೇಗವು ಮತ್ತ, ಆಗುತ್ತದೆ, ಏಕೆಂದರೆ ಅವನು ಭಯವನ್ನು ಹೊಂದಕೂಡದು ಎಂದು ಭಾವಿಸಲಾಗಿದೆ. ಅವನು ಅವನ ಕತ್ತಲಿನ ಬಗ್ಗೆ ಭಯವನ್ನು ಬಿಟ್ಟುಬಿಡುವುದಿಲ್ಲ. ಸುಮ್ಮನೆ ಅವನಿಗೆ ಅಂಧಕಾರದ ಭಯದ ಮೂಲಕ ಹೋಗಲು ಬಿಡಿ. ಅವನು ಸ್ವಲ್ಪ ನಡುಗಲಿ. ಕೊನೆಯಪಕ್ಷ, ಅವನಿಗೆ ಭಯವನ್ನು ಅನ್ನೇಷಿಸಲು ಒಂದು ಅವಕಾಶ ಸಿಗುತದೆ. ಅವನು ಇದನ್ನು ಹಲವು ಬಾರಿ ಮಾಡಿದರೆ, ನಿಧಾನವಾಗಿ ಕಳೆದುಕೊಳ್ಳುತಾನೆ.
ಈಗ ದೇವರ ಭಯಕ್ಕೆ ಬಂದರೆ, ದೇವರೂ ನಮಗೆ ಅಜ್ಞಾತವಾಗಿದ್ದಾನೆ ಮತ್ತು ಅದರಿಂದ ನಾವು ದೇವರಿಗೆ ಹೆದರುತೇವೆ. ಅರ್ಥಮಾಡಿಕೊಳ್ಳಿ. ದೇವರು ಎನ್ನುವುದು, ನಾವು ಅಸ್ತಿತ್ವಕ್ಕೆ, ಸುವ್ಯವಸ್ಥಿತ ವಿಶ್ವಕ್ಕೆ, ಅಸ್ತಿತ್ವ್ಯದ ಚೈತನ್ಯಕ್ಕೆ, ವಿಶ್ವದಲ್ಲೆಲ್ಲಾ ಹರಡಿರುವ ಜೀವದ ಬಲಕ್ಕೆ ನಾವು ಕೊಟ್ಟಿರುವ ಹೆಸರು. ಅಸ್ತಿತ್ವಕ್ಕೆ ಅಂದರೆ ವಿಶ್ವ ಚೈತನ್ಯಕ್ಕೆ ಅರ್ಥಮಾಡಿಕೊಳ್ಳಬಲ್ಲಿರಾದರೆ, ತನ್ನಷ್ಟಕ್ಕೆ ತಾನೇ ನಿಮ್ಮ ಭಯಗಳೆಲ್ಲವೂ ಬೀಳುತವೆ. ಜನಗಳು ದೇವರಿಗೆ ಅಷ್ಟೊಂದು ಹೆದರುತಾರೆ. ಜನಗಳು ಕೇಳುತಾರೆ, ''ಸ್ವಾಮೀಜಿ, ಜನಗಳು ಹೇಳುತಾರೆ, ನಾವು ಕೆಟ್ಟ ಅಥವಾ ಪಾಪ ಕಾರ್ಯಗಳ ಬದಲಿಗೆ ಒಳ್ಳೆಯ
ಅಥವಾ ಪುಣ್ಯ ಕಾರ್ಯಗಳನ್ನು ಮಾಡಿದರೆ ಸ್ವರ್ಗಕ್ಕೆ ಹೋಗುತ್ತೇವೆ, ನರಕಕ್ಕಲ್ಲ, ಇದು ನಿಜವೇ?'' ಎಂದು.
ಮೊಟ್ಟಮೊದಲು, ನರಕ ಅಥವಾ ಸ್ವರ್ಗೋಳಿಕ ಪ್ರದೇಶಗಳಲ್ಲ ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ತಲೆಯ ಮೇಲೆ ಸ್ವರ್ಗ ಅಥವಾ ನರಕ ಎಂಬುದು ನೆಲೆಗೊಂಡಿಲ್ಲ. ಮನುಷ್ಯನಲ್ಲಿ ಭಯ ಮತ್ತು ಆಸೆಯನ್ನು ಕೇವಲ ಹುಟ್ಟಿಸಲು ಸೃಷ್ಟಿಸಿದ ಪದಗಳು ಅಷ್ಟೆ. ನರಕ ಅಥವಾ ಸ್ವರ್ಗ ಎಂಬುವನ್ನು ಗೊಂದಲದ ಸಾವು ಅಥವಾ ಶಾಂತಿಯುತವಾದ ಮತ್ತು ಅರಿವಿನಿಂದ ಕೂಡಿದ ಸಾವು ಎಂದು ಅರ್ಥೈಸಬಹುದು ಅಷ್ಟೆ.
ನಿಮ್ಮ ಜೀವನದಲ್ಲಿ ಯಾವುದೇ ಕ್ಷಣವನ್ನು ಧ್ಯಾನದಲ್ಲಿ ಕಳೆದರೆ, ಆ ಕ್ಷಣವು ಪುಣ್ಯ ಅಥವಾ ಒಳ್ಲೆಯ ಕಾರ್ಯದ ಕ್ಷಣ. ನಾನು ಧ್ಯಾನ ಎಂದರೆ ಕಣ್ಣುಗಳನ್ನು ಮುಚ್ಚಿ ಕುಳಿತುಕೊಂಡಿರುವುದು ಎಂದು ಅರ್ಥ ಮಾಡುತಿಲ್ಲ. ನಾನು ಅರ್ಥ ಮಾಡುತಿರುವುದು, ನೀವು ಜಾಗೃತಾವಸ್ಥೆಯಿಂದ ವರ್ತಮಾನದಲ್ಲಿ ಇರುವ ಕ್ಷಣಗಳು; ನಿಮ್ಮ ಜಾಗೃತಾವಸ್ಥೆಯು ನಿಮ್ಮೊಡನಿದ್ದರೆ; ಸಾಮಾನ್ಯವಾಗಿ ನೀವು ಇರುವ ಅರೆಜಾಗೃತಾವಸ್ಥೆಯಿಂದ ಹೊರ ಬಂದು ವರ್ತಮಾನದಲ್ಲಿರುವ ಕ್ಷಣಗಳು; ನೀವು ಅಸ್ತಿತ್ವದ ಚೈತನ್ಯದೊಡನೆ ಅನುಭವಿಸಿ ಪ್ರತಿಸ್ಪಂದಿಸಿದ ಕ್ಷಣಗಳು.
ಆ ಸ್ಥಿತಿಗಳಲ್ಲಿ ಕಳೆಯದೇ ಇರುವ ಕ್ಷಣವೇ ಪಾಪ. ಜಾಗೃತಾವಸ್ಥೆಯಲ್ಲಿ ಕಳೆಯುವ ಕ್ಷಣಗಳೆಲ್ಲವೂ ನಿಮ್ಮ ಬ್ಯಾಂಕಿನಲ್ಲಿರುವ ಬಾಕಿಯಂತೆ. ನಿಮ್ಮ ಸಾವಿನ ಸಮಯದಲ್ಲಿ, ಈ ಸ್ಥಿತಿಗಳೇ ಮೇಲಕ್ಕೆ ಬಂದು ನಿಮ್ಮನ್ನು ಮುಕ್ತಿಗೊಳಿಸುತ್ತದೆ.
ಜನಗಳು ತಿಳಿದುಕೊಂಡಿರುವುದು ಅವರು ಕೊಡಗಟ್ಟಲೆ ಹಾಲನ್ನು ದೇವಸ್ಥಾನದಲ್ಲಿರುವ ವಿಗ್ರಹಕ್ಕೆ ಅರ್ಪಿಸಿದರೆ ಅವರ ಪುಣ್ಯಗಳು ವೃದ್ಧಿಸಿ ಅವರು ಸ್ವರ್ಗವನ್ನು ತಲುಪುತಾರೆಂದು! ನಾನು ನಿಮಗೆ ಹೇಳುತೇನೆ. ದೇವರಿಗೆ ಹಾಲನ್ನು ಸಮರ್ಪಿಸುವುದರಿಂದ ಏನೂ ಆಗುವುದಿಲ್ಲ. ಅಸ್ತಿತ್ವದ ಬಗ್ಗೆ ನಿಮ್ಮೊಳಗೆ ಹುಗ್ದುತಿರುವ ಕೃತಜ್ಞತಾ ಭಾವನೆಯುಂಟಾಗುತಿದ್ದರೆ, ನೀವು ಅದನ್ನು ಅಸ್ತಿತ್ವವೆಂದು ಭಾವಿಸಿ ಪೂಜಿಸುತಿರುವ ವಿಗ್ರಹಕ್ಕೆ ಹಾಲನ್ನು ಸಮರ್ಪಿಸುವುದರಿಂದ ಸೂಚಿಸಬಹುದು. ಇದು ಸಂಪೂರ್ಣವಾಗಿ ಸರಿ. ಆದರೆ ದಯವಿಟ್ಟು ಇದನ್ನು ಪುಣ್ಯ ಮುಂತಾದುವಕ್ಕೆ ಜೋಡಿಸಬೇಡಿ.
ಪರಿಶುದ್ಧ ಸಂತೋಷದಿಂದ ಮತ್ತು ಕೃತಜ್ಞತೆಯಿಂದ ಅರ್ಪಿಸಿದ ಒಂದು ತೊಟ್ಟು ಹಾಲು ನಿಷ್ಕಪಟ ಧ್ಯಾನದ ಒಂದು ಕ್ಷಣವಾಗಿದ್ದು ಅದು ಸಾವಿನ ಸಮಯದಲ್ಲಿ ನಿಮ್ಮೊಡನೆ ಇರುತದೆ. ಅದೇ ಪುಣ್ಯ ಸಂಚಯನವನ್ನು ತಪ್ಪಿಸಿಕೊಳ್ಳುವ ಕೇವಲ ಭಯದಿಂದ ಕೊಡಗಟ್ಟಲೆ ಹಾಲನ್ನು ಸಮರ್ಪಿಸಿದರೆ ಏನೂ ದಕ್ಕುವುದಿಲ್ಲ. ಆದ್ದರಿಂದ ನಿಮ್ಮ ಅರಿವಿಕೆಯನ್ನು ಹೆಚ್ಚಿಸಿ, ಜಾಗೃತಾಭಾವದಿಂದ ಬದುಕಿರಿ. ಪ್ರತಿಕ್ಷಣವನ್ನೂ, ನೀವೇನೇ ಕೆಲಸವನ್ನು ಮಾಡುತಿದ್ದರೂ, ಧ್ಯಾನವನ್ನಾಗಿ ಮಾಡಿರಿ. ಅದು ಸಾಕು. ನೀವು ಪಾಪದ ಭಯವಿಲ್ಲದೆ ಜೀವಿಸಬಹುದು.
ನಿಮಗೆ ಒಂದು ಸಂಗತಿಯನ್ನು ವಿವರಿಸುತ್ತೇನೆ.
ನಾನು ಭರತ ದೇಶದಲ್ಲಿನ ದೂರದ ಹಳ್ಳಿಯಲ್ಲಿರುವ ಶಿವಾಲಯಕ್ಕೆ ಹೋಗಿದ್ದೆ. ಮೂಲ ದೇವರ (main deity) ದ್ವಾರದ ಬಳಿ ಒಂದು ಟ್ಯೂಬ್ ಲೈಟ್ ಹತ್ತಿತ್ತು.
ಅದು ಸ್ವಲ್ಪವೂ ಕಾಣಿಸುತಿರಲಿಲ್ಲ ಕಾರಣ ಅದರ ಮೇಲೆ ಕಪ್ಪು ಶಾಯಿಯಿಂದ ವಿಷ್ಣುನಾಥನ್ , ಬಿ.ಎಸ್ ಸಿ., ಎಂದು ಬರೆಯಲಾಗಿತ್ತು.
ಶಿವನನ್ನು ವಿಷ್ಣುನಾಥನ್ ಎಂದು ಹೇಗೆ ಕರೆಯುತಾರೆ ಎಂದು ಆಶ್ಚರ್ಯಪಡುತಿದ್ದೆ. ನಂತರ ಅದರ ಕೆಳಗೆ ಸಣ್ಣ ಅಕ್ಷರಗಳಲ್ಲಿ ಕೈಲಾಸನಾಥನ್ – ಶಿವನ ಸರಿಯಾದ ಹೆಸರನ್ನು ನೋಡಿದೆ.
ವಿಷ್ಣುನಾಥನ್ ಎಂಬುದು ಆ ಟ್ಯೂಬ್ಲೈಟನ್ನು ಕೊಡುಗೆಯಾಗಿ ನೀಡಿದ ವ್ಯಕ್ತಿಯ ಹೆಸರು!
(ನಗೆ!)
ನಾವು ನಮ್ಮ ಬದುಕಿನಲ್ಲಿ ಒಳ್ಳೆಯ ಕೆಲಸಗಳ ಸಂಚಯನವನ್ನು ಕಳೆದುಕೊಳ್ಳುವ ಬಗ್ಗೆ ಎಷ್ಟೊಂದು ಭಯಗ್ರಸ್ತರಾಗಿರುತೇವೆಂದರೆ ನಾವು ಪ್ರಾಪಂಚಿಕವಾಗಿದ್ದು (materialistic) ಒಳ್ಳೆಯ ಕಾರ್ಯಗಳ ಬ್ಯಾಂಕ್ ಬಾಕಿಗಳನ್ನು ನಮಗಾಗಿ ಸೃಷ್ಟಿಸಿಕೊಳ್ಳಲು ಪ್ರಾರಂಭಿಸುತೇವೆ. ನಾವು ದೇವರಿಗೆ ನಾವು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಪದೇ ಪದೇ ತಿಳಿಸುತಿರುತೇವೆ, ಅದರಿಂದ ಅವನು ಮರೆಯದೇ ಇರಲೆಂದು! ನಾವು ದೇವರಿಗೆ ಸಂಬಂಧಗಳೆಲ್ಲವೂ ಕೂಡ ಅಷ್ಟೊಂದು ಪ್ರಾಪಂಚಿಕವಾಗಿ ಬಿಡುತ್ತೇವೆ!
ಅರ್ಥಮಾಡಿಕೊಳ್ಳಿ: ಹಾಗೆ ಹೇಳುವ ಒಳ್ಳೆಯ ಕಾರ್ಯಗಳಿಂದ ಪ್ರವೇಶವನ್ನು ಪಡೆಯಬಹುದಾದಂತಹ ಒಂದು ವಿಶ್ರಾಂತಿ ಧಾಮವನ್ನು ದೇವರು ಸ್ವರ್ಗದಲ್ಲಿ ನಡೆಸುತ್ತಿಲ್ಲ. ನೀವು ಬದುಕಿರುವಾಗ, ನೀವು ಇಂತಹ ಭೌತಿಕ ಕಾರ್ಯಗಳನ್ನು ಅದರ ಹಿಂದಿರುವ ನಿಜದ ಅನುಭವದ ಪರಿಕಲ್ಪನೆಯೇ (idea) ಇಲ್ಲದೆ, ಸದಾಕಾಲವೂ ಮಾಡಲು ಪ್ರಯತ್ನಿಸುತಿರುತೀರ. ಈ ಕೆಲಸಗಳಿಂದ ನೀವು ಪುಣ್ಯ ಎಂಬ ದೊಡ್ಡ ಸೌಧ (castle) ವನ್ನೇ ಕಟ್ಟುತ್ತೀರ. ನಂತರ ನಿಮ್ಮ ಸಾವಿನ ಸಮಯದಲ್ಲಿ ಈ ಸೌಧವು ನಿಮ್ಮ ಬಳಿ ಇರಬೇಕೆಂದು ನೀವು ಅಪೇಕ್ಷಿಸುತೀರ.
ಇದು ಒಂದು ರೀತಿ ಈ ತರಹ: ನೀವು ಕನಸಿನಲ್ಲಿ ಒಂದು ಮನೆಯನ್ನು ಕಟ್ಟುತ್ತೀರ, ಅದಕ್ಕೆ ಬಣ್ಣ ಹಚ್ಚುತ್ತೀರ, ಶೃಂಗರಿಸುತೀರ ಮತ್ತು ಅದನ್ನು ಅನುಭವಿಸುತ್ತೀರ. ನೀವು ನಿಮ್ಮ ಕನಸಿನಿಂದ ಎಚ್ಚೆತ್ತ ಮೇಲೆ ಏನಾಗುತದೆ? ಆ ಮನೆಯೆಲ್ಲಿದೆ? ನೀವೆಚ್ಚೆತ್ತ ಮೇಲೆ ಅದರಿಂದ ನಿಮಗೇನಾದರೂ ಪ್ರಯೋಜನವಿದೆಯೇ? ಇದೇ ರೀತಿ ಈ ರೀತಿಯ ಪುಣ್ಯದ ಕಲ್ಪನೆಯಿಂದ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುತ್ತಿದ್ದೀರ. ನಾವು ದೈವಿಕದ ಸಹಿತ ಎಲ್ಲವನ್ನೂ 'ಸರಳ ವ್ಯಾಪಾರ'ಕ್ಕೆ ಇಳಿಸುತ್ತೇವೆ ಅಷ್ಟೆ.
ನಾನು ಜನಗಳನ್ನು ನೋಡಿದ್ದೇನೆ. ಅವರು ಒಬ್ಬ ನಿರ್ದಿಷ್ಟ ದೇವರನ್ನು ಒಂದು ನಿರ್ದಿಷ್ಟ ದೇವಸ್ಥಾನದಲ್ಲಿ ಪ್ರತಿ ಶನಿವಾರ ಅರ್ಪಿಸುವುದಾಗಿ ನಿಶ್ಚಯಿಸಿರುತಾರೆ. ಯಾವುದಾದರೊಂದು ಶನಿವಾರ ಅವರಿಗೆ ಅದು ಮಾಡಲು ಸಾಧ್ಯವಾಗದಿದ್ದರೆ, ಅವರು ತಮ್ಮ ವಾಹನ ಚಾಲಕನನ್ನು ಸಮರ್ಪಣೆಯೊಂದಿಗೆ ದೇವರಿಗೆ ಕಳುಹಿಸುತಾರೆ! ತುಂಬ ಸ್ಪಷ್ಟವಾಗಿರಿ. ಈ ಭೌತಿಕ ಪ್ರಪಂಚವು ನೀವು ಸಾಯುತಿರುವಾಗ ನಿಮ್ಮೊಂದಿಗೆ ಬರುವುದಿಲ್ಲ. ಕೇವಲ ಅರಿವಿನ ಕ್ಷಣಗಳು, ಜಾಗೃತಾಭಾವವು, ಮತ್ತು ಧ್ಯಾನವು ನಿಮ್ಮೊಂದಿಗೆ ಬರುತವೆ.
ಸರಿ.... ಏನಾದರೂ ಪ್ರಶ್ನೆಗಳಿಗೆ ಉತ್ತರಿಸಬೇಕೆ? (Part 2)
ಮತ್ತು ಇದೊಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ನೀವು ನಿಮ್ಮ ಬಗ್ಗೆ ತಿಳಿದಿರುವುದಕ್ಕಿಂತಾ ದೇವರು ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುತಾನೆ. ಅವನಿಗೆ ತಿಳಿದಿರುವುದರಿಂದ ನೀವು ಅವನಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಆದುದರಿಂದ ತಿಳಿದುಕೊಳ್ಳುವುದಾಗಲೀ ಅರ್ಥ
ಮಾಡಿಕೊಳ್ಳದಿದ್ದರೆ, ಪ್ರಪಂಚದಲ್ಲೆಲ್ಲಾ ತಿಳಿಯುವಿಕೆ (understanding) ಎಂಬುದೇ ಇರುತಿರಲಿಲ್ಲ.
ನಿಮ್ಮ ತಾಯಿ ತಂದೆಗಳಿಗಿಂತಲೂ ದೇವರು ನಿಮ್ಮನ್ನು ಬಲ್ಲ. ನಿಮ್ಮ ಈ ಜನ್ಮದಲ್ಲಷ್ಟೇ ಅಲ್ಲ ನಿಮ್ಮ ಇಲ್ಲಿಯವರೆಗಿನ ಹುಟ್ಟಿನ ಬದುಕುಗಳ ಬಗ್ಗೆಯೂ ಗೊತ್ತು. ನೀವು ಅವನ ಎದುರು ಒಂದು ತೆರೆದ ಪುಸ್ತಕ. ಅವನು ಯಾವುದೇ ಪುಟವನ್ನು ಯಾವ ಸಮಯದಲ್ಲಿ ಬೇಕಾದರೂ ನೋಡಬಹುದು!
ಆದುದರಿಂದ ದೇವರ ಬಗ್ಗೆ ನಿಮಗಿರುವ ಭಯವನ್ನು ಬಿಟ್ಟುಬಿಡಿ ಮತ್ತು ಅವನನ್ನು ಅಸ್ತಿತ್ವದ ಪರಿಪೂರ್ಣತೆಯೆಂದು ನೋಡಿ (totality of existence) ಅವನನ್ನು ಒಬ್ಬ ಸ್ನೇಹಿತನಂತೆ ನೋಡಿ. ಸಮಾಜವು ನಿಮ್ಮನ್ನು ದೇವರ ಬಗ್ಗೆ ಹೆದರಿರಲು ಎಷ್ಟೇ ಕಷ್ಟಪಟ್ಟು ಪ್ರಯತ್ನಿಸಿದರೂ, ಅದನ್ನು ಕೇಳಬೇಡಿ. ದೇವರೊಂದಿಗೆ ನಿಮ್ಮದೇ ಸಂಬಂಧವನ್ನು ಬೆಳೆಸಿಕೊಳ್ಳಿ ಒಂದು ಘನವಾದ ಮತ್ತು ನಂಬಿಕೆಸವಾದದ್ದು; ಒಬ್ಬನ ಬದುಕಿನಲ್ಲಿ ಬೇಕಾಗಿರುವ ಇದೊಂದೇ ಸಂಬಂಧ.
ನೀವು ಅಸ್ತಿತ್ವದೊಂದಿಗೆ ಅಥವಾ ದೇವರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದರೆ, ನೀವು ನಿಮ್ಮೊಂದಿಗೆ ಮುಂಚಿಗಿಂತ ಇನ್ನೂ ಹೆಚ್ಚಾಗಿ ಸಂಬಂಧವನ್ನು ಪ್ರಾರಂಭಿಸುತ್ತೀರ. ನೀವು ನಿಖರವಾಗಿ ನಿಮ್ಮೊಳಗೆ ಏನು ನಡೆಯುತಿದೆಯೆಂದು ತಿಳಿಯುತ್ತೀರ. ನಿಚ್ಚಳತೆ ನಿಮ್ಮೊಳಗೆ ಪ್ರವೇಶ ಮಾಡುತದೆ. ನಿಮ್ಮ ಅಂತರಂಗದ ಬುದ್ಧಿವಂತಿಕೆ ಬೆಳೆಯುತ್ತದೆ. ನಿಮ್ಮ ಭಯಗಳು ಬೀಳುತವೆ. ನೀವು ಯಾವುದೇ ವಿಷಯಗಳಲ್ಲೂ ಹೆದರಿಕೆಯನ್ನು ಅನುಭವಿಸುವ ಮೊದಲು ಸರಿಯಾಗಿ ನೋಡಲು ಕಲಿಯುತೀರ. ನೀವು ಏನೇ ಕೆಲಸವನ್ನು ಮಾಡಲು ಒತ್ತಡದ ಅನುಭವವನ್ನು ಹೊಂದಿರುವುದಿಲ್ಲ, ಏಕೆಂದರೆ ಹೆದರಿಕೆಯ ಜಾಗದಲ್ಲಿ ಬುದ್ದಿವಂತಿಕೆಯು ಬಂದಿರುತ್ತದೆ. ನೀವು ಹೆಚ್ಚು ವಿಶ್ರಾಂತತೆಯಿಂದ ಮತ್ತು ಸಂತೋಷದಿಂದ ಇರುತೀರಿ. ನೀವು ಮುಕ್ತರಾದಂತೆ ಭಾವಿಸುತ್ತೀರಿ.
ನೀವು ಅಸ್ತಿತ್ವದ ಬಗ್ಗೆ ಅರ್ಥಮಾಡಿಕೊಂಡರೆ, ಮತ (ಧರ್ಮ )ದ ಹೆಸರಿನಲ್ಲಿ ನಡೆಯುತ್ತಿರುವ ಯುದ್ಧಗಳಾವುವೂ ಇರುವುದಿಲ್ಲ. ತಮ್ಮ ಮತಗಳ ಬಗ್ಗೆ ಹೆದರಿಕೆಯಿಂದಿರುವ ಜನಗಳು, ತಮ್ಮ ಮತಕ್ಕಾಗಿ ಹೋರಾಟ ಮಾಡುವ ಜನಗಳು,
ಇವರೇ ನಮ್ಮನ್ನು ಪ್ರೀತಿಸುವ ಅಸ್ತಿತ್ವವನ್ನು ನಿಚ್ಚಳವಾಗಿ ಅರ್ಥಮಾಡಿಕೊಳ್ಳದೇ ಇರುವವರು. ಕಳೆದುಕೊಳ್ಳುತಿರುವವರು. ಅವರು ಪರಸ್ಪರ ಕಚ್ಚಾಡುತಿರುವ ಕುರುಡರಂತೆ ಇರುವವರು.
ಮತ್ತು ಬಹುಮುಖ್ಯವಾದದ್ದು: ದಯವಿಟ್ಟು ದೇವರ ಮೇಲಿನ ನಿಮ್ಮ ಅಭಿಪ್ರಾಯಗಳನ್ನು ನಿಮ್ಮ ಮಕ್ಕಳಿಗೆ ರವಾನಿಸಿ ಅವರಲ್ಲಿ ದೇವರ ಬಗ್ಗೆ ಭಯವನ್ನು ಹುಟ್ಟಿಸಬೇಡಿ. ದೇವರನ್ನು ಅಪ್ಪಿಕೊಳ್ಳಲು ಹೇಳಿಕೊಡಿ. ಅವರಿಗೆ ದೇವರು ಸರ್ವರನ್ನೂ ಅಪ್ಪಿಕೊಳ್ಳುತಿರುವ ಸರ್ವಾಂತರ್ಯಾಮಿ ಅಸ್ತಿತ್ವವೆಂದು ಹೇಳಿಕೊಡಿ. ಅವರಿಗೆ ದೇವರು ಪವಿತ್ರ ಪ್ರೀತಿಯಲ್ಲದೆ ಬೇರೇನೂ ಅಲ್ಲವೆಂದು ಹೇಳಿಕೊಡಿ. ಅವರಿಗೆ ದೇವರತ್ತ ಮತ್ತು ಅಸ್ತಿತ್ವದೊಂದಿಗೆ ಒಟ್ಟಾಗಿ ಪ್ರೀತಿಯ ಮನೋಭಾವದಿಂದ ಬೆಳೆಯಲು ಸಹಾಯ ಮಾಡಿ. ಈ ರೀತಿ, ಅವರು ಸಾಮಾನ್ಯವಾಗಿ ಬೆಳೆಯುವಂತೆ ಭಯದಿಂದ ಬೆಳೆಯುವುದಿಲ್ಲ.
ಹ್ಲ್ಯಾ...
ಸ್ವಾಮೀಜಿ, ನಾವು ಸದಾ ಆಶ್ಚರ್ಯಪಡುತೇವೆ - ನಮಗೆ ಏನಾದರೂ ಆಗುತಿದ್ದರೂ ಅದು ನಮ್ಮ ವಿಧಿಯೋ ಅಥವಾ ನಮ್ಮ ಆಯ್ಕೆಯೋ?
(ಸ್ವಾಮೀಜಿ ನಗುತಾರೆ!) ಒಂದು ತುಂಬಾ ಸಾಮಾನ್ಯವಾಗಿ ಕೇಳುವ ಪ್ರಶ್ನೆ! ನೋಡಿ ಅರ್ಥಮಾಡಿಕೊಳ್ಳಿ. ನಿಮ್ಮ ವರ್ತಮಾನದ ಕ್ಷಣವು ನಿಮ್ಮ ಭೂತಕಾಲದ ತೀರ್ಮಾನಗಳ ಒಟ್ಟು ಮೊತ್ತದ್ದು. ನೀವು ಈಗ ಈ ಜಾಗದಲ್ಲಿದ್ದೀರ. ನೀವು ಬೆಳಿಗ್ಗೆ ಬೇಗ ಏಳಲು, ಸರಿಯಾದ ಮಾರ್ಗ ಹಿಡಿದು, ಇಲ್ಲಿಗೆ ಬರಲು, ಕುಳಿತು ಮತ್ತು ಕುಳಿತಿರುವುದನ್ನು ಮುಂದುವರಿಯಲು ನಿರ್ಧರಿಸಿದಿರಿ ಸರಿಯಲ್ಲವೇ?
ಇದು ಹೀಗೆ, ನಿಮ್ಮ ಎಲ್ಲ ಭೂತಕಾಲದ ತೀರ್ಮಾನಗಳು ವರ್ತಮಾನವನ್ನು ರೂಪಿಸುತ್ತವೆ - ನೀವು ಈ ಕ್ಷಣ ಇಲ್ಲಿರುವ ಹಾಗೆ ಇದೇ ರೀತಿ, ನಿಮ್ಮ ಭವಿಷ್ಯವು ನಿಮ್ಮ ಎಲ್ಲ ವರ್ತಮಾನದ ತೀರ್ಮಾನಗಳ ಪರಿಣಾಮವಾಗಿರುತವೆ. ಈಗ, ನಾವು ಇದನ್ನು ವಿಧಿ ಎಂದು ಏಕೆ ತಿಳಿಯಬೇಕು? ಅದು ಏಕೆಂದರೆ ನಾವು ಅರಿವಿಲ್ಲದೆಯೇ ನಮ್ಮ ತೀರ್ಮಾನಗಳನ್ನು ಮಾಡುತ್ತೇವೆ ಮತ್ತು ನಮ್ಮ ದಾರಿಯಲ್ಲಿ ಬರುವ ಹಲವು
ಪರಿಣಾಮಗಳನ್ನು ನಿರೀಕ್ಷಿಸಿರುವುದಿಲ್ಲ. ಯಾವಾಗ ಅನಿರೀಕ್ಷಿತವಾದದ್ದು ಅಥವಾ ಅನುಕೂಲವಲ್ಲದ ಪರಿಣಾಮಗಳು ಆಗುತವೆಯೋ, ಅದನ್ನು ವಿಧಿ ಎಂದು ಕರೆಯುತೇವೆ.
ನಾವು ಅರಿವಿನ ನಿರ್ಧಾರಗಳನ್ನು ಮಾಡಿದರೆ, ನಮಗೆ ಅನಪೇಕ್ಷಿತ ಪರಿಣಾಮ (side effects) ಮತ್ತು ನಂತರದ ಪರಿಣಾಮಗಳ ಅರಿವಿರುತದೆ. ನಮಗೆ ಅನಪೇಕ್ಷಿತ ಪರಿಣಾಮ ಮತ್ತು ನಂತರದ ಪರಿಣಾಮಗಳ ಅರಿವಿಲ್ಲದಿದ್ದರೆ, ಅದನ್ನು ವಿಧಿ ಎಂದು ಕರೆಯುತೇವೆ. ವಾಸ್ತವವಾಗಿ, ಜೀವನವು ಶುದ್ಧವಾಗಿ ನಿಮ್ಮ ಆಯ್ಕೆ. ಅದು ನಾವೇ ತೀರ್ಮಾನಗಳನ್ನು ಮಾಡುವವರು, ಬೇರೆಯವರು ನಮಗಾಗಿ ಅಲ್ಲವೇ ಅಲ್ಲ.
ದೇವರು ಎಷ್ಟು ಕೃಪಾಳುವೆಂದರೆ, ಈ ಪ್ರಪಂಚವೇ ಅವನದಾಗಿದ್ದರೂ, ಅವನು ನಮಗೆ ನಮ್ಮ ಆಯ್ಕೆಯನ್ನು ಮಾಡಿಕೊಳ್ಳಲು ಬಿಡುತಾನೆ! ನೀವು ಸರಿಯಾದ ನಿರ್ಧಾರಗಳನ್ನು ಮಾಡುವ ಒಂದೇ ಮಾರ್ಗ ಎಂದರೆ ನಿಮ್ಮ ಉಸಿರಿನಲ್ಲೇ ಅರಿವನ್ನು ತುಂಬುವುದರ ಮೂಲಕ ಮತ್ತು ಅದರಿಂದ ನಿಮ್ಮ ಪ್ರತಿಯೊಂದು ಕೃತ್ಯವೂ, ನಿಮ್ಮ ಪ್ರತಿಯೊಂದು ನಿರ್ಧಾರವೂ ನಿಮ್ಮ ಅರಿವಿನಿಂದ ಆಗುತ್ತದೆ ಮತ್ತು ನೀವು ಯಾವುದೇ ಅರೆಜಾಗೃತಾವಸ್ಥೆಯ (subconscious) ಅಥವಾ ಅರಿವಿಲ್ಲದ (unconscious) ನಿರ್ಧಾರಗಳನ್ನು ಮಾಡುವ ಸ್ಥಿತಿಗೆ ಜಾರುವುದಿಲ್ಲ ಅಷ್ಟೆ. ಆಗ ನೀವು ವಿಧಿಯ ಬಗ್ಗೆ ಪ್ರಾರಬ್ಧ (destiny) ದ ಬಗ್ಗೆ ಚಿಂತಿಸಬೇಕಿರುವುದಿಲ್ಲ.
ಮತ್ತು ಒಂದನ್ನು ಅರ್ಥಮಾಡಿಕೊಳ್ಳಿ. ಯಾರೂ ತಮ್ಮ ಕೈಗಳನ್ನು ನಿಮ್ಮ ಸಂಪತ್ತಿನ ಮೇಲೆ ಇಟ್ಟು ನಿಮಗೆ ಹಾಗೆ ಹೇಳುವ ಕೆಟ್ಟ ವಿಧಿಯನ್ನು (ill-fate) ಉಂಟುಮಾಡಲು ಪ್ರಯತ್ನಿಸುತಿರಲಿಲ್ಲ. ಅದು ಹೇಗೋ ನಾವು ಬೇರೆಯವರು ನಮ್ಮ ಸಂಪತ್ತನ್ನು ಕದಿಯಲು ಕಾಯುತಿರುವರೆಂಬ ಸತತವಾದ ಭಯದಲ್ಲಿ ಜೀವಿಸಿರುತ್ತೇವೆ.
ಭಯದಲ್ಲಿ, ನಾವು ಹಲವಾರು ಗೋಡೆಗಳನ್ನು ಕಟ್ಟುತ್ತೇವೆ. ಕೊನೆಯಲ್ಲಿ ನಾವು ನಮ್ಮದೇ ಸಣ್ಣ ಕೋಣೆ (cell) ಯಲ್ಲಿ ಬಂಧಿತರಾಗಿರುವುದಾಗಿ ಕಂಡುಕೊಳ್ಳುತ್ತೇವೆ. ಆದುದರಿಂದಲೇ ನಾನು ಹೇಳುವುದು, ''ಬಾಗಿಲು ತೆರೆಯಿರಿ, ತಂಗಾಳಿ ಒಳ ಬರಲಿ'' ಎಂದು. ಜೀವ ಬಲವು (life force) ನಿಮ್ಮನ್ನು ನೋಡಿಕೊಳ್ಳುತ್ತದೆ ಎಂಬ ನಂಬಿಕೆಯಿರಲಿ. ಸ್ಪಷ್ಟವಾಗಿ ತಿಳಿದಿರಿ: ನಾನು, ''ನಿಮ್ಮ ಮನೆಗಳಿಗೆ ಬೀಗ
ಹಾಕಬೇಡಿ!' ಎಂದು ಹೇಳುತಿಲ್ಲ. ಭೌತಿಕ ಹಂತದಲ್ಲಿ ನಿಮ್ಮ ಮನೆಗಳಿಗೆ ಬೀಗ ಹಾಕಲೇಬೇಕಾದ ಅವಶ್ಯಕತೆ ನಿಮಗೆ ಇದೆ. ನಾನು ಹೇಳುತಿರುವುದು ಮಾನಸಿಕ ಹಂತದಲ್ಲಿ ಬೀಗದ ಭಾಂತಿಯನ್ನು ಬಿಟ್ಟು ಬಿಡಿ ಎಂದಷ್ಟೆ,
ನೀವು ರೈಲಿನಲ್ಲಿ ಪ್ರಯಾಣ ಮಾಡುತಿದ್ದೀರಿ ಎಂದು ಸುಮ್ಮನೆ ಉದಾಹರಣೆಗೆ ತೆಗೆದುಕೊಳ್ಳಿ. ನೀವು ನಿಮ್ಮ ಬೋಗಿಯಲ್ಲಿ ನೆಲೆಗೊಂಡ ಕೂಡಲೇ ಏನು ಮಾಡುತೀರಿ? ನಿಮ್ಮ ಪಕ್ಕದಲ್ಲಿರುವವರ ಜೊತೆ ಸಂಭಾಷಣೆಗೆ ಪ್ರಾರಂಭಿಸುತೀರಿ. ಅವರು ಎಲ್ಲಿಂದ ಬಂದಿರಬಹುದೆಂದು ಊಹೆ ಮಾಡಲು ಪ್ರಯತ್ನಿಸುತೀರಿ. ಅವರ ಹಿನ್ನೆಲೆ ಮುಂತಾದವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತೀರಿ. ಏಕೆ? ಏಕೆಂದರೆ ನೀವು ಅವರ ವಿಚಾರಗಳ ಬಗ್ಗೆ ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದ್ದೀರಿ ಎಂದೆ? ಅಲ್ಲ! ಅದು ಏಕೆಂದರೆ ನೀವು ಅವರನ್ನು ಅಪರಿಚಿತರೆಂದು ನೋಡುತೀರಿ ಮತ್ತು ಅವರ ಈ ವಿಚಾರಗಳೆಲ್ಲಾ ನಿಮಗೆ ತಿಳಿದರೆ, ಮಾನಸಿಕವಾಗಿ ನಿಮ್ಮ ಅಜ್ಞಾತತೆಯ ಭಯವು ಕಡಿಮೆಯಾಗುವುದು, ಮತ್ತು ನೀವು ನಿರಾಳವಾಗಿರುತೀರಿ ಅಷ್ಟೆ.
ನೀವು ಒಬ್ಬ ಹಿಂದೂವಾಗಿದ್ದು ಅವರೂ ಹಿಂದೂ ಆಗಿದ್ದರೆ, ನೀವು ವಿಶ್ರಮಿಸುತ್ತೀರಿ. ನೀವು ಹಿಂದೂ ಆಗಿದ್ದು ಅವರು ಮುಸಲ್ಮಾನರಾಗಿದ್ದರೆ ನಿಮಗೆ ಚಡಪಡಿಕೆಯ ಭಾವನೆ ಮತ್ತು ಭಯವು ಉಂಟಾಗುವುದು, ಅವರನ್ನು ಸಂಶಯದಿಂದ ನೋಡಲು ಪ್ರಾರಂಭಿಸುತ್ತೀರಿ. ನೀವು ನಿಮ್ಮ ಸ್ಥಳವನ್ನು ಬದಲಾಯಿಸಿಕೊಳ್ಳಲೂ ಸಹ ಯೋಚಿಸುತಿರುತೀರಿ. ಈ ರೀತಿ ನಿಮ್ಮ ಭಯವು ಕೆಲಸ ಮಾಡುತದೆ. ಸದಾಕಾಲವೂ ನೀವು ನಿಮ್ಮ ಸ್ವತ್ತನ್ನು ಕಳೆದು ಅರಿವಿಲ್ಲದ ಭಯದಲ್ಲಿ ಇರುತೀರಿ.
ಶಾರದಾದೇವಿ ಹೇಳುತಾಳೆ, ''ನೀವು ಶೋಷಣೆಗೆ (exploit) ಒಳಗಾದರೂ ಅನ್ಯರನ್ನು ನಂಬು. ವಿಶ್ವವನ್ನು ನಿಮ್ಮ ಜೀವಾತ್ಮದಲ್ಲಿ ನಂಬುವ ಗುಣವೇ ನಿಮ್ಮನ್ನು ಭೂಮಿಯ ಮೇಲೆ ದೇವರ ತರಹ ಬದುಕುವಂತೆ ಮಾಡುತದೆ'' ಎಂದು.
ಬುದ್ಧಿಮತ್ತೆಯು ಹರಿತವಾದಾಗ, ನೀವು ಒಬ್ಬ ವಿಜ್ಞಾನಿಯಂತೆ ಅರ್ಥ ಮಾಡಿಕೊಳ್ಳುತೀರಿ, ಮನೋಭಾವಗಳು ಹರಿತವಾದಾಗ, ನಂಬಿಕೆಯು ಅರಳುತದೆ, ಭಾವನೆಗಳು ಹರಿತವಾದಾಗ, ಜ್ಞಾನೋದಯವು ವಿಕಾಸವಾಗುತದೆ (flowers)
ಆದುದರಿಂದ ನಿಮ್ಮ ಭಯಗಳನ್ನು ಬಿಟ್ಟುಬಿಡಿ ಮತ್ತು ಅರಿತುಕೊಳ್ಳುವಿಕೆ ಮತ್ತು ನಂಬಿಕೆಯು ನಿಮ್ಮೊಳಗೆ ಆಗಲು ಪ್ರವೇಶಿಸಲು ಬಿಡಿ.
ಆದುದರಿಂದ ನಿಮ್ಮ ಸ್ವತ್ತಿನ ಬಗ್ಗೆ ಭಯಗಳನ್ನು ಬಿಟ್ಟುಬಿಡಿ. ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ : ಪ್ರತಿಯೊಂದು ವಸ್ತುವೂ ಅಸ್ತಿತ್ವಕ್ಕೆ ಸೇರಿದ್ದೆಂದು. ನೀವು ಕೇವಲ ಒಬ್ಬ ತಾತ್ಕಾಲಿಕ ಮಾಲೀಕರಷ್ಟೆ. ನೀವು ಇದನ್ನು ಆಳವಾದ ಮಟ್ಟದಲ್ಲಿ ಅರ್ಥ ಮಾಡಿಕೊಂಡರೆ, ನಿಮ್ಮ ಸ್ವತ್ತಿನ ಭಯವು ನಿಮ್ಮನ್ನು ನುಂಗಿಬಿಡುವುದಕ್ಕೆ ನೀವು ಆಸ್ಪದ ಮಾಡಿಕೊಡುವುದಿಲ್ಲ.
ನಾವು ಸ್ವತಿನ ಸಂದರ್ಭದಲ್ಲಿ (Context) ಅಪರಿಚಿತರ ಭಯವನ್ನು ಕುರಿತು ಮಾತನಾಡಿದೆವು ಆದರೆ ಘನತೆಯ ವಿಚಾರದಲ್ಲಿ ಭಯವು ಹೇಗೆ ಕೆಲಸ ಮಾಡುತದೆ ಎಂಬ ವಿಷಯವನ್ನು ತೆಗೆದುಕೊಳ್ಳಿ. ಯಾರೋ ಒಬ್ಬರು ಸಮಾಜವು ಮಾಡಬೇಕೆಂದು ಒಪಿಕೊಳ್ಳದಂತಹ, ಒಂದು ವಿವಾಹೇತರ ಸಂಬಂಧವನ್ನು ಹೊಂದಲೋ ಅಥವಾ ಒಂದು ಉದ್ಯೇಕದ ಕುಣಿತವನು ಇಚ್ಛಿಸಿದ್ದಾರೆಂದು ಇಟ್ಟುಕೊಳ್ಳಿ; ಅವರೇನು ಮಾಡುತಾರೆ? ಅವರು ತಮ್ಜೊಂದಿಗೆ ಸಮಾಜದ ಕಣ್ಣುಗಳಲ್ಲಿ ಗುರುತಿಸಿಕೊಳ್ಳಲಾರದಂತಹ ಅಪರಿಚಿತರೊಂದಿಗೆ ಯಾರೋ ಅಪರಿಚಿತರೊಂದಿಗೆ ತಮಗೆ ಬೇಕಾದ ವಿನೋದವನ್ನು ಹೊಂದುತ್ತಾರೆ.
ಈ ಸಂದರ್ಭದಲ್ಲಿ ಅಪರಿಚಿತರು ಭಯಕ್ಕೆ ಒಬ್ಬ ಸಂಗಾತಿಯಾಗುತ್ತಾರೆ. ಇಲ್ಲಿ ಕಟುಫಾಡಿಗೆ ಒಳಗಾಗುವುದು ಮತ್ತು ತೊಡಗಿಸಿಕೊಳ್ಳುವುದು ಭಯವನ್ನು ಹುಟುಹಾಕುತದೆ, ಆದರಿಂದ ನೀವು ಕಟುಪಾಡಿಗೆ ಒಳಗಾಗುವುದು ಮತ್ತು ತೊಡಗಿಸಿಕೊಳ್ಳುವುದು ಪೂರ್ಣವಾಗಿ ನಿವಾರಿಸಲಾಗದಿದ್ದರೂ ಕಡಿಮೆ ಮಾಡಬಲ್ಲ ಕಾರಣದಿಂದ ನೀವು ಕಡಿಮೆ ಗೊತಿರುವ ಜನಗಳಿಗಾಗಿ ನೋಡುತೀರಿ. ಭಯವು ಹೇಗೆ ಆಡುತಿದೆ ಎಂದು ಹಾಗೇ ನೋಡಿ! ನೀವು ಸದಾಕಾಲವೂ ಭಯದ ಹಿಡಿತದಲ್ಲಿ ಹೇಗೆ ಇದ್ದೀರಿ ಎಂದು ನೋಡಿರಿ.
ಹ್ತ್ಯಾ...
ಸ್ನಾಮೀಜಿ, ನಮಗೆ ಭಯವಿರುವಾಗ, ನಾವು ಅದರ ಬಗ್ಗೆ ಹೆಚ್ಚಿನ ಅರಿವಿನಿಂದ ಇದ್ದು ಅದರೊಳಗೆ ನೋಡಬೇಕೆಂದು ಹೇಳುತೀರಿ. ಆದರೆ ಕೆಲವೊಮ್ಮೆ ಭಯವು ಥಟ್ಗನೆ
ಸಂಭವಿಸುತ್ತದೆ. ಅದು ಒಂದು ಥಟ್ಯನೆ ಸಂಭವಿಸುವ ಆಘಾತದಂತೆ ಬಂದು ಹೋಗುತದೆ. ಆಗ ಅದರೊಳಗೆ ನೋಡಲು ನಮಗೆ ಸಮಯವಿರುವುದಿಲ್ಲ.
ಹೌದು… ನೀವು ಹೇಳುತಿರುವುದು ನಾವು ಕರೆಯುವ ಭಯದ ಹೊಡೆತ ಎಂದು.
ಭಯದ ಛಳುಕುಗಳು ಭಯದ ಚಿಕ್ಕ ಶಿಖರಗಳಂತಹವು. ಅವು ಕೆಲವು ಕ್ಷಣಗಳ ಕಾಲ ಹಾಗೇ ಬಂದು ಹೋಗುವಂತಹವು. ನೀವು ಭಯದ ತೀವ್ರತೆಯನ್ನು, ಏರಿಕೆಯನ್ನು ಅನುಭವಿಸುತೀರ. ಅದು ಕೆಲವೇ ಕ್ರಣಗಳಲ್ಲಿ ಇಳಿದು ಹೋಗುತದೆ ಏಕೆಂದರೆ ಅಷ್ಟು ಹೊತಿಗೆ ನೀವು ಅದು ಕೇವಲ ಒಂದು ಹಗ್ಗದಂತೆ ಎಂದು ತಿಳಿದುಕೊಂಡಿರುತ್ತೀರ. ಇದೇ ಭಯದ ಛಳುಕು.
ನೋಡಿ, ಇದು ಈ ರೀತಿ. ನಮೊಳಗೆ ಯಾವಾಗಲೂ ಭಯದ ಒಂದು ಹರಿವು ಇರುತದೆ. ಕೆಲವೊಮ್ಮೆ ಅದು ಶಿಖರಕ್ಕೆ ಏರುತದೆ ಅಷ್ಟೆ. ಈ ಭಯದ ಛಳುಕುಗಳು ಅಲ್ಪ ಕಾಲಾವಧಿಯಷ್ಟಿದ್ದರೂ ಬಹಳ ತೀವ್ರತೆಯಿಂದ ಆಗಬಹುದು. ಭಯದ ಛಳುಕುಗಳು ನಮ್ಮ ಪ್ರತಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಅವು ಖಿನ್ನತೆಯನ್ನು ಉಂಟುಮಾಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ನಮ್ಮ ವಯಸಾಗುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತದೆ. ಅದು ಹೃದಯಾಘಾತವನ್ನು ಉಂಟು ಮಾಡಬಹುದು ಅಥವಾ ನಿಮ್ಮ ತಲೆಗೂದಲು ಬಿಳಿಯದನ್ನಾಗಿ ಮಾಡಬಹುದು.
ಒಂದು ಸರಾಸರಿಯಲ್ಲಿ ಪ್ರತಿಯೊಬ್ಬರೂ ಅರಿವಿನಿಂದಲೋ ಅರಿವಿಲ್ಲದೆಯೋ ಪ್ರತಿದಿನ ಭಯದ ಛಳಕನ್ನು ಅನುಭವಿಸುತಾರೆ. ಅರಿವಿನ ಭಯದ ಛಳುಕುಗಳು ನಮ್ಮ ಕಾರ್ಯಗಳಿಗೆ ಸಂಬಂಧ ಪಟ್ಟಿರುತವೆ. - ಟೆಲಿಫೋನಿನ ರಿಂಗ್ ಮಧ್ಯರಾತ್ರಿಯ ನಂತರ ಆದರೆ, ಅಥವಾ ನೀವು ಕಾರಿನಲ್ಲಿರುವಾಗ ಮತ್ತೊಬ್ಬ ಕಾರಿನ ಚಾಲಕನು ಹಠಾತನೆ ನಿಮ್ಮ ಕಡೆಗೆ ಬಂದರೆ ಅಥವಾ ನೀವು ಒಂದು ಭಯಾನಕ ಚಲನಚಿತ್ರವನ್ನು ನೋಡುತ್ತಿರುವಾಗ ಯಾರೋ ನಿಮ್ಮ ಭುಜವನ್ನು ತಟ್ಟಿದ್ದಾಗ, ಹೀಗೇ ಇದೇ ತರಹ ಮುಂತಾದವುಗಳು.
ನಿಮ್ಮ ಸ್ರಪಗಳಲ್ಲಿಯೂ ಕೂಡ ನಿಮಗೆ ಭಯದ ಛಳುಕುಗಳು ಬರಬಹುದು, ಆದರೆ ನೀವು ಎಚ್ಚರಗೊಂಡೊಡನೆಯೇ ಅದನ್ನು ಮರೆಯುತ್ತೀರ. ಭಯದ ಛಳುಕುಗಳು ಒಂದು ಗುಲಾಬಿಯ ಗಿಡದ ಬೇರುಗಳನ್ನು ಅಲುಗಾಡಿಸಿದಂತೆ. ಅದು ನಮ್ಮ ವ್ಯವಸ್ಥೆಗೆ ಬಹಳ ಅಪಾಯಕಾರಿ.
ನೀವು ಹೇಳಿದಂತೆ ಭಯದ ಛಳುಕಿನ ಸಮಯದಲ್ಲಿ, ನಿಮಗೆ ಅರಿವಿಗೆ ಹೋಗಲು ಏನೂ ಸಮಯವೇ ಇರುವುದಿಲ್ಲ. ಯಾವುದೇ ದೇವರ ನಾಮವನ್ನು ಜಪಿಸಿ ಛಳಿಕಿನೊಳಗೆ ಹೋಗಲು ಸಮಯವಿರುವುದಿಲ್ಲ, ಏಕೆಂದರೆ ಅದು ಒಂದು ಸಣ್ಣ ಶಿಖರದಂತೆ. ಆದರೆ ಭಯದ ಛಳಕಿನ ನಂತರ, ನೀವು ಛಳಕನ್ನು ಸರಿಯಾಗಿ ವಿಶ್ಲೇಷಿಸಬಹುದು ಮತ್ತು ನಿಮ್ಮ ಭಯಗಳ ಒಂದು ಆಳವಾದ ಮುದ್ರಿತ ತಿಳುವಳಿಕೆಯನ್ನು ಹೊಂದಬಹುದು. ಇದು ಭಯದ ಸಂಪೂರ್ಣ ಕಲನೆಯನ್ನು ಕರಗಿಸಲು ಸಹಾಯ ಮಾಡುವುದು.
ನಮ್ಮಲ್ಲಿರುವ ಸಾಮಾನ್ಯವಾದ ಭಯದ ತೀವ್ರತೆ ಮತ್ತು ಆಳವನ್ನು ಕಡಿಮೆ ಮಾಡುವುದರ ಮೂಲಕ ಭಯದ ಛಳಕುಗಳ ತೀವ್ರತೆ ಮತ್ತು ಪುನರಾವರ್ತನೆಯನ್ನು ಬಹಳಷ್ಟು ಕಡಿಮೆ ಮಾಡಬಹುದು. ಸಾಮಾನ್ಯವಾದ ಭಯದಿಂದ ಮಾತ್ರವೇ ಭಯದ ಛಳುಕುಗಳು ಹುಟ್ಟುತ್ತವೆ. ಆಳವಾದ ಮತ್ತು ನಿಚ್ಚಳತೆಯ ಸಾಮಾನ್ಯವಾದ ಭಯವನ್ನು ಕಡಿಮೆ ಮಾಡಿದರೆ, ಭಯದ ಕಡಿಮೆಯಾಗುತ್ತವೆ.
ಸಾಮಾನ್ಯವಾಗಿ ಭಯವು ಎಷ್ಟೊಂದು ಆಕ್ರಮಣಶೀಲವಾಗಿ ಇರುತದೆಯೆಂದರೆ ಅದು ನಿಮ್ಮನ್ನು ಪೂರ್ಣವಾಗಿ ಹತೋಟಿಯನ್ನು ತಪ್ಪಿದವರಂತೆ ಮಾಡಿಬಿಡುತದೆ.
ಒಂದು ಸಣ್ಣ ಕಥೆ:
ಒಬ್ಬ ಶಿಷ್ಠನು ಸೂಫ಼ಿ ಗುರುಗಳನ್ನು ದೀಕ್ಷೆಗಾಗಿ ಕಾಡುತಿದ್ದನು.
ಕಡೆಗೆ ಗುರುಗಳು ಅವನಿಗೆ ದೀಕ್ಕೆ ಕೊಡುವುದಾಗಿ ಹೇಳಿದರು; ಆದರೆ ಒಂದು ಷರತಿನ ಮೇಲೆ, ಅಂದರೆ ಅವನು ಹತ್ತಿರದ ಪಟಣಕ್ಕೆ ಹೋಗಿ ಒಬ್ಬ ಬುರ್ಖಾ ಮಹಿಳೆಯನ್ನು ಚುಂಬಿಸಿ ನಂತರ ಆಚೆ ಇರುವ ಕಾಡಿನಲ್ಲಿರುವ ಹುಲಿಯನ್ನು ತನ್ನ ಕೋಲಿನಿಂದ ಹೊಡೆಯಬೇಕು ಎಂದು.
ಮಿಕ್ಕ ಶಿಷ್ಯಕರು ಇದು ಬಹಳ ಸರಳವೆಂದು ಪ್ರತಿಭಟಿಸಿದರು. ಗುರುಗಳು ಸುಮ್ಮನೆ ನಕ್ಕರು ಮತ್ತು ಅವರನ್ನು ಕಾಯಲು ಹೇಳಿದರು. ಒಂದು ವಾರದ ನಂತರ ಆ ಶಿಷ್ಯನು ಒಂತಿರುಗಿ ಬಂದನು. ಅವನು ಬಹಳ ತೀವ್ರವಾಗಿ ಗಾಯಗೊಂಡಿದ್ದನು ಮತ್ತು ರಕ್ತವು ಸುರಿಯುತಿದ್ದಿತು. ಏನಾಯಿತೆಂದು ಗುರುಗಳು ಅವನನ್ನು ಕೇಳಿದರು.
ಆ ಶಿಷ್ಯನು ಹೇಳಿದನು ''ಏಕೋ ಗೊತಿಲ್ತ, ಆದರೆ ನಾನು ಆ ಹೆಂಗಸನು ಹೊಡೆದೆ ಮತ್ತು ಹುಲಿಯನ್ನು ಚುಂಬಿಸಿದೆ'' ಎಂದು
(ಜೋರಾದ ನಗು!)
ಭಯವು ನಿಮ್ಮನ್ನು ಸುಮ್ಮನೆ ಅಂಧರನ್ನಾಗಿಸಬಹುದು! ಅದು ನಿಮ್ಮ ಯೋಚನಾ ಶಕಿಯನ್ನು ಮತ್ತು ಬುದ್ದಿವಂತಿಕೆಯನ್ನು ಒಟ್ಟಿಗೆ ಕೆಲವು ಕ್ಷಣಗಳು ತೆಗೆದುಕೊಂಡು ಹೋಗಿಬಿಡಬಹುದು. ಆದುದರಿಂದಲೇ ನೀವು ಭಯವನ್ನು ಆಳವಾಗಿ ಅರ್ಥಮಾಡಿಕೊಂಡು ಅದನ್ನು ನಿಗ್ರಹಿಸಬೇಕು.
ಬಹಳ ಸಂಗತಿಗಳಲ್ಲಿ ನೀವು ಕೇಳಿದ್ದಿರಬಹುದು. ಎಲ್ಲಾದರೂ ಯಾವುದೋ ಅಗ್ನಿ ಆಕಸ್ಟಿಕವೋ ಅಥವಾ ದುರ್ಘಟನೆಯೋ ಆಗುತಿದ್ದರೆ, ಜನಗಳು ಭಯದಿಂದ ಎಲ್ಲಾ ದಿಕ್ಕುಗಳಲ್ಲೂ ಓಡುತ್ತಿರುತಾರೆ, ಅವರು ಬಾಗಿಲುಗಳನ್ನು ತಪ್ಪು ದಿಕ್ಕುಗಳಲ್ಲಿ ತೆರೆಯುತಿರುತಾರೆ, ಅವರು ತಪ್ಪು ಹೊರದಾರಿಯಕಡೆಗೆ, ಸಾಮಾನ್ಯ ಸಮಯದಲ್ಲಿ ಅದು ಸರಿಯಾದ ದಾರಿಯಲ್ಲವೆಂದು ತಿಳಿದಿದ್ದರೂ ಸಹ, ಓಡುತಿರುತಾರೆ. ಇವೆಲ್ಲಾ ವಿಷಯಗಳೂ ಕೆಲ ಸಮಯಗಳಲ್ಲಿ ಅವರು ತಮ್ಮ ಇಂತಹ ತುರ್ತು ಸಂದರ್ಭಗಳಲ್ಲಿ ಜೀವವನ್ನು ಕಳೆದುಕೊಳ್ಳುವಂತೆ ಮಾಡುತವೆ.
ನಾನು ನಿಮಗೆ ಹೇಳುವುದು ನೀವು ಸದಾಕಾಲವೂ ಹೆದರಿಕೆಯ ಬಗ್ಗೆ ಅರಿವಿನಿಂದ ಇರಬೇಕೆಂದು, ಏಕೆಂದರೆ, ಕೇವಲ ಅರಿವಿನಿಂದ ಮಾತ್ರವೇ ನೀವು ಮೂಲ ಚೈತನ್ಯವನ್ನು ಉನ್ನತ ಶಕಿಯನ್ನಾಗಿ ಬದಲಾಯಿಸಬಹುದು. ಸುಮ್ಮನೆ ಹೇಗೆ ಕಾಮವನ್ನು ಅರಿವಿನ ಮೂಲಕ ಪ್ರೀತಿಗೆ ಬದಲಾಯಿಸಬಹುದೋ, ಭಯವನ್ನು ಸಂಪೂರ್ಣ ಅರಿವಿನಿಂದ ನಿರ್ಭಯತೆಗೆ ಮತ್ತು ಬುದ್ದಿವಂತಿಕೆಗೆ ಬದಲಾಯಿಸಬಹುದು.
ಭಯವನ್ನು ಎದುರಿಸುವುದು
ದಮನ ಮಾಡಲಟ್ಟ ಯಾವುದಾದರೂ ಬೇರೆ ರೂಪವನ್ನು ತೆಗೆದುಕೊಳ್ಳುತ್ತದೆ. ಇದು ಸಂಪೂರ್ಣವಾಗಿ ಮೂಲೋತ್ರಾಟನೆಯಾಗುವುದಿಲ್ಲ. ಮಾಡುವುದು ಭಯವನ್ನು ನಿಗ್ರಹಿಸಲು ಮಾರ್ಗವಲ್ಲ. ಅರಿವಿನಿಂದಿರುವುದೇ ಮಾರ್ಗ. ವಾಸವವಾಗಿ, ನೀವು ಭಯವನ್ನು ಅದುಮಿಟ್ಟರೆ, ನೀವು ಅದನ್ನು ನಿಗ್ರಹಿಸುವ ಅವಕಾಶವನ್ನು ಕಳೆದುಕೊಳ್ಳುತ್ತೀರ.
ನೀವು ಸತತವಾಗಿ ನಿಮ್ಮ ಭಯಗಳು ಮತ್ತು ಅರಿವಿನಲ್ಲಿ ಅವಲೋಕನ ಮಾಡಿದರೆ, ಸಾವು ಬಂದರೂ ಸಹ, ನೀವು ಅದರಲ್ಲಿ ಅರಿವಿನಿಂದ ನೋಡುತೀರ ಮತ್ತು ಅದು ನಿಮ್ಮಲ್ಲಿ ನಡೆಯಲು ಬಿಡುತೀರ. ಇದನ್ನು ಸಾಧ್ಯವಾಗುವಂತೆ ಮಾಡುವುದು ಮುಖ್ಯ, ಏಕೆಂದರೆ ಅಂತಿಮವಾಗಿ ನಿಮ್ಮ ಭಯಗಳೆಲ್ಲಾ ಸಾವಿನ ಭಯವಲ್ಲದೇ ಬೇರೇನೂ ಅಲ್ಲ. ನೀವು ನಿಮ್ಮ ದಿನನಿತ್ಯದ ಭಯಗಳ ಮೇಲೆ ನೀವು ಕೆಲಸ ಮಾಡುತಿದ್ದರೆ, ನಿಮ್ಮ ಸಾವಿನ ಭಯವು ಅರಿವಲ್ಲದೆಯೇ ಕಡಿಮೆಯಾಗುತ್ತದೆ ಮತ್ತು ನಿಮ್ಮ ಸಾವಿನ ಭಯವು ಕಡಿಮೆಯಾದರೆ ನಿಮ್ಮ ದಿನ ನಿತ್ಯದ ಭಯಗಳು ಕಡಿಮೆಯಾಗುತ್ತವೆ.
ಹ್ಲಾ... ಈಗ ನಾವು ಸ್ನಾಧಿಷ್ಠಾನ ಚಕ್ರದ ಮೇಲೆ ನೇರವಾಗಿ ಕೆಲಸ ಮಾಡುವ ನಿರ್ಭಯ ಧ್ಯಾನ ಎಂಬ ಒಂದು ಸುಂದರ ಧ್ಯಾನವನ್ನು ಮಾಡೋಣ. ಇದು ಒಂದು ಅಂಧಕಾರದ ಧ್ಯಾನ. ಅಂಧಕಾರದ ಧ್ಯಾನವು ನಿಮ್ಮ ಮನಸನ್ನು ಯಾವುದೇ ಗೊತಿರುವ ವಿಚಾರಗಳನ್ನು ಕುರಿತು ಯೋಚಿಸುವುದನ್ನು ತಡೆಯುತದೆ. ನಿಮ್ಮ ಮನಸ್ಸು ಗೊತಿರುವ ವಿಚಾರಗಳನ್ನು ಕುರಿತು ಯೋಚಿಸುವುದನ್ನು ನಿಲ್ಲಿಸಿದರೆ, ಯೋಜನೆಗಳು ತನ್ನಷ್ಟೇ ಕರಗುತವೆ. ಈ ಧ್ಯಾನದ ಹಿಂದಿರುವುದು ಇದೇ ಕಲ್ಪನೆಯೇ.
ನಿರ್ಭಯ ಧ್ಯಾನ
(ಒಟ್ಟು ಕಾಲಾವಧಿ: 30 ನಿಮಿಷಗಳು)
ನಿರ್ಭಯ ಧ್ಯಾನದ ತಂತ್ರಜ್ಞಾನವನ್ನು ವೇದಾಂತದಿಂದ ತೆಗೆದುಕೊಳ್ಳಲಾಗಿದೆ. ಈ ಧ್ಯಾನವು ಬಾಹ್ಯ ದೇಹದ ಅನುಭವವನ್ನು ಕೊಡುತದೆ.
ಬಾಹ್ಯ ದೇಹದ ಅನುಭವವು ಸಾವಿನ ಅನುಭವವೇ. ನಿರ್ದಿಷ್ಟವಾಗಿ ಮಾಡಿದರೆ, ಪ್ರತಿ ಬಾರಿಯೂ ವಿಶ್ವ ಚೈತನ್ಯವು, ಅಂದರೆ ಎಲ್ಲೆಲ್ಲೂ ಇರುವ
ಅಂಧಕಾರವು ನಿಮ್ಮ ದೇಹ ಮತ್ತು ಮನಸುಗಳನ್ನು ಶಕಿದಾಯಕವಾಗಿಯೂ ಮತ್ತು ಚ್ಛಿತನ್ನದಾಯಕವಾಗಿಯೂ ಮಾಡುತಲೇ ಇರುತದೆ. ಇದು ನಿಮ್ಮ ಸ್ರಾದಿಷ್ಠಾನ ಚಕ್ರವನ್ನು ಬಲಪಡಿಸುತ್ತದೆ. ಇದು 30 ನಿಮಿಷಗಳ ಉಪದೇಶಿತ ಧ್ಯಾನ.
ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಯಾರು ನೆಲದ ಮೇಲೆ ಕುಳಿತುಕೊಳ್ಳಲಾಗುವುದಿಲ್ಲವೋ ಅವರು ಕುರ್ಚಿಗಳ ಮೇಲೆ ಕುಳಿತುಕೊಳ್ಳಬಹುದು. ತಲೆ, ಕುತಿಗೆ ಮತ್ತು ಬೆನ್ನುಹುರಿ ಎಲ್ಲವೂ ಒಂದು ಸರಳರೇಖೆಯಲ್ಲಿರಬೇಕು.
(ಮೆದುವಾದ ಹಾಡನ್ನು ನುಡಿಸಲಾಗುತದೆ)
ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಆಳವಾಗಿ ಉಸಿರಾಡಿರಿ. ನೀವು ಒಂದು ದಟ್ಟವಾದ ಕಾಡಿನಲ್ಲಿ ನಡೆಯುತಿರುವಂತೆ ಭಾವಿಸಿಕೊಳ್ಳಿ. ನೀವು ಕಾಡಿನ ಅತಿ ದಟ್ಟವಾದ ಭಾಗದೊಳಕ್ಕೆ ನಡೆಯುತಿರುತೀರ. ನೀವು ಏನನ್ನೂ ನಿಮ್ಮ ಕಣ್ಣುಗಳಿಂದ ನೋಡಲಾರಿರಿ. ನೀವು ಕತ್ತಲಿನ ಗುಹೆಯೊಳಗೆ ಕೆಳಗೆ ಕುಳಿತುಕೊಳ್ಳುತೀರಿ. ನೀವು ನಿಮ್ಮ ದೇಹವನ್ನೇ ನೋಡಲಾರಿರಿ. ನೀವಿರುವ ನಿಮ್ಮದೇ ಅನುಭವವನ್ನು ಬಿಟ್ಟರೆ, ನಿಮಗೆ ಬೇರೆ ಯಾವ ಅನನ್ಯತೆಯೂ ಇಲ್ಲ.
ಎಷ್ಟೇ ನೀವು ಪ್ರಯತ್ನ ಪಟ್ಟರೂ, ನಿಮಗೆ ನೋಡಲು ಸಾಧ್ಯವಾಗುತಿಲ್ಲ. ಈ ಆಳವಾದ ಅಂಧಕಾರದಲ್ಲಿ, ನೀವು ಅಲ್ಲಿರುವುದನ್ನು ಕೇವಲ ನಿಮ್ಮ ಸ್ಪರ್ಶದಿಂದ ಮಾತ್ರ ತಿಳಿಯಬಲ್ಲಿರಿ... (1 ನಿಮಿಷ)
ನೀವು ತಾಯಿಯ ಗರ್ಭದಲ್ಲಿದ್ದಂತಹ ಅಂಧಕಾರದಿಂದ ಹುಟ್ಟದ್ದೀರಿ ಮತ್ತು ನೀವು ಅದೇ ಪ್ರೀತಿಸುವ ಮತ್ತು ಕರುಣೆ ತೋರುವ ಅಂಧಕಾರದೊಳಕ್ಕೆ ಕರಗಿ ಹೋಗುತೀರ... (1 ನಿಮಿಷ)
ಎಲ್ಲೆಡೆಯಿಂದಲೂ ನಿಮ್ಮನು ಸುತುವರಿದಿರುವ ಗಾಢಾಂಧಕಾರತೆಯನ್ನು ಆಳವಾಗಿ ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ. ನಿಮ್ಮ ಅನನ್ನತೆಯನ್ನು ಮಾಯವಾಗುವಂತೆ ಮಾಡಿದ ಅಂಧಕಾರವನ್ನು ಆಳವಾಗಿ ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ.
ನಿಧಾನವಾಗಿ, ಬಹಳ ನಿಧಾನವಾಗಿ, ನಿಮ್ಮ ದೇಹದ ಅಂಧಕಾರದಲ್ಲಿ ಸೇರಿಹೋಗುವುದನ್ನು ಅನುಭವಿಸಿ (5 ನಿಮಿಷಗಳು)
ಭಯವನ್ನು ಎದುರಿಸುವುದು
ನಿಧಾನವಾಗಿ, ಬಹಳ ನಿಧಾನವಾಗಿ, ನಿಮ್ಮ ದೇಹವು ಅಂಧಕಾರವಾಗುವುದನ್ನು ಅನುಭವಿಸಿ ( 5 ನಿಮಿಷಗಳು )
ನಿಮ್ಮ ಪೂರ್ಣ ದೇಹದಿಂದ, ಅಂಧಕಾರವನ್ನು ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ. ನಿಮ್ಮ ದೇಹದ ಪ್ರತಿ ಜೀವಕೋಶದಿಂದಲೂ, ಅಂಧಕಾರವನ್ನು ಉಸಿರಿನಲ್ಲಿ ಒಳಕ್ಕೆ ಎಳೆದುಕೊಳ್ಳಿ (15 ನಿಮಿಷಗಳು)
ನಿಮ್ಮನ್ನು ನೀವೇ ಅನುಭವಿಸಲು ಪ್ರಾರಂಭಿಸಿರಿ. ನಿಮ್ಮ ಸಂಪೂರ್ಣ ದೇಹವನ್ನು ನಿಮ್ಮ ಎಲ್ಲ ಇಂದ್ರಿಯ ಜ್ಞಾನಗಳಿಂದಲೂ ಅನುಭವಿಸಲು ಪ್ರಾರಂಭಿಸಿರಿ. ನಿಮ್ಮ ದೇಹವನ್ನು ಕುಳಿತಿರುವ ಸ್ಥಿತಿಯಲ್ಲಿ ನಿಧಾನವಾಗಿ ಅಲುಗಾಡಿಸಿರಿ. ಮೇಲಕ್ಕೆ ಎದ್ದು ಗುಹೆಯಿಂದ ಹೊರಗೆ ನಡೆಯಿರಿ. ನೀವು ದಟ್ಟವಾದ ಅರಣ್ಯದಿಂದ ಹೊರಗೆ ಬರುತಿದ್ದೀರಿ.
ನೀವು ಧ್ಯಾನ ಸಭಾಂಗಣಕ್ಕೆ ಹಿಂತಿರುಗುತಿದ್ದೀರಿ! (3 ನಿಮಿಷಗಳು)
ಓಂ ಶಾಂತಿಃ ಶಾಂತಿಃ ಶಾಂತಿಃ
ಸುಮ್ಮನೇ ಈ ನಿಶ್ಶಬ್ದವನ್ನು ನಾವು ಮುಂದಿನ ಅಧಿವೇಶನದಲ್ಲಿ ಭೇಟಿಯಾಗುವ ತನಕ ನಿಮ್ಮೊಡನೆ ಕೊಂಡೊಯ್ಯಿರಿ.
ಧನ್ನವಾದಗಳು
ಅಸೂಯೆಯಿಂದ ಮುಕ್ತಿ
ಲಾಲಿ || ವು ಈಗ ವಿಶುದ್ದಿ ಚಕ್ರದ ಕಡೆಗೆ ಹೋಗೋಣ.
ವಿಶುದ್ದಿ ಚಕ್ರವು ಗಂಟಲಿನ ಪ್ರದೇಶದಲ್ಲಿ ಸ್ಥಾಪಿತವಾಗಿದೆ.
ಸಂಸ್ಕೃತದಲ್ಲಿ ವಿಶುದ್ದಿ ಎಂದರೆ 'ಶುದ್ದವನ್ನೂ ಮತ್ತು ಅಶುದ್ದವನ್ನೂ ಮೀರಿರುವುದು' ಎಂದು.
ಈ ಚಕ್ರವು ಹೋಲಿಕೆ ಮತ್ತು ಹೊಟ್ಟೆಕಿಚ್ಚಿನಿಂದ ಬಂಧಿತವಾಗಿದೆ.
ಆ ಚಕ್ರವು ಅರಳುವಂತೆ ಮಾಡುವುದು ಹೇಗೆಂದರೆ ನಮ್ಮ ವ್ಯಕಿತ್ರವನ್ನು ಪ್ರಕಟಪಡಿಸುವುದು, ಇನ್ನೊಬ್ಬರ ವಿಚಾರವಾಗಿ ಚಿಂತೆ ಮಾಡದೆ ಇರುವುದ ರಿಂದಲೂ ಮತ್ತು ನಮ್ಮ ಯೋಗ್ಯ್ರತೆಯನ್ನು, ಅಪೂರ್ವತ್ವವನ್ನು ಉತ್ಪಾದಕತ್ವವನ್ನು ಪೂರ್ತಿ ಪ್ರಕಟಿಸುವುದರಿಂದಲೂ ಮಾಡಬಹುದು.
(ಧ್ಯಾನದ ತಂತ್ರ - ಶಕ್ಕಿ ಸಾಗರ ಧ್ಯಾನ - ಜ಼ೆನ್ ಬುದ್ದಿಸಮ್ನಿಂದ ಒಂದು ತಂತ್ರ) ನಾವು ಯಾವಾಗಲೂ ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುತ್ತೇವೆ, ಮತ್ತು ಬಹಳ ಸಲ ಅವರು ನಮಗಿಂತ ಎಷ್ಟು ಹೆಚ್ಚು ಹೊಂದಿದ್ದಾರೆ ಅಥವಾ ಅವರು ನಮಗಿಂತ ಎಷ್ಟು ಹೆಚ್ಚು ಸಾಧಿಸಿದ್ದಾರೆ ಎಂದು ಹೊಟ್ಟೆಕಿಚ್ಚು ಪಡಲು ಪ್ರಾರಂಭಿಸುತ್ತೇವೆ. ಹೋಲಿಸಿಕೊಳ್ಳುವುದು ಬೀಜ ಮತ್ತು ಹೊಟ್ಟೆಕಿಚ್ಚು ಅದರ ಫಲ.
ಹೊಟ್ಟೆಕ್ಕು ಮತ್ತು ಹೋಲಿಕೆ ಅವೆರಡೂ ನಿಜವಾಗಿ ಪ್ರಪಂಚದಲ್ಲಿಲ್ಲ! ನಾವೇ ಅವುಗಳನ್ನು ಸೃಷ್ಟಿಸಿಕೊಂಡು ಮತ್ತು ಅದರಿಂದ ಹೇಗೆ ಮುಕ್ಲರಾಗಬೇಕೆಂದು ಕೊನೆಯೇ ಇಲ್ಲದೆ ಮಾತಾಡುತಿರುತೇವೆ. ಈ ಕಲನೆಯನ್ನು ಚಕ್ರದ ಹೆಸರೇ ಸೂಚಿಸುವಂತೆ ವಿಶುದ್ಧಿ ಎಂದು ಅನುಮಾನವಿಲ್ಲದೇ ಅರ್ಥಮಾಡಿಕೊಳ್ಳಬಹುದು. ಶುದ್ಧಿ ಎಂದರೆ ಏನೂ ದೋಷವಿಲ್ಲದಿರುವುದು. ಅಶುದ್ಧಿ ಎಂದರೆ ದೋಷವಿರುವುದು. ವಿಶುದ್ಧಿ ಎಂದರೆ, ದೋಷವಿರುವುದು ಮತ್ತು ದೋಷವಿಲ್ಲದೆ ಇರುವುದು
ಇವೆರಡಕ್ಕೂ ಮೇಲ್ಪಟ್ಟಿರುವುದು. ಆದ್ದರಿಂದ ಈ ಹೆಸರೇ ಸೂಚಿಸುವಂತೆ ಈ ಚಕ್ರವು ಎಂದಿಗೂ ಅವಶ್ಯಕತೆಯೇ ಇಲ್ಲ. ಆದರಿಂದ ಹೋಲಿಕೆ ಈ ಚಕ್ರವನ್ನು ಕಟ್ಟಿಹಾಕುವುದು ಮತ್ತು ಅದು ಒಂದು ಪದಾರ್ಥವಿಲ್ಲದ ನೆರಳಿನಂತೆ. ಆದ್ದರಿಂದ ಹೋಲಿಕೆಯ ಕಲ್ಪನೆಗೆ ಯಾವ ಆಧಾರವೂ ಇಲ್ಲ. ಅದು ಪೂರ್ತಿ ನಮ್ಮ ಕಲ್ಪನೆಯ ಕಟ್ಟುಕತೆ.
ಒಂದು ಸಣ್ಣ ಕಥೆ:
ಒಬ್ಬ ವ್ಯಕ್ತಿ ಒಂದು ಸಂಗೀತದ ಗುಂಪಿಗೆ ಸೇರಿದವನಾಗಿ, ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಜೀವಂತ ಪ್ರದರ್ಶನ ಕೊಡುತಿದ್ದ
ಒಂದು ನಿರ್ದಿಷ್ಟವಾದ ಸಭಾ ಪ್ರದರ್ಶನದಲ್ಲಿ ಒಂದು ನಿರ್ದಿಷ್ಟವಾದ ಕಪ್ಪು ಕೂದಲಿನ ಟೋಪಿಯನ್ನು ಕೆಲವು ಹಾಡುಗಳಿಗೂ ಮತ್ತು ಕೆಂಪು ಕೂದಲಿನ ಟೋಪಿಯನ್ನು ಮಿಕ್ಕ ಹಾಡುಗಳಿಗೆ ಧರಿಸಬೇಕೆಂದು ತೀರ್ಮಾನಿಸಿದ.
ಅವನು ಕೂದಲಿನ ಟೋಪಿಗಳನ್ನು ಅರ್ಧ ಕಾರ್ಯಕ್ರಮವನ್ನು ಪೂರೈಸಿದ.
ಮಧ್ಲಂತರದಲ್ಲಿ ಪ್ರದರ್ಶನದ ವ್ಯವಸ್ಥಾಪಕ (Director) ಪೋಷಾಕು ಬದಲಾವಣೆ ಮಾಡಿಕೊಳ್ಳುವ ಕೊಠಡಿಗೆ ಹೋಗಿ ''ಸ್ವಾಮಿ, ನೀವು ಕೆಂಪು ಕೊದಲಿನ ಟೋಪಿಯನ್ನೇ ಮಿಕ್ತ ಪ್ರದರ್ಶನಕ್ಕೆ ಧರಿಸಬೇಕು'' ಎಂದು ಆ ವ್ಯಕಿ ಹೇಳಿದ.
ಆ ವ್ಯಕಿಗೆ ಆಶ್ಚರ್ಯವಾಗಿ ''ಏಕೆ'' ಎಂದು ಕೇಳಿದ.
ಆ ವ್ಯವಸ್ಥಾಪಕ ಹೇಳಿದ ''ಆ ಜನಗಳು ಕೆಂಪು ಕೂದಲಿನವನ ಕಂಠವನ್ವೇ ಕಪ್ಪು ಕೂದಲಿನವನ ಕಂಠಕ್ಕಿಂತ ಇಷ್ಟಪಟ್ಟಿದ್ದಾರೆ''
(ನಗೆ!)
ನಾವು ಯಾವಾಗಲೂ ಹೋಲಿಸಿಕೊಳ್ಳುವುದರಲ್ಲಿಯೇ ತೊಡಗಿರುತೇವೆ. ಹೇಗೆಂದರೆ - ಸಂಗತಿಗಳನ್ನು ಅವು ಇರುವ ಹಾಗೆಯೇ ನೋಡುವುದೇ ಇಲ್ಲ. ನಮ್ಮ ಮನಸ್ಸು ಹೋಲಿಸಿಕೊಳ್ಳುವುದರಲ್ಲಿಯೇ ಸಿಕ್ಕಿ ಹಾಕಿಕೊಂಡು, ನಿಜವಾಗಿರುವುದನ್ನು, ಅವುಗಳ ಗುಣ ಹೇಗೆ ಇದೆ ಎಂದು ನೋಡದೆಯೇ ಅವುಗಳನ್ನು ಕಳೆದುಕೊಳ್ಳುತ್ತೇವೆ. ನಾವು ಹೋಲಿಸಿಕೊಳ್ಳುವ ಪ್ರವೃತಿಯನ್ನು ಒಟ್ಟು ಸಂಗತಿಗಳು ಹೇಗಿವೆಯೋ ಹಾಗೆ ನೋಡುವುದರಲ್ಲಿ ಸಮರ್ಥರಾಗಬೇಕು.
ಹೋಲಿಕೆ ಎಂದರೆ ಏನು?
ಯಾರಾದರೂ ಕೆಲವು ನನಗೆ ಹೇಳುತೀರ. ಸಾಧಾರಣವಾಗಿ, ಯಾವ ಪ್ರಧಾನವಾದ ಪ್ರದೇಶದಲ್ಲಿ ನೀವು ಸಾಧಾರಣವಾಗಿ ಹೋಲಿಸುತೀರ? ನೀವು ಸಿದ್ದರಾಗಿ ಅದರಿಂದ ಖಂಡಿತ ಹೊರಗಡೆಗೆ ಬರಲು ಸಾಧ್ಯವಿದೆ ಎಂದು ಭರವಸೆ ನನಗೆ ಇದೆ.
(ಸಭಿಕರ ಪ್ರಯತ್ನ...)
ಸೌಂದರ್ಯ ಸ್ವಾಮೀಜೀ....
ಹಾ ಸೌಂದರ್ಯ! ಪ್ರತಿಯೊಬ್ಸರಿಗೂ ಅವರವರದೇ ಆದ ಸ್ವಂತ ಹೋಲಿಕೆಯ ಪ್ರದೇಶಗಳು ಇವೆ, ಸರಿ ಮುಂದೆ!
ಐಶ್ವರ್ಯ.. ಹೆಸರು ಮತ್ತು ಖ್ಯಾತಿ.. ಅಧಿಕಾರ.. ಅಂತಸ್ತು.. ಬುದ್ದಿಶಕ್ತಿ.. ಆರೋಗ್ಯ.. ಸರಿ, ಇವೆಲ್ಲ ಸಾಧಾರಣವಾಗಿ ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವ ಹೋಲಿಕೆಯ ಕ್ಷೇತ್ರಗಳು. ಹೌದಲ್ಲವೇ? ಇವುಗಳನ್ನೆಲ್ಲ ಪ್ರಧಾನವಾದ 4 ಪಂಗಡಗಳನ್ನಾಗಿ ವಿಂಗಡಿಸಬಹುದು: ಹಣ, ಬುದ್ಧಿ, ಸೌಂದರ್ಯ - ಆರೋಗ್ಯವನ್ನು ಒಳಗೊಂಡಿದೆ, ಮತ್ತು ಅಂತಸ್ತು, ನಿಮ್ಮ ಎಲ್ಲ ಸಮಸ್ಯೆಗಳು, ನಿಮ್ಮ ಎಲ್ಲ ಅರಿಮೆಗಳು, ಈ ನಾಲ್ಕು ವಿಷಯಗಳೇ ಅಲ್ಲದೆ ಬೇರೆ ಅಲ್ಲ. ನಾನು ಸರಿಯೇ?
ಈಗ ಪ್ರಪಂಚದಲ್ಲಿರುವ ಎಲ್ಲ ಜನರನ್ನು ಹಣದ ಮೇಲೇರುವಿಕೆಯಿಂದ ಕ್ರಮದಲ್ಲಿ ಸಾಲು ಮಾಡಿ. ನೀವು ಕೂಡ ಆ ಸಾಲಿನಲ್ಲಿ ಇರುವಂತೆ ತಿಳಿಯಿರಿ. ನೀವು ಎಲ್ಲಿ ಇರಬೇಕೆಂದು ನೀವು ಯೋಚಿಸುವಿರಿ?
ಹೇಗೊ ಮಧ್ಯೆ ಎಲ್ಲೋ ಒಂದು ಕಡೆ ಸ್ನಾಮೀಜಿ…
ಖಂಡಿತವಾಗಿ! ನೀವು ಎಲ್ಲೋ ಮಧ್ಯದಲ್ಲಿರುತೀರ. ಹೌದಲ್ಲವೇ? ನಿಮ್ಮ ಸಾಲಿನಲ್ಲಿರುವ ಅಕ್ತಪಕ್ತದವರನ್ನು ನೀವು ಎಣಿಸಲು ಕೂಡ ಸಾಧ್ಯವಾಗುವುದಿಲ್ಲ. ನಿಮ್ಮ ಮುಂದೆ ಇರುವ ಜನಗಳು ಬಹಳಷ್ಟು ಇದ್ದಾರೆ ಮತ್ತು ಹಿಂದೆ ಇರುವ ಜನಗಳು ಎಣಿಕೆಯಲ್ಲಿ ಬಹಳಷ್ಟು ಇದ್ದಾರೆ.
ಮತ್ತು ಜನಗಳು ಅವರವರ ಸ್ಥಳಗಳನ್ನು ಅವರವರ ಹಣದ ಅಂತಸ್ತಿಗೆ ತಕ್ಕಂತೆ ಬದಲಾಯಿಸುತ್ತಾ ಇರುತಾರೆ. ಪ್ರತಿ ಕ್ಷಣವೂ ಅವರು ಬದಲಾಯಿಸುತಲೇ ಇರುತಾರೆ. ನೀವು ನಿಮ್ಮ ಯೋಚನೆಗಳೊಂದಿಗೆ, ಇತ್ಯರ್ಥ ಮಾಡಬೇಕು, ನೀವು ಒಂದು ವೇಳೆ ನಿಮ್ಮ ಮುಂದೆ ಇರುವ ಸಾಲಿನ ಉದ್ದವನ್ನು ನೋಡಿ, ಹೊಟ್ಟೆಕಿಚ್ಚು ಪಡಬೇಕೊ
ಅಥವಾ ನಿಮ್ಮ ಹಿಂದೆ ಇರುವ ಸಾಲಿನ ಉದ್ದವನ್ನು ನೋಡಿ ಸಮಾಧಾನ ಉಸಿರಿನೊಂದಿಗೆ ದೇವರಿಗೆ ಕೃತಜ್ಞರಾಗಿ ಇರುತೀರೊ, ಅದು ನಿಮ್ಮ ಕೈಯಲ್ಲಿ ಇದೆ. ನೀವು ಸಾಲಿನಲ್ಲಿ ಎಲ್ಲಿ ಇರುವಿರಿ ಎಂಬುದರ ಬಗ್ಗೆ ಏನನ್ನು ಹೇಳುವುದಕ್ಕೆ ಆಗುವುದಿಲ್ಲವೆಂಬು ನಿಮಗೆ ಚೆನ್ನಾಗಿ ಗೊತಿದೆ, ಆದರೂ ಆ ಯೋಚನೆಯು ನಿಮಗೆ ಯಾವಾಗಲೂ ಶಾಂತಿ ಭಂಗ ಮಾಡುತದೆ! ಇಲ್ಲದೆ ಇರುವ ಅಸಾಧಾರಣ ವಸ್ತುವಿನಿಂದ ಕಾಡಲ್ಪಡಿಸಿರುತ್ತೇವೆ ಅದಕ್ಕೆ ನಕಾರಾತ್ಮಕವಾದ ಅಸ್ತಿತ್ವವನ್ನು ಹೊಂದಿರುತದೆ.
ನಿಮಗೆ ನಕಾರಾತ್ಮಕವಾದ ಅಸ್ತಿತ್ತ್ವ ಎಂದರೆ ಏನು ಎಂಬುದನ್ನು ನಾನು ವಿವರಿಸುತ್ತೇನೆ. ನನ್ನ ಪಕ್ಕದಲ್ಲಿರುವ ಗಂಟೆಯನ್ನು ತೆಗೆದುಕೊಳ್ಳಿ. ನಾನು ಇಷ್ಟಪಟ್ಟರೆ ಈ ಗಂಟೆಯನ್ನು ತೆಗೆದು ಇಡಬಹುದು, ನಾನು ಸುಮ್ನನೆ ತೆಗೆದುಕೊಂಡು ಕೊಠಡಿಯ ಹೊರಗಡೆ ಬಿಡಬಹುದು ಮತ್ತು ಅದು ಯಾವಾಗಲೂ ಇಲ್ಲಿ ಇರುವುದೇ ಇಲ್ತ, ನಾನು ಸರಿಯೇ? ಈ ಗಂಟೆಯು ಒಂದು ನಿರ್ದಿಷ್ಟವಾದ ಅಸ್ತಿತ್ವವನ್ನು ಹೊಂದಿದೆ ಆದ್ದರಿಂದ ಇದನ್ನು ಮಾಡಲು ನನಗೆ ಸಾಧ್ಯ. ಈಗ ಈ ಕೊಠಡಿಯಲ್ಲಿ ಕತಲೆ ಇದೆಯೆಂದು ನಾವು ಹೇಳೋಣ. ಈ ಕತಲೆಯನ್ನು ತೆಗೆದುಕೊಂಡು ಹೊರಗೆ ಇಡಲು ನಿಮಗೆ ಸಾಧ್ಯವೇ? ಇಲ್ಲ ...
ಆದರೆ ಈ ಕೊಠಡಿಯ ಒಳಗಡೆಗೆ ದೀಪವನ್ನು ತಂದರೆ ಕತ್ತಲೆಯು ತನ್ನಷ್ಟಕ್ಕೆ ತಾನೇ ಕಣ್ನರೆ ಆಗುತದೆ. ಸರಿಯೇ? ಇದು ಏತಕ್ಕೆ ಎಂದರೆ ಕತ್ತಲೆಯು ನಿರ್ದಿಷ್ಟವಾದ ಅಸಿತ್ವವನ್ನು ಹೊಂದಿಲ್ಲ; ಅದು ನಕಾರಾತ್ಮಕವಾದ ಅಸಿತ್ತವನ್ನು ಹೊಂದಿರುವುದರಿಂದ ಅದನ್ನು ಸುಮ್ಮನೆ ತೆಗೆಯಲು ಆಗುವುದಿಲ್ಲ.
ಅದೇ ರೀತಿ, ಹೋಲಿಕೆ ನಿರ್ದಿಷ್ಟವಾದ ಅಸ್ತಿತ್ವವನ್ನು ಹೊಂದಿಲ್ಲ. ಅದು ನಮ್ಮ ಮನಸ್ಸಿನಲ್ಲಿದೆ, ಅದು ನಮ್ಮ ಮನಸ್ಸಿನಲ್ಲಿ ಕೆಲವು ಯೋಚನೆಗಳನ್ನು ಅಭ್ಯಾಸ ಮಾಡುವುದರಿಂದ ಸಂಭವಿಸುತದೆ. ಏಕೆಂದರೆ ಹೋಲಿಕೆ ನಿಜಸ್ತರಪದಲ್ಲಿ ಅಸಿತ್ವದಲ್ಲಿಲ್ಲ, ನೀವು ಅದನ್ನು ಸುಮ್ಮನೆ ಹೋಗು ಎಂದರೆ ಹೋಗುವುದಿಲ್ಲ. ನೀವು ನಿಮ್ಮ ಮನಸ್ಸಿನಲ್ಲಿ ತಿಳುವಳಿಕೆಯನ್ನು ತಂದುಕೊಂಡು, ಹೇಗೆಂದರೆ ದೀಪವನ್ನು ತಂದು ಕತಲೆಯು ಹೇಗೆ ಮಾಯವಾಯಿತೋ ಹಾಗೆ ಹೋಲಿಕೆಯಿಂದ ಹೊರಗೆ ಬರಬಹುದು.
ಸಂಸ್ಕೃತದಲ್ಲಿ ಭ್ರಾಂತಿ (ಭ್ರಮೆ) ಎನ್ನುವ ಭಾಷಾಂತರಿಸಲಾಗಿದೆ.
ನಾವು ಯಮ ಎಂದರೆ ಮಾಯೆ ಎನ್ನುತ್ತೇವೆ, ಅಂದರೆ ಯಾವುದು ಅಸಿತ್ರವನ್ನು ಹೊಂದಿಲ್ಲವೋ ಅದು ಮಾಯೆ!
ಯಾವುದು ಅಸಿತ್ರವನ್ನು ಹೊಂದಿಲ್ಲವೋ ಆದರೆ ಯಾವುದು ಯಾವಾಗಲೂ ಶಾಂತಿ ಭಂಗ ಮಾಡುತಿರುವುದೋ! ಅದೇ ಮಾಯೆಯ ಗುಣಲಕ್ಷಣ! ನೀವು ಸುಮ್ಮನೆ ಅದಕ್ಕೆ ಜೀವ ಕೊಡುತೀರಾ ಅಷ್ಟೆ. ಹೋಲಿಕೆ ಶುದ್ಧ ಮಾಯೆ. ಹೇಳಿ…?
ಸ್ನಾಮೀಜಿ, ನಾವು ನಮ್ಮ ಎರಡು ಕಡೆಯ ಸಾಲನ್ನು ನೋಡದೆ ಇದ್ದರೆ ಉತ್ತಮ ಅಲ್ಲವೆ?
ನೀವು ಏಕೆ ಹಾಗೆ ಹೇಳುತೀರ? ಮತ್ತು ಹೇಗಾದರೂ ಸರಿ, ನೀವು ಏಕೆ ನೋಡಲು ಹೆದರುತೀರ ? ನೀವು ನೋಡಲು ಹೆದರುತೀರ ಎನ್ನುವ ಸಂಗತಿಯೇ ನೀವು ನಿಮ್ಮ ಮನಸ್ಸಿನಿಂದ ಓಡಿ ಹೋಗುತಿದ್ದೀರ ಎನ್ನುವುದನ್ನು ತೋರಿಸುತ್ತಿದೆ. ನೀವು ನೋಡಿದರೂ ಆದರೆ ಅದರಿಂದ ನಿಮಗೆ ತೊಂದರೆ ಆಗದಿದ್ದರೆ ನೀವು ಸರಿಯಾದ ದಾರಿಯನ್ನು ಹುಡುಕಿದ್ದೀರ ಎಂದು ತಿಳಿಯುತ್ತದೆ.
ನೀವು ಎಲ್ಲದರ ಕಡೆಯೂ ನೋಡಲು ಸಾಧ್ಯವಾದ ಮೇಲೆ, ನೀವು ಏನು ಹೊಂದಿದ್ದೀರ ಬೇರೆಯವರು ಏನು ಹೊಂದಿದ್ದಾರೆ, ಎಂದು ತಿಳಿದ ಮೇಲೂ ನಿಮಗೆ ಸಂತೃಪ್ತಿ ಯಾವಾಗಲೂ ಉಂಟಾಗಿದೆ ಎಂಬ ಭಾವನೆ ಬಂದ ಮೇಲೆ, ಆಗ ಈ ಚಕ್ರವು ಸಚೇತನದ ಸ್ಥಿತಿಯಲ್ಲಿದೆ ಎಂದು ತಿಳಿಯುತದೆ. ನೋಡಿ, ಈ ವಿಚಾರದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳಿ, ನಾನು ಈ ತೃಪಿಯೆನ್ಸುವ ಪದವನ್ನು ಹೇಳುತಿಲ್ಲ, ಜನಗಳು ಆಗಾಗ್ಗೆ ಹೇಳುತ್ತಿರುತಾರೆ, ''ತ್ಬಪ್ತಿ ಪಡುವುದನ್ನು ಕಲಿಯಿರಿ'' ಎಂದು ನೀವು ತೃಪ್ತಿ ಪಡುವುದನ್ನು ಕಲಿಯಲು ಸಾಧ್ಯವೇ ಇಲ್ಲ.
ತೃಪ್ತಿಯು ನಕಾರಾತ್ಮಕವಾದ ಹೋಲಿಕೆ ಮತ್ತು ಹೊಟ್ರೆಕಿಚ್ಚು, ಇವುಗಳ (experiential) ಅನುಭವಾತ್ಮಕವಾದ ತಿಳುವಳಿಕೆಯ ಫಲಿತಾಂಶವಾಗಿ ಅರಳಬೇಕು ನಿಮಗೆ ಏನೇನು ಕೊಡಲ್ಪಟ್ಟಿದೆಯೋ, ಅದಕ್ಕೆ ಕೃತಜ್ಞತೆಯ ಆಳವಾದ ಮನೋಭಾವದಿಂದ ತ್ಸಪಿಯು ಅರಳಬೇಕು. ಇದು ಹೊರಗಿನಿಂದ ಹೊರಿಸಲು ಸಾಧ್ಯವಿಲ್ಲ ಅದು ಒಳಗಿನಿಂದ ಅರಳಬೇಕು.
ಸುಮ್ಮನೆ ನಿಮಗೆ ಏನೇನು ಹೇಳಲ್ಪಡುತ್ತದೆಯೋ ಎಲ್ಲವನ್ನು ಸಷ್ಟವಾಗಿ ತಿಳಿದುಕೊಳ್ಳಲು ಪ್ರಯತ್ನ ಮಾಡಿ. ನಿಜವನು ಮತ್ತೆ, ಮತ್ತೆ ಕೇಳುತಾ ಇದ್ದರೆ, ನಿಮ್ಮಲ್ಲಿ ಒಂದು ಸ್ಥಳವನ್ನು ತೆರೆದು, ಅಲ್ಲಿ ಅದನ್ನು ಅನುಭವಿಸಬಹುದು. ಪ್ರಾಮಾಣಿಕವಾದ ಮನೋಭಾವ ದಿಂದ ಯಾವುದೇ ಸಮಸ್ಯೆಯನ್ನು ಆಳವಾಗಿ ನೋಡಿರೆ ಅದರಲ್ಲಿಯೇ ಪರಿಹಾರ ಇರುವುದು ಕಾಣುವುದು. ನೀವು ಹೋಲಿಕೆ ಮತ್ತು ಹೊಟ್ಟೆಚ್ಚು ಇವುಗಳನ್ನು ಆಳವಾಗಿ ಅದರಲ್ಲಿ ನೋಡಿದರೆ, ಅದು ಬರೀ ನಿಮ್ಮ ಮನಸಿನ ಆಟವಲ್ಲದೆ ಮತ್ತೇನೂ ಅಲ್ಲವೆಂಬುದು ತಿಳಿಯುತದೆ.
ನೀವು ನಿಮ್ಮ ಸ್ವಂತ ಮನೆಯಲ್ಲಿದ್ದಾಗ, ಸ್ವಂತ ಮನೆ ಮತ್ತು ಕಾರು ಇದೆಯಲ್ಲ ಎಂದು ತೃಪ್ತಿ ಪಟ್ಟುಕೊಂಡು ಇರುತ್ತೀರ. ಈ ಯೋಚನೆಯಿಂದ ಆರಾಮವಾಗಿ ಇರುತ್ತೀರ. ನೀವು ಕೃತಜ್ಞತೆಯ ಕ್ಷಣಗಳನ್ನು ಅನುಭವಿಸಿ ತೃಪ್ತಿ ಹೊಂದುತ್ತೀರ. ಕೆಲವು ಸಮಯ ಆದ ಮೇಲೆ, ನೀವು ನಿಮ್ಮ ಕಾರಿನಲ್ಲಿ ಮನೆಯ ಹೊರಗಡೆ ಹೊರಟ ಮೇಲೆ, ಟ್ರಾಫಿಕ್ ಲೈಟ್ನಿಂದ ನಿಂತರೆ, ಏನಾಗುವುದು? ಪಕ್ಕದಲ್ಲಿ ಒಂದು ಮರ್ಸಿಡೀಜ್ ಬೆನ್ಸ್ (Benz) ಕಾರು ಬಂದು ನಿಮ್ಮ ಕಾರಿನ ಪಕ್ಕದಲ್ಲಿ ನಿಲ್ಲುತ್ತದೆ… ಮತ್ತು ನಿಮ್ಮ ಮನಸು ಸುಮ್ಮನೆ ಅದರ ಯೋಚನೆಯ ಗುಂಡಿಯನ್ನು (switch) ಒತ್ತುತ್ತದೆ. ಆಗ ನಿಮ್ಮ ಕಾರು ಏನೇನೂ ಚೆನ್ನಾಗಿಲ್ಲ ಎಂದು, ನೀವು ಈಗಲಾದರೂ ಮರ್ಸಿಡೀಜ್ ಬೆನ್ಸ್ (Benz) ಅಲ್ಲದೇ ಇದ್ದರೂ ಹೊಸ ಕಾರನ್ನು ಕೊಂಡಿರುವೆನಲ್ಲ ಎಂದು ಯೋಚಿಸಲು ಪ್ರಾರಂಭ ಮಾಡುತ್ತೀರ.
ಕೇವಲ ಕೆಲವು ಕಣಗಳ ಮೊದಲು ನೀವು ಹೊಂದಿರುವ ಸ್ವಂತ ಪದಾರ್ಥಗಳ ಮೇಲೆ ಸಂತೋಷವಾಗಿದ್ದಿರಿ, ಆದರೆ ಈಗ ಏನಾಯಿತು? ನೀವು ಹೊಸ ಆಕಾಂಕ್ಷೆಯ, ಅದೂ ಬೇರೆಯವರಿಂದ ಪಡೆದ ಆಕಾಂಕ್ಷೆಯ ಮೇಲೆ ಕೆಲಸ ಮಾಡಲು ಪ್ರಾರಂಭ ಮಾಡುತ್ತಿದ್ದೀರ. ಸರಿಯಾಗಿ ತಿಳಿಯಿರಿ. ಇದು ನಿಮ್ಮ ಸ್ವಂತ ಆಕಾಂಕ್ಷೆಯಲ್ಲ. ಅದು ಬೇರೆಯವರಿಗೆ ಸಂಬಂಧಪಟ್ಟ ಆಕಾಂಕ್ಷೆ. ಅದು ಬೆನ್ಜ್ (Benz) ಕಾರಿನ ಮಾಲಿಕನ ಆಕಾಂಕ್ಷೆ. ಇದೇ ನೀವು ಹೋಲಿಕೆ ಮತ್ತು ಹೊಟ್ಟಿಕಿಚ್ಚು ಪಡುವುದರಿಂದ ನಿಮ್ಮ ಮನಸಿನಲ್ಲಿ ಬೇರೆಯವರ ಆಸೆಗಳು ಕೆಲಸ ಮಾಡಲು ಪ್ರಾರಂಭ ಆಗುತ್ತದೆ.
ನೀವು ನಿಮ್ಮ ಮನೆಯಲ್ಲಿ ರೆಫ್ರಿಜರೇಟರ್ (Refrigetator) ನ ಅವಶ್ಯಕತೆಯನ್ನು ಯೋಚನೆ ಮಾಡಿಯೇ ಇರುವುದಿಲ್ಲ, ಆದರೆ ನಿಮ್ಮ ಪಕ್ಕದ ಮನೆಯವರು ರೆಫ್ರಿಜರೇಟರ್ನ್ನು ಕೊಂಡರೆ, ತಕ್ಷಣ ನಿಮಗೆ ಅದು ಇಲ್ಲದೆ ಇರುವುದಕ್ಕೆ ಆಗುವುದೇ ಇಲ್ಲವೆಂದು ಎನಿಸುತ್ತದೆ. ತಕ್ಷಣವೇ ರೆಫ್ರಿಜರೇಟರ್ ಏಕೆ ಬೇಕು ಎನ್ನುವುದಕ್ಕೆ ಪ್ರಪಂಚದಲ್ಲಿರುವ ಎಲ್ಲ ಕಾರಣಗಳನ್ನೂ ನೀವು ಹುಡುಕುತ್ತೀರ. ಇಷ್ಟು ದಿನವೂ ರೆಫ್ರಿಜರೇಟರ್ ಇಲ್ಲದೆಯೇ ನಿಭಾಯಿಸುತ್ತಿದ್ದಿರಿ. ಏನೂ ಬದಲಾವಣೆ ಆಗಿರಲಿಲ್ಲ. ಆದರೆ ಏನು ಸಂಭವಿಸಿತು? ನಿಮ್ಮ ಮನಸ್ಸು ಹೋಲಿಕೆಯೊಡನೆ ಒಳ ಹೊಕ್ಕಿದೆ. ಅದೇನೋ ಸರಿ, ನೀವು ಬೇರೆಯವರಿಂದ ಬಂದ ಆಕಾಂಕ್ಷೆಗಳನ್ನು ನಿಮ್ಮ ಸ್ವಂತದ್ದೆಂದು ತಿಳಿಯುವುದಿಲ್ಲ. ಅದು ನಿಮ್ಮ ಮನಸಿನಲ್ಲಿ ತಿಳಿಯದ ಹಾಗೆ ಸಂಭವಿಸುತ್ತದೆ, ಎಂದರೆ ಆಕಾಂಕ್ಷೆಯ ಸರಿಯಾದ ಬುಡ ತಿಳಿಯದೆ ಹೊರಟು ಹೋಗುತ್ತದೆ. ಅದು ಕಪಟ ಮತ್ತು ಸೂಕ್ಷ್ಮತೆ (subtle) ಇಂದ ಕೂಡಿದ ಮನಸಿನ ಆಟವಾಗಿದೆ. ನಾವು ಯಾವಾಗಲೂ ಇನ್ನೊಬ್ಬರ ವಿಚಾರವಾಗಿ ಚಿಂತೆ ಪಡುವುದಿಲ್ಲವೆಂದು ಹೇಳುತ್ತೇವೆ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯ ಸುಮಾರು 10 ವರ್ಷಗಳಾದ ಮೇಲೆ ತನ್ನ ಪಕ್ಕದ ಊರಿಗೆ ವಾಪಸ್ ಬಂದ. ಅವನ ಸ್ನೇಹಿತನ ಜೊತೆಯಲ್ಲಿ ಎಲ್ಲ ಸುತ್ತಿಕೊಂಡು ಬಂದ. ಅಲ್ಲಿ ಆಗಿರುವ ತುಂಬಾ ಬದಲಾವಣೆಗಳನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ''ಏಳಿಗೆ ಈ ಊರಿನ ಸ್ಥಿತಿಯನೇ ಬದಲಾಯಿಸಿದೆ'' ಎಂದು ಅವನ ಸ್ನೇಹಿತನ ಹತ್ತಿರ ಅಭಿಪ್ರಾಯಪಟ್ಟ.
''ಇಲ್ಲ ಏಳಿಗೆ ಅಲ್ಲ, ಕೇವಲ ಬರೀ ಹೊಟ್ಟಿಕಿಚ್ಚು ಅಷ್ಟೇ'' ಎಂದು ಸ್ನೇಹಿತ ಹೇಳಿದ. ನಾವು ಯಾವಾಗಲೂ ಇನ್ನೊಬ್ಬರನ್ನು ತುಳಿದು ಹಾಕಲು ಪ್ರಯತ್ನ ಪಡುತ್ತಿರುತ್ತೇವೆ. ನೀವು ಯಾವಾಗ (ನಿಮ್ಮದಲ್ಲದ) ಆಕಾಂಕ್ಷೆಗಳ ಹಿಂದೆ ಹೋಗುತ್ತೀರೋ, ಆಗ ನೀವು ನಿಲ್ಲುವುದೇ ಇಲ್ಲ, ಏಕೆಂದರೆ ಅದರಲ್ಲಿ ಒಂದನ್ನು ತಿಳಿದುಕೊಳ್ಳುವ ಅಂಚಿನಲ್ಲಿರುವಾಗಲೇ, ಮತ್ತೊಂದು ನಿಮ್ಮದಲ್ಲದ (borrowed) ಆಕಾಂಕ್ಷೆ ಎಲ್ಲಿಂದಲೋ ಬಂದು, ಪುನಃ ಅದರ ಹಾದಿಯಲ್ಲಿ ನೀವು ಹೊರಡುತ್ತೀರ.
ನೀವು ನಿಮ್ಮಲ್ಲಿಯೇ ಕೇಂದ್ರೀಕೃತರಾಗಿಲ್ಲದೇ ಇರುವುದರಿಂದ ನೀವು ಓಡುತ್ತಲೇ ಇರುತ್ತೀರ. ನಿಮ್ಮ ಕೇಂದ್ರ (center) ಬದಲಾಯಿಸುತ್ತಲೇ ಇರುತ್ತದೆ, ನಿಮ್ಮ ಕೇಂದ್ರ ಮತ್ತೊಬ್ಬರ ಮೇಲಿರುತ್ತದೆ, ನಿಮ್ಮ ಒಳಗೆ ಇರುವುದಿಲ್ಲ. ಮತ್ತು ಅವರ ಕೇಂದ್ರ ಇನ್ನೆಲ್ಲಿಯೋ ಇರುತ್ತದೆ, ಅವರವರ ಒಳಗಡೆ ಇರುವುದಿಲ್ಲ. ನೀವು ಕೇಂದ್ರರಹಿತವಾದ ಆಲೋಚನೆ ಮತ್ತು ಭಾವನೆಗಳ ಹೊಯ್ತಾಟದ ಅನುಗುಣವಾಗಿ ಎಷ್ಟು ಓಡಬೇಕಾಗುತ್ತದೆ, ಎಷ್ಟು ಎಳೆದು ಮತ್ತು ನೂಕಬೇಕಾಗುತ್ತದೆ! ನೀವು ಒಂದು ಸೂತ್ರದ ಗೊಂಬೆಯಾಗಿಬಿಡುತ್ತೀರ!
ನಿಮಗೆ ಯಾವಾಗಲೂ ಏನಾದರೂ ಬೇಕಾಗುವುದು, ನಿಮ್ಮ ಪಾಡಿಗೆ ನೀವು ಒಬ್ಬರೇ ಕುಳಿತುಕೊಂಡು ನಿಮಗೆ ನಿಜವಾಗಿಯೂ ಅದು ಬೇಕಾಗಿದೆಯೋ, ಅಥವಾ ಬೇರೆಯವರು ಹೊಂದಿರುವುದರಿಂದ ನಿಮಗೆ ಬೇಕಾಗಿದೆಯೋ ಎಂದು ಯೋಚಿಸಿ. ಪ್ರಾಮಾಣಿಕವಾಗಿ ನಿಮ್ಮ ಆಕಾಂಕ್ಷೆ ಎಲ್ಲವನ್ನು ವಿಭಜನೆ ಮಾಡಿ, ನಿಮ್ಮ ಎಲ್ಲ ಪ್ರತಿಷ್ಠೆ, ಸಮಸ್ಯೆ ಎಲ್ಲವನ್ನು ಬಿಟ್ಟು ನಿಮ್ಮಾಕ್ಷೆ ವಿಭಜನೆ ಮಾಡಿ, ನಿಮ್ಮ ಪ್ರತಿಷ್ಠೆಯನ್ನು ನೀವು ಒಬ್ಬರೇ ಇರುವಾಗ ಬಿಡಲು ಸಾಧ್ಯವಾಗದೇ ಇರುವಾಗ, ಜನಗಳ ಮಧ್ಯೆ ಇರುವಾಗ ಹೇಗೆ ಬಿಡಲು ಸಾಧ್ಯವಾಗುತ್ತೆ! ನಿಮಗೆ ನಿಮ್ಮ ಆಕಾಂಕ್ಷೆಗಳನ್ನು ಬಿಡಲು ಸಾಧ್ಯವಾದರೆ, ನೀವು ಶಾಂತ ರೀತಿಯಿಂದ ಸಾವನ್ನು ಅಪ್ಪುತ್ತೀರ, ಪೂರ್ತಿ ನೆಮ್ಮದಿಯಿಂದ ಜಗಲಿಯ ಮೇಲಾದರೂ ಸರಿ ನೀವು ನಿಮ್ಮ ಪೂರ್ತಿ ಜೀವನವೆಲ್ಲ ನಿಮ್ಮದಲ್ಲದ ಆಕಾಂಕ್ಷೆಯ ಮೇಲೆಯೇ ಜೀವಿಸಿದರೆ ನೀವು ಖಂಡಿತ ನಿಜವಾದ ಸಂತೃಪ್ತಿಯನ್ನು ಹೊಂದುವುದಿಲ್ಲ ಮತ್ತು ನೀವು ಒಂದು ಅಮೃತ ಶಿಲೆಯ ಮನೆಯಲ್ಲಿ ವಾಸವಾಗಿದ್ದರೂ, ದೀರ್ಘವಾದ ಎಳೆದಾಡುವ ಮತ್ತು ತಳ್ಳುವ ಸಾವಿನ ಜೊತೆ ಸಾಹಸ ಪಟ್ಟುಕೊಂಡು ನಿಮ್ಮದಲ್ಲದ ಆಕಾಂಕ್ಷೆಗಳಿಂದ ಮುಕ್ತಿ ಹೊಂದದೆ ತುಂಬಾ ಕಷ್ಟಪಡುತ್ತೀರ.
ಜೈನ ಧರ್ಮದಲ್ಲಿ ಒಂದು ನಂಬಿಕೆ ಈ ರೀತಿ ಇದೆ, ನೀವು ಹುಟ್ಟುವಾಗಲೇ ನಿಮ್ಮ ಜೊತೆಯಲ್ಲಿಯೇ ನಿಮಗೆ ಎಷ್ಟು ಬೇಕೋ ಅಷ್ಟು ಆಹಾರ ಮತ್ತು ಶಕ್ತಿ ನಿಮ್ಮ ಜೀವಮಾನದಲ್ಲಿ ಎಷ್ಟು ಬೇಕೋ ಅಷ್ಟನ್ನೂ ಕಳುಹಿಸಿರುತ್ತದೆ. ನಿಮಗೆ ಏನೇನು ಅನುಕೂಲಗಳು ಈ ಜೀವನದಲ್ಲಿದೆಯೋ ಎಲ್ಲವನ್ನು ಪೂರೈಸಲು ಬೇಕಾಗುವ ಚೈತನ್ಯವನ್ನೂ ಕೂಡ ಕೊಟ್ಟು ಕಳುಹಿಸಲಾಗುತ್ತದೆ.
ಆದರೆ ಯಾವಾಗ ನೀವು ನಿಮ್ಮದಲ್ಲದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಈ ಶಕ್ತಿಯನ್ನು ಉಪಯೋಗಿಸುತ್ತೀರೋ, ಆಗ ನಿಮಗೆ ಏನೂ ಕೊಟ್ಟಿಲ್ಲವೆಂದೂ, ಯಾವುದೂ ನಿಮಗೆ ಸಾಲದೆಂದೂ ಯೋಚಿಸಲು ಆರಂಭಿಸುತ್ತೀರ. ಏನೂ ಸಂಭವಿಸುತ್ತಲೇ ಇಲ್ಲವೆಂದು, ಸುಸಾಗಿ, ಆಶಾಭಂಗವಾಗಿ ಅಂದುಕೊಳ್ಳುತ್ತೀರ. ಹೀಗೆ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ನೋಡಿ, ಅವಶ್ಯಕತೆಗೂ ಮತ್ತು ಬಯಕೆಗೂ ವ್ಯತ್ಯಾಸವಿದೆ, ನಿಮ್ಮ ಅವಶ್ಯಕತೆಗೆ ಆಗಲೇ ಹೇಗೋ ಪೂರೈಸಲಾಗಿದೆ. ಅವಶ್ಯಕತೆಗೆ ತೃಪ್ತಿ ಮಾಡಲು ಹೇಗೋ ಸಾಧ್ಯವಿದೆ, ನಿಮ್ಮ ಬಯಕೆಯನ್ನು ತೃಪಿಪಡಿಸಲು ಸಾಧ್ಯವೇ ಇಲ್ಲ, ಯಾಕೆಂದರೆ ಅವುಗಳು ಬದಲಾಯಿಸುತ್ತಲೇ ಇರುತ್ತವೆ, ಇರುವುದೇ ಇಲ್ಲ. ಯಾವಾಗಲೂ ಒಂದು ಬಯಕೆ ಅಥವಾ ಅಪೇಕ್ಷೆಯನ್ನು ತೃಪ್ತಿಪಡಿಸಿದರೆ, ಒಂದು ನೂರು ಮೇಲಕ್ಕೆ ಬರುತ್ತದೆ.
ಕೊನೆ - ಮೊದಲಿಲ್ಲದೆ ಅಪೇಕ್ಷೆ ಪಡುವುದು ನಮ್ಮ ಸ್ವಭಾವ, ಏಕೆಂದರೆ ಸತತವಾಗಿ ಇನ್ನೊಬ್ಬರು ಏನು ಹೊಂದಿದ್ದಾರೆ ಎನ್ನುವುದನ್ನು ನೋಡುತ್ತಲೇ ಇರುತ್ತೇವೆ, ಮತ್ತು ಎಲ್ಲವೂ ನಮಗೆ ಬೇಕು ಎಂದು ಅಪೇಕ್ಷೆ ಪಡುತಿರುತ್ತೇವೆ. ಹೊರಗಡೆ ತೋರಿಕೆಗೆ ನೀವು ಈ ವಿಚಾರವನ್ನು ಒಪ್ಪಿಕೊಳ್ಳದೆ ಇರಬಹುದು, ಆದರೆ ಆಳವಾಗಿ ಪರಿಶೀಲಿಸಿದರೆ, ಇದು ನಿಜವೆಂದು ನೋಡುವಿರಿ. ನಿಮ್ಮ ಮನಸು ಕುಟಿಲತೆಯಿಂದಲೂ, ಜಡತ್ವ ದಿಂದಲೂ ನೀವು ನಿಮ್ಮದನಾಗಿ ಒಪ್ಪಿಕೊಳ್ಳದಂತೆ ಮಾಡಲು ಮೊದಲನೇ ಸಲ ಆಟವಾಡುತ್ತದೆ.
ಉದಾಹರಣೆಗೆ: ನೀವು ಫ್ಯಾನ್ (fan) ನಿಮ್ಮ ಮನೆಗೆ ಕೊಳ್ಳಲು ಅಂಗಡಿಗೆ ಹೋಗುತ್ತೀರ. ಮಾರ್ಗದ ಮಧ್ಯದಲ್ಲಿ ರಸ್ತೆಯಲ್ಲಿ ನಿಮ್ಮ ಸ್ನೇಹಿತರನ್ನು ಸಂಧಿಸುತ್ತೀರ. ಅವರು ಬೇರೆ ಅಂಗಡಿಗೆ, ಬೇರೆ ಕೆಲವು ಸಾಮಾನುಗಳನ್ನು ಕೊಳ್ಳಲು ಹೋಗುತ್ತಿರುವುದಾಗಿ ಹೇಳುತ್ತಾರೆ. ತಕ್ಷಣವೇ ನೀವು ಅವಳನ್ನು ಕೊಳ್ಳಲು ಚಪಲರಾಗಿ ನೀವು ನಿಮ್ಮ ದಾರಿಯನ್ನೇ ಬದಲಾಯಿಸಿರಿ ಅವರುಗಳ ಜೊತೆ ಹೋಗಿ ಕೊಳ್ಳುತ್ತೀರ. ಆಗ ನಿಮ್ಮ ಹತ್ತಿರ (fan) ಫ್ಯಾನ್ ಕೊಳ್ಳಲು ಸಾಕಷ್ಟು ಹಣವಿರುವುದಿಲ್ಲ! ಹೋಲಿಸಿಕೊಳ್ಳಲು ಪ್ರಾರಂಭ ಮಾಡಿ, ಇನ್ನೊಬ್ಬರ ಆಕಾಂಕ್ಷೆಯ ಮೇಲೆ ಜೀವನ ಮಾಡಿದರೆ, ನೀವು ಆಳವಾದ ಕಷ್ಟಕ್ಕೆ ತಲುಪು, ನೀವು ಎಲ್ಲಿ ನಿಲ್ಲುತ್ತೀರ ಎನ್ನುವುದೇ ತಿಳಿಯುವುದಿಲ್ಲ. ಯಾವಾಗಗಲೂ ನಿಮ್ಮ ಅಳತೆ ಕೋಲಿನಿಂದ ನಿಮ್ಮನ್ನು ಅಳತೆ ಮಾಡಿಕೊಳ್ಳಿ; ಇನ್ನೊಬ್ಬರ ಅಳತೆ ಕೋಲಿನಿಂದಲ್ಲ ಅದು ತುಂಬಾ ಬುದ್ಧಿ ಇಲ್ಲದ ಮತ್ತು
ಭರತ ದೇಶದಲ್ಲಿ ಕೆಲವು ಕಡೆ ಮಂಗಗಳಿಗೆ ತರಬೇತಿ ಕೊಡುವವರನ್ನು ನೋಡಿರಬಹುದು. ಅವರು ಅದರಿಂದ ಅವರ ಜೀವನವನ್ನು ಮಾಡುತ್ತಿರುತ್ತಾರೆ.
ಅಪಾಯದ ಕೆಲಸ.
ಅವರು ಒಂದು ಕೋಲನ್ನು ಇಟ್ಟುಕೊಂಡು ಅದರಿಂದ ಮಂಗನನ್ನು ಅವರಿಗೆ ಯಾವ ಯಾವ ತರಹ ಬೇಕೋ ಆ ತರಹ ಆಟಗಳನ್ನು ಆಡಲು ಉತ್ತೇಜಿಸುತ್ತಾರೆ.
ಅವರು ಕೋಲನ್ನು ಚಲಿಸುತ್ತಾ ''ಕುಣಿ ರಾಮ! ಕುಣಿ'' ಎನ್ನುತ್ತಾ ಕೂಗುತ್ತಾರೆ. ಆಗ ಅದು ಕುಣಿಯುತ್ತದೆ.
ಆಮೇಲೆ ಅವರು ''ಗಾಡಿಯ ಚಕ್ರವನ್ನು ತಿರುಗಿಸು ರಾಮ! ಗಾಡಿಯ ಚಕ್ರವನ್ನು ತಿರುಗಿಸು'' ಎಂದು ಹೇಳುತ್ತಾರೆ. ಆ ಕೋತಿಯು ಗಾಡಿಯ ಚಕ್ರವನ್ನು ತಿರುಗಿಸುತ್ತದೆ. ಕೋತಿಯು ಸುಮ್ಮನೆ ಕೋಲಿನ ಚಲನೆಗೆ ಸರಿಯಾಗಿ ಕುಣಿಯುತ್ತಿರುತ್ತದೆ. ಇದೇ ತರಹ ನಾವು ಹೋಲಿಕೆ ಎನ್ನುವ ಕೋಲು ನಮ್ಮ ಜೀವನವನ್ನು ತಳ್ಳಲು ಬಿಡುತ್ತೇವೆ. ನಾವು ಅದರ ತಾಳಕ್ಕೆ ಕುಣಿಯುತ್ತೇವೆ, ಅದು ನಮ್ಮ ಸ್ವಂತದ್ದಾಗಿರುವುದಿಲ್ಲ, ಕೋಲಿನಿಂದ ಪ್ರಭುತ್ವವನ್ನು ಪಡೆದಿರುತ್ತದೆ.
ಹೋಲಿಕೆಗೆ ಕೊನೆಯೇ ಇಲ್ಲ, ನಮ್ಮ ನಿರೀಕ್ಷಣೆಗಳಿಗೆ ಕೊನೆಯೇ ಇಲ್ಲ. ನಾವು ಯಾವಾಗಲೂ ಇನ್ನು ಬೇಕು, ಜಾಸ್ತಿ ಬೇಕು, ಜಾಸ್ತಿ ಬೇಕು ಎಂದು ಕೇಳುತ್ತಲೇ ಇರುತ್ತೇವೆ, ನೀವು ಸತತವಾಗಿ ಇಲಿಯ ಪಂದ್ಯದಲ್ಲಿ ಇರುತ್ತೀರ. ಹೇಗೆ ನೀವು ಆರಾಮವಾಗಿ, ಆನಂದದಿಂದ, ತೃಪ್ತಿಯನ್ನು ಪಡುತ್ತೀರ? ನೀವು ಇಲಿಯ ಪಂದ್ಯದಲ್ಲಿ ಇರುತ್ತೀರ ಎಂದರೆ, ಒಂದು ವೇಳೆ ನೀವು ಗೆದ್ದರೂ ನೀವು ಕೇವಲ ಇಲಿಯೇ! ಆದರೆ ಹೇಗಾದರೂ ಸರಿ, ಜೀವನದಲ್ಲಿ ಕಡೆಗೆ ಒಂದು ಸಲ ಇಲಿಯ ಪಂದ್ಯದಲ್ಲಿ ನೀವು ಗೆದರೂ ನಿಮಗೆ ಜೀವನದಲ್ಲಿ ಪರಿಪೂರ್ಣ, ತಿಳುವಳಿಕೆ ಬರುವುದಿಲ್ಲ. ಗೆಲುವು ಆಳವಾದ ಅತೃಪ್ತಿಯ ತಿಳಿವಿಗೆ ಕೊಂಡೊಯ್ಯುತ್ತದೆ. ಏಕೆಂದರೆ ನೀವು ಪ್ರಾಪಂಚಿಕವಾದ ಅಭಿಲಾಷೆಗಳನ್ನು ತೋರಿಕೆಯ ಪ್ರಪಂಚದಲ್ಲಿ ಹೊಂದಿದ್ದರೂ,
ನಿಮ್ಮ ಇರುವಿಕೆಯನ್ನು ಪೂರ್ತಿ ಅಲಕ್ಷಿಸಿರುತ್ತೀರ.
ಆತ್ಮೀಯ ಕರೆ ನಿಮ್ಮ ಇರುವಿಕೆಯಿಂದ ಬಂದಿರುವುದು. ನೀವು ಅದನ್ನು ಅರ್ಥಮಾಡಿಕೊಂಡರೆ, ತಡವಾದರೂ ಸರಿ ನೀವು ದೈವತ್ವದ ಕಡೆಗೆ ತಿರುಗುತ್ತೀರ. ಆದರೆ ನೀವು ಅದನ್ನು ಅರ್ಥಮಾಡಿಕೊಳ್ಳದಿದ್ದರೆ ನಿರುತ್ಸಾಹದ ಕಡೆಗೆ ತಿರುಗುತ್ತೀರ, ಏಕೆಂದರೆ ನೀವು ಎಲ್ಲಿ ತಲುಪುತ್ತಿದ್ದೀರ ಎಂದು ತಿಳಿಯುವುದಿಲ್ಲ. ಆ ನೂಲು ಎಲ್ಲಿದೆ ಎಂದು ನಿಮಗೆ ತಿಳಿಯುವುದಿಲ್ಲ; ಅದನ್ನು ಎಲ್ಲಿ ಕಳೆದುಕೊಂಡಿದ್ದೀರ ಎಂದು ತಿಳಿದಿರುವುದಿಲ್ಲ. ನೀವು ಎಲ್ಲಿ ತಪ್ಪಿನ ಕಡೆಗೆ ಹೋದಿರಿ ಎಂದು ತಿಳಿದಿರುವುದಿಲ್ಲ.
ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ - ಅಸ್ತಿತ್ವ ನಮ್ಮ ಮೇಲೆ ಯಾವಾಗಲೂ ಸುರಿಯುತ್ತಿರುತ್ತದೆ. ಅಲ್ಲಿ ಅದು ಹೇರಳವಾಗಿ ಇದೆ. ನಾವು ಆತ್ಮೀಯ ಶಿಶುವಿನಲ್ಲಿ ತಯಾರಾಗಿದ್ದೇವೆ.
ನಾವು ಏನು ಪಡೆಯುತ್ತೇವೆ ಎನ್ನುವುದರಲ್ಲಿಯೇ ಉತ್ತೇಜಕರಾಗಿರುತ್ತೇವೆ. ನಾವು ಯಾವಾಗಲೂ ಮತ್ತೊಬ್ಬರು ಹೊಂದಿರುವುದಕ್ಕಿಂತ ಹೆಚ್ಚಿಗೆ ಹೊಂದಬೇಕೆಂದು ಆಶಿಸುತ್ತೇವೆ, ಯಾಕೆಂದರೆ ಹೋಲಿಕೆ ಎನ್ನುವುದು ನಮಗೆ ಅರಿವಿಲ್ಲದ ಪ್ರತಿಕ್ರಿಯೆ ನಮ್ಮಲ್ಲಿಯೇ ಆಗಿದೆ, ಏಕೆಂದರೆ ತೃಪ್ತಿಕರವಾದ ಜೀವನವನ್ನು ನಮ್ಮಲ್ಲಿಯೇ ಕೇಂದ್ರೀಕರಿಸಿಕೊಂಡು ಸಾಗಿಸುವುದು ತಿಳಿದಿರುವುದಿಲ್ಲ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ಕಾಡಿನಲ್ಲಿ ದೇವರನ್ನು ಕಾಣಲು ಕಠಿಣ ತಪಸ್ಸನ್ನು ಮಾಡುತ್ತಿದ್ದ. ದೇವರು ಕೃಪೆ ತೋರಿ ಅವನ ಎದುರಿಗೆ ಪ್ರತ್ಯಕ್ಷನಾದನು. ಅವನಿಗೆ ಏನುಬೇಕು ಎಂದು ಕೇಳು ಎಂದನು.
ಆ ಮನುಷ್ಯನಿಗೆ ತುಂಬಾ ಸಂತೋಷವಾಯಿತು, 'ನಾನು ತುಂಬಾ ಧನವನ್ನು ಹೊಂದಿದ್ದೆ, ನಾನು ಒಬ್ಬ ಜಮೀನ್ದಾರನಾಗಿದ್ದೆ, ನನ್ನ ಎಲ್ಲ ಆಸ್ತಿಯನೆಲ್ಲ ಕಳೆದುಕೊಂಡುಬಿಟ್ಟೆ ಮತ್ತು ಈಗ ನಾನು ಪುನಃ ಹಣವಂತನಾಗಲು ಅಪೇಕ್ಷೆ ಪಡುತ್ತಿದ್ದೇನೆ'' ಎಂದ. ದೇವರು ಅವನ ಮೇಲೆ ಕೃಪೆ ತೋರಿ, ಮರುದಿವಸ, ಆ ಮನುಷ್ಯ ಬೆಳಗಿನಿಂದ ಸಂಜೆವರೆಗೆ ಓಡಿ, ಎಷ್ಟು ಪ್ರದೇಶವನ್ನು ಅವನಿಂದ ಆಕ್ರಮಿಸಲ್ಪಟ್ಟಿದೆಯೋ ಎಲ್ಲವೂ ಅವನದೇ ಆಗುತ್ತದೆ ಎಂದು ಹೇಳಿದನು.
ಆ ಮನುಷ್ಯನು ಬಹಳ ಸಂತೋಷವಾಗಿಬಿಟ್ಟ.
ಮರು ದಿವಸ ಬೆಳಗಾಗುವ ಮೊದಲೇ ಓಡಲು ಪ್ರಾರಂಭ ಮಾಡಿದ.
ಅವನ ಕೈಲಿ ಎಷ್ಟು ಸಾಧ್ಯವೋ ಅಷ್ಟು ಓಡಿದ.
ಮಧ್ಯಾಹ್ನದ ಹೊತ್ತಿಗೆ, ಹಸಿವು ಪ್ರಾರಂಭವಾಯಿತು, ಆದರೆ ಅದನ್ನು ಲೆಕ್ಕಿಸದೆ ಓಡುತ್ತಲೇ ಇದ್ದ.
ಸಾಯಂಕಾಲವಾಗುವ ಮುಂಚೆ, ಸುಸ್ತು ಮತ್ತು ಬಾಯಾರಿಕೆ ಅವನಿಗೆ ಉಂಟಾಯಿತು ಆದರೆ ಅವನು ಪಕ್ಕದ ಜಮೀನುದಾರನ ವಿಚಾರವಾಗಿ ಅವನು ತುಂಬಾ ಎಕರೆ ಜಮೀನು ಹೊಂದಿರುವ ವಿಚಾರ ಪ್ರಚೋದನೆಗೆ ಒಳಗಾಗಿದ್ದ. ಅವನ ಜೊತೆಯ
ಎಲ್ಲ ಐಶ್ವರ್ಯವಂತರ ಚಿತ್ರವೆಲ್ಲ ಕಣ್ಣುಮುಂದೆ ಬರಲಾರಂಭಿಸಿತು ಮತ್ತು ಅವನು ಇನ್ನು ಓಡುತಲೇ ಇದ್ದ.
ಸೂರ್ಯನು ಮುಳುಗುವ ಸ್ವಲ್ಪ ಮುಂಚೆ, ಅವನಿಗೆ ಚಳಿ ಶುರುವಾಗಿ, ಅವನು ಸುಸ್ತಾದ ಆದರೂ ಇನ್ನು ಕೆಲವು ಹೆಚ್ಚು ಹೆಚ್ಚು ಹೆಜ್ಜೆಗಳನ್ನು ಹಾಕಲು ಹೇಗೋ ನಿಭಾಯಿಸಿದ.
ಮುಸ್ಸಂಜೆ ಹೊತ್ತಿಗೆ ಅವನು ಸುಸಾಗಿ ಬಿದ್ದ ಮತ್ತು ಪ್ರಾಣವನ್ನು ಬಿಟ್ಟ.
ಇದೇ ರೀತಿ ನಾವು ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ. ನಾವು ಏತಕ್ಕೆ ಓಡುತಿದ್ದೇವೆ ಎನ್ನುವುದನ್ನೆ ಮರೆತು ನಿಲ್ಲಿಸದೆ ಸತತವಾಗಿ ಪಂದ್ಯದಲ್ಲಿ ಓಡುತ್ತೇವೆ. ಬೇರೆ ಎಲ್ಲರೂ ಓಡುತಿದ್ದಾರೆ ಎಂದು ನಾವು ಓಡುತೇವೆ. ಶಂಕರಾಚಾರ್ಯರು ಇದನ್ನು ಸುಂದರವಾಗಿ 'ತತಃ ಕಿಮ್, ತತಃ ಕಿಮ್'... ಎಂದರೆ ಅರ್ಥ 'ಮುಂದೆ ಏನು, ಮುಂದೆ ಏನು' ಎಂದು ವರ್ಣಿಸಿದ್ದಾರೆ. ನಾವು ಯಾವಾಗಲೂ 'ಮುಂದೆ… ಏನು' ಎಂದು ಯೋಚಿಸುತ್ತಲೇ ಇರುತ್ತೇವೆ. ಅದೇ ನಮ್ಮನ್ನು ಓಡಲು ಕಾರಣವಾಗುತ್ತದೆ.
ಚಂದ್ರಬಾಬು ಅವನ ಮನೆಯ ಮೆಟ್ಟಲಿನ ಮೇಲೆ ಅಳುತ್ತಿದ್ದ.
ಅವನ ಸ್ನೇಹಿತನು ಅವನನ್ನು ಏನು ಸಮಾಚಾರ ಎಂದು ಕೇಳಿದ.
''ನನ್ನ ಚಿಕ್ಕಜ್ಜಿ ಅವಳ ಐಶ್ವರ್ಯವನ್ನೆಲ್ಲಾ ನನಗೆ ಬಿಟ್ಟು ಸತ್ತಹೋದಳು'' ಎಂದ.
ಅವನ ಸ್ನೇಹಿತನಿಗೆ ದಿಗ್ಭ್ರಮೆಯಾಯಿತು. ಅವನು ಹೇಳಿದ ''ಅವಿಗೆ ನಿಜವಾಗಿಯೂ ವಯಸ್ಸನು ಆಗಿತು ಆದ್ದರಿಂದ ಅವಳ ಐಶ್ವರ್ಯವನ್ನೆಲ್ಲ ನಿನಗೆ ಬಿಟ್ಟು ಹೋಗಿದ್ದಾಳೆ. ಆದ್ದರಿಂದ ನೀನು ಏಕೆ ಅಳುತ್ತಿದ್ದೀಯ?''
ಚಂದ್ರ ಉತ್ತರಿಸಿದ ''ನಿನಗೆ ಗೊತ್ತಿಲ್ಲ – ಈಗ ಒಂದು ವಾರದ ಹಿಂದೆ, ನನ್ನ ಮಾವ ಅವನ ಐಶ್ವರ್ಯವನ್ನೆಲ್ಲ ನನಗೆ ಬಿಟ್ಟು ಹೋದ.''
ಅವನ ಸ್ನೇಹಿತನಿಗೆ ದಿಗ್ಭ್ರಮೆಯಾಗಿ ಕೇಳಿ ''ಈಗ ಪುನಃ ಏಕೆ ಅಳುತ್ತಿದ್ದೀಯ?''
ಚಂದ್ರ ಮುಂದುವರೆಸಿದ ''ಇದಕ್ಕಿಂತ ಇನ್ನು ಒಂದು ವಾರದ ಹಿಂದೆ, ನನ್ನ ಅತ್ತೆ ಅವಳ ಐಶ್ವರ್ಯವನ್ನೆಲ್ಲ ನನಗೆ ಬಿಟ್ಟು ಸತ್ತು ಹೋದಳು''
ಅವನ ಸ್ನೇಹಿತನಿಗೆ ಇದೆಲ್ಲ ಚಂದ್ರನಿಗೆ ಅಳಲು ಏಕೆ ಕಾರಣಗಳಾಗುತಿವೆ ಎಂದು ಅರ್ಥವಾಗುತಿಲ್ಲ.
ಅವನು ''ನೀನು ಏಕೆ ಇದಕ್ಕೆಲ್ಲ ಅಳುತ್ತಿದ್ದೀಯ ಹೇಳು ಚಂದ್ರ'' ಎಂದು ಕೇಳಿದ.
''ನಿನಗೆ ಗೊತ್ತಿಲ್ಲ ಐಶ್ವರ್ಯವನ್ನೆಲ್ಲ ನನಗೆ ಬಿಟ್ಟು ಸಾಯುವ ಸಂಬಂಧಿಗಳು ಇನ್ನು ಯಾರೂ ಇಲ್ಲ'' ಎಂದು ಚಂದ್ರ ಹೇಳಿದ.
(ಜೋರಾಗಿ ನಗು!)
ಇದೇನೋ ಒಂದು ಅತಿಶಯೋಕ್ತಿಯಾದ ಕತೆ, ಆದರೆ ನಾವೆಲ್ಲ ಇದೇ ತರಹ ಇದ್ದೇವೆ,ಇದು ಸತ್ಯವಾಗಿದೆಯೆಂದು ತಿಳಿಯಿರಿ. ನಾವುಗಳು ನಮ್ಮ ಜೀವಮಾನದಲ್ಲಿ ಏನೇನು ಪ್ರತಿಕ್ಷಣವೂ ಪಡೆಯಬೇಕೊ ಎನ್ನುವುದನ್ನು ನೋಡುತ್ತಲೇ ಇರುತ್ತೇವೆ. ಎಲ್ಲ ನಮ್ಮ ಕೋರಿಕೆಯ ಪ್ರೀತಿ ವ್ಯಾಪಾರೀ ಮನೋಭಾವ ಹೊಂದಿದೆ. ಕೆಲವು ವಿಷಯಗಳಲ್ಲಿ ಅಸಂಸ್ಕೃತವಾಗಿ ಇರುವುದನ್ನು ನಾವು ಎಲ್ಲರೂ ನೋಡಬಹುದು. ಇನ್ನು ಕೆಲವು ವಿಷಯಗಳಲ್ಲಿ ಅದು ಸೂಕ್ಷ್ಮತೆಯಿಂದ ಕೂಡಿ ನೋಡಲು ಆಗದೆ ಇರುವ ಹಾಗೆ ಇರುತ್ತದೆ. ನಿಜವಾಗಿಯೂ, ನಮಗೆ ಅರಿವಿಲ್ಲದೇ ಒಂದು ನಿಜವಾದ ಪ್ರೀತಿ ಎನ್ನುವ ತರಹ ಆಟವಾಡಿರುತ್ತದೆ.
ಹೋಲಿಸಿಕೊಳ್ಳುವುದರ ಮೂಲ ಕಾರಣ, ನಾವು ನಮ್ಮ ಮನಸ್ಸಿನಲ್ಲಿ ಸಂತೃಪ್ತಿಯನ್ನು ಹೊಂದಿರುವುದಿಲ್ಲ. ನಾವು ಹೊಂದಿರುವ ಪದಾರ್ಥಗಳಿಂದ ನಮಗೆ ಸಂತೋಷವಾಗಿರುವುದಿಲ್ಲ. 24 ಗಂಟೆಗಳ ಕಾಲ ಬೆಳಗಿನಿಂದ, ಸಂಜೆಯವರೆಗೆ ನೀವು ನಿಮ್ಮ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿರುವ ತರಹ ಊಹೆ ಮಾಡಿಕೊಳ್ಳಿ. ನಿಮ್ಮ ಕಣ್ಣನ್ನು ಮುಚ್ಚಿಕೊಂಡು ನಿಮ್ಮ ಕೆಲಸಕ್ಕೆ ಹೋಗಲು ಪ್ರಯತ್ನಿಸುತ್ತಾ ಇರಿ. ಕೇವಲ ಕೆಲವು ನಿಮಿಷಗಳಲ್ಲಿಯೇ ನಿಮ್ಮ ಜೋಡಿಸಿ ಇಟ್ಟಂತಹ ಮಾಮೂಲು ದಿನಚರಿ ನೀವು ಊಹಿಸದೇ ಇರುವಷ್ಟು ಇದೆ ಎಂದು ನಿಮಗೆ ಅರಿವಾಗುತ್ತದೆ. 24 ಗಂಟೆಗಳು ಏಕೆ, ಕೇವಲ ಕೆಲವು ನಿಮಿಷಗಳಲ್ಲಿಯೇ, ನಿಮಗೆ ಎಷ್ಟು ಕಷ್ಟವೆನಿಸುವುದು ತಿಳಿಯುತ್ತದೆ. ಕಣ್ಣುಗಳನ್ನು ತೆರೆದು ಪ್ರಪಂಚವನ್ನು ಪುನಃ ನೋಡಲು ಆಯಿತಲ್ಲ ಎಂದು ನೆಮ್ಮದಿಯಾಗುತ್ತದೆ. ಆಗ ನೀವು ಬಹುಶಃ ನಿಮ್ಮ ಕಣ್ಣಿನ ದೃಷ್ಟಿಗಾಗಿ ದೇವರನ್ನು ವಂದಿಸುತ್ತೀರ.
ನೀವು ಯಾವಾಗಲಾದರೂ ಕಣ್ಣಿನ ದೃಷ್ಟಿ ಇಲ್ಲದವರನ್ನು ನಿಮಗೆ ಹೋಲಿಸಿಕೊಂಡು, ನಿಮಗೆ ದೇವರು ಕಣ್ಣಿನ ದೃಷ್ಟಿಯನ್ನು ಕೊಟ್ಟಿರುವುದಕ್ಕೆ ವಂದಿಸಿದ್ದೀರ? ನೀವು ಸ್ವಯಂ ಪ್ರೇರಿತರಾಗಿ ನಿಮ್ಮ ಕಣ್ಣಿನ ದೃಷ್ಟಿಗೆ ಕೃತಜ್ಞತೆಯನ್ನು ಹೊಂದಿದ್ದೀರ? ಇಲ್ಲ! ಏಕೆ? ಏಕೆಂದರೆ ನಿಮಗೆ ಏನೇನು ಕೊಟ್ಟಿರುವುದೋ ಅದೆಲ್ಲವೂ ಸಾಮಾನ್ಯವಾಗಿ ಇರುವುದು ಎಂದು ತಿಳಿಯುತೀರ. ಇದೂ ಒಂದು ಕಾರಣ. ಹೇಗಿದ್ದರೂ ಅದು ಇದೇ ಇದೆ, ನಾವು ಬೇರೆ ಮತ್ತೊಂದನ್ನು ಪಡೆಯಲು ಚಿಂತಿಸೋಣ, ಎಂದುಕೊಳ್ಳುತ್ತೀರ. ನಾವು ಈ ಮೂರು ವಿಷಯಗಳ ಸುತ್ತ ಕೆಲಸ ಮಾಡುತ್ತಿರುತ್ತೇವೆ: ಮಾಡುವುದು, ಹೊಂದುವುದು ಮತ್ತು ಜೀವಿಸಿರುವುದು. ಹೊಂದಲು ಕೆಲಸ ಮಾಡುತ್ತಾ ಜೀವಿಸುವುದರಲ್ಲಿ ಸಂತೋಷಪಡದೆ ಇರುತ್ತೇವೆ, ಇವೆಲ್ಲ ದುಃಖ ಪಡುವುದಕ್ಕೆ ಮೂಲ ಕಾರಣಗಳು. ಕೆಲಸ ಹಿಡಿಯಲು ಆಗುವುದಿಲ್ಲ, ಯಾವಾಗಲೂ ನಮ್ಮ ಅಭಿಲಾಷೆಗಳನ್ನು ಈಡೇರಿಸಲು ಕಷ್ಟವಟ್ಟು ಕೆಲಸ ಮಾಡುತ್ತೇವೆ, ಅಲ್ಲಿ ವಿಪರೀತ ಆಕಾಂಕ್ಷೆಗಳು ನಮ್ಮನ್ನು ಓಡುವಂತೆ ಮಾಡುತ್ತವೆ.
ಯಾವಾಗಲೂ ಈಗ ಕೆಲಸ ಮಾಡೋಣ ಆಮೇಲೆ ಸುಖ ಅನುಭವಿಸಿದರಾಯಿತು ಎಂದು ಯೋಜಿಸಲೇಬೇಡಿ. ನೀವು ಪುನಃ ವಾಪಸ್ ಬಂದು ಅನುಭವಿಸೋಣ ಎಂದು ಯೋಚಿಸಲೇ ಬೇಡಿ ಎಂದು ನಾನು ಹೇಳುತ್ತೇನೆ. ಅದು ಖಂಡಿತ ಆಗುವುದೇ ಇಲ್ಲ. ಎಲ್ಲ ನಾಳೆಯೂ, ಇವತ್ತಿನ ರೂಪದಲ್ಲಿಯೇ ಬರುತ್ತದೆ. ಮಾಡುವುದು, ಪ್ರತಿಕ್ಷಣವೂ ಇರುವಿಕೆಗೆ ದಾರಿ ತೋರಿಸಲೇಬೇಕು - ಆವಾಗಲೇ ನೀವು ಸರಿಯಾದ ಮಾರ್ಗದಲ್ಲಿ ಇದೀರ ಎಂದು ತಿಳಿಯಬೇಕು.
ಜೀವಿಸುವುದನ್ನು ಮುಂದಕೆ ಹಾಕಬೇಡಿ! ಸಂತೋಷದಿಂದ ಅದನ್ನು ಆಚರಿಸಿ. ಜೀವಿತವನ್ನು ಸಂತೋಷಪಡಿ - ಅದು ಈಗಲ್ಲದೆ ಇದ್ದರೆ ಮುಂದೆ ಇಲ್ಲವೇ ಇಲ್ಲ. ನಾವೆಲ್ಲರೂ ನಾವು ಕಡೆಗೆ ಅನುಭವಿಸೋಣವೆಂದು ನಮ್ಮ ಜೀವಮಾನವೆಲ್ಲ ಯೋಚಿಸುತ್ತಾ ಓಡುತಿರುತ್ತೇವೆ, ಆದರೆ ನಾವು ಕಡೆಯದಾಗಿ ಸ್ಮಶಾನದ ಕಡೆಗೆ ಓಡುತಾ ಅಲ್ಲಿ ನಿಲ್ಲುತ್ತೇವೆ. ನೀವು ಓಡುವ ಹಾದಿಗೆ ಬಂದಾಗ, ನೀವು ಅನುಭವಿಸುವ (ಆನಂದಪಡುವ) ನಿಜವಾದ ಶಕ್ತಿಯನ್ನು ಕಳೆದುಕೊಳ್ಳುತ್ತೀರ. ನೀವು ಯಾವ ತರಹ ಆನಂದ ಪಡಬೇಕು ಎನ್ನುವುದನ್ನೇ ಮರೆಯುತ್ತೀರ.
ಸಾಧಾರಣ ಹೀಗೆ ಹೇಳುವುದುಂಟು, ಹೊಂದುವುದರಲ್ಲಿರುವ ಸುಖಕ್ಕಿಂತ ಹೆಚ್ಚು ಸುಖ ಪ್ರಯತ್ನದಲ್ಲಿ ಇರುತ್ತದೆ. ಯಾವಾಗಲೂ ನೀವು ಯಾವುದನಾದರೂ ಹಿಂಬಾಲಿಸಿಕೊಂಡು ಅಂಟಿಸಿಕೊಂಡು ಎಲ್ಲಿಯವರೆಗೆ ಹೋಗುತೀರೋ, ಪೂರ್ತಿ ಪ್ರಪಂಚವೇ ಅದಕ್ಕೆ ಸಮಾನ ಎಂದು ತೋರುತ್ತದೆ, ಆದರೆ ಅದನ್ನು ನೀವು ಪಡೆದ ಮೇಲೆ ಹೇಗೋ ಅದು ನಿಮಗೆ ಮುಖ್ಯವಲ್ಲವೆಂದು ತೋರುತ್ತದೆ: ನೀವು ನಿಮಗೆ ಸರಿಯಾಗಿ (ಕರಾರುವಾಕ್ಕಾಗಿ) ಏನು ಬೇಕು ಎನ್ನುವುದನ್ನು ತಿಳಿದುಕೊಂಡು
ಜಾಗೃತರಾಗಿ, ನೀವು ಅದನ್ನೇ ಮಾಡಲು ಪ್ರಯತ್ನ ಪಡುತೀರ ಮತ್ತು ನೀವು ಮತ್ತೊಮ್ಮೆ ಇಂಥ ನಿಮಗೆ ವಿರುದ್ಧವಾದ, ತುಂಡುತುಂಡಾಗುವ (fragmened) ಸಂದರ್ಭಕ್ಕೆ ಸಿಲುಕಿಕೊಳ್ಳುವುದಿಲ್ಲ.
ರಮಣ ಮಹರ್ಷಿಗಳು ಸುಂದರವಾಗಿ ಹೀಗೆ ಹೇಳುತ್ತಾರೆ.
''ಅಡ್ಡೆವದಾರ್ ಮನ್ ಕಡುಗ್ಗೆ ಆನಾಲುಮ್ ಮಲಯಾಯ್ ಕಾಟ್ಕಿ ಅಡ್ಡೆಂದಪಿನ್ ಮಲಯ್ಯೆ ಆನಾಲುಮ್ ಕಡುಗೈ ಕಾಟುಮ್ ಮಾಯಾ ಮನಮ್''.
ಅದರ ಅರ್ಥ ಏನೆಂದರೆ, ಮನಸು ಒಂದು ಮಾಯೆ ಒಂದು ಸಣ್ಣ ಸಾಸಿವೆ ಬೀಜವನ್ನು ಒಂದು ದೊಡ್ಡ ಪರ್ವತದಂತೆ ಅದನ್ನು ಹೊಂದುವತನಕ ತೋರಿಸುತ್ತದೆ, ಮತ್ತು ಒಂದು ಪರ್ವತವನ್ನು, ಅದು ಹೊಂದಿದ ಮೇಲೆ ಸಾಸಿವೆ ಕಾಳಿನ ತರಹ ಪ್ರಾಮುಖ್ಯತೆ ಹೊಂದಿಲ್ಲವೆಂದು ತೋರಿಸುತ್ತದೆ.
ಹೋಲಿಕೆ ಈ ತರಹ ಮನೋವೃತಿಗೆ ಮೂಲ ಕಾರಣ. ಮನಸ್ಸು ಸುಮ್ಮನೆ ಅದರ ಸುತ್ತ ಎಲ್ಲವನ್ನು ನೋಡುತ್ತದೆ ಮತ್ತು ಆಟವಾಡುತ್ತದೆ. ನೀವು ಎಲ್ಲ ನಿಮ್ಮ ಆಕಾಂಕ್ಷೆಗಳನ್ನೆಲ್ಲ ತ್ಯಾಗ ಮಾಡಿ ಎಂದು ಹೇಳುವುದಿಲ್ಲ. ನೀವು ಹೋಲಿಸಿಕೊಳ್ಳಬೇಡಿ ಎಂದು ನಾನು ಹೇಳುವುದಿಲ್ಲ. ನಾನು ಹೇಳುವುದು ಇಷ್ಟು. ನಿಮ್ಮ ಹೋಲಿಕೆಗೆ ನಿಖರತೆಯನ್ನು ತನ್ನಿ. ನಿಮ್ಮ ಹೊಟ್ಟಿಕಿಚ್ಚಿಗೆ ಸ್ಪಷ್ಟತೆಯನ್ನು ತನ್ನಿ. ನೀವು ಏಕೆ ಓಡುತಿದ್ದೀರಿ ಎಂದು ಸ್ಪಷ್ಟಪಡಿಸಿಕೊಳ್ಳಿ. ಯಾರೋ ಬೇರೆಯವರು ಓಡುತಿದ್ದಾರೆ ಎಂದು ನೀವು ಓಡಬೇಡಿ ಅಷ್ಟೆ,
ಜನರು ಕೇಳುತ್ತಾರೆ ''ಸ್ವಾಮೀಜಿ ನಾವು ಹೋಲಿಸಿಕೊಳ್ಳದೆ ಇದ್ದರೆ, ನಾವು ಎಲ್ಲಿ ನಿಲ್ಲುತ್ತೇವೆ ಎಂದು ಹೇಗೆ ತಿಳಿಯುವುದು?''
ಈ ಪೂರ್ತಿ ಪ್ರಪಂಚದಲ್ಲಿ ಕೆಲವು ಜನ ನಿಮಗಿಂತ ನೀವು ಏನು ಮಾಡಿದರೂ ಅದಕ್ಕಿಂತ ಮೇಲೆ ಇದ್ದಾರೆ. 99.99% ಶತಮಾಂಶ ನೀವು ಪ್ರಪಂಚದ ಅತ್ಯುತ್ತಮ ಇಂಜಿನಿಯರಿರಾಗಿರಲಿಕ್ಕಿಲ್ಲ, ವೇಗವಾದ ಓಟಗಾರನೂ ಅಥವಾ ತುಂಬಾ ನಿಪುಣನಾದ ಚಿತ್ರಕಾರನೂ ಅಲ್ಲ. ಇದರಿಂದ ಈ ವಿಷಯಗಳಲ್ಲಿ ನೀವು ಕಡಿಮೆ ಆನಂದಿಸುತ್ತೀಯ ಎಂದು ಅರ್ಥವಾಗುತ್ತದೆಯೇ? ನೀವು ಯಾವಾಗ ನೀವು ಮಿಕ್ಕವರಿಗಿಂತ ಕಡಿಮೆ ಆನಂದಿಸುತ್ತಿದ್ದೀಯ ಎಂದು ತಿಳಿದುಕೊಂಡರೆ ಆಗ ನೀವು ಕಡಿಮೆ ಆನಂದಿಸುವುದಕ್ಕೆ ಪ್ರಾರಂಭ ಮಾಡುತ್ತೀಯೆ. ನೀವು ಬೇರೆಯವರು ನಿಮಗಿಂತ ಹೆಚ್ಚಾಗಿ ಆನಂದಿಸುತ್ತಿದ್ದಾರೆಂದು ಯೋಚಿಸಿದ ತಕ್ಷಣ ಅದು ನಿಮ್ಮೊಳಗೆ ಬಂದ ಕೂಡಲೆ ನಿಮ್ಮ
ಪೂರ್ತಿ ಅಭಿರುಚಿಯೇ ಬದಲಾಯಿಸುತ್ತದೆ. ನೀವು ಅಸಮಾಧಾನದಿಂದ ಮತ್ತು ಹೊಟ್ಟಿಕಿಚ್ಚಿನಿಂದ ಕೂಡಿದವರಾಗುತ್ತೀರ.
ನೋಡಿ, ಬಡತನ ಒಂದೇ ನಮ್ಮನು ತೊಂದರೆ ಪಡಿಸುವುದಿಲ್ಲ. ನಾವು ಯಾವಾಗ ಅದರ ಬಗ್ಗೆ ಚಿಂತಿಸುತ್ತಿವೋ ಆಗ ಅದು ನಮಗೆ ತೊಂದರೆ ಕೊಡಲು ಪ್ರಾರಂಭ ಮಾಡುತ್ತದೆ. ನಾವು ಇರುವಂತೆಯೇ ಶಾಂತವಾದ ಜೀವನವನ್ನು ಸಾಗಿಸುತ್ತಿರುತ್ತೇವೆ, ಯಾವಾಗ ನಾವು ಬಡವರು ಎನ್ನುವುದು ನಮ್ಮಲ್ಲಿ ಪ್ರವೇಶ ಮಾಡುತ್ತದೆಯೊ ಆಗ ನಾವು ದುಃಖ ಪಡುತ್ತೇವೆ. ಮತ್ತು ಈ ಯೋಚನೆ ಹೇಗೆ ನಮಗೆ ಬಂತು? ಇನ್ನೊಬ್ಬರನ್ನು ನೋಡಿ ಅವರನ್ನು ಹೋಲಿಕೆ ಮಾಡಿಕೊಂಡಾಗ ಪ್ರಾರಂಭವಾಯಿತು. ಈ ತರಹ ನಾವು ಸಂಕಟ ಪಡುತ್ತೇವೆ, ಏಕೆಂದರೆ ಈ ಯೋಚನೆ ನಮ್ಮ ಅಹಂನು ಸೀದ ಬಡಿಯುತ್ತದೆ ಅದರಿಂದ ನಾವು ಕುಗ್ಗುತ್ತೇವೆ – ಮಾವಿನ ಹಣ್ಣಿನ ತರಹ.
ಒಂದು ಸಣ್ಣ ಕಥೆ:
ಎರಡು ಅಂಗಡಿಗಳು ಒಂದು ರಸ್ತೆಯ ಎದುರು ಬದುರಿನಲ್ಲಿದ್ದವು, ಒಂದೇ ತರಹ ಪದಾರ್ಥಗಳನ್ನು ಮಾರುತ್ತಿದ್ದರು.
ಯಾವಾಗಲೂ 2 ಅಂಗಡಿಯಲ್ಲೂ ಬಿಗಿಯಾದ ಪೈಪೋಟಿ ಇತ್ತು.
ಒಂದು ದಿವಸ ಒಂದು ಅಂಗಡಿಯ ಮಾಲೀಕ ಹೊರಗಡೆ ಅವನ ಅಂಗಡಿಯ ಹೊರಗಡೆ ಸಂಕೇತದ ಹಲಗೆಯನ್ನು ಹಾಕಿದ. 1929 ಈ ವರ್ಷದಲ್ಲಿ ಸ್ಥಾಪಿಸಲಾಗಿದೆ.
ಎದುರುಗಡೆ ಅಂಗಡಿಯ ಮಾಲೀಕ ಅವನ ಅಂಗಡಿಯ ಒಳಗಿನಿಂದ ಇದನ್ನು ನೋಡುತ್ತಿದ್ದ.
ಮಾರನೇ ದಿನ ಅವನು ಹೊರಗಡೆ ಬಂದು ಅವನ ಅಂಗಡಿಯ ಮುಂದೆ ಸಂಕೇತದ ಹಲಗೆಯನ್ನು 'ಎಲ್ಲ ಹೊಸ ದಾಸಾನು ಯಾವುದೂ ಹಳೆಯದು ಇಲ್ಲ' ಎಂದು ಬರೆದು ಹಾಕಿದ.
(ನಗು!)
ಒಂದು ವೇಳೆ ನೀವು ನಿಮ್ಮನು ಇನ್ನೊಬ್ಬರಿಗೆ ಹೋಲಿಸಿಕೊಂಡು ಅದಕ್ಕೆ ಪ್ರತಿಕ್ರಿಯೆ ಮಾಡುತ್ತಿದ್ದರೆ, ನಿಮ್ಮನ್ನು ನೀವೇ ಸಾಕಷ್ಟು ಗೌರವಿಸುತ್ತಿಲ್ಲವೆಂದು ಅದರಿಂದ ಅರ್ಥವಾಗುತ್ತದೆ. ನೀವು ಸುಮ್ಮನೆ ನಿಮ್ಮ ಮೆದುಳಿನ ಮನಸ್ಸಿನಿಂದ
ಪ,ತಿಕಿ,ಯಿಸುತಿದ್ದೀರ, ನಿಮ್ಜ ಬುದ್ದಿಶಕ್ಕಿಯಿಂದ ಅಲ್ಲ ಎಂದು ತಿಳಿಯುತ್ತದೆ. ನಿಮ್ಮ ಮೆದುಳಿನ ಮನಸು ಏನೇನು ಅದು ನೋಡುತದೆಯೊ ಎಲ್ಲವನು ಕೂಡಿಸಿಟು ಸಿದ್ದವಾದ ಪಟ್ಟಿ ಆಗಿ ನೀವು ಅನ್ಯಾಯವಾದ ದಾರಿಯಲ್ಲಿ ಪ್ರತಿಕಿ, ಆಗ ನಿಮ್ಮ ಒಳಗಿನ ಬುದ್ದಿಶಕಿಯು ಎಲ್ಲವನ್ನು ಅದು ಇರುವಂತೆಯೇ ನೋಡುತ್ತದೆ ಮತ್ತು ಮುಂದಕ್ಕೆ ಹೋಗುತದೆ.
ಯಾವಾಗ ನೀವು ನಿಮ್ಮ ಶಕ್ಯತೆ ನಿಮಗೆ ಆಶೀರ್ವ್ವಾದದಿಂದ ಹೊಂದಿರುವುದನ್ನು ಅರ್ಥಮಾಡಿಕೊಳ್ಳುವುದಿಲ್ದವೋ, ನೀವು ಯಾವಾಗ ನಿಮಗೆ ಸಾಕಾದಷ್ಟು ಹೊಂದಿರುವುದನ್ನು ಕಂಡು ಹಿಡಿದಿಲ್ಲವೋ, ನೀವು ಯಾಂತಿ,ಕವಾಗಿ ನಿಮ್ಮ ಒಳಗಡೆ ಇರುವ ವಸುವಿನ ಮೇಲೆ ನಿಮಗೆ ವಿಶ್ರಾಸ ಬರುವುದಿಲ್ಲ, ಮತ್ತು ಆಗ ನೀವು ಇನ್ನೊಬ್ಬರನ್ನು ಅನುಕರಣೆ ಮಾಡಲು ಪಾ,ರಂಭಿಸುತೀರ.
ಬುದ್ದಿ ಹೇಳುತಾನೆ: ಸಂಬಂಧಗಳು ವಿನಃ ಯಾವುದೂ ಅಸಿತ್ತ್ವದಲ್ಲಿಲ್ಲ. ಒಂದು ವೇಳೆ ನೀನು ಒಬ್ಬನೇ ಈ ಹೊಸ ಗ,ಹದ ಮೇಲೆ ಇದ್ದರೆ, ಆಗ ನೀನನು ಉದ್ದ ಅಥವಾ ಕುಳ್ಳ, ಕುರೂಪಿ ಅಥವಾ ಸುಂದರ, ಸಾಹುಕಾರ ಅಥವಾ ಬಡವ ಎಂದು ಕರೆಯುತ್ತೀಯ? ನಿನ್ನನ್ನು ಏನಾದರೂ ಕರೆದುಕೊಳ್ಳಲು ಆಗುವುದಿಲ್ಲ. ನಾನು ಸರಿಯೆ? ನೀನು ನೀನಾಗಿರುತೀಯ! ಅಷ್ಟೆತಿಳಿಯಿತೇ? ಇದೇ ನೀವು ಈ ಗ,ಹದ ಮೇಲೂ ಇರುವಾಗ ಇರುವ ಸತ್ಯ .
ಪ,ತಿ ಒಬ್ಬ ಮನುಷ್ಠನೂ ಸರಿಸಾಟಿ ಇಲ್ಲದವರು (unique) ನೀವು ಒಂದು ಸಿಂಹವನ್ನು ಮತ್ತು ಒಂದು ಕುದುರೆಯನ್ನು ಹೋಲಿಸಲು ಸಾಧ್ಯವಾಗುತ್ತಾ? ನಾವು ನಮ್ಮನ್ನು ಹೂವಿಗಾಗಲೀ ಅಥವಾ ಪಕ್ಷಿಗಳಿಗಾಗಲೀ ಅಥವಾ ಬೆಟ್ಟಗಳಿಗಾಗಲೀ, ಹೋಲಿಸಿ ಕೊಳ್ಳುತೀವಾ? ನಾವು ಸುಮ್ಜನೆ ಅವುಗಳ ಸೌಂದರ್ಯವನ್ನು ಆಸ್ಕಾದಿಸುತೇವೆ, ಹೌದೋ ಅಲ್ಲವೋ? ಅದೇ ರೀತಿ ನೀವು ಬೇರೆ ಮನುಷ್ಯರನ್ನು ನೋಡಿ ಸಂತೋಷ ಪಡಲು ಆಗುವುದಿಲ್ಲವೇ?
ಮನುಷ್ಕರು ಒಂದೇ ತರಹ ಇರುವಂತೆ ಕೋರಿದರೂ, ಪ್ರತಿ ಒಬ್ಬರೂ ಸರಿಸಾಟಿ ಇಲ್ಲದವರು (unique) ಮತ್ತು ಬೇರೆ ದಾರಿಯಲ್ಲಿ ಪ್ರಯಾಣ ಮಾಡುತಿರುವವರು, ಎಲ್ಲಿಯವರೆಗೆ ನೀವು ನಿಮ್ಮ ದಾರಿಯಲ್ಲಿ ಪೂರ್ತಿ ಏಕಾಗ,ತೆಯಿಂದ ಪ್ರಯಾಣ ಮಾಡುತಿರುತೀರೋ, ನೀವು ಪ್ರತಿ ಕ್ಷಣವೂ ತೃಪಿಯನ್ನು ಅನುಭವಿಸುತ್ತಿರುತೀರಾ. ನಿಮಗೆ ಇನ್ನೊಬ್ಬ ಮನುಷ್ಯನ ದಾರಿಯನ್ನು ನೋಡುವುದರಿಂದ ಏನು ಅರ್ಥವಾಗುತದೆ ಎನ್ನುವುದೂ ತಿಳಿದಿರುವುದಿಲ್ಲ.
ಒಂದು ಸಣ್ಲ ಕಥೆ:
ಒಬ್ಬ ವ್ಯಕಿಯು ಒಂದು ಕತಲೆಯ ಹಳ್ಳಿ, ಅಲ್ಲಿ ದೀಪಗಳೂ ಇಲ್ಲದೇ ಇರುವಂಥ ರಸೆಯಲ್ಲಿ ಕಾರನು ನಡೆಸುತಿದ್ದರು.
ಅವರು ತಮ್ಮ ಮುಂದೆ ಇರುವ ಕಾರನ್ನು ಹಿಂಬಾಲಿಸಿದರೆ ತೊಂದರೆ ಇಲ್ಲದೆ ಹೋಗಬಹುದು ಎಂದು ತೀರ್ಮಾನಿಸಿದರು.
ಹಾಗೆಯೇ ಸ್ನಲ್ಪ ದೂರ ಹೋದರು ಮತ್ತು ತಕ್ಕಣ ಮುಂದಿನ ಕಾರು ನಿಂತಿತು.
ಆ ವ್ಯಕಿ ಹೋಗಿ ಆ ಕಾರಿಗೆ ಅಪಳಿಸಿದನು.
''ನೀನು ಏಕೆ ಕಾರನ್ನು ನಿಲ್ಲಿಸುವುದಾಗಿ ಸೂಚನೆ ಮಾಡಲಿಲ್ಲ'' ಎಂದು ಆ ವ್ಯಕ್ತಿ ಕಿರುಚಾಡಿದನು.
ಕಾರು ಚಾಲಕನು (Driver) ಅವನ ತಲೆಯನ್ನು ಹೊರಗಡೆ ಹಾಕಿ ''ನನ್ನ ಸ್ವಂತ ಗ್ಯಾರೇಜ್ ಒಳಗಡೆಯೇ'' ಎಂದು ಕೇಳಿದ.
(ಜೋರಾದ ನಗು!)
ನೀವು ನಿಮ್ಮ ಸ್ನಂತ ಹಾದಿಯ ಮೇಲೆ ಏಕಾಗ,ತೆ ಹೊಂದಿದರೆ, ನೀವು ಸತತವಾಗಿ ಮುಂದುವರೆಯುತೀರ ಮತ್ತು ನಿಮ್ ಸಾಮರ್ಥ್ಯವನ್ನು ವಿಕಾಸಪಡಿಸುತ್ತೀರ. ನೀವು ನಿಮ್ಮನ್ವೇ ನಿಮಗೆ ಹೋಲಿಸಿಕೊಳ್ಳಬೇಕಾಗುತೆ, ಮಿಕ್ಕವರ ಮೇಲೆ ಖಂಡಿತ ಬೇಕಿಲ್ಲ. ನೀವು ನಿಮ್ಮಷ್ಟಕ್ಕೆ ನೀವಾಗಿಯೇ, ಬೇರೆಯವರಿಂದ ಅಲ್ಲದೆ ಗೆಲ್ಲಲೇ ಬೇಕಾಗುತದೆ. ಇನ್ನೊಬ್ಬರ ಮೇಲೆ ಹೋಲಿಸಿಕೊಳ್ಳುವುದರಿಂದ ಪ್ರತಿಯೊಂದು ನಿಮಿಷವೂ, ನಿಮ್ನ ಪ್ರಗತಿಯ ಕಾಲ ವ್ಯರ್ಥವಾಗುತ್ತದೆ.
ಇನ್ನೊಂದು ಸಣ್ಣ ಕಥೆ:
ಒಬ್ಬ ಮನುಷ್ಠ ಸಾವಿರ ಮೀಟರ್ ಓಟದ ಪಂದ್ಯದಲ್ಲಿ ಓಡುತಿದ್ದ
200 ಮೀಟರ್ ಓಡಿದ ಮೇಲೆ ಹಿಂದೆ ತಿರುಗಿ ನೋಡಿ ಇನ್ನು ಮಿಕ್ಕ ಓಟಗಾರರು ಇವನಿಗಿಂತ ಹಿಂದೆ ಇರುವುದನ್ನು ತಿಳಿದುಕೊಂಡು, ಸಂತೋಷವಾಗಿ ಅವನು ಓಡುತಿದ್ದ.
500 ಮೀಟರ್ ಆದ ಮೇಲೆ ಅವನು ಪುನಃ ಪುನಃ ಹಿಂತಿರುಗಿ ನೋಡಿ, ಅವನು ಇನ್ನು ಅವರಿಗಿಂತ ಮುಂದೆ ಇರುವುದಕ್ಕೆ ಸಂತೋಷಪಟ್ಟು ಮುಂದೆ ಓಡುತಿದ್ದ
ಪ,ತಿ ಕೆಲವು ಮೀಟರ್ ಆದ ಮೇಲೂ, ಅವನು ಅದನ್ನೇ ಮಾಡುತಿದ್ದ, ಕೊನೆಯಲ್ಲಿ ಪಂದ್ಯದಲ್ಲಿ ಗೆದ್ದ.
ಒಂದು ವೇಳೆ ಆ ಮನುಷ್ಠನು ಹಿಂದಿರುಗಿ ನೋಡದೆ, ಬರೀ ಜೋರಾಗಿ ಓಡುವುದರ ಮೇಲೆಯೇ ಏಕಾಗ,ತೆಯನ್ನು ಹೊಂದಿದ್ದರೆ, ಅವನು ಕಡಿಮೆ ಅವಧಿಯಲ್ಲಿಯೇ ಪಂದ್ಯದಲ್ಲಿ ಗೆಲ್ಲುತಿದ್ದ. ಅವನು ಬಹುಶಃ ಹೊಸ ದಾಖಲೆಯನೇ ಮಾಡುತಿದ್ದ. ಇದೇ ರೀತಿ ನಮ್ಜ ಜೀವಿತದಲ್ಲಿಯೂ ಕೂಡ. ನಮ್ನ ಏಕಾಗ್ರತೆ ಪೂರ್ತಿ ನಮ್ಮ ಏಳಿಗೆಯ ಮೇಲೆ ಯಾವಾಗಲೂ ಬೇರೆಯವರ ಮೇಲೆ ಇರುವುದರ ಬದಲು ಇದ್ದರೆ ನಮ್ಮ ಪೂರ್ತಿ ಶಕ್ಯತೆಯನ್ನು ಸಾಧ್ಯವಾಗಿಸಬಹುದು. ಆದರೆ ನಾವು ಬೇರೆಯವರನ್ನೇ ನೋಡುತ್ತಾ ನಮ್ಮ ಶಕ್ಯತೆಯನ್ನು ಅರಿಯಲು ಕಳೆದುಕೊಳ್ಳುತಿದ್ದೇವೆ.
ಸುಮ್ಮನೆ ನೀವು ಒಂದು ಕೊಠಡಿಯಲ್ಲಿ ಬೀಗ ಹಾಕಿಕೊಂಡು, ಎಷ್ಟು ಕಾಲ ಮತ್ತು ಸಾಮರ್ಥ್ಯವನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುವುದರಲ್ಲಿಯೇ ಮಾಡಿರುವುದಾಗಿ ವಿಶ್ಲೇಷಣೆ ಮಾಡಿದಲ್ಲಿ, 60% ಗಿಂತ ಹೆಚ್ಚು ಎಂದು ಅನ್ನಿಸುತೆ. ನಾನು ಖಂಡಿತವಾಗಿ ತಿಳಿದಿದ್ದೇನೆ. ಮುಖ್ಯವಾಗಿ ಹೋಲಿಕೆ ಮತ್ತು ಹೊಟ್ರೆಕಿಚ್ಚು (ಅಸೂಯೆ) ನಿಮ್ಮ ಬಲವನ್ನು ಎಲ್ಲದಕ್ಕಿಂತ ಮಿಗಿಲಾಗಿ ಹೀರುತದೆ. ನಿಮ್ಮ ಮನಸ್ಸು ಬೇರೆ ಮನುಷ್ಠ ಅವನು ಏನೇನು ಹೊಂದಿದ್ದಾನೊ ಅದನ್ನೆಲ್ಲ ಹೇಗೆ ನಿರ್ವಹಿಸಿದ (managed) ಎಂದು ಲೆಕ್ಕ ಹಾಕುವುದರಲ್ಲಿ ಚಟುವಟಿಕೆ ಆಗುತ್ತದೆ. ನಿಮ್ಮ ಮನಸ್ಸು ಅಷ್ಟು ಬಿಸಿ ಆಗುತದೆ. ನಿಮ್ಜ ಇಡೀ ವ್ಲವಸ್ಗೆಯು (system) ಈ ಬೇಡದೇ ಇರುವ ಲೆಕ್ಕಾಚಾರದಿಂದ ಹೀರಲಡುತದೆ (Sapped). ನೀನು ಸುಮ್ಮನೆ ನಿನ್ನ ಸಾಮರ್ಥ್ಯವನ್ನು ಕೆಲವೇ ಕ್ಷಣಗಳಲ್ಲಿ ಹೋಲಿಕೆ ಮತ್ತು ಅಸೂಯೆಯಿಂದ ಒಣಗಿಸಿಕೊಳ್ಳುತ್ತೀರ.
ನಾವು ಯಾವಾಗಲೂ ಪೆಟ್ರೋಲ್, ನೀರು ಮತ್ತು ವಿದ್ಯುಚ್ಛಕ್ಕಿ ಇವುಗಳನ್ನು ರಕ್ಷಿಸುವುದಕ್ಕೆ ಮಾತಾಡುತ್ತಾ ಇರುತ್ತೇವೆ, ನಮ ಸ್ಕ್ರಂತ ಸಾಮರ್ಥ್ಯವನ್ನು ರಕ್ಷಿಸುವುದು ಹೇಗೆ? ನಮ್ಜ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತಿದ್ದೀವಾ? ನಮ್ಜ ಸ್ನಂತ ಸಾಮರ್ಥ್ಯವನ್ನು ನಾವು ಏಕೆ ತಿಳಿದಿಲ್ಲ? ನಾವುಗಳು ಸಾಮರ್ಥ್ಯದಿಂದ ಆಶೀರ್ವಾದ ಹೊಂದಿದ್ದೇವೆ ಎಂದು ನಾವು ನೋಡಿಲ್ಲ, ಅದೇ ಕಾರಣ. ನಾವು ಹೊರಗಡೆ ಮೂಲಗಳಿಂದ ಸಾಮರ್ಥ್ಯ (ಬಲ) ಪೋಲಾಗುತಿರುವುದನ್ನು ನೋಡಬಹುದು ಏಕೆಂದರೆ ಸಾಮರ್ಥ್ಯ (energy) ವನ್ನು ವಾಸವ (Tangible) ರೂಪದಲ್ಲಿ ನೋಡುತೇವೆ. ಆದರೆ ನಮ್ಮ ಸ್ವಂತ ಸಾಮರ್ಥ್ಯವನ್ನು ಸುಮ್ಮನೆ
ಗೊತಿಲ್ಲದೇ ಇರುವ ದಾರಿಯಲ್ಲಿ ವ್ಯರ್ಥಮಾಡಿ ಆಮೇಲೆ ನಮಗೆ ಸಾಕಷ್ಟು ಕೊಟಿಲ್ಲವೆಂದು ದೂರುತೇವೆ.
ನೀವು ನಿಮ್ಜ ಸಾಮರ್ಥ್ಯವನ್ನು ನಿಮ್ಜದೇ ಸ್ವಂತ ವಿಸರಣೆಗೆ ಉಪಯೋಗಿಸಿದರೆ, ನೀವು ಎಷ್ಟು ಸಾಧಿಸಬಹುದು ಎಂದು ಊಹಿಸಿಕೊಳ್ಳಿ. ನೀವು ಸುಮ್ಮನೆ ವಿಸರಣೆ (expand) ಹೊಂದಿ ಮುಕ್ತಿ ಪಡೆದಂತೆ ಸಂತೋಷದಿಂದ ಅನುಭವಿಸಬಹುದು.
ನೋಡಿ. ಹೋಲಿಕೆ ಎನುವುದು ನೀವು ಯಾವಾಗಲೂ ನಿಮಲ್ಲಿರುವ ದೌರ್ಬಲ್ಲದ ಕೊಂಡಿಯಿಂದಲೋ ಅಥವಾ ನಿಮ ಸಾಹಸ ಕಾರ್ಯದಿಂದಲೋ ಅಳೆಯುತೀರ. ಇದೇ ಇರುವ ತೊಂದರೆ. ನೀವು ಏಕೆ ಹಾಗೆ ಮಾಡುತೀರ? ಯಾವಾಗಲೂ ನಿಮ್ಮ ದೌರ್ಬಲ್ಲದ ಕೊಂಡಿಯಿಂದ ನಿಮ್ಮನು ಅಳೆಯಬೇಡಿ. ನೀವು ಅಹಂಭಾವನೆಯಿಂದ ಇರಬೇಕಾದಿಲ್ಲ ಮತು ನೀವು ತುಂಬಾ ಪ್ರಖ್ಯಾತರೆಂದು ಹಕ್ಕು ಸಾಧಿಸುವುದು ಬೇಡ. ಆದರೆ ನೀವು ಆತ್ಗೌರವವನ್ನು ಹೊಂದಬಹುದು. ಮತ್ತು ನಿಮ್ಮಲ್ಲಿಯೇ ನೀವು ಅದ್ವಿತೀಯರೆಂದು ನೋಡಬಹುದು. ಆಗ ನಿಮ್ಚನ್ನು ಈ ತರಹ ಅಳತೆ ಮಾಡಿಕೊಳ್ಳುವುದಿಲ್ಲ.
ನೀವು ಆತ್ಮಗೌರವ ಹೊಂದಿದ್ದರೆ, ನೀವು ಪ್ರತಿಯೊಬ್ಬರನ್ನು ಅದ್ನಿತೀಯರೆಂದು (unique) ಗೌರವಿಸುತೀರ ಮತ್ತು ಹೋಲಿಕೆಗೆ ಆಸ್ಸದ ಇಲ್ಲವೆಂದು ತಿಳಿಯುತ್ತೀರ. ಇದೂ ಕೂಡ ಅಸಿತ್ವ (Being) ಹೊಂದಿರುವುದಕ್ಕೆ ಕೃತಜ್ಣತೆಯನ್ನು ತೋರಿಸಲು ಮೊದಲನೇ ಮೆಟ್ಸಲು.
ಒಂದು ಸಣ್ಣ ಕಥೆ:
ಒಬ್ಬ ದೊರೆ ಒಂದು ಸಲ ಕೆಲವು ಯಕ್ಕಿಣೆ ಶಕಿಯನ್ನು ಹೊಂದಲು ಗುರುವಿನ ಹತಿರ ಹೋದ. ಏಕೆಂದರೆ ಅವನು ತನ್ನ ನೆರೆಯ ಪ,ಭಾವಶಾಲಿಯಾಗಬೇಕೆಂದು ಬಯಸಿದ್ದ. ಅವನು ಗುರುವಿನ ಎದುರು ಕುಳಿತು ಅವನು ಬಂದಿರುವ ಉದ್ದೇಶವನ್ನು ತಿಳಿಸಲು ಪ್ರಾರಂಭ ಮಾಡಿದ.
ಗುರುವು ಸಾವಧಾನದಿಂದ ಅವನು (ರಾಜ) ಹೇಳುವುದನ್ನು ಕೇಳಿದ.
ಆಮೇಲೆ ರಾಜನನು ಅವನ ತೋಟದಲ್ಲಿ ಎಲ್ಲಿ ಗುಲಾಬಿ ಪೊದೆ (bush) ಮತು ಒಂದು ಸ್ಸೆಪ,ಸ್ ಗಿಡ ಒಂದರ ಪಕ್ತದಲ್ಲಿ ಒಂದು ಬೆಳೆದಿರುವ ಜಾಗಕ್ಕೆ ಹೋಗುವಂತೆ ಅವನಿಗೆ ಹೇಳಿದ. ''ಅವರೇ ನಿನ ಉಪಾಧ್ಯಾಯರು. ನೀನು ಏನು ಕಲಿಯಬೇಕೆಂದು ಇರುವೆಯೋ ಅದನ್ನು ಕಲಿಸುತವೆ. ''
ದೊರೆಯು ತೋಟಕ್ಕೆ ಹೋದನು, ಅಲ್ಲಿ ಎರಡು ಗಿಡಗಳನ್ನೂ ನೋಡಿದ, ಗುರುವು ಅವುಗಳಿಂದ ಏನು ಕಲಿಯಬೇಕೆಂದು ಹೇಳಿದ ಎಂದು ಅರ್ಥವಾಗಲಿಲ್ಪ
ಅವನು ಗುರುವಿನ ಹತಿರ ವಾಪಸ್ ಬಂದು ಕೇಳಿದ, ''ನೀವು ಏನು ಹೇಳುತಿದ್ದೀರಾ ಗುರುಗಳೇ? ಅವುಗಳು ನನಗೆ ಹೇಗೆ ಹೇಳಿಕೊಡುತವೆ ಎನುವುದನ್ನು ತಿಳಿಯಲು ನನಗೆ ಅರ್ಥವಾಗುತಿಲ್ಲ.'' ಗುರುವು ಗಿಡಗಳ ಹತಿರ ಕರೆದುಕೊಂಡು ಹೋಗಿ ವಿವರಿಸಿದ, ''ಈ ಸ್ಸೆಪ,ಸ್ ಗಿಡ ಬಹಳ ವರ್ಷಗಳಿಂದ ಗುಲಾಬಿ ಗಿಡದ ಪಕ್ಕದಲ್ಲಿಯೇ ಇದೆ. ಒಂದು ಸಲವೂ ಕೂಡ ಅದು ನಾನು ಗುಲಾಬಿ ಗಿಡ ಆಗಬೇಕೆಂದು ಆಸೆಯೇ ಪಟಿಲ್ಲ. ಅದೇ ತರಹ ಗುಲಾಬಿ ಗಿಡವೂ ತಾನು ಸೈಪ,ಸ್ ಗಿಡ ಆಗಬೇಕೆಂದು ಆಸೆ ಪಟ್ಟಿಲ್ಲ. ಅವು ಸುಮ್ಮನೆ ಅವುಗಳ ಕರ್ತವ್ಯ ಪಾಲನೆಯನ್ನು ಅಂದರೆ ಬೆಳೆಯುವುದು, ಅರಳುವುದು ಇವುಗಳನ್ನು ಮಾಡುತಿವೆ. ಒಂದು ವೇಳೆ ಒಬ್ಬ ಮನುಷ್ಠ ಆ ಸೈಪ,ಸ್ ಗಿಡವಾಗಿದ್ದರೆ ಅವನು ಗುಲಾಬಿ ಮೇಲೆ ಅಸೂಯೆ ಪಟುಕೊಂಡು, ಅದರ ಮೇಲೆ ಜನರು ಎಷು ಗಮನ ಕೊಡುತಿದ್ದಾರೆ ಎಂದು ಸಂಕಟ ಪಡುತಿದ್ದ. ಅಥವಾ ಅವನು ಗುಲಾಬಿಯಾಗಿದ್ದರೆ ಸೈಪ್ರಸ್ ಮೇಲೆ ಮತ್ತರದಿಂದ ಯೋಚನೆ ಮಾಡುತ್ತಾ ಜನಗಳಿಂದ ದಿನವೆಲ್ಲ ಕೀಳುವುದು ಮುಂತಾದ ಹಿಂಸೆಗೆ ಒಳಗಾಗಿದ್ದೆ, ಎಷ್ಟು ಶಾಂತತೆಯಿಂದ ಇದೆ ಎಂದು ಅಂದುಕೊಳ್ಳುತಿದ್ದ!''
ಗುರುವು ಹೇಳಿದ ''ಇದೇ ಮಹತರವಾದ ಶಕಿಶಾಲಿಯಾದ ಯಕ್ಷಿಣಿ ಶಕಿಯನ್ನು ಹೊಂದಬಹುದು!''
ನೋಡಿ: ಆ ಎರಡೂ ಗಿಡಿಗಳೂ ಅವರ ಎಲ್ಲ ಸಾಮರ್ಥ್ಯವನ್ನು ಅವರ ಬೆಳವಣಿಗೆಗೆ ಉಪಯೋಗಿಸಿದುದರಿಂದ ಅಭಿವೃದ್ದಿಗೆ ಬಂದವು, ಒಂದು ಅಣು ಮಾತ, ಸಾಮರ್ಥ್ಯವೂ ಬೇರೆಯದರ ಅಭಿವೃದ್ದಿಯ ವಿಶ್ವೇಷಣೆ ಮಾಡುತಾ ವ್ಯರ್ಥವಾಗಿಲ್ಲ. ಅವುಗಳು ಹೊಂದಿರುವ ಉಪಯೋಗವಾಗಿದೆ.
ಇದೇ ರೀತಿ ನೀವು ನಿಮ್ಮ ಎಲ್ಲ ಸಾಮರ್ಥ್ಯವನ್ನು ನಿಮ್ಮಷ್ಟಕ್ಷೆ ನೀವೆ ಓಡುವ ಪಂದ್ಯದಲ್ಲಿ ಉಪಯೋಗಿಸಿ, ನಿಮ್ಚಲ್ಲಿಯೇ ಪ್ಲೆಪೋಟಿ ಮಾಡಿಕೊಂಡರೆ ಹೆಚ್ಚುಪಟು ಅಭಿವ್ಸದ್ದಿಯಿಂದ ಮುಂದುವರಿಯುತೀರ, ನಿಮಗೆ ಅದನು ನಂಬಲು ಸಾಧ್ಯವೇ ಆಗುವುದಿಲ್ಲ. ಇದೂ ಕೂಡ ತೊಂದರೆ ಇಲ್ಲದ ಮತ್ತು ಶಾಶ್ರತವಾದ ಶಾಂತಿಯನ್ನು ಪಡೆಯಲು ಒಂದೇ ಮಾರ್ಗ.
ಶಾಂತಿಭಂಗವಾಗದೇ ಇರುವಂತಹ ನೆಮ್ಜದಿಯನ್ನು (ಶಾಂತಿ)ಯನ್ನು ಪಡೆಯುವುದು ಎಷು ಮುಖ್ಯವಾದುದು ಎಂದು ತಿಳಿದುಕೊಳ್ಳಿ. ನೀವು ಬೇರೆಯವರ ಜೊತೆ ಓಡಿದಾಗ ನೀವು ಕಡಿಮೆ ಅವಧಿಯ ಶಾಂತಿಯನ್ನು ಪಡೆಯುತೀರ, ಎಲ್ಲ ಆಶೆಯನ್ನು ಪಡೆದ ಕೊನೆಯಲ್ಲಿ, ಈ ಶಾಂತಿಯು ನೀವು ಇನ್ನೊಂದು ಹೋಲಿಕೆಯ ಮಾರ್ಗವನ್ನು ನೋಡಿದ ಕೂಡಲೇ ಅದ್ವಷವಾಗುತ್ತದೆ. ಒಂದು ವೇಳೆ ನೀವು ನಿಮ್ಮ ಸ್ವಂತವಾಗಿ ನಿಮ್ಮ ಪಾಡಿಗೆ ಓಡುತಿದ್ದರೆ, ಮತ್ತು ಶೀಘ,ವಾಗಿ ಏಳಿಗೆಗೆ ಬರುತಿದ್ದರೆ, ಆಗ ನಿಮಗೆ ಶಾಂತಿಭಂಗವಾಗದೇ ಇರುವಂತಹ ನೆಮ್ಮದಿ ಸಿಗುತ್ತದೆ.
ಅದು ಮತೊಬ್ಬರಿಂದ ಶಾಂತಿಭಂಗವಾಗದೇ ಇರುವಂತಹ ಬಂಧಮುಕ್ ನೆಮ್ಮದಿ, ಚೆನಾಗಿ ತಿಳಿಯಿರಿ: ನೀವು ಇನೊಬ್ಬರಿಂದ ಶಾಂತಿಭಂಗವಾಯಿತೆಂದು ಆನಿಸಿದ ತಕ್ಷಣ, ಅಲ್ಲಿ ಎಲ್ಲೋ ನಿಮ್ಮಲ್ಲಿಯೇ ತಿಳಿದುಕೊಳ್ಳದೇ ಇರುವಂತಹ ಕೊರತೆ ಇದ್ದು ಅದು ಅಲ್ಲಿ ಕಡೆಯಾಗಿದೆ ಎಂದು ತಿಳಿಯುತದೆ. ನೀವು ನಿಮ್ಮ ಶಾಂತಿಗೆ ಮತೊಬ್ಬರ ಮೇಲೆ ಅವಲಂಬಿಸಿದ್ದೀರ ಎಂದು ತಿಳಿಯುತ್ತದೆ.
'ಸಮಾಜ' ಎನ್ನುವ ಹೆಸರನ್ನು ನೀವೇ ನಿಮ್ಮ ಶಕಹೀನತೆಗೆ ಕೊಟ್ರಿರುವ ಹೆಸರು; ನಿಮ್ಮ ಸ್ತಂತ ವಿಷದೀಕರಿಸುವ ಕೊರತೆ, ಸಮಾಜ ಎನ್ನುವಂತ ವಸುವೇ ಇಲ್ಲ. ಆಕಾಶವೇ ಒಂದು ಗಡಿ, ಆಕಾಶದ ತರಹ ಬೇರೆ ಏನೂ ಇಲ್ಲವೇ ಇಲ್ಲ. ಹಿಗ್ನುವುದೇ (ವಿಸರಿಸುವುದೇ) ಜೀವನ, ಕುಗುವುದೇ ಮರಣ. ನೀವು ನಿಮ್ಮಲ್ಲಿಯೇ ಸಷ್ಟವಾಗಿಲ್ಪ ಆದ್ದರಿಂದ ನೀವು ಅದಕ್ಕೆ ಜನಗಳನ್ನು ತೆಗಳುತ್ತೀರ.
ನೀವು ಇನ್ನೊಬ್ಗರ ಕನಸುಗಳನ್ನು ನಿಮ್ಮದೇ ಸತ್ಯಸ್ಥಿತಿಯ ತರಹ ಮಾಡುತಿದ್ದರೆ ಆ ಕ್ಷಣವೇ ನೀವು ಕಾಲ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುತೀರ, ಮತ್ತು ನೀವು ಇಲಿಯ ಪಂದ್ಯದಲ್ಲಿ ಇರುತೀರ. ಹೋಲಿಕೆ ಮತು ಅಸೂಯೆ ಎನ್ನುವುದು ಇನ್ನೊಬ್ಬರ ಕನಸನ್ನು ನೆರವಲು ಪಡೆದು ಅದನ್ನು ನಿಮ್ಜದೇ ಎನ್ನುವ ಮಾಡುತಿರುವುದೇ ವಿನಹ ಬೇರೆ ಏನೂ ಅಲ್ಲ. ಇಲಿಯ ಪಂದ್ಯದಲ್ಲಿರಲು ಈ ಶಕ್ಕಿ ಅಗತ್ಯವಿದೆ. ಶಕ್ಕಿ ಅಥವಾ ಪ್ರಭಾವ ನಿಮ್ಮ ಕನಸುಗಳನ್ನು ನಿಜ ಸ್ಥಿತಿಗೆ ತರುತ್ತದೆ. ಆದರೆ ನಿಜಸ್ಥಿತಿ ಏನೆಂದರೆ ನಿಮ್ನ ನಿಜವಾದ ಸಾಧನೆ ಪ್ರತ್ಯಕ್ಷವಾಗಿರುವ ಕನಸು ಎಂದು ತಿಳಿದುಕೊಳ್ಳುವುದರಲ್ಲಿದೆ. ಇದನ್ನು ತಿಳಿಯಲು ಅಧಿಕಾರ ಬೇಕಾಗಿಲ್ಲ, ನಿಮಗೆ ಬುದ್ದಿ ಅಥವಾ ಜ್ಲಾನದ ಅವಶ್ಯಕತೆ ಇದೆ.
ಅಧಿಕಾರ ನಿಮ್ಮ ಕನಸುಗಳನ್ನು ನಿಜಸ್ಥಿತಿಗೆ ತರುತದೆ, ಆದರೆ ನೈಜತೆಯೇ ನಿಮ್ಮ ಕನಸು
ಎಂದು ಬುದ್ದಿವಂತಿಕೆಯೇ ಅರ್ಥ ಮಾಡಿಸುತದೆ. ಬುದ್ದಿಶಕಿಯು ನೀವು ಯಾರು ಆಗಬೇಕು ಎನ್ನುವುದನ್ನು ಆಗಲೇ ನೀವು ಆಗಿದ್ದೀರ ಎಂದು ನಿಮಗೆ ಅರಿವನ್ನು ಉಂಟು ಮಾಡುತ್ತದೆ, ನೀವು ಸುಮ್ದನೆ ಎಚ್ಚರಿಕೆ ಆಗುವ ಅವಶ್ಯಕತೆ ಇದೆ, ಬೇರೆ ಎಲ್ಲವನ್ನು ನೀವು ನಿಜಸ್ಥಿತಿ ಎಂದು ತಿಳಿಯಲು ಪ್ರಯತ್ರಿಸುತಿದ್ದೀರಾ ಎಂದರೆ ಅದು ನಿಜವಾಗಿಯೂ ಎರವಲು ಪಡೆದಿರುವುದು ಮತು ಭಾ,ಂತಿ ಅಷ್ಟ
ನಾವು ಯಾವಾಗಲೂ ಹೊರಗಿನ ಪ,ಪಂಚದಲ್ಲೇ ಸಾಧಿಸಲು ನೋಡುತಿರುತೇವೆ. ಇದೇ ಹೋಲಿಕೆಗೆ ಮತು ಅಸೂಯೆಗೆ ಮೂಲ ಕಾರಣ. ಜನಗಳು ನೀವು ಹೊರಗಿನ ಪ,ಪಂಚಕ್ಕೆ ಅರ್ಥವಾಗಿವಂತಹ (tangible) ಆಗುವಂತಹ ವಿಷಯದಲ್ಲಿ ಸಾಧಿಸಿದ್ದೀರಾ ಎಂದರೆ ನಿಮಗೆ ಮರ್ ದೆ ಕೊಡುತಾರೆ. ವಿದ್ಯಾ ಭ್ಯಾಸದ ಪದವಿಗಳು, ಸೌಂದರ್ಯದ ಬಿರುದಾವಿಗಳೂ, ಸಂಸ್ಥೆಯ (company) ಹುದ್ದೆಗಳ ಹೆಸರುಗಳೂ, ವರ್ತಮಾನ ಪತಿ,ಕೆಯಲ್ಲಿ ಅಷ್ಟು ಆಗಿರುವುದೂ, ಬ್ಯಾಂಕ್ನಲ್ಲಿರುವ ಹಣದ ಬಾಕಿಯೂ, ಇವೆಲ್ಲವನ್ನು ಸಮಾಜವು ನಿಮ್ಚನ್ನು ಅಳೆಯಲು, ಅಳತೆ ತಕ್ಕಡಿಯನ್ನಾಗಿ ಉಪಯೋಗಿಸುತದೆ.
ನೋಡಿ, ಎಲ್ಲಕ್ಷಿಂತ ಮಿಗಿಲಾಗಿ, ನೀವು ಮತೊಬ್ಬರಿಂದ ಅಳೆಯಲ್ಡಡಬೇಕಾಗಿಲ್ಡ ನಿಮ್ಜಲ್ಲಿಯೇ ನೀವು ನಂಬಿಕೆಯನ್ನು ಇಟುಕೊಂಡು, ನಿಮ್ಮ ದರ್ಜೆಯನ್ನು ಅಳತೆ ಮಾಡಿಕೊಳ್ಳಿ. ನಿಜವಾಗಿಯೂ, ಹೊರಗಡೆ ಪ್ರಪಂಚದಲ್ಲಿರುವ ಮನುಷ್ಯ ಕುಲಕ್ಕೆ ಸೇವೆ ಮಾಡುವುದರಲ್ಲಿ ನೀವು ಸಾಕಷು ಸಾಧಿಸಬಹುದು. ಕೇವಲ, ವಿಜ್ಜಾನದ ಸಾಧನೆಯಿಂದ ನೀವು ಈ ಧ್ವನಿವರ್ಧಕ (microphone) ಯಂತ,ದಿಂದ ಈ ದಿವಸ ನಾನು ಹೇಳುವುದನ್ನು (ಮಾತಾಡುವುದನ್ನು) ಕೇಳಲು ಸಾಧ್ಯವಾಗುತ್ತಿದೆ.
ಆದರೆ ಒಳಗಿನ ಪ,ಪಂಚದಲ್ಲಿ ನೀವು ಸಾಧಿಸುವುದು ಬೇಕಾದಷ್ಟು ಎಂದು ಅರಿತುಕೊಳ್ಳಿ. ಹೊರಗಡೆ ಪ್ರಪಂಚದ ಸಾಧನೆಯೆಲ್ಲ, ಆಕಸ್ಟಿಕ ಘಟನೆ ಆಗಿದೆ. ಅವು ತಕ್ಷಣ ಹೆಸರು ಮತ್ತು ಕೀರ್ತಿ ಮತ್ತು ಹಣವನ್ನು ಕೊಡಿಸುತ್ತವೆ. ನಿಜವಾದ ಸಾಧನೆ ಒಳಗಿನ ಪ್ರಪಂಚದಲ್ಲಿದೆ.
ನಿಮಲ್ಲಿಯೇ ಚೆನ್ನಾಗಿ ತೀಕ್ಷ್ಣವಾದ ಅರಿವು (awareness) ಇಂದ ಬಿಂದು ಮಾಡಿಕೊಂಡು, ಮತು ಸುಮನೆ ಹೊರಗಿನ ಪ,ಪಂಚದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೊಳದಲ್ಲಿರುವ ಕಮಲದ ಪುಷ್ಪವು ಹೇಗೆ ನೀರಿನಲ್ಲಿದರೂ ಅದರಿಂದ ನೀರಿನಿಂದ ಮುಟ್ರಿಸಿಕೊಳ್ಳದೆ ಇರುವಂತೆ ಇರಬೇಕು. ಬಾಹ್ಯ
ಪ,ಪಂಚದಲ್ಲಿ, ಕೆಲಸವು ಏನೂ ತೊಂದರೆ ಆಗದಂತೆ ನಡೆಯತಿರಲಿ, ಆದರೆ ನಿಮಲ್ಲಿ ನಿಮ ಅಸಿತ್ರದಲ್ಲಿ ನೀವು ಕೇಂದಿ,ೕಕ್ಸತರಾಗಿರಬೇಕು. ಆಗ ನೀವು ಇನು ಉತಮ ತರದ ಕಾರ್ಯ ನಿರ್ವಾಹವನ್ನು ಹೊರಗಿನ ಪ,ಪಂಚದಲ್ಲಿ ಮಾಡಲು ಶಕ್ಕವಾಗುತದೆ. ಏಕೆಂದರೆ ನಿಮ್ಮ ಒಳಗಿನ ಬುದ್ದಿ ಶಕಿಯು ಬೆಳೆಯುತ್ತಾ, ಮತ್ತು ನೀವು ಕಾರ್ಯ ನಿರ್ವಹಿಸುತಿರುವುದಕ್ಕೆ ಮಾರ್ಗವನ್ನು ಸೂಚಿಸುತಾ ಮತು ಅದರ ಫಲಿತಾಂಶ ಏನು ಬರುತೆ ಅವಲೋಕನ ಮಾಡುವಂತೆ ಕಾಯುತಿರುತದೆ.
ಆಮೇಲೆ ನೀವು ನೀವಾಗಿಯೇ ಹೊರಗಿನ ಪ,ಪಂಚದ ಸಾಧನೆಗಳಿಗೆ ಕೂಗಾಡುವುದನ್ನು ನಿಲ್ಲಿಸಿ, ಸ್ಲಿರತೆಯನ್ನು ಅನುಭವಿಸಿ, ನಿನ್ನ ಅಸಿತ್ವ್ವ (being) ದ ಕೇಂದ, ಬಿಂದುವಿನಲ್ಲಿ ಸಂತೋಷಪಡುತೀಯ. ಎಲ್ಲ ಹೋಲಿಕೆ ಮತ್ತು ಅಸೂಯೆಯ ಕಾಲಚಕ,ದಲ್ಲಿ ನಿನ್ನ ಕೇಂದ,ವನ್ನು ಹುಡುಕುವುದೇ ಇರುವುದು ಒಂದು ಮಾರ್ಗ.
ಎಷ್ಟು ಜನ ವ್ಯಾಪಾರಸ್ಥರು ಅದರಲ್ಲೂ ತುಂಬಾ ನುರಿತವರು, ಈ ಕಾಲದಲ್ಲಿ ತಿಳಿದಿರುವ ಯಶಸಿನ ಚಿಂತೆ (ಕೊರಗು) ಯನ್ನು ಎದುರಿಸುತಿದ್ದಾರೆ. ಅವರಿಗೆ ಏನೇನು ಬೇಕಾಗಿದೆಯೊ ಎಲ್ಲವನ್ನು ಸಾಧಿಸಿದಾರ, ಅವರ ಸ್ಕಂತ ಕನಸುಗಳನ್ನೆಲ್ಹ ತಿಳಿದಿದ್ದಾರೆ (realized), ಬಾಡಿಗೆ ಪಡೆದ ಕನಸುಗಳನ್ನು ಎಲ್ಲವನ್ನು ಹೊಂದಿದ್ದಾರೆ.
ಅವರು ಯಾತಕ್ಕೋಸ್ತರ ಇಷ್ಟೊಂದು ಓಡಿದೆ ಎಂದು ಆಶ್ಚರ್ಯ ಪಾ,ರಂಭಿಸಿದ್ದಾರೆ. ಅವರ ಅಭಿಲಾಷೆಗಳೂ, ಗಟ್ರಿಯಾದ ಅನುಕಂಪಗಳೂ, ಯಾವುದು ಅವರ ಇಲ್ಲಿಯ ಪಂದ್ಯದಲ್ಲಿ ಅವರನ್ನು ಉತ್ತೇಜಿಸಿದ್ದವೋ, ಅವೆಲ್ಲವೂ ಅಲ್ಲಿ ಇಲ್ಲವೇ ಇಲ್ಲ. ಅವರಲ್ಲಿಯೇ ಅವರಿಗೆ ಗೊಂದಲವಾಗಿದೆ. ಅವರು ವ್ಯಾಪಾರದ ದಿವಸಗಳಲ್ಲಿ ಅವರಲ್ಲಿ ಇದ್ದ ಹಿಡಿತ (ಬಿಗಿ) ಇದಕ್ಕಿದ್ದಂತೆ ಸೋತಿರುವಂತೆ (ಶಕಿಹೀನ) ತೋರುತಿದೆ.
ಇದು ಏತಕ್ಕೆಂದರೆ ಅರಿವಿಲ್ಲದೆಯೇ, ನಿಲ್ಲದೆಯೇ, ತಮ್ಮೊಳಗೇ ಗೊತ್ತು ಪಡಿಸದೇ ತಮ್ಲದೇ ಆದ ಶೋಧನೆ (ಆತ್ಮಶೋಧನೆ) ಇಲ್ಲದೆ, ಓಡಿದುದರ ಪರಿಣಾಮದಿಂದ ಆಯಿತು. ಇದರ ಫಲಿತಾಂಶದಿಂದ, ಯಾವಾಗ ಅವರು ಓಡುವುದನ್ನು ನಿಲ್ದಿಸಿದರೋ ಅಥವಾ ಯಾವಾಗ ಇದಕ್ಕಿದ್ದ ಹಾಗೆ ಅವರು ಇನ್ನು ಮುಂದೆ ಓಡಲು ಸಾಧ್ಯವಾಗಲಿಲ್ಲವೋ, ಅವರಷ್ಟಕ್ಕೆ ಅವರೇ ಹಿಂದಕ್ಕೆ ಸರಿ ತಕ್ಷಣ ಮತ್ತು ಇದೇ 'ಚಿಂತೆ ಅಥವಾ 'ಬೇನೆ' ಆಗುವುದಕ್ಕೆ ಕಾರಣ.
ಯಾವಾಗ ನೀವು ಗೆಲುವಿನ ಚಿಂತೆಯಲ್ಲಿ ಬೀಳುತೀರೊ, ಆಗ ಮೂರು ದಾರಿಯನ್ನು ಅವಲಂಬಿಸಬಹುದು. ಒಂದು ಮಾದಕ ಪದಾರ್ಥಗಳಿಗೆ ಮೊರೆ ಹೋಗುವುದು -ಅದು ಇನು ಮುಂದಿನ ಚಿಂತೆಗಳಿಗೆ ದಾರಿಯಾಗುತೆ ಎರಡನೆಯದು ದಾರಿ ಆತಹತ್ನೆ - ಅದು ಜವಾಬ್ದಾರಿಯಿಂದ ಪಾರಾಗುವಿಕೆ ಅಥವಾ ಪಲಾಯನವಾದ 3ನೆಯ ದಾರಿ ಧ್ಯಾನದ ಮಾರ್ಗ - ಪರಿಹಾರಕ್ಕೆ ಒಳ ಹೊಕ್ಕು ನೋಡುವುದು. ಬುದ್ದಿವಂತನು 3ನೇ ಮಾರ್ಗವನ್ನು ಆಶ್ರಯಿಸುತಾರೆ. ಆತ್ಲ ತನಿಖೆ ಜಾಮೀನಿನಿಂದ ಬಿಡುಗಡೆ ಆಗಲು ದಾರಿಯಾಗಬಹುದು. ಸಮಸ್ಥೆ ಒಳಗಡೆ ಇದೆ, ಆದರೆ ನೀವು ಪರಿಹಾರವನ್ನು ಹೊರಗಡೆ ಹುಡುಕುತಿರುವಿರಿ. ನೀವು ನಿಮ ಅಸಿತ್ರವನ್ನು ತುಂಬಾ ದಿವಸಗಳಿಂದ ಅಸಡ್ಡೆ ಮಾಡಿದ್ದೀರ, ಮತು ಈ ಚಿಂತೆಯು ಈಗ ನೀವು ಅನುಭವಿಸುತ್ತಿರುವುದು ನಿಜವಾಗಿಯೂ ನಿಮ್ಮಲ್ಲಿ ಅಸ್ಕ್ವಿದ ಕರೆ. ಆದ್ದರಿಂದಲೇ ಏತಕ್ಕೆ ಪುನಃ ಮತು ಪುನಃ ಗುರುಗಳು ನೀವು ನಿಮ್ಮ ಒಳಗಡೆ ಕೇಂದಿ,ೕಕ್ಬತವಾಗುವಂತೆ ಮತ್ತು ಸುಮ್ಮನೆ ನಿಮ್ಮ (periphery) ಬಾಹ್ಯ ಪ,ಪಂಚದಲ್ಲಿ ಕೆಲಸ ಮಾಡುವ ತಂತ್ರಗಳನ್ನು ನೀಡಿದ್ದಾರೆ.
ಇದೇ ವಿಚಾರವನ್ನು ನಿಮ್ಮ ಜೀವನ ಯಾತೆ, (career) ಯ ಶಿಖರದಲ್ಲಿ ನೀವಿರುವಾಗ, ನೀವು ಇದಕ್ತೆ ಗಮನ ಕೊಡುವಷ್ಟು ಮನಸ್ಸು ಹೊಂದಿರುವುದಿಲ್ಲ. ಏಕೆಂದರೆ ನಿಮಗೆ ಸಾಕಷು ಬಲ ಹೊಂದಿರುತೀರ,....
ಎಲ್ಲ ಸಾಮರ್ಥ್ಯವನು ನಿಮ್ಮ ಕೆಳಮುಖವಾಗಿರುವ (off centric) ನಡವಳಿಕೆಗಳನ್ನು ಎದುರಿಸಲು ಹೊಂದಿರುತೀರ. ಒಂದು ಸಲ ನಿಮ್ಜ ಸಾಮರ್ಥ್ಯವು ಕಡಿಮೆಯಾಗಲು ಪಾ,ರಂಭವಾದರೆ, ನೀವು ಎಲ್ಲಿಯೋ ಏನೊ ತಪಿದೆ ಎಂದು ಅಂದುಕೊಳ್ಳುತೀರ. ಆ ಏನೊ ಒಂದು ಎನ್ನುವುದನ್ನೇ ಗುರುವು ಆಗಾಗ್ಯೆ ಹೇಳುವುದಕ್ಕೆ ಪ್ರಯತ್ತ ಪಡುವುದು. 'ಆಲ್ಬರ್ಟ್ ಐನ್ಸ್ಸೀನ್' ಪ್ರಖ್ಯಾತಿಯಾದ ವಿಜ್ಜಾನಿ. ಅವನ ಸಾವಿನ ಹಾಸಿಗೆಯ ಮೇಲೆ ಇದ್ದ.
ಅವನ ಸುತ್ತ ಅವನಿಗೆ ತುಂಬಾ ಹತಿರವಾದ ಜನಗಳು ಇದ್ದರು.
ಅವರಲ್ಲಿ ಒಬ್ಬರು ಏನು ನೀನು ಪುನಃ ಹುಟಬೇಕೆಂದು ಆಸೆ ಇದೆಯಾ, ಒಂದು ವೇಳೆ ಪುನಃ ಹುಟ್ಟಿದರೆ ಏನಾಗಬೇಕೆಂದು ಇಷ್ಟಪಡುತೀಯ.
ಪ,ತಿ ಒಬ್ಬರೂ ಅವನು ಪುನಃ ಹುಟುವುದಕ್ಕೆ ಇಷ್ಟ ಪಡುತಾನೆ, ಇನ್ನು ದೊಡ್ಡ
ವಿಜ್ಜಾನಿಯಾಗಿ ಅಥವಾ ಅದೇ ತರಹ ಇನ್ಸೇನಾದರೂ ಹೇಳುತ್ತಾನೆಂದು ನಿರೀಕಿಸುತಿದ್ದರು.
ಐನ್ಸ್ಸೀನ್ 'ನಾನು ಒಂದು ವೇಳೆ ಪುನಃ ಜನ್ಜ ತಾಳಿದರೆ, ನಾನು ಪೈಪುಗಳನ್ನು ಜೋಡಿಸುವ (plumber)ನಾಗಿ ಪುನಃ ಜನ್ಜ ತಾಳಬೇಕೆಂದು ಇಷ್ಟ ಪಡುತ್ತೇನೆ.
ಅವನು ಸಂಕಟ ಪಡುತಿದ್ದ ಏನೆಂದರೆ 'ಏನೇನು ಸಾಧಿಸಬೇಕೆಂದು ಇದ್ದನೋ, ಅದೆಲ್ಲವನ್ನು ಸಾಧಿಸಿದ್ದಾಯಿತು, ಆದರೆ ಏತಕ್ಕೋಸ್ತರ ಅವನು ಸಾಧಿಸಿದ, ಅದನ್ನು ಅವನು ಸಾಧಿಸಿಲ್ಲವೆಂದು. ಅವನು ಪ್ರಪಂಚಕ್ಕೆ ದೊಡ್ಡ ಸತ್ಯವನ್ನು ಕೊಟ್ಟಿದ್ದಾನೆ, ಅವನ ಪೂರ್ತಿ ಜೀವನ ದೊಡ್ಡ ಸುಳ್ಳು ಎಂದು ಸಂಕಟ (felt) ಪಟ್ರ. ಅವನ ಕಡೆಯ ದಿನಗಳಲ್ಲಿ, ಅವನ ಪೂರ್ತಿ ಜೀವಿತ ಕಾಲದಲ್ಲಿ ಅವನು ಹೊರಗಡೆ ಪ್ರಪಂಚದ ಘಟನೆಗಳಲ್ಲಿ ಹಿಡಿಯಲ್ಪಟ್ಟಿದ್ದ, ಮತ್ತು ಸಂಪರ್ಕವನ್ನು ಕಳೆದುಕೊಂಡಿದ್ದ.
ಆದುದರಿಂದ ಅವನು ಪುನಃ ವಿಜ್ಞಾನಿಯಾಗಿ ಜನ್ನ ತಾಳುವುದಕ್ಕಿಂತ ಪೈಪುಗಳನ್ನು ಜೋಡಿಸುವವನಾಗಿ ಹುಟ್ಲುವುದಕ್ಕೆ ಇಷ್ಟ ಪಡುವುದಾಗಿ ಹೇಳಿದ. ಒಂದು ವೇಳೆ ಹೊರಗಡೆ ಪ,ಪಂಚದ ಚಟುವಟಿಕೆಗಳ ಶಿಖರದಲ್ಲಿ ಸಿಕಿ,ಕೊಂಡಿದ್ದರೂ, ಒಂದು ಯಂತ್ರ ಆಗುವುದಕ್ಕೆ ನಿಮ್ಮನ್ನು ಜಾರಲು ಬಿಡಬೇಡಿ. ಇದು ದೈವತ್ತವಿರುವ ಮನುಷ್ಕನಿಗೆ ಸುಲಭದ ಕೆಲಸ ಆದರೆ ಪ್ರಾಪಂಚಿಕ ಮನುಷ್ಯನಿಗೆ ಕಷ್ಟದ ಕೆಲಸ.
ನೀವು ನೋಡಿ, ಈ ಎಲ್ಲ ಹೋಲಿಕೆ ಮತು ಓಡುವ ಕಾರ್ಯ ವಿಧಾನದಲ್ಲಿ ನೀವು ನಿಜವಾಗಿ ಒಂದು ಯಂತ್ರವಾಗುತೀರ. ನಿಮ್ಮ ಸುಮಾರು ನಿತ್ಯದ ಚಟುವಟಿಕೆಗಳೆಲ್ಲ ತಿಳಿಯದೇ ಇರುತದೆ. ನೀವು ಒಂದು ಕಾರನ್ನು ಚಲಿಸುತಿದ್ದರೂ, ಅದನ್ನು ಮಾಡುತಿರುವುದು ಅರಿವೇ ಇರುವುದಿಲ್ಲ. ನೀವು ಆ ಕಾರಿನ ತರಹ ಒಂದು ಯಂತ,ವಾಗುತೀರ.
ಬೆಳಗಿನ ಝಾವ ಹಲ್ಲು ಉಜ್ಜಿಕೊಳ್ಳುವುದರಿಂದ ಮೊದಲ್ಗೊಂಡು, ರಾತಿ, ಮಲಗಲು ಹಾಸಿಯ ಮೇಲೆ ಹೋಗುವ ತನಕ, ನೀವು ಒಂದು ಕಾರ್ಯಕ್ರಮ ಗೊತುಪಡಿಸಿ ತಯಾರು ಮಾಡಿದ ಮಾನವ ಯಂತ, (robot) ತರಹ ಕೆಲಸ ಮಾಡುತೀರ, ಸ್ತಲವೂ ನಿಮಲ್ಲಿಯೇ ಅರಿವಿಲ್ಲದೆ ಇರುತೀ. ನೀವು ಮಾಡುವ ಎಲ್ಲ ಕೆಲಸಗಳಲ್ಲಿಯೂ ಅನುಮಾನ ಇಲ್ಲದೆ ಮಾನವೀಯತೆಯನ್ನು ಕಳೆದುಕೊಂಡಿರುತೀರ! ನೀವು ಭೂ ಗ,ಹದ ಮೇಲೆ
ಹುಟ್ಸಿರುವ ಕಾರಣವನ್ಸೇ ಕಳೆದುಕೊಳ್ಳುವಷ್ಟು ಮುಂದೆ ಹೋಗಿರುತೀರ. ನಿಮ್ಮ ಅಸಿತ್ರದಿಂದ ಕಳಚಿಕೊಂಡಿರುತೀರ!
(ನೀವು ಒಂದೇ ಸಮನೆ ಅರಿವಿನಲ್ಲಿರುವಾಗ, ನೀವು ಕೆಲಸಗಳನ್ನು ಸಮರ್ಥರಾಗಿ ಮಾಡಬಲ್ಲಿರಿ ಅಲ್ಲದೆ ಕೆಲಸಗಳನ್ನು ಪೂರ್ಣತ್ವ (Totality) ದಿಂದ ಮಾಡುತ್ತೀರ ಅದೂ ಅಲ್ಲದೆ ವಿವೇಕದಿಂದ ಸಂತೃಪರಾಗಿಯೂ ಮಾಡುತೀರ )
ನೀವು ಒಂದೇ ಸಮನೆ ಅರಿವಿನಿಲ್ಲಿರುವಾಗ, ಕೆಲಸಗಳನ್ನು ಸಮರ್ಥರಾಗಿಯೂ ಸಂಪೂರ್ಣತೆಯಿಂದಲೂ (Totality) ಮತ್ತು ವಿವೇಕದಿಂದ ಸಂತ್ಸಪರಾಗಿಯೂ ಮಾಡುತೀರ, ಆದ್ದರಿಂದ ನೀವು ಪಿಂಡಾಂಡವು ಬ್ರಹ್ಮಾಂಡದೊಂದಿಗೆ ಅಥವಾ ಅಸಿತ್ವದೊಂದಿಗೆ ಹೊಂದಿಕೊಂಡಿರುತದೆ, ನೀವು ಬೇರಿನೊಂದಿಗೆ ಭೂಗ್ರಹದ ಮೇಲೆ ಹಾರುತೀರ. ಯಾವಾಗ ಇದ್ದಿಕ್ಷದೆ ನೀವು ಹಾರುತ್ತೀರೊ, ನೀವು ಯಾವಾಗಲೂ ಕೆಳಗೆ ಯಾವ ಘಳಿಗೆ ಬೇಕಾದರೂ ಬೀಳಬಹುದೆಂಬ ಭಯದಲ್ಲಿರುತೀರ. ಅರಿವಿನಿಂದ ಕೆಲಸ ಮಾಡಿದರೆ ನಿಮ್ಮ ಕಾರ್ಯ ಸಮರ್ಥತೆ ಹೆಚ್ಚುತ್ತದೆ ಮತ್ತು ನಿಮ್ಜ ಇರುವಿಕೆಯ ಉದ್ದೇಶವನ್ನು ನಿಶ್ಚಿತಗೊಳಿಸುತ್ತದೆ.
ಸರಿ, ಈಗ... ನಾವು ಅಸೂಯೆ ಮೇಲೆ ಇನ್ನು ಸ್ವಲ್ಪ ಮಾತನಾಡೋಣ! ಅಸೂಯೆ ನೀವೆಲ್ಲರು ತಿಳಿದಿರುವಂತೆ, ಹೋಲಿಕೆಯಿಂದ ಹುಟ್ಟುತ್ತದೆ. ನಾವು ಯಾವಾಗ ಮತ್ತೊಬ್ಬರ ಯಾವ ರೀತಿಯಲ್ಲಾದರೂ ಸರಿ ಶ್ರೇಷ್ಠತೆಯನ್ನು ಸಹಿಸಲು ಆಗುವುದಿಲ್ಲವೋ, ನಾವು ಅಸೂಯೆ ಪಡಲು ಪ್ರಾರಂಭಿಸುತ್ತೇವೆ. ನಾವು ಏಕೆ ಅಸೂಯೆ ಪಟ್ಟವು ಎನ್ನುವುದಕ್ಕೆ ಸಾಕಷ್ಟು ಕಾರಣಗಳು ಇರುತ್ತದೆ.
ಉದಾಹರಣೆಗೆ, ನೀವು ಮತ್ತೊಬ್ಬ ಮನುಷ್ಯ ನಿಮಗಿಂತ ಸುಂದರವಾಗಿದ್ದರೆ, ನಿಮಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ನೀವು ನಿಮ್ಮ ಒಳಗೇ ಸಂಕಟ ಪಡಲು ಪ್ರಾರಂಭಿಸುತ್ತೀರ. ನೀವು ಅಸೂಯೆ ಪಡಲೇ ಬೇಕು ಎನ್ನುವುದು ಸಹಜ ಯಾಕೆಂದರೆ ಆ ಮನುಷ್ಯ ನನಗಿಂತ ತುಂಬಾ ಸುಂದರವಾಗಿದ್ದಾನೆ ಎಂದು.
ಏನಾದರಾಗಲಿ ಮೊದಲು ತಿಳಿದುಕೊಳ್ಳಿ: ದೇವರು ಒಬ್ಬ ಕಲೆಗಾರ, ಇಂಜಿನಿಯರ್ ಅಲ್ಲ, ಅವನು ಇಂಜಿನಿಯರ್ ಆಗಿದ್ದರೆ, ಅವನು ಎಲ್ಲ ಹೆಂಗಸರನ್ನು ಅಥವಾ ಗಂಡಸರನ್ನು ಒಂದೇ ಅಚ್ಚಿನಲ್ಲಿ ತಯಾರು ಮಾಡುತ್ತಿದ್ದ. ಅವನು ಪ್ರಾಯಶಃ ಎಲ್ಲ ಹೆಂಗಸರನ್ನು ಐಶ್ವರ್ಯರಾಯ್ ಅಚ್ಚಿನಲ್ಲಿಯೇ (ಮೊದಲಿನ ವಿಶ್ವಸುಂದರಿ) ಮಾಡುತ್ತಿದ್ದ. ಅವಳು ಬಹಳ ಸುಂದರವಾದ ಹೆಂಗಸು ಎಂದು ವಿಚಾರ ಮಾಡಲಾಗಿದೆ, ಹೌದಲ್ಲವೆ? ಮತ್ತು ಎಲ್ಲ ಗಂಡಸರನ್ನು ಹೃತಿಕ್ ರೋಶನ್ ಅಥವಾ ಶಾರುಖ್ ಖಾನ್! ಅವರ ಅಚ್ಚಿನಲ್ಲಿ ಮಾಡುತ್ತಿದ್ದ.
ಆದರೆ ದೇವರು ಇಂಜಿನಿಯರ್ ಅಲ್ಲ. ಅವನು ಒಬ್ಬ ಕಲೆಗಾರ. ಅವನು ಎಲ್ಲರನ್ನು ಸರಿಸಾಟಿ ಇಲ್ಲದ ರೀತಿ (unique) ಮಾಡಿರುತ್ತಾನೆ.
ನೀವು ನಿಮ್ಮ ಪೂರ್ತಿ ಸೌಂದರ್ಯವಾಗಿದ್ದೀರಿ ಸಾಕು. ಪ್ರತಿಯೊಂದು ಜೀವಿಯೂ ಸೌಂದರ್ಯವಾಗಿದೆ. ನೀವು ಯಾವ ತಕ್ಕಡಿಯಿಂದ ಸೌಂದರ್ಯವನ್ನು ಅಳೆಯುತ್ತೀರ? ಅದಕ್ಕೆ ತಕ್ಕಡಿಯೇ ಇಲ್ಲ. ಅವೆಲ್ಲವೂ ನಿಮ್ಮ ಸ್ವಂತ ಊಹೆ ಮತ್ತು ಕಲ್ಪನೆಗಳು. ನೀವು ಸ್ವಲ್ಪ ಯೋಚನೆ ಮಾಡಿ: ನಿಮ್ಮ ಹೆಸರುವಾಸಿಯಾಗಿರುವ ಸಿನಿಮಾ ನಟ, ನಟಿಯರ ವಿಗ್ರಹ ಸುಂದರವಾಗಿದ್ದರೂ, ಅವರ ಆಕೃತಿಯಿಂದ ಒಂದು ಬಟಲು ಟೀ ಅಥವಾ ಕಾಫಿ ನೀವು ಹೊಂದಲು ಆಗುತ್ತದೆಯೇ?
ದಯವಿಟ್ಟು ನೀವು ಸಾಕಷ್ಟು ಸುಂದರವಾಗಿದ್ದೀರ ಎಂದು ತಿಳಿದುಕೊಳ್ಳಿ, ನೀವು ಯಾವಾಗ ಇನ್ನೊಬ್ಬರ ಶರೀರಕ್ಕೆ ಹಂಬಲ ಪಡಲು ಪ್ರಾರಂಭಿಸುತ್ತೀರೋ, ನಿಮ್ಮೊಳಗೆ ಒಂದು ಗೂಟವನ್ನು (wedge) ಸೃಷ್ಟಿಸಿಕೊಳ್ಳುತ್ತೀರ. ನಿಮ್ಮನ್ನೇ ನೀವು ದ್ವೇಷಿಸಿಕೊಳ್ಳಲು ಪ್ರಾರಂಭ ಮಾಡುತ್ತೀರ.
ಯಾವ ಕಣ್ಣುಗಳು ಇನ್ನೊಬ್ಬರ ಶರೀರದ ಮೇಲೆ (linger) ನೋಟವನ್ನು ಹರಿಸುವುದಿಲ್ಲವೋ ಅವುಗಳಲ್ಲಿ ಒಂದು ಖಚಿತವಾದ ಸೌಂದರ್ಯ ಮತ್ತು ಮುಗ್ಧತೆ ಇರುವುದು ನಿಮಗೆ ತಿಳಿದಿದೆಯೇ? ನಿಮಗೆ ದೇವರು ಏನು ಮಾಡಿರುತ್ತಾನೊ ಅದರಲ್ಲಿ ಅವನ ಮೇಲೆ ವಿಶ್ವಾಸವನ್ನು ಇಡಿ. ನೀವು ಯಾವಾಗ ಆ ವಿಶ್ವಾಸವನ್ನು ಹೊಂದಿಲ್ಲವೋ, ಆಗಲೇ ನೀವು ಎಲ್ಲ ರೀತಿಯ ಕೆಟ್ಟ ಮಾರ್ಗಗಳಲ್ಲಿ ತೊಡಗುತ್ತೀರ. ಯಾವಾಗ ನೀವು ನಿಮ್ಮನ್ನು ಪೂರ್ತಿಯಾಗಿ ಒಪ್ಪಿಕೊಳ್ಳುತ್ತೀರೋ, ಒಂದು ರೀತಿಯ ಸೊಬಗು (grace) ನಿಮಗೆ ಬರುತ್ತದೆ. ಸೌಂದರ್ಯಕ್ಕಿಂತ ಮೇಲ್ಪಟ್ಟದು.
ನೋಡಿ ಶರೀರದ ಸೌಂದರ್ಯ ಒಂದು.. ಚೆಲುವು ಬೇರೆ ತರಹ. ಶರೀರದ ಸೌಂದರ್ಯ ಬಹಳ ವಿಧಾನಗಳಿಂದ ಪಡೆಯಬಹುದು. ಈಗಿನ ಕಾಲದಲ್ಲಿ ಶರೀರದ ಸೌಂದರ್ಯವನ್ನು ಹೊಂದಲು ಬಹಳ ವಿಧಾನಗಳು ಇವೆ. ಸೌಂದರ್ಯ ಸಾಧನಗಳು, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಗಳೂ ಮತ್ತು ಇನ್ನೂ ಬೇರೆಯ ತರಹ ಶಸ್ತ್ರ ಚಿಕಿತ್ಸೆ ವಿಧಾನಗಳು ಇವೆ. ಆದರೆ ಸೊಬಗು ಬೇರೆ ತರಹವಾಗಿರುವುದು. ಅದು ನಿಮ್ಮಲ್ಲಿ ಅದ್ಭುತವಾದ, ಭರವಸೆ ಮತ್ತು ಶಾಂತತೆ ಇದ್ದು; ನಿಮ್ಮಲ್ಲಿ ಬೇರೆ ತರಹ ಬೇಡಿಕೆಗಳು ಇಲ್ಲದಿರುವುದು, ಯಾವಾಗ ನೀವು ಪೂರ್ತಿ ನಿಮ್ಮ ಶರೀರದ ಜೊತೆ ಆರಾಮವಾಗಿ ಇರುವಾಗ, ಅದು ಸೊಬಗು ಬರುತ್ತದೆ.
ನೀನು ಪೂರ್ತಿ ಸಂತೋಷವನ್ನು ಅನುಭವಿಸಿದಾಗ ಖಚಿತವಾದ (certain) ಚೆಲುವು ನಿಮ್ಮಲ್ಲಿ ಉಂಟಾಗುತ್ತದೆ ಮತ್ತು ನಿಮ್ಮ ಸುತ್ತ ಇರುವ ಅಂಥ ಪ್ರಸಿದ್ಧರಾದ ಸೌಂದರ್ಯವಂತರಾದ ಜನಗಳಿಗಿಂತ ಬಹಳ ಸೌಂದರ್ಯವಂತರಾಗಿ ನೀವು ಕಾಣಿಸುತ್ತೀರ. ನೀವು ಒಂದು ಹೊಸ ರೀತಿಯನ್ನೇ ಆರಂಭಿಸುತ್ತೀರ.
ನಾನು ಅಮೆರಿಕಕ್ಕೆ ಮೊದಲನೆ ಸಲ ಹೋದಾಗ, ಏರ್ ಪೋರ್ಟ್ನ ಅಧಿಕಾರಿಗಳು ನಾನು ಈ ಕಾವಿಯ (ಬಟ್ಟೆ) ಉಡುಪನ್ನು ಹಾಕಿಕೊಂಡು ಮಾತಾಡಿದರೆ ಹೇಗೆ ನನ್ನ ಮಾತನ್ನು ಕೇಳಿಕೊಳ್ಳುತ್ತಾರೆ ಎಂದು ಕೇಳಿದರು! ನಾನು ಅವರಿಗೆ 'ನನಗೆ ಒಂದು ವಾರ ಅವಕಾಶ ಕೊಡಿ ಮತ್ತು ನಾನು ಅಮೆರಿಕದಲ್ಲಿಯೇ ಇದನ್ನು ಒಂದು ಸಂಪ್ರದಾಯದ ಉಡುಪಾಗಿ ಮಾಡುತ್ತೇನೆ'' ಎಂದು ಹೇಳಿದೆ. ಯಾರು ಅವನನ್ನೇ ಸಂಪೂರ್ಣವಾಗಿ ಒಪ್ಪಿಕೊಂಡಿರುತ್ತಾನೋ ಅವನೇ ಒಬ್ಬ ನಾಯಕನಾಗುತ್ತಾನೆ . ನೀನು ಯಾವಾಗ ನಿನ್ನನ್ನೇ ಒಪ್ಪಿಕೊಳ್ಳುತ್ತೀಯೊ, ಆಗ ಸರಿಸಾಟಿ ಇಲ್ಲದ ಹೂವು ಆಗುತ್ತೀಯ, ಮತ್ತು ಅದ್ಭುತವಾದ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ಉಂಟಾಗುತ್ತದೆ. ನಿನ್ನ ಶರೀರದ ಮೇಲಿರುವ ಅಪರಾಧ ಮತ್ತು ದ್ವೇಷಗಳೆಲ್ಲ ಸ್ವಚ್ಛವಾದ ಭರವಸೆ ಮತ್ತು ಚೆಲುವಿಗೆ ಬದಲಾಗುತ್ತದೆ.
ನೀನು ನಿನ್ನ ಸ್ವಂತ ಶರೀರದೊಡನೆ ಜೀವಿಸುವುದನ್ನು ಕಲಿಯುವುದು ತುಂಬಾ ಮುಖ್ಯ. ನೀನು ಬೇರೆಯವರ ಶರೀರ, ಇತರೆಯವರ ಸುತ್ತಳತೆ ಬಹಳ ಆಕರ್ಷಕವಾಗಿದೆ ಎಂದು ಚಿಂತಿಸಿದ ಕ್ಷಣದಲ್ಲಿಯೇ, ನಿನಗೂ ಮತ್ತು ನಿನ್ನ ಶರೀರಕ್ಕೂ ಮಧ್ಯೆ ಒಂದು ಸಂದಿಯನ್ನೇ ಉಂಟು ಮಾಡುತ್ತೀಯ.
ಜನಗಳು ಅವರ ಕೊಠಡಿಯ ಗೋಡೆಗಳ ಮೇಲೆ ಗಂಡು ಅಥವಾ ಹೆಣ್ಣಿನ ಆಕೃತಿಗಳ ಫೋಟೋಗಳನ್ನು ಹಾಕಿಕೊಂಡು, ಅವರ ಶರೀರದ ರಚನೆಯನ್ನು ಹೊಂದಲು ವ್ಯಾಯಾಮವನ್ನು ಮಾಡುತ್ತಾರೆ. ನೀವು ಸ್ಪಷ್ಟವಾಗಿ ತಿಳಿಯಿರಿ: ನೀವು ಯಾವಾಗ ಇನ್ನೊಬ್ಬರ ಶರೀರ ಬಹಳ ಸುಂದರವಾಗಿದೆ ಎಂದು ಯೋಚಿಸುತ್ತೀರೊ ಆಗ ನೀವು ಮತ್ತು ನಿಮ್ಮಲ್ಲಿ ಅಂತರವನ್ನು ಸೃಷ್ಟಿಸುತ್ತೀರ.
ಈ ಎಲ್ಲ ಪ್ರಜ್ಞೆ ಇಲ್ಲದ ಬೇರೆಯವರ ಶರೀರದ ಕಡೆ ನೋಡುವ ರೀತಿಗಳು… ನಿಮ್ಮ ಇರುವಿಕೆಗೆ ಬೇಕಿಲ್ಲದ ಪರಿಣಾಮ (side effect)ಉಂಟು ಮಾಡುತ್ತದೆ. ನಾವು ಯಾರೂ ಮನಃ ಪೂರ್ವಕವಾಗಿ ನಮ್ಮ ಶರೀರವನ್ನು ಪ್ರೀತಿಸುವುದಿಲ್ಲ. ನಾವು ಸುಮ್ಮನೆ ಒಂದು ಹೊರೆತರಹ ಹೊತುಕೊಂಡಿರುತ್ತೇವೆ. ನಮಗೆ ಅದು ಭೋಜನಶಾಲೆ ಮತ್ತು ವಸತಿ ಗೃಹ ಎಂಬ ಅರಿವು ತರಹ ಆಗಿದೆ. ನಾವು ನಮ್ಮ ಶರೀರದ ಒಳಗಡೆ ಇಲ್ಲವೇ ಇಲ್ಲ, ಏಕೆಂದರೆ ನಾವು ಅದನ್ನು ದ್ವೇಷಿಸುತ್ತೇವೆ. ನಾವು ನಮ್ಮ ಶರೀರದಲ್ಲಿ ವಿನಹ ಎಲ್ಲ ಕಡೆಯೂ ಇದ್ದೇವೆ. ಆದ್ದರಿಂದ ನಾವು ನಿರಂತವಾದ ಆಯಾಸವನ್ನು ನಮ್ಮಲ್ಲಿ ಪಡೆದು, ಯಾವ ಸಮಯದಲ್ಲಾದರೂ ಸಿಡಿಯಲು ತಯಾರಾಗಿರುತ್ತೇವೆ.
ಒಂದು ಉದಾಹರಣೆ: ನಿಮ್ಮ ಡ್ರೈವರ್ ಒಂದು ಸಣ್ಣ ತಪ್ಪನ್ನು ಮಾಡಿದರೂ, ನೀವು ಕಷ್ಟ ಪಡದೆ ಕೋಪದಿಂದ ಸಿಡಿಯುತ್ತೀರ. ಕೆಲಸದಲ್ಲಿ ನಿರಂತರವಾಗಿ ಸಿಟ್ಟಿನ ಮನೋಭಾವದಲ್ಲಿರುತ್ತೀರ. ಈ ಸುಳ್ಳಿಗೆಲ್ಲ ಕಾರಣ ನಿಮ್ಮ ಸುತ್ತ ಇರುವ ಜನ ಎಂದು ಯೋಚನೆ ಮಾಡಬೇಡಿ. ಜನಗಳು ಹೇಳುತ್ತಾರೆ, ಕೆಲಸಗಾರರೂ ಅಷ್ಟು ಅಸಮರ್ಥರು ಅದಕ್ಕೋಸ್ಕರ ನಾನು ಸಿಟ್ಟಾಗುತ್ತೇನೆ'. ದಯವಿಟ್ಟು ತಿಳಿದುಕೊಳ್ಳಿ. ಇದು ನಿಮ್ಮ ಸಿಟ್ಟಿಗೆ ಕಾರಣವಲ್ಲ. ನೀವು ನಿಮ್ಮ ಶರೀರದೊಂದಿಗೆ ಆರಾಮವಾಗಿಲ್ಲ, ಮತ್ತು ನಿಮ್ಮ ಆರಾಮವಿಲ್ಲದಿರುವಿಕೆಗೂ ಮತ್ತು ಸಿಟ್ಟಿಗೇಳುವಿಕೆಗೂ ಕಾರಣ. ಇದು ಬಹು ಗೂಢವಾಗಿರುವ ಕಾರಣ ಮತ್ತು ಆದ್ದರಿಂದಲೇ ಗ್ರಹಿಸುವುದು ಕಷ್ಟ
ನೀವು ನಿರಂತರವಾಗಿ ನಿಮ್ಮ ಅಳತೆ ಮತ್ತು ಸುತ್ತಳತೆಯನ್ನು ಬದಲಾಯಿಸಲು ಇಷ್ಟಪಡುತೀರ, ನಿಮ್ಮ ಶರೀರವು ದೇವರಿಂದ ಬಂದಿರುವವರು ಎಂದು ತಿಳಿಯಿರಿ.
ನಿಮಗೆ ನೀವು ಸಾಲದು ಎನ್ನುವ ಯೋಚನೆಯೇ ನಿಮ್ಮ ಆತ್ಮಕ್ಕೆ ಮಾಡುತ್ತಿರುವ ಹಾನಿ (ನಷ್ಟ)
ಹೇಳಿ... ಏನಾದರೂ ಪ್ರಶ್ನೆಗಳಿವೆಯಾ?
ಸ್ವಾಮೀಜಿ, ನಿಮ್ಮ ಮುಖವು ಪ್ರತಿಕ್ಷಣವೂ ಬದಲಾಗುತ್ತಿರುವಂತೆ ನನಗೆ ತೋರುತ್ತದೆ. ಇದು ಕಲ್ಪನೆಯೇ ಅಥವಾ ನಿಜವಾದ ಸಂಗತಿಯೆ?
(ಸ್ವಾಮೀಜಿ ನಗುತ್ತಾರೆ)
ನೋಡಿ ತಿಳಿದುಕೊಳ್ಳಿ. ನನ್ನ ಇರುವಿಕೆಯು (ಅಸ್ತಿತ್ವ) ಯಾವ ಅಹಂ ಇಲ್ಲದ ದ್ರವ ರೂಪದಲ್ಲಿದೆ. ನಾನು ಸುಮ್ಮನೆ ಅಸ್ತಿತ್ವದೊಂದಿಗೆ ಹರಿಯುತ್ತಿರುತ್ತೇನೆ, ನಾನು ಏನೆಲ್ಲ ಭಾವಿಸುತ್ತೇನೊ (express) ಅದು ದೈವರೂಪದಲ್ಲಿ ಹರಿಯುತ್ತದೆ, ಅದನ್ನು ನೀವು ನನ್ನ ಮುಖದಲ್ಲಿ ಕಾಣುತ್ತೀರ. ನನ್ನ ಮುಖ ಯಾವಾಗಲೂ ಬದಲಾಯಿಸುತ್ತಿರುವಂತೆ ಕಾಣುವುದು ಇದೇ ಕಾರಣದಿಂದ. ನೀವು ಅಹಂ ಇಲ್ಲದೆ ಇರುವಂತಹ ಸ್ಥಿತಿ ಹೇಗೆ ಪ್ರಕಟಿಸುವುದು ಎಂದು ಅರ್ಥ ಮಾಡಿಕೊಳ್ಳಬಹುದು, ಮುಂದಿನ ಚಕ್ರ, ಅದೇ ಆಜ್ಞಾ ಚಕ್ರದ ಮೇಲೆ ಮಾತಾಡುವಾಗ.
ಹೌದು...
ಸ್ವಾಮೀಜಿ, ನಾವು ಹೇಗೆ ಸ್ವಾದೀನತೆಯಿಂದ (possesiveness) ಮತ್ತು ಅಸೂಯೆಯಿಂದ ಹೊರಗೆ ಬರಲು ಸಾಧ್ಯ?
ಹೌದು, ನಾವು ಹೇಗೆ ಹೊರಗೆ ಬರುವುದು? ನೀವು ಈ ಪ್ರಶ್ನೆಯನ್ನು ಕೇಳುತ್ತಿರುವ ಸತ್ಯಾಂಶವೇ ನೀವು ಆಗಲೇ ಉತ್ತಮವಾಗಿ ಅರ್ಥಮಾಡಿಕೊಳ್ಳುವುದಕ್ಕೆ ತಯಾರಾಗಿದ್ದೀರ ಎಂದು ತೋರಿಸುತ್ತದೆ.
ಒಂದು ವಿಷಯವನ್ನು ತಿಳಿದುಕೊಳ್ಳಿ: ಮನುಷ್ಯ ಜನಾಂಗವನ್ನು (ಅಧಿಕಾರ ಚಲಾಯಿಸಲು) ಅಧೀನ ಪಡಿಸಿಕೊಳ್ಳಲು, ಆಗುವುದಿಲ್ಲ. ನೀವು ಯಾವಾಗ ಒಬ್ಬ ಮನುಷ್ಯನನ್ನು ಅಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತೀರೋ, ನೀವು ನಿಜವಾಗಿಯೂ ಅವನು ಅಥವಾ ಅವಳನ್ನು ಒಂದು ಪದಾರ್ಥವನ್ನಾಗಿ ಮಾಡಿದಂತೆ ಆಗುತ್ತದೆ. ನೀವು ಆ ಮನುಷ್ಯನನ್ನು ಒಂದು ಜೀವವಿಲ್ಲದ ಪದಾರ್ಥವನ್ನಾಗಿ ಮಾಡಿದಂತೆ ಆಗುತ್ತದೆ. ಬರೀ ಜೀವವಿಲ್ಲದ ವಸ್ತುಗಳನ್ನು ಹೊಂದಬಹುದು. ನೀವು ಇದನ್ನು ಶುದ್ಧವಾಗಿ ತಿಳಿದುಕೊಂಡ ಮೇಲೆ ಇದರಿಂದ ಬರುವ ಹಕ್ಕು ಪಡೆಯುವುದರಿಂದಲೂ ಮತ್ತು ಅಸೂಯೆ ಪಡುವುದರಿಂದಲೂ ಮುಕ್ತರಾಗುತ್ತೀರಿ.
ಸುಮ್ಮನೆ ನೋಡಿ ಮಾನವನು ಹರಿಯುವ ನದಿಯ ತರಹ, ಅವನು ಅಥವಾ ಅವಳು ಏನು ಜೊತೆಯಲ್ಲಿ ತರುತ್ತಾರೋ ಅದರಿಂದ ಸುಮ್ಮನೆ ಸಂತೋಷಪಟ್ಟು ಅನುಭವಿಸಬೇಕು. ನೀವು ನದಿಯನ್ನು ಅಧೀನಪಡಿಸಿಕೊಳ್ಳಲು ಪ್ರಯತ್ನ ಪಡುತ್ತೀರ? ನೀವು ನಿಮ್ಮ ಕೈಯಲ್ಲಿ ಹಿಡಿಯಲು ಪ್ರಯತ್ನ ಪಟ್ಟರೆ, ನೀವು ಒಂದು ಹುಚ್ಚು (ಬುದ್ಧಿ ಇಲ್ಲದ) ಕೆಲಸವನ್ನು ಮಾಡುತ್ತಿದ್ದೀರಿ, ಹೌದೊ, ಅಲ್ಲವೊ? ಇದೇ ತರಹ (ರೀತಿ) ಜನಗಳನ್ನು ಅಧೀನಪಡಿಸಿಕೊಳ್ಳಲು ಪ್ರಯತ್ನ ಪಡಬೇಡಿ; ಪ್ರಾಮಾಣಿಕವಾಗಿ, ಅವರು ಏನಾಗಿದ್ದಾರೆ ಎಂದು ಆನಂದಪಡಿ, ಆಗ ನೀವು ಅಸೂಯೆಯ ಹಿಡಿತದಿಂದ ಪಾರಾಗುತ್ತೀರ. ಆಮೇಲೆ ಅಧೀನಪಡಿಸಿಕೊಳ್ಳುವುದು, ನಿಮ್ಮಿಂದಲೇ ನಿಮ್ಮ
ಗೊಂದಲದಲ್ಲಿರುವ ಮನಸಿನಿಂದ ಗೂಢವಾಗಿ ಕೆಲವು ಸೃಷ್ಟಿಸಲಟ್ಟಿದೆ, ಯಾವುದಕ್ಕೆ ನೀವು ಅಷ್ಟೊಂದು ಶಕ್ತಿಯನ್ನು ಕೊಟ್ಟಿದ್ದೀರೋ ಅದರಿಂದಲೇ, ಎಂದು ನೀವು ತಿಳಿದುಕೊಳ್ಳುತ್ತೀರ.
ಯಾವಾಗ ನೀವು ಒಬ್ಬ ಮನುಷ್ಯನನ್ನು ಅಧೀನಪಡಿಸಿಕೊಳ್ಳುತ್ತೀರೊ, ಆಗ ಅವನಿಗೂ ಅದು ಒಂದು ಕಷ್ಟವಾಗುತ್ತದೆ. ನೀವು ನಿಮ್ಮ ಎಲ್ಲ ಮನೋಭಾವನೆಯನ್ನು, ಅವನ ಮೇಲೆ ಯೋಜಿಸುವುದಕ್ಕೆ (project) ಪ್ರಾರಂಭ ಮಾಡುತ್ತೀರ. ನೀವು ಯೋಚಿಸಿರುವ, ಕಲ್ಪನೆಗಳಿಗೆ ತಕ್ಕ ಹಾಗೆ ಕೆಲಸ (ನಟನೆ) ಮಾಡಬೇಕಾಗುತ್ತದೆ. ಅವನಿಗೆ ಪಂಜರದಲ್ಲಿರುವಂತೆ ಭಾಸವಾಗುತ್ತದೆ. ಅವನ ವ್ಯಕ್ತಿತ್ವದಲ್ಲಿಯೇ ಭಾಗವಾದ ಹಾಗೆ ಆಗುತ್ತಾನೆ. ಅವನ ಸ್ವಾಭಾವಿಕವಾದ ವ್ಯಕ್ತಿತ್ವದಿಂದ ನಿಮ್ಮ ಜೊತೆ ಇರಲು ಆಗುವುದಿಲ್ಲ ಮತ್ತು ಅವನು ನಿಮ್ಮ ಸಂಬಂಧಿಯಂತೆ ಇರಲು ಆಗುವುದಿಲ್ಲ.
ನೀವು ಒಬ್ಬ ಮನುಷ್ಯನನ್ನು ಪ್ರಾಮಾಣಿಕವಾಗಿ ಪ್ರೀತಿಸುವುದಾದರೆ, ಅವನನ್ನು ಮುಕ್ತಗೊಳಿಸಿ; ಅವನನ್ನು ಅಧೀನಪಡಿಸಿಕೊಳ್ಳಬೇಡಿ; ಆಗಲೇ ನಿಜವಾದ ಸಂಬಂಧ ಅರಳುತ್ತದೆ; ಆಗಲೇ ವಿನಹ, ಒಬ್ಬರ ಮೇಲೆ ಅವಲಂಬನೆ ಇಲ್ಲದೆ, ಗಾಢವಾದ ಪ್ರೀತಿ, ಮತ್ತು ನಂಬಿಕೆ ಇರುವ ಸಂಬಂಧ ಅರಳಲು ಸಾಧ್ಯವಾಗುತ್ತದೆ. ನೀವು ಕೆಲವು ಅಂಶಗಳ ಮೇಲೆ ನೇತಾಡಲು ಪ್ರಯತ್ನ ಪಡುತ್ತೀರೊ, ಆ ಕ್ಷಣವೇ ನೀವು ಅದನ್ನು ಕಳೆದುಕೊಳ್ಳುವಿರಿ. ಪ್ರಾಮಾಣಿಕವಾಗಿ ಅವನನ್ನು ಪ್ರೀತಿಸಿ ಅದಕ್ಕೆ ಯಾವ ತಂತಿಯೂ (ಕೊಂಡಿ) ಜೋಡಿಸಿರಬಾರದು.
ನನಗೆ ಒಂದು ಕಥೆ ಜ್ಞಾಪಕಕ್ಕೆ ಬಂತು:
ಒಂದು ಹಿಂದುಳಿದ ಹಳ್ಳಿಯಲ್ಲಿ, ದಕ್ಷಿಣ ಭಾರತದಲ್ಲಿ, ಎಲ್ಲಿ ಜನಗಳಿಗೆ ನಾಗರೀಕತೆ ಇರುವುದೇ ಗೊತ್ತಿರಲಿಲ್ಲವೋ, ಅಲ್ಲಿ ವಯಸ್ಸಾಗಿರುವ ದಂಪತಿಗಳು ಇದ್ದರು.
ಒಂದು ದಿನ ಮೊಟ್ಟ ಮೊದಲನೇ ಸಲ, ಅಲ್ಲಿ ಒಂದು ಜಾತ್ರೆ ನಡೆಯುತ್ತಿತ್ತು.
ಆ ಮನುಷ್ಯ ಜಾತ್ರೆಗೆ ಹೋಗಿ ಅಲ್ಲಿ ಎಲ್ಲ ಪ್ರದರ್ಶಿಸಲ್ಪಟ್ಟ ಪದಾರ್ಥಗಳನ್ನು ನೋಡಿದ.
ಅವನು ಒಂದು ಕನ್ನಡಿಯನ್ನು ತೆಗೆದುಕೊಂಡು, ಅವನು ಏನು ನೋಡಿದನೊ, ಅದನ್ನು ಕಂಡು ಆಶ್ಚರ್ಯಚಕಿತನಾದ!
ಅವನ ಜೀವಿತದಲ್ಲೇಲ್ಲ ಅವನು ಕನ್ನಡಿಯನ್ನೇ ನೋಡಿರಲಿಲ್ಲ.
ಅವನು ಆ ಕನ್ನಡಿಯನ್ನು ಮನೆಗೆ ತೆಗೆದುಕೊಂಡು ಹೋದ.
ಅವನು ಆಗಿಂದಾಗ್ಯೆ ಕನ್ನಡಿಯನ್ನು ಹೊರಗಡೆ ತೆಗೆಯುತ್ತಿದ್ದ, ಅದರ ಕಡೆ ಇಣಿಕಿ ನೋಡಿ, ಪುನಃ ಅವನು ಹೆಂಡತಿ ಬಂದು ನೋಡುವುದಕ್ಕೆ ಮುಂಚೆ ವಾಪಸ್ ಇಡುತ್ತಿದ್ದ.
ಅವನ ಹೆಂಡತಿ ಹೇಗೊ ಅದನ್ನು ನೋಡಿದಳು ಮತ್ತು ಒಂದು ದಿನ ಅವನು ಹೊರಗಡೆ ಹೋಗಿದ್ದಾಗ ಅದನ್ನು ತೆಗೆದುಕೊಂಡು, ಅದರಲ್ಲಿ ನೋಡಿದಳು.
ಅವಳು ಆವೇಶದಿಂದ ಉದ್ದರಿಸಿದಳು, (exclaimed) ಇನ್ನೊಬ್ಬಳು, ಹೆಂಗಸು ನಾನು ಸರಿಯಾಗಿ ಇದೇ ರೀತಿ ಯೋಚಿಸಿದ್ದೆ.
(ಜೋರಾಗಿ ನಗೆ!)
ನಮ್ಮ ಕಲ್ಪನೆಗೆ ಅಧೀನಪಡಿಸಿಕೊಳ್ಳುವುದು ಮತ್ತು ಅಸೂಯೆಯಿಂದ ಕೊನೆಯೇ ಇಲ್ಲ! ಮುಕ್ಕಾಲುಪಾಲು ಯಾವಾಗಲೂ, ನಮ್ಮ ಕಲ್ಪನೆ ವಾಸ್ತವತೆಗೆ ಸರಿಯಾಗಿ ಹೊಂದಿಕೊಂಡಿಲ್ಲ. ನಾವು ಪ್ರಾಮಾಣಿಕವಾಗಿ ನಿಂತು, ಗಾಢವಾಗಿ ಅಸೂಯೆಯನ್ನು ನೋಡಿದರೆ ನಾವು ಆಗ ಅದು ತಳಾಧಾರವಿಲ್ಲದ್ದು ಮತ್ತು ಬೇಕಿಲ್ಲದೆ ಇರುವುದು ಎಂದು ತಿಳಿಯುತ್ತೇವೆ.
ಇರಬಹುದು, ಸ್ವಾಮೀಜಿ ನಮ್ಮ ಹೆಂಡತಿ ಅಥವಾ ಗಂಡ ಇನ್ನೊಬ್ಬರ ಮೇಲೆ ಕಣ್ಣು ಹಾಯಿಸಿದರೆ ಆಗ ನಾವು ಹೇಗೆ ಸುಮ್ಮನೆ ಇರುವುದು ಎಂದು ನೀವು ಕೇಳಬಹುದು. ನಿಮ್ಮ ಗಂಡ, ಅಥವಾ ಹೆಂಡತಿ ನಿಜವಾಗಿಯೂ ಇನ್ನೊಬ್ಬರನ್ನು ನೋಡುತ್ತಿದ್ದರೆ, ಆ ವಿಚಾರದಲ್ಲಿ ಪ್ರಾಮಾಣಿಕವಾಗಿ ಪ್ರಜ್ಞೆಯಿಂದ ಮತ್ತು ಅರಿವಿನಿಂದ, ಪ್ರಜ್ಞೆ ಇಲ್ಲದ ಸಂಪ್ರದಾಯದ ಕೆಲಸಕ್ಕೆ ಹೋಗುವ ಬದಲು ನೋಡಿ.
ನೀವು ಯಾವಾಗ ಸ್ವಾದೀನತೆ ಮತ್ತು ಅಸೂಯೆಯನ್ನು, ಅರಿವಿನಿಂದ ಒಳಗೆ ನೋಡಿದರೆ, ನೀವು ಬೇಕಿಲ್ಲದ ಕಲ್ಪನೆ ಅಥವಾ ಉದ್ರೇಕದಿಂದ ಬಿಗಿಯಾಗಿ ಹಿಡಿಯಲ್ಲಡುವುದಿಲ್ಲ, ನೀವು ಎಲ್ಲವನ್ನು ಬೆಳಕಿನಲ್ಲಿ ನೋಡುವುದಕ್ಕೆ ಸಮರ್ಥರಾಗಿ, ಸರಿಯಾದ ಉದ್ದೇಶದಿಂದ ವರ್ತಿಸಿ, ತೆಗೆದುಕೊಳ್ಳುತ್ತೀರ.
ನಿಮ್ಮಲ್ಲಿಯೇ ಅಸೂಯೆ ಪಡುವುದು ಬೇಡವೆಂದು ಹೇಳುವುದರಲ್ಲಿ, ನೀವು ಅದರಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ನೀವು ಅರಿವನ್ನು ತಂದುಕೊಂಡಾಗ ಮಾತ್ರವೇ, ಪೂರ್ತಿ ಎಲ್ಲ ವಿಚಾರದಲ್ಲೂ ಮತ್ತು ಗಾಢವಾಗಿ ಅರ್ಥಮಾಡಿಕೊಂಡರೆ, ಆಗ ಅದು ಸಹಾಯವಾಗುತ್ತದೆ.
ನೀವು ಅಸೂಯೆಯನ್ನು ಜಯಿಸುವುದಕ್ಕೆ, ಸುಮ್ಮನೆ ಅಸೂಯೆ ಹೇಗೆ ನಿಮ್ಮ ರಚನೆ System (ಶರೀರ)ಗೆ ಬಂತು, ಎಂದು ನೋಡಿ ಪ್ರಾಮಾಣಿಕವಾಗಿ ನಿಮ್ಮ system ನಲ್ಲಿರುವ ಯೋಚನೆಗಳ ಪರಿಣಾಮ ಮತ್ತು ನಿಮ್ಮ ರಚನೆಯಲ್ಲಿರುವ ಉದ್ದೇಶಗಳನ್ನೆಲ್ಲ ವಿಶ್ಲೇಷಣೆ ಮಾಡಿ ಆಮೇಲೆ ಅದನ್ನು ನಿಮ್ಮ ಬುದ್ಧಿಶಕ್ತಿಯಿಂದ ಎಲ್ಲ ವಿಧಾನಗಳನ್ನು ವಿವೇಚನಾಶಕ್ತಿಯಿಂದ ನಾಶಗೊಳಿಸುವಂತೆ ಮಾಡಿ.
ಒಂದು ಸಲ ಅಸೂಯೆ ಒಂದು ವಸ್ತುವಿಲ್ಲದ ನೆರಳು ಎಂದು ನೀವು ತಿಳಿಯಿರಿ, ಆಮೇಲೆ ನೀವು ಅದು ಎಷ್ಟು ಅಸಂಬದ್ಧವಾಗಿದೆ ಮತ್ತು ನಿಮಗೆ ಎಷ್ಟು ಯಾತನೆ ಕೊಟ್ಟಿತು ಎಂದು ಅರಿಯುವಿರಿ. ಅಸೂಯೆಯಿಂದ ಮುಕ್ತಿ ಆಗುವುದು ಒಬ್ಬನ ಜೀವನದಲ್ಲಿ ಒಂದು ದೊಡ್ಡ ಮುಕ್ತಿ
ಮತ್ತು ನಿಮ್ಮ ಅಸೂಯೆಯ ವಸ್ತುವನ್ನು ಅಸೂಯೆಯ ವಸ್ತುಗಳನ್ನು ಮುಕ್ತರಾಗುವುದಿಲ್ಲ, ಏಕೆಂದರೆ ನೀವು ಖಂಡಿಸುವುದಕ್ಕೆ ಪ್ರಾರಂಭ ಮಾಡಿದ ತಕ್ಷಣ, ಒಳಗಡೆ ಒಂದು ವ್ಯಣೆ (ಗಾಯ) ಇರುತ್ತದೆ, ಅದನ್ನು ನೀವು ಮುಚ್ಚಲು ಪ್ರಯತ್ನಿಸುತ್ತೀರಾ.
ನೀವು ಒಂದು ಅಸೂಯೆಯ ವಸ್ತುವನ್ನು ಖಂಡಿಸುವುದರಿಂದ... ಆ ಒಂದು ಅಸೂಯೆಯ ನಿರ್ದಿಷ್ಟ ವಸ್ತುವಿನಿಂದ ಮುಕ್ತಿ ಹೊಂದಬಹುದು. ಆದರೆ ನೀವು ಇನ್ನೊಂದು ಅಸೂಯೆಯ ವಸ್ತುವಿನಿಂದ ಉಭಯ ಸಂಕಟಕ್ಕೆ (fix) ಸಿಲುಕುತ್ತೀರ ಅಷ್ಟೆ! ಅದು ಸುಮ್ಮನೆ 'ದ್ರಾಕ್ಷಿ ಹುಳಿ' ಎಂದು ಹೇಳಿ ಮುಂದೆ ಇನ್ನೊಂದು ದ್ರಾಕ್ಷಿ ತೋಟಕ್ಕೆ ಚಲಿಸಿದಂತಾಗುತ್ತೆ! ಆದ್ದರಿಂದ ಅಸೂಯೆಯ ವಸ್ತುವಿನಿಂದ ದಾಟಿ ಆಚೆಗೆ ಬರುವುದು ಸಮಸ್ಯೆ ಬಿಡಿಸಿದಂತೆ ಆಗುವುದಿಲ್ಲ. ನೀವು 'ನೀನು' ಎನ್ನುವ ವಸ್ತುವಿನ ಮೇಲೆ ಕೆಲಸ ಮಾಡಬೇಕು.
ಯಾವಾಗಲೂ ನೆನಪಿಟ್ಟುಕೊಳ್ಳಿ : ನೀವು ಬಿಡುಗಡೆ ಪಡೆಯಲು ಉದ್ವೇಗವನ್ನು ಹಿಡಿದಿದ್ದೇವೆಂದು ಅನ್ನಿಸುತ್ತಿದ್ದರೆ, ನಿಮ್ಮ ಬೆಳವಣಿಗೆಗೆ ಏನೂ ಅದು ಸಮರ್ಪಕವಾಗಿಲ್ಲವೆಂದು ತೋರುತ್ತಿದ್ದರೆ, ಆ ಮನೋಭಾವವನ್ನು ಪ್ರತಿರೋಧಿಸ ಬೇಡಿ. ನೀವು ಪ್ರತಿರೋಧಿಸಿದರೆ ನೀವು, ಅದಕ್ಕೆ ಇನ್ನು ಹೆಚ್ಚಿನ ಶಕ್ತಿ ಕೊಟ್ಟಂತೆ ಆಗುತ್ತದೆ. ನೀವು ಯಾವಾಗ ನಾನು ಅಸೂಯೆ ಪಡಬಾರದು ಎಂದು ಹೇಳುತ್ತೀರೋ, 'ಅಸೂಯೆ' ಎಂಬ ಪದಕ್ಕೆ ಎಷ್ಟು ಶಕ್ತಿ ತುಂಬುತ್ತೀರೋ, 'ನಾನು ಪಡಬಾರದು' ಎಂಬ ಪದಗಳಿಗೂ ಅಷ್ಟೇ ಶಕ್ತಿಯನ್ನು ತುಂಬುತ್ತೀರ.
ಆದ್ದರಿಂದ ಪ್ರತಿಯೊಬ್ಬರಲ್ಲಿಯೂ ಅನುಕಂಪದಿಂದ ಇರಲು ಸಾಧ್ಯವಾಗಲಿ ಎಂದು ನಿಮ್ಮಲ್ಲಿಯೇ ಹೇಳಿಕೊಳ್ಳಿ. ಆ ಅಸೂಯೆ ಎನ್ನುವ ಪದವನ್ನು ಉಪಯೋಗಿಸಲೇಬೇಡಿ. ಆ ಉದ್ರೇಕವನ್ನು ನಿಷೇಧ ಮಾಡಿ, ನೀವು ಏನು ಸಾಧಿಸಬೇಕೊ ಅದನ್ನು ಪಡೆಯಲು ಆಗುವುದಿಲ್ಲ. ಪೂರ್ತಿ ಸಕಾರಾತ್ಮಕವಾಗಿ ಅದೇ ಪ್ರಕರಣವನ್ನು ಹೇಳಿ ಅಷ್ಟೆ
ಕೂಡ, ಅಸೂಯೆಯಿಂದ ಓಡಿಹೋಗುವ ಬದಲು ಅಥವಾ ಅದನ್ನು ತಪ್ಪಿಸಿಕೊಳ್ಳುವ ಬದಲು, ಅದನ್ನು ಸಂಪೂರ್ಣವಾದ ಅರಿವಿನಿಂದ ಬಿಟ್ಟುಬಿಡಿ. ನೀವು ಅದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ನಿಮಗೆ ಬೇರೆ ಸಮಯದಲ್ಲಿ ಮೊದಲಿಗಿಂತ ಹೆಚ್ಚು ತೀವ್ರತೆಯಲ್ಲಿ ಅನುಕೂಲ ಮಾಡುತ್ತದೆ. ಆಳವಾಗಿ ಸರಿಯಾದ ಅರಿವಿನಿಂದ ಒಂದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿ: ಅಸೂಯೆ ನಿಮ್ಮ ನಿಜವಾದ ಸ್ವಭಾವವಲ್ಲ. ಸಮಾಜವು ನಿಮ್ಮನ್ನು ಅಸೂಯೆ ಪಡುವಂತೆ ಬೋಧಿಸಿದೆ.
ಆ ಅಸೂಯೆ ನೀವಲ್ಲ ಎನ್ನುವುದನ್ನು ನಂಬಿ, ಅಷ್ಟೇ ಸಾಕು. ನೀವಾಗಿಯೇ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುವ ಬದಲು ನಗುತ್ತೀರ, ನೀವು ಯಾವಾಗ ಅದರ ಕಡೆಗೆ ನಗಲು ಸಾಧ್ಯವಾಗುತ್ತದೆಯೋ, ನೀವು ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ಸುಮ್ಮನೆ ಪ್ರೇಕ್ಷಕರಾಗಿ ಇರಲು ಪ್ರಾರಂಭ ಮಾಡಿದ್ದೀರೆಂದು ಅರ್ಥವಾಗುತ್ತದೆ. ನೀವು ಪ್ರೇಕ್ಷಕರಾಗಿರಲು ಪ್ರಾರಂಭ ಮಾಡಿದ ಕ್ಷಣವೇ ಎಲ್ಲಕ್ಕಿಂತ ಆಚೆಯ ಕಡೆ (ಬಹುದೂರ) ಹೋಗುವುದಕ್ಕೆ ಸುಲಭವಾಗುತ್ತದೆ.
ಮತ್ತು, ಎಲ್ಲ ವಿಶ್ವಶಕ್ತಿಯೂ ದೇವರ ಆಟ ವಿನಹ ಬೇರೆ ಏನೂ ಇಲ್ಲವೆಂದು ನೀವು ನೋಡಿದರೆ, ಈ ಅಸೂಯೆ ಎಂದು ಕರೆಯಲುಟ್ಟಿರುವುದೂ ಕೂಡ ಒಂದು ದೇವರ ಆಟವೆಂದು ನೀವು ನೋಡಲು ಸಮರ್ಥರಾಗುತ್ತೀರ. ಮತ್ತು ಅದು ಅದರಲ್ಲಿ ನಿಜತ್ವವನ್ನು ಹೊಂದಿರುವುದಿಲ್ಲ. ಪ್ರಾಮಾಣಿಕತೆಯಿಂದ, ಅಸೂಯೆಯನ್ನು ಅದರಲ್ಲಿ
ಹಿಡಿಯಲುಡುವ ಬದಲು, ಯಾಂತ್ರಿಕವಾಗಿ ನಿಮ್ಮ ಮೇಲಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ನೀವು, ನಿಮಗೆ ಈ ಪ್ರಪಂಚದಲ್ಲಿ ಸರಿಸಾಟಿ ಇರುವರು, ಇಲ್ಲವೆಂದು ತಿಳಿದುಕೊಳ್ಳಿರಿ, ಹೋಲಿಸಿಕೊಳ್ಳುವ ಸ್ವಭಾವ ನಿಮ್ಮಲ್ಲಿ ಇರುವುದು ಅರ್ಥಹೀನವಾಗುತ್ತೆ ಮತ್ತು ನೀವು ನೀವಾಗಿಯೇ ಅಸೂಯೆ ಪಡುವುದನ್ನು ನಿಲ್ಲಿಸುತ್ತೀರ. ಪ್ರಾಮಾಣಿಕವಾಗಿ ವಿಶ್ವಶಕ್ತಿಯು ಎಲ್ಲರನ್ನು ಮತ್ತು ಎಲ್ಲವನ್ನು ಸರಿಸಮಾನವಾಗಿ ಪ್ರೀತಿಸುತ್ತದೆ ಎಂದು ತಿಳಿಯಲು ಪ್ರಯತ್ನಿಸಿ.
ಹೌದು...
ಸ್ವಾಮೀಜಿ... ಗುರುಗಳು ಆಗಿಂದಾಗ್ಗೆ ನಮ್ಮಲ್ಲಿ ವಿಶೇಷ ಗುಣಗಳು ಅಸೂಯೆಯಿಂದ ಮುಕ್ತ, ಒಳ್ಳೆಯ ತಿಳುವಳಿಕೆ ಮತ್ತು ವಿಮರ್ಶೆ ಮಾಡಲಾಗದೇ ಇರುವಂತಹ ನಡವಳಿಕೆಗಳು ಎಲ್ಲವನ್ನು ಪ್ರೇರೇಪಿಸಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಯಾತಕ್ಕೆ ಈ ತಿಳುವಳಿಕೆ ನಮ್ಮಲ್ಲಿ ಉಂಟಾಗುತ್ತಿಲ್ಲ?
ನೀವು ನೋಡಿ, ಇದರಲ್ಲಿ ಎರಡು ವಿಷಯಗಳು ಇವೆ.
ನಾವು ಯಾವಾಗ ಗುರುವಿನ ಮೂಲ ತತ್ವವನ್ನು ಗ್ರಹಿಸುತ್ತೇವೆಯೊ, ಮತ್ತು ನಮ್ಮನ್ನು ಪರಿವರ್ತನೆ ಮಾಡಿಕೊಳ್ಳಲು ನಿಷ್ಠೆಯಾದ ಪ್ರಯತ್ನವನ್ನು ಮಾಡುತ್ತೇವೆಯಾ, ನಾವು ಆನಂದವನ್ನು (bliss) ಪ್ರವೇಶಿಸಲು ಸರಿಯಾದ ನೂಲನ್ನು ಹಿಡಿದಿದ್ದೇವೆ. ಆದರೆ ಏನಾಗುತ್ತೆ ಎಂದರೆ, ಅದರ ಬದಲು ಗುರುವಿನ ರೂಪಕ್ಕೆ ಪ್ರಾಮುಖ್ಯತೆಯನ್ನು ಕೊಡಲು ನಾವು ಪ್ರಾರಂಭ ಮಾಡುತ್ತೇವೆ. ನೀವು ಗುರುವಿನ ಮೂಲ ತತ್ವಕ್ಕೆ ಮತ್ತು ತತ್ವಜ್ಞಾನಕ್ಕೆ ಪ್ರಾಮುಖ್ಯತೆ ಕೊಡಬೇಕು. ನೀವು ರೂಪಕ್ಕೆ ಪ್ರಾಮುಖ್ಯತೆ ಕೊಟ್ಟರೆ ನೀವು ಪೂರ್ತಿಯಾಗಿ ಅವರನ್ನು ಕಳೆದುಕೊಳ್ಳುತ್ತೀರ; ನೀವು ಪೂರ್ತಿ ಅವರ ಸಂದೇಶವನ್ನು ಕಳೆದುಕೊಳ್ಳುತ್ತೀರ.
ನೋಡಿ ಅರ್ಥಮಾಡಿಕೊಳ್ಳಿ: ನೀವು ಅವರ ಉಪದೇಶಗಳನ್ನು ಅನುಸರಿಸಿದರೆ, ನೀವು ಒಂದು ದೈವೀ ಸಂಪತ್ತುಳ್ಳ ಹಣ್ಣು ಆಗುತ್ತೀರ; ನೀವು ಅವರ ವ್ಯಕ್ತಿತ್ವಕ್ಕೆ ಗಟ್ಟಿಯಾಗಿ ಅಂಟಿಕೊಂಡರೆ, ಮತಶ್ರದ್ಧೆಯ ಮತಶ್ರದ್ಧೆಯ ಕಷ್ಟಕರ ಸಮಸ್ಯೆಯು ಗೊಂದಲ ಮತ್ತು ಘರ್ಷಣೆಯನ್ನು ಸೃಷ್ಟಿಸಿ, ಅವರು ಎಲ್ಲಿರುವವರೋ ಅಲ್ಲಿಯೇ ನಿಲ್ಲುತ್ತಾರೆ.
ಭಗವದ್ಗೀತೆಯ ಕೃಷ್ಣನ ಸಂದೇಶವಾಗಲಿ, ಅಥವಾ ಮಹಮದ್ ನ ಪವಿತ್ರವಾದ ಕುರಾನ್ ಅಥವಾ ಕ್ರಿಸ್ತನ ಪವಿತ್ರ ಬೈಬಲ್ನ ಸಂದೇಶವಾಗಲೀ ಎಲ್ಲವೂ ಒಂದೇ ರೀತಿಯ ಬದಲಾಗದ ಸಂದೇಶಗಳಾಗಿ ನಿಲ್ಲುತ್ತವೆ, ನಿರೂಪಿಸಿರುವುದು ಬದಲಾಗುತ್ತೆ. ಯಾವ ಗುರುವನ್ನಾಗಲೀ ನಿಮಗೆ ಯಾರನ್ನು ಅನುಸರಿಸುವ ಭವಿಷ್ಯ ಇದೆಯೊ ಅವರನ್ನು ಅನುಸರಿಸಿ. ಆದರೆ ನೀವು ಯಾವಾಗ ಅವರ ವ್ಯಕ್ತಿತ್ವವನ್ನು ಅವರ ಸಂದೇಶದ ಬದಲು ಅನುಸರಿಸಲು ಪ್ರಾರಂಭ ಮಾಡುತ್ತೀರೊ ಆಗ ಭಗವದ್ಗೀತೆಗಿಂತ ಕೃಷ್ಣನೇ ತುಂಬಾ ಪ್ರಾಮುಖ್ಯತೆ ಉಳ್ಳವನಾಗಿ, ನೀವೇ ತೊಂದರೆಯನ್ನು ಪ್ರಾರಂಭಿಸುತ್ತಾ ನಿಮಗೂ ಮತ್ತೊಬ್ಬರಿಗೂ ಅದನ್ನು ಉಂಟು ಮಾಡುತ್ತೀರ.
ಯಾವಾಗ ಕೃಷ್ಣ ಮತ್ತು ಕೈಸ ಸಂಧಿಸಿದರೆ, ಅವರು ಖಂಡಿತವಾಗಿ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುತ್ತಾರೆ. ಆದರೆ ಕೃಷ್ಣನ ಹಸು ಮತ್ತು ಕ್ರಿಸ್ತನ ಕುರಿ ಸಂಧಿಸಿದರೆ, ಅಲ್ಲಿ ಖಂಡಿತ ಜಗಳ ಇದ್ದೇ ಇರುತ್ತದೆ!
ಪ್ರತಿಯೊಬ್ಬರೂ ಬೇರೆ ಬೇರೆ ನೇತ್ರತ್ವವನ್ನು ಸ್ವೀಕರಿಸುವವರು (follow) ಅವರ ಗುರುವಿನ ತತ್ವವೇ ಅತ್ಯುತ್ತಮವೆಂದು ಶಾಂತಿಯನ್ನು ಹರಡಲು ಪ್ರಯತ್ನ ಪಡುತ್ತಾರೆ. ಆಗ ಏನಾಗುತ್ತೆ? ಶಾಂತಿಯನ್ನು ಪ್ರಚಾರ ಮಾಡುವ ಬದಲು, ನಾವು ನಮ್ಮಲ್ಲಿಯೇ ಚೂರು ಚೂರಾಗುತ್ತೇವೆ. ನೀವು ಹೇಳುವಂತಹ ಶಾಂತಿ (peace) ಯನ್ನು ಬೇರೆಯವರ ಮೇಲೆ ಬಲವಂತ ಮಾಡಲು ಪ್ರಯತ್ನ ಪಟ್ಟರೆ, ಆಗ ಸಮಸ್ಯೆ ಉದ್ಭವವಾಗುತ್ತೆ. ಹೀಗೆಯೇ ನಾವು ಸಂಗತಿಗಳನ್ನು ತೊಡಕು ಮಾಡಿ, ಸಂದೇಶವನ್ನು ಒಂದು ಜನ್ಮದಲ್ಲಿ ಅಲ್ಲ ಬೇಕಾದಷ್ಟು ಜನ್ಮಗಳಲ್ಲಿ ಕಳೆದುಕೊಳ್ಳುತ್ತೇವೆ.
ಗುರುಗಳು ಭೂಗ್ರಹದ ಮೇಲೆ ಮಾನವನ ಮೇಲೆ ಇರುವ ಕರುಣೆಯಿಂದ ಸಂಭವಿಸುತ್ತಲೇ ಇರುತ್ತಾರೆ. ಮಾನವನು ಹೇಗೋ ಅವುಗಳಿಂದ ತಪ್ಪಿಸಿಕೊಳ್ಳುತ್ತಾನೆ. ಎರಡನೇ ವಿಚಾರ: ಇನ್ನೊಬ್ಬರ ಕಡೆ ಬೆಟ್ಟುತೋರಿಸುವ ಬದಲು, ಅಥವಾ ಒಳ್ಳೆ ಕಾಲ ಬರಲಿ ಒಳ್ಳೆಯ ಸಾಧನೆಗೆ ಎಂದು ಕಾಯುತ್ತಿರುವ ಬದಲು ನಾವು ಎಲ್ಲರೂ ಏನು ಕೇಳುತ್ತೇವೊ ಆ ಕ್ಷಣದಿಂದಲೇ ಅದನ್ನು ಪ್ರಾರಂಭ ಮಾಡಿದರೆ, ಎಲ್ಲವೂ ತಾವಾಗಿಯೇ ನಮ್ಮ ಸುತ್ತ ಸಂಭವಿಸಲು ಶುರು ಆಗುತ್ತದೆ.
ಉದಾಹರಣೆಗೆ, ನೀವು ಗಿಡಗಳನ್ನು, ಪ್ರಾಣಿಗಳನ್ನು, ಮರಗಳನ್ನು ಮತ್ತು ಮಾನವನನ್ನು ಒಂದೇ ರೀತಿ ಪ್ರೀತಿಸಲು ಪ್ರಾರಂಭಿಸಿ. ಒಳ್ಳೆಯ ಶುಭವಾದ ದಿನ (ಗಳಿಗೆ) ಅಭ್ಯಾಸ ಮಾಡಲು ಕಾಯುವ ಕೊನೆಗೆ ಎಲ್ಲವನ್ನು ಮರೆಯುವ ಬದಲು
ತಕ್ಷಣ ನಾನು ಏನು ಹೇಳಿದೆ ಎನ್ನುವುದನ್ನು ಮನದಲ್ಲಿಯೇ ಆಲೋಚನೆ ಮಾಡಿ ಅಭ್ಯಾಸ ಮಾಡಲು ಪ್ರಾರಂಭಿಸಿ.
ನೀವು ರಸ್ತೆಯ ಮೇಲೆ ನಡೆಯುವಾಗ, ಪ್ರಕೃತಿಯನ್ನು ಬೈಯುವುದನ್ನು.... ತಪ್ರಿಸುವುದು ಅಥವಾ ನಿಮ್ಮ ಮನೆಯ ಒಳಗಡೆ ಇರುವಾಗ ಬೈಯುವುದನ್ನು ತಪ್ಪಿಸುವುದು ಒಂದು ಸುಲಭವಾದ ಮಾರ್ಗ. ನಡೆಯುವಾಗ, ನಮ್ಮಲ್ಲಿಯೇ ಕೆಲವು ಮರಗಳ ಕಡ್ಡಿಗಳನ್ನು ಮುರಿಯುತ್ತಾ ಇರುವ ಮತ್ತು ಹೂವುಗಳನ್ನು ಕೀಳುವ ಅಭ್ಯಾಸವನ್ನು ಹೊಂದಿರುತ್ತಾರೆ. ನೀವು ತಿಳಿವಿನಿಂದಲೇ ಈ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಈ ಪದಾರ್ಥಗಳನ್ನು ತುಂಬಾ ಅರಿವಿನಿಂದ ನೋಡಬೇಕು ಅಪಿಕೊಳ್ಳಬೇಕು. ಇದು ಸಂತೋಷಪಡಲು ಮತ್ತು ಗೌರವಿಸಲು ಪ್ರಾರಂಭ ಮಾಡುವುದಕ್ಕೆ ಅಸೂಯೆ ಪಡುವ ಬದಲಾಗಿ ಇರುವ ಖಂಡಿತವಾದ ಮಾರ್ಗ .
ಇವೆಲ್ಲ ಗುರುವಿನ ಉಪದೇಶಗಳನ್ನು ಕಳೆದುಕೊಳ್ಳದೇ ಇರುವ ಮಾರ್ಗಗಳು
ಆದರೆ ನೀವು ಏನು ಹೇಳುತೀರ? ನೀವು ಇಲ್ಲಿಗೆ ಬಂದು ನನ್ನ ಮಾತುಗಳನ್ನು ಕೇಳುತೀರ ಅಥವಾ ನನ್ನ ಪುಸ್ತಕಗಳನ್ನು ಕೊಂಡು ಓದುತೀರ, ಮತ್ತು ನನ್ನನ್ನು ಒಬ್ಬ ದೊಡ್ಡ ವಾಗಿ (ವಾಕ್ ಚತುರ) ಎಂದು ಹೊಗಳಿ ಅದರ ವಿಚಾರವಾಗಿ ಮರೆತು ಬಿಡುತೀರ. ಅಥವಾ ನಿಮ್ಮ ಕೆಲವು ಸ್ನೇಹಿತರಿಗೆ ನನ್ನ ಭಾಷಣಗಳನ್ನು ಕೇಳುವಂತೆ ಬುದ್ದಿವಾದ ಹೇಳಿ ನೀವು ಸುಮ್ಮನೆ ನಿಮ್ಮ ಹಳೆಯ ಕಾರ್ಯಕ್ರಮವನ್ನು ಮಾಡಲು ವಾಪಸ್ ಹೋಗುತೀರ. ಆಮೇಲೆ ಏನು ಮಾಡಬಹುದು? ದಯವಿಟ್ಟು ಅರ್ಥಮಾಡಿಕೊಳ್ಳಿ: ನನ್ನ ಉಪದೇಶಗಳನ್ನು ಇನ್ನೊಬ್ಬರಿಗೆ ಬೋಧನೆ ಮಾಡುವುದನ್ನು ನಾನು ಇಷ್ಟ ಪಡುವುದಿಲ್ಲ, ನೀವು ಅದನ್ನು ಅನುಸಂಧಾನ ಮಾಡಬೇಕೆಂದು ಇಷ್ಟಪಡುತ್ತೇನೆ.
ಈ ಸಣ್ಣ ಕಥೆಯನ್ನು ಕೇಳಿ:
ಒಬ್ಬ ಮನುಷ್ಯ ಆಫ್ರಿಕಕ್ಕೆ ರಜ ದಿವಸಕ್ಕೆ ಹೋದ.
ಅವನು ಅವನ ಮನೆಯ ಹಿಂದುಗಡೆ, ಒಂದು ಸಿಂಹದಿಂದ ಮುಖಾಮುಖಿಯಾದನು ಮತ್ತು ಅದು ಅವನ ಮೇಲೆ ಎಗರಿತು.
ಅವನು ತಕ್ಷಣ ಬಗ್ಗಿದನು, ಸಿಂಹವು ಹತ್ತಿರದ ಪೊದೆಯೊಳಕ್ಕೆ ನಿಂತಿತು.
ಮಾರನೇ ದಿನ, ಆ ಮನುಷ್ಯ ಪುನಃ ಅಡ್ಡಾಡಲು ಹೋದನು, ಆ ಸಿಂಹವು ಮತ್ತೊಂದು ಸಲ ಕಾಣಿಸಿಕೊಂಡು ಅವನ ಮೇಲೆ ಬಿದ್ದಿತು, ಆದರೆ ಪುನಃ ಅವನು ಬಾಗಿದನು, ಅದು ಇನ್ನು ದೂರ ಪೊದೆಯೊಳಗೆ ಬಿದ್ದಿತು.
ಮಾರನೇ ದಿನ, ಆ ಮನುಷ್ಯನು ಅವನ ಮನೆ ಒಳಗಡೆ ನಿಂತು, ಹೊರಗಡೆ ಸಿಂಹವು ಎಲ್ಲಾದರೂ ಕಾಣುತ್ತದೆಯೇ ಎಂದು ನೋಡಿದನು.
ಒಂದು ಪೊದೆಯ ಹಿಂದುಗಡೆ ಅವನು ಆ ಸಿಂಹವನ್ನು ಕಂಡು ಹಿಡಿದನು.
ಅವನ ಆಶ್ಚರ್ಯಕ್ಕೆ ಆ ಸಿಂಹವು ತಗ್ನಾದ ನೆಗೆತವನ್ನು ಅಭ್ಯಾಸ ಮಾಡುತಿದ್ದಿತು.
ನೋಡಿ, ನೀವು ಯಾವಾಗ ನಿಮ್ಮ ಬುದ್ದಿಯನ್ನು ನೀವು ಹೊಂದಿರುವಷ್ಟು, ಬಳಕೆ ಮಾಡುತೀರೊ ಆಗ ನಿಮ್ಮ ಜೀವನದಲ್ಲಿ ನೀವು ಬೆಳೆಯಬಹುದು. ನೀವು ಸುಮ್ಮನೆ ಬುದ್ದಿಯನ್ನು ಕೂಡಿಸಿಕೊಳ್ಳುತ್ತಿರುತೀರೊ, ಅದು ಏನೂ ಪ್ರಯೋಜನವಿಲ್ಲ. ನೀವು ಸುಮ್ಮನೆ ಬುದ್ದಿಯನ್ನು (ಜ್ಞಾನವನ್ನು) ಕೂಡಿ ಹಾಕಿಕೊಳ್ಳುತ್ತೀರೊ ನಿಮ್ಮ ಜ್ಞಾಪಕಶಕ್ತಿ ಬೆಳೆಯುತ್ತದೆ, ನಿಮ್ಮ ಅಸ್ತಿತ್ವವಲ್ಲ.
ಎಲ್ಲ ಸಂಪಾದಿಸಿದ ಜ್ಞಾನ ನಿಮ್ಮ ಅಂತರ್ ಬೆಳವಣಿಗೆಗೆ apply ಆಗಬೇಕು. ಇಲ್ಲದಿದ್ದರೆ ನೀವು ಒಂದು ನಡೆದಾಡುವ ಪುಸ್ತಕ ಸಂಗ್ರಹನಾಗುತೀರ. ನಾನು ತುಂಬಾ (voraciously) ಓದುವ ಜನಗಳನ್ನು ನೋಡಿದ್ದೇನೆ, ಮತ್ತು ಬೇರೆ ತರಹ ಜನಗಳ ಭಾಷಣಗಳನ್ನು ತತ್ತ ಶಾಸದ ಮೇಲೆ ಮಾಡುವುದನ್ನು ಮತ್ತು ಅದರ ಮೇಲೆ ತಡೆ ಇಲ್ಲದೆ ಮಾತಾಡುವುದನ್ನು ನೋಡಿದ್ದೇನೆ. ಅದು ಕಾರ್ಯಗತವಾಗಲು ಬಂದಾಗ, ಅವರು ಪೂರ್ತಿಯಾಗಿ ಏನೂ ಇಲ್ಲದವರಂತೆ ಹಿಂದೆ ಬೀಳುತಾರೆ. ಅವರು ಸುಮ್ಮನೆ ಬೇರೆ ಜನಗಳ ಉಲ್ಲೇಖನಕ್ಕೆ ಪುಸ್ತಕಗಳಾಗುತಾರೆ. ಅವರು ಓದುತಾರೆ ಆದರೆ ಅದನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ, ಅವರು ಸುಮ್ಮನೆ ಇನ್ನೊಬ್ಬರ ಮೇಲೆ ವಾಂತಿ ಮಾಡುತಾರೆ. ಇದರಿಂದ ಏನು ಪ್ರಯೋಜನ?
ನೀವು ಅರಿವಿನಿಂದ ನಿಮಿಷಕ್ಕೆ ಬೆಳೆದರೆ, ನೀವು ನಿಮಗೆ ಮತ್ತು ಮಿಕ್ಕವರಿಗೆ ಸಹಾಯ ಮಾಡಬಹುದು. ನಿಮಗೆ ಅನುಭವಯುಕ್ತವಾದ ತಿಳುವಳಿಕೆಯ ಅಗತ್ಯವಿದೆ. ನೀವು ಹೊರಪ್ರಪಂಚದ ಪ್ರಯೋಜನಕ್ಕಾಗಿ ಅನ್ವಯಿಸುವುದಕ್ಕೋಸ್ಕರ ಈ ಬೀಗದ ಕೈ ಇಲ್ಲಿಲ್ಲ, ಏನು ಕೇಳುತ್ತೀರೊ ಅದನ್ನು ಹೆಚ್ಚು ಅರಿವಿನಿಂದ ನಿಮ್ಮಷ್ಟೇ ತಿಳಿದು ಅನ್ವಯಿಸಿಕೊಂಡು, ಈ ಹೊರ ಜಗತ್ತು ಒಂದು ಮಾಯೆ ಮತ್ತು ಎಲ್ಲವೂ ನೀವು ಸಾಧಿಸಬೇಕಾದ್ದು ನಿಮ್ಮಲ್ಲಿಯೇ ಇದೆ ಎಂಬ ತಿಳುವಳಿಕೆ ಬರಬೇಕು. ನೀವು ಹೊರ ಜಗತ್ತಿನಲ್ಲಿ ತಲುಪಿದ ಮೈಲುಗಲ್ಲುಗಳು, ಪ್ರಾಮಾಣಿಕವಾಗಿ ಈ ಎಲ್ಲ ಕಾರ್ಯಗಳಲ್ಲಿ ಒಂದು ಘಟನೆ ಆಗುತ್ತದೆ. ನೀವು ಯಾವಾಗ ಗುರುವಿನ ಮಾತನು ಆಲಿಸುತ್ತೀರೋ, ಸುಮ್ಮನೆ ಹೀರಿಕೊಳ್ಳಿ ಮತ್ತು ಗ್ರಹಿಸಿಕೊಳ್ಳಿ. ಗುರುವು ಸತ್ಯವನ್ನು ಮಾತ್ರ ಮಾತಾಡುತ್ತಾನೆ. ಇದು ಈ ತರಹ ಇದೆ: ಅಲ್ಲಿ ಒಂದು ದಟ್ಟವಾದ ಕಾಡು ಇದೆ, ನೀವು ಅದನ್ನು ಒಂದು ಸಣ್ಣ ದೀಪದಿಂದ ಶೋಧಿಸುವುದಕ್ಕೆ ಪ್ರಯತ್ನ ಪಡುತಿದ್ದೀಯ ಇದೇ ನಿನ್ನ ಮನಸು, ಆ ಸಣ್ಣ (ಪುಟ್ಟ) ದೀಪದ ಬೆಳಕಿನಿಂದ, ನೀವು ಕೆಲವು ಅಡಿಗಳಷ್ಟು ದೂರ ನೋಡುತೀರ ಮತ್ತು ನೀವು ನೋಡಿರುವುದನ್ನೇ ಸತ್ಯವೆಂದು ತಿಳಿಯುತ್ತೀಯ. ಇದನ್ನೇ ವಿಜ್ಞಾನಿಗಳು ಮಾಡುವುದು. ಅವರು ಕೆಲವು ಅಡಿಗಳಷ್ಟು ದೂರ ಮುಂದು ನೋಡುತಾರೆ, ಮತ್ತು ಒಂದು ಕಲ್ಪನೆಯಿಂದ (theory) ಹೊರ ಬರುತಾರೆ. ಆಮೇಲೆ ಕೆಲವು ದಿವಸಗಳ ಮೇಲೆ, ಅವರು ಇನ್ನು ಸ್ವಲ್ಪ ಅಡಿ ಮುಂದಕ್ಕೆ ಹೋಗಿ ಆ ದೀಪದ ಸಹಾಯದಿಂದ ಇನ್ನು ಸ್ವಲ್ಪ ಅಡಿ ದೂರ ನೋಡುತಾರೆ, ಮತ್ತು ಇನ್ನು ಸ್ವಲ್ಪ ಜಾಸ್ತಿ ನೋಡಿರುತಾರೆ. ಆಮೇಲೆ ಅವರು ನೆನ್ನೆ ನೋಡಿರುವ ಸತ್ಯವನ್ನೇ ನಿರಾಕರಿಸಿ, ಅದನ್ನು ಪ್ರಕಟಿಸಿ, ಬೇರೆ ಹೊಸ ನಿಜಾಂಶವನ್ನು ತರುತಾರೆ. ಸ್ಪಷ್ಟವಾಗಿ ತಿಳಿದುಕೊಳ್ಳಿ: ನೆನ್ನೆ ಇದ್ದ ನಿಜಾಂಶ ಇವತ್ತು ಸುಳ್ಳಾಗಿದೆ, ಆದರೆ ಅದು ನೆನ್ನೆಯೂ ನಿಜವಾದ ಅಂಶವೇ ಆಗಿದ್ದಿರಬೇಕು. ಹೇಗೋ ಈ ರೀತಿ ದಟ್ಟವಾದ ಅರಣ್ಯವನ್ನು ಅವರ ಮನಸ್ಸಿನಿಂದ ಶೋಧಿಸಲು ಪ್ರಯತ್ತ ಪಡುತಿದ್ದಾರೆ. ಆದರೆ ಈಗ ಒಂದು ದೀಪದ ಪ್ರಕಾಶವು ಇದೆ ಎಂದು ಕಲ್ಪನೆ ಮಾಡಿಕೊಳ್ಳಿ, ಆ ಎಲ್ಲ ಅರಣ್ಯವೂ ಆ ಒಂಟಿ ಪ್ರಕಾಶದಿಂದ ಕಾಣುತ್ತದೆ (ಗೋಚರವಾಗುತ್ತದೆ) ಆಮೇಲೆ ನೀವು ಆ ಪೂರ್ತಿ ಅರಣ್ಯವನ್ನೇ ತಿಳಿದುಕೊಂಡು, ಆ ವಿಚಾರವಾಗಿ ಸಮಾಚಾರಗಳನ್ನು, ಬೇಕಾದಾಗ ಸ್ಪಷ್ಟಪಡಿಸುತ್ತಾ ಇರಬಹುದು. ಇದೇ ಜ್ಞಾನೋದಯದ ಮೇಲೆ ಇರುವ ಎಲ್ಲ ವಿಚಾರ! ಒಂದು ಒಂಟಿ ದೀಪದಿಂದ (ಮಿಂಚಿನಿಂದ) ಪೂರ್ತಿ ಕಾನನವನ್ನು ನೋಡುತಿರುವುದು. ಒಂದು ಸಲ ಇದು ಆದ ಮೇಲೆ, ನೀವು ಸರಳತೆಯಿಂದ ತಿಳಿದುಕೊಳ್ಳಿ.
ಆದ್ದರಿಂದಲೇ, ಒಬ್ಬ ಗುರುವಿಗೆ ಯಾವುದು ಸತ್ಯವಾಗಿತೋ, ಅದೇ ಇನ್ನೊಬ್ಬ ಗುರುವಿಗೂ ಸತ್ಯವಾಗಿಯೇ ಇರುತ್ತದೆ. ಅವರ ಅನುಭವಗಳು ಬದಲಾಗಬಹುದು. ಆದರೆ ಅವರ ಅನುಭವದ ಅಂತಿಮ ಗುರಿ ಒಂದೇ ಆಗಿರುತ್ತದೆ. ಒಂದು ವೇಳೆ ಅನುಭವದಿಂದ ನೀವು ತಿಳಿದಿರಬಹುದು, ಅಥವಾ ತಿಳಿಯದೇ ಇರಬಹುದು. ನೀವು ನಿಮ್ಮ ಬುದ್ದಿಶಕ್ತಿಯಿಂದ ಯಾವಾಗ ಉತ್ತರ ಕೊಡಲು ಪ್ರಯತ್ನಿಸುತ್ತೀರೋ, ಆಗ ನೀವು ತತ್ವವನ್ನು ಸೃಷ್ಟಿಸುತ್ತೀರ. ಆದರಿಂದ ತತ್ವವಾದಿಗಳಾಗಬೇಡಿ. ನಿಮ್ಮ ತಿಳುವಳಿಕೆಯನ್ನು ಅನುಭವಕ್ಕೆ ತಿರುಗಿಸಲು ಪ್ರಯತ್ನಿಸಿ.
ಭರತದ ತುಂಬಾ ಹಿಂದುಳಿದ ಹಳ್ಳಿಗಳಲ್ಲಿ, ಕೆಲವು ಚಹಾದ ಅಂಗಡಿಗಳಲ್ಲಿ ನೀವು ಒಂದು ತಿಳಿದಿರುವ ದೃಶ್ಯವನ್ನು ನೋಡಬಹುದು. ಆ ಅಂಗಡಿಗೆ ಒಂದು ವರ್ಗದ ಭೇಟಿ ಕೊಡುವವರು ನಿತ್ಯವೂ ಬರುತ್ತಿರುತಾರೆ. ಅವರು ಪ್ರಪಂಚದಲ್ಲಿರುವ ಎಲ್ಲ ದೊಡ್ಡ ತತ್ವ ವಾದಿಗಳ ವಿಚಾರಗಳನ್ನೆಲ್ಲ ಚರ್ಚೆ ಮಾಡುತ್ತಿರುತಾರೆ. ಎಲ್ಲ ದೊಡ್ಡ (ಪ್ರಸಿದ್ಧವಾದ) ದೇವರ ಕಲೆಗಳನ್ನೆಲ್ಲ ಗುರುಗಳ ಮತ್ತು ರಾಜಕಾರಣಿಗಳನ್ನೆಲ್ಲ ಚೆನ್ನಾಗಿ ಅಗಿದು ಮತ್ತು ಜೀರ್ಣಿಸಿಕೊಂಡಿರುತಾರೆ.
ಪಟ್ಟಣಗಳಲ್ಲಿ ನಡೆಯುವ ಕ್ರೂರತ್ವ (ದೌರ್ಜನ್ಯ ) ಗಳನ್ನೆಲ್ಲ ಒಂದೂ ಬಿಡದೆ ಚರ್ಚಿಸುತಾರೆ. ಪೂರ್ತಿ ಎಲ್ಲ ಪ್ರಪಂಚವೂ, ನೆಮ್ಮದಿ ಮತ್ತು ಸೃಷ್ಟಿಯ ಕೊರತೆಯ ವಿಮರ್ಶೆಯೊಳಗೆ ತಂದು ಹಾಕಲ್ಪಡುತ್ತದೆ. ಕೊನೆಯದಾಗಿ, ಈ ಎಲ್ಲ ವಿಚಾರವನ್ನು ಮಾತನಾಡಿದ ಮನುಷ್ಯ ಚಹವನ್ನು ಪೂರ್ತಿ ಕುಡಿದು, ಆ ದುಡ್ಡನ್ನು ಮಾರನೇ ದಿನ ಕೊಡುವುದಾಗಿ ಹೇಳಿ ಹೊರಡುತಾನೆ.
ಚಹ ಕುಡಿದ ದುಡ್ಡನ್ನು ಸಹ ಕೊಡದೆ, ಚಹ ಅಂಗಡಿಯ ಬೆಂಚಿನ ಮೇಲೆ ಕುಳಿತು ಸಮಾಚಾರ ಪತ್ರಿಕೆಯ ಮೊದನೇ ಪುಟದಿಂದ ಹಿಡಿದು ಕೊನೆ ಪುಟದವರೆಗೂ ಓದಿ, ಎಲ್ಲ ಸಮಾಚಾರಗಳ ಮೇಲೂ ತೀರ್ಪನ್ನು ಕೊಟ್ಟು ಹೋಗುತಾನೆ. ಆ ಪತ್ರಿಕೆಯ ಸಂಪಾದಕ ಕೂಡ ಆ ಪತ್ರಿಕೆಯನ್ನು ಅಷ್ಟು ಪೂರ್ತಿ ಓದಿರಲಾರ.
ಒಂದು ಸಣ್ಣ ಕಥೆ: (Part 2)
ಆ ಚಹ ಅಂಗಡಿಯಲ್ಲಿ ಈ ಜನಗಳು ಕಳೆದ ವೇಳೆಯಲ್ಲಿ ಆ ಅಂಗಡಿಯ ಬೆಂಚುಗಳಿಗೂ ಕೂಡ (ತಗ್ಗು) ಕೊರತೆಯು ಉಂಟಾಗುತ್ತದೆ! ಆ ಜನಗಳು ಈ ಮಾದರಿಯಲ್ಲಿ ಅವರ ವೇಳೆಯನ್ನು ಕಳೆಯುತಾರೆ. ಅವರು ಒಂದು ಘಳಿಗೆಯನ್ನು ಏನನ್ನಾದರೂ ಸಾಧಿಸಲು ಕಳೆಯುವುದಕ್ಕೆ ಪ್ರಯತ್ನ ಪಡುವುದಿಲ್ಲ.
ಆದರಿಂದ, ಕೊನೆಪಕ್ಷ ಇದನ್ನು ನೀವು ಮಾಡಿ ನಾನು ಏನು ಹೇಳುತಿದ್ದೇನೆ ಎನ್ನುವುದನು ಅಂತರಂಗದಲ್ಲಿ ಯೋಚನೆ ಮಾಡಿ ಅದರ ಹಿಂದೆ ಇರುವ ಸತ್ಯವನ್ನು ಅನುಭವಿಸಲು ಪ್ರಾರಂಭ ಮಾಡಿ. ಪತಂಜಲಿ ಹೀಗೆ ಹೇಳುತಾನೆ: ನೀವು 5 ಅಂಗುಲ ಇವತ್ತು ಬಗ್ಗಿದರೆ, ನಾಳೆ ಇನ್ನು 1/2 ಇಂಚು ಬಗ್ಗಲು ಪ್ರಯತ್ನ ಪಡು. ಈ ತರಹ ನೀವು ಒಂದೇ ಸಮ ನಾನು ಕೊಡುತಿರುವ ಸತ್ಯವನ್ನು ಅನುಭವಿಸಿ ಕಡೆಗೆ ಕೆಲಸ ಮಾಡಿ. ಇಲ್ಲದಿದ್ದರೆ ಚಹ ಅಂಗಡಿಯ ಜನಗಳಿಗಿಂತ ಮೇಲಾಗುವುದಿಲ್ಲ. ಅವುಗಳು ಬೆಂಚಿನಲ್ಲಿ ತಗ್ಗನ್ನು ಚಹ ಅಂಗಡಿಯಲ್ಲಿ ಉಂಟುಮಾಡಿದರು, ನೀವು ಈ ಜಮಖಾನದ ಮೇಲೆ (ಚಾಪೆಯ) ರಂಧ್ರಗಳನ್ನು ಉಂಟುಮಾಡುತೀರ ಅಷ್ಟೆ
ಸಮಸ್ಯೆಯು ಏನೆಂದರೆ, ತುಂಬಾ ಸಲ, ನಾವು ಯಾವಾಗ ಬುದ್ದಿಯುತವಾದ ಮಾತುಗಳನ್ನು ಕೇಳುತೇವೆಯೊ, ಆಗ ಇದು ನಿಜವಾಗಿ ನಮ್ಮ ಸ್ನೇಹಿತ ಅಥವಾ ಸಂಬಂಧಿ ಯಾರು ಈ ಪ್ರವಚನವನ್ನು ಕೇಳುತಿದ್ದಾರೊ ಅವರಿಗೆ ಅನ್ವಯಿಸುತ್ತದೆ. ಎಂದು ಅಂದುಕೊಳ್ಳುತ್ತೇವೆ.
ನಾವು ಅವರಿಗೆ ಅದನ್ನು ಅನ್ವಯಿಸಿ, ಗುಟ್ಟಾಗಿ ಆ ಸಮಾಚಾರ ಅವರಿಗೆ ಕಳವಳದೆ ಎಂದು ಆಶಿಸುತ್ತೇವೆ. ಇದನ್ನು ನೀವು ಮನಸ್ಸಿನಲ್ಲಿ ಈ ಸಮಾಚಾರವನ್ನು ಕಳೆದುಕೊಳ್ಳುತ್ತೀರ ಅಷ್ಟೆ! ನಾನು ಹೇಳುವುದೇನೆಂದರೆ, ನಾನು ಮಾತಾಡುವಾಗ, ನಾನು ನಿಮ್ಮ ಹತ್ತಿರ ಮಾತಾಡುತಿರುತೇನೆ. ಈ ಸಭಾಂಗಣದಲ್ಲಿ ಸಾವಿರಾರು ಜನರು ಇದ್ದರೂ, ನಿಮ್ಮ ಹತ್ತಿರ ಮಾತಾಡುತಿರುತ್ತೇನೆ. ದಯವಿಟ್ಟು, ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಪ್ರತಿಯೊಂದು ನನ್ನ ಪದವೂ ಶಕ್ತಿಯಿಂದ ಗರ್ಭಿತವಾಗಿ ಅದು ನಿಮಗೋಸ್ಕರ ಇದೆ. ಆದ್ದರಿಂದ ದಯವಿಟ್ಟು ನಿಮ್ಮ ಮನಸಿನಲ್ಲಿ ಉಂಟಾಗುವ ಆ ತರಹ ಆಲೋಚನೆಗಳನ್ನು ಕೇಳಬೇಡಿ. ಮುಖ್ಯವಾಗಿ ಯಾವಾಗ ಗಂಡ ಮತ್ತು ಹೆಂಡತಿ ಈ ಪ್ರವಚನಗಳನ್ನು ಕೇಳಲು ಬಂದಾಗ, ನಾನು ಅವರ ಸ್ವಂತ ವಿಚಾರಕ್ಕೆ ಅನ್ವಯಿಸುವಂತಹ ಕೆಲವು ವಿಚಾರಗಳನ್ನು ಹೇಳಿದರೆ, ಗಂಡನು, ಅವಳು ಇದನ್ನು ಕೇಳಬೇಕು ಎಂತಲೂ ಮತ್ತು ಹೆಂಡತಿಯು ತನ್ನ ಗಂಡನು ಇದನ್ನು ಕೇಳಬೇಕಾಗಿತು ಎಂದೂ ಯೋಚಿಸಿರುತ್ತಾರೆ. ಕೊನೆಯಲ್ಲಿ, ಇಬ್ಬರೂ ಎಲ್ಲವನ್ನು ಕಳೆದುಕೊಳ್ಳುತಾರೆ.
ಮನುಷ್ಯನ ಸ್ವಭಾವ ಸಿದ್ಧವಾದ ಗುಣ, ಹಣವನ್ನು ಕೂಡಿಡುವುದು ಮತ್ತು ಭೌತಿಕವಾದ ಪದಾರ್ಥಗಳನ್ನು ಕೂಡಿಡುವುದು. ಕಾಲಕ್ರಮೇಣ, ಹಣವು ತರದೇ ಇರುವಂತಹ ಸಂಗತಿಗಳು ಇವೆ ಎಂಬ ಅರಿವು ಬರುತದೆ. ಅವನು ಹಣ ಸಂಪಾದನೆ ಮಾಡಬೇಕೆನ್ನುವ ನಡೆ ಯಾಂತ್ರಿಕವಾಗಿ ಕಮಿಯಾಗುತದೆ. ಆಮೇಲೆ ಅವನು ಬುದ್ಧಿಮತೆಯಾದ ಜ್ಞಾನವನ್ನು ಅಥವಾ ಪದಗಳನ್ನು ಕೂಡಿ ಹಾಕುವುದನ್ನು ಪ್ರಾರಂಭ ಮಾಡುತ್ತಾನೆ. ಈ ಕ್ರಮವು ಹೇಗೂ ನಿಲ್ಲಾವುದಿಲ್ಲ. ಅವನು ಹೆಚ್ಚು, ಹೆಚ್ಚು ಪದಗಳನ್ನು ಸಂಗ್ರಹಿಸುವುದರಲ್ಲಿ ದುರಾಸೆ ಉಳ್ಳವನಾಗುತ್ತಾನೆ.
ಯಾವನು ಹಣ ಮತ್ತು ಪದಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸುತ್ತಾನೊ, ಅವನು ನಿಜವಾದ ಜ್ಞಾನವನ್ನು ಹುಡುಕಲು ಪ್ರಾರಂಭ ಮಾಡುತ್ತಾನೆ. ಕೆಲವು ಸಲ ನಾವು ಪ್ರಶ್ನೆಗಳನ್ನು ನಾವು ನಿಜವಾಗಿ ಉತ್ತರವನ್ನು ತಿಳಿದುಕೊಳ್ಳಲು ಕೇಳುವುದಿಲ್ಲ ಆದರೆ ಸುಮ್ಮನೆ ಪದಗಳನ್ನು ತಿಳಿದುಕೊಳ್ಳಲು ನಾವು ದುರಾಶೆಯಿಂದ ಇರುತ್ತೇವೆ. ಅಥವಾ ನಾವು ಸ್ವಲ್ಪ ತಿಳಿದುಕೊಂಡಿದ್ದೇವೆ ಎಂದು ತೋರಿಸಲು ಇಷ್ಟ ಪಡುತೇವೆ.
ನೀವು ಅದರಲ್ಲಿ ಆಳವಾಗಿ ನೋಡಿದರೆ, ಒಂದೇ ಒಂದು ಪ್ರಶ್ನೆ ಏಳುತದೆ ಅದು ಏನೆಂದರೆ ಹೊಸ ಕಲ್ಪನೆಯ ನಿಮ್ಮದೇ ಪ್ರಶ್ನೆ. ಆದರೆ ಆ ಪ್ರಶ್ನೆ ಉತ್ತರಿಸಲ್ಪಟ್ಟರೆ ನಿಮಗೆ ಜ್ಞಾನೋದಯವಾದಂತೆಯೇ ಎಂದು ತಿಳಿಯಿರಿ.
ಒಬ್ಬ ಮನುಷ್ಯ ನನ್ನನ್ನು ಕೇಳಿದ, ಸ್ವಾಮೀಜಿ ದೇವರು ಎಂದರೆ ಏನು?
ನಾನು ನಿಧಾನವಾಗಿ ಆ ವಿಚಾರವನ್ನೇ ಬದಲಾಯಿಸಿ, ಅವನ ಸಂಸಾರದ ವಿಷಯವನ್ನು ಮತ್ತು ವ್ಯಾಪಾರವನ್ನು ಪ್ರಶ್ನಿಸಿದೆ.
ನಾವು ಸುಮಾರು 2 ಗಂಟೆಗಳ ತನಕ ಮಾತಾಡಿದೆವು. ಆ 2 ಗಂಟೆಗಳಲ್ಲಿ, ನಾವು ಕೇಳಿದ ಮುಖ್ಯವಾದ ಪ್ರಶ್ನೆಗೆ ವಾಪಸ್ ಹೋಗಲೇ ಇಲ್ಲ.
ಕೊನೆಯಲ್ಲಿ ಅವನಿಗೆ ಹೇಳಿದೆ, ಅಯ್ಯ ನೀನು ಒಳಗೆ ಬಂದ ತಕ್ಷಣ ನನ್ನನ್ನು ಒಂದು ಪ್ರಶ್ನೆ ಕೇಳಿದೆ. ನಾನು ಅದಕ್ಕೆ ಉತ್ತರಿಸಲೇ ಇಲ್ಲ ಏಕೆಂದರೆ ಅದು ನಿನ್ನ ಒಳಗಿನಿಂದ ಆಳವಾಗಿ ಬಂದಿರುವ ಪ್ರಶ್ನೆ ಆಗಿರಲಿಲ್ಲ.
ಒಂದು ವೇಳೆ ಆ ಪ್ರಶ್ನೆ ನಮ್ಮ ಒಳಗಿನಿಂದ ಆಳವಾಗಿ ಉಂಟಾಗಿದ್ದರೆ, ನಾವು ಖಂಡಿತ ಅದನ್ನು ಮರೆಯುವುದಿಲ್ಲ, ಅಥವಾ ನಾವು ಉತ್ತರದಿಂದ ತೃಪ್ತಿಯಾಗುವವರೆಗೂ ವಿಶ್ರಮಿಸುತದೆ. ಕೆಲವು ಜನ ನನ್ನನ್ನು ಒಂದು ಪ್ರಶ್ನೆ ಕೇಳುತಾರೆ, ಅವರೇ ಉತ್ತರವನ್ನು ಕೊಡುತಾರೆ, ಮತ್ತು ಆಮೇಲೆ ನನ್ನನ್ನು ಉತ್ತರ ಕೇಳುತಾರೆ! ಅವರು ಸುಮ್ಮನೆ ನನ್ನಿಂದ ಅವರಿಗೆ ಬೆಂಬಲ ಕೊಡುವ ಮಾತುಗಳನ್ನೇ ಕೂಡಿ ಹಾಕಲು ಕಾಯುತಿರುತಾರೆ.
ಪ್ರಶ್ನೆಗಳು ನಿಜವಾಗಿಯೂ ಪದಗಳನ್ನು ಕಲಿತು, ಅವುಗಳನ್ನು ಸಂಗ್ರಹಿಸಿ ಹಾಕಲು ಒಂದು ಪ್ರಯತ್ನ. ನಾವು ಒಂದು ದೊಡ್ಡ ತಿಳಿವನ್ನು ಪದಗಳನ್ನು ಕಲೆ ಹಾಕಿದಾಗ, ನಮ್ಮ ಮೇಲೆಯೇ ಹೊಂದುತೇವೆ. ಆದರೆ ದೊಡ್ಡ ನಿಜಾಂಶವನ್ನು ಆ ರೀತಿ ಮಾಡಿದಾಗ ತಪ್ಪಿಸಿಕೊಳ್ಳುತೇವೆ! ನಾವು ಪದಕ್ಕೆ ಮುಖ್ಯ ಸ್ಥಾನವನ್ನು ನಿಜಾಂಶಕ್ಕಿಂತ ಮೇಲಕ್ಕೆ ಕೊಡುತ್ತೇವೆ. ಇದೇ ರೀತಿ ನಾವು ಗುರುವನ್ನು ಕಂಡು ಹಿಡಿಯದೇ ಹೋಗುತ್ತೇವೆ: ಇದೇ ರೀತಿ ನಾವು ಗುರುವಿನ ಪದಗಳ ಹಿಂದೆ ಇರುವ ತಿಳುವಳಿಕೆಯನ್ನು ಅರಿಯುವುದಿಲ್ಲ.
ಜನಗಳು ನನ್ನನ್ನು ಈ ರೀತಿ ಕೇಳುತಾರೆ, ಸ್ವಾಮೀಜಿ, ನಾವು ಹೋಲಿಸಿಕೊಳ್ಳುವದನ್ನು ಮತ್ತು ಎಲ್ಲವನ್ನು ನಿಲ್ಲಿಸಿದರೆ, ಆಗ ನಾವು ಎಲ್ಲವನ್ನು ತ್ಯಾಗ ಮಾಡಿ, ಆಧ್ಯಾತ್ಮಿಕರಾಗುತ್ತೇವೆಯೇ ?
ತುಂಬಾ ಜನಗಳು, ನಾನು ಹೋಲಿಸಿಕೊಳ್ಳುವುದನ್ನು ಮತ್ತು ಓಡುವುದನ್ನು ನಿಲ್ಲಿಸಿ ಎಂದು ಹೇಳಿದ ಕ್ಷಣದಲ್ಲಿಯೇ ಈ ಪ್ರಪಂಚದ ಎಲ್ಲ ವಿಚಾರಗಳಿಂದ ತಪ್ಪಿಸಿಕೊಂಡು ಆಧ್ಯಾತ್ಮಿಕರಾಗಿ ಎಂದು ಹೇಳುತಿದ್ದೇನೆಂದು ಯೋಚಿಸುತಾರೆ. ಮುಖ್ಯವಾಗಿ ನಾನು ಯಾವಾಗ ಈ ವಿಶುದ್ಧಿ ಚಕ್ರದ ಮೇಲೆ ಮಾತಾಡುತಿರುತ್ತೇನೋ ಆಗ ಈ ರೀತಿ ತಿಳಿಯಲು ಪ್ರಾರಂಭಿಸುತಾರೆ.
ನೀವು ನೋಡಿ ಆಧ್ಯಾತ್ಮಿಕತೆ, ಅಥವಾ ಅದಕ್ಕೋಸ್ಕರ ಸನ್ಯಾಸತ್ವ, ಎಲ್ಲವನ್ನು ತ್ಯಜಿಸಬೇಕೆನ್ನುವ ಮೇಲೆ ಇಲ್ಲ. ಅದು ಆಳವಾದ ಅರಿವನ್ನು ಹೊಂದುವುದರಲ್ಲಿ ಇದೆ, ಯಾವುದು ಯಾಂತ್ರಿಕವಾಗಿ ಕುಗ್ಗಿ ನಿಮ್ಮ ಮನಸಿನ ಹೆಚ್ಚು ಆಕಾಂಕ್ಷೆಗಳು, ತುಂಬಾ ಬೇಕಾದ ಅನುಕೂಲತೆಗಳು ಮತ್ತು ನಿಮಗೆ ಅವುಗಳನ್ನು ಪೂರ್ತಿ ಹೊಂದಿ, ಅಂತರಂಗಕ್ತೆ ಹೋಗಲು ಅನುಕೂಲವಾಗುವಂತಹ ಶಕ್ತಿಯನ್ನು ಕೊಡುವುದೋ ಅದರಲ್ಲಿ ಇದೆ.
ಏನೇನು ಹೊರಗಿನ ಪ್ರಪಂಚಕ್ಕೆ ಮಾಡಬೇಕಾಗಿದೆಯೊ ಎಲ್ಲವನ್ನು ಏನೂ ಅನುಮಾನವಿಲ್ಲದೆ ಮಾಡಬೇಕು. ನೀವು ನಿಮ್ಮ ಜೀವನೋಪಾಯಕ್ಕೆ ಸಂಪಾದನೆ ಮಾಡಬೇಕು: ನೀವು ಸಂಬಂಧಪಟ್ಟ ವಿಷಯಗಳನ್ನು ಗಮನಿಸಬೇಕು; ನೀವು ನಿಮ್ಮ ಶರೀರವನ್ನು ಜೀವಂತವಾಗಿ ಇಟ್ಟುಕೊಳ್ಳಬೇಕು. ಇದನೆಲ್ಲ ನಾನು ಏಕೆ ಹೇಳುತಿದ್ದೇನೆಂದರೆ, ಎಲ್ಲಕ್ಕೂ ಅರಿವನ್ನು ತಂದುಕೊಂಡರೆ ಹೊರಗಿನ ಪ್ರಪಂಚದ ಎಲ್ಲ ಬೇಕಿಲ್ಲದೆ ಇರುವ ಕೆಲಸಗಳೂ, ಯಾಂತ್ರಿಕವಾಗಿ ಮಾಯವಾಗಿ, ನೀವು ನಿಮ್ಮ
ಭಾಗ 9: ಖಾತರಿಯ ಪರಿಹಾರಗಳು - ಕಾಮ ಭಯ ಚಿಂತೆಗಾಗಿ..._ಕನ್ನಡ_ಭಾಗ_9.Md
ಜನನವು ಯಾವ ಕಾರಣಕ್ಕಾಗಿ ಆಗಿದೆ ಎಂದು ಸರಿಯಾದ ತಿಳುವಳಿಕೆಯಿಂದ ಜೀವಿಸುತೀರ.
ಎಲ್ಲ ರೀತಿಯಾದ ಮಾಯೆ, ಎಲ್ಲ ಬಾಡಿಗೆಗೆ ಪಡೆದ ಆಕಾಂಕ್ಷೆಗಳು, ಎಲ್ಲ ಹುದುಗಿರುವ ಹೆದರಿಕೆಗಳು, ಎಲ್ಲ ತರಹದ ಅಸೂಯೆ ಮತ್ತು ಹೋಲಿಕೆ, ಮೋಹ ಮತ್ತು ದುರಾಸೆ ಎಲ್ಲವೂ ಪೂರ್ತಿ ರೂಪಾಂತರ ಹೊಂದಿ, ಬದಲಾಗಿ ಆಮೇಲೆ ನಿಮಗೆ ಸಂತೋಷಕರವಾದ ಶಕ್ತಿಯಾಗುತದೆ.
ಒಂದು ಸಣ್ಣ ಕಥೆ:
ಒಬ್ಬ ಗುರುವು, ಅವರ ಶಿಷ್ಯನ ಜೊತೆ ನಡೆಯುತಾ ಒಂದು ನದಿಗೆ ಬಂದರು.
ಆ ಶಿಷ್ಯನಿಗೆ ಆಶ್ಚರ್ಯವಾಗಿ, 'ಗುರುವೇ ನಾವು ಈಗ ನದಿಯನ್ನು ದಾಟುತ್ತಾ ಇದೇವಾ'' ಎಂದು ಕೇಳಿದನು.
ಗುರುವು ಶಾಂತವಾಗಿ 'ಹೌದು ದಾಟುತಿದ್ದೇವೆ ಎಂದು ಹೇಳಿದರು. ಮತ್ತು ನಿನ್ನ ಕಾಲುಗಳು ಒದ್ದೆಯಾಗದೇ ಇರುವಂತೆ ಎಚ್ಚರವಾಗಿರು.''
ಆ ಶಿಷ್ಯನಿಗೆ ಗುರುವು ಏನು ಹೇಳುತಿದ್ದಾರೆಂದು ತಿಳಿಯಲಿಲ್ಲ! ಗುರುವು ಆಧ್ಯಾತ್ಮಿಕತೆ ಎಂದರೆ ಜೀವನ ಸಾಗರವನ್ನು ಕಾಲುಗಳನ್ನು ಒದ್ದೆ ಮಾಡಿಕೊಳ್ಳದೆ ದಾಟುವುದರ ಮೇಲೆ ಇದೆ ಎಂದು ಹೇಳಲು ಪ್ರಯತ್ನ ಪಡುತಿದ್ದರು. ಧಾರ್ಮಿಕತೆ ಪ್ರಾಪಂಚಿಕ ವಿಚಾರಗಳಿಂದ ಓಡಿ ಹೋಗುವುದರ ಮೇಲೆ ಅವಲಂಬಿಸಿಲ್ಲ. ಇದರ ಮೇಲೆ ಖಂಡಿತ ಪರಿಶುದ್ಧತೆಯಿಂದ ಇರಿ.
ಆಧ್ಯಾತ್ಮಿಕತೆ ನಿಜವಾಗಿ ಜೀವನದ ಯಂತ್ರಶಾಸ್ತ್ರ. ಕಾಲೇಜುಗಳಲ್ಲಿ, ವಿಧ, ವಿಧವಾದ ನಮೂನೆಯ ಯಂತ್ರ ಶಾಸ್ತ್ರಗಳನ್ನು ಹೇಳಿಕೊಡುತಾರೆ. ಅವು ನಿಮ್ಮ ಬುದ್ಧಿವಂತಿಕೆಯ ಮೆದುಳನ್ನು ಮಾರಿ, ಅದರಿಂದ ಬರುವ ಆದಾಯದ ಸರ್ಟಿಫಿಕೇಟ್ಗಳು ಜೀವನದ ಯಂತ್ರಶಾಸ್ತ್ರ ನಮಗೆ ಪ್ರತಿಯೊಬ್ಬರಿಗೂ ಬೇಕಾಗಿರುವಂತಹ ಅವಶ್ಯಕತೆಗಳನ್ನು ಬೋಧಿಸಲು ಇದೆ. ಧಾರ್ಮಿಕತೆ, ಪರಮಹಂಸ ಅಥವಾ ಆತ್ಮ ಸಾಕಾತ್ಕಾರ ಹೊಂದಿದವನ ಹಾಗೆ ಈ ಪ್ರಾಪಂಚಿಕ ಜಗತ್ತಿನಲ್ಲಿ ಕುತ್ತಿಗೆ ತನಕ ನೀರು ಇದ್ದರೂ ಸಹ ಅದರಿಂದ ಮುಟ್ಟದೆ ಇರುವಂತೆ ಜೀವಿಸಲು ಬೋಧಿಸುತದೆ.
ಅದು ಹೆಚ್ಚು ಮಟ್ಟದಲ್ಲಿರುವ ಮತ್ತು ಪರಿಪೂರ್ಣವಾದ ಜೀವನವನ್ನು ಇನ್ನೊಬ್ಬರನ್ನು ಬಲಾತ್ಕಾರ ಪಡಿಸದೆ, ಅವರ ಆಸೆಯನ್ನು ಭಂಗಪಡಿಸದೆ ಇರುವಂತೆ ಜೀವಿಸಲು ಬೋಧಿಸುತ್ತದೆ. ಅದು ನಿಮ್ಮನ್ನು, ನಿಮ್ಮ ಬುದ್ಧಿಶಕ್ತಿಯಿಂದ ಬಿಡಿಸಿಕೊಂಡು ಚೆನ್ನಾಗಿ ತೆರೆದಿರುವಂತಹ ಮುಗ್ಧವಾದ ಕಣ್ಣಿನಿಂದ, ವಿಶ್ವಶಕ್ತಿಯಲ್ಲಿರುವ ಆಶ್ಚರ್ಯಗಳನ್ನು ಹೋಲಿಕೆ, ಅಸೂಯೆ, ದುರಾಸೆ ತರಹ ಯಾವ ಮಾಯೆಯನ್ನು ಹೊಂದದೆ ಇರುವಂತೆ ಬೋಧಿಸುತದೆ. ಅದು ವಿಶ್ವಶಕ್ತಿಯೊಂದಿಗೆ ಅನುರೂಪ ಸೇರಿಕೆಯಲ್ಲಿ ಹೋಗುವಂತೆ ಮಾಡಲು ಹೇಳಿಕೊಡುತದೆ; ನೀವು ಸಂಗತಿಗಳು ತಾವಾಗಿಯೇ ಸಂಭವಿಸುವುದನ್ನು, ನಿಮ್ಮ ಒಳಗಿನ ಸಂತೋಷಕ್ಕೆ ಸರಿಯಾಗಿರುವುದನ್ನು ಕಂಡುಕೊಳ್ಳುತೀರಿ.
ಅದು ಅಸ್ತಿತ್ವಕ್ಕೆ ಯಾವಾಗಲೂ ಪ್ರಾರ್ಥಿಸಿರುವಂತೆಯೂ ಮತ್ತು ಕೃತಜ್ಞತೆಯ ಮನಸಿನಲ್ಲಿರುವಂತೆ ಮತ್ತು ಗ್ರಹಿಸುವ ಹಾಗೆ ಇರುವಂತೆ ಬೋಧಿಸುತ್ತದೆ. ಅದು ಯಾವಾಗಲೂ ಪ್ರತಿ ಒಂದು ಕ್ಷಣವೂ ನಿಮ್ಮ ಒಳಗಿನ ಹೃದಯದಿಂದ, ಸಂತೋಷಪಡಲು ಬೋಧಿಸುತ್ತದೆ, ನಿಮ್ಮ ಹೊರಗಿನಿಂದ ನೇತಾಡುವ ಬದಲು ಮತ್ತು ಉದ್ರೇಗದ ಜೊತೆಯಲ್ಲಿರುವ ಬದಲು ಒಳಗಿನ ಹೃದಯವು ಅನುಭವಿಸಲು ಬೋಧಿಸುತ್ತದೆ. ಅದು ನಿಮ್ಮ ಜೀವನವನ್ನು ಪ್ರತಿಯೊಂದು ಕ್ಷಣವೂ ಸಂತೋಷವಾಗಿ ಆಚರಿಸಲು ಬೇರೆ ಕಾರಣಗಳನ್ನು ನೋಡುತಿರುವ ಬದಲು ಆವಾಗಲೇ ಆಚರಿಸಲು ಬೋಧಿಸುತದೆ.
ಅದು ನಿಮ್ಮ ಒಳಗಿನ ಬುದ್ಧಿಶಕ್ತಿಯನ್ನು ಪ್ರಜ್ವಲಿಸುತ್ತದೆ ಮತ್ತು ಹೊರಗಿನ ಪ್ರಾಪಂಚಿಕ ವಿದ್ಯಮಾನಕ್ಕೆ ಅಭಿನಯಿಸಲು ಉತ್ತೇಜಿಸುತ್ತದೆ. ಅದು ನಿಮ್ಮ ಅರಿವನ್ನು ಜಾಗ್ರತೆಗೊಳಿಸಿ ನಿಮ್ಮನ್ನು ಇನ್ನು ಆಳವಾದ ಜ್ಞಾನಕ್ಕೆ ಕೊಂಡೊಯ್ಯುತ್ತದೆ. ಅದು ನಿಮ್ಮನು
ದುರಾಸೆಯಿಂದ ಪ್ರೀತಿಗೆ, ಚಿಂತಿಸುವುದರಿಂದ ಆಶ್ಚರ್ಯಕ್ಕೆ, ಸುಳ್ಳಿನಿಂದ ನಿಜಾಂಶಕ್ಕೆ, ನೋವಿನಿಂದ ಸಂತೋಷಕ್ಕೆ, ಕೊಂಡೊಯ್ಯುತ್ತದೆ. ಈಗ ನನಗೆ ಹೇಳಿ, ಎಲ್ಲಿಂದ ವೈರಾಗ್ಯ ಎಲ್ಲದಕ್ಕೂ ಬಂತು? ಮತ್ತು ಇನ್ನು ಒಂದು ಮುಖ್ಯ ವಿಷಯ: ಜನಗಳು ಬೇರೆ ಪ್ರತ್ಯೇಕವಾದ ಕಾಲವನ್ನು ಧಾರ್ಮಿಕತೆಗೆ ತೆಗೆದಿಡಬೇಕೆನ್ನುವ ಅವಶ್ಯಕತೆ ಇದೆಯೆಂದು ಯೋಚಿಸುತಾರೆ; ಇದು ಇಲ್ಲವೇ ಇಲ್ಲ. ನಾನು ಈಗ ತಾನೆ ಅದರ ಅವಶ್ಯಕತೆ ಇಲ್ಲವೆಂದು ಹೇಳಿರುವುದನ್ನು ನೀವು ತಿಳಿಯುತೀರ. ಆ ಜನಗಳು ಯಾರು - ಪ್ರತ್ಯೇಕವಾದ ಕಾಲ ಇದಕ್ಕೆ ಬೇಕು -ಎಂದು ಹೇಳುತಾರೋ, ಅವರು ಧಾರ್ಮಿಕ ಮನುಷ್ಯರಲ್ಲ, ಅವರು ಮತಶ್ರದ್ಧೆಯುಳ ಮನುಷ್ಯರು.
ಮತಕ್ಕೆ ಮತಾಚರಣೆ ಮತ್ತು ಶಾಸ್ತ್ರವಿಧಿಗಳಿಂದ ಕಾಲದ ಅವಶ್ಯಕತೆ ಇದೆ. ಆಧ್ಯಾತ್ಮಿಕತೆಗೆ, ಕಾಲ ಅಥವಾ ಪ್ರಮಾಣ ಇಲ್ಲ. ಅದು ನಿಮ್ಮ ಜೀವನದ ಗುಣಗಳ ಮೇಲೆ ಅವಲಂಬಿಸಿದೆ. ನಿಮಗೆ ಸತ್ಯವನ್ನು ಹೊಂದಲು ಶುದ್ಧಭಾವವಿದ್ದರೆ ಸಾಕು. ಆಗ ನೀವು ಎಲ್ಲವನ್ನು ಶ್ರದ್ಧಾಪೂರ್ವಕವಾದ ಧ್ಯಾನದ ಹಾಗೆ ಮಾಡಲು ನಿಮ್ಮ ಎಲ್ಲ ಸಮಯವನ್ನು ನಿವೇದಿಸಿದರೆ, ಆಗ ನೀವು ನಿಮ್ಮ ಗುರಿಯನ್ನು ಹೊಂದುವಿರಿ. ನೀವು ಆಗ ಯಾಂತ್ರಿಕವಾಗಿ ಕೆಲಸದಲ್ಲಿ, ಮನೆಯಲ್ಲಿ ಸಂಬಂಧದಲ್ಲಿಯೂ, ಯಾವ ಶಕ್ತಿಗೆ ಅಡ್ಡಿ ಬರುವಂತಹ ಅಸೂಯೆ ಮತ್ತು ಹೋಲಿಕೆಗಳು ಇಲ್ಲದೆ ಹೊಳೆಯುವಿರಿ.
ನೀವು ನಿಮ್ಮನ್ನು ಯಾವುದೇ ವಿಧವಾದ ಸುತ್ತು ಇರುವ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವಿರಿ. ನೀವು ಎಲ್ಲಿಯೇ ಇರಲಿ, ಯಾವ ವಿಧವಾದ ಜನಗಳ ಜೊತೆಯಲ್ಲಿರಲಿ, ನಿಮ್ಮ ಮನೆಯಲ್ಲಿಯೇ ಇದ್ದಂತೆ ಇರುವಿರಿ. ಮನೆ ಒಂದೇ ನೀವು ಜೀವಿಸಲು ಸ್ಥಳವಾಗಿರದೆ ಎಲ್ಲ ಪ್ರಪಂಚದ ಅಸ್ತಿತ್ವವೂ ಸ್ಥಳವಾಗಿರುತದೆ. ನೀವು ನಿಮ್ಮ ಮನಸಿನ ಮತ್ತು ದೈಹಿಕವಾದ ನಿಬಂಧನೆಗಳಿಂದ ಮುಕ್ತರಾಗಿ ಮತ್ತು ಮೇಲಕ್ಕೆ ಸೇರಿಕೊಂಡು ವಿಶ್ವಶಕ್ತಿಯಲ್ಲಿ ಒಬ್ಬರಾಗುತ್ತೀರ.
ಆದರೆ ಸಮಸ್ಯೆ ಏನೆಂದರೆ ಜನಗಳು ಶಾಸ್ತ್ರವಿಧಿಗಳನ್ನು ಅನುಸರಿಸುವುದರಲ್ಲಿ ತೃಪ್ತಿ ಹೊಂದಿದ್ದಾರೆ. ಅದರಲ್ಲಿ ಕೆಲವು ಕಾವಲುಗಳನ್ನು (security) ಅದನ್ನು ಮಾಡುವುದರಲ್ಲಿ ಸಂತೋಷಪಡುತಾರೆ. ಆ ಶಾಸ್ತ್ರವಿಧಿಗಳನ್ನು ಮಾಡುವುದರ ವೈಜ್ಞಾನಿಕವಾದದ್ದು ಅವರಿಗೆ ತಿಳಿದೇ ಇಲ್ಲ. ಆ ಶಾಸ್ತ್ರವಿಧಿಗಳು ಅವರ ಅಹಂಭಾವವನ್ನು ಈಡೇರಿಸುವುದರಲ್ಲಿ ಇದೆ. ಶಾಸ್ತ್ರವಿಧಿಗಳು ಸಂಕೀರ್ಣವಾಗಿರುತ್ತವೆ, ಸಂಕೀರ್ಣ ವಿಷಯಗಳನ್ನು ಪಾಲಿಸುವುದು ಒಂದು ಸವಾಲು ಎಂದುಕೊಳ್ಳುತ್ತೇವೆ.
ಜನಗಳು ನನ್ನ ಹತ್ತಿರ ಬಂದು ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕೇಳುತಾರೆ. ನಾನು ಅವುಗಳ ಜವಾಬ್ಗಾರಿಯನ್ನು ತೆಗೆದುಕೊಳ್ಳುವುದಾಗಿಯೂ, ಸ್ವಲ್ಪ ಹೊತ್ತು ಆಲದ ಮರದ ಅಡಿಯಲ್ಲಿ ಅವರು ಆಶ್ರಮದಲ್ಲಿರುವಾಗ ಕುಳಿತುಕೊಳ್ಳುವುದಕ್ಕೆ ಸಲಹೆಯನ್ನು ಕೊಡುತೇನೆ. ಆ ಆಲದ ಮರವು ಆಶ್ರಮದಲ್ಲಿರುವ ಒಂದು ಶಕ್ತಿಯ ಪ್ರದೇಶ. ಆದರೆ ಆ ಉತ್ತರದಿಂದ ಸಂತೋಷವಾಗುವುದಿಲ್ಲ. ಅವರು ಸಮಸ್ಯೆಗಳನ್ನು ಉಕಪಡಿಸಲು ಯಾವ ಶಾಸ್ತ್ರವಿಧಿ ಮಾಡಬೇಕೆಂದು ಕೇಳುತ್ತಾರೆ.
ನಾನು ಅವರಿಗೆ ಆಲದ ಮರವನ್ನು 108 ಸಲ ಪ್ರದಕ್ಷಿಣೆ ಮಾಡಲು ಹೇಳಿದರೆ, ಅದನ್ನು ಮಾಡಲು ಅವರಿಗೆ ತುಂಬಾ ಸಂತೋಷವಾಗುತೆ. ನೀವು ಆಲದ ಮರದ ಸುತ್ತು 108 ಸಲ ಪ್ರದಕ್ಷಿಣೆ ಮಾಡಿದರೆ, ನಿಮಗೆ ಅದು ನಿಮ್ಮ ಅಹಂಅನು ಪೂರ್ತಿಪಡಿಸಿದಂತೆ ಆಗುತದೆ. ಆಗ ನೀವು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ನಿಮಗೆ ಅದರಿಂದ ಲಾಭ ಆಯಿತು ಎನ್ನುವ ಭಾವನೆ ಉಂಟಾಗುತದೆ. ಈ ತರಹ ನಾವು ನಮ್ಮ ಮನಸನ್ನು ಮರಕ್ಕೆ ಮರ್ಯಾದೆ ಕೊಡುವಂತೆ ತಯಾರು ಮಾಡಿದ್ದೇವೆ.
ಮತ ಮತ್ತು ಶಾಸವಿಧಿಗಳಲ್ಲಿಯೂ, ಜನಗಳು ಒಬ್ಬರ ಮೇಲೊಬ್ಬರು, ಪೈಪೋಟಿ ಮಾಡುವುದನು ನೋಡಿದ್ದೇನೆ. ನಿಮ್ಮ ಪಕ್ಕದ ಮನೆಯವರು ಒಂದು ವಿಶೇಷತೆ ಇರುವ ದೇವಸ್ಥಾನದಲ್ಲಿ ಒಂದು ವಿಶೇಷ ಪೂಜೆಯನ್ನು ಮಾಡಿದರೆ, ನೀವು ಆಮೇಲೆ ಹೋಗಿ ಅದೇ ಪೂಜೆಯನ್ನು ಏಕಾಗ್ರಗೊಳಿಸಿರುವುದು ಯಾವುದರ ಮೇಲೆ? ಆ ದೇವರೋ ಅಥವಾ ಪಕ್ಕದ ಮನೆಯವರೋ? ನೀವು ಇದನ್ನೆಲ್ಲ ಮಾಡುತಿರುವಾಗ ನೀವು ಎಲ್ಲದರಿಂದ ತಪ್ಪಿಸಿಕೊಂಡಿರಿ.
ಜನಗಳು ಅವರು ತುಂಬ ಮುಖ್ಯವಾದ ಪ್ರಪಂಚದಲ್ಲಿರುವ ಎಲ್ಲ ಪೂಜನೀಯವಾದ ದೇವಸ್ಥಾನಗಳನ್ನು ಭೇಟಿ ಮಾಡಿರುವುದಾಗಿ ಜಂಭ ಪಡುತಾರೆ. ಅವರು ಭೇಟಿ ಮಾಡಿರುವ ದೇವಸ್ಥಾನಗಳ ಪಟ್ಟಿಯನ್ನೆಲ್ಲ ಮಾಡಿರುತಾರೆ. ತಕ್ಷಣ ಯಾರು ಈ ಕತೆಗಳನ್ನು ಕೇಳುತಾ ಇರುತಾರೋ ಅವರು ಈ ಸಾಧನೆಯನ್ನೆಲ್ಲ ಮೀರಿಸುವುದಕ್ಕೆ ಪ್ರಯತ್ನಿಸುತಾರೆ.
ಈ ಪವಿತ್ರವಾದ ದೇವಸ್ಥಾನಗಳನ್ನು ಭೇಟಿ ಮಾಡಿ ಬಂದ ಮೇಲೆ, ನಿಮ್ಮ ಅಹಂ ಇನ್ನೂ ಗಟ್ಟಿಯಾಗಿ, ನಿಮ್ಮ ವಿಶುದ್ಧಿ ಚಕ್ರ ಇನ್ನೂ ಬಂಧಿಸಲ್ಪಡುತ್ತದೆ! ಇದರ ವಿಚಾರವಾಗಿ ನೀವು ಯಾವಾಗಲಾದರೂ ಯೋಚನೆ ಮಾಡಿದ್ದೀರ. ಈ ಎಲ್ಲ ಸಂಗತಿಗಳೂ, ಕೇವಲ ನಿಮ್ಮ ಆಂತರಿಕ ಪ್ರಪಂಚದಲ್ಲಿ ಮುಂದುವರಿಯಲು, ಹೋಲಿಕೆ ಮತ್ತು ಅಸೂಯೆಯಿಂದ ಮುಕ್ತಿ ಹೊಂದಲು, ಅದೇ ತರಹ ಸಂಗತಿಗಳೂ ಆದರೆ ಇಲ್ಲಿ ಆ ಸಂಗತಿಯನ್ನೇ ಪುನಃಪುನಃ ಕಳೆದುಕೊಂಡು ಹೊರಗಿನ ಪ್ರಪಂಚದ ಸಲುವಾಗಿ ಮಾಡುತೀರ.
ನಾನು ಜನಗಳು ದೇವರ ಮುಂದೆ ಸ್ತೋತ್ರಗಳನ್ನು ಓದುವುದನ್ನು ನೋಡಿದ್ದೇನೆ, ಅವರು ಕೆಲವು ಸಾಲುಗಳನ್ನು ಓದುತಾರೆ ಮತ್ತು ಆಮೇಲೆ ಕೆಲಸ ಮಾಡುವ ಹೆಂಗಸನ್ನು
ಕರೆದು ಅವಳಿಗೆ ಹೇಳಿದ ಕೆಲಸಗಳನ್ನು ಮಾಡಿದಳೆ, ಇಲ್ಲದಿದ್ದರೆ ಅದನ್ನು ಪೂರ್ತಿ ಮಾಡುವಂತೆ ಹೇಳುತ್ತಾರೆ ಅಥವಾ ಅವರು ಇನ್ನು ಕೆಲವು ಸಾಲುಗಳನ್ನು ಓದಿ ಇನ್ನೂ ಓದಿ ಮುಗಿಸುವುದಕ್ಕೆ ಎಷ್ಟು ಪುಟಗಳು ಬಾಕಿ ಇವೆ ಎಂದು ನೋಡುತ್ತಾರೆ! ಅವರು ದೇವರ ಹತ್ತಿರ ಯಾವ ತರಹ ಬಾಂಧವ್ಯ ಇದೆ ಮತ್ತು ದಿವಸದ ಕೊನೆಯಲ್ಲಿ ಅವರು ಸೋತ ಭಾವನೆಯಲ್ಲಿ ತೃಪ್ತಿ ಹೊಂದುತಾರೆ.
ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಅವರು ಆ ತರಹ ಹೇಳುವುದನ್ನು 21 ದಿವಸ ಪುನಃ ಹೇಳುತ್ತಲೇ ಇರುತ್ತಾರೆ, ಯಾಕೆಂದರೆ, ಆ ತರಹ ಮಾಡುವದಾಗಿ ಸಂಕಲ್ಪವನ್ನು ಮಾಡಿರುತ್ತಾರೆ! ಆಮೇಲೆ ಅವರ ಪಕ್ಕದ ಮನೆಯವರು ಅಥವಾ ಸಂಬಂಧಿಕರ ಹತ್ತಿರ ಜಂಭದಿಂದ ಹೋಗಿ ತಾವೂ ಆ ಕಠಿಣವಾದ ಸಂಕಲ್ಪವನ್ನು ಪೂರ್ತಿ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ!
ಎಲ್ಲವೂ ನಾವು ಮಾಡುವುದು ಮುಕ್ಕಾಲು ಪಾಲು ಜನಗಳಿಗೆ ನಾವು ಹೀಗೆ ಮಾಡಿದೆವು ಎಂದು ಹೇಳಿ, ಅವರಲ್ಲಿ ಹೋಲಿಕೆಯ ಬೀಜವನ್ನು ಬಿತ್ತಲು ಮಾಡುತ್ತೇವೆ. ನೋಡಿ, ನೀವು ಶಾಸ್ತ್ರ ವಿಧಿಗಳನ್ನು ಮಾಡುವುದಾಗಿ ಇತ್ಯರ್ಥ ಮಾಡಿದರೆ, ಸಾಧ್ಯವಾದಷ್ಟು ಶುದ್ಧಭಾವದಿಂದ ಮಾಡಿ, ಅಸ್ತಿತ್ವಕ್ಕೆ ಆಳವಾಗಿ ತಗುಲಿಕೊಂಡು ಆ ಭಾವನೆಯಿಂದ ಮಾಡಿ. ನೀವು ಈ ತರಹ ದಾರಿಯಲ್ಲಿ ಮಾಡಿದರೆ ನೀವು ಈ ವಿಚಾರವಾಗಿ ಮಾತಾಡುವುದೇ ಇಲ್ಲ.
ನೀವು ಯಾವಾಗ ಈ ಮತಾಚರಣೆಯ ಹಾದಿಯಲ್ಲಿ ಅನುಸರಿಸಲು ಇತ್ಯರ್ಥ ಮಾಡುತ್ತೀರೋ ಆಗ ವಚನಬದ್ಧತೆ ಮತ್ತು ಶುದ್ಧಭಾವ ನಿಮ್ಮ ಯಾಜಮಾನ್ಯದ ಬೀಗದ ಕೈಗಳು ಆಗಲೇಬೇಕು. ಆದ್ದರಿಂದ ಅದನ್ನು ಅತ್ಯಂತ ಶುದ್ಧಭಾವದಿಂದ ಮಾಡಿ. ಈ ಕಾಲದಲ್ಲಿ ನೂರಾರು ಮತಾಚರಣೆಯ ಪೂಜೆಗಳ ದಾರಿಯು ಇವೆ. ನೀವು ಯಾವುದನ್ನು ಅನುಸರಿಸಬೇಕೆಂದು ಇತ್ಯರ್ಥ ಮಾಡಿಕೊಂಡು ವಚನಬದ್ಧತೆಯಿಂದ ಮಾಡಿ. ಈ ವಚನಬದ್ಧತೆ ನಿಮಗೆ ಸಹಾಯ ಮಾಡುತ್ತದೆ, ಆದರೆ ಶಾಸ್ತ್ರವಿಧಿ ಅಲ್ಲ.
ಇನ್ನು ಒಂದು ಮುಖ್ಯವಾದ ವಿಚಾರ: ತಕ್ಷಣದ ಫಲಿತಾಂಶಕ್ಕೆ ನೋಡಬೇಡಿ. ಈ ಕಾಲದಲ್ಲಿ ಎಲ್ಲರಿಗೂ ತಕ್ಷಣದ ಫಲಿತಾಂಶ ಬೇಕು, ತಕ್ಷಣದ ಕಾಫಿ (instant coffee) ಮತ್ತು ತಕ್ಷಣದ ಚಹ! ನಾವು ತುಂಬಾ ಜನ ನಮ್ಮ ಪ್ರಾರ್ಥನೆಗಿಂತ ಮೊದಲು ಮಿಕ್ಕವರ ಪ್ರಾರ್ಥನೆ ಜವಾಬು (ಫಲಿತಾಂಶ)
ಪ್ರಾರ್ಥನೆಯ (ಪೂಜೆಯ) ಮಾದರಿಯಿಂದ ಬೇರೆಯವರ ಮಾದರಿಯ ಪೂಜೆಗೆ ಬದಲಾಯಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾರೆ. ಇದೆಲ್ಲ ಅರ್ಥವಿಲ್ಲದ ಮಾತು. ಪೂಜೆಯಲ್ಲಿ ಇಷ್ಟೊಂದು ಹೋಲಿಕೆ. ನೀವು ಏನು ಮಾಡುತ್ತೀರೋ ಅದನ್ನು ವಚನಬದ್ಧತೆಯಿಂದ ಮತ್ತು ನಂಬಿಕೆಯಿಂದ ಮಾಡಿ, ಮಿಕ್ಕದ್ದನ್ನು ತೆರೆದಂತೆ ಬಿಡಿ. ಸಂದರ್ಭಗಳು ಯಾಂತ್ರಿಕವಾಗಿ ಅದರ ಪಾಡಿಗೆ ಸಂಭವಿಸುತ್ತದೆ.
ಮತ್ತು ಶಾಸ್ತ್ರ ವಿಧಿ ಹಿಂದುಗಡೆ ವಿಜ್ಞಾನವಿದೆ ಎಂದು ತಿಳಿದುಕೊಂಡು ಅದನ್ನು ಅನುಸರಿಸಿ. ಆಗ ನಿಮ್ಮ ಮನಸು ಸರಿಯಾದ ರೀತಿಯಲ್ಲಿ ಶಾಸ್ತ್ರಾಧಿಯಿಂದಲೇ ಕಟ್ಟಿಹಾಕಲ್ಪಡುವ ಬದಲು ಸರಿಯಾದ ರೀತಿಯಲ್ಲಿ ಏಕರಸವಾಗಿರುತ್ತದೆ (tuned). ಯಾವ ಮತದ ಅಥವಾ ಶಾಸ್ತ್ರವಿಧಿಯ ಅಂತಿಮ ಗುರಿ ವಿಶ್ವಶಕ್ತಿಯೊಂದಿಗೆ ಏಕರಸವಾಗಿರುವುದು. ನಿಜವಾಗಿಲ್ಲದ ಪದಗಳಿಂದ ಇದು ಅರ್ಥವಾಗಬೇಕು.
ಶಾಸ್ತ್ರವಿಧಿಗಳು ದೇವರಿಗೆ ಲಂಚ ಕೊಡುವ ವ್ಯವಹಾರವಲ್ಲ. ನೀವು ನಿಮ್ಮನ್ನು ಕಾಪಾಡಿಕೊಳ್ಳುವ ಬ್ಯಾಂಕಿನ ಬಾಕಿ ಅಲ್ಲ. ಅದು ಇನ್ನೊಬ್ಬರು ಎಷ್ಟು ಜಾಸ್ತಿ ಮಾಡುತ್ತಿದ್ದಾರೋ ಅಥವಾ ಇನ್ನೊಬ್ಬರು ಎಷ್ಟು ಹೊಂದಿದ್ದಾರೇ ಎಂದು ಪಂದ್ಯ ಮಾಡುವುದಕ್ಕಲ್ಲ. ಆದ್ದರಿಂದ ಹೋಲಿಸಿಕೊಳ್ಳುವದನ್ನು ನಿಲ್ಲಿಸಿ, ನೀವು ಏನು ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದೀರ ಎನ್ನುವ ಅರಿತುಕೊಳ್ಳುವುದಕ್ಕೆ ಪ್ರಾರಂಭಮಾಡಿ.
ನನಗೆ ಒಂದು ಕಥೆ ಜ್ಞಾಪಕಕ್ಕೆ ಬರುತ್ತದೆ.
3 ಜನ ಒಂದು ವ್ಯಾಪಾರವನ್ನು ಒಟ್ಟಿಗೆ ಮಾಡಲು ಪ್ರಾರಂಭ ಮಾಡಿದರು.
ಅವರು ದೇವರನ್ನು ಒಬ್ಬ ಪಾಲುಗಾರನಾಗಿ ಅವರ ವ್ಯಾಪಾರಕ್ಕೆ ಸೇರಿಸಿಕೊಳ್ಳಲು ಇತ್ಕರ್ಥ ಮಾಡಿದರು.
ಅವರಿಗೆ ಎಷ್ಟಾದರೂ ಲಾಭ ಬಂದರೆ ಅದರಲ್ಲಿ ದೇವರಿಗೂ ಒಂದು ಪರ್ಸೆಂಟ್ (1%) ಲಾಭವನ್ನು ಕೊಡಲು ಒಪ್ಪಿಕೊಂಡರು.
ಅವರು ವ್ಯಾಪಾರವನ್ನು ಪ್ರಾರಂಭ ಮಾಡಿದರು ಮತ್ತು ಅವರು ಊಹಿಸಿದ್ದಕ್ಕಿಂತ ಹೆಚ್ಚಾಗಿ ಲಾಭವನ್ನು ಪಡೆದರು.
ಆಮೇಲೆ ಸಮಸ್ಯೆ ಉದ್ಭವವಾಯಿತು! ಹೇಗೆ ಅಷ್ಟೊಂದು ದೇವರಿಗೆ ಕೊಟ್ಟು ಬಿಡುವುದು? ಒಬ್ಬೊಬ್ಬರೂ ಒಂದೊಂದು ಸಲಹೆ ಕೊಟ್ಟರು.
ಮೊದಲನೇ ಮನುಷ್ಯ ಹೀಗೆ ಹೇಳಿದ, ''ಆಯಿತು ನಾವು ಒಂದು ವೃತ್ತವನ್ನು ಬರೆದು ಅದರಲ್ಲಿ ಎಲ್ಲ ಹಣವನ್ನು ಎಸೆಯೋಣ. ಒಳಗಡೆ ವೃತ್ತದಲ್ಲಿ ಎಷ್ಟೆಷ್ಟು ಬೀಳುತ್ತೋ ಅಷ್ಟು ದೇವರಿಗೆ ಸೇರಿದ್ದು ಮತ್ತು ಮಿಕ್ಕಿದ್ದು ಹೊರಗಡೆ ಬೀಳುವುದು ನಮ್ಮದು''. ಎರಡನೇ ಮನುಷ್ಯ ಹೇಳಿದ, ''ಬೇಡ, ನಾನು ನಿಮಗೆ ಉತ್ತಮವಾದ ಸಲಹೆಯನ್ನು
ಕೊಡುತ್ತೇನೆ. ನಾವು ನಿಜವಾಗಿಯೂ ದೊಡ್ಡ ವೃತ್ತವನ್ನು ಬರೆಯೋಣ ಮತ್ತು ಆದರಲ್ಲಿ ಎಲ್ಲ ಹಣವನ್ನು ಎಸೆಯೋಣ. ಎಷ್ಟು ಒಳಗಡೆ ಬೀಳುತ್ತೋ ಅದು ನಮ್ಮದು ಮತ್ತು ಹೊರಗಡೆ ಎಷ್ಟು ಬೀಳುತ್ತೋ ಅದು ದೇವರದು''.
ಮೂರನೇ ಮನುಷ್ಯ ಹೇಳಿದ, ''ನೋಡಿ, ನಾನು ಹೇಳುವುದನ್ನು ಕೇಳಿ. ಹೇಗೂ ದೇವರು ನಮಗಿಂತ ಮೇಲೆ ಇದ್ದಾನೆ. ನಾವು ಎಲ್ಲ ಹಣವನ್ನು ಮೇಲೆ ಎಸೆಯೋಣ. ಅವನಿಗೆ ಎಷ್ಟು ಬೇಕಾಗಿದೆಯೋ, ಅವನು ತೆಗೆದುಕೊಳ್ಳಲಿ, ಕೆಳಕ್ಕೆ ಎಷ್ಟು ಬರುತ್ತೋ ಅದು ನಮ್ಮದು!''
(ಜೋರು ನಗೆ!)
ಎಲ್ಲಿಯವರೆಗೆ ನಮಗೆ ಏನಾದರೂ ಸ್ವಲ್ಪ ಬೇಕಾಗಿದೆಯೋ, ಅದಕ್ಕೆ ನಾವು ದೇವರಿಗೆ ಲಂಚ ಕೊಡುತ್ತೇವೆ. ನಾವು ಅದನ್ನು ಪಡೆದ ಮೇಲೆ, ನಮಗೆ ಮುಂದಿನ ಆಸೆ ಬರುವವರೆಗೂ ಅವನನ್ನು ಬಿಟ್ಟುಬಿಡುತ್ತೇವೆ. ಈ ತರಹ ನಾವು ಕೆಲಸಕ್ಕೋಸ್ಕರ ಬೋಧಿಸಲ್ಪಡುತ್ತಿದ್ದೇವೆ. ಹೌದು ... ನೀವು ಏನನ್ನಾದರೂ ಕೇಳಬೇಕಾ?
ಸ್ವಾಮೀಜೀ, ನಾವು ಶಾಸ್ತ್ರ ವಿಧಿಯ ವಿಚಾರದ ಮೇಲೆ ಮಾತಾಡುತ್ತಿರುವಾಗ, ನೀವು ದಯವಿಟ್ಟು ಶಾಸ್ತ್ರ ವಿಧಿಯ ಪಥದ ಮೇಲೂ ಮತ್ತು ಧ್ಯಾನದ ಪಥದ ಮೇಲೂ ಸ್ವಲ್ಪ ವಿಚಾರಗಳನ್ನು ಹೇಳುತ್ತೀರಾ ?
ಆಗಲಿ...
ನೋಡಿ ಶಾಸ್ತ್ರ ವಿಧಿಯಲ್ಲಿ ಖಂಡಿತವಾಗಿ ಏನೋ ಒಂದು ವಿಚಾರ ಅವುಗಳ ಮೇಲೆ ಇದೆ. ಅದು ರಚನೆ ಆಗಿದೆ ಮತ್ತು ನಿಮಗೆ ಅದು ನಿಖರವಾಗಿ ಯಾವಾಗ ಪ್ರಾರಂಭವಾಗುತ್ತೆ ಎನ್ನುವುದು ತಿಳಿದಿದೆ, ಅದು ಯಾವಾಗ ಮುಗಿಯುತ್ತದೆ ಎನ್ನುವುದು, ಅದನ್ನು ಮಾಡಲು ನೀವು ಎಲ್ಲಿಗೆ ಹೋಗುತ್ತಿರುವಿರಿ ಎನ್ನುವುದು, ಯಾವುದಕ್ಕೋಸ್ಕರ ಮಾಡುತ್ತಿರುವುದು ಮುಂತಾಗಿ ಎಲ್ಲವೂ ತಿಳಿದಿರುತ್ತದೆ. ಅಲ್ಲಿ ಅಷ್ಟು ಬಿಗಿಯಾದ ಕಾವಲು ಎಲ್ಲ ಕ್ರಮದಲ್ಲೂ ಇದೆ. ಆದ್ದರಿಂದ ಅದು ಅಷ್ಟರಮಟ್ಟಿಗೆ ಆವರಿಸಿದೆ. ಯಾವುದು ಖಂಡಿತವಾಗಿದೆಯೋ ಅದು ಹರಡುತ್ತದೆ.
ಆದರೆ ಧ್ಯಾನದಲ್ಲಿ ಏನಾಗುತ್ತದೆ ಎಂದರೆ - ಮೊದಲನೆಯದಾಗಿ, ಲಾಭಗಳನ್ನು ಉಂಟುಮಾಡುವುದರಲ್ಲಿ ಧ್ಯಾನವು ಶಾಸ್ತ್ರ ವಿಧಿಗಿಂತ ತುಂಬಾ ಸರಳವಾದದ್ದು ಎಂದು ಕಾಣುತ್ತದೆ. ಜನಗಳು ನಾನು ಏಕೆ ಆಶ್ರಮದಲ್ಲಿ ಶಾಸ್ತ್ರ ವಿಧಿಗಳು ಮಾಡುತ್ತೇನೆ ಎಂದು ಕೇಳುತ್ತಾರೆ. ನಾನು ಸುಮ್ಮನೆ ಸರಳವಾಗಿ ಆಶ್ರಮಕ್ಕೆ ಬಂದು ಆಲದಮರದ ಅಡಿಯಲ್ಲಿ ಕುಳಿತುಕೊಂಡು ಧ್ಯಾನ ಮಾಡಿ ಎಂದು ಹೇಳಿದರೆ, ಅಷ್ಟೇ ಸಾಕಾ, ಅವರು ಕೇಳುತಾರೆಯೇ?
ನಾನು ಹೊಂದಿಲ್ಲದಿದ್ದರೆ, ಅವರುಗಳು ಆ ಮೂರ್ತಿಗಳನ್ನು ಅಲ್ಲಿ ನೋಡದಿದ್ದರೆ, ಅಲ್ಲಿ ಅವರು ಆ ಖಾಲಿಸ್ಥಳವನ್ನು ಮತ್ತು ಆಲದ ಮರವನ್ನು ನೋಡಲು ಬರುತ್ತಾರೆಯೇ? ಪ್ರಾಯಶಃ ನಾನು ಒಬ್ಬನೇ ಆಲದ ಮರದ ಅಡಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಿರುತ್ತೇನೆ.
ಜನಗಳು ಮೊದಲನೇ ಹೆಜ್ಜೆ ಅವರ ಅಂತರಂಗದ ಪ್ರಯಾಣಕ್ಕೆ ತೆಗೆದುಕೊಳ್ಳಲಿ ಎಂದೂ ಮತ್ತು ಅವರ ಮನಸ್ಸಿನಲ್ಲಿ ಉಂಟಾಗುವ ಕೆಲವು ಗೊಂದಲಗಳನ್ನು ತೋರಿಸಲು ಈ ರೀತಿ ಮಾಡುತ್ತೇನೆ. ಇಲ್ಲದಿದ್ದರೆ ಅವರನ್ನು ಅದಕ್ಕೆ ಆಕರ್ಷಿಸಲು ಆಗುವುದಿಲ್ಲ. ನಾನು ಅವರ ಭಾಷೆಯಲ್ಲಿಯೇ ಮಾತಾಡಬೇಕು.
ದಕ್ಷಿಣಾಮೂರ್ತಿಯ ವಿಗ್ರಹವು ಅಲ್ಲಿ ಇಲ್ಲದೇ ಇದ್ದರೂ, ಅಲ್ಲಿ ಇರುವ ಶಕ್ತಿಯ ಜಾಗದ ಶಾಂತತೆಯನ್ನು ಅರಿವಿಲ್ಲದೆ ಇದ್ದರೂ, ಅಲ್ಲಿ ಸುತ್ತ ಇರುವ ಶಾಂತತೆಯು ಅವರಿಗೆ ದಕ್ಷಿಣಾಮೂರ್ತಿಯನ್ನು ನೋಡಿದ ತಕ್ಷಣ ಅಷ್ಟು ಸಂತೋಷವಾಗುತ್ತದೆ. ಈ ಆಲದ ಮರವು ಜೀವಿಸಿರುವ ಶಕ್ತಿ. ಅದರ ನಿಶ್ಶಬ್ದಕ್ಕೆ ಕಂಪಿಸುವ ನಿಶ್ಶಬ್ದತೆ. ನೀವು ಅಲ್ಲಿ ಧ್ಯಾನದ ಮನಸ್ಸಿನಿಂದ ಅಲ್ಲಿ ಕುಳಿತುಕೊಂಡರೆ ಸಾಕು. ನೀವು ಅಲ್ಲಿ ಏನೂ ಗೊಂದಲತರಹವಾದ ಏನನ್ನೂ ಮಾಡಬೇಕಾಗಿಲ್ಲ. ಪ್ರತಿಯೊಂದು ಎಲೆಯೂ ಮತ್ತು ಕಡ್ಡಿಯೂ ಇಲ್ಲಿ ನನ್ನ ಹತ್ತಿರ ಮಾತಾಡುತ್ತವೆ.
ನೋಡಿ, ನೀವು ಯಾವಾಗ ವಿಗ್ರಹಗಳನ್ನು ಪೂಜಿಸಲು ಮುಂದುವರಿಸುತ್ತೀರೋ, ನೀವು ಹೆಚ್ಚುಹೆಚ್ಚಾಗಿ ಮತ್ತು ಅಸ್ತಿತ್ವದ ಇರುವಿಕೆಗೆ ಅರಿಯುವಂತವರಾಗಬೇಕು ಮತ್ತು ವಿಗ್ರಹದ ಮೂಲಕ ಜೋಡಿಸುವುದಕ್ಕೆ ಪ್ರಯತ್ನಿಸುತ್ತಿರುತ್ತೀರ. ಬರೀ ವಿಗ್ರಹ ಒಂದೇ ಅಲ್ಲ ಆದರೆ ಎಲ್ಲ ಸೃಷ್ಟಿಯೂ ದೇವರ ಇರುವಿಕೆಯ ಗರ್ಭದಿಂದ ಇದೆ ಎಂದು ನೀವು ತಿಳಿಯುತ್ತೀರ. ಆಮೇಲೆ ನೀವು ಯಾಂತ್ರಿಕವಾಗಿ ದೇವರನ್ನು ಎಲ್ಲೆಲ್ಲಿಯೂ
ಕಾಣುತ್ತೀರ. ಆಮೇಲೆ ನೀವು ಪೂರ್ತಿ ಅಸ್ತಿತ್ವದ ಜೊತೆ ಸಂಬಂಧವನ್ನು ಪ್ರಾರಂಭ ಮಾಡುತ್ತೀರ.
ಧ್ಯಾನದಲ್ಲಿ ಕುಟಿಲವಿಲ್ಲದೆ ಧ್ಯಾನದ ಒಳಗೆ ಹೋದರೆ, ಅದರ ಫಲಿತಾಂಶ ಅಷ್ಟು ಸಾಧ್ಯತೆ ಇಲ್ಲ. ಒಂದು ವ್ಯಕ್ತಿತ್ವದ ಬದಲಾವಣೆ ಸಂಭವಿಸಬಹುದು. ನೀವು ಒಬ್ಬ ಬೇರೆ ಮನುಷ್ಯನಾಗಿ ಹೊರಬರಬಹುದು. ಇದು ಒಂದು ದೊಡ್ಡ ಅಪಾಯ ಕಾಣಬಹುದು! ಇದು ಒಂದು ಜೂಜಾಟದ ತರಹ ಆಗುತ್ತದೆ. ಬದಲಾವಣೆ ಸಂಭವಿಸಲು ಪ್ರಾರಂಭವಾಗುತ್ತದೆ. ಇದೇ ನೀವು ಹುಡುಕುತಿರುವ ಬದಲಾವಣೆ, ಆದರೆ ಅದು ಸಂಭವಿಸಿದಾಗ ನೀವು ಹೆದರಿಕೆ ಪಡುತ್ತೀರ.
ನೀವು ನಿಮ್ಮ ಶಾಸ್ತ್ರಾವಿಧಿಗಳ ಕಾಯುವಿಕೆಯಿಂದ ಆರಾಮವಾಗಿರುವಂತೆ ಅಂದುಕೊಳ್ಳುತ್ತೀರ. ಶಾಸ್ತ್ರವಿಧಿ ನಿಮ್ಮ ದಿನನಿತ್ಯದ ಕಾರ್ಯಕ್ರಮವಾಗಿರುತ್ತದೆ. ಅದು ನೀವು ಅನುಸರಿಸುತ್ತಿರುವ ಜೀವವಿಲ್ಲದ ಒಂದು ಪ್ರದಕ್ಷಿಣೆಯ ಭಾಗವಾಗುತ್ತದೆ. ಹೇಗೋ, ಅವು ನಿಮಗೆ ತೃಪ್ತಿಯನ್ನು ಕೊಡುತ್ತವೆ, ಮತ್ತು ಇವು ಎಲ್ಲಿರುವಿರೋ, ಅಲ್ಲಿಯೇ ಉಳಿದುಕೊಳ್ಳುತ್ತೀರ. ಧ್ಯಾನದಲ್ಲಿ, ನಿಮ್ಮ ಅಭಿಪ್ರಾಯಗಳು ಸ್ವಲ್ಪ ಅಲ್ಲಾಡುತ್ತವೆ, ಮತ್ತು ಆಗ ನೀವು ಹೆದರಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತೀರ. ನಿಮ್ಮ ವರ್ಷಾನುಗಟ್ಟಲೆಯಿಂದ ನೀವು ಕಟ್ಟಿಹಾಕಿರುವ ಕಟ್ಟುಪಾಡುಗಳ ನಂಬಿಕೆಗಳು ಇದಕ್ಕಿದ್ದಂತೆ ಅಲ್ಲಾಡುವಂತೆ ತೋರುತ್ತದೆ. ನೀವು ಕಡಿಮೆ ತುಳಿದಿರುವ ದಾರಿಯಲ್ಲಿ ಸಂಚರಿಸುತ್ತಿರುವಂತೆ ಅನುಭವಿಸುತ್ತೀರ ಮತ್ತು ಅದೇ ನಿಮಗೆ ಭಯವನ್ನುಂಟು ಮಾಡುತ್ತದೆ.
ನೀವು ಧ್ಯಾನ ಮಾಡುವಾಗ, ನಿಮ್ಮ ಅರಿವು ವೃದ್ಧಿಯಾಗುತ್ತದೆ ಮತ್ತು ಇದು ಸಂಭವಿಸಿದಾಗ, ನಿಮ್ಮ ಸುತ್ತ ನೀವು ಊಹಿಸಿಕೊಂಡಿರುವ ಬೇಲಿ - ಅದು ನಿಜವಾಗಿ ಸಮಾಜವು ನಿಮ್ಮ ಸುತ್ತ ಹಾಕಿರುವುದು ನಿಧಾನವಾಗಿ ದಂಗೆಕೋರರಂತೆ ಅಂದುಕೊಳ್ಳುತ್ತೀರ, ಅದು ಸಮಾಜಕ್ಕೆ ಎದುರಾಗಿ ಅಲ್ಪ, ಆದರೆ ನಿಮ್ಮ ಸ್ವಂತ ಮೊದಲಿಲ್ಲದ ಮತ್ತು ತಿಳುವಳಿಕೆ ಇಲ್ಲದ ಸ್ಥಿತಿಗೆ ಅಷ್ಟೇ ಈ ದಂಗೆಕೋರುತನ ನಿಮ್ಮನ್ನು ಅದರ ಕಾರಣಕ್ಕೆ ತುಂಬಾ ಪ್ರೋತ್ಸಾಹಿಸಿ ಅದು ಮುಂದಿನ ದಾರಿಗಳಿಗೆ ತೆರೆದಂತೆ ಆಗುತ್ತದೆ.
ಇದು ಹೀಗೆಯೇ ನೀವು ಆಳವಾಗಿ ಮತ್ತು ಆಳವಾಗಿ ನೀವು ಹಿಂದೆಂದೂ ಪ್ರವೇಶವೇ ಮಾಡದೇ ಇರುವಂತಹ ಪ್ರದೇಶಕ್ಕೆ ಚಲಿಸುತ್ತೀರ; ಆ ಪ್ರದೇಶವನ್ನು ಸಮಾಜವು
ತಿಳಿದೇ ಇರುವುದಿಲ್ಲ; ಆ ಜಾಗವು ಎಚ್ಚರಿಕೆಯಿಂದ ಇರುತ್ತದೆ; ಆ ಜಾಗವು ನಿಮ್ಮ ಒಳಗೇ ಅಡಗಿರುತ್ತದೆ ಆದರೆ ಭದ್ರಪಡಿಸಲ್ಪಟ್ಟಿರುತ್ತದೆ, ಆದರೆ ಪರಮಸುಖದಲ್ಲಿ ತಿಳಿಯದೇ ಇರುತ್ತೀರ, ಆದರೆ ಈ ಜನ್ಮದಲ್ಲಿ ಅಲ್ಲ, ಬಹಳ ಜನ್ಮಗಳ ಹಿಂದೆ, ಅದನ್ನು ಬೀಗ ತೆಗೆಯಲು ಬೀಗದ ಕೈಯನ್ನು ಹುಡುಕುತಿರುತ್ತೀರ. ಯಾವಾಗ ನೀವು ಆ ಜಾಗವನ್ನು ಕಾಣುತ್ತೀರೋ ಆಗ ನೀವು ತಲುಪುತೀರ!
ಅದು ಈ ರೀತಿ ಇದೆ:
ಒಂದು ಹಸುವನ್ನು ಒಂದು ಹಗ್ಗದಿಂದ ಕಟ್ಟಲ್ಪಟ್ಟಿದೆ ಮತ್ತು ಕೆಲವು ಸುತ್ತಳತೆಯನ್ನು ಅದು ಸುತ್ತುವರಿಯಲು ಬಿಟ್ಟಿದೆ.
ಅದು ತಿಳುವಳಿಕೆಯುಳ್ಳದಾಗಿರುತ್ತದೆ.
ಆಮೇಲೆ ಇನ್ನು ಸ್ವಲ್ಪ ಜಾಸ್ತಿ ಮೀಟರಷ್ಟು ಹಗ್ಗವನ್ನು ಸಡಿಲಿಸಲಾಯಿತು. ಅದು ಸುತ್ತ ಇನ್ನು ಸ್ವಲ್ಪ ಹೋಗಿ ಮತ್ತು ಜಾಸ್ತಿ ಬುದ್ಧಿಶಾಲಿಯಾಗುತ್ತದೆ, ಆಮೇಲೆ ಇನ್ನೂ ಸ್ವಲ್ಪ ಉದ್ದವಾದ ಹಗ್ಗವನ್ನು ಅದು ಅಡ್ಡಾಡಲು ಬಿಡಲ್ಪಡುತ್ತದೆ.
ಆ ಹಸುವಿನ ಬೆಳೆಯುತ್ತಿರುವ ಬುದ್ಧಿವಂತಿಕೆ ಮತ್ತು ಪ್ರಜ್ಞೆಯ ಮೇಲೆ ಅವಲಂಬಿಸಿ ಕಾಲಕ್ಕೆ ಸರಿಯಾಗಿ ಅದನ್ನು ಬಿಡುಗಡೆ ಮಾಡಲ್ಪಡಲಾಗುತ್ತಿದೆ.
ಇದೇ ತರಹ ಮನುಷ್ಯನಲ್ಲಿಯೂ ಸಂಭವಿಸುತ್ತದೆ. ಹಗ್ಗ ಅಥವಾ ಬೇಲಿ ಮನುಷ್ಯನ ಸುತ್ತ ಅವನ ಪ್ರಜ್ಞೆಗೆ ಸರಿಯಾದ ಪ್ರಮಾಣದಲ್ಲಿದೆ. ಅವನು ಜಾಸ್ತಿ ಪ್ರಜ್ಞಾವಂತನಾದರೆ, ಅವನು ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುತ್ತಾನೆ ಮತ್ತು ಅವನ ಅರಿವು ಬೆಳೆಯುತ್ತದೆ.
ನೋಡಿ, ಹೇಗೆ ನೀವು ನಿಮ್ಮ ಶಕ್ತಿಯ ಪರಿವರ್ತನೆ ಅವಕಾಶ ಮಾಡಿಕೊಡುವುದಕ್ಕೆ ಎಷ್ಟು ಮನಸ್ಸು ಮಾಡಿದ್ದೀರಿ ಎನ್ನುವುದೇ ಪ್ರಶ್ನೆಯಾಗಿದೆ. ಇದು ಸಂಭವಿಸಲು ಇರುವುದು ಒಂದೇ ಮಾರ್ಗ.
ಆದರೆ ಇದು ಸಂಭವಿಸಿದಾಗ, ಸಮಾಜವು ನೀವು ದಾರಿಬಿಟ್ಟು ಹೋಗುತ್ತಿದ್ದೀರಿ ಎಂದು ಹೇಳುತ್ತದೆ. ನೀವು ಸರಿಯಾದ ದಾರಿಯನ್ನು ಬಿಟ್ಟು ಹೋಗುತ್ತಿದ್ದೀರಿ ಎಂದು ಹೇಳುತ್ತದೆ. ಆಗ ಗೊಂದಲ ಪ್ರಾರಂಭವಾಗುತ್ತದೆ. ಇದು ಸಂಭವಿಸಿದಾಗ, ನೀವೇ ಧೈರ್ಯವನ್ನು ಹೊಂದಿ, ನಿಮ್ಮಲ್ಲಿಯೇ ನಂಬಿಕೆ ಮತ್ತು ಅಸ್ತಿತ್ವವುಳ್ಳವರಾಗಿ, ಮುಂದಕ್ಕೆ ಸಾಗಬೇಕು.
ಇಲ್ಲಿಯೇ ನೀವು ಇದ್ದೀರಾ, ತುಂಬ ಪುಸ್ತಕಗಳು ಅಥವಾ ಭಾಷಣಗಳಿಗಿಂತ, ಒಬ್ಬ ಗುರುವು ನಿಮಗೆ ಯೋಗದಂಡ ಊರುಗೋಲಾಗಿ ನೀವು ನಿಮ್ಮ ಪಾಡಿಗೆ ನಿಲ್ಲಲು ಸಹಾಯವಾಗುತ್ತದೆ. ಪ್ರತಿ ಸಲವೂ ಸಮಾಜವು ನಿಮ್ಮ ಧಾರ್ಮಿಕ ದಾರಿಯಿಂದ ಹೊಡೆದೋಡಿಸಿದಂತೆ ನಿಮಗೆ ಭಾಸವಾಗುತ್ತದೆ. ಯಾವಾಗ ನೀವು ಬಹು ಮತದ ವಿರುದ್ಧ ಇದೀರೆಂದು ಭಾಸವಾಗುತ್ತದೆಯೋ, ಆಗ ಗುರುವು ನಿಮ್ಮನ್ನು ಅವರ ದಾರಿಗೆ ಎಳೆದುಕೊಂಡು ನೀವು ಮುಂದೆ ಸಾಗಲು ಹೇಳುತ್ತಾರೆ.
ನೀವು ನಿರ್ಬಲರಾಗುವ ಸಂದರ್ಭಗಳಲ್ಲಿ ನಿಮಗೆ ಉತ್ತೇಜನದ ಅಗತ್ಯವಿದೆ, ಗುರುವೇ ನೀವು ಮತ್ತೆ ತಲೆ ಎತ್ತಿ ನಡೆಯುವತನಕ, ನಿಮ್ಮನ್ನು ಉತ್ತೇಜಿಸಿ ಆಧಾರ ನೀಡುವ ಊರುಗೋಲಾಗಿ ಆಗುತ್ತಾರೆ. ನೀವು ತಡವರಿಸುವಾಗಲೆಲ್ಲಾ, ಆ ಊರುಗೋಲು ನಿಮಗೆ ಸಹಾಯಕ್ಕಾಗಿ ಗೋಚರಿಸುತ್ತದೆ.
ಗುರುವಿನ ಉತ್ತೇಜನದಿಂದ, ನೀವು ನಿಮ್ಮಲ್ಲಿರುವ ಸರಿಸಾಟಿಯಿಲ್ಲದ ವ್ಯಕ್ತಿತ್ವವನ್ನು ಕಂಡುಹಿಡಿದು ವಿಶಿಷ್ಟ ವ್ಯಕ್ತಿಯಾಗಿ ಎದ್ದು ನಿಲ್ಲಬಹುದು. ಒಬ್ಬ ಸ್ವತಂತ್ರ ಪುರುಷನಾಗಬಹುದು. ನೀವು ಗುರುವಿನ ಮೇಲೆ ಪರಾವಲಂಬಿಗಳಾಗಿದ್ದೀರೆಂದು ಅರ್ಥವಾಗುವುದೇ ಇಲ್ಲ. ಇದು ಇನ್ನೊಂದು ಸಾಧಾರಣವಾದ ತಪ್ಪು ತಿಳುವಳಿಕೆ. ಜನಗಳು ನೀವು ಬೇರೊಬ್ಬರ ವ್ಯಕ್ತಿಯ ಜೀವಿಸುತ್ತಿದೀರೆಂದು ಯೋಚನೆ ಮಾಡುತ್ತಾರೆ.
ಇದು ಈ ತರಹ ಇದೆ: ನೀವು ಒಂದು ನಿರ್ದಿಷ್ಟವಾದ ಜಾಗಕ್ಕೆ ದಾರಿಯನ್ನು ಹುಡುಕಲು ಪ್ರಯತ್ನಿಸುತ್ತಿರುತ್ತೀರ. ನಿಮಗೇ ಬಿಟ್ಟರೆ, ನೀವು ತುಂಬಾ ಸ್ಥಳಗಳಲ್ಲಿ ವಿಳಾಸಗಳನ್ನು ಕೇಳುತ್ತಿರುತ್ತೀರ.
ಕೆಲವು ಸಲ ತಪ್ಪಾಗಿ ಮಾರ್ಗವನ್ನು ನಿಮಗೆ ಸೂಚಿಸಿ ಮತ್ತು ಪುನಃ ನೀವು ಸರಿಯಾಗಿ ಜಾಡು ಹಿಡಿಯಬೇಕು, ಈ ಮಾದರಿಯಲ್ಲಿ ಹೇಗೋ ನೀವು ಹೋಗಬೇಕಾದ ಸ್ಥಳದಲ್ಲಿ ತಲುಪುತೀರಿ. ಅದು ಆ ರೀತಿ ಮಾಡಲು ಸಮಯವು ನಿಮಗೆ ಹಿಡಿದರೂ ನೀವು ತಲುಪುತೀರ. ಆದರೆ ನೀವು ಒಂದು ನಕ್ಷೆಯನ್ನಾಗಲೀ ಅಥವಾ ಗುರುವನ್ನಾಗಲೀ ಹೊಂದಿದ್ದರೆ ಏನಾಗುತ್ತದೆ? ನೀವು ನೇರಮಾರ್ಗದಿಂದ ನಿಮ್ಮ ನಿರ್ದಿಷ್ಟಸ್ಥಾನಕ್ಕೆ ವೇಳೆಯ ವ್ಯರ್ಥವಾಗದೆ ತಲುಪಲು ಸಾಧ್ಯವಾಗುತ್ತದೆ, ಹೌದಲ್ಲವೇ? ನೀವು ನಕ್ಷೆಯ ಮೇಲಾಗಲೀ ಅವಲಂಬಿಗಳಾಗಿದ್ದೀರೆಂದು ಅರ್ಥವಾಗುತ್ತದೆಯೇ? ಇಲ್ಲ. ಅದು ಜಾಗತಿಕವಾಗಿ
ಕೆಲಸವನ್ನು ಮಾಡುವ ಒಂದು ಪ್ರಾಮಾಣಿಕವಾದ ದಾರಿ, ಅಷ್ಟೆ. ಇದೇ ರೀತಿ ಒಬ್ಬ ಗುರುವು ದಾರಿಯನ್ನು ತಿಳಿದಿರುವ ಒಬ್ಬ ಮಾರ್ಗದರ್ಶಿ ನೀವು ಹುಡುಕುತಿರುವ ಆ ಸ್ಥಳಕ್ಕೆ ಆಗಲೇ ಹೋಗಿದ್ದು, ಈಗ ನಿಮಗೆ ದಾರಿ ತೋರಿಸಲು ಸಿಗುತ್ತಿದ್ದಾರೆ.
ನೀವು ಸಮರ್ಪಣೆ ಮನೋಭಾವವನ್ನೇ ಹೊಂದಿದ್ದರೆ, ನೀವು ಅನುಮಾನವಿಲ್ಲದೆ ಕಷ್ಟಪಟ್ಟು ನಿಮ್ಮ ಗುರಿಗೆ ತಲುಪಲು ಉದ್ದೇಶ್ಯದಿಂದ ಕೆಲಸ ಮಾಡುತ್ತೀರ, ಆದರೆ ಯಾವಾಗ ನೀವು ಧೈರ್ಯದಿಂದ ಕೂಡಿದ ಮನೋಭಾವವನ್ನು ಹೊಂದಿದ್ದರೆ, ನಿಮ್ಮ ಗುರಿಯ ಕಡೆಗೆ ನೆಗೆಯುತ್ತೀರ. ಈ ಧೈರ್ಯವು ನೀವು ಯಾವಾಗ ಇನ್ನೊಬ್ಬರ ಕಡೆ ನೋಡುವುದನ್ನು ನಿಲ್ಲಿಸಿ ಮತ್ತು ನಿಮ್ಮಲ್ಲಿಯೇ ಒಳಗೆ ನೋಡಿಕೊಳ್ಳುತ್ತೀರೋ ಆಗ ಬರುತ್ತದೆ. ನೀವು ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ನಿಮ್ಮನ್ನು ಅರಿವಿನಿಂದ ಕಾಯುತ್ತಿದ್ದರೆ, ನಿಮ್ಮ ಒಳಗಿನ ವ್ಯವಸ್ಥೆಯಲ್ಲಿ ಸೂಕ್ಷ್ಮವಾದ ಬದಲಾವಣೆಗಳು ಆಗಿ ನಿಮಗೆ ಧೈರ್ಯವು ಬರುತ್ತದೆ.
ನೀವು ನಿಮ್ಮ ಸ್ವತಂತ್ರವಾದ ದಾರಿಯಲ್ಲಿ ಧೈರ್ಯ ಮತ್ತು ದೃಢನಿಶ್ಚಯದಿಂದ ಎದ್ದು ನಿಲ್ಲಬೇಕಾದ ಅವಶ್ಯಕತೆ ಇದೆ. ದೃಢನಿಶ್ಚಯವಾದ ಧೈರ್ಯ ನೀವು ಯಾವಾಗ ಗಟ್ಟಿಯಾಗಿ, ಇನ್ನೊಬ್ಬರ ಮೇಲೆ ಹೋಲಿಸಿಕೊಳ್ಳದೆ ನಿಮ್ಮಲ್ಲಿಯೇ ಕೇಂದ್ರೀಕರಿಸಿ ಕೊಂಡರೆ ಆಗ ಸಂಭವಿಸುತ್ತದೆ.
ಸಮಾಜವು ಅದಕ್ಕೆ ಪರಿಚಯವಾದ, ತಿಳಿದಿರುವ ಆದರ್ಶಗಳಿಗೆ ಎಳೆಯುವುದಕ್ಕೆ ಪರಿಚಯವಾಗಿರುವಂತಹ ದುಃಖಗಳನ್ನು ಸಹಿಸುವುದು, ಚೆನ್ನಾಗಿ ತುಳಿದಿರುವ ಮತ್ತು ಸವೆದುಹೋಗಿರುವ ಹಾದಿಗಳಿಗೆ ನಿಮ್ಮನ್ನು ಎಳೆಯಲು ಕಾಯುತ್ತಿರುತ್ತದೆ. ಈ ತರಹದ ಹಾದಿಗೆ ಬೀಳಲು ಧೈರ್ಯ ಬೇಕಾಗಿಲ್ಲ ಮತ್ತು ತುಂಬಾ ಸುಲಭ. ನಾನು ಧೈರ್ಯ ವೆಂದು ಹೇಳುವುದು, ಸಾಮಾನ್ಯವಾದ ಧೈರ್ಯವನ್ನಲ್ಲ, ಪೂರ್ಣವಾದ ಧೈರ್ಯ.
ಚಿನ್ನದ ಮಣಿಗಳನ್ನು ಧರಿಸಲು ಧೈರ್ಯದ ಅವಶ್ಯಕತೆ ಇಲ್ಲ, ಆದರೆ ರುದ್ರಾಕ್ಷಿ ಮಾಲೆಯನ್ನು ಧರಿಸಲು ಧೈರ್ಯವು ಬೇಕು. ನಾನು ಭಕ್ತರಿಗೆ ಯಾರು ಅದನ್ನು ಧರಿಸಲು ಇಷ್ಟಪಡುತಾರೋ, ಅವರಿಗೆ ರುದ್ರಾಕ್ಷೆ ಮಾಲೆಯನ್ನು ಕೊಡುತ್ತೇನೆ. ರುದ್ರಾಕ್ಷಿ ಮಣಿಗಳು ಶಕ್ತಿಯ ಉದ್ಯಾನವೇ ವಿನಹ ಮತ್ತೇನೂ ಅಲ್ಲ. ಅವು ಜಗದ ಶಕ್ತಿಯನ್ನು ನಿಮಗೆ ಕೂಡಿಡುತ್ತವೆ. ಅವು ವಿದ್ಯುತ್ ಸಂಗ್ರಹ ಮನೆಯ ತರಹ ಇವೆ ಮತ್ತು ನೀವು ಶಕ್ತಿ ಇಲ್ಲದ ತರಹ ಆದಾಗ ನಿಮ್ಮನ್ನು ಶಕ್ತಿವಂತವಾಗಿ ಮಾಡುತ್ತವೆ.
ಆದರೆ ಸಮಾಜವು ಈ ಮಣಿಗಳು ಸನ್ಯಾಸತ್ವದ ಒಂದು ಸ್ಪಷ್ಟ ಸಂಕೇತವೆಂದು ನೋಡುತ್ತದೆ. ಅವರು ಆ ಮಣಿಗಳನ್ನು ಧರಿಸಿರುವವರು ಪರಿತ್ಯಾಗಿಗಳು ಎಂದೂ, ತ್ಯಾಗದ ಅರ್ಥವನ್ನೇ ತಿಳಿದುಕೊಳ್ಳದೇ ನೋಡುತ್ತಾರೆ.
ಸಂಸಾರದಲ್ಲಿದ್ದು ರುದ್ರಾಕ್ಷಿಯನ್ನು ಧರಿಸುತ್ತಿರುವವರನ್ನು ಅವರು ಖಂಡಿಸುತ್ತಾರೆ. ಆದರೆ ರುದ್ರಾಕ್ಷಿ ಮಣಿಗಳನ್ನು ವಿಗ್ರಹಗಳ ಮೇಲಾಗಲೀ ಅಥವಾ ಸಾಧುಗಳ ಮೇಲಾಗಲೀ ನೋಡಿದಾಗ, ಅವರು ಸಂತೋಷಪಟ್ಟುಕೊಂಡು ಅವರಿಗೆ ಪ್ರಾರ್ಥಿಸುತ್ತಾರೆ. ಆದ್ದರಿಂದ ನನ್ನ ಚಿಕ್ಕ ಭಕ್ತರುಗಳು ಬಂದು ಅವರ ಸಂಸಾರದವರು ರುದ್ರಾಕ್ಷಿಗಳನ್ನು ಧರಿಸಿದಾಗ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಹೇಳುತ್ತಾರೆ. ಈ ಎಲ್ಲ ಗೊಡುಹರಟೆ ಹೊಡೆಯುವವರು ಕೊನೆ ಇಲ್ಲದೆ ಅದರ ಮೇಲೆ ಮಾತಾಡಿ, ಕಥೆಗಳನ್ನು ಅವುಗಳ ಮೇಲೆ ಹರಡುತ್ತಾರೆ. ಅದು ಹಾಸ್ಯಾಸ್ಪದವಲ್ಲವೇ? ಅವರು ಪ್ರಾರ್ಥನೆ ಮಾಡುವಾಗ ವಿಶ್ವದ ಶಕ್ತಿಯನ್ನು ಪ್ರಾರ್ಥಿಸುತ್ತಿರುತ್ತಾರೆ, ಆದರೆ ಅದೇ ಶಕ್ತಿ ಸುಲಭ ಸ್ವರೂಪದಲ್ಲಿ ಅವರಿಗೆ ಲಭ್ಯವಾಗುವಾಗ, ಅವರು ಅದನ್ನು ತೆಗೆದುಕೊಳ್ಳಲು ತಯಾರಾಗಿರುವುದಿಲ್ಲ! ಅವರು ಅದಕ್ಕಾಗಿ ಪ್ರಾರ್ಥಿಸುತ್ತಾರೆ, ಆದರೆ ಅದರಿಂದ ಓಡಿ ಹೋಗುತ್ತಾರೆ!
ನೀವು ಆಳವಾಗಿ ಇದನ್ನು ವಿಶ್ಲೇಷಿಸಿದರೆ ಅದು ಅಷ್ಟು ಹಾಸ್ಯಾಸ್ಪದವಾಗಿಯೂ, ಅರ್ಥವಿಲ್ಲದಂತೆಯೂ ಕಾಣುತ್ತದೆ. ಅವುಗಳು ತಮ್ಮನ್ನೇ ದೇವರಿಂದ ಪ್ರತ್ಯೇಕವಾಗಿ ನೋಡುತ್ತಾರೆ; ಇದೇ ಇರುವುದು ಸಮಸ್ಯೆ. ಅವರುಗಳು ದೇವರೆಂದು ಒಪ್ಪಿಕೊಳ್ಳಲು ಅವರು ತಯಾರಾಗಿಲ್ಲ. ಈಗ ನಾನು ಹೇಳುತ್ತೇನೆ: ನೀವು ತಿಳಿದಿರಿ ಅಥವಾ ತಿಳಿಯದೆ ಇರಿ, ನೀವು ಒಪ್ಪಿಕೊಳ್ಳಿ ಅಥವಾ ಇಲ್ಲದಿರಿ, ನೀವು ಇಷ್ಟಪಡಲಿ, ಅಥವಾ ಬಿಡಲಿ, ನೀವು ನಂಬಿರಿ ಅಥವಾ ಬಿಡಿರಿ, ನೀವು ದೇವರೇ. ಇದು ವಿಶುದ್ಧಿ ಚಕ್ರದ ಕೆಳಗಿರುವ ತಳಹದಿಯೂ ಕೂಡ ನಿಮ್ಮ ಸ್ವಂತ ಅಪಾರ ಅಪಾರ ಕಂಡುಹಿಡಿಯಬಹುದು.
ಯಾವಾಗ ನಿಮ್ಮ ಧೈರ್ಯ ವೃದ್ಧಿಸುತ್ತದೆಯೋ, ಸಮಾಜವು ತನ್ನಷ್ಟಕ್ಕೆ ಯಾಂತ್ರಿಕವಾಗಿ ಅರ್ಥವಿಲ್ಲದಂತೆ ಮಾಸಿಹೋಗುತ್ತದೆ. ನಿಮ್ಮ ಧೈರ್ಯವು ಕಮ್ಮಿಯಾದಾಗ ಸಮಾಜವು ನಿಮ್ಮ ಮೇಲೆ ಅಧಿಕಾರ ಚಲಾಯಿಸುತ್ತದೆ. ಇವೆಲ್ಲವೂ ನಿಮ್ಮ ಮನಸಿನಲ್ಲಿದೆ. ನೀವು ಎಷ್ಟು ಅಧಿಕಾರವನ್ನು ಸಮಾಜಕ್ಕೆ ಕೊಡುತ್ತೀರೋ ಅಷ್ಟು ಅಧಿಕಾರವನ್ನು ಅದು ನಿಮ್ಮ ಮೇಲೆ ಹೊಂದುತದೆ. ಯಾವುದಕ್ಕೂ ಸಮಾಜವನ್ನು ದೂಷಿಸಬೇಡಿ.
ಆಯ್ದುಕೊಳ್ಳುವುದು ಯಾವಾಗಲೂ ನಿಮ್ಮದಾಗಿಯೇ ಇರುತ್ತದೆ. ಕೇವಲ ಧೈರ್ಯದ ಕೊರತೆಯಿಂದ ಸಮಾಜವು ಏನನ್ನು ಹೇಳುತ್ತದೆಯೋ ಅದನ್ನು ಆಯ್ದುಕೊಳ್ಳಲು ಹೋಗುತ್ತೀರ, ನೀವು ಹೋಲಿಕೆ ಮತ್ತು ಒಬ್ಬರನ್ನೊಬ್ಬರಾಗಿ ಸೋಲಿಸುವುದಕ್ಕೆ ಪ್ರಯತ್ನಿಸುತ್ತಾ, ನೀವು ತಳ್ಳುವ ಮತ್ತು ಎಳೆಯಲ್ಪಡುವದನ್ನು ಆಯ್ಕೆ ಮಾಡಿಕೊಂಡು, ಆಮೇಲೆ ಸಮಾಜವನ್ನು ಬೈಯಲು ಪ್ರಾರಂಭ ಮಾಡುತ್ತೀರ. ಇದು ಒಂದು ತುಂಬಾ ತುಚ್ಛವಾದ ಕೆಲಸ. ನೀವು ಮಾಡುವುದಕ್ಕೆ ಆಗುವುದು. ಆರಿಸಿಕೊಳ್ಳುವುದು ಯಾವಾಗಲೂ ನಿಮ್ಮದೇ ಆಗಿರುತ್ತದೆ ಎನ್ನುವುದನ್ನು ಜ್ಞಾಪಿಸಿಕೊಳ್ಳಿ
ಪ್ರಾಮಾಣಿಕವಾಗಿ ಅರಿವಿನಿಂದ ಕೆಲಸ ಮಾಡಿ, ಅನಂತತ್ವ (infinity) ಅದಾಗಿಯೇ ತೆರೆಯಲ್ಪಡುತ್ತದೆ. ಅದು ನಡೆದಾಗ, ನಿಮ್ಮ ಮುಂದೆ ಅಷ್ಟು ತೆರೆದ ಜಾಗ ಇರುವುದನ್ನು ನೋಡಿರುವುದು ನಿಮಗೆ ಅಭ್ಯಾಸವಾಗಿಲ್ಲದೇ ಇರುವುದರಿಂದ ನೀವು ಭಯಭೀತರಾಗಿರುವಂತೆ ತೋರುತ್ತೀರಿ. ನಿಮಗೆ ಗಡಿಯನ್ನು ನೋಡಿರುವುದೇ ಅಭ್ಯಾಸವಾಗಿರುತ್ತದೆ. ಈಗ ನಿಮಗೆ ಬೇಲಿಯನ್ನು ನೋಡುವುದಕ್ಕೆ ಎಲ್ಲಿಯೂ ಆಗುವುದಿಲ್ಲ. ನೀವು ಭಯಪಡುವುದಕ್ಕೆ ಪ್ರಾರಂಭಮಾಡುತ್ತೀರ.
ನೀವು ತಕ್ಷಣ ತಪ್ಪು ಜಾಗಕ್ಕೆ ಪ್ರವೇಶಮಾಡಿರುವುದಾಗಿ ಯೋಚಿಸುತ್ತೀರ. ಸತ್ಯಸ್ಥಿತಿ ನಿಮಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿ ತೋರುತ್ತದೆ. ನಿಮಗೆ ಸುರಕ್ಷತೆ ಇಲ್ಲದೆ ಇರುವಂತೆ ಭಾವಿಸಲು ಪ್ರಾರಂಭ ಮಾಡುತ್ತೀರ. ನೀವು ನಿಮಗೆ ಹಿತವಾದ ವಾತಾವರಣವನ್ನು ಕೊಡುವಂತಹ ಹಳೆಯ ನಂಬಿಕೆಗಳು ಮತ್ತು ಭ್ರಮೆಗಳಿಗೆ ವಾಪಾಸ್ ಹೋಗುವಂತೆ ಭಾವಿಸುತ್ತೀರ. ನೀವು ಸಮಾಜದ ಮಾತುಗಳಿಗೆ ಅದು ನಿಮ್ಮನ್ನು ಕೆಟ್ಟದಾರಿಗೆ ಹೋಗುತಿರುವಿರೆಂದು ಹೇಳಿದಾಗ ಕೇಳದೆ ಇದ್ದುದಕ್ಕೆ ನೀವು ತಪ್ಪು ಮಾಡಿರುವುದಾಗಿ ಅಂದುಕೊಳ್ಳುತ್ತೀರ. ನೀವು ಅನುಮಾನವನ್ನೇ, ಅನುಮಾನವೆಂದು, ಅನುಮಾನ ಪಡುವುದಕ್ಕೆ ಪ್ರಾರಂಭಮಾಡುತ್ಮೀರ.
ಜೀವನವು ತಕ್ಷಣ ಅಲ್ಲಾಡುತ್ತಿರುವಂತೆ ಕಾಣುತ್ತದೆ. ನೀವು ಎಲ್ಲಿ ತಲೆ ಇಟ್ಟಿದ್ದೀರಾ ಎನ್ನುವುದೇ ನಿಮಗೆ ತಿಳಿದಿರುವುದಿಲ್ಲ. ಒಂದು ಮರಳುಗಾಡಿನ ಮಧ್ಯೆ ಒಂಟಿ ಮಗುವನ್ನು ಬಿಟ್ಟರೆ ಹೇಗೆ ಅದಕ್ಕೆ ಆಗುತ್ತೋ ಹಾಗೆ ಅನುಭವಿಸುತ್ತೀರ. ಈ ತರಹ ಸಂದರ್ಭಗಳು ಬಂದಾಗ ಯಾವಾಗಲೂ ವಿಶ್ವಶಕ್ತಿಯು ನಿಮ್ಮ ಜೊತೆ ಇದೆ ಎಂದೂ ಮತ್ತು ಧೈರ್ಯವು ಪಕ್ಷವಾಗುವುದೊಂದೇ ಅವಶ್ಯಕವಾಗಿ, ವಿಶ್ವಶಕ್ತಿಯ ಮೇಲೆ ಗಟ್ಟಿಯಾಗಿ ಕೈಯನ್ನಿಟ್ಟುಕೊಂಡು ಹೋಗಲು ನಂಬಿಕೆಯುಳ್ಳವರಾಗಿ ಇದ್ದರೆ, ಆಗ ಪ್ರತಿಯೊಂದೂ ಸರಿಯಾಗುತ್ತದೆ. ನಂಬಿಕೆಯೊಂದೇ ಧೈರ್ಯಕ್ಕೆ ಊರುಗೋಲು.
ನಿಮ್ಮೊಳಗೆ ಒಂದು ಕ್ರಾಂತಿ ಆಗದ ಹೊರತು, ನೀವು ಒಡೆದು ಒಂದು ಮರವಾಗಿ ಬೆಳೆಯಲು ಸಾಧ್ಯವೇ ಇಲ್ಲ. ನಮ್ಮಲ್ಲಿ ಬೇಕಾದಷ್ಟು ಜನ ಬೀಜವಾಗಿಯೇ ಇದ್ದು, ಧೈರ್ಯದ ಕೊರತೆಯಿಂದ ಸಾಯುತ್ತಾರೆ. ನಾವು ಯಾವಾಗಲೂ ಬೀಜವನ್ನು ಕೊಯ್ದು ಅದರಲ್ಲಿ ಹಣ್ಣು ಮತ್ತು ಹೂವನ್ನು ನೋಡಲು ಪ್ರಯತ್ನ ಪಡುತ್ತೇವೆ. ಇದು ಯಾವಾಗಲಾದರೂ ನಮಗೆ ಸಹಾಯವಾಗಿದೆಯೇ? ಇಲ್ಲ! ಆ ಬೀಜವು ಬೆಳೆಯುವುದಕ್ಕೆ ಒಡೆಯಬೇಕು. ಅದೇ ತರಹ ಮೂಲತತ್ತ್ವದ ಬದಲಾವಣೆ ನಡೆದಾಗ, ಮನುಷ್ಯನಲ್ಲಿ ಕ್ರಾಂತಿ ಉಂಟಾದಾಗ, ಅವರು ಒಡೆದು ಬೆಳೆಯುತ್ತಾರೆ. ಎಲ್ಲ ಧ್ಯಾನವೂ ಆ ಬೀಜವನ್ನು ಒಡೆಯಲು ಮಾಡುವ ತಂತ್ರವೇ ವಿನಹ ಬೇರೆ ಅಲ್ಲ. ನೀವು ಒಡೆಯುವುದಕ್ಕೆ ಪ್ರಾರಂಭವಾದಾಗ, ಎಲ್ಲ ನಿಮ್ಮ ಪ್ರಥಮತೆಯೂ ಬದಲಾಗಲು ಪ್ರಾರಂಭವಾಗುತ್ತದೆ. ಯಾವುದು ಮೊದಲು ಮುಖ್ಯವಾಗಿತ್ತೋ, ಅದು ತುಂಬಾ ಮುಖ್ಯವಲ್ಲ ಎನ್ನುವಂತೆ ಆಗುತ್ತದೆ. ಬರೀ ನಿಮ್ಮ ಅಸ್ತಿತ್ವವನ್ನು ಪಾಲಿಸುವುದೇ ಮುಖ್ಯವೆಂದು ತೋರುತ್ತದೆ. ನಿಮ್ಮ ಎಲ್ಲ ನಡವಳಿಕೆಗಳೂ ಬದಲಾಗುತ್ತದೆ. ನಿಮ್ಮ ಇರುವಿಕೆಯೇ ಬದಲಾಗುತ್ತದೆ.
ನಿಮ್ಮ ಸಾನ್ನಿಧ್ಯ ಯಾಂತಿ,ಕವಾಗಿ ಜನಗಳನ್ನು ನಿಮ್ಮ ಕಡೆಗೆ ಅವರು ಒಪಿಕೊಳ್ಳದೇ ಇದ್ದರೂ ಆಕರ್ಷಿಸುತ್ತದೆ! ನಿಮ್ಮ ಒಳಗಿನ ಹೃದಯದ ಮಧ್ಯಭಾಗದಲ್ಲಿ ಅನುಭವಿಸಿದ ಪ,ಭೆ ಅವರನ್ನು ಆಳವಾದ ಕುತೂಹಲದಿಂದ ಆಕರ್ಷಿಸಲ್ಪಡುತ್ತದೆ. ಸಮಾಜವು ನಿಮ್ಮ ಬದಲಾದ ನಡವಳಿಕೆಯನ್ನು ಖಂಡನೆ ಮಾಡುತಿರುವಾಗಲೂ, ನಿಮ್ಮ ಸಾನಿಧ್ಯವನ್ನು ಪೂರ್ತಿ ಬೇರೆ ತರಹ ಕಂಡುಹಿಡಿಯಲು ಪ್ರಾರಂಭಿಸುತ್ತಾರೆ.
ಯಾವಾಗ ಬದಲಾವಣೆ ನಡೆಯುತಿರುವಾಗ, ಹಳೆಯದು ಕಳೆದುಹೋದದ್ದು ಏನಾದರೂ ಇರಲಿ ಅದನ್ನು ಕಡೆಗಣಿಸಬೇಡಿ. ಕಳೆದುಹೋದ ಘಟನೆಗಳು ಮತ್ತೆ ಮತ್ತೆ ಪರಿಚಯವಾದಂತಹ ಮಾದರಿಗಳಿಗೆ ಮತ್ತು ಆಳವಾದ ಕಟ್ಟುಪಾಡಿಗೆ ಎಳೆಯುತ್ತಿರುತ್ತವೆ. ನೀವು ಬೇರೆಯವರ ಮಾತುಗಳನ್ನು ಕೇಳಿದ ಮೇಲೆ, ನೀವು ನಿಮ್ಮನ್ನು ಕಟ್ಟುಪಾಡಿನಲ್ಲಿರುವಂತೆ ಬಿಡುತ್ತೀರಿ. ಪ್ರಾಮಾಣಿಕವಾಗಿ ನಿಮ್ಮಲ್ಲಿ ಆಗುತ್ತಿರುವ ಬದಲಾವಣೆಯ, ದೃಢನಿಶ್ಚಯದ ಅತ್ಯಾನಂದಕ್ಕೆ ಹಿಡಿಯಲು ನೀವು ಇಚ್ಛೆಪಡಿ. ಇದು ನಿಮ್ಮ ದೊಡ್ಡ ಪರೀಕ್ಷೆ - ಪೂರ್ತಿ ಬದಲಾವಣೆ ಸತತ ಯತ್ನದ ಪರೀಕ್ಷೆ. ಬದಲಾವಣೆ ಪೂರ್ತಿ ಆಗಿ ಮಾಗುವ ತನಕ ಹಾಗೆಯೇ ಹಿಡಿದಿರಿ.
ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಿ: ಈ ಜಗತ್ತನ್ನೆಲ್ಲ ತುಂಬುವ ವಿಶ್ವಶಕ್ತಿ ಒಂದು ಇದೆ ಮತ್ತು ನಿಮ್ಮನ್ನು ತುಂಬುವ ಶಕ್ತಿಯೂ ಒಂದು ಇದೆ. ಆಧ್ಯಾತ್ಮಿಕತೆಯು, ವಿಶ್ವಶಕ್ತಿಗೂ ಉಂಟುಮಾಡುವುದರ ಮೇಲೆ ಇದೆ. ಯಾವಾಗ ನಿಮ್ಮ ವಿಶಿಷ್ಟಪ್ರಜ್ಞೆ, ಸಾರ್ವರ್ತಿಕ ಪ್ರಜ್ಞೆಯೊಂದಿಗೆ ಮಿಳಿತವಾಗುತ್ತದೋ, ಆಗ ನಿಮಗೆ ಜ್ಞಾನೋದಯವಾಗುತ್ತದೆ.
ಪ್ರಾಮಾಣಿಕವಾದ ಜ್ಞಾನೋದಯವಾಗಬೇಕೆನ್ನುವ ಆಸೆ ಏನೂ ಕೆಲಸ ಮಾಡುವುದಿಲ್ಲ. ಅದು ಒಂದು ಪ್ರಜ್ಞೆಯ ಇತ್ಯರ್ಥವಾಗಬೇಕು. ಸಾಮಾನ್ಯ ತರಹವಾದ ಆಸೆಯು ದುರಾಸೆ ವಿನಹ ಮತ್ತೇನೂ ಅಲ್ಲ, ಅದು ನಿಮ್ಮನ್ನು ನಿರ್ದಿಷ್ಟವಾದ ಗುರಿಗೆ ತಳ್ಳುವುದಿಲ್ಲ. ಪ್ರಜ್ಞೆಯುಳ್ಳ ತೀರ್ಮಾನ ನಿಮ್ಮನ್ನು ಸಾಧಿಸುವ ಕಡೆಗೆ ಕೆಲಸ ಮಾಡುವಂತೆ ಮಾಡುತ್ತದೆ.
ಜನಗಳು ಈ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಮತ್ತು ಸುಮ್ಮನೆ ತೋರಿಕೆಯ ಅಂತಸ್ಸಿನಲ್ಲಿ ಮಾತಾಡುತ್ತಾರೆ. ನೀವು ಯಾವಾಗ ಅರ್ಥಮಾಡಿಕೊಳ್ಳುವುದಿಲ್ಲವೋ, ಆಗ ತಪ್ಪಾಗಿ ಅರ್ಥಮಾಡಿಕೊಳ್ಳುತ್ತೀರ. ಆದರೆ ನೀವು ಅರ್ಥಮಾಡಿ ಕೊಂಡಿದ್ದೇವೆಂದು ಯೋಚಿಸಿದರೆ ಆಗ ಸಮಸ್ಯೆಯು ಪ್ರಾರಂಭವಾಗುತ್ತದೆ.
ಧಾರ್ಮಿಕತೆ ಆಳವಾದ ನಮ್ಮ ಶರೀರ, ಮನಸು ಮತ್ತು ಶಕ್ತಿಯ ಅರ್ಥವನ್ನು ಕೊಡುವ ಒಂದು ವಿಜ್ಞಾನ (science). ಯಾವಾಗ ನೀವು ಅರಿವಿನಿಂದ ಅದರಲ್ಲಿ ಹೋಗುತ್ತೀರೋ ಆಗ ಹೊರಗಿನ ಪ್ರಪಂಚ ನಿಧಾನವಾಗಿ ಕರಗುತ್ತದೆ. ಜನರು ಯಾವಾಗ ನಿಮ್ಮನ್ನು ಹೊರಗಿನಿಂದ ನೋಡುತ್ತಾರೋ, ಆಗ ನೀವು ತ್ಯಜಿಸಿರುವುದಾಗಿ ಯೋಚಿಸುತ್ತಾರೆ. ನೀವು ಮಾತ್ರ, ಯಾವುದನ್ನು ತ್ಯಜಿಸಿಲ್ಲವೆಂದು ಅರ್ಥ ಮಾಡಿಕೊಳ್ಳುತ್ತೀರ, ಹೊರಗಿನ ಪ್ರಪಂಚದ ವಿಚಾರಗಳು ಸುಮ್ಮನೆ ಅವುಗಳ ಪಾಡಿಗೆ ಕರಗಿಹೋಗುತ್ತವೆ ಎಂದುಕೊಳ್ಳುತ್ತೀರ. ಆ ಮಾಯೆ ಹೊರಟುಹೋಗುತ್ತದೆ. ನೀವು ಸಮ್ಮೋಹಿತದಿಂದ ಬಿಡುಗಡೆಯಾಗುತ್ತೀರ.
ನಮ್ಮ ಒಂದು ಕಾರ್ಯಕ್ರಮದಲ್ಲಿ, ನೀವು ಎಷ್ಟು ಜನ ನನ್ನ ಸಮ್ಮೋಹಿತವನ್ನು ಅನುಭವಿಸಿದ್ದೀರ ಎಂದು ಕೇಳಿದೆ. 80 ಜನ ಇದ್ದ ಗುಂಪಿನಲ್ಲಿ 3 ಜನ ಕೈಗಳನ್ನು ಎತ್ತಿದರು. ಒಬ್ಬ ಹೆಂಗಸು ಹುಡುಗಿಯ ಪಕ್ಕ ಕುಳಿತಿದ್ದವರು, ಕೈಯನ್ನು ಎತ್ತಿದ್ದ ಹುಡುಗಿಯನ್ನು ನೋಡಿ ನಕ್ಕರು. ಅವರು ಏತಕ್ಕೆ ನಗುತ್ತಿದ್ದಾರೆಂದು ಕೇಳಿದೆ. ಆ ಹುಡುಗಿ ತನ್ನ ಕೈಯನ್ನು ಎತ್ತಿ ತನ್ನ ಪ್ರಾಮಾಣಿಕತೆಯನ್ನು ತೋರಿಸಿದಳು.
ಆ ಗುಂಪಿನಲ್ಲಿ ಬಹಳಷ್ಟು ಜನಕ್ಕೆ ಕೈ ಎತ್ತಲು ಆಸೆ ಆಗಿರಬಹುದು. ಆದರೆ ನಾನು ಏನು ಹೇಳುತ್ತೇನೋ ಎಂಬ ಹೆದರಿಕೆಯಿಂದ ಹಾಗೆ ಮಾಡಲಿಲ್ಲ ಎಂದು ನನಗೆ ಖಂಡಿತ ಗೊತ್ತು. ಹೇಗೋ ಅವರಲ್ಲಿ 3 ಜನ ಕೈ ಎತ್ತಿದರು, ಆದರೆ ನಾನು ನಿಜವಾಗಿ ಸಮ್ಮೋಹನದಿಂದ ಅವರನ್ನು ಮುಕ್ತ ಮಾಡಿದ್ದೇನೆ.
ಅವರು ಮಾಯೆ ಅಥವಾ ಭ್ರಾಂತಿ (illusion) ಯಿಂದ ಮುಕ್ತರಾಗುವ ಹಾಗೆ ಅನುಭವಿಸುತ್ತಿರುವಂತೆ ಆಗಿರುವುದಾಗಿ ಪ್ರಾರಂಭ ಮಾಡಿದರು. ಆದರೆ ಏನಾಗುತ್ತದೆ ಎಂದರೆ ನೀವು ಮಾಯೆಯ ಸ್ವರೂಪದಲ್ಲಿ ಇರುವುದಾಗಿ ಅಂದುಕೊಂಡಿರುತ್ತೀರ, ಅದು ಮುಕ್ತವಾಗಲು ಪ್ರಾರಂಭವಾದರೆ, ಏನೋ ಕಳೆದುಕೊಂಡವರ ಹಾಗೆ ಯೋಚಿಸುತ್ತೀರ! ಆ ಸಮಸ್ಯೆ ಏನೆಂದರೆ, ಯಾವಾಗ ತುಂಬಾ ನಿಜ ಸಂಗತಿಗಳನ್ನು ಜನಗಳಿಗೆ ತಿಳಿಯಪಡಿಸಿದರೆ, ಅರ್ಥಮಾಡಿಕೊಳ್ಳುವುದು ಉದಯವಾಗುತ್ತದೆ, ಕೆಲವು ಭೀತಿಗಳು ಒಳಗೆ ಹೋಗುತ್ತವೆ. ಅವರು ಸಂತೋಷದಿಂದ ಇದ್ದ ಅನುಕೂಲತೆಗಳು ಅಜ್ಞಾನದ ಮುಚ್ಚುವಿಕೆಯಲ್ಲಿ ಇದ್ದವು ಅನುಭವಿಸುತ್ತವೆ.
ನೋಡಿ, ಎಷ್ಟಾದರೂ ಅಳತೆಯಲ್ಲಿ ನಿಮ್ಮ ಅಳತೆಯಲ್ಲಿ ನೀವು ದೇವರಿಂದ ಅಥವಾ ವಿಶ್ವದಿಂದ ವಶಪಡಿಸಿಕೊಳ್ಳಲ್ಪಡುತ್ತೀರ. ಯಾವ ಪ್ರಯತ್ನವನ್ನು ನಿಮ್ಮ ದಿನನಿತ್ಯದ ಜೀವನದಲ್ಲಿ ಮಾಡುತ್ತೀರೋ, ಅದನ್ನು ಸ್ವಯಂ ಆಗಿ ಖಾಲಿ ಮಾಡಿದರೆ, ನೀವು ವಿಶ್ವದಿಂದ ತುಂಬಲ್ಪಡಬಹುದು. ಇನ್ನು ಮಿಕ್ಕಿದ್ದೆಲ್ಲವೂ ಪ್ರಾಮಾಣಿಕವಾಗಿ ಆಕಸ್ಮಿಕವಾಗಿರುತ್ತದೆ ಮತ್ತು ಬೆಲೆ ಇಲ್ಲದ್ದಾಗಿರುತ್ತದೆ. ಇದನ್ನು ಜ್ಞಾಪಿಸಿಕೊಳ್ಳಿ .
ನಿಮ್ಮ ಪ್ರತಿಯೊಂದು ಉಸಿರೂ ನಿಮ್ಮ ವೃದ್ಧಿಪಡಿಸುವುದಕ್ಕೋಸ್ಕರ ವಿನಿಯೋಗವಾಗಬೇಕು. ಆವಾಗಲೇ ನೀವು ನಿಜವಾಗಿ ಪ್ರಜ್ಞೆಯುಳ್ಳ ಇತ್ಯರ್ಥವನ್ನು ದೇವರು ಅಥವಾ ಅಸ್ತಿತ್ವವನ್ನು ಅನುಭವಿಸುವಂತೆ ಆಗುತ್ತೀರ. ಈ ಬಿಗಿಯಾದ ನಿರ್ಧಾರ ನಿಮ್ಮಲ್ಲಿ ಉಂಟಾಗಿದ್ದರೆ ನೀವು ಇನ್ನು ಅದನ್ನು ಪಡೆಯಲು ನಟನೆ ಮಾಡುತ್ತಿದ್ದೀರೆಂದು ಆಗುತ್ತದಷ್ಟೇ. ನೀವು ನಿಮ್ಮನ್ನೇ ಮೋಸ ಮಾಡಿಕೊಳ್ಳುತ್ತಿದ್ದೀರ. ಒಂದು ಕ್ಷಣವೂ ಇನ್ನೊಬ್ಬರನ್ನು ಮೋಸ ಮಾಡುತ್ತಿದ್ದೀರೆಂದು ಯೋಚಿಸಬೇಡಿ. ನಿಮ್ಮನ್ನೇ ನೀವು ಮೋಸ ಮಾಡಿಕೊಳ್ಳುತ್ತಿದ್ದೀರ.
ನಿಮ್ಮ ಹೆಜ್ಜೆಗಳನ್ನು ಹೊರಗಡೆಯಿಂದ, ಒಳ ಮುಖಕ್ಕೆ ತಿರುಗಿಸುವುದೇ ಮೊದಲ ಹೆಜ್ಜೆ. ಆ ಯು-ತಿರುವು (U-turn ) ತಿರುವು ತೆಗೆದುಕೊಳ್ಳುವುದೇ ಮುಖ್ಯವಾದ ಅರ್ಥವತ್ತಾದ ಕ್ಷಣ. ತಿಳಿದುಕೊಳ್ಳಿ, ನಿಮ್ಮ ಅರಿವು, ನೀವು ಯು-ತಿರುವು ತೆಗೆದುಕೊಂಡಿರುವುದನ್ನು ತಿಳಿಸುತ್ತದೆ. ಅಲ್ಲಿಯ ತನಕ, ನಿಮ್ಮ ಮನಸ್ಸು ನೆಪಗಳ ಮೇಲೆ ನೆಪಗಳನ್ನು, ಜನಗಳು ಮತ್ತು ಹೊರ ಪ್ರಪಂಚದ ವಾತಾವರಣವನ್ನು ಉದಾಹರಿಸುತ್ತ ಅವರಿಗೆ ಏಕೆ ಸರಾಸರಿ ಮಾಡಲು ಆಗಲಿಲ್ಲ ಎಂದು ಹೇಳುತ್ತಿರುತ್ತಾರೆ.
ಒಂದು ಸಲ ನೀವು ಯು-ತಿರುವನ್ನು ತೆಗೆದುಕೊಂಡರೆ, ಈ ಎಲ್ಲ ವಿಚಾರಗಳೂ ಕುಲ್ಲಕವೆಂದು ಮಾಸಿ ಹೋಗುತ್ತದೆ. ಅವುಗಳು ನಿಧಾನವಾಗಿ ಅವುಗಳ ಪ್ರಾಧಾನ್ಯತೆಯನ್ನು ಕಳೆದುಕೊಳ್ಳುತ್ತವೆ. ಅವುಗಳು ಅನುಮಾನವಿಲ್ಲದೆ ಅಲ್ಲಿ ಇರುತ್ತವೆ, ಆದರೆ ನೀವು ಒಂದೇ ಸಮನಾಗಿ ಮುಂದುವರೆಯುತ್ತೀರ, ಅವುಗಳನ್ನು ನಿಮ್ಮ ಬೀಸುಗಾಲಿನಲ್ಲಿ ತೆಗೆದುಕೊಂಡು ಹೋಗಬಹುದು. ನಿಮಗೆ ನೀವು ಪ್ರಯೋಜನೀಯ ಅತಿ ಜಾಗರೂಕತೆಯಿಂದ, ಅವುಗಳು ಯು-ತಿರುವನ್ನು ತೆಗೆದುಕೊಳ್ಳುವುದು, ಇದರಲ್ಲಿ ಯಾವುದು ತುಂಬಾ ಕಷ್ಟದ ಕೆಲಸ. ನೀವು ಯಾವಾಗ ಯು-ತಿರುವನ್ನು ತೆಗೆದುಕೊಳ್ಳುತ್ತೀರೋ ಆಗ ಅರ್ಧ ಕೆಲಸ ಆದ ಹಾಗೆ ಆಗುತ್ತದೆ. ಆಗ ನೀವು ಅಸ್ತಿತ್ವದ ದಾರಿಗೆ ತುಂಬಾ ಹೊಂದಿಕೊಂಡಂತೆ ಆಗುತ್ತೀರ.
ನೀವು ಯಾವಾಗ ಯು-ತಿರುವನ್ನು ತೆಗೆದುಕೊಳ್ಳುತ್ತೀರೋ, ಸಕಲವೂ ಧ್ಯಾನವಾಗುತ್ತದೆ. ಅದು ನಡೆದಾಡುವುದೇ ಆಗಬಹುದು, ಮಾತಾಡುತ್ತಿರುವುದು, ಸಂಗೀತ ಕೇಳುತ್ತಿರುವುದು ಅಥವಾ ನರ್ತನ ಮಾಡುತ್ತಿರುವುದು, ಅಥವಾ ನಿಮ್ಮ ಬಟ್ಟೆಗಳನ್ನು ಮೈಮೇಲೆ ಹಾಕಿಕೊಳ್ಳುತಿರುವುದು ಅಥವಾ ಅಥವಾ ಅವುಗಳನ್ನು ತೆಗೆಯುತ್ತಿರುವುದು ಎಲ್ಲವೂ ಧ್ಯಾನವೇ ಆಗುವುದು ಮತ್ತು ಹೆಚ್ಚುತ್ತಿರುವ ಅರಿವಿನಿಂದ ಮಾಡಿದಂತೆ ಆಗುತ್ತದೆ.
ನೀವು ಸ್ವಾಭಾವಿಕವಾಗಿ, ನೀವು ಇದನ್ನೆಲ್ಲ ಮಾಡುವಾಗ ಕಾಯುತ್ತಾ ನೋಡುತ್ತೀರಿ ಮತ್ತು ನಿಧಾನವಾಗಿ ಈ ಪೂರ್ತಿ ಪ್ರಪಂಚ ಒಂದು ಮಾಯೆ ಎಂದು ಅರಿತುಕೊಳ್ಳುತ್ತೀರ. ನೀವು ಯಾವಾಗ ಮೊದಲನೆ ನಿಮ್ಮ ನಡಿಗೆಯನ್ನು ಒಳಕ್ಕೆ ತೆಗೆದುಕೊಳ್ಳುತ್ತೀರೋ ನೀವು ಒಳಗಿನ ನೆಗೆತದ ಪರಿಣಾಮವನ್ನು ಹೊಂದುತ್ತೀರ,
ಏಕೆಂದರೆ ಮೊದಲನೆ ಹೆಜ್ಜೆಯೇ ನಿಜವಾದ ನೆಗೆತ. ತತ್ತ ಜ್ಞಾನಿಗಳಾಗುತ್ತೀರ, ನಿಮ್ಮನ್ನೇ ಮತ್ತು ಮಿಕ್ಕವರನ್ನು ಒಪ್ಪಿಸಿಕೊಳ್ಳುತ್ತೀರ, ನೀವು ಹುಡುಕುತ್ತಿದ್ದೀರ ಎಂದು ಮತ್ತು ಇನ್ನು ಕಮ್ಮಿ ನಿರ್ಧಾರ ದಿನ ದಿನಕ್ಕೆ ಉಂಟು ಮಾಡಿಕೊಂಡು, ಇನ್ನು ಜಾಸ್ತಿ ಗಲಿಬಿಲಿ ಮಾಡಿಕೊಳ್ಳುತ್ತೀರ.
ನೀವು ಮೊದಲನೇ ಹೆಜ್ಜೆಯನ್ನು ಇಟ್ಟಾಗ, ನಿಮ್ಮಷ್ಟಕ್ಕೆ ಜಯಿಸಲು ತಯಾರಾಗಿದ್ದೀರಿ. ಮಿಕ್ಕವರನ್ನು ಜಯಿಸುವುದು ತುಂಬಾ ಸುಲಭ. ಪ್ರಾಮಾಣಿಕವಾಗಿ ಕೆಲವು ಆಯುಧಗಳನ್ನು ತೆಗೆದುಕೊಳ್ಳಿ ಅಥವಾ ನಿಮ್ಮ ನಾಲಗೆಯನ್ನು ಉಪಯೋಗಿಸಿ ಅದನ್ನು ಸುಮ್ಮನೆ ಹರಿಯಲು ಬಿಡಿ, ಅಷ್ಟೆ. ಆದರೆ ನಿಮ್ಮನ್ನು ಗೆಲ್ಲಲು ನಿಜವಾದ ಧೈರ್ಯ ಬೇಕು. ಈ ವಿಶುದ್ಧಿ ಚಕ್ರ ನಿಮ್ಮನ್ನು ಗೆಲ್ಲುವುದರಲ್ಲಿಯೇ ಇದೆ.
ನೀವು ಒಳಗಿನ ಮನಸ್ಸಿನಲ್ಲಿ ನೋಡಿದರೆ, ನೀವು ನಿಮ್ಮಷ್ಟಕ್ಕೆ ಜಯಿಸಲು ತಯಾರಾಗಿರುತ್ತೀರ. ಎಷ್ಟಾದರೂ, ನೀವು (ಒಳಗಿರುವ) ಅಂತಸ್ಥಳದ ದಾರಿಯಲ್ಲಿ ಇದ್ದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮ್ಮ ಇರುವ ಜನಗಳಿಗೆ ಏನೂ ಸ್ಪಷ್ಟವಾಗಿ ಇರುವುದಿಲ್ಲ. ನೀವು ಮಾತ್ರ ಎಲ್ಲವೂ ಒಳಗೆ ನಡೆಯುವುದನ್ನು ನೋಡುತ್ತಿರುತ್ತೀರ ಮತ್ತು ಹೊರಗಿನದು ಕಾಣುವುದಿಲ್ಲ. ನೀವು ಮಾತ್ರ, ನಿಮ್ಮ ಒಳಗೆ ನಡೆಯುತ್ತಿರುವ, ಬುದ್ಧಿಶಕ್ತಿಯನ್ನು ಹೇಳಲು ನೀವು ಶಕ್ತರಾಗುತ್ತೀರ.
ಜನಗಳು ನಿಮ್ಮ ಸುತ್ತ ಇರುವವರು, ನೀವು ಸಂತೋಷ ಪಡುತ್ತಿರುವ ಅನುಭವಗಳನ್ನು ಅರ್ಥಮಾಡಿಕೊಳ್ಳಲು, ಸಾಧ್ಯವಾಗುವುದಿಲ್ಲ. ನಾನು ಹೇಳುತ್ತೇನೆ: ಯಾರನ್ನೂ ನೀವು ಒಳಗೇ ವಿಕಸಿತವಾಗುತ್ತಿರುವುದನ್ನು ಯಾರಿಗೂ ಒಪ್ಪಿಸುವುದಕ್ಕೆ ಪ್ರಯತ್ನ ಮಾಡಬೇಡಿ. ನೀವು ನಿಮ್ಮ ಅನುಭವಗಳನ್ನು ನಿಮ್ಮ ದೈವತ್ತವಿರುವ ಸ್ನೇಹಿತರ ಜೊತೆ ಯಾರು ನಿಮ್ಮ ಯೋಚನೆಯ ಸಮಾನ ಮನೋಧರ್ಮಕ್ಕೆ ಸರಿ ಹೊಂದಲು ಸಾಧ್ಯವಾಗಿರುತ್ತಾರೋ, ಅವರ ಹತ್ತಿರ ಹಂಚಿಕೊಳ್ಳಬಹುದು. ಆದರೆ ನೀವು ಈ ಅನುಭವಗಳನ್ನು ಬೇರೆ ಜನಗಳ ಜೊತೆ ಪರಮ ಸುಖದ, ಒಳಗಿನ ಪ್ರಯಾಣಕ್ಕೆ ಮರೆಯುವ ಸ್ವಭಾವದವರಾಗಿರುತ್ತಾರೋ ಅಂತಹವರ ಹತ್ತಿರ ಹಂಚಿಕೊಂಡರೆ, ನೀವು ಆಳವಾದ ಸಂಕಟದಲ್ಲಿ ನಿಲ್ಲುತ್ತೀರಿ.
ಸಮಂಜಸವಾದ ಅನುಭವಗಳು ನಿಮ್ಮಲ್ಲಿ ಉಂಟಾಗಲಿ; ಅವುಗಳನ್ನು ಹಿಡಿದುಕೊಳ್ಳುವುದೂ ಬೇಡ ಅಥವಾ ಅದರ ಹಿಂದೆ ಓಡುವುದೂ ಬೇಡ. ಅವುಗಳನ್ನು ನಿಮ್ಮ ಮೇಲೆ ಹಬೆಯ ತರಹ ನಿಮ್ಮ ಮೇಲೆ ಕೆಲಸ ಮಾಡಲು ಬಿಡಿ, ಆಗ
ನೀವು ಪೂರ್ತಿ ಹಣ್ಣಾಗಬಹುದು. ನೀವು ಅದನ್ನು ಹಿಡಿದುಕೊಂಡರೆ, ನೀವು ಕೆಲವು ಜಾಗದಲ್ಲಿ ನಿಂತುಬಿಡುತೀರ ಮತ್ತು ಎಲ್ಲವನ್ನು ಕಳೆದುಕೊಳ್ಳುತ್ತೀರ.
ಈ ಅನುಭವಗಳೆಲ್ಲ ಒಳಗಿರುವ ಪ್ರಯಾಣದ ಮೇಲೆ ಚೆನ್ನಾಗಿರುವ ಚಾಡಿಕೋರ ಚಿಹ್ನೆಗಳು. ಅವುಗಳು ನೀವು ರಸ್ತೆಯಲ್ಲಿ ಕಾಣುವ (sign board) ಗುರುತು ಹಲಗೆಗಳು. ನೀವು ಆ ಗುರುತು ಹಲಗೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ಹೋಗಿ ಸೇರಬೇಕಾದ ಸ್ಥಳವನ್ನು ತಲುಪಿದೆವೆಂದು ಹೇಳುತ್ತೀರ? ಇಲ್ಲ, ಅದಕ್ಕ ಅಂಟಿಕೊಳ್ಳಬೇಡಿ. ನೀವು ಸೇರಬೇಕಾದ ಸ್ಥಳಕ್ಕೆ ಚಲಿಸಿ.
ಒಂದು ಪೂರ್ತಿ ವಚನಬದ್ಧನಾಗುವುದು ಮತ್ತು ದೃಢ ಸಂಕಲ್ಪ ಬೇಕಾಗಿರುವುದು ಮತ್ತು ತನಗೆ ತಾನೇ ನೀವು ತಯಾರಾಗಿರುವಾಗ ನಿಮಗೆ ಬರುವುದು; ನೀವು ಯಾವಾಗ ನಿಮ್ಮ ಮನಸನ್ನು ಬೀಳಿಸುತ್ತೀರೋ ಅದೇ ಸಮಾಜ, ಮತ್ತು ನಿಮ್ಮ ಹೃದಯದ ಜೊತೆ ವಾಸಿಸುತ್ತೀರೋ, ಯಾವಾಗ ನೀವು ಇನ್ನೊಬ್ಬರ ಕಡೆಗೆ ಬೆರಳುಗಳನ್ನು ತೋರಿಸುವುದನ್ನು ನಿಲ್ಲಿಸಿ ನಿಮ್ಮ ಕಡೆಗೆ ತೋರಿಸುತ್ತೀರೊ, ಏನಾದರೂ ಬರಲಿ, ನೀವು ಯಾವಾಗ ನಿಮ್ಮ ಮನಸ್ಸು ಸಾಮಾಜಿಕ (societal) ಆಗಿದೆ ಮತ್ತು ನಿಮ್ಮ ಹೃದಯವು ಸ್ವಾಭಾವಿಕವಾಗಿದೆ ಎಂದು ಅನುಭವದಿಂದ ಅರ್ಥಮಾಡಿಕೊಂಡರೆ ಬರುತ್ತದೆ.
ಇನ್ನು ಒಂದು ವಿಚಾರ: ಜನಗಳು ಯಾವಾಗ ನಿಮ್ಮ ಅನುಭವಗಳಿಗೆ ರುಜುವಾತುಗಳನ್ನು ಕೇಳುತ್ತಾರೊ, ಅವರಿಗೆ ರುಜುವಾತು ಕೊಡುವ ಅವಶ್ಯಕತೆ ಇಲ್ಲವೆಂದು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಅನುಭವಗಳು ಅಷ್ಟು ಪರಿಚಯವಾಗಿವೆ ಮತ್ತು ನೀವು ಇನ್ನೊಬ್ಬರ ಹತ್ತಿರ ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಆಗದಂತೆ ಅದು ನಿಮ್ಮ ಸ್ವಂತದ್ದಾಗಿದೆ. ನಿಜವಾಗಿ ಒಂದು ವೇಳೆ ನೀವು ಹಂಚಿಕೊಂಡರೆ, ನೀವು ನಿಮ್ಮ ಎಲ್ಲ ಅನುಭವಗಳನ್ನು ತರುವಂತರಾಗುತ್ತೀರ. ಮತ್ತು ಆ ಇತರೆ ಮನುಷ್ಯ ನೀವು ಹೇಳುವುದನ್ನು ನಂಬದೆಯೂ ಇರಬಹುದು. ನೀವು ನಿಮ್ಮನ್ನೇ ಮೋಸಪಡಿಸಿಕೊಳ್ಳುತ್ತಿದ್ದೀರೆಂದು ಹೇಳಬಹುದು. ನೀವು ಎಲ್ಲವನ್ನು ತರ್ಕಬದ್ಧವಾಗಿ ಅವರಿಗೆ ವಿಶದೀಕರಿಸಬೇಕೆಂದು ಇಷ್ಟ ಪಡುತ್ತಾರೆ.
ತರ್ಕದಲ್ಲಿ ಈ ಅನುಭವಗಳನ್ನು ವಿವರಿಸುವುದಕ್ಕಾಗುವುದಿಲ್ಲ. ದೇವರು ತರ್ಕಕ್ಕಿಂತ ಮೇಲೆ ಇದ್ದಾನೆ. ತರ್ಕವು ದೇವರನ್ನು ವಿವರಿಸಿದರೆ, ಆಗ ತರ್ಕವು ದೇವರಿಗಿಂತ ಮಿಗಿಲಾಗಿರಬೇಕು; ಆದರೆ ವಿಚಾರ ಅದಲ್ಲವಲ್ಲ, ಆದ್ದರಿಂದ ಸಮಂಜಸವಾಗಿ
ವಿಶ್ರಾಮಿಸಿಕೊಳ್ಳಿ ಮತ್ತು ನಿಮಗೆ ಅನುಭವಗಳು ಸಂಭವಿಸಲು ಬಿಡಿ. ಯಾರಾದರೂ ನಿಮ್ಮನ್ನು ಪ್ರಶ್ನಿಸಿದಾಗ, ನಗುವ ಪರಿಪಕ್ವತೆಯನ್ನು ಹೊಂದಿ ಮುಂದಕ್ಕೆ ಹೋಗಿ. ಒಂದು ನಗುವು ನೀವು ಮಾತಿನಲ್ಲಿ ಹೇಳಲಾಗದಂತಹ ವಿಷಯಗಳನ್ನು ತುಂಬಾ ಪರಿಣಾಮಕಾರಿಯಾಗಿ ತಿಳಿಸಬಹುದು.
ದೊಡ್ಡ ಜ್ಞಾನೋದಯವಾದ ಗುರುಗಳು ಅದ್ಭುತವಾದ ಸಂತೋಷವನ್ನು ಅಸ್ತಿತ್ವದ ಜೊತೆ ಅನುಭವಿಸಿರುತ್ತಾರೆ. ಜನಗಳು ನನ್ನ ಅನುಭವಗಳನ್ನು ತಿಳಿಸುವಂತೆ ಕೇಳುತ್ತಾರೆ, ಆದರೆ ನಾನು ಹೇಳುತ್ತೇನೆ, ಇದೆಲ್ಲ ಪರಿಚಯವಾಗಿರುವುದು, ನಾನು ಇದನ್ನು ಅಕ್ಷರದಲ್ಲಿ ವಿಶದೀಕರಿಸಲು ಸಾಧ್ಯವಾಗುವುದಿಲ್ಲ. ನಾನು ದಾರಿ ತೋರಿಸುತ್ತೇನೆ, ಮಾರ್ಗದರ್ಶಿಯಾಗುತ್ತೇನೆ, ನೀವು ಅನುಭವ ಪಡೆಯಲು ದಾರಿ ತೋರಿಸುತ್ತೇನೆ. ನಿಮಗೆ ವಿವರಿಸಲು ಪ್ರಾರಂಭ ಮಾಡಿದ ತಕ್ಷಣ ನಾನು ಲೌಕಿಕನಾಗುತ್ತೇನೆ.
ಆದರೆ ಒಂದು ವಿಚಾರ ನಾನು ಒಂದು ಮಹತ್ತರವಾದ ಭರವಸೆಯನ್ನು ನೀವು ಅನುಭವಿಸುವಂತೆ, ನಿಮ್ಮಲ್ಲಿ ಅಗ್ನಿಯನ್ನು ಹೊಂದಿದ್ದರೆ ಕೊಡಬಹುದು. ಗುರುವಿನಿಂದ ಕೊಡಲ್ಪಟ್ಟ ಭರವಸೆ, ನೀವು ಸಾಧಿಸಲು ಸಾಕಷ್ಟು ಶಕ್ತಿಯಾಗುತ್ತೆ.
ಭಾಗ 9: ಖಾತರಿಯ ಪರಿಹಾರಗಳು - ಕಾಮ ಭಯ ಚಿಂತೆಗಾಗಿ..._ಕನ್ನಡ_ಭಾಗ_9.Md (Part 2)
ಸರಿಯಾಗಿ ಅರ್ಥಮಾಡಿಕೊಳ್ಳಿ, ನೀವು ಅನುಭವಿಸುವ ಸಂತೋಷ ಯಾವುದು ಕಾರಣವನ್ನು ಹೊಂದಿಲ್ಲ. ಜನಗಳು ಯೋಚನೆಯನ್ನು ಪರಿಮಿತಗೊಳಿಸಿ ಅವರು ನೀವು ಏನೂ ಕಾರಣವಿಲ್ಲದೆ ಸಂತೋಷವಾಗಿರುವುದನ್ನು ಯಾವಾಗ ನೋಡಿದರೊ ಆಗ ನೀವು ಹುಚ್ಚರಾಗಿದ್ದೀರೆಂದು ಯೋಚನೆ ಮಾಡಿಯೇ ತೀರುತ್ತಾರೆ. ನೀವು ಸಂತೋಷವಾಗಿರುವುದರ ಕಾರಣ ಮತ್ತು ಪರಿಣಾಮದ, ಸಂಬಂಧಗಳ ಪ್ರಕರಣ ಮಾತ್ರ, ತಿಳಿದಿರುತ್ತಾರೆ. ಅವರ ಪ್ರಕಾರ, ಹೊರಗಿನ ಕಾರಣ ಒಂದೇ ನಿಮ್ಮ ಒಳಗಿನ ಸಂತೋಷಕ್ಕೆ ಕಾರಣ.
ನಾನು ಇದನ್ನೆಲ್ಲ ನಿಮ್ಮ ಧ್ಯಾನ ಮತ್ತು ದೈವತ್ತದ ಮೇಲಿನ ಪ್ರಶ್ನೆಗಳಿಗೆ ಉತ್ತರವಾಗಿ ಹೇಳುತ್ತಿದ್ದೇನೆ. ನಾವು ಮುಖ್ಯವಾದ ವಿಷಯದಿಂದ ಆ ಕಡೆ ಚಲಿಸುತ್ತಿದ್ದೇನೆ. ನಾವು ಮುಖ್ಯವಾದ ವಿಷಯದಿಂದ ಆ ಕಡೆ ಚಲಿಸುತ್ತಿದ್ದೇವೆಂದು ಯೋಚನೆ ಮಾಡಬಹುದು. ಇಲ್ಲ! ಈ ಚಕ್ರ, ಈ ವಿಶುದ್ಧಿ ಚಕ್ರವು ನೀವೇ ವಿಕಸಿಸುವುದರ ಮೇಲೆ ಇದೆ; ಸರಿಸಾಟಿ ಇಲ್ಲದ ನಿಮ್ಮತನವನ್ನು ಕಂಡು ಹಿಡಿಯುವುದರ ಮೇಲೆ ಪೂರ್ತಿ ಅರಿವು ಮತ್ತು ಆ ವಿಚಾರವನ್ನು ತಿಳಿದುಕೊಳ್ಳುವುದರಲ್ಲಿ ಮತ್ತು ಅಲ್ಲಿ ಹೋಲಿಕೆ ಮತ್ತು
ಅಸೂಯೆ ಜೀವನದಲ್ಲಿರುವುದಕ್ಕೆ ಅವಕಾಶವೇ ಇಲ್ಲ ಎಂದು ಅರ್ಥ ಮಾಡಿಕೊಳ್ಳುವುದು. ಸುಮ್ಮನೆ ನಾನು ಏನೇನು ಹೇಳಿದ್ದೇನೊ ನೀವು ಅದನ್ನು ತೆಗೆದುಕೊಳ್ಳಿ, ಮತ್ತು ಆ ಶಕ್ತಿಯು ನಿಮ್ಮನ್ನು ಬದಲಾಯಿಸಲು ಬಿಡಿ. ಅದ್ಭುತಗಳು ನಡೆಯಬಹುದು ನಿಮ್ಮಲ್ಲಿಯೇ, ಎಂದು ನಾನು ಹೇಳುತ್ತೇನೆ. ಅದು ನಿಮ್ಮ ಅಸ್ತಿತ್ವದ ಗುಣಗಳನ್ನೇ ಬದಲಾಯಿಸಬಹುದು.
ಆಗಲಿ... ಈಗ, ನಾವು ಚರ್ಚಿಸಿದ ಎಲ್ಲ ವಿಷಯಗಳಿಂದಲೂ, ಹೋಲಿಕೆ ಮತ್ತು ಅಸೂಯೆಗಳು ಅಸ್ತಿತ್ವ ರಹಿತವಾದವುಗಳು ಮತ್ತು ನಿಮಗೆ ಪ್ರತ್ಯೇಕವಾಗಿ ಸಂಬಂಧಿತವಾಗಿರುವುದೇ ಇಲ್ಲ ಎಂದು ನೀವು ಅರ್ಥಮಾಡಿಕೊಂಡಿರಿ. ಈಗ, ನಾನು ವಿಶುದ್ಧಿ ಚಕ್ರ ಮತ್ತು ಅದರೊಳಗೆ ಇರುವ ಚೈತನ್ಯದ ಮನೆಯ ಬಗ್ಗೆ ಮತ್ತಷ್ಟು ವಿವರಿಸುತ್ತೇನೆ.
ನೋಡಿ: ನಮ್ಮೊಳಗೆ ಮೂರು ಚೈತನ್ಯದ ಪದರಗಳಿವೆ. ಮೊದಲನೆಯ ಚೈತನ್ಯದ ಪದರವು ನಮ್ಮ ಮನಸ್ಸಿನಿಂದ ಆಗಿದ್ದು, ಮತ್ತು ಇದನ್ನು ನಾವು ದೈನಂದಿನ ಚಟುವಟಿಕೆಗಳಿಗೆ ಬೆಳಿಗ್ಗೆಯಿಂದ ರಾತ್ರಿಯತನಕ ಉಪಯೋಗಿಸುತ್ತೇವೆ, ಒಮ್ಮೆ ಈ ಚೈತನ್ಯವು ಬರಿದಾದರೆ, ನೀವು ಆಯಾಸ ಹೊಂದಿದವರಂತೆ ಭಾವಿಸುತ್ತೀರಿ ಮತ್ತು ನಿಮಗೆ ಹೆಚ್ಚಿನ ಕೆಲಸಗಳನ್ನು ಮಾಡಲು ಕೊಟ್ಟರೆ ರೇಗುತ್ತೀರಿ.
ಎರಡನೆಯ ಚೈತನ್ಯದ ಪದರವು ತುರ್ತು ಪರಿಸ್ಥಿತಿಯ ಪದರವು. ನಿಮ್ಮ ಮನೋಭಾವನೆಗಳಿಂದ ಈ ಸಮಯದಲ್ಲಿ, ಈ ಚೈತನ್ಯವು ತೆರೆದುಕೊಳ್ಳುವುದು. ನೀವು ರಸ್ತೆಯ ಮೇಲೆ ನಡೆಯುತ್ತಿದ್ದೀರ ಎಂದಿಟ್ಟುಕೊಳ್ಳಿ. ಒಂದು ನಾಯಿಯು ನಿಮ್ಮನ್ನು ಅಟ್ಟಿಸಿಕೊಂಡು ಬಂದರೆ, ಭಯದ ಮನೋಭಾವನೆಯು ಮೇಲಕ್ಕೆ ಬರುವುದು ಮತ್ತು ನೀವೇನು ಮಾಡುವಿರಿ? ನೀವು ಸಾಧಾರಣ ಸನ್ನಿವೇಶಗಳಲ್ಲಿ ಓಡಬಲ್ಲ ಅತಿ ಹೆಚ್ಚಿನ ವೇಗಕ್ಕಿಂತಲೂ ಅಧಿಕ ವೇಗದಲ್ಲಿ ಓಡುವಿರಿ, ಅಲ್ಲವೆ? ನೀವು ಸಾಯುವಂತೆ ಆಯಾಸಗೊಂಡಿದ್ದರೂ ಸಹ, ನೀವು ನಿಮ್ಮ ಕೈಕಾಲುಗಳನ್ನು ಆಡಿಸಲು ಸಾಧ್ಯವಾಗದಿದ್ದರೂ ಸಹ, ನೀವು ಬೇರೆ ರೀತಿಯ ಚೈತನ್ಯದಿಂದ ಓಡುವಿರಿ. ಇದೇ ತುರ್ತು ಪರಿಸ್ಥಿತಿಯ ಚೈತನ್ಯ - ನಿಮ್ಮ ಮನೋಭಾವನೆಯಿಂದ ಮೇಲೇಳುವಂತಹದು. ಮೂರನೆಯ ಚೈತನ್ಯದ ಪದರವು ನಿಮ್ಮ ಅಸ್ತಿತ್ವದ ಮಟ್ಟಕ್ಕೆ ಚೈತನ್ಯ. ಇದೊಂದು ನಿಮ್ಮೊಳಗೆ ಇರುವ, ನೀವು ಉಪಯೋಗಿಸದೇ ಇರುವಂತಹ ಅಕ್ಷಯ ಚೈತನ್ಯದ ಸೆಲೆ.
ಆಳವಾದ ಧ್ಯಾನದಿಂದ ಈ ಚೈತನ್ಯದ ಪದರವನ್ನು ತೆರೆಯಬಹುದು. ನೀವು ಒಪ್ಪಿಕೊಳ್ಳಿ ಇಲ್ಲವೆ ಬಿಡಿ, ನೀವು ಈ ಮೂರೂ ಚೈತನ್ಯದ ಪದರಗಳೊಂದಿಗೆ ಸಂಪರ್ಕವನ್ನು ಹೊಂದಿರುತ್ತೀರಿ. ಈ ವಿಶುದ್ಧಿ ಚಕ್ರವು ತನ್ನೊಳಗೆ ಈ ಉನ್ನತ ಚೈತನ್ಯದ ಸರಳಿಗೆ ಕೀಲಿಕೈಯನ್ನು ಹಿಡಿದಿದೆ.
ನನ್ನ ಅಲೆದಾಡುವ ದಿನಗಳಲ್ಲಿ ನಡೆದ ಸತ್ಯ ಘಟನೆಯನ್ನು ನಾನು ನಿಮಗೆ ವಿವರಿಸುತ್ತೇನೆ.
ಅಲೋರಾ ಎಂಬುದು ಹಿಮಾಲಯದಲ್ಲಿರುವ ಒಂದು ಸುಂದರ ಸ್ಥಳ. ಇಲ್ಲಿ ಧ್ಯಾನ ಮಾಡಲು ಬಯಸುವವರಿಗಾಗಿ ಒಂದು ಚಿಕ್ಕ ಗುಡಿಸಲುಗಳಿವೆ.
ಈ ಸ್ಥಳದ ಬಗ್ಗೆ ಇರುವ ಒಂದೇ ಒಂದು ಸಂಗತಿಯೆಂದರೆ, ರಾತ್ರಿಯ ವೇಳೆ ಈ ಸ್ಥಳದಲ್ಲಿ ಹುಲಿಗಳು ಸಂಚರಿಸುತಿರುತ್ತವೆ ಎಂಬುದು!
ನಾನು ಅಲೆದಾಡುತ್ತಿದ್ದ ದಿನಗಳಲ್ಲಿ ನಾನು ಸ್ವಲ್ಪ ಕಾಲ ಅಲ್ಲಿದ್ದೆ. ನಾನು ಅಲ್ಲಿ ದೀರ್ಘಕಾಲ ಧ್ಯಾನವನ್ನು ಮಾಡುತ್ತಿರುತಿದ್ದೆ.
ಅವರಲ್ಲಿ ಒಂದು ಪದ್ದತಿ ಇದ್ದಿತು. ಅದರಂತೆ ಆಶ್ರಮದ ಮುಖ್ಯಸ್ಥನು ಹುಲಿಗಳು ಬರುತ್ತಿರುವುದಾಗಿ ಗ್ರಹಿಸಿದರೆ, ಅವನೊಂದು ಗಂಟೆಯನ್ನು ಬಾರಿಸುತ್ತಿದ್ದನು ಮತ್ತು ಎಲ್ಲಾ ಸಾಧುಗಳೂ ತಮ್ಮ ತಮ್ಮ ಗುಡಿಸಲುಗಳೊಳಗೆ ಸೇರಿಕೊಂಡು ಬಾಗಿಲನ್ನು ಹಾಕಿಕೊಂಡು, ಅವರು ಹೊರ ಬರುವಂತೆ ಹೇಳುವವರೆಗೂ ಒಳಗೇ ಇರುತಿದ್ದರು.
ಅಂತಹ ಒಂದು ಸಂದರ್ಭದಲ್ಲಿ, ರಾತ್ರಿ ಸಮಯದಲ್ಲಿ ನಾವು ಧ್ಯಾನ ಮಾಡುತ್ತಿರುವಾಗ, ಗಂಟೆಯು ಮೊಳಗಿತು ಮತ್ತು ನಾವೆಲ್ಲರೂ ನಮ್ಮ ನಮ್ಮ ಗುಡಿಸಲುಗಳೊಳಗೆ ಸೇರಿಕೊಂಡೆವು.
ಮರುದಿನ, ಆಶ್ರಮದ ಮುಖ್ಯಸ್ಥನು ನಾವುಗಳೆಲ್ಲರೂ ಕ್ಷೇಮದಿಂದ ಇದ್ದೇವೆಯೇ ಎಂದು ನೋಡಲು ಎಲ್ಲ ಕಡೆ ಸುತ್ತಿಕೊಂಡು ಬಂದನು.
ಅವನು ಒಂದು ಗುಡಿಸಲು ಮುಚ್ಚಿದ್ದುದನ್ನು ಕಂಡನು ಮತ್ತು ಅದರೊಳಗಿದ್ದ ಸನ್ಯಾಸಿಯು ತೆರೆದ ಕಿಟಕಿಯಿಂದ ಬಾಗಿಲನ್ನು ತೆರೆಯುವಂತೆ ಕೂಗಿಕೊಳ್ಳುತ್ತಿದ್ದನು.
ನಾವೆಲ್ಲ ಆ ಗುಡಿಸಲಿನತ್ತ ಓಡಿ ಆ ಬಾಗಿಲನ್ನು ತೆರೆಯಲು ನೋಡಿದೆವು, ಆದರೆ ತೆರೆಯಲು ನಮಗೆ ಸಾಧ್ಯವಾಗಲಿಲ್ಲ.
ಕೊನೆಗೆ, ನಮ್ಮಲ್ಲಿ ಕೆಲವರು ಕಿಟಕಿಯ ಮುಖಾಂತರ ಗುಡಿಸಲಿನ ಒಳ ಹೊಕ್ಕೆವು. ನಮ್ಮ ಆಶ್ಚರ್ಯಕ್ಕೆ ಆ ಸನ್ಯಾಸಿಯು ಒಂದು ದೊಡ್ಡ ಬೀಸುವ ಕಲ್ಲನ್ನು ಬಾಗಿಲಿಗೆ ಅಡ್ಡವಾಗಿಟ್ಟು ಹುಲಿಯು ಅದನ್ನು ತಳ್ಳಿಕೊಂಡು ಬರದೇ ಇರಲೆಂದು ಇಟ್ಟಿದ್ದನು.
ನಾವೆಲ್ಲರೂ ಸೇರಿ ಬಾಗಿಲನ್ನು ತೆರೆಯಲು ಆ ಕಲ್ಲನ್ನು ದೂರ ಸರಿಸಿದೆವು. ನಮಗೆ ತಕ್ಷಣ ಹೊಳೆದಿದ್ದು ಮೊದಲನೆಯದಾಗಿ ಅದು ಹೇಗೆ ಈ ಸನ್ಯಾಸಿಯು ಆ ಕಲ್ಲನ್ನು ಒಬ್ಬಂಟಿಗನಾಗಿ ಬಾಗಿಲಿಗೆ ಅಡ್ಡವಾಗಿ ಇಟ್ಟನು ಎಂದು? ನಾವು ಆತನನ್ನು ಅದು ಹೇಗೆ ಅದನ್ನು ಜರುಗಿಸಿದನು ಎಂದು ಕೇಳಿದೆವು.
''ಅದನ್ನು ಜರುಗಿಸುವುದೇ? ನಾನು ಸುಮ್ಮನೇ ಅದನ್ನು ಎತ್ತಿ ಇಟ್ಟೆನು!'' ಎಂದು ಉತ್ತರಿಸಿದನು.
ಅವನಿಗೆ ಹುಲಿಯು ಬರುತ್ತಿರುವ ಎಚ್ಚರಿಕೆಯ ಗಂಟೆಯನು ಕೇಳಿ, ಆ ಕಲ್ಲನ್ನು ಸುಮ್ಮನೆ ಎತ್ತಿ ಬಾಗಿಲಿಗೆ ಅಡ್ಡವಾಗಿ ಇಟ್ಟನು ಅಷ್ಟೆ!
ನಾನು ಹೇಳಲು ಉದ್ದೇಶಿಸಿರುವ ತುರ್ತು ಪರಿಸ್ಥಿತಿಯ ಚೈತನ್ಯದ ಪದರ ಎಂದರೆ ನಿಖರವಾಗಿ ಇದನ್ನೇ ಸಾಮಾನ್ಯ ಸಂದರ್ಭಗಳಲ್ಲಿ ಅದೇ ಮನುಷ್ಯನು ಅದೇ ಕಲ್ಲನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ನಿಮಗೆ ಅರ್ಥವಾಯಿತೇ? ಈ ಘಟನೆಯು ಮುಗಿದ ನಂತರ ಕೂಡ, ಅವನ ಆ ಕಲ್ಲನ್ನು ಬಾಗಿಲಿನಿಂದಾಚೆ ಎತ್ತಿ ಇಡಲಾಗಲಿಲ್ಲ!
ಭಯ ಮತ್ತು ಅತಿಯಾದ ಆಸೆಯಿಂದ ಎರಡನೆಯ ಚೈತನ್ಯದ ಹಂತವು ತೆರೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಅತಿ ಮುಖ್ಯವಾದ ಸಭೆಯು ಇದ್ದರೆ, ನಿಮಗೆ ಆಯಾಸದ ಅನುಭವವಾಗುತ್ತದೆಯೇ? ಇಲ್ಲ! ನೀವು ಚಟುವಟಿಕೆಯಿಂದ ಮತ್ತು ತಾಜಾತನದಿಂದ ಇರುತ್ತೀರಿ. ಸಭೆಯಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆ ಅಥವಾ ಆಸೆಯು ನಿಮ್ಮನ್ನು ಒಂದು ಚೈತನ್ಯಶೀಲ ಸ್ಥಿತಿಯಲ್ಲಿ ಇಟ್ಟಿರುತ್ತದೆ.
ಈ ಎಲ್ಲಾ ಮೂರು ಚೈತನ್ಯದ ಪದಗಳನ್ನು ಹೊರ ತೆರೆಯಲು ವಿಶುದ್ಧಿ ಚಕ್ರವೇ ಬಾಗಿಲು. ಆದರೆ ನಿಮಗೆ ಅದರ ಅರಿವಿಲ್ಲ. ಏಕೆಂದರೆ ನೀವು ಬಹಳ ಸಮಯದ ತನಕ ಈ ಪದರಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಯೇ ಇಲ್ಲ. ಇದು ಈ ರೀತಿ: ಎಲ್ಲಾ ಬಂದರುಗಳಲ್ಲಿಯೂ ದೋಣಿಗಳನ್ನು ಇಡಲು ದೋಣಿಗಳ ಒಡ್ಡು (boat jetty) ಎಂಬುದೊಂದು ಇರುತ್ತದೆ. ಸಾಮಾನ್ಯವಾಗಿ ಹೇಳುವ ಸಾಮಿತಿಯೊಂದು ಇದೆ: ದೋಣಿಯನ್ನು ಒಡ್ಡಿನಲ್ಲಿ ಬಹಳ ಸಮಯ ತೇಲಿ ಬಿಡದಿದ್ದರೆ, ಅದಕ್ಕೆ ತಾನು ನೀರಿಗೆ ಸೇರಿದವನೆಂಬುದು ಮರೆತು ಹೋಗಿ ಬಿಡುವುದಂತೆ!
ಇದೇ ರೀತಿ ನೀವು ಚೈತನ್ಯದ ಮೂರನೆಯ ಪದರವನ್ನು ಬಹಳ ಸಮಯ ಉಪಯೋಗಿಸದಿದ್ದರೆ, ನೀವು ಅದಕ್ಕೆ ಸೇರಿದವರೋ ಅಥವಾ ಅದು ನಿಮಗೆ ಸೇರಿದ್ದೋ ಎಂಬುದನ್ನು ನೀವು ಮರೆಯುತ್ತೀರ, ಮೂರನೆಯ ಚೈತನ್ಯದ ಪದರವನ್ನು ತೆರೆಯುತ್ತದೆ.
ನೀವು ಈ ಚಕ್ರವನ್ನು ಶುದ್ಧೀಕರಿಸಿದ ಸ್ಥಿತಿಯಲ್ಲಿ ಇಟ್ಟರೆ, ನೀವು ಬಾಹ್ಯ ಪ್ರಪಂಚದಲ್ಲಿ ಅತ್ಯುನ್ನತ ಎತ್ತರಕ್ಕೂ ಮತ್ತು ಒಳ ಪ್ರಪಂಚದಲ್ಲಿ ಅತಿ ಆಳಕ್ಕೂ ಹೋಗಬಹುದು. ನಿಮಗೆ ಕೀಳರಿಮೆ (ಕಡಿಮೆ ಗೌರವ) ಅಥವಾ ಅಸೂಯೆ ಇದ್ದರೆ, ಈ ಚಕ್ರವು ಮುಚ್ಚಿಕೊಂಡಿರುತ್ತದೆ. ಕೀಳರಿಮೆ (ಕಡಿಮೆ ಗೌರವ) ಅಸೂಯೆಯ ಜಡರೂಪದ ಪ್ರಕಟಣೆ ಅಷ್ಟೆ. ಅಸೂಯೆಯು ಚುರುಕಿನ ರೂಪ, ಕೀಳರಿಮೆಯು ಜಡ ರೂಪ. ಎರಡೂ ಹೋಲಿಕೆ ಮಾಡುವುದರಿಂದ ಮೂಡುವ ಫಲಿತಾಂಶ ಕೀಳರಿಮೆಯಿಂದ (ಕಡಿಮೆ ಗೌರವದಿಂದ) ನೀವು ಅಪ್ರಯೋಜಕರೆನಿಸಿ ಅದಕ್ಕೇ ಸಮಾಧಾನ ಹೊಂದಿಬಿಡುತೀರ. ಅಸೂಯೆಯಲ್ಲಿ ನಿಮಗೆ ಅದನ್ನು ತಾಳಿಕೊಳ್ಳಲಾಗದೆ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತೀರ; ಅದೇ ವ್ಯತ್ಯಾಸ.
ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ: ನಿಮ್ಮಲ್ಲಿರುವ ಯಾವುದೇ ಆತ್ಮಗೌರವ ನೀವು ದೇವರಿಗಿಂತ ಕಡಿಮೆಯವರೆಂದು ಸೂಚಿಸಿದರೆ, ಅದು ಕಡಿಮೆ ಆತ್ಮಗೌರವದ್ನು, ಏಕೆಂದರೆ ನೀವು ದೇವರು ಆಗಿದ್ದೀರ. ಅದಕ್ಕೇ ನಾನು ಹೇಳುವುದು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಲು ಆಸ್ಪದವೇ ಇಲ್ಲ ಎಂದು.
ನೀವು ನಿಮ್ಮೊಳಗೆ ಅಡಗಿರುವ ಅಕ್ಷಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಳ್ಳಬೇಕಾದರೆ, ಈ ಚಕ್ರದಲ್ಲಿ ಅಡಗಿರುವ ಎರಡನೆಯ ಮತ್ತು ಮೂರನೆಯ ಪದರಗಳಲ್ಲಿ ಅಡಗಿರುವ ಚೈತನ್ಯವನ್ನು ಅರ್ಥಮಾಡಿಕೊಳ್ಳಬೇಕು. ನಿಜವಾಗಿಯೂ ಈ ಚಕ್ರವು ನಮ್ಮ ಚೈತನ್ಯದ ನೆಲೆ. ನಾವು ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿದರೆ, ಅದರಿಂದ ಪಸರಿಸುತ್ತಿರುವ ಚೈತನ್ಯದ ಅನುಭವವನ್ನು ಹೊಂದಬಹುದು.
ಹಿಮಾಲಯದಲ್ಲಿ ನಾನು ಅಲೆದಾಡುತಿರುವಾಗ, ಬೇಕಾದಷ್ಟು ಮೈಲಿಗಳನ್ನು ನಾನು ಕಾಲಡಿಗೆಯಲ್ಲಿ ಕ್ರಮಿಸುತ್ತಿದ್ದೆ. ನಾನು ಪ್ರಾರಂಭದಲ್ಲಿ ಕಡಿಮೆ ವೇಗದಲ್ಲಿ ವಿಶುದ್ಧಿ ಚಕ್ರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ, ನಡೆಯುತಿದ್ದೆ. ಚಕ್ರದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ, ನನ್ನ ವೇಗವನ್ನು ಹೆಚ್ಚಿಸುತ್ತಾ ಶ್ರಮವಿಲ್ಲದೆ
ನಡೆಯುತಿದ್ದೆ. ಒಂದು ಅಂಶದ ನಂತರ, ನನ್ನ ದೇಹವು ತೂಗಾಡುವ ವೇಗದಲ್ಲಿ ಚಲಿಸುತಿರುತಿತ್ತು, ಮತ್ತು ನಾನು ಕೇವಲ ಒಬ್ಬ ಪ್ರೇಕ್ಷಕನಾಗಿರುತಿದ್ದೆ! ನಾನು ಈ ರೀತಿ ಅನೇಕ ಮೈಲುಗಳನ್ನು ಕ್ರಮಿಸುತಿರುತಿದ್ದೆ.
ನೀವು ಸೇವಿಸುವ ಆಹಾರ ಮತ್ತು ಮಾಡುವ ವ್ಯಾಯಾಮಗಳೆಲ್ಲವೂ ನಿಮ್ಮ ಚೈತನ್ಯದ ಮೊದಲನೆಯ ಪದರಕ್ಕೆ ಸಹಾಯವಾಗುತ್ತದೆ. ಆಹಾರ ಒಂದೇ ನಿಮಗೆ ಚೈತನ್ಯವನ್ನು ನೀಡುವುದಿಲ್ಲ. ಕೇವಲ ಆಹಾರ ಮಾತ್ರವೇ ಚೈತನ್ಯವನ್ನು ನೀಡುತ್ತದೆ ಎಂಬುದು ಒಂದು ತಪ್ಪು ಕಲ್ಪನೆ. ಆಹಾರವು ಚೈತನ್ಯದ ಒಂದು ಸೆಲೆ ಮಾತ್ರ, ಅಷ್ಟೆ.
ಟಿಬೆಟ್ಟಿನಲ್ಲಿರುವ ಯೋಗಿಗಳು ತಿನ್ನುವುದೇ ಇಲ್ಲ. ಅವರು ಬರಿ ಹೊರಕವಚದಿಂದ ಕೇವಲ ನೀರನ್ನು ಮಾತ್ರ ಕುಡಿಯುತ್ತಾರೆ. ನಾನು ಅದೇ ರೀತಿ ಆರು ತಿಂಗಳುಗಳ ಕಾಲ ಹಿಮಾಲಯದಲ್ಲಿ ಬದುಕಿದೆ. ನಾನು ಸೂರ್ಯನಿಂದ, ಸ್ನಾನ ಮಾಡುವಾಗ ನೀರಿನಿಂದ, ಉಸಿರಾಡುವಾಗ ಗಾಳಿಯಿಂದ ಚೈತನ್ಯವನ್ನು ಪಡೆದೆ. ಇವೆಲ್ಲವೂ ಯೋಗಿಗಳ ವಿಧಾನಗಳು. ತಪಸ್ಸು ಎಂಬುದು ಪರಮಾನಂದಕ್ಕಾಗಿ ಜೀವನಪರ್ಯಂತ ನೀವು ಮಾಡುವ ದೇಹದಂಡನೆ. ಇದು ಮಾತ್ರವೇ ನಿಮ್ಮ ಅಸ್ತಿತ್ವವನ್ನು ತೂಗಾಡಿಸುತಿರುತ್ತದೆ.
ನೀವು ಬೇರೆಯವರೊಂದಿಗೆ ಸ್ಪರ್ಧಿಸಲು ಮೊದಲು ಮಾಡಿದರೆ, ನೀವು ನಿಮ್ಮನ್ನೇ ಮರೆತುಬಿಡುತ್ತೀರ. ನಿಮಗೆ ತೆರೆಯದೇ ಇರುವಂತಹ (untapped) ಚೈತನ್ಯದ ಸೆಲೆಯಾದ ನಿಮ್ಮದೇ ಅಸ್ತಿತ್ವವನ್ನು ಬಲಪಡಿಸುವುದನ್ನು ಮರೆತಿದ್ದೀರ. ಕೇವಲ ಭೌತಿಕ ಬಲ ಮತ್ತು ಮಾನಸಿಕ ಬಲ ಮಾತ್ರವೇ ಇದ್ದು ಆತ್ಮದ ಬಲವಿಲ್ಲದಿದ್ದರೆ, ಉಪಯೋಗವಿಲ್ಲ. ನೀವು ಆತ್ಮದ ಬಲವನ್ನು ಕಂಡುಕೊಂಡಾಗ ಮಾತ್ರವೇ ನೀವು ನಿಮ್ಮ ಜೀವನದ ಸೆಲೆಯನ್ನು ಮುಟ್ಟಿದಂತಾಗುತ್ತದೆ. ಸರಿ...
ಸ್ವಾಮೀಜಿ, ನಾವು ಅಸೂಯಾರಹಿತರಾಗಲು ಸಾಧ್ಯವಾದರೆ, ನಮ್ಮ ಜೀವನದ ಕೊರತೆಗಳಲ್ಲಿ ಕೊನೆಯ ಪಕ್ಷ ಒಂದು ಸಂಗತಿಯಿಂದಲಾದರೂ ಸಂಪೂರ್ಣವಾಗಿ ಮುಕ್ತರಾಗುತ್ತೇವೆಯೇ?
ಮೋಹ ಅಥವಾ ಅಸೂಯೆ ಇಲ್ಲದೆ ಪ್ರೀತಿಯು ಇರಬಲ್ಲಂತಹ ಜಾಗವನ್ನು ನೀವು ಕಾಣಬಲ್ಲಿರಾದರೆ, ನೀವು ಖಂಡಿತವಾಗಿಯೂ ಮುಂದುವರಿದಿದ್ದೀರಾ ಎಂಬುದೇನೋ ಸರಿ. ಆದರೆ ಸಂಪೂರ್ಣ ಅರಿವಿನಿಂದ ಸಾಗುವುದನ್ನು ಮುಂದುವರಿಸಿ, ಏಕೆಂದರೆ ನೀವು ಬಹಳ ಸುಲಭವಾಗಿ ನಿಮ್ಮ ಹಿಂದಿನ ಪೊಳ್ಳಾರಹಿತ ಸ್ಥಿತಿಗೆ ಜಾರಬಹುದು ಮತ್ತು ನಿಮ್ಮ ಹಿಂದಿನ ಮನೋಭಾವನೆಗಳನ್ನು ಮತ್ತೊಮ್ಮೆ ನೀವೇ ಅನುಭವಿಸುವುದಂತೆ ಆಗಬಹುದು.
ಹೊಸದಾಗಿ ಕಂಡುಕೊಂಡ ಅರಿವಿನೊಂದಿಗೆ ಅಂಟಿಕೊಂಡು ಅದರೊಂದಿಗೆ ಮುಂದುವರಿಯಿರಿ. ಅನ್ವೇಷಿಸಲು ಅದರಿಂದ ನಿಮಗೆ ಇನ್ನೂ ಅನೇಕ ಸುಂದರವಾದ ಮಾರ್ಗಗಳು ತೆರೆದುಕೊಳ್ಳುವಂತೆ ಆಗಬಹುದು. ಸುಮ್ಮನೆ ನಿಂತ ನೀರಿನಂತೆ ಆಗಿಬಿಡಬೇಡಿ. ಕೆಲವು ಅನುಭವಗಳಿಗೆ ಅವೇ ಘನವಾದುದೆಂದುಕೊಂಡು ಅಂಟುಕೊಂಡು ಬಿಡುವುದು ಅತಿ ದೊಡ್ಡ ಅಪಾಯ.
ಗುರುಗಳು ತಮ್ಮ ಶಿಷ್ಯರನ್ನು ಯಾವುದೇ ಅನುಭವದಲ್ಲಿ ಹರಿಯದೇ ನಿಂತುಬಿಡಲು ಬಿಡುವುದಿಲ್ಲ. ಶಿಷ್ಯರು ತಮ್ಮ ಶೋಧನೆಯಲ್ಲಿ ಇನ್ನೂ ಆಳವಾಗಿ ಗಮನಿಸುವಂತೆ ಅವರನ್ನು ಗುರುಗಳು ಸದಾಕಾಲವೂ ತಿವಿಯುತಿರುತ್ತಾರೆ. ದೇವರ ಅಥವಾ ದೇವಿಯರ ಬಗ್ಗೆ ದೃಷ್ಟಿಯನ್ನು ಹೊಂದಿದ ವ್ಯಕ್ತಿಗಳು ತಮ್ಮ ಆಧ್ಯಾತ್ಮಿಕ ಬದುಕಿನಲ್ಲಿ ಹರಿಯದೆ ನಿಂತುಬಿಡಬಹುದು. ಅವರು ನೋಡಲು ಮತ್ತೇನೂ ಉಳಿದಿಲ್ಲವೆಂದು ಭಾವಿಸುವುದು. ಆದ್ದರಿಂದ ಆ ಅನುಭವಕ್ಕೆ ಅಂಟಿಕೊಂಡು ಇರುವ ಜಾಗದಲ್ಲಿಯೇ ಇದುಬಿಡುವರು. ಇದು ಆಗುವುದಕ್ಕೆ ಬಿಡಲೇಬಾರದು.
ನೋಡಿ, ನೀವು ನಿರಂತರವಾದ ಪೂರ್ಣಾನಂದದ ಸ್ಥಿತಿಯನ್ನು ತಲುಪುವ ತನಕ, ನೀವು ಯಾವುದೇ ಸಮಯದಲ್ಲಾದರೂ ಕೆಳಮಟ್ಟಕ್ಕೆ ಬಿದ್ದುಬಿಡಬಹುದು. ಆದುದರಿಂದ ಅದನ್ನು ಜ್ಞಾಪಿಸಿಕೊಂಡು ನಿಮ್ಮನ್ನು ಆಳವಾದ ತಿಳುವಳಿಕೆಯ ಲೋಕಕ್ಕೆ ಕೊಂಡೊಯ್ಯಲು ನಿಮ್ಮ ಅರಿವನ್ನು ಸದಾ ಪೋಷಿಸುತ್ತಿರಿ.
ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ: ಗುರುವಿನ ಕಾರ್ಯವು ಅಷ್ಟೊಂದು ಸೂಕ್ಷ್ಮವಾಗಿದೆ. ಅವರು ನಿಮ್ಮ ಪ್ರತಿಯೊಬ್ಬರನ್ನೂ ಅತಿಯಾದ ಎಚ್ಚರಿಕೆ ಮತ್ತು ಸೂಕ್ಷ್ಮತೆಯಿಂದ ನಿರ್ವಹಿಸಬೇಕು. ನೀವು ಪ್ರತಿಯೊಬ್ಬರೂ ಯಾವ ರೀತಿಯಲ್ಲಿ ಬೆಳೆಯುತ್ತೀರ ಎಂದು ನೋಡಿ, ಆ ರೀತಿಯಲ್ಲೇ ನೀವು ಅರಳುವಂತೆ ಅವರು ನೋಡಬೇಕು. ನೀವು ಪ್ರತಿಯೊಬ್ಬರೂ ಅಷ್ಟೊಂದು ಜೀವನಗಳನ್ನು ಸಾಗಿ ಬಂದಿರುತ್ತೀರ ಮತ್ತು ಬೇಕಾದಷ್ಟು ಅಜ್ಞಾನವನ್ನು ಗಳಿಸಿಕೊಂಡಿರುತ್ತೀರ. ಗುರುಗಳು ಅದೆಲ್ಲದರ ಮೇಲೆಯೂ ಕೆಲಸ ಮಾಡಿ ನಿಮ್ಮನ್ನು ಎಬ್ಬಿಸಬೇಕಾಗಿದೆ.
ಒಂದು ವಿಷಯವನ್ನು ನೆನಪಿಡಿ:
ಜೀವನವು ಬೇಕಾದಷ್ಟು ಪರಿಹಾರಗಳನ್ನು ನೀಡುತ್ತದೆ. ಆದರೆ ಯಾವಾಗಲೂ ಒಂದು ನಿಮಗೆ ಅತ್ಯುತ್ತಮವಾಗಿ ಸರಿ ಹೊಂದುತದೆ. ಅದನ್ನು ಕಂಡುಹಿಡಿಯುವುದರಲ್ಲಿಯೇ ಬುದ್ಧಿವಂತಿಕೆಯು ಇದೆ. ಅದನ್ನು ಕಂಡು ಹಿಡಿಯಲು ನೀವು ನಿಮ್ಮದೇ ಬುದ್ಧಿವಂತಿಕೆಯನ್ನು ಅನ್ವಯಿಸಿದರೆ, ಅದರಿಂದಾಗುವ ಲಾಭಗಳನ್ನು ಅನುಭವಿಸುತ್ತೀರ. ಅದೇ ನೀವು ಬೇರೆಯವರನ್ನು ನೋಡಿ ಅವರ ಪರಿಹಾರಗಳನ್ನು ನಿಮಗೆ ಅನ್ವಯಿಸಿಕೊಂಡರೆ, ನೀವು ಎಲ್ಲಿ ನಿಂತಿರುವಿರೆಂಬ ಜಾಡನ್ನು ಕಳೆದುಕೊಳ್ಳುತ್ತೀರ.
ಒಂದು ಚಿಕ್ಕ ಕಥೆ:
ಒಬ್ಬ ಮುದುಕಿಯು ಒಂದು ಕುಗ್ರಾಮದಲ್ಲಿ ತನ್ನ ಮನೆಯ ಕಸವನ್ನು ಗುಡಿಸುತಿದ್ದಳು. ಇದಕ್ಕಿದ್ದ ಹಾಗೆ ಬಾಗಿಲನ್ನು ತೆಗೆದುಕೊಂಡು ಒಬ್ಬ ಯುವ ಮಾರಾಟಗಾರನು ಒಳ ಬಂದನು. ಅವನು ಆ ಹೆಂಗಸು ಕಸವನ್ನು ಗುಡಿಸುತಿರುವುದನ್ನು ನೋಡಿ ತುಂಬಾ ಸಂಭ್ರಮದಿಂದ ಮಾತನಾಡಲಾರಂಭಿಸಿದನು.
ಅವಳಿಗೆ ತನ್ನ ಬಳಿ ಅವಳ ಮನೆಯನ್ನು ಸ್ವಚ್ಛವಾಗಿಡಲು ಅನುಕೂಲವಾಗುವಂತಹ ಅನೇಕ ಉಪಕರಣಗಳಿವೆಯೆಂದು ಹೇಳಿದನು.
ಆ ಮುದುಕಿಯು ಹೇಳಿದಳು, ''ಆದರೆ….''
ಆ ವ್ಯಕ್ತಿಯು ಅವಳನ್ನು ಮಧ್ಯದಲ್ಲಿಯೇ ನಿಲ್ಲಿಸಿ ತನ್ನ ಚೀಲದಿಂದ ಅನೇಕ ಉಪಯೋಗವಿಲ್ಲದಂತಹ ವಸ್ತುಗಳನ್ನು ತೆಗೆದು ನೆಲದ ಮೇಲೆ ಹರಡಿದನು.
ಮುದುಕಿಯು ಮತ್ತೊಮ್ಮೆ ''ಆದರೆ…'' ಎಂದು ಏನನ್ನೋ ಹೇಳಲು ಪ್ರಯತ್ನಿಸಿದಳು.
ಆ ವ್ಯಕ್ತಿಯು ಅವಳನ್ನು ಸುಮ್ಮನೆ ನಿಂತುಕೊಂಡು ಗಮನಿಸಲು ಹೇಳಿದನು. ಅವನು ಒಂದು ಉಪಕರಣವನ್ನು ಹೊರಗೆಳೆದು ವಿವರಿಸಿದನು, ''ಈ ಯಂತ್ರವನ್ನು ನೋಡಿದಿರಲ್ಲಾ? ಇದು ಎಷ್ಟೇ ಧೂಳನ್ನಾದರೂ ಅತ್ಯಲ್ಪ ಸಮಯದಲ್ಲಿಯೇ ತೆಗೆದು ಸ್ವಚ್ಛಗೊಳಿಸುತ್ತದೆ. ಇದು ಬಹಳ ಹಗುರವಾಗಿರುವುದರಿಂದ ನಿಮಗೆ ಈ ವಯಸ್ಸಿನಲ್ಲಿ ಉಪಯೋಗಿಸುವುದು ಸುಲಭ. ನಿಮಗೆ ಪ್ರತ್ಯಕ್ಷವಾಗಿ ತೋರಿಸುತ್ತೇನೆ'' ಎಂದು.
ಆ ಮುದುಕಿಯು ಹೇಳಲು ಪ್ರಯತ್ನಿಸಿದಳು ''ಆದರೆ…''
ಆ ವ್ಯಕ್ತಿಯು ಮಧ್ಯದಲ್ಲಿಯೇ ತಡೆದು, ''ಸುಮ್ಮನೆ ನನಗೆ ವಿದ್ಯುತಿನ ಬಿರಟೆ (plug) ಹಾಕುವ ಸ್ಥಳವನ್ನು ತೋರಿಸಿ'' ಎಂದನು.
ಆ ಹೆಂಗಸು ಕೊನೆಗೆ ಹೇಳಿದಳು ''ಆದರೆ…. ನಮ್ಮ ಹಳ್ಳಿಗೆ ವಿದ್ಯುಚ್ಛಕ್ತಿಯು ಇನ್ನೂ ಬಂದಿಲ್ಲ!'' ಎಂದು.
(ಜೋರಾದ ನಗೆ!)
ಬದುಕಿನಲ್ಲಿ ನಮಗೆ ಯಾವುದು ಅತ್ಯುತ್ತಮವಾಗಿ ಹೊಂದುತದೆ ಎಂಬುದನ್ನು ನಾವು ರೂಪಿಸಿಕೊಳ್ಳಬೇಕು! ಇದರ ಬಗ್ಗೆ ನಮಗೆ ಸ್ಪಷ್ಟತೆ ಇದ್ದರೆ, ನಾವು ಯಾವ ಚಿಂತೆಯೂ ಇಲ್ಲದೆ ಬೆಳೆಯುತ್ತೇವೆ. ಆದರೆ ಬಹಳ ಸಮಯ, ನಾವು ಆಸೆಯಿಂದ ಬೇರೆಯವರ ಪರಿಹಾರಗಳನ್ನು ನಮಗೆ ಅನ್ವಯಿಸಿಕೊಂಡು ನಂತರ ದುಃಖವನ್ನು ಅನುಭವಿಸುತ್ತೇವೆ.
ನಾವು ಎಲ್ಲಿ ನಿಂತಿದ್ದೇವೆ ಮತ್ತು ನಮ್ಮ ಅವಶ್ಯಕತೆಯೇನು ಎಂದು ಸ್ಪಷ್ಟವಾಗಿದ್ದರೆ, ನಾವು ಸ್ಥಿರವಾಗಿ ಬೆಳೆಯುತ್ತೇವೆ. ಈ ರೀತಿಯ ಬದುಕಿನಲ್ಲಿ ಹಿಂಜರಿಕೆಯೂ ಕೂಡ ನಾವು ಹೇಗೆ ಬುದ್ಧಿವಂತಿಕೆಯಿಂದ ಕಾರ್ಯ ಮಾಡಬೇಕೆಂದು ಹೇಳಿಕೊಡುತದೆ. ಈ ರೀತಿ, ನೀವು ನಿಮ್ಮದೇ ಬುದ್ಧಿವಂತಿಕೆಯಿಂದ ಕಾರ್ಯವನ್ನು ನಿರ್ವಹಿಸುತ್ತೀರ ಮತ್ತು ಆದ್ದರಿಂದ ಅದು ಬೇರೆಯವರ ಪರಿಹಾರವನ್ನು ಸುಮ್ಮನೆ ಅನುಸರಿಸಿದರೆ, ನಿಮ್ಮೊಳಗೆ ಏನೂ ಸಂಭವಿಸುತ್ತಿರುವುದಿಲ್ಲ; ನೀವು ಸುಮ್ಮನೆ ನಿಮ್ಮ ಪರಿಧಿಯಿಂದ ಕೆಲಸ ಮಾಡುತ್ತಿರುತೀರ. ನಿಮ್ಮೊಳಗೆ ಏನೂ ಸಂಭವಿಸದಿದ್ದರೆ, ನೀವು ಬೆಳೆಯಲಾರಿರಿ; ಅದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿ. ನೀವು ಬೆಳೆಯಲಾರಿರಿ ಎಂದು ನಾನು ಹೇಳಿದಾಗ, ನೀವು ಆಂತರ್ಯದಿಂದ ವಿಕಸಿತವಾಗುತಿಲ್ಲವೆಂದು ನಾನು ಹೇಳುತಿರುವುದು. ಪ್ರಾಪಂಚಿಕ ಲಾಭಗಳು ನಿರ್ಜೀವವಾಗಿರುತ್ತೀರ.
ಒಂದು ಸಂಗತಿಯನ್ನು ಜ್ಞಾಪಕದಲ್ಲಿಡಿ: ನೀವು ಆಂತರ್ಯದಿಂದ ಬೆಳೆದರೆ ಮಾತ್ರವೇ, ನೀವು ನಿಜವಾಗಿಯೂ ಬೆಳೆಯುತಿರುವುದು. ಹೊರ ಪ್ರಪಂಚದ ಸ್ಪರ್ಧೆಗಳಲ್ಲಿ ಅಪಾಯಗಳಾಗುವಂತೆ ಸಿಕ್ಕಿಕೊಂಡು ಬಿಡಬೇಡಿ. ಅವುಗಳನ್ನು ಕೇವಲ ಆಟವೆಂಬಂತೆ ನೋಡಿ, ಚೆನ್ನಾಗಿ ಆಡಿ. ಪ್ರಾಪಂಚಿಕ ಲಾಭಗಳು ನಮ್ಮ ಉಳಿವಿಕೆಗಾಗಿ ಅಗತ್ಯ. ಆದರೆ ಇವುಗಳೆಲ್ಲವೂ ಪರಿಧಿಯಲ್ಲಿ ಮಾತ್ರವೇ ಇರಬೇಕು. ನಿಮ್ಮ ಒಳ ತಿರುಳು ಸ್ಥಿರವಾಗಿ ಬೆಳೆಯಬೇಕು. ಇದೇ ನಿಮ್ಮ ಹೊರಗಿನ ಆಟದಲ್ಲಿ ನಿಮಗೆ ಮಾರ್ಗದರ್ಶನ ಮಾಡುವುದು.
ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಳ್ಳುವುದನ್ನು ನೀವು ಕಲಿತುಕೊಂಡರೆ, ನಿಮಗೆ ಬೇರೆಯವರ ಅಭಿವೃದ್ಧಿ ಅಥವಾ ಚಟುವಟಿಕೆಗಳನ್ನು ನೋಡುವುದು ಎಷ್ಟು ಅಪಹಾಸ್ಯ ಎಂದು ನಿಮಗೆ ಕಾಣಿಸುತ್ತದೆ. ಇಡಿಯ ಸಂಗತಿಯಲ್ಲಿನ ಅಸಂಬದ್ಧತೆಯನ್ನು ನೀವು ಕಾಣುವಿರಿ. ನಿಮ್ಮ ಬುದ್ಧಿವಂತಿಕೆಯು ಬೆಳೆಯುತ್ತಿದ್ದಂತೆ, ಪ್ರತಿಯೊಬ್ಬರೂ ಅವರ ಪಂದ್ಯದಲ್ಲಿ ಅವರೇ ಓಡಬೇಕೆಂದೂ, ಇನ್ನೊಬ್ಬರ ವಿರುದ್ಧ ಅಲ್ಲವೆಂದೂ, ಅರ್ಥಮಾಡಿಕೊಳ್ಳುತ್ತೀರ! ನಿಜವಾದ ಸ್ಪರ್ಧೆಯು ಇರುವುದು ನಿಮ್ಮ ಅನಂತ ಬುದ್ಧಿವಂತಿಕೆಯನ್ನು ಕಂಡುಕೊಳ್ಳುವಲ್ಲಿದೆ. ಹಾಗಾದರೆ ಹೋಲಿಸಿಕೊಳ್ಳುವ ಅವಕಾಶವಾದರೂ ಹೇಗೆ ಬರುತ್ತದೆ?
ನಿಮ್ಮ ಅನಂತ ಬುದ್ಧಿವಂತಿಕೆಯನ್ನು ಕಂಡುಹಿಡಿಯುವುದ ಕ್ರಮಗಳೇ ಜೀವನದ ಬಗ್ಗೆ ಎಲ್ಲವೂ ಆಗಿದೆ. ಆದುದರಿಂದಲೇ ನಾನು ಯಾವಾಗಲೂ ಹೇಳುವುದು: ಜೀವನವು ಒಂದು ಮಾರ್ಗ ಮತ್ತು ಅದು ಯಾವುದೇ ಗುರಿಯಲ್ಪಟ್ಟಿಲ್ಲ ಎಂದು. ನಿಮ್ಮ ಬುದ್ಧಿವಂತಿಕೆಯು ಬೆಳೆಯತಿದ್ದಂತೆ, ನೀವು ಹೆಚ್ಚು ಸಂತೋಷದಿಂದ ಇರುತೀರ, ಮತ್ತು ಜೀವನದ ಆಟವನ್ನು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಆಡಬಲ್ಲಿರಿ. ಆದ್ದರಿಂದ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ ಮತ್ತು ನಿಮ್ಮ ನಿಜವಾದ ಬೆಳವಣಿಗೆಯ ಸೆಲೆಯನ್ನು ಕಂಡುಹಿಡಿಯಲು ಆರಂಭಿಸಿ.
ವಿಶುದ್ಧಿ ಚಕ್ರ, ಎಂಬುದು ಉನ್ನತ ಸೃಜನಾತ್ಮಕತೆಯ ಪೀಠ. ಈ ಚಕ್ರದ ಚೈತನ್ಯವನ್ನು ಮುಕ್ತಗೊಳಿಸಿದರೆ, ನಿಮಗೆ ಸೃಜನಾತ್ಮಕತೆಯ ಅಗಾಧ ಹರಿವು ನಿಮಗೆ ಲಭ್ಯವಾಗುವುದನ್ನು ನೀವು ನೋಡುವಿರಿ.
ನೀವು ನಿಮ್ಮ ಅಸ್ತಿತ್ವದ ಗುಣವನ್ನು ಬದಲಾಯಿಸಿದರೆ, ಸ್ವಾಭಾವಿಕವಾಗಿಯೇ, ನಿಮ್ಮ ಕೆಲಸಗಳ ಗುಣವೂ ಸಹ ಬದಲಾಗುತ್ತದೆ. ನೀವು ಏನೇ ಮಾಡಿದರೂ, ನೀವು ಹೆಚ್ಚಿನ ಕಾರ್ಯ ಸಮರ್ಥತೆಯಿಂದ, ಹೆಚ್ಚಿನ ಸೃಜನಾತ್ಮಕತೆಯಿಂದ ಮಾಡುತ್ತೀರಿ. ಇದರ ಪರಿಣಾಮವಾಗಿ, ನಿಮ್ಮ ಹೊಂದಿರುವಿಕೆಯ ಗುಣವೂ ಸಹ ಬದಲಾಗುತ್ತದೆ. ನಿಮ್ಮ ಹಾದಿಯಲ್ಲಿ ಬರುವ ಯಾವುದರಿಂದಲೂ ಸಹ ನೀವು ಸಂತುಷರಾಗಿರುತೀರ ಮತ್ತು ಪ್ರಾಪಂಚಿಕ ಸಂಪತ್ತು ಮತ್ತು ಯಶಸ್ಸು ಸ್ವಾಭಾವಿಕವಾಗಿಯೇ ನಿಮ್ಮತ್ತ ಹರಿಯುತ್ತವೆ. ಆದುದರಿಂದ ಹೋಲಿಸುವುದನ್ನು ಬಿಟ್ಟುಬಿಡಿ ನಿಮ್ಮ ಅಸ್ತಿತ್ವಕ್ಕೆ ಹಿಂತಿರುಗಿ ಮತ್ತು ಚಿರವಾದ ಪರಮಾನಂದ ಅಥವಾ ನಿತ್ಯಾನಂದವನ್ನು ಕಂಡುಕೊಳ್ಳಿ.
ಸರಿ... ಈಗ ನಾವು ಶಕ್ತಿ ಸಾಗರ ಧ್ಯಾನ ಎಂಬ ಧ್ಯಾನ ತಂತ್ರವನ್ನು ಕೈಕೊಳ್ಳೋಣ. ಇದು ಪ್ರಾಯೋಗಿಕವಾಗಿ ನೀವು ಹೇಗೆ ನಿಮ್ಮಲ್ಲಿ ವಿಶುದ್ಧಿ ಚಕ್ರದ ಮುಖೇನ ಲಭ್ಯವಿರುವ ಅಗಾಧವಾದ ಚೈತನ್ಯದ ಸೆಲೆಯನ್ನು ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನಿಮಗೆ ಅರ್ಥಮಾಡಿಸುತ್ತದೆ.
(ಒಟ್ಟು ಕಾಲಾವಧಿ: 30 ನಿಮಿಷಗಳು)
ಶಕ್ತಿ ಸಾಗರ ಧ್ಯಾನವನ್ನು ಜೆನ್ ಬೌದ್ಧಮತದಿಂದ ತೆಗೆದುಕೊಳ್ಳಲಾಗಿದೆ. ಇದು ವಿಶ್ವ ಚೈತನ್ಯದಿಂದ ಎಳೆದುಕೊಳ್ಳುವಂತೆ ನಿಮಗೆ ಸಹಾಯ ಮಾಡುತದೆ. ಈ ಧ್ಯಾನದ ಕೀಲಿ ಕೈ ಇರುವುದು ನಿಮ್ಮ ದೇಹವು ಚಲಿಸುತಿರುವಾಗ ನಿಮ್ಮ ಮನಸ್ಸನ್ನು ವಿಶುದ್ಧಿಯ ಮೇಲೆ ನೆಲೆಸಿರುವಂತೆ ಮಾಡುವುದರಲ್ಲಿ ಇದೆ. ಈ ಧ್ಯಾನವನ್ನು ಮಾಡುವುದರಿಂದ ನೀವು ವಿಶ್ವ ಚೈತನ್ಯದಿಂದ ನೇರವಾಗಿ ಎಳೆದುಕೊಳ್ಳಬಹುದು.
ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಎದ್ದು ನಿಲ್ಲಿ, ಮತ್ತು ನಿಮ್ಮ ವಿಶುದ್ಧಿ ಚಕ್ರದ ಮೇಲೆ ಕೇಂದ್ರೀಕರಿಸಿ. ಒಂದು ಕುರ್ಚಿಯ ಹಿಂದೆಯೋ ಅಥವಾ ಒಂದು ಆಧಾರದ ಹಿಂದೆಯೋ ನಿಂತು ಅದನ್ನು ಹಿಡಿದುಕೊಂಡು ನಿಧಾನವಾಗಿ, ಬಹಳ ನಿಧಾನವಾಗಿ, ನೀವು ನಿಂತಿರುವ ಅದೇ ಸ್ಥಳದಲ್ಲಿ ನಡೆಯಲಾರಂಭಿಸಿ.
ಈಗ ನಡೆಯುವ ವೇಗವನ್ನು ಕ್ರಮೇಣ ಹೆಚ್ಚಿಸಿ. ಅದೇ ಸ್ಥಳದಲ್ಲಿ ಹೆಚ್ಚಿಸಿದ ವೇಗದಿಂದ ನಡೆಯುತ್ತಿರಿ. ನಿಮಗೆ ಅಹಿತಕರವಲ್ಲದ, ಸಾಧ್ಯವಾದ ಮಟ್ಟಕ್ಕೆ ಮಾತ್ರ ನಿಮ್ಮ ಮಿತಿಯನ್ನು ತಳ್ಳಿ. ಯಾವುದೇ ಸಮಯದಲ್ಲೂ ಮಿತಿಮೀರಿ ಶ್ರಮಪಡಬೇಡಿ. ಸದಾಕಾಲವೂ ವಿಶುದ್ಧಿಯ ಮೇಲೆ ಗಮನವನ್ನು ಕೇಂದ್ರೀಕರಿಸಿ, ಆದ್ದರಿಂದ ಹೊರ ಹೊಮ್ಮುತ್ತಿರುವ ಚೈತನ್ಯವನ್ನು ಅನುಭವಿಸಬಲ್ಲಿರಿ. ಮುಖ್ಯವಾದ ವಿಚಾರವೆಂದರೆ ಯಾವುದೇ ಸಮಯದಲ್ಲೂ ನೀವು ನಿಮ್ಮ ವೇಗವನ್ನು ಕಡಿಮೆ ಮಾಡದೇ ಇರುವುದು. 20 ನಿಮಿಷಗಳ ನಂತರ ನಿಲ್ಲಿಸಿ.
ಮುಂದಿನ 10 ನಿಮಿಷಗಳ ಕಾಲ, ಸುಮ್ಮನೆ ನಿಶ್ಶಬ್ದವಾಗಿ, ನೀವಿರುವಲ್ಲಿಯೇ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ವಿಶುದ್ಧಿಯ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನಿಮ್ಮ ಚಲನೆಯ ಸಮಯದಲ್ಲಿ ಉತ್ಪತ್ತಿಯಾದ ಚೈತನ್ಯವನ್ನು ನೀವು ಈಗ ಹೀರಿಕೊಳ್ಳಲಾರಂಭಿಸುತ್ತೀರಿ.
ಈ ಧ್ಯಾನದ ಕೀಲಿ ಕೈ ಎಂದರೆ ನಿಮ್ಮ ದೇಹವು ಚಲಿಸುತಿರುವಾಗ ನಿಮ್ಮ ಮನಸನ್ನು ವಿಶುದ್ಧಿಯ ಮೇಲೆ ಸ್ಥಿರಗೊಳಿಸುವುದು. ನೀವು ಇದನ್ನು ಮಾಡಿದರೆ, ವಿಶ್ವ ಚೈತನ್ಯವು ನಿಮ್ಮ ವಿಶುದ್ಧಿ ಚಕ್ರದ ಮೂಲಕ ಒಳಹೊಕ್ಕು ನಿಮಗೆ ಒಂದು ಚೈತನ್ಯದ ಪ್ರಚಂಡ ಸೆಲೆಯಾಗುತ್ತದೆ.
ಈ ಧ್ಯಾನವನ್ನು ಮಾಡುತಿರುವಾಗ, ನಿಮ್ಮ ಮೂಲವನ್ನು ನಿಮ್ಮ ಕುತ್ತಿಗೆಯಲ್ಲಿ ಧರಿಸಿರಬಹುದು. ಧ್ಯಾನದಲ್ಲಿ ನೀವು ಸೃಷ್ಟಿಸಿದ ಚೈತನ್ಯವನ್ನು ಸಂಗ್ರಹಿಸಲು ಇದು ಅನುವು ಮಾಡಿಕೊಡುತದೆ.
(ಗುಂಪು ಹಾಡಿನೊಂದಿಗೆ ಶಕ್ತಿ ಸಾಗರ ಧ್ಯಾನವನ್ನು ಅಭ್ಯಾಸ ಮಾಡುತ್ತದೆ)
(ಕೊನೆಯಲ್ಲಿ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಮಂತ್ರವನ್ನು ಪಠಿಸುತ್ತಾರೆ…)
ಓಂ ಶಾಂತಿ, ಶಾಂತಿ, ಶಾಂತಿ:
ನಿಧಾನವಾಗಿ ಬಹು ನಿಧಾನವಾಗಿ ನಿಮ್ಮ ಕಣ್ಣುಗಳನ್ನು ತೆರೆಯಿರಿ. ನಾವು ಮುಂದಿನ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.
ಧನ್ಯವಾದಗಳು.
ಅಹಂಭಾವವನ್ನು ಕಳಚಿಕೊಳ್ಳುವುದು
ಮುಂದಿನ ಚಕ್ರವು ಆಜ್ಞಾ ಚಕ್ರವಾಗಿದ್ದು ಅದು ಹುಬ್ಬುಗಳ ಮಧ್ಯೆ ಸ್ಥಾಪಿತವಾಗಿದೆ.
ಸಂಸ್ಕೃತದಲ್ಲಿ, ಆಜ್ಞಾ ಎಂದರೆ 'ಸಂಕಲ್ಪ' ಅಥವಾ 'ಆಜ್ಞೆ'. ಆಜ್ಞಾ ಚಕ್ರವು ಚಕ್ರಗಳ ಯಜಮಾನ ಎಂದು ತಿಳಿಯಲಾಗಿದೆ.
ಈ ಚಕ್ರವು ಗಾಂಭೀರ್ಯದಿಂದ ಮತ್ತು ಅಹಂಭಾವದಿಂದ ಬಂಧಿತವಾಗಿರುತದೆ ಮತ್ತು ಮುಗ್ಧತೆ, ಸರಳತೆ ಕಳಚಿಕೊಳ್ಳುವುದರಿಂದ ಅರಳುವಂತೆ ಮಾಡಬಹುದು.
(ಧ್ಯಾನದ ತಂತ್ರ: ದಿವ್ಯ ನೇತ್ರ ಧ್ಯಾನ - ಝರತುಷ್ಟ ಅಥವಾ ಪಾರ್ಸಿ ಅನುಯಾಯಿಗಳ ಧ್ಯಾನತಂತ್ರ)
ಆಜ್ಞಾ ಚಕ್ರವು ಚಕ್ರರಾಜ ಅಂದರೆ ಎಲ್ಲ ಚಕ್ರಗಳ ಯಜಮಾನ ಎಂದೂ ತಿಳಿಯಲಾಗಿದೆ.
ಇದು ಎಂತಹ ಚಕ್ರವೆಂದರೆ ಈ ಚಕ್ರವನ್ನು ಪರಿಣಾಮಕಾರಿಗೊಳಿಸುವ (activate) ಕಾರ್ಯವನ್ನು ಮಾಡದ ಮತಗಳೇ ಇಲ್ಲ. ಈ ಚಕ್ರವು ತೆರೆದುಕೊಂಡರೆ ಇಡಿಯ ಅಸ್ತಿತ್ವವೇ ಬೇರೊಂದು ಲೋಕಕ್ಕೆ (realm) ಹೋಗುತ್ತದೆ. ಸಾಮರ್ಥ್ಯಗಳ (faculties) ಒಂದು ಇಡಿ ಪದರವೇ ಬಿಚ್ಚಿಕೊಳ್ಳುತ್ತದೆ. ಆದುದರಿಂದಲೇ ನೆತ್ತಿಯಲ್ಲಿರುವ ಮೂರನೇ ಕಣ್ಣುಗಳು ಪೌರ್ವಾತ್ಯದ ಎಲ್ಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಮೂರನೆಯ ಕಣ್ಣು ಎಚ್ಚೆತ್ತ ಆಜ್ಞಾದ ಚಿಹ್ನೆ.
ಒಂದು ಹಳೆಯ ಉಕ್ತಿಯಿದೆ, ನೀವು ಭಾರದ ಪುಣ್ಯ ನಗರ ವಾರಣಾಸಿಯಲ್ಲಿ ಸತ್ತರೆ, ತಂತಾನೇ ನೀವು ಮುಕ್ತಿಯನ್ನು ಹೊಂದುತೀರಿ ಎಂದು. ವಾರಣಾಸಿಯು ಕೇವಲ ನಾವು ತಿಳಿದಿರುವ ನಗರವಷ್ಟೆ ಅಲ್ಲ. ವಾರಣಾ ಅಂದರೆ ಕಣ್ಣು ಹುಬ್ಬುಗಳು,
ಅಹಂಭಾವವನ್ನು ಕಳಚಿಕೊಳ್ಳುವುದು
ನಾಸಿ ಅಂದರೆ ಮೂಗು, ಇದನ್ನು ಸಂಧಿಸುವ ಸ್ಥಳವೇ ಆಜ್ಞಾ ಚಕ್ರದ ನಿಖರವಾದ ಜಾಗ. ಇದು ಸಾಂಕೇತಿಕವಾಗಿ, ಮುಕ್ತಿ ಹೊಂದಿದ ಅಥವಾ ಜ್ಞಾನೋದಯ ಹೊಂದಿದ ಸ್ಥಿತಿಯಲ್ಲಿನ ಅಹಂಭಾವದ ಸಾವನ್ನು ಪ್ರತಿನಿಧಿಸುತ್ತದೆ.
ಆಜ್ಞಾ ಚಕ್ರವು ಅಹಂಭಾವ, ಗಾಂಭೀರ್ಯತೆ, ನಮ್ಮ ಬಗ್ಗೆಯೇ ಅತಿಯಾಗಿ ಯೋಜಿಸುತಿರುವುದು ಮತ್ತು ಅದರಿಂದ ಬದುಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದು, ಇವುಗಳನ್ನು ಕುರಿತಾಗಿದೆ.
ಗಾಂಭೀರ್ಯ ಅಂದರೇನು?
ಗಾಂಭೀರ್ಯ ಅಂದರೆ ಯಾವುದಕ್ಕೋ ಅನುಚಿತವಾದ ಪ್ರಾಮುಖ್ಯತೆಯನ್ನು ಬೇರೆಲ್ಲದರ ಹಾನಿ ಮಾಡಿಕೊಂಡು ನೀಡುವುದು. ಜೀವನವು ಕೇವಲ ಒಂದು ಪ್ರತಿ ನಿಮಿಷವೂ ಬಿಚ್ಚಿಕೊಳ್ಳುತಿರುವ ನಾಟಕವೆಂದು ನೋಡುವ ಅಶಕ್ತತೆಯಿಂದ ಹುಟ್ಟಿರುತ್ತದೆ. ಗಾಂಭೀರ್ಯವು ಜೀವನದಿಂದ ಮಿತಿಮೀರಿದ ಅಪೇಕ್ಷಣೆಯ ಫಲಶ್ರುತಿ.
ಒಂದು ಚಿಕ್ಕಕತೆ:
ಇಬ್ಬರು ಹುಡುಗರು ಸಮುದ್ರದ ದಂಡೆಯ ಮೇಲೆ ಮರಳಿನ ಕೋಟೆಗಳನ್ನು ಕಟ್ಟುತಿದ್ದರು.
ಇದಕ್ಕಿದ್ದ ಹಾಗೆ ಇಬ್ಬರಲ್ಲಿಯೂ ಜಗಳ ಉಂಟಾಯಿತು ಮತ್ತು ಒಬ್ಬ ಹುಡುಗನಿಗೆ ಕೋಪ ಬಂದು ಮರಳಿನ ಕೋಟೆಯನ್ನು ಒದ್ದನು.
ಇನ್ನೊಬ್ಬ ಹುಡುಗನು ರಾಜನ ಬಳಿ ಹೋಗಿ ಈ ಗಂಭೀರ ಸಮಸ್ಯೆಯ ಬಗ್ಗೆ ದೂರಿತನು.
ರಾಜನು ಕೇವಲ ಮಣ್ಣಿನ ಕೋಟೆಗಳ ಬಗ್ಗೆ ಇಷ್ಟೊಂದು ದೊಡ್ಡ ಸಂಗತಿ ಮಾಡಿದುದಕ್ಕೆ ಆ ಹುಡುಗನನ್ನು ನಗಲಾರಂಭಿಸಿದನು.
ಆದರೆ ನಗಲಾರಂಭಿಸಿದನು.
ಅವನು ರಾಜನನ್ನು ಕೇಳಿದನು ''ನೀನು ಯುದ್ಧಗಳಲ್ಲಿ ಹೋರಾಡಿ ಕಲ್ಲಿನ ಕೋಟೆಗಳಿಗಾಗಿ ನಿನ್ನ ನಿದ್ದೆಗಳನ್ನು ಕಳೆದುಕೊಳ್ಳುತಿರುವಾಗ, ನೀನೇಕೆ ಈ
ಹುಡುಗರು ಮಣ್ಣಿನ ಕೋಟೆಗಳಿಗಾಗಿ ಜಗಳವಾಡುತಿರುವಾಗ ನಗುತೀಯ? '' ಎಂದು.
ನಮ್ಮ ಅರ್ಥಮಾಡಿಕೊಳ್ಳಿ. ಆ ಮಗುವಿಗೆ ಅಷ್ಟು ಚಿಕ್ಕ ವಯಸ್ಸಿನಲ್ಲಿ, ಮಣ್ಣಿನ ಕೋಟೆಗಳು ಅಮೂಲ್ಯವಾಗಿ ಕಾಣಿಸಿತು, ಆದರೆ ನಮಗೆ ನಮ್ಮ ವಯಸ್ಸಿನಲ್ಲಿ ಕಲ್ಲಿನ ಕೋಟೆಗಳು ಅಮೂಲ್ಯವಾಗಿ ಕಾಣಿಸುತ್ತದೆ ಅಷ್ಟೆ. ಅದು ಮಣ್ಣಿನ ಕೋಟೆಯೇ ಇರಲಿ ಅಥವಾ ಕಲ್ಲಿನ ಕೋಟೆಯೇ ಇರಲಿ ಅದರ ಹಿಂದಿರುವ ಗಾಂಭೀರ್ಯತೆಯು ಒಂದೇ; ಕೇವಲ ಗಾಂಭೀರ್ಯತೆಯ ವಸ್ತುವು ಬೇರೆ. ಆದುದರಿಂದ ಮಕ್ಕಳು ಮರಳಿನ ಕೋಟೆಗಳಿಗಾಗಿ ಜಗಳವಾಡಿದರೆ ನಗಬೇಡಿ.
ಗಾಂಭೀರ್ಯತೆಯು ಮುಕ್ತತೆ ಮತ್ತು ಜೀವನದ ಸ್ವಾತಂತ್ರ್ಯಕ್ಕೆ ನಿಮ್ಮ ಮನಸ್ಸನ್ನು ಮುಚ್ಚುತ್ತದೆ, ನಿಮ್ಮನ್ನು ಮಂಕಾಗಿ ಮತ್ತು ನಿರ್ಜೀವ ನಿಮ್ಮ ಆಲೋಚನೆಯನ್ನು ಮೊಟಕುಗೊಳಿಸುತ್ತದೆ ಮತ್ತು ನಿಮಗೆ ಯಾವಾಗಲೂ ತಿಳಿದಿರುವಂತಹ ಪರಿಚಿತ ವಿನ್ಯಾಸಗಳಿಗೇ ಅಂಟಿಕೊಂಡಿರುವ ಹಾಗೆ ಮಾಡುತ್ತದೆ.
ಜ಼ೆನ್ ಮಠದಲ್ಲಿ ಶಿಷ್ಯರ ನಡುವೆ ಯಾರು ಅತ್ಯುತ್ತಮ ತೋಟವನ್ನು ಹೊಂದಿದ್ದಾರೆ ಎಂದು ಸ್ಪರ್ಧೆ ನಡೆಯಿತು.
ಒಬ್ಬ ಶಿಷ್ಯನು ತುಂಬಾ ಗಂಭೀರ ಸ್ವಭಾವದವನು.
ಅವನು ಸ್ಪರ್ಧೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡನು.
ಅವನು ತನ್ನ ತೋಟವನ್ನು ಅಚ್ಚುಕಟ್ಟಾಗಿ (neat) ಮತ್ತು ಸ್ವಚ್ಛವಾಗಿ (clean) ಮತ್ತು ಚೆನ್ನಾಗಿ ಎತ್ತರದಲ್ಲಿದ್ದವು. ಎಲ್ಲಾ ಪೊದೆಗಳನ್ನೂ ಅಚ್ಚುಕಟ್ಟಾಗಿ ಕತ್ತರಿಸಲಾಗಿತ್ತು
ಅವನು ತನಗೇ ಮೊದಲನೆಯ ಬಹುಮಾನ ಬರುವುದೆಂದು ಖಚಿತವಾಗಿದ್ದನು.
ಸ್ಪರ್ಧೆಯ ದಿನ ಗುರುಗಳು ಎಲ್ಲಾ ತೋಟಗಳ ಸುತ್ತಲೂ ಹೋಗಿ ಬಂದರು.
ಹಿಂತಿರುಗಿ ಬಂದು ತೋಟಗಳ ಸ್ಥಾನಗಳನ್ನು ತೀರ್ಮಾನಿಸಿದನು (ranked)
ಈ ಶಿಷ್ಯನ ತೋಟಕ್ಕೆ ಕನಿಷ್ಠ ಸ್ಥಾನವು ದೊರಕಿತು.
ಪ್ರತಿಯೊಬ್ಬರಿಗೂ ಆಘಾತವುಂಟಾಯಿತು.
ಶಿಷ್ಯನು ಗುರುಗಳ ಬಳಿ ಹೋಗಿ ಇದರ ಬಗ್ಗೆ ಪ್ರಶ್ನಿಸಿದನು.
ಅವನು ಕೇಳಿದನು ''ಗುರುಗಳೇ, ನನ್ನ ತೋಟದಲ್ಲಿ ಏನು ತಪ್ಪಿದೆ? ನನ್ನನ್ನು ಕನಿಷ್ಠ ಸ್ಥಾನಕ್ಕೆ ನಿಗದಿಪಡಿಸಿದ್ದು ಏಕೆ?'' ಎಂದು.
ಗುರುಗಳು ಅವನನ್ನು ನೋಡಿ ಕೇಳಿದರು ''ಸತ್ತಿರುವ ಎಲೆಗಳೆಲ್ಲಾ ಎಲ್ಲಿ?''ಎಂದು. ಒಂದು ತೋಟವನ್ನು ಆ ರೀತಿ ಇಟ್ಟುಕೊಂಡಿದ್ದರೆ ಇನ್ನು ಬದುಕಿರುವುದಿಲ್ಲ! ಅದು ಸತ್ತಿದೆ.
ಗಾಂಭೀರ್ಯತೆಯು ಸ್ವಯಂ ಸ್ಪೂರ್ತಿಯನ್ನು (spontaneity) ಸಾಯಿಸುತ್ತದೆ. ಅದು ಸೃಜನಾತ್ಮಕತೆಯನ್ನು (creativity) ನಾಶ ಮಾಡುತ್ತದೆ.
ನೀವು ಯಾವೊಂದು ಕೆಲಸವನ್ನು ಆರಾಮವಾಗಿ ಮತ್ತು ಹಗುರವಾಗಿ ಮಾಡಿದರೆ, ನಿಮ್ಮ ಆಲೋಚನೆ ಮತ್ತು ನಿರ್ಧಾರ ಮಾಡುವ ಶಕ್ತಿಯು ತಾನಂತಾನೇ ವೃದ್ಧಿಸುತ್ತದೆ, ಎಂದು ವಿಜ್ಞಾನವು ರುಜುವಾತು ಮಾಡಿದೆ (proved). ಅದೇ ಕೆಲಸವನ್ನು ಗಂಭೀರವಾಗಿ ಮಾಡಿದರೆ ನಿಮ್ಮ ಮನಸ್ಸನ್ನು ಮಂಕಾಗಿಸುತ್ತದೆ (dulls).
ನಾನು ಹೇಳುತ್ತೇನೆ: ನಮ್ಮ ಎಲ್ಲ ಗಂಭೀರತೆಯು ಬರಿಯ ಅಸ್ವಸ್ಥತೆಯು. ನಾನು ಎಲ್ಲ ಎಂದರೆ ಎಲ್ಲಾ ಅಷ್ಟೆ. ನಮ್ಮ ಎಲ್ಲಾ ಅಸ್ವಸ್ಥತೆಯು ಗಾಂಭೀರ್ಯತೆಯಿಂದ ಹುಟ್ಟುತ್ತದೆ. ಗಾಂಭೀರ್ಯತೆಯು ಅಸ್ವಸ್ಥತೆಯನ್ನು ಹುಟ್ಟಿಸಿ, ಅಸ್ವಸ್ಥತೆಯು ಗಾಂಭೀರ್ಯವನ್ನು ಹುಟ್ಟಿಹಾಕಿದೆ.
ಒಂದು ರಾತ್ರಿ, ಒಬ್ಬ ವ್ಯಕ್ತಿಯು ನನಗೆ ದೂರವಾಣಿ ಕರೆಯನ್ನು (Phone) ಮಾಡಿ ಅಳಲು ಮೊದಲು ಮಾಡಿದನು.
ಅವನು ''ಸ್ವಾಮೀಜಿ, ನಿಮ್ಮ ಪಾದಗಳ ಮೇಲೆ ಬೀಳುತ್ತೇನೆ! ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಅಷ್ಟೊಂದು ಖಿನ್ನನಾಗಿದ್ದೇನೆ (depressed) ನಾನು ನನ್ನ ಬದುಕನ್ನು ಕೊನೆಗೊಳಿಸಿಕೊಳ್ಳುತಿದ್ದೇನೆ!'' ಎಂದು ಮುಂತಾಗಿ ಹೇಳಿದನು.
ನಾನು ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದೆ, ಮತ್ತು ಕೊನೆಯಲ್ಲಿ ಹೇಳಿದೆ, ''ನೀನೇಕೆ ನಾಳೆ ಬೆಳಿಗ್ಗೆ ಆಶ್ರಮಕ್ಕೆ ಬಂದು ಕೆಲವು ದಿನಗಳನ್ನು ನನ್ನೊಡನೆ ಕಳೆಯಬಾರದು? ನಾವು ಏನು ಮಾಡಬೇಕು ನೋಡೋಣ'' ಎಂದು.
ಅವನು ''ಹೋಗಬೇಕು... ನಾನು ವಾರಾಂತ್ಯದಲ್ಲಿ ಬರಲೇ?'' ಎಂದು.
ನಮ್ಮಲ್ಲಿ ಬಹಳಷ್ಟು ಮಂದಿ ಈ ತರಹವೇ - ನಮ್ಮ ಸಮಸ್ಯೆಗಳು ಎಂದು ಹೇಳಿಕೊಳ್ಳುವುದರ ಬಗ್ಗೆ ಅನವಶ್ಯಕವಾಗಿ ಉದ್ವೇಗಗೊಳ್ಳುವುದು. ಕೇವಲ ಒಮ್ಮೆ ಕುಲುಕಾಡಿಸಿದರೆ ಸಾಕು, ನಮ್ಮ ಗಾಂಭೀರ್ಯತೆಯು ಬಿದ್ದುಬಿಡುತ್ತದೆ. ನಾವು ವಾಸ್ತವಿಕತೆಗೆ (reality) ಎಚ್ಚೆತ್ತರೆ ನಮ್ಮ ಸಮಸ್ಯೆಗಳು ವಾಸ್ತವದಲ್ಲಿ ಎಷ್ಟು ನಗಣ್ಯ ಎಂದು ನೋಡುತ್ತೇವೆ.
ನೀವು ಯಾವುದನಾದರೂ ಬಹಳ ಗಂಭೀರವಾಗಿ ಮಾಡಿದರೆ, ನೀವು ಫಲಿತಾಂಶದ ಬಗ್ಗೆ ಬಹಳ ಚಿಂತಿತರಾಗಿದ್ದರೆ, ನೀವು ಸರಿಯಾದ ಮಟ್ಟದಲ್ಲಿ ನಿರ್ವಹಿಸಲು ನೀವೇ ಬಿಡುತಿಲ್ಲ.
ನೀವು ಯೋಜನೆಗಳನ್ನೇನೋ ಮಾಡಬೇಕು. ನೀವು ಮುಂದಾಲೋಚನೆ ಮಾಡಬೇಕು. ಆದರೆ ಅದನ್ನು ಪ್ರಾಮಾಣಿಕವಾಗಿ ಮಾಡಿ, ಗಂಭೀರವಾಗಿ ಅಲ್ಲ. ಗಾಂಭೀರ್ಯತೆಯು ಪ್ರಾಮಾಣಿಕತೆಗೆ ಸಮ ಎಂದಲ್ಲ. ಪ್ರಾಮಾಣಿಕತೆಯು ಒಂದು ಕಾರ್ಯವನ್ನು ಉತ್ಸಾಹದಿಂದ ಮತ್ತು ಸಚೇತನ (youthfulness) ವಾಗಿ ಕೇಂದ್ರೀಕರಿಸುವುದಾಗಿದೆ. ಪ್ರಾಮಾಣಿಕತೆಯು ಆ ಕಾರ್ಯಕ್ಕೆ ನೀವು ಫಲಿತಾಂಶಕ್ಕೆ ಹೆಚ್ಚಾಗಿ ಚಿಂತಿಸದೆ ನಿಮ್ಮ ಅತ್ಯುತ್ತಮವಾದುದನ್ನು ನೀಡುವುದಾಗಿರುತ್ತದೆ.
ನೀವು ಗಂಭೀರವಾಗಿದ್ದರೆ, ನೀವು ಆನಂದಿಸುವುದಿಲ್ಲ, ನಗುವುದಿಲ್ಲ. ನೀವು ಗಂಭೀರವಾಗಿದ್ದರೆ ಹೇಗೆ ತಾನೆ ನಗಬಲ್ಲಿರಿ? ಅವು ಒಂದು ಇದ್ದರೆ ಇನ್ನೊಂದು ಇರುವುದಿಲ್ಲ. ನೀವು ಗಂಭೀರವಾಗಿ ಇರುತೀರ, ಇಲ್ಲವೆ ನಗುತಿರುತೀರ, ನೀವು ಎರಡನ್ನೂ ಒಂದೇ ಸಮಯದಲ್ಲಿ ಮಾಡಲಾಗುವುದಿಲ್ಲ. ಗಾಂಭೀರ್ಯತೆಯ ನಿರೂಪಣೆಯೇ ಹಾಗಿದೆ.
ಆದರೆ ನೀವು ಪ್ರಾಮಾಣಿಕರಾಗಿದ್ದರೆ, ನೀವು ನಗುತ್ತಾ ನಲಿದಾಡುತಿರುತೀರಿ. ನಿಮಗೆಲ್ಲಿರುವ ಕೆಲಸವನ್ನು ಹಾಗೆಯೇ ನಲಿದಾಡುತ್ತ ಮುಂದುವರಿಸುತೀರಿ ಮತ್ತು ಆ ಕೆಲಸವು ಸಂತೋಷದಾಯಕವಾಗಿಯೇ ಮಾಡಿ ಮುಗಿಸಲಾಗುತ್ತದೆ. ನೀವು ಕಾರ್ಯವನ್ನು ಮಾಡಿ ಮುಗಿಸುವುದರಿಂದ ನೀವು ಪ್ರಾಮಾಣಿಕರಾಗಿ ಇರುತೀರಿ.
ಪ್ರಾಮಾಣಿಕತೆಯಿಂದ ಚಿಂತೆಯಿರುವುದಿಲ್ಲ, ಕೇವಲ ಉತ್ಸಾಹ ಮಾತ್ರ ಇರುತ್ತದೆ. ನೀವು ಗಂಭೀರವಾಗಿದ್ದರೆ, ನೀವು ಅಹಂಭಾವದಿಂದ ಇರುತೀರಿ, ಏಕೆಂದರೆ ನೀವು ಎಲ್ಲವೂ ಕೇವಲ ಒಂದು ವಿಶ್ವದ (cosmic) ನಾಟಕವೆಂದು ನೋಡಲು
ವಿಫಲರಾಗುತೀರಿ. ನೀವು ಬೇರೆಯ ಅಸ್ತಿತ್ವದವರೆಂದು ತುಂಬಾ ಹೆಚ್ಚಾಗಿ ಭಾವಿಸುತೀರಿ, ಬಹಳವಾಗಿ ಗಂಭೀರವಾಗಿ ಇರುತೀರ. ನೀವು ಎಲ್ಲವೂ ಕೇವಲ ಒಂದು ನಾಟಕವೆಂದು ಅರ್ಥಮಾಡಿಕೊಂಡರೆ ನೀವು ಗಂಭೀರವಾಗಿ ಇರುವುದೇ ಇಲ್ಲ. ಈ ತಿಳುವಳಿಕೆಯು ಒಂದು ಆಳವಾದ ಮಟ್ಟದಲ್ಲಿ ಆದರೆ ನೀವು ಕೆಲಸಗಳನ್ನು ಕೇವಲ ವಿಶ್ವದ ನಾಟಕ ಅಥವಾ ಅಸ್ತಿತ್ವದೊಂದಿಗೆ ಹೊಂದಿಕೊಂಡ ಸಂತೋಷದೊಂದಿಗೆ, ಮಾಡುತೀರ. ಮತ್ತು ಅದನ್ನು ಈ ರೀತಿ ಮಾಡಿದರೆ, ನೀವು ಗಂಭೀರವಾಗಿರುವುದಿಲ್ಲ, ನೀವು ಪ್ರಾಮಾಣಿಕವಾಗಿ ನಿಮ್ಮ ಪಾತ್ರವನ್ನು ಅಭಿನಯಿಸುತಿದ್ದೀರ, ಅಷ್ಟೆ.
ನೋಡಿ ಸಮಯಾನುಸಾರ ಯೋಜನೆ ಮತ್ತು ಮಾನಸಿಕ ಯೋಜನೆ ಎಂದು ಎರಡು ವಿಷಯಗಳಿವೆ.
ಸಮಯಾನುಸಾರ ಯೋಜನೆಯೆಂಬುದು ಸಮಯಪ್ರಮಾಣದ ಯೋಜನೆ. ನೀವು ನಿರ್ಧರಿಸುತೀರಿ: ಇಂತಿಂತಹ ಸಮಯದಲ್ಲಿ ನೀವು ಏಳುತೀರ, ನಿಮ್ಮ ದಿನ ಬೆಳಗಿನ ಕಾರ್ಯಕ್ರಮಗಳನ್ನು ಒಂದು ನಿಗದಿತ ಸಮಯದಲ್ಲಿ ಮುಗಿಸುತೀರ, ನಿಮ್ಮ ಕಛೇರಿಯನ್ನು ಒಂದು ನಿಗದಿತ ಸಮಯದಲ್ಲಿ ತಲುಪುತೀರ, ಆ ದಿನದ ಕೆಲವು ನಿರ್ದಿಷ್ಠ ಕಾರ್ಯಗಳನ್ನು ಕಛೇರಿಯಲ್ಲಿ ಮಾಡಿಸುತೀರ, ಎಂದು. ಇದು ಸರಿಯಾಗಿದೆ. ಇದು ನಿಮ್ಮ ಕೆಲಸವನ್ನು ಅತ್ಯುತ್ತಮ ಫಲವನ್ನು ನೀಡುವಂತೆ ವ್ಯವಸ್ಥಿತವಾಗಿ ಮಾಡಬಲ್ಲಂತಹ ವ್ಯಾವಹಾರಿಕವಾದ ವಿಧಾನ (practical). ಇಂತಹ ಯೋಜನೆಯು ಪ್ರಾಮಾಣಿಕವಾದ ಕಾರ್ಯದಿಂದ ಇದ್ದರೆ ನಿಮ್ಮನ್ನು ಸಂತೋಷದಿಂದ ಹೆಚ್ಚಿನ ಸಂತೋಷಕ್ಕೆ ಕೊಂಡೊಯ್ಯುತ್ತದೆ.
ಅದೇ ಮಾನಸಿಕ ಯೋಜನೆಯೆಂಬುದು ಸಮಯಕ್ಕಾಗಲೀ ಅಥವಾ ಸ್ಥಳಕ್ಕಾಗಲೀ ಸಂಬಂಧವಿಲ್ಲದೆ ನಿಮ್ಮ ತಲೆಯಲ್ಲಿ ಮಾಡುವ ಯೋಜನೆ. ಇದು ಕೇವಲ ಸಮಯಾನುಸಾರದ ಯೋಜನೆಯನ್ನು ಮೀರಿ ಸತತವಾದ ಗಂಭೀರವಾದ ಯೋಜನೆಯನ್ನು ನಿಮ್ಮ ತಲೆಯಲ್ಲಿ ಮಾಡುತಿರುವಂತಹುದು. ಇದು ನಿಮ್ಮನ್ನು ನೀವು ಗಂಭೀರಸ್ಥರು ಮತ್ತು ಕರ್ತವ್ಯ ತತ್ಪರರು (dutiful) ಎಂದು ಅಂದುಕೊಳ್ಳುವಂತೆ ಇಟ್ಟಿರುತ್ತದೆ. ವಾಸವಿಕವಾಗಿ ಇದು ನಕಾರಾತ್ಮಕ ಸಂಕೀರ್ಣವನ್ನು (complex negativity) ಅದಾಗಲೇ ಮಾಡಿರುವ ಸಮಯಾನುಸಾರ ಯೋಜನೆಗೆ ಅನ್ವಯಿಸುವುದಲ್ಲದೆ ಬೇರೇನೂ ಅಲ್ಲ. ನೀವು ನಿಮ್ಮ ಯೋಜನೆಯನ್ನು ವಿಶ್ಲೇಷಣೆ ಮಾಡುತಲೇ ಇರುತೀರ ಮತ್ತು ಪದೇ ಪದೇ ನಿಮ್ಮ ಯೋಜನೆಯನ್ನು ವಿಶ್ಲೇಷಿಸುತಿರುವುದರಿಂದ ನಿಮ್ಮ ಚೈತನ್ಯವು ವ್ಯಯವಾಗಿ ನೀವು ಮಂಕಾದ ಸ್ಥಿತಿಯನ್ನು ಹೊಂದುತೀರ (dull state).
ಮಾನಸಿಕ ಯೋಜನೆಯು ನಿಮ್ಮ ಅಹಂಭಾವವನ್ನು ಮೇಲಕ್ಕೆ ಎತ್ತುತ್ತದೆ (boost) ಇದು ನೀವು ದೊಡ್ಡವರು ಮತ್ತು ಯೋಗ್ಯರು ಎಂದು ಭಾವಿಸುವಂತೆ ಮಾಡುತದೆ. ಇದು ನೀವು ಗಂಭೀರವಾಗಿರಲು ಸಹಾಯ ಮಾಡುತದೆ. ನೀವು ಬಹು ಘನವಾದ ಕಾರ್ಯಗಳನ್ನು ನಿಭಾಯಿಸುತಿರುವ ಹಾಗೆ ಭಾವಿಸುವಂತೆ ಮಾಡುತ್ತದೆ. ಅದರ ಬಗ್ಗೆ ಚಿಂತೆ ಮಾಡಿಕೊಂಡು ಅದು ನಡೆಯುವಂತಾಗಲು ಎಲ್ಲವೂ ನಿಮ್ಮ ಕೈಗಳಲ್ಲೇ ಇದೆ ಎಂಬ ಭಾವನೆಯನ್ನು ಉಂಟುಮಾಡುತದೆ. ಮಾಡಿಸಬೇಕಿರುವ ಪ್ರತಿ ಚಿಕ್ಕ ವಿಚಾರಗಳಲ್ಲೂ ನೀವು ಅತ್ಯಾಸೆಯಿಂದ (hankering) ಇರುತೀರ ಮತ್ತು ಅದನ್ನು ಮಾಡಿಸುವುದರಲ್ಲೇ ನಿಮ್ಮ ಸಂತೋಷವು ಇದೆ ಎಂದು ಭಾವಿಸುತ್ತೀರ. ಇದೇ ಮಾನಸಿಕ ಯೋಜನೆ.
ನಾನು ಹೇಳುತ್ತೇನೆ: ನಿಮ್ಮ ಸಂತೋಷವನ್ನು ಮುಂದೂಡಲು, ಜೀವನವನ್ನು ಮುಂದೂಡಲು, ನಿಮ್ಮ ಜೀವನವನ್ನು ಅನುಭವಿಸಲು ಯಾವುದೋ ಒಂದು ಘಟಿಸಲು ಕಾಯುತಿರಲು ವಾಸವವಾಗಿ ಇದು ಒಂದು ಮಾರ್ಗ ಎಂದು.
ನಾವು ಸದಾ ಯೋಜಿಸುತ್ತಿರುತೇವೆ, ''ನಾನು ಮದುವೆ ಮಾಡಿಕೊಂಡರೆ, ನನ್ನ ಬದುಕು ನೆಲೆಗೊಳ್ಳುತ್ತದೆ. ಆದುದರಿಂದ ಮದುವೆ ಮಾಡಿಕೊಳ್ಳುವತ್ತ ಕೆಲಸ ಮಾಡೋಣ.
ನನಗೆ ಇಬ್ಬರು ಮಕ್ಕಳಾದರೆ ನನ್ನ ಬದುಕು ಸಾರ್ಥಕವಾಗುತ್ತದೆ.
ಒಂಟೆ ನಾನು ನಿವೃತಿ ಹೊಂದಿದರೆ, ನಾನು ಶಾಂತಿಯಿಂದಿರುತ್ತೇನೆ'' ಎಂದು.
''ನಾನು ಈಗ ಗಂಭೀರವಾಗಿರುತೇನೆ, ನಂತರ ಸಂತೋಷವಾಗಿರುತೇನೆ'' ಎಂಬುದು ಒಂದು ಮನೋವೃತ್ತಿ (attitude).
ಕೊನೆಯಲ್ಲಿ ನೀವು ಸಂತೋಷವಾಗಿ ಈಗಲೂ ಇರುವುದಿಲ್ಲ ಅಥವಾ ನಂತರವೂ ಇರುವುದಿಲ್ಲ. ನೀವು ಯಾವ ಕಾಲದಲ್ಲೂ ಸಂತೋಷವಾಗಿರಲು ಸಾಮರ್ಥ್ಯವನ್ನು ಕಳೆದುಕೊಳ್ಳುತೀರ.
ಸರಳತೆಯಿಂದ, ಸ್ವಯಂ ಸ್ಪೂರ್ತಿಯಿಂದ ಮತ್ತು ಮುಗ್ಧತೆಯಿಂದ ಸುಮ್ಮನೆ ಬದುಕಿರಿ.
ಪರಿಪೂರ್ಣತೆಯ (perfection) ಬಗ್ಗೆ ಬಹಳವಾಗಿ ಮುಳುಗಿರಬೇಡಿ. ನಾನು ಹೇಳುತ್ತೇನೆ: ಪರಿಪೂರ್ಣತೆಯು ನಿಮ್ಮನ್ನು ನರರೋಗಿಯನ್ನಾಗಿ ಮಾಡುತ್ತದೆ. ಯಾವುದನ್ನೇ ಮಾಡಬೇಕಾದರೂ ಇಡಿಯಾಗಿ (wholly) ಮತ್ತು ಪೂರ್ಣವಾಗಿ (totally) ಮಾಡಿ. ಆಗ ತನ್ನಷ್ಟಕ್ಕೆ ತಾನೆ, ನೀವು ಏನೇ ಮಾಡಿದರೂ ಅದು ಪೂರ್ಣವಾಗಿ ಇರುತ್ತದೆ ಮತ್ತು ನೀವು ಪರಿಪೂರ್ಣತೆಯ ಬಗ್ಗೆ ಚಿಂತಿಸಬೇಕಾಗಿರುವುದೇ ಇಲ್ಲ.
ಪರಿಪೂರ್ಣತೆಯೆನ್ನುವುದು ಯಾವಾಗಲೂ ನಿಮ್ಮ ಮನಸ್ಸಿನ ಯಾವುದೋ ವಿಷಯ. ಅದು ನಿಮ್ಮ ಗುರಿಯಾಗಿಬಿಡುತ್ತದೆ. ನೀವು ಅದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತೀರ. ನೀವು ಅದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದರೆ ಅದು ನಿರ್ಜೀವವಾಗಿ ಲೌಕಿಕವಾಗಿಬಿಡುತ್ತದೆ. ಆದರೆ ನೀವು ಪೂರ್ಣವಾಗಿ ಇದ್ದರೆ, ನೀವು ನಿಮ್ಮ ಹೃದಯದಲ್ಲಿ ಸ್ಥಾಪಿತಗೊಂಡಿರುತ್ತೀರ, ಮತ್ತು ಅದು ಒಂದು ಆಳವಾದ ಅನುಭವವಾಗುತ್ತದೆ. ಆಗ ಅದರಿಂದ ಬರುವುದು ಸುಂದರವಾಗಿರಲೇ ಬೇಕು ಮತ್ತು ಅದು ನಿಮಗೆ ಸಂತೋಷವನ್ನು ಸಹ ನೀಡುತ್ತದೆ. ಆಗ, ನೀವು ಏನೇ ಮಾಡಿದರೂ, ನೀವು ಅಸ್ತಿತ್ವದೊಂದಿಗೆ ಹೊಂದಿಕೊಂಡಿರುತೀರಿ (tune).
ಪರಿಪೂರ್ಣತೆಯು ನಿಮಗೆ ಸಂತೋಷವನ್ನು ನೀಡುವುದೇ ಇಲ್ಲ ಅದು ಕೇವಲ ನಿಮ್ಮ ಅಹಂಭಾವವನ್ನು ಪೂರೈಸುತ್ತದೆ. ನೀವು ಪೂರೈಕೆ ಹೊಂದಿದ ಭಾವನೆಯು ಕೊನೆಯಲ್ಲಿ ಆದರೂ ಸಹ, ಅದು ಕೇವಲ ನಿಮ್ಮ ಅಹಂಭಾವವನ್ನು ಪೂರೈಸಿದ್ದಷ್ಟೆ, ನಿಮ್ಮ ಆತ್ಮದ ಪೂರೈಕೆಯಂತೂ ಅಲ್ಲವೇ ಅಲ್ಲ. ಸ್ಪಷ್ಟವಾಗಿರಲಿ: ಪರಿಪೂರ್ಣತೆಯ ಬಗ್ಗೆ ಇರುವವರು ಅತಿ ದೊಡ್ಡ ಅಹಂಭಾವದವರು. ಅವರು ಪೂರ್ಣತೆಯ ಆಯಾಮವನ್ನು ಕಳೆದುಕೊಳ್ಳುವರು. ಒಂದು ವಿಷಯ ತಿಳಿದಿರಿ. ಪೂರ್ಣತೆಯು ಸಾಧ್ಯವಾಗುವುದು ನೀವು ಅದರೊಳಗೆ ಆಳವಾಗಿ ಹೊಕ್ಕಾಗ. ಪರಿಪೂರ್ಣತೆಯು ಸಾಧ್ಯವಾಗುವುದೇ ಇಲ್ಲ, ಏಕೆಂದರೆ ಅದು ನಿಮ್ಮ ಮನಸಿನಲ್ಲಿ ಇರುತ್ತದೆ ಮತ್ತು ನಿಮ್ಮ ಮನಸ್ಸು ಪರಿಪೂರ್ಣತೆಯ ನಿರೂಪಣೆಯನ್ನು ಬದಲಾಯಿಸುತ್ತಾ ಇರುತ್ತದೆ.
ಮತ್ತೊಂದು ವಿಷಯ: ತಪ್ಪುಗಳನ್ನು ಮಾಡಲು ಧೈರ್ಯದಿಂದಿರಿ. ಗಂಭೀರ ವಾಗಿರುವ ಜನರು ತಪ್ಪು ಮಾಡಲು ಸದಾಕಾಲವೂ ಹೆದರುತಾರೆ. ಅವರು ತಮ್ಮನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತಾರೆ. ಅವರು ತಮ್ಮ ಬಗ್ಗೆ ಬಹಳವಾಗಿ ಅಂದುಕೊಂಡಿರುತಾರೆ. ತಪ್ಪುಗಳನ್ನು ಮಾಡಿದಾಗ ಯಾರಾದರೂ ಅವನ್ನು ಅವರಿಗೆ
ಬೆಟ್ಟುಮಾಡಿ ತೋರಿಸುವಂತೆ ಆಗುವುದು ಅವರಿಗೆ ತುಂಬಾ ಅತಿ ಎನಿಸುತದೆ. ನಾನು ಹೇಳುತ್ತೇನೆ, ವಾಸವವಾಗಿ ಸಣ್ಣ ತಪ್ಪುಗಳನ್ನು ಮಾಡಲು ಹೆದರುವ ಈ ಜನರು ಕೊನೆಯಲ್ಲಿ ದೊಡ್ಡ ತಪ್ಪುಗಳನ್ನು ಎಸಗುತಾರೆ!
ತಪ್ಪುಗಳನ್ನು ಮಾಡುವುದರಲ್ಲಿ ತಪ್ಪೇನಿದೆ? ನೀವು ಹೇಳುತೀರಿ, ''ಸ್ವಾಮೀಜಿ, ನಾನು ನನ್ನ ಕೆಲಸದಲ್ಲಿ ತಪ್ಪುಗಳನ್ನು ಮಾಡುವ ಹಾಗಿಲ್ಲ, ಆದ್ಗರಿಂದಲೇ ನಾನು ಗಂಭೀರವಾಗಿರುವುದು'' ಎಂದು. ನೀವು ಹೇಳುವುದು ನಿಜವಿರಬಹುದು; ನಿಮ್ಮ ಕೆಲಸವು ನೀವು ತಪ್ಪುಗಳನ್ನು ಮಾಡಲು ಅವಕಾಶ ನೀಡದೇ ಇರಬಹುದು, ಆದರೆ ನಾನು ಆ ಅಂಶವನ್ನು ಇಲ್ಲಿ ಹೇಳಲು ಪ್ರಯತಿಸುತಿಲ್ಲ. ನೀವು ಒಂದು ತಪ್ಪನ್ನು ಮಾಡಿದರೆ, ಜನಗಳು ನಿಮಗೆ ಅದನ್ನು ಬೊಟ್ಟು ಮಾಡಿ ತೋರಿಸುತಾರೆ, ಮತ್ತು ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ನಿಮ್ಮ ಅಹಂಭಾವವು ಘಾಸಿಗೊಳ್ಳುತ್ತದೆ ಮತ್ತು ನೀವು ಇದಕ್ಕೆ ಬಹಳ ಸೂಕ್ಷ್ಮವಾಗಿರುತೀರಿ; ನಿಮಗೆ ಇದು ತಿಳಿದಿದೆ. ಆದ್ದರಿಂದ ನಿಮ್ಮ ಅಹಂಭಾವವು ಘಾಸಿಗೊಳ್ಳುವುದನ್ನು ನಿವಾರಿಸಲು, ನೀವು ತಪ್ಪುಗಳನ್ನೇ ಮಾಡದಿರಲು ನಿಮಗೆ ಸಾಧ್ಯವಿದ್ದಷ್ಟೂ ಪ್ರಯತಿಸುತ್ತೀರಿ.
ನೀವು ಅಷ್ಟೊಂದು ಅರಿವಿಲ್ಲದೆಯೇ ಮತ್ತು ನಿರಂತರವಾಗಿ ನಿಮ್ಮ ಅಹಂಭಾವವನ್ನು ಕಾಯುತಿರಲು ಯೋಜಿಸುತಿರುತೀರಿ. ನೀವು ಸುಳ್ಳನ್ನು ಹೇಳುತಿದ್ದೀರಿ ಎಂದಲ್ಲ. ಇಲ್ಲ! ಅದು ಕೇವಲ ನಿಮ್ಮ ವ್ಯವಸ್ಥೆಯು ಕೆಲಸ ಮಾಡುವ, ನಿಮ್ಮ ಅಹಂಭಾವವು ಕೆಲಸ ಮಾಡುವ ಸೂಕ್ಷ್ಮತೆಯ ಬಗ್ಗೆ ಅರಿವಿಲ್ಲದೇ ಇರುವುದು. ಆದರೆ ನೀವು ಆಳವಾಗಿ ವಿಶ್ಲೇಷಿಸಿ ನೋಡಿದರೆ, ನಾನು ಏನು ಹೇಳುತಿದ್ದೇನೆಂಬುದು ನಿಮಗೆ ಅರ್ಥವಾಗುತ್ತದೆ.
ನೀವು ತಪ್ಪುಗಳನ್ನು ಮಾಡುವುದರಲ್ಲಿ ತಪ್ಪೇನಿಲ್ಲ. ನಿಜವಾಗಿಯೂ, ಕೆಲವು ತಪ್ಪುಗಳನ್ನು ಮಾಡುವುದರಿಂದ, ತಪ್ಪುಗಳನ್ನು ಮಾಡುವುದನ್ನು ನಿವಾರಿಸಲು ಹೇಗೆ ಎಂಬುದು ನಿಮಗೆ ನಿಚ್ಚಳವಾಗಿ ಗೊತ್ತಾಗುತ್ತದೆ, ಏಕೆಂದರೆ ನೀವು ಪ್ರಯೋಗದಿಂದ ಅದನ್ನು ಅರ್ಥಮಾಡಿಕೊಂಡಿದ್ದೀರಿ. ತಪ್ಪುಗಳಿಂದ ನೀವೆಷ್ಟು ಕಲಿಯುತ್ತೀರೋ, ತಪ್ಪುಗಳನ್ನು ಹೇಗೆ ಮಾಡಕೂಡದು ಎಂಬುದನ್ನೂ ತಿಳಿಯುತ್ತೀರಿ.
ತಪ್ಪುಗಳನ್ನು ಹೇಗೆ ಮಾಡಕೂಡದು ಎಂದು ತಿಳಿದುಕೊಂಡಿರುವುದು ಒಂದು ಬಹು ಮುಖ್ಯವಾದ ವಿಷಯ. ಆಗಲೇ ನೀವು ಅದರ ಎರಡೂ ಬದಿಯನ್ನು ನೋಡಿರುತೀರ, ಆಗಲೇ ನೀವು ಅದರ ಎರಡೂ ಬದಿಯನ್ನು ಅನುಭವದಿಂದ
ಅಹಂಭಾವವನ್ನು ಕಳಚಿಕೊಳ್ಳುವುದು
ಪರಿಶೋಧಿಸಿರುತೀರ. ಇಲ್ಲದಿದ್ದರೆ ನಿಜವಾಗಿಯೂ ಅವಕಾಶವಿಲ್ಲದ (not affordable) ಸಂದಿಗ್ಧ ಪರಿಸ್ಥಿತಿಯಲ್ಲಿ ನೀವು ತಿಳಿಯದೆ ಇರುವ ಬದಿಗೆ ಬೀಳುವ ಅಪಾಯವು ಸದಾ ಇರುತ್ತದೆ.
ಒಂದೇ ಒಂದು ವಿಷಯ. ಮಾಡಿದ ತಪ್ಪನ್ನೇ ಮತ್ತೆ ಮಾಡಬೇಡಿ! ನಿಮ್ಮ ಮನಸು ಯಾವಾಗಲೂ ನಮೂನೆಗಳನ್ನು ಪುನರಾವರ್ತನೆ ಮಾಡುತಿರುತ್ತದೆ. ಅವುಗಳನ್ನು ಕೂಡ ತಪ್ಪುಗಳಿಂದಲೇ ಮಾಡಬೇಡಿ. ಹೊಸ ತಪ್ಪುಗಳನ್ನು ಮಾಡಿ! ಮತ್ತು ಉತ್ತಮದಿಂದ ಉತ್ತಮವಾದ ಅರಿತುಕೊಳ್ಳುವಿಕೆಗೆ ಮುಂದುವರಿಯಿರಿ!
ನಾನು ಬೇಕೆಂದೇ ತಪ್ಪುಗಳನ್ನು ಮಾಡಿ ಎಂದು ಹೇಳುತಿಲ್ಲ. ಅದು ಮತ್ತೊಮ್ಮೆ ಮೂರ್ಖತನವಾಗುತ್ತದೆ. ನಾನು ಹೇಳುತ್ತಿರುವುದಿಷ್ಟೆ, ಕಾರ್ಯಗಳನ್ನು ಅದು ತಪ್ಪಾಗಬಹುದೇನೋ ಎಂಬ ಚಿಂತೆಯಿಲ್ಲದೆ ನಿಮ್ಮ ಅತ್ಯುತ್ತಮ ಬುದ್ಧಿವಂತಿಕೆಯಿಂದ ಮತ್ತು ಉತ್ಸಾಹದಿಂದ ಮಾಡಿರಿ. ಅದು ತಪ್ಪಾಗಿರಬಹುದೇನೋ ಎಂದು ನೀವು ಚಿಂತೆ ಮಾಡಿದ ಕ್ಷಣವೇ, ನೀವು ನಿಮ್ಮ ಅಹಂಭಾವಕ್ಕೆ ಪೆಟ್ಟಾಗುವ ಬಗ್ಗೆ ಚಿಂತಿಸುತೀರಿ.
ನೀವು ನಿಮ್ಮ ಅಹಂಭಾವಕ್ಕೆ ಪೆಟ್ಟಾಗುವ ಬಗ್ಗೆ ಚಿಂತಿಸದಿದ್ದರೆ (concerned) ಯಾವುದೇ ನೆಗೆತವನ್ನು ತೆಗೆದುಕೊಳ್ಳಲು ನಿಮಗೆ ಧೈರ್ಯವಿರುತ್ತದೆ. ನಿಮ್ಮ ಚಿಂತೆ ಎಂದು ಹೇಳುವುದೆಲ್ಲಾ ವಾಸವವಾಗಿ ನಿಮ್ಮ ಅಹಂಭಾವಕ್ಕೆ ಪೆಟ್ಟಾಗುವುದರ ಬಗ್ಗೆಯೇ. ನೀವು ಅದರಿಂದ ಮುಕ್ತರಾಗಿದ್ದರೆ, ನೀವು ಹೆಚ್ಚಿನ ಸ್ವಾತಂತ್ರ್ಯ ದಿಂದ ಮತ್ತು ಧೈರ್ಯದಿಂದ ನಡೆದುಕೊಳ್ಳುತೀರಿ. ಪರಿಶೋಧಿಸಲು ನೀವು ಇನ್ನೂ ಹೆಚ್ಚಾಗಿ ಸಂಕಲ್ಪದಲ್ಲಿರುತೀರಿ.
ಒಂದು ಚಿಕ್ಕ ಕಥೆ:
ಒಂದು ಸಂಘದ ಮನೆಯಲ್ಲಿ(club house) ಒಬ್ಬ ವ್ಯಕ್ತಿಯು ತನ್ನ ಇಸ್ಪೀಟ್ ಆಟದ ಸರ್ತಿಯನ್ನು ಮುಗಿಸಿ ನಿರ್ಗಮಿಸುತಿದ್ದನು.
ಅವನು ನಿಲುವಂಗಿಯನ್ನು (coat) ನೇತು ಹಾಕುವ ಸ್ಥಳಕ್ಕೆ ಹೋಗಿ ತನ್ನ ನಿಲುವಂಗಿಯನ್ನು ಹಾಕಿಕೊಳ್ಳುತಿದ್ದನು. ಆಗ ಇದ್ದಕ್ಕಿದ್ದ ಹಾಗೆ ಅವನ ಹಿಂದಿನಿಂದ ಇಂದು ಸಣ್ಣ ಧ್ವನಿಯು, ''ಸ್ವಾಮಿ, ತಾವು ಮಿ. ಫಿಲಿಪ್ರವರೇ?'' ಎಂದು ಹೇಳಿತು.
ಈ ವ್ಯಕ್ತಿಯು ಹಿಂದಿರುಗಿ ಮರುತರಿಸಿದನು, ''ಇಲ್ಲ, ನಾನಲ್ಲ'' ಎಂದು.
ಆ ಧ್ವನಿಯು ಹೇಳಿತು ''ದೇವರಿಗೆ ಧನ್ಯವಾದಗಳು. ನಾನು ಫಿಲಿಪ್ ಮತ್ತು ಆ ನಿಲುವಂಗಿಯು ನನದು'' ಎಂದು.
(ನಗೆ)
ನಾವು ಎಷೊಂದು ಹೆದರಿದೇವೆಂದರೆ ನಾವು ತಪ್ಪು ಮಾಡಿ ನಮ್ಮ ಅಹಂಭಾವ ಮತ್ತು ನಮ್ಮನ್ನು ನಾವೇ ಘಾಸಿಮಾಡಿಕೊಳ್ಳಬಹುದೇನೋ ಎಂದು. ಆದುದರಿಂದಲೇ ನಾವು ಅಷ್ಟೊಂದು ಆಪ್ತೀಯತೆಯಿಂದ, ಗಾಂಭೀರ್ಯದಿಂದ ನಾವು ಬಹಳ ವಿನಯಶೀಲರು ಎಂದು ಮುಂತಾಗಿ ತಿಳಿದುಕೊಂಡು ಕೆಲಸ ಮಾಡುತೇವೆ. ಇವೆಲ್ಲವೂ ನಮ್ಮ ಅಹಂಭಾವದ ಜಡ ರೂಪಗಳಲ್ಲದೇ (Passive forms) ಬೇರೇನೂ ಅಲ್ಲ. ನೀವು ನಿಮ್ಮ ಅಹಂಭಾವವು ಘಾಸಿಗೊಳಗಾಗಬಹುದೆಂಬ ಭಯ ಹೊಂದಿರುತೀರ ಮತ್ತು ಆದರಿಂದ ನೀವು ಈ ರೀತಿಗಳಲ್ಲಿ ನಡೆದುಕೊಳ್ಳುತ್ತೀರ. ನಿಮ್ಮ ಅಹಂಭಾವದ ಕಾವಲನ್ನು ಬಿಟ್ಟು, ಮುಕ್ತವಾಗಿ ಚಲಿಸಿರಿ.
ಗಾಂಭೀರ್ಯತೆಯಿಂದ ದೂರ ಸರಿಯಿರಿ. ಹೇಗೋ, ನಾವು ಯಾವಾಗಲೂ ಆಧ್ಯಾತಿಕತೆಯನ್ನು ಗಾಂಭೀರ್ಯತೆಯೊಂದಿಗೆ ಜೊತೆಗೂಡಿಸುತೇವೆ. ಒಂದು ಕಲನೆ. ಆಧ್ಯಾತ್ಮಿಕತೆಯಾಗಲೀ ಆಗುವುದೇ ಇಲ್ಲ.
ನಾನು ಏಕೆ ಬಹಳಷ್ಟು ಹಾಸ್ಯಗಳನ್ನೂ ಮತ್ತು ಕತೆಗಳನ್ನೂ ಹೇಳುತ್ತಲೇ ಇರುವೆನೆಂದು ತಿಳಿದಿದ್ದೀರಿ? ನಾನು ಈ ಸಂಗತಿಗಳನ್ನೆಲ್ಲಾ ಹೇಳದೇ ಇದ್ದರೆ, ನೀವು ಗಂಭೀರವಾಗಿ ಇರಲು ಪ್ರಾರಂಭಿಸುತೀರಿ ಮತ್ತು ನೀವು ಗಂಭೀರವಾದರೆ, ನೀವು ನಿರ್ಜೀವವಾಗಿ ಮತ್ತು ಭಾರದಿಂದಿರುತೀರಿ. ನೀವು ಸಜೀವವಾಗಿ ಮತ್ತು ಹಗುರವಾಗಿ ಇರುವುದಿಲ್ಲ. ನಾನು ನಿಮ್ಮನ್ನು ಭಾರವಾಗಿ ಮಾಡಲು ಇಲ್ಲಿಲ್ಲ.
ನಾನು ಇಲ್ಲಿರುವುದು ನಿಮ್ಮ ಹೊರೆಯನ್ನು ಇಳಿಸಿ ನಿಮ್ಮನ್ನು ಹಗುರಗೊಳಿಸುವುದಕ್ಕಾಗಿ, ನಾನು ಇಲ್ಲಿರುವುದು ನಿಮ್ಮ ಗಾಂಭೀರ್ಯತೆಯು ನಿಮ್ಮ ಅಹಂಭಾವದ ಒಂದು ರೂಪವಲ್ಲದೇ ಬೇರೇನೂ ಅಲವೆಂದು ತೋರಿಸಲು. ನಾನು ಇಲ್ಲಿರುವುದು ನೀವು ಏನಾಗಿಲ್ಲ ಎಂದು ತೋರಿಸಲು. ನೀವು ಏನಾಗಿದ್ದೀರೆಂದು ಈಗಾಗಲೇ ತಿಳಿದಿರುವುದನ್ನು ಇನ್ನಷ್ಟು ಬಲಗೊಳಿಸಲು ನಾನಿಲ್ಲಿಲ್ಲ.
ಮನುಷ್ಯರು ತಮ್ಮ ಭೂತ ಕಾಲಗಳ ಮತ್ತು ಭವಿಷ್ಯತ್ಕಾಲಗಳ ಹೊರೆಯನ್ನು ಹೊತ್ತಿದ್ದರೆ ಯಾವಾಗಲೂ ಗಂಭೀರದಿಂದ ಇರುತಾರೆ. ಅವರು ತಮ್ಮ ಭೂತಕಾಲದ
ಮತ್ತು ಭವಿಷ್ಯತ್ಕಾಲದ ಹೊರೆಯನ್ನು ತಮ್ಮ ಭುಜದ ಮೇಲೆ ಹೊರಬೇಕಾಗಿರುವುದು ತಮ್ಮ ಕರ್ತವವೆಂದು ಭಾವಿಸುತಾರೆ ಮತ್ತು ಅದರೊಳಗೆ ಎಲ್ಲಾ ಗಾಂಭೀರ್ಯತೆಯಿಂದ ಮುಳುಗಿ ಹೋಗಿರುತಾರೆ. ಇದು ಒಂದು ಬಹಳ ಅಹಂಭಾವದ ಪ್ರವೃತ್ತಿ. ಅವರು ಭಾವಿಸುವುದು ಅದನ್ನು ಅವರು ಮಾಡದಿದ್ದರೆ ಬೇರಾರೂ ಅದನ್ನು ತಮಗಾಗಿ ಮಾಡಲಾರರೆಂದು.
ಮೊದಲನೆಯದಾಗಿ ಭೂತ ಮತ್ತು ಭವಿಷ್ಯತ್ತಿನ ವಿಚಾರಗಳಿಗೆ ಭುಜ ಕೊಡುವ ಅವಶ್ಯಕತೆಯೇ ಇಲ್ಲ. ಕೇವಲ ವರ್ತಮಾನದಲ್ಲಿರಿ, ಅಷ್ಟು ಸಾಕು. ಈ ಜನಗಳು ವರ್ತಮಾನವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತಿದ್ದಾರೆ. ಅವರು ತಮ್ಮ ಬದುಕಿನಲ್ಲಿ ನಗುವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತಿದ್ದಾರೆ.
ನಗೆಯೆಂಬುದು ಚೈತನ್ಯದ ಕಿರಣ. ಒಂದನ್ನು ನಿಮ್ಮ ಜೀವಾತ್ಮದಿಂದ ನಿಮ್ಮ ದೇಹಕ್ಕೆ ತರುವಂತಹುದು. ಅದು ನಿಮ್ಮ ಆತ್ಮವನ್ನು ಸಂಪೂರ್ಣವಾಗಿ ಪುನರುಜ್ಜೀವನ ಗೊಳಿಸುವುದು. ಬೇರಾವುದೂ ಮಾಡಲಿಕ್ಕಾಗದದ್ದನ್ನು ಇದು ಗುಣಪಡಿಸುತದೆ. ನೀವು ಕ್ಲಿಷ್ಟಕರವಾದ ಬೇರೆ ಧ್ಯಾನ ತಂತ್ರ ಗಳಿಂದ ಪಡೆಯಲು ಯತ್ರಿಸುತಿರುವ ವರ್ತಮಾನದ ಆಶ್ಚರ್ಯಕರವಾದ ಕ್ಷಣದರ್ಶನ (glimpse) ಗಳನ್ನು ಇದು ಕೊಡುತದೆ. ನಗುವುದು ಬಹಳ ಶಕ್ತಿಯುತವಾದ ಧ್ಯಾನ ತಂತ್ರ.
ನಗೆಯು ಆಧ್ಯಾತ್ಮದ ಅತಿ ದೊಡ್ಡ ಗುಣ. ಪ್ರಾಮಾಣಿಕತೆ ಮತ್ತು ನಗೆಯು ಜತೆ ಜತೆಯಾಗಿ ಹೋಗುತವೆ. ನಾನು ಹಿಂದೆ ಹೇಳಿದ ಹಾಗೆ, ಗಾಂಭೀರ್ಯತೆಯು ನಗುವಿನೊಟ್ಟಿಗೆ ಇರಲಾಗುವುದೇ ಇಲ್ಲ. ನೀವು ಗಾಂಭೀರ್ಯದಿಂದ ಇರುತ್ತೀರಾ, ಇಲ್ಲವೇ ನೀವು ನಗುತಿರುತೀರ. ನೀವು ಪ್ರಾಮಾಣಿಕರಾಗಿದ್ದರೆ, ನೀವು ನಗುತಿರಬಹುದು ಮತ್ತು ಮಾಡುತಿರಬಹುದು.
ನಮ್ಮಲ್ಲಿ ಎಷ್ಟು ಜನ ಹೃತ್ಪೂರ್ವಕವಾಗಿ ನಗಬಲ್ಲೆವು? ನಗುವಿನಲ್ಲಿ ಕೂಡ ನಿಗ್ರಹಿಸುವುದನ್ನು ನಾವು ಸಾಧಿಸುತ್ತೇವೆ (manage)!
ನಾನು ತಾಯಂದಿರು ಅವರ ಹೆಣ್ಣು ಕೇಳಿಸಿಕೊಂಡಿದ್ದೇನೆ, ''ಗಂಡಸರಂತೆ ನಗಬೇಡ, ಒಬ್ಬ ಹೆಂಗಸಿನಂತೆ ನಗು'' ಎಂದು. ನೀವು ನಗುವನ್ನು ಹೇಗೆ ಸಂಸ್ಕರಿಸಬಹುದು (cultured)? ನಗುವೆಂಬುದು ಒಂದು ನಿಮ್ಮ ಒಳಗಿನಿಂದ ಬರುವಂತಹುದು. ನಾವು ಹೇಳುತ್ತೇನೆ, ನಿಮ್ಮ ಮಕ್ಕಳನ್ನು ನಿಮ್ಮ ನಿಬಂಧನೆಗೊಳಪಡಿಸುತಿರುವುದೆಲ್ಲಾ ಕೇವಲ ನಿಮ್ಮ ಮಂಕಾದ ನಿಮ್ಮ ನಿರ್ಜೀವ ತನದಂತೆ ತದ್ರೂ ಪಗಳನ್ನು ಮಾಡುವುದೇ ಆಗಿದೆ. ನೀವು ನಿಮ್ಮನ್ನೇ ಪ್ರತರೂಪಗೊಳಿಸುವ ತನಕ ನೀವು ವಿರಮಿಸುವುದಿಲ್ಲ.
ನಾನು ನನ್ನ ಅಮೆರಿಕೆಯ ಭೇಟಿಯಲ್ಲಿ ಕೆಲವು ಮಕ್ಕಳೊಡನೆ ಸ್ವಲ್ಪ ಸಮಯವನ್ನು ಕಳೆದೆ. ನಾನು ಸುಮಾರು ಒಂದು ಗಂಟೆಯಷ್ಟು ಹೊತ್ತು ಸಂವಹನ (interaction) ನಡೆಸಿದೆ. ನಾನು ಎಷ್ಟೇ ಹಾಸ್ಯಗಳನ್ನು ಮಾಡಿದರೂ ಅವರು ನಗುತಲೇ ಇರದದನ್ನು ನೋಡಿ ನನಗೆ ಆಘಾತವಾಯಿತು. ಈ ಕಾಲದಲ್ಲಿ ಮಕ್ಕಳು ಒಂದು ಹುಸಿ ಪ್ರೌಢತೆಯನ್ನು (pseudo maturity) ತಂದುಕೊಂಡು ನಗೆಯನ್ನು ತಮ್ಮ ವ್ಯವಸ್ಥೆ ಯಿಂದ ಹೊರಗಿಟ್ಟು ಬಿಟ್ಟಿರುತಾರೆ. ಅವರು ಮಕ್ಕಳಂತೆ ನಗಲಾಗದಿದ್ದರೆ, ಮುಂದೆ ದೊಡ್ಡವರಾದ ಮೇಲೆ ಏನು ಮಾಡುತಾರೆ? ಇದು ನನಗೆ ತುಂಬಾ ಅತಿ ಎನಿಸಿತು. ನನ್ನ ನಗುವು ಸಾಂಕ್ರಾಮಿಕವೆಂದು ಜನಗಳು ಹೇಳುತಾರೆ. ಆ ಮಕ್ಕಳೊಡನೆ, ಮೊದಲ ಬಾರಿಗೆ, ನನ್ನ ನಗುವು ಸಾಂಕ್ರಾಮಿಕವಾಗಿ ಇರಲಿಲ್ಲವೆಂದು ಅನಿಸಿತು! ಅವರು ಸುಮ್ಮನೆ ನನ್ನತ್ತ ಅದೇ ಪ್ರೌಢ ನೋಟದ ಮುಖದಿಂದ ನೋಡುತಿದ್ದರು. ನನ್ನನ್ನೂ ಗಂಭೀರವಾಗಿರುವಂತೆ ಮಾಡಬಹುದೆಂಬ ಭಯದಿಂದ ನಾನು ಅವರಿಂದ ಬೀಳ್ಕೊಂಡೆ.
(ಗಟ್ಟಿಯಾದ ನಗೆ!...)
ನೋಡಿ, ನಗೆಯನ್ನು ಬಿಟ್ಟು ಬಿಡುವುದರಲ್ಲಿ ಪ್ರೌಢತೆಯು ಇರುವುದಿಲ್ಲ. ಆದರೆ ಅದು ಹೇಗೋ, ನಾವು ಪ್ರೌಢವಾದಾಗ ಭಾವಿಸುವುದು, ನಗುವುದನ್ನು ತನ್ನಷ್ಟಕ್ಕೆ ಕಡಿಮೆ ನಗಬೇಕೆಂದು. ನಗೆಯು ಅಷ್ಟೊಂದು ಶಕಿದಾಯಕ, ಏಕೆಂದರೆ ಅದು ಅಂತರಾಳದಿಂದ ನಿಮ್ಮ ಮೇಲ್ಜೆಗೆ ಚೈತನ್ಯವನ್ನು ತರುತ್ತದೆ.
ನೀವು ನನ್ನ ಅಧಿವೇಶನಗಳಲ್ಲಿ ಕುಳಿತಿದ್ದರೆ, ಬಹಳಷ್ಟು ಸಮಯ ನಗೆಯು ಮಾತ್ರ ಇರುತ್ತದೆ. ಯಾವುದೋ ಚಟಾಕಿಯನ್ನು ಸಿಡಿಸಲಾಗುತ್ತದೆ ಅಥವಾ ಯಾವುದೋ ಕಥೆಯನ್ನು ಹೇಳಲಾಗುತ್ತದೆ ಮತ್ತು ಪ್ರತಿಯೊಬ್ಬರೂ ನಗುತಿರುತಾರೆ. ಗಾಂಭೀರ್ಯತೆಯು ಅವರನ್ನು ಆವರಿಸಿಕೊಳ್ಳಲು ನಾನು ಬಿಡುವುದೇ ಇಲ್ಲ. ಒಂದು ಚಿಕ್ಕ ಕಥೆ:
ಒಬ್ಬ ಬಹಳ ಹಾಸ್ಯೆಕಾರಕ (humorous) ಮಾತುಗಾರರನ್ನು ಭಾಷಣ ಮಾಡಲು ಒಂದು ಪಟ್ಟಣಕ್ಕೆ ಆಹ್ವಾನಿಸಲಾಯಿತು.
ಅವನು ಆ ಕಾರ್ಯಕ್ರಮಕ್ಕೆ ಜನರ ಒಂದು ದೊಡ್ಡ ಸಮೂಹದೊಂದಿಗೆ ಬಂದನು. ಸಂಘಟನಕಾರರು ಆ ಭಾಷಣಕಾರನ ಜೊತೆ ಬಂದ ಜನಗಳ ಸಂಖ್ಯೆಯನ್ನು ನೋಡಿ ಆಶ್ಚರ್ಯಚಕಿತರಾದರು.
ಭಾಷಣಕಾರನು ಅವರ ಆಶ್ಚರ್ಯದ ದೃಷ್ಟಿಯನ್ನು ನೋಡಿ ವಿವರಿಸಿದ, ''ಈ ದಿನಗಳಲ್ಲಿ ನಗಬಲ್ಲ ಜನರು ಸಿಗುವುದು ಕಷ್ಟವಾಗಿದೆ. ಆದ್ದರಿಂದ ನಾನು ನನ್ನದೇ ಸಭಿಕರನ್ನು ಕರೆತರುತೇನೆ'' ಎಂದು.
(ನಗೆ!)
ಗಣ್ಯರು ಎಂದು ಹೇಳುವವರ ವೃತಗಳಲ್ಲಿ, ಜನಗಳು ನಗುತಿರುತಾರೆ, ಆದರೆ ಅದು ಬಹಳ ಸುಸಂಸ್ಕೃತೆಯಿಂದ ಮತ್ತು ಉತ್ತಮ ನಡುವಳಿಕೆಯ ರೀತಿಯಿಂದ ಇರುತ್ತದೆ! ಅದು ನಿಜವಾದ ನಗೆಯಲ್ಲ, ಅದು ನಿರ್ಜೀವವಾದ ನಗೆ. ನಗೆಯನ್ನು ನಿರ್ಬಂಧಿಸಲಾಗುವುದೇ ಇಲ್ಲ. ಅದು ನಿಬಂಧನೆಗೆ ಒಳಪಟ್ಟಿದ್ದರೆ, ಅದು ನಗೆಯಾಗುವುದೇ ಇಲ್ಲ: ಅದು ನಾವು ಮಾತನಾಡುತಿರುವ ಧ್ಯಾನಯುಕ್ತ ನಗೆಯಲ್ಲ. ಅದು ಕೇವಲ ಒಳಗಿರುವ ಅಹಂಭಾವದ ಅಭಿವ್ಯಕತೆ ಮಾತ್ರ, ಅಷ್ಟೆ.
ನೀವು ಒಂದು ಹಾಸ್ಯ ಚಟಾಕಿಯನ್ನು ಹಾರಿಸಿದಾಗ ಯಾಕೆ ನಕ್ತಿರೆಂದು ವಿಶ್ಲೇಷಿಸಿದರೆ, ನಿಮಗೆ ಅರ್ಥವಾಗುವುದು: ತರ್ಕಬದ್ದವಾಗಿ ಜೋಡಿಸಲಾದ ಹೇಳಿಕೆಗಳ ಒಂದು ಗುಚ್ಛ (set) ವನ್ನು ನಿಮಗೆ ಮೊದಲು ಹೇಳಲಾಗಿದೆ. ನೀವು ನಿರ್ಮಿಸಲಾದ ತರ್ಕಕ್ಕೆ ಅಂಟಿಕೊಂಡಿದ್ದಾಗ, ಅದಕ್ಕೆ ಗುದ್ದು ಬೀಳುತದೆ ಮತ್ತು ನಿಮ್ಮ ತರ್ಕವು ಒಡೆದು ಚೂರು ಚೂರಾಗುತ್ತದೆ! ನಿಮ್ಮ ತರ್ಕವು ಒಡೆದು ಚೂರು ಚೂರಾದಾಗ, ನಿಮ್ಮ ಆಲೋಚನೆಯು, ನಿಮ್ಮ ಮನಸ್ಸು ಕೂಡ ಒಡೆದು ಚೂರು ಚೂರಾಗುತ್ತದೆ ಮತ್ತು ನೀವು ಮನೋರಹಿತ ಸ್ಥಿತಿ ಅಥವಾ ಸತೋರಿ (Satori)ಯ ಸ್ಥಿತಿಯಲ್ಲಿರುತ್ತೀರಿ. ನೀವು ಬುದ್ಧರಾದಿರಿ!
ನೀವು ಮನೋರಹಿತ ಸ್ಥಿತಿಯಲ್ಲಿದ್ದರೆ, ನೀವು ವರ್ತಮಾನದಲ್ಲಿದ್ದೀರಿ. ನೀವು ನಕ್ಕರೆ, ನೀವು ವರ್ತಮಾನದಲ್ಲಿದ್ದೀರಿ, ಏಕೆಂದರೆ ನೀವು ನಕ್ತಾಗ, ಯೋಚನೆಗಳು ಇರುವುದಿಲ್ಲ. ನೀವು ಆಲೋಚನಾರಹಿತರಾಗಿದ್ದರೆ, ನೀವು ವರ್ತಮಾನದಲ್ಲಿದ್ದೀರಿ. ನೀವು ಯೋಚನೆಗಳೊಂದಿಗಿದ್ದರೆ, ನೀವು ಭೂತಕಾಲದಲ್ಲೋ ಅಥವಾ ಭವಿಷ್ಯತ್ಕಾಲದಲ್ಲೋ ಇದ್ದೀರಿ.
ನಗೆಯು ಸಂಪೂರ್ಣವಾಗಿದೆ ಮತ್ತು ಅದು ನಿಮ್ಮನ್ನು ಗುಣಪಡಿಸಬಲ್ಲದು ಮತ್ತು ನಿಮ್ಮನ್ನು ಪರಿವರ್ತನೆ ಮಾಡಬಲ್ಲದು. ಅದು ಮನುಕುಲಕ್ಕೆ ಅತ್ಯುತ್ತಮ ಮತ್ತು ಸುಲಭವಾಗಿ ದೊರೆತಿರುವ ಔಷಧಿ.
ನಾನು ಹೇಳುತ್ತೇನೆ: ಜೀವನವು ಎಷ್ಟು ಅಮೂಲ್ಯವೆಂದರೆ ಅದನ್ನು ಮಂಕಾದ ಮತ್ತು ಚಟುವಟಿಕೆಯಿಲ್ಲದ ಕ್ಷಣಗಳಿಗಾಗಿ ವ್ಯಯಿಸುವುದರಿಂದ ಉಪಯೋಗವಿಲ್ಲ. ನಗಿರಿ ಮತ್ತು ನಿಮ್ಮ ಜೀವನದಲ್ಲಿ ಚೈತನ್ಯ ಮತ್ತು ಅತ್ಯಾನಂದವನ್ನು (bliss) ತುಂಬಿರಿ. ನೀವು ಏನೇ ಕೆಲಸವನ್ನು ಮಾಡುತಿದ್ದರೂ ನಿರಂತರವಾಗಿ ಸಂತೋಷದಿಂದ ಅನುಭವಿಸಲು ಸುಮ್ಮನೆ ನಿರ್ಧರಿಸಿರಿ. ಪ್ರಾಮಾಣಿಕವಾಗಿರಿ, ಗಂಭೀರದಿಂದಲ್ಲ.
ನೀವು ನಕ್ಕಾಗ, ನಿಮ್ಮ ಸುತ್ತಲೂ ಚೈತನ್ಯವನ್ನು ಪಸರಿಸುತ್ತೀರ (radiate); ಇದು ಸಾಂಕ್ರಾಮಿಕವಾಗಿರುತದೆ; ನೀವು ಒಂದು ಚಿಕಿತ್ಸಾ ತಂತ್ರದ (therapentic) ಅತ್ಯಾನಂದವನ್ನು ನಿಮ್ಮ ಸುತ್ತಲೂ ಪಸರಿಸುತೀರ. ಆದುದರಿಂದಲೇ, ಕೆಟ್ಟ ಮನೋಭಾವದಲ್ಲಿರುವ ಒಬ್ಬ ವ್ಯಕ್ತಿಯು ಒಳಗೆ ಬಂದರೆ, ಅವನು ಆತನ ಸುತ್ತಮುತ್ತಲೂ ಅದೇ ಮನೋಭಾವನೆಯನ್ನು ಪಸರಿಸುತ್ತಾನೆ ಮತ್ತು ಅವನ ಸುತ್ತಲೂ ಇರುವ ಜನಗಳು ಇದರಿಂದ ಪರಿಣಾಮಕ್ಕೊಳಗಾಗುವ ಎಲ್ಲಾ ಸಾಧ್ಯತೆಗಳೂ ಇವೆ. ನಾನು ಯಾವಾಗಲೂ ವೈದ್ಯರಿಗೆ ಹೇಳುವುದು ಅವರು ಯಾವುದಾದರೂ ಶುದ್ಧಿಗೊಳಿಸುವ ಧ್ಯಾನವನ್ನು ಮಾಡಬೇಕೆಂದು, ಏಕೆಂದರೆ ಅವರು ನಿರಂತರವಾಗಿ ಬಹಳ ನಕಾರಾತ್ಮಕ ಆಲೋಚನೆಗಳು ಮತ್ತು ರೋಗಗಳಿರುವ ರೋಗಿಗಳ ಸಂಪರ್ಕದಲ್ಲಿರುತಾರೆ.
ಹ್ಲಾ ...
ಸ್ವಾಮೀಜಿ, ಆದರೆ ನಮಗೆ ನಗಲು ಒಂದು ಕಾರಣ ಬೇಕಲ್ಲ. ನಾವು ಯಾವುದೇ ಹಾಸ್ಯ ಸಂಗತಿಗಳು ಸಿಕ್ಕದಿದ್ದಾಗ ಹೇಗೆ ಹಾಸ್ಯದಿಂದಿರಬೇಕೆಂದು ಸುಮ್ಮನೆ ನಿರ್ಧರಿಸುವುದು?
ನಾವು ಯಾವಾಗಲೂ ಯೋಚಿಸುವುದು, ನಮ್ಮನ್ನು ನಗಿಸಲು ಒಬ್ಬ ಹಾಸ್ಯಗಾರನೋ ಅಥವಾ ಹಾಸ್ಯದೋ ಅವಶ್ಯಕತೆ ಇದೆ ಎಂದು. ನಾನು ಹೇಳುತ್ತೇನೆ. ನೀವು ವರ್ತಮಾನದ ಕ್ಷಣದಲ್ಲಿ ಬದುಕಲು ಪ್ರಾರಂಭಿಸಿದರೆ, ನಿಮ್ಮ ಅಸ್ತಿತ್ವವೇ ತುಂಬಾ ಸುಂದರವಾಗಿ ಮತ್ತು ಹಗುರವಾಗಿ ಇರುತ್ತದೆ. ನಿಮ್ಮ ಉಸಿರೆಳೆದುಕೊಳ್ಳುವ ಮತ್ತು ಉಸಿರು ಬಿಡುವ ಕ್ರಿಯೆಯು, ನೀವು ತಿಂದ ರೊಟ್ಟಿಯು (bread) ನಿಮ್ಮ ದೇಹದಲ್ಲಿ
ಅಹಂಭಾವವನ್ನು ಕಳಚಿಕೊಳ್ಳುವುದು
ರಕ್ತವಾಗುವ ಕ್ರಿಯೆಯು, ಅಸ್ತಿತ್ವದಲ್ಲಿ ಪ್ರಸಂಗಗಳು, ಪ್ರತಿಯೊಂದೂ ಎಷೊಂದು ಸುಂದರವಾಗಿರುತದೆ. ನೀವು ಅತೀವ ನಿತ್ಯ ಸಂತಸ ಭಾವನೆಯಲ್ಲಿರುತೀರ, ಮತ್ತು ನೀವು ಸದಾ ಕಾಲವೂ ಮಂದಹಾಸ ಬೀರುತ್ತಾ, ನಗುತ್ತಾ ಇರುತೀರ. ನಿಮ್ಮ ಸಂಪೂರ್ಣ ಅಸ್ತಿತ್ವತೆಯು (being ), ಆ ಜೀವಾತ್ಮವು ನಗೆಯನ್ನು ಮತ್ತು ನಿತ್ಯ ಸಂತೋಷವನ್ನು ಹೊರ ಸೂಸುತ್ತಿರುತ್ತದೆ.
ಒಂದು ಹಾಸ್ಯದ ಬಗ್ಗೆ ನಗುವುದು ಸರಿ, ಆದರೆ ನೀವು ಅಸ್ತಿತ್ವದೊಂದಿಗೆ ಶ್ರುತಿಗೂಡಿಸಿದ್ದರೆ, ನೀವು ನಡೆಯುತ್ತಿರುವ ದೊಡ್ಡ ವಿಶ್ವ ನಾಟಕವನ್ನು ಸರಳವಾಗಿ ಸಂತಸದಿಂದ ಅನುಭವಿಸುತೀರ ಮತ್ತು ನೀವು ಪ್ರತಿಯೊಂದಕ್ಕೂ ನಗುತೀರ. ಆಗ ಗಾಂಭೀರ್ಯತೆಗೆ ಸ್ಥಳವೇ ಇರುವುದಿಲ್ಲ, ಅಹಂಭಾವಕ್ಕೂ ಜಾಗವಿರುವುದಿಲ್ಲ. ಇನ್ನು ನೀವು ಘನವಾಗಿ ಇರುವುದಿಲ್ಲ. ನೀವು ಗ್ರಹಿಸುವವರಾಗಿದ್ದು (porous) ಮತ್ತು ಸರಳವಾಗಿ ನಗುತೀರ. ಅಸ್ತಿತ್ವದ ಆಟದ ಬಗ್ಗೆ ಆಳವಾಗಿ ಅರ್ಥಮಾಡಿ ಕೊಳ್ಳುವುದನು ಬೆಳೆಸಿಕೊಂಡು ನಗುತೀರ.
ಪ್ರತಿಯೊಬ್ಬರೂ ಕೇವಲ ಒಬ್ಬ ಆಟಗಾರನೆಂದೂ ಆದರೆ ಅವರ ಪಾತ್ರದಲ್ಲಿ ಬಹಳ ಗಂಭೀರವಾಗಿರುವುದನ್ನು ನೀವು ನೋಡಬಲ್ಲಿರಿ ಮತ್ತು ಅದರತ್ತ ನಗುತೀರ. ಆಟವನ್ನು ಆಡುವಾಗ ಹೇಗೆ ಮಾಡುತಿದ್ದಾನೆಂದು ಕಂಡು ನಗುತೀರ. ನೀವು ಆಟವನ್ನು ಆಡುತಿರುವ ಆಲೋಚನೆಯ ಬಗ್ಗೆ ನಗುತೀರ! ನೀವು ನಗಲು ಸಾಧ್ಯವಾದಾಗ, ನೀವು ಗಮನಿಸುವವರಾಗುತೀರ, ಮತ್ತು ನೀವು ಗಮನಿಸುವವರಾದಾಗ, ನೀವು 'ನಾನು' ಮತ್ತು 'ನನ್ನದು' ಎಂಬ ಅಹಂಭಾವದಿಂದ, ಬೇರೆಯಾಗಿರುತೀರ.
ಒಂದು ಚಿಕ್ಕ ಕಥೆ:
ಒಮ್ಮೆ ನಿಜವಾದ ಆಧ್ಯಾತ್ಮಿಕತೆಯ ಅರ್ಥದ ಬಗ್ಗೆ ಬುದ್ಧ ಭಿಕ್ಷುಗಳ ಸಮ್ಮೇಳನವು ನಡೆಯಿತು.
ಪ್ರತಿಯೊಬ್ಬ ಭಿಕ್ಷುವೂ ವೇದಿಕೆಯ ಮೇಲೆ ಬಂದು ಉದ್ದುದ್ದ ಭಾಷಣವನ್ನು ಮಾಡಿದನು.
ಕಡೆಗೆ ಒಬ್ಬ ಜ಼ಿನ್ ಸನ್ಯಾಸಿಯ ಸರದಿಯು ಬಂದಿತು.
ಅವನು ವೇದಿಕೆಯ ಮೇಲೆ ಬಂದು ಸುಮ್ಮನೇ ನಗಲಾರಂಭಿಸಿದನು! ಅವನು ನಕ್ಕನು ಮತ್ತು ಅಂತರಾತ್ಮದಿಂದ ನಕ್ಕನು.
ಭಾಗ ೧೦: ಖಚಿತ ಪರಿಹಾರಗಳು - ಕಾಮ ಭಯ ಚಿಂತೆಗಳಿಗೆ...
ನಗೆಯು ಅವನ ಹೊಟ್ಟೆಯಿಂದ ಹಾಗೆಯೇ ಏಳುತಿತ್ತು. ಅವನು ನಗೆಯಿಂದ ತಡೆದುಕೊಳ್ಳದ ಹಾಗೆ ಅಲುಗಾಡುತಿದ್ದನು.
ಮತ್ತು ಅವನ ನಗೆಯು ಎಷ್ಟು ಸಾಂಕಾ,ಮಿಕವಾಗಿತೆಂದರೆ ಶೀಘ್ರದಲ್ಲೇ ಆ ಕೊಠಡಿಯಲ್ಲಿದ್ದ ಎಲ್ಲರೂ ಏತಕ್ಕೆಂದು ಕೂಡ ತಿಳಿಯದೆ ನಗಲಾರಂಭಿಸಿದರು!
ಅವರಿಗೆ ಅದರ ಅರಿವಿಲ್ಲದೆಯೇ, ಸನ್ಯಾಸಿಗಳ ನಗೆಯು ಆ ಕೊಠಡಿಯಲ್ಲಿ ಚೈತನ್ಯದ ಸಕಾರಾತ್ಮಕವಾದ ಒಂದು ದೊಡ್ಡ ಅಲೆಯನ್ನೇ ಉಂಟು ಮಾಡಿತು.
ಆ ಸನ್ಯಾಸಿಗಳು ಒಂದು ಪ್ರಚಂಡವಾದ ಉಚ್ಛ್ರಾಯ ಸ್ಥಿತಿಯನ್ನು ತಲುಪಿದರು.
ಅವರ ಆಲೋಚನೆಯು ನುಚ್ಚು ನೂರಾಯಿತು ಮತ್ತು ಅವರ ಅಂತರಾತ್ಮಗಳು ಅತ್ಯಾನಂದದಿಂದ ತುಂಬಿ ಹೋಯಿತು.
ಆ ಜ಼ಿನ್ ಸನ್ಮಾಸಿಯು ಕಡೆಯಲ್ಲಿ ಹೇಳಿದನು ''ಇದೇ ನಿಜವಾದ ಆಧ್ಯಾತ್ಮಿಕತೆ'' ಎಂದು.
ನಗುವು ಆಧ್ಯಾತ್ಮಿಕತೆಯ ಅತ್ಯುನ್ನತ ಗುಣ. ಅದು ನಿಮ್ಮನ್ನು ಜ್ಞಾನೋದಯದತ್ತ ಕೊಂಡೊಯ್ಯಬಲ್ಲದು! ನಗುವು ಒಂದು ದೊಡ್ಡ ಗುಣಪಡಿಸುವ ಚೈತನ್ಯ. ನೀವು ನಿಮ್ಮ ರೋಗದತ್ತ ನಕ್ಕರೆ, ನೀವು ಆರೋಗ್ಯವಂತರಾಗುವಿರಿ. ನಗುವು ನಿಮ್ಮನ್ನು ಪರಿಶುದ್ಧ ಗುಣಪಡಿಸುವ ಚೈತನ್ಯವಾದ ಅಸ್ತಿತ್ವದ ಚೈತನ್ಯದೊಡನೆ ನಿಮ್ಮನ್ನು ಜೊತೆಗೂಡಿಸುವ ಒಂದು ಸುಂದರವಾದ ದಾರಿ.
ನಮ್ಮ ಧ್ಯಾನದ ಕಾರ್ಯಕ್ರಮಗಳಲ್ಲಿ, ನಾವು ಯಾವಾಗಲೂ ನಗುವನ್ನು ಮತ್ತು ನರ್ತನವನ್ನು ಸೇರಿಸಿರುತ್ತೇವೆ. ಅವುಗಳು ಒಬ್ಬ ಬುದ್ಧನಾಗಲು ಅತಿ ಸುಲಭವಾದ ದಾರಿಗಳು. ನರ್ತನವು ನಿಮ್ಮನ್ನು ಸರಳ ಹಾಗು ಹಗುರವಾಗಿ ಮಾಡಬಲ್ಲದು. ನಗುವಿನಂತೆ ನರ್ತನವು ಇನ್ನೊಂದು ಸುಲಭ ಮತ್ತು ಆನಂದದಾಯಕವಾದ ಧ್ಯಾನ. ನೀವು ಯಾವುದಕ್ಕೂ ಲೆಕ್ಕಿಸದೆ ನರ್ತನ ಮಾಡಿದರೆ, ನೀವು ನೃತ್ಯವೇ ಆಗುವಿರಿ. ಚೈತನ್ಯವು ನಿಮ್ಮಿಂದ ರಭಸದಿಂದ ಬರುತ್ತದೆ.
ನೀವು ಯಾವುದಕ್ಕೂ ಲೆಕ್ಕಿಸದೆ ನರ್ತಿಸುವುದು ನೀವು ಗುರುತಿಸುವಿಕೆಯಿಂದ ಮುಕ್ತರಾಗಿದ್ದರೆ ಮಾತ್ರ. ಯಾರೋ ಒಬ್ಬರು ನೀವು ಎಂದು ತಿಳಿದುಕೊಂಡಿರುವ ತನಕ, ನೀವು ಸಂತೋಷದಿಂದ ನರ್ತಿಸಲಾರಿರಿ. ನರ್ತನವು ಒಳಗಿರುವ ಸಂತೋಷವನ್ನು ಹೊರಗೆ ಅಭಿವ್ಯಕ್ತಗೊಳಿಸುವುದಾಗಿದೆ. ನಾನು ಮಾತನಾಡುತಿರುವ ನರ್ತನವು, ಯಾವ ಹೆಜ್ಸೆಯಾದ ಮೇಲೆ ಯಾವುದು ಬರಬೇಕು ಎಂದು ನಿಮಗೆ ಗೊತ್ತಿರುವ ಕಾರ್ಯಕ್ರಮದ ಅನ್ನಯದಂತೆ ಅಲ್ಲ. ನಾನು ಮಾತನಾಡುವುದು ನಿಮ್ಮ ಹೇಳಿಕೊಳ್ಳುವ ಗುರುತಿಸುವಿಕೆಗಳನ್ನು ಬಿಟ್ಟು ಅಸ್ತಿತ್ವದೊಂದಿಗೆ ಒಂದಾದ ಭಾವನೆಯೊಂದಿಗೆ ಸಂತಸದಿಂದ ನರ್ತನದ ಬಗ್ಗೆ.
ಆತ್ಮ ಪ್ರಜ್ಞೆಯುಳ್ಳವರು ಅಹಂಭಾವದವರು. ಅವರು ತಮ್ಮ ನರ್ತನದ ಬಗ್ಗೆ ಬೇರೆಯವರು ಏನು ಹೇಳುತ್ತಾರೆ ಎಂದು ಚಿಂತಿಸುತ್ತಾರೆ ಮತ್ತು ಆದ್ದರಿಂದ ಸುಮ್ಮನೆ ಕುಳಿತಿರುತ್ತಾರೆ. ಪುನಃ, ಅವರು ತಮ್ಮ ಅಹಂಭಾವವನ್ನು ಕಾಯುತಿರುತ್ತಾರೆ ಮತ್ತು ಜೀವನದ ಸಂತಸವನ್ನು ಯಾವುದೋ ರೀತಿಯಲ್ಲಿ ಕಳೆದುಕೊಳ್ಳುತ್ತಾರೆ.
ಕೊನೆಯ ಪಕ್ಷ ಒಮ್ಮೊಮ್ಮೆಯಾದರೂ, ನಿಮ್ಮ ಮನೆಯಲ್ಲಿ, ಕೆಲವು ಹಾಡುಗಳನ್ನು ಹಾಕಿ ಮತ್ತು ನರ್ತಿಸಿ. ಸುಮ್ಮನೇ ಬಿಟ್ಟುಬಿಡಲು ನಿರ್ಧರಿಸಿ. ಅದು ನಿಮ್ಮನ್ನು ಮನಸ್ಸಿನ ಆಚೆಗೆ ಕೊಂಡೊಯ್ಯಬಲ್ಲ ಮತ್ತು ಮತ್ತುಗಳಿಂದ ಮಾಡಲಾಗದಂತಹ ಪರಿವರ್ತನೆಯನ್ನು ಮಾಡುವಂತಹ ಒಂದು ತೀವ್ರವಾದ ಧ್ಯಾನ. ಸ್ವಭಾವ ಸಿದ್ದರಾಗಿರಿ. ಅಪೂರ್ವ ವ್ಯಕ್ತಿಯಾಗಿರಿ. ನಿಮ್ಮ ನರ್ತನದ ಬಗ್ಗೆ ಟೀಕೆ ಮಾಡುವವರು ನರ್ತನದ ಆನಂದವನ್ನು ಸುಮ್ಮನೇ ಕಳೆದುಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಚಿಂತಿಸಬೇಡಿ. ಹಾಗೆಯೇ ಕರಗಿಬಿಡಿ ಮತ್ತು ನೃತ್ಯವೇ ಆಗಿಬಿಡಿ. ನಗು ಮತ್ತು ನೃತ್ಯವು ನಿಮ್ಮ ಅಹಂಭಾವವನ್ನು ಬಿಟ್ಟು ಅಸ್ತಿತ್ವದೊಂದಿಗೆ ಐಕ್ಯವಾಗಲು ಅತಿ ಸುಲಭವಾದ ತಂತ್ರಗಳು.
ಪ್ರಶ್ನೆ...
ಸ್ವಾಮೀಜಿ, ನಮ್ಮಲ್ಲಿ ಅಹಂಭಾವವು ಇನ್ನಿಲ್ಲ ಎಂದು ಯಾವಾಗ ತಿಳಿಯುತ್ತದೆ? ಸುಮ್ಮನೆ ಇರಿ, ನೀವೇ ಬೇರೆಯ ಅಸ್ತಿತ್ವದವರೆಂದು ನಿಮಗೆ ಅನ್ನಿಸದಿದ್ದಾಗ, ನಿಮ್ಮ ಅಹಂಭಾವವು ಕರಗಿ ಹೋಗಿರುತ್ತದೆ. ನೀವು ಜ್ಞಾನೋದಯ ಹೊಂದಿದಾಗ, ನಿಮ್ಮ ಅಹಂಭಾವವು ಭಕ್ತವಾಗಿ ಒಡೆದು ಹೋಗಿರುತ್ತದೆ. ನಿಮ್ಮ ಅಹಂಭಾವವು ಬಿದ್ದಾಗ, ನೀವು ಮುಂಚೆ ಹಾಕಿದ ಅಡೆತಡೆಗಳು ಮಾಯವಾಗುತ್ತವೆ ಮತ್ತು ಅಸ್ತಿತ್ವವು ಸುಮ್ಮನೆ ನಿಮ್ಮೊಳಗೆ ಸರಾಗವಾಗಿ ಹರಿಯುತ್ತದೆ.
ನಿಮಗೆ ಗೊತ್ತಿದೆಯೋ ಇಲ್ಲವೋ, ನೀವು ಒಪ್ಪಿಕೊಳ್ಳುತ್ತೀರೋ ಇಲ್ಲವೋ, ನೀವು ಇಷ್ಟಪಡುತ್ತೀರೋ ಇಲ್ಲವೋ, ಪ್ರತಿ ನಿಮಿಷವೂ ಅಸ್ತಿತ್ವವು ನಿಮ್ಮೊಳಗೆ ಹರಿಯಲು ಪ್ರಯತ್ನಿಸುತ್ತಿರುತ್ತದೆ, ಆದರೆ ನೀವು ಎಷ್ಟೊಂದು ಅಹಂಭಾವದಿಂದ ತುಂಬಿರುತ್ತೀರಿ ಎಂದರೆ, ನೀವು ಅದನ್ನು ಸ್ವೀಕರಿಸಲು ಆಗುತ್ತಿಲ್ಲ. ನಿಮ್ಮ ಅಹಂಭಾವದಿಂದ ನೀವು ಅಸ್ತಿತ್ವದ ಚಮತ್ಕಾರಗಳನ್ನು ತಪ್ಪಿಸಿಕೊಳ್ಳುತ್ತಿದ್ದೀರಿ. ನೀವು ಅಸ್ತಿತ್ವದೊಂದಿಗೆ ಸಂಬಂಧ ಹೊಂದಲು ಆಗುತ್ತಿಲ್ಲ ಮತ್ತು ಅದರಿಂದ ನೀವು ಅಹಂಭಾವ, ಅಜ್ಞಾನ ಮತ್ತು ಸಂಕಷ್ಟದಲ್ಲೇ ಜೀವಿಸುವುದನ್ನು ಮುಂದುವರಿಸುತ್ತೀರಿ.
ನೀವು ಎಷ್ಟೊಂದು ಅಹಂಭಾವದಿಂದ ತುಂಬಿರುತ್ತೀರಿ ಎಂದರೆ ನೀವು ನಿಮ್ಮದೇ ಅಸ್ತಿತ್ವದಿಂದ ಬಹಳ ದೂರದಲ್ಲಿ ಬದುಕಿರುತ್ತೀರಿ. ನಿಮ್ಮೊಳಗೆ ಕೇವಲ ಒಂದು ಜನ್ಮದಲ್ಲದೆ ಜನ್ಮ ಜನಾಂತರಗಳಿಂದ ನಿಮ್ಮೊಳಗೆ ತುಂಬಿಕೊಂಡಿರುವ ವಸುಗಳು ಎಷ್ಟೊಂದು ಇದೆಯೆಂದರೆ ನೀವು ಅದರಿಂದ ತಪ್ಪಿಸಿಕೊಳ್ಳುವ ಅವಶ್ಯಕತೆಯಿದೆ. ನಿಮ್ಮೊಳಗೆ ನಿಮಗೇ ಜಾಗವಿಲ್ಲ! ಮತ್ತು ಇದರಿಂದ ಸದಾಕಾಲವೂ ನೀವು ನಿಮ್ಮ ಒಳ ಅಸ್ತಿತ್ವದ ಬದಲು ನಿಮ್ಮ ಹೊರ ಮೈಯಿಂದ ಕಾರ್ಯವನ್ನು ಮಾಡುತ್ತೀರ.
ನಿಮ್ಮ ಅಹಂಭಾವವು ಕರಗಿದರೆ, ನೀವು ಇರುವುದಿಲ್ಲ ಮತ್ತು ಸುಮ್ಮನೆ ಅಸ್ತಿತ್ವದೊಂದಿಗೆ ಐಕ್ಯವಾಗುತ್ತೀರ! ಇದೇ ಜ್ಞಾನೋದಯ ಹೊಂದಿದ ಗುರುಗಳ ಸ್ಥಿತಿ. ನಾನು ಆಗಾಗ್ಗೆ ಜನಗಳಿಗೆ ಹೇಳುತ್ತಿರುತ್ತೇನೆ, 'ನೀವು ಏನಲ್ಲವೋ ಅದನ್ನು ನಾಶ ಮಾಡಬೇಡಿ'' ಎಂದು. ಜನಗಳು ನನ್ನತ್ತ ಆಘಾತದಿಂದ ನೋಡುತ್ತಾರೆ. ನಾನು ಇದನ್ನು ಹೇಳಿದಾಗ, ನಾನು ಅರ್ಥೈಸುವುದೇನೆಂದರೆ, ನೀವು ನಿಮ್ಮ ಒಳ ಅಸ್ತಿತ್ವ. ಆ ಅಸ್ತಿತ್ವವು ಈಗ ಅದರದಲ್ಲದ ಬೇರೆ ಬೇರೆ ಕ್ರಿಯಾತ್ಮಕ ಮತ್ತು ನಿಷ್ಕಿಯವಾದ ರೂಪಗಳ ಅಹಂಭಾವದಿಂದ ಕಲುಷಿತಗೊಂಡಿದೆ. ಇದನ್ನೇ ನೀವು ನಾಶ ಮಾಡಬೇಕಿರುವುದು ಮತ್ತು ಅದನ್ನೇ ನಾನು, ''ನೀವು ಏನಲ್ಲವೋ ಅದನ್ನು ನಾಶ ಮಾಡಿರಿ ಮತ್ತು ನೀವು ಆಗಮಿಸಿದಿರಿ!'' ಎಂದು ಹೇಳಿದಾಗ ಅರ್ಥೈಸುವುದು.
ನೀವು ಅಸ್ತಿತ್ವದ ಒಂದು ಭಾಗ ಮತ್ತು ಯಾವುದು ನೀವು ವ್ಯತಿರಿಕ್ತವಾಗಿ ಯೋಚಿಸುವಂತೆ ಮಾಡುತ್ತದೆಯೋ, ಅದು ಅಹಂಭಾವ ಅಷ್ಟೆ ಇದು ಈ ರೀತಿ: ಒಂದು ಮೀನು, ಅದು ಇಷ್ಟ ಪಡಲಿ ಅಥವಾ ಇಲ್ಲದಿರಲಿ, ಅದು ಒಪ್ಪಿಕೊಳ್ಳಲಿ ಅಥವಾ ಇಲ್ಲದಿರಲಿ, ಅದು ನಂಬಲಿ ಅಥವಾ ಇಲ್ಲದಿರಲಿ, ಅದು ಸಾಗರದ ಒಂದು ಭಾಗ. ಅದಕ್ಕೆ ಎರಡು ಆಯ್ಕೆಗಳಿವೆ. ಅದು ಸಾಗರದಲ್ಲಿ ಸಂತಸದಿಂದ ಬದುಕುತ್ತದೆ, ಅಥವಾ ಸಮುದ್ರದೊಂದಿಗೆ ಹೋರಾಡುತ್ತದೆ ಮತ್ತು ಅದರೊಳಗೇ ಬದುಕು ವುದನ್ನು ಮುಂದುವರಿಸುತ್ತಾ ತನ್ನ ಬದುಕನ್ನು ಬಹು ಕಷ್ಟಮಯವಾಗಿಸಿಕೊಳ್ಳುತ್ತದೆ. ನೀವು ಅಸ್ತಿತ್ವದೊಂದಿಗೆ ಹರಿದರೆ, ನಿಮ್ಮ ಬದುಕಿನ ಪ್ರತಿಕ್ಷಣವನ್ನೂ ಸಂತಸದಿಂದ ಅನುಭವಿಸುತ್ತೀರ. ನೀವು ಗ್ರಹಿಸುವವರಾಗುತ್ತೀರ, ಸೂಕ್ಷ್ಮ ಮನಸ್ಸಿನವರಾಗುತ್ತೀರ ಮತ್ತು ಸೃಜನಶೀಲರಾಗಿರುತ್ತೀರ ಮತ್ತು ದೈವಿಸುತ್ತೀರ.
ಒಂದು ಸಣ್ಣ ಕಥೆ:
ಒಬ್ಬ ಶಿಕ್ಷಕಿಯು ತನ್ನ ವಿದ್ಯಾರ್ಥಿಗಳನ್ನು ವಿಹಾರಾರ್ಥವಾಗಿ ಹೊರಗಡೆ ಕರೆದುಕೊಂಡು ಹೋಗಿದ್ದಳು.
ಅವರು ಆಟಗಳನ್ನು ಆಡಿದರು, ತಿಂಡಿಗಳನ್ನು ತಿಂದರು ಮತ್ತು ಆನಂದದಿಂದ ನಲಿದಾಡಿದರು.
ಇದಕ್ಕಿದ್ದ ಹಾಗೆ ಶಿಕ್ಷಕಿಯು ಅವರ ಗಮನವನ್ನು ಆಕಾಶದಲ್ಲಿ ಮೂಡಿ ಬಂದ ಒಂದು ಸುಂದರವಾದ ಕಾಮನಬಿಲ್ಲಿನತ್ತ ಸೆಳೆದಳು.
ಮಕ್ಕಳು ಅದರತ್ತ ಆಶ್ಚರ್ಯದಿಂದ ಮೇಲೆ ನೋಡಿದರು.
ಶಿಕ್ಷಕಿಯು ಅವರನ್ನು ಗಮನಿಸಿದಳು ಮತ್ತು ಪ್ರಕಟಿಸಿದಳು ''ಸರಿ ಈಗ, ನಾವು ಈಗ ಇದರ ಹಿಂದಿರುವ ಕಲಾಕಾರನಿಗೆ ಕರತಾಡನವನ್ನು ಮಾಡೋಣ!'' ಎಂದು.
ವಿದ್ಯಾರ್ಥಿಗಳು ಒಂದು ಕ್ಷಣ ಅರ್ಥಮಾಡಿಕೊಂಡು ಪ್ರಶಂಸಾತ್ಮಕವಾಗಿ ಚಪ್ಪಾಳೆ ತಟ್ಟತೊಡಗಿದರು.
ಮಕ್ಕಳಿಗೆ ಅವರ ಸುತ್ತಲೂ ಇರುವ ಅಸ್ತಿತ್ವದ ಸೌಂದರ್ಯವನ್ನು ಮೆಚ್ಚುವುದನ್ನು ಹೇಳಿಕೊಡಬೇಕು. ಇಲ್ಲದಿದ್ದರೆ ಅವರು ಅಸ್ತಿತ್ವದ ಸಂಬಂಧವನ್ನು ಬೇಗನೆ ಕಳೆದುಕೊಂಡು ಅಹಂಭಾವಿತರಾಗುತ್ತಾರೆ. ಅವರು ಯಾಂತ್ರಿಕವಾಗಿ ಮತ್ತು ಅಹಂಭಾವಿತರಾಗಲು ಬಿಡಬಾರದು. ಅವರು ಗ್ರಹಿಸುವಂತವರಾಗಿ ಮತ್ತು ಸೂಕ್ಷ್ಮ ಮನಸ್ಸಿನವರಾಗುವಂತೆ ಬೆಳೆಸಬೇಕು.
ನೀವು ಅಸ್ತಿತ್ವವನ್ನು ಮೆಚ್ಚಬಲ್ಲವರಾದರೆ, ನೀವು ಅದರ ಸಮೀಪ ಬಂದಿರುವಿರಿ. ಅಸ್ತಿತ್ವವೆಲ್ಲವೂ ಸೃಜನಾತ್ಮಕವೇ. ಒಬ್ಬ ಸೃಜನಾತ್ಮಕ ವ್ಯಕ್ತಿಯು ಅವನ ಮನಸ್ಸಿಗಿಂತ ಅವನ ಹೃದಯಕ್ಕೆ ಹತ್ತಿರವಾಗಿರುತ್ತಾನೆ. ನೀವು ಸೃಷ್ಟಿಸಿದರೆ ನೀವು ದೇವರ ಸಮೀಪ ಇರುವಿರಿ. ದೇವರೇ ಸೃಷ್ಟಿಯಾದ ಮತ್ತು ಸೃಷ್ಟಿಯ ಸೃಷ್ಟಿಕರ್ತ . ನೀವು ಸೃಷ್ಟಿಸಿದರೆ, ನೀವು ಅಸ್ತಿತ್ವದ ಗುಣವಾದ ನಿಮ್ಮ ಅಸ್ತಿತ್ವವನ್ನು ತಿಳಿಸುತ್ತೀರ. ನೀವು ಸೃಷ್ಟಿಸಿದರೆ, ನೀವು ಅಸ್ತಿತ್ವದ ಬಗ್ಗೆ ನಿಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ತೋರಿಸುತ್ತಿದ್ದೀರಾ, ಮತ್ತು ಅಸ್ತಿತ್ವದ ಸೌಂದರ್ಯತೆಗೆ ಇನ್ನೂ ಸ್ವಲ್ಪ ಸೇರಿಸುತ್ತಿದ್ದೀರ.
ನೀವು ಅಸ್ತಿತ್ವದತ್ತ ಆಶ್ಚರ್ಯಭರಿತರಾಗಿದ್ದರೆ, ನೀವು ಸೃಷ್ಟಿಸಬಲ್ಲಿರಿ. ಅದೇ ರೀತಿ ಅಹಂಭಾವಭರಿತರಾಗಿದ್ದರೆ, ನೀವು ಸೃಷ್ಟಿಸಲಾರಿರಿ ಮತ್ತು ನೀವು ಸೃಷ್ಟಿಸಿದರೂ ಕೂಡ, ನಿಮ್ಮ ಸೃಷ್ಟಿಯು ಒಂದು ನಿರ್ಜೀವ ಸೃಷ್ಟಿಯಾಗಿರುತ್ತದೆ. ಅದು ಒಂದು ಪ್ಲಾಸ್ಟಿಕ್ ಗುಲಾಬಿಯಂತೆ ನೋಡಲು ಪರಿಪೂರ್ಣವಾಗಿರುತದೆ, ಆದರೆ ಪರಿಮಳವಾಗಲೀ, ಜೀವವಾಗಲೀ ಇರುವುದಿಲ್ಲ. ಒಬ್ಬ ಕಲಾವಿದನು ಪ್ರೀತಿಯಿಂದ ಸೃಷ್ಟಿಸಿದರೆ, ಆ ಸೃಷ್ಟಿಗೆ ಒಂದಷ್ಟು ಅತಿಶಯವಾದ ಗುಣವನ್ನು ನೀಡಬಲ್ಲನು. ಅವನು ಅದನ್ನು ಅಹಂಭಾವದಿಂದ ಸೃಷ್ಟಿಸಿದರೆ, ಆ ಸೃಷ್ಟಿಯು ನಿರ್ಜೀವವಾಗಿರುತ್ತದೆ.
ನೀವು ಸೃಷ್ಟಿಯೊಂದಿಗೆ ಶೃತಿಯಿಂದಿಲ್ಲದಿದ್ದರೆ, ನೀವು ಅಸ್ತಿತ್ವದ ಪರಿಮಳವನ್ನು ಕಳೆದುಕೊಳ್ಳುತ್ತೀರಿ. ಇದು ಹೇಗೆಂದರೆ, ಒಂದು ಸುಂದರವಾದ ಪರಿಮಳವು ನಿಮ್ಮ ಸುತ್ತು ಸುತ್ತಿಕೊಂಡಿದ್ದರೆ, ನೀವು ನಿಮ್ಮ ಮೂಗನ್ನು ದುರ್ನಾತದಿಂದಿರುವ ಬೆರಳುಗಳಿಂದ ನಿಮ್ಮ ಮೂಗನ್ನು ಮುಚ್ಚಿಕೊಂಡಿರುವಂತೆ. ಇದೇ ಅಹಂಭಾವ. ನೀವು ಅಸ್ತಿತ್ವದ ಸುಗಂಧವನ್ನು ಅನುಭವಿಸಿದರೆ, ನೀವು ಅದರ ಅನುರೂಪ ಸೇರಿಕೆಯನ್ನು ಕೂಡ ಅನುಭವಿಸಲು ಪ್ರಾರಂಭಿಸುತ್ತೀರಿ.
ನೀವು ಸಂಪೂರ್ಣ ಅಸ್ತಿತ್ವದೊಂದಿಗೆ ಪ್ರತಿಸಂದಿಸಲು ಸಾಧ್ಯವಾಗುತ್ತದೆ. ನೀವು ಪ್ರತಿಯೊಂದು ಎಲೆಯೂ, ರೆಂಬೆಯೂ ಅಸ್ತಿತ್ವದ ಅಥವಾ ದೇವರ ಪ್ರಕಟನೆ ಎಂದು ನೋಡಲು ಸಾಧ್ಯವಾಗುತ್ತದೆ. ನೀವು ಈ ಸ್ಥಿತಿಯಲ್ಲಿರುವಾಗ, ಏನನ್ನು ಕೋರಿದರೂ ಅದನ್ನು ನೀವು ಕಂಡುಕೊಳ್ಳುವಿರಿ; ನೀವು ಅಸ್ತಿತ್ವದೊಂದಿಗೆ ಶೈಲಿಗೂಡಿಸಿ ಚಲಿಸುತ್ತಿದ್ದೀರಿ. ಆಗ ಜೀವನವು ಒಂದು ಚಮತ್ಕಾರವಾಗುತ್ತದೆ! ಇದನ್ನೇ ನಾವು ಅಸ್ತಿತ್ವದ ಅನುರೂಪ ಸೇರಿಕೆಯೆಂದು ಹೇಳುವುದು.
ಮತ್ತು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಿ. ನೀವು ಅಸ್ತಿತ್ವದೊಂದಿಗೆ ಪ್ರತಿಸಂದಿಸುತ್ತಿದ್ದರೆ, ನೀವು ದುರಾಸೆಯಿಂದ ಕೋರಿಕೊಳ್ಳುವುದಿಲ್ಲ. ಸುಮ್ಮನೆ ಅಸ್ತಿತ್ವವು ಆ ಕ್ಷಣದಲ್ಲಿ ನಿಮಗೆ ಏನು ಬೇಕೋ ಅವನ್ನು ಕೊಡುತ್ತಲೇ ಇರುತ್ತದೆ -
ನೀವು ಅದನ್ನು ಕೇಳುವ ಮುಂಚೆಯೇ. ಇದನ್ನೇ ನಾನು ಅರ್ಥೈಸುವುದು ''ಏನನ್ನು ಕೋರಿದರೂ ಅದನ್ನು ನೀವು ಕಂಡುಕೊಳ್ಳುವಿರಿ'' ಎಂದು ನಾನು ಹೇಳಿದಾಗ. ಸಮಸ್ಯೆಯು ಏನೆಂದರೆ, ನಾವು ನಮ್ಮನ್ನೇ ಆಳವಾಗಿ ನಮ್ಮೊಳಗೆಯೇ ಇರುವ ಅಸ್ತಿತ್ವದ ಮೂಲ ಸ್ಥಾನದಿಂದ ಬಹಳ ದೂರವಿರಿಸಿಕೊಂಡಿದ್ದೇವೆ. ಆದುದರಿಂದ ನಮಗೆ ಅದರ ಬಗ್ಗೆ ಒಂದೇ ಸಮನೆ ನೆನಪಿಸುತ್ತಿರುವುದು ಬೇಕು. ಮೊದಲು ನಿಮ್ಮ ಸುತ್ತ ಇರುವ ಸೌಂದರ್ಯವನ್ನು ಮೆಚ್ಚುವುದರಿಂದ ಮತ್ತು ಶ್ಲಾಘಿಸುವುದರಿಂದ ನಿಮ್ಮ ಅಹಂಭಾವವನ್ನು ಬಿಡಲು ಪ್ರಾರಂಭಿಸುವುದು. ಇದೇ ನಿಮ್ಮಲ್ಲಿ ಬದಲಾವಣೆಯ ಬೀಜವನ್ನು ಬಿತ್ತಲು ಪ್ರಾರಂಭಿಸುತ್ತದೆ. ಇದು ನಿಮ್ಮ ಅಹಂಭಾವಕ್ಕಿಂತಲೂ ಪ್ರಬಲವಾದ ಈ ವಿಶ್ವವನ್ನೆ ನಡೆಸುತ್ತಿರುವ ಒಂದು ಜೀವ ಬಲವು ಇದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವ ಹಾಗೆ ಮಾಡುತ್ತದೆ.
ಅಸ್ತಿತ್ವಕ್ಕೆ ನಿಮ್ಮನ್ನು ನೀವೇ ಎಷ್ಟು ಕಳೆದುಕೊಳ್ಳುತ್ತೀರೋ, ಅಷ್ಟು ಹೆಚ್ಚಾಗಿ ನೀವು ಅಹಂಭಾವರಹಿತರಾಗಿ ಇರುತ್ತೀರ. ನೀವೆಷ್ಟು ಅಹಂಭಾವರಹಿತರಾಗುತ್ತೀರೋ ಅಷ್ಟು ಹೆಚ್ಚಾಗಿ ಅಸ್ತಿತ್ವಕ್ಕೆ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ.
ಪ್ರಶ್ನೆ....
ಸ್ವಾಮೀಜಿ, ನಾವು ನಮ್ಮ ಆಹಂಭಾವವನ್ನು ಬಿಟ್ಟುಬಿಡಲು ನಮ್ಮ ಬುದ್ಧಿಮತ್ತೆಯ ಮಟ್ಟದಲ್ಲಿ ಗೊತ್ತಿದ್ದರೂ, ನಮಗೆ ಏಕೆ ಮಾಡಲು ಸಾಧ್ಯವಾಗುತ್ತಿಲ್ಲ?
ನೋಡಿ ಮಾನವನು ಸಂಪೂರ್ಣವಾಗಿ ಬಿಟ್ಟುಬಿಡಲು ಬಯಸುವುದೇ ಇಲ್ಲ. ಅವನು ಸದಾಕಾಲವೂ ಯಾವುದಕ್ಕಾದರೂ ಅಂಟಿಕೊಂಡಿರಲು ಬಯಸುತ್ತಾನೆ ಮತ್ತು ಅದೇ ಅವನ ಅಹಂಭಾವ. ನಿಮ್ಮ ಅಹಂಭಾವವು ನಿಮ್ಮ ಶಕ್ತಿಯೇ ಆಗಿದೆ. ನೀವು ಅದನ್ನು ಬಹಳ ವರ್ಷಗಳಿಂದ ಅಷ್ಟೊಂದು ಚೆನ್ನಾಗಿ ಕಾಪಾಡುತ್ತಿದ್ದಿರಿ. ಅದು ನಿಮ್ಮ ಅಸ್ತಿತ್ವದ ತಳಹದಿಯೇ ಆಗಿದೆ.
ನಿಮ್ಮ ಅಹಂಭಾವದಿಂದಾಚೆ ಬೇರೊಂದು ಲೋಕವು ನೀವು ಈಗ ಭಾವಿಸುತ್ತಿರುವುದಕ್ಕಿಂತಾ ಇನ್ನೂ ಹೆಚ್ಚು ಆನಂದಮಯವಾಗಿರುವುದನ್ನು ನೀವು ತಿಳಿದೇ ಇಲ್ಲ. ನಿಮ್ಮ ಅಹಂಭಾವವು ನಿಮಗೆ ಜೀವನಾಧಾರವಾದ ಮೂಲ ವಸ್ತು. ಆದರೆ ಸರಳವಾದ ನಿಜ ಎಂದರೆ – ನೀವು ಅದನ್ನು ಬಿಟ್ಟುಬಿಡಬೇಕಿದೆ!
ಅದು ಈ ತರಹ. ಒಂದು ಬೀಜವನು ಬಿತ್ತಲಾಗಿದೆ ಎಂದು ಅಂದುಕೊಳ್ಳಿ. ಆ ಬೀಜವು ಮರವಾಗಿ ಬೆಳೆಯಲು ಒಡೆಯಲೇ ಬೇಕು ಅಲ್ಲವೇ? ಆ ಬೀಜವು ಆ ಮರವು ಬೆಳೆಯಲಿ ಎಂದು ಕಾದಿದ್ದು ನಂತರ ತಾನು ಒಡೆಯುವೆ ಎಂದು ಭಾವಿಸಿದರೆ, ಅದು ಸಾಧ್ಯವೇ? ಇಲ್ಲ! ಇದೇ ತರಹ, ಮನುಷ್ಯನು ತಾನು ವಿಕಸಿತನಾಗಬೇಕಾದರೆ, ಅವನ ಅಹಂಭಾವವು ಒಡೆಯಲೇಬೇಕು. ಅವನು ತನ್ನ ಅಹಂಭಾವವನ್ನು ಎಷ್ಟು ಹೆಚ್ಚು ಸಮಯ ಕಾಯುತ್ತಾನೋ, ಅವನು ತನ್ನ ವಿಕಸಿತವನ್ನು ಅಷ್ಟೇ ಮುಂದೂಡುತ್ತಿರುತ್ತಾನೆ ಅಷ್ಟೆ.
ಮನುಷ್ಯನು ತನ್ನ ಗುರುವನು ಸಂಧಿಸುವ ತನಕ, ಅವನಲ್ಲಿರುವ ಅಡೆತಡೆಗಳು ಎಲ್ಲಿವೆ, ಅವನ ಅಹಂಭಾವವು ದಾರಿಯಲ್ಲಿ ಎಲ್ಲಿ ನಿಂತಿದೆ ಎಂದು ಕೂಡ ಅವನಿಗೆ ತಿಳಿದಿಲ್ಲದಿರದೇ ಇರಬಹುದು. ಆದರೆ ಒಮ್ಮೆ ಅವನು ಗುರುವನ್ನು ಸಂಧಿಸಿದರೆ, ಅವನಿಗೆ ಕೀಲಿಕೈ ದೊರೆತಂತೆ! ಅದನ್ನು ಉಪಯೋಗಿಸುವುದು ಅವನಿಗೆ ಬಿಟ್ಟದ್ದು ಗುರುವಿನ ಏಕೈಕ ಸಂಕಲ್ಪ ಎಂದರೆ ಅವರ ಪ್ರತಿ ಶಿಷ್ಯನ ಅಹಂಭಾವವನ್ನು ಹರಿಯುವುದು.
ಗುರುವಿನ ಮಾತುಗಳು ಮತ್ತು ಕಾರ್ಯಗಳು ಹೊರಗಡೆಯಿಂದ ನೋಡಿದರೆ ಸುಗಮವಾಗಿಲ್ಲದೆ ಮತ್ತು ಅನುಚಿತವಾಗಿ ಕಾಣಿಸಬಹುದು. ಆದರೆ ಅದರೆ ಅದು ಸತ್ಯತೆಯಿಂದ ಮೈ ತುಂಬಿರುತ್ತದೆ ಮತ್ತು ನಿಮ್ಮ ಅಹಂಭಾವವನ್ನು ನಾಶಮಾಡುವ ಏಕೈಕ ಉದ್ದೇಶದಿಂದ ಅರ್ಥಯುಕ್ತವಾಗಿರುತದೆ. ಗುರುವು ಮನುಕುಲಕ್ಕಾಗಿ ಪೂರ್ಣ ಅನುಕಂಪದಿಂದ ತಾನೇ ಇಳಿದು ಬಂದಿರುತ್ತಾರೆ. ಅವರಿಗೆ ಬೇರೆ ಯಾವುದರಲ್ಲೂ ಅಥವಾ ಬೇರಾರಲ್ಲೂ ಪಟ್ಟಭದ್ರ, ಹಿತಾಸಕ್ತಿ ಇರುವುದಿಲ್ಲ. ಅವರು ಆಸೆಯ ವಿಶ್ವಾಸಘಾತುಕ ಸಾಗರದಾಚೆ ಇರುವವರು. ಅವರು ಇಲ್ಲಿರುವುದು ನಿಮ್ಮನ್ನು ಅವರಿರುವ ಸ್ಥಿತಿಗೆ - ಎಂದರೆ ನಿರಂತರ ಆನಂದದ ಸ್ಥಿತಿ, ಅಂದರೆ ಎಲ್ಲಿ 'ನಾನು' ಇಲ್ಲದೆ ಕೇವಲ ಅರಿವು ಮಾತ್ರ ಇರುವ ಸ್ಥಿತಿ - ಸರಳವಾಗಿ ಮೇಲೆತ್ತಲು.
ಶ್ರೀ ಶಕ್ತಿಯಾದ ದೇವಿಯ ಮೇಲಿನ ೭೦೦ ಸಂಸ್ಕೃತ ಶ್ಲೋಕಗಳಿಂದ ಕೂಡಿದ ಚಂಡಿ ಸ್ತೋತ್ರದಲ್ಲಿ ಚಂಡಿ ದೇವಿಯು ಹೇಗೆ ಅನೇಕ ಕೆಟ್ಟ ದೈತ್ಯರನ್ನು ಸಂಹಾರ ಮಾಡಿದಳು ಎಂಬುದರ ಬಗ್ಗೆ ಹೇಳಿದೆ. ಅದು ನಿಜವಾದ ಜನರನ್ನು ಸಂಹಾರ ಮಾಡಿದಳು ಎಂದಲ್ಲ. ಅವಳು ನಿಜವಾದ ಮನುಷ್ಯರನ್ನು ಸಂಹಾರ ಮಾಡಿದ್ದರೆ, ಅವಳು ಕಾರಾಗೃಹದಲ್ಲಿರಬೇಕಿತ್ತು ಮತ್ತು ಅವಳನ್ನು ಪೂಜಿಸುತ್ತಿರಲಿಲ್ಲ. ಅವಳು ಪಾತಕಗಳನ್ನು ಮಾಡಿದ ಅಪರಾಧಿಯಾಗಿ ಬರುತ್ತಿದ್ದಳು! ದೈತ್ಯರು ಮನುಷ್ಯನಲ್ಲಿರುವ ನಾನಾ ತರಹದ ಕೆಡುಕುಗಳು ಮತ್ತು ಅಹಂಭಾವವನ್ನು ಪ್ರತಿನಿಧಿಸುವ ಪ್ರತೀಕಗಳು ಮತ್ತು ಇವನ್ನು ದೇವಿಯು ಹತ್ಯೆಗೈದು ಮನುಷ್ಯರನ್ನು ಅವುಗಳಿಂದ ಬಿಡುಗಡೆ ಮಾಡಿದಳು ಎಂದು ಮಾಡಿಕೊಳ್ಳಬೇಕು. ಒಬ್ಬ ದೈತ್ಯನು ಎಮ್ಮೆಯ ಮುಖದವ! ಇದು, ನಮ್ಮಲ್ಲಿ ಕೆಲವರು ದಪ್ಪ ಚರ್ಮದವರಾಗಿದ್ದು, ಗುರುವು ನಮ್ಮನ್ನು ಅವರ ಹಾದಿಗೆ ತರಲು ಎಷ್ಟು ಬಾರಿ ಎಚ್ಚರಿಸಿದರೂ, ನಾವು ಬಲವಾಗಿ ನಮ್ಮದೇ ಹಾದಿಗೆ ಅಂಟಿಕೊಂಡಿರುತ್ತೇವೆ, ಎಂದು. ನಾವು ಅರ್ಥಮಾಡಿಕೊಳ್ಳಲು ಇದೆ! ನಾವು ಗುರುಗಳ ಕರೆಗೆ ಗ್ರಾಹಿಗಳಾಗಿ ಯಾಗಲೀ ಮತ್ತು ಸೂಕ್ಷ್ಮವಾಗಿಯಾಗಲೀ ಇರುವುದಿಲ್ಲ.
ನೋಡಿ ಗುರುಗಳ ಜೊತೆ ವಾದ ಮಾಡುವುದು ನೀವು ನಿಮಗೇ ನೀಡಬಹುದಾದ ಶಿಕ್ಷೆ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ನೀವು ಗುರುಗಳೊಂದಿಗೆ ವಾದದಲ್ಲಿ ಸಿಕ್ಕಿಬಿದ್ದರೆ, ಯಾರೂ ನಿಮಗೆ ಅದಕ್ಕಿಂತ ಹೆಚ್ಚಿನ ಕೆಡುಕನ್ನು ಮಾಡಲಾರರು. ನೀವು ಗುರುಗಳೊಂದಿಗೆ ವಾದ ಮಾಡುವುದರಿಂದ ನಿಮಗೆ ನೀವೇ ಸಾಕಷ್ಟು ಹಾನಿಯನ್ನು ಮಾಡಿಕೊಳ್ಳುತ್ತೀರ. ಗುರುಗಳು ಪ್ರತಿಯೊಬ್ಬರನ್ನೂ ಅವನ ಅಥವಾ ಅವಳ ರೀತಿಯಲ್ಲೇ ಹೇಗೆ ವಿಕಸಿತಗೊಳಿಸಬೇಕೆಂದು ಗೊತ್ತಿರುತ್ತದೆ ಮತ್ತು ಕನಿಷ್ಠವಾಗಿ ಯಾರೊಬ್ಬರೂ ಮಾಡಬೇಕಾದದ್ದು ಗುರುಗಳಿಗೆ ದೃಢ ನಂಬುಗೆಯಿಂದ ಮತ್ತು ಶ್ರದ್ಧೆಯಿಂದ ಅವರಿಗೆ ತೆರೆದುಕೊಳ್ಳುವುದು.
ಪ್ರಶ್ನೆ...
ಸ್ವಾಮೀಜಿ, ನೀವು ನನ್ನ ಗುರುಗಳು ಎಂದು ಗೊತ್ತಿದ್ದರೂ ಸಹ, ನಿಮ್ಮ ಸಮ್ಮುಖದಲ್ಲಿ ನನಗೆ ಹಿಂಜರಿಕೆ ಮತ್ತು ಹೆದರಿಕೆಯ ಭಾವನೆಯಾಗುತ್ತದೆ.
(ಸ್ವಾಮೀಜಿ ನಗುತ್ತಾರೆ!) ನೀವು ಈ ಹೇಳಿಕೆಯನ್ನು ಕೊಡಲು ಬಂದದ್ದೇ ವಾಸ್ತವದಲ್ಲಿ ನೀವು ಈ ನಿಮ್ಮ ಸ್ಥಿತಿಯನ್ನು ಮೆಟ್ಟಿ ನಿಲ್ಲಲು. ನೀವು ಜಿಗಿಯಲು ತೀರ್ಮಾನಿಸಿದ್ದೀರಿ.
ನಿಮಗೆ ವಿವರಿಸುತ್ತೇನೆ: ನಿಮ್ಮ ಅಸ್ತಿತ್ವವು ನನ್ನನ್ನು ಸ್ಪಷ್ಟವಾಗಿ ಗುರುತಿಸಿದೆ, ಆದರೆ ನಿಮ್ಮ ಮನಸ್ಸು ಯುದ್ಧ ಮಾಡುತ್ತಿದೆ. ನಿಮ್ಮ ಅಸ್ತಿತ್ವವು ನನ್ನನ್ನು ಗುರುತಿಸದಿದ್ದರೆ, ನೀವು ನನ್ನಲ್ಲಿಗೆ ಪದೇ ಪದೇ ಬರುತ್ತಲೇ ಇರಲಿಲ್ಲ. ನೀವು ಇಲ್ಲಿಗೆ ಬರಲು ಮನೆಯಲ್ಲಿ ಬೇಕಾದಷ್ಟು ತೊಂದರೆಗಳನ್ನು ಎದುರಿಸಿದ್ದೀರ, ಅಲ್ಲವೆ? ನೀವು ಮಾಡಲು ಬಹಳ ಸುಲಭವಾದ ಕೆಲಸವೆಂದರೆ ಮನೆಯಲ್ಲಿಯೇ ಕುಳಿತು ನಿಮ್ಮ ಕೆಲಸವನ್ನು ಮಾಡುವುದು. ಅದು ನಿಮ್ಮ ಸಂಸಾರವನ್ನು ಸಂತುಷ್ಟರನ್ನಾಗಿ ಮಾಡುತ್ತಿತ್ತು, ಅಲ್ಲವೆ?
ನನ್ನನ್ನು ನೋಡಲು ಆಶ್ರಮಕ್ಕೆ ಪದೇ ಪದೇ ಬರಲು ಇಚ್ಛಿಸುತ್ತೀರಿ? ನನ್ನಲ್ಲಿಗೆ ಬಂದದ್ದಕ್ಕಾಗಿ ಮನೆಯಲ್ಲಿ ಪದೇ ಪದೇ ವಾದಗಳನ್ನು ಎದುರಿಸಬಯಸುತೀರ. ಸುಮ್ಮನೆ ಮನೆಯಲ್ಲಿಯೇ ಇದ್ದು ಮಿಕ್ಕವರನ್ನು ಸಂತುಷ್ಟರನ್ನಾಗಿ ಮಾಡಲು ಹೆಚ್ಚು ಸುಲಭವಾಗಿರಲಿಲ್ಲವೇ? ಕಾರಣ, ನೀವು ಅನುಭವಿಸುತ್ತಿರುವ ಸೆಳೆತವು ನಿಮ್ಮ ಅಸ್ತಿತ್ವದ ಮಟ್ಟದಲ್ಲಿದೆ. ಒಮ್ಮೆ ಅದು ನನ್ನನ್ನು ಗುರುತಿಸಿಯಾದ ಮೇಲೆ ಅದು ನಿಮ್ಮನ್ನು ಹಿಂತಿರುಗಲು ಬಿಡುವುದಿಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ, ನೀವು ತಪ್ಪಿಸಿಕೊಳ್ಳಲಾರಿರಿ!
ನಿಮ್ಮ ಅಸ್ತಿತ್ವಕ್ಕೆ ನಾನು ಗೊತ್ತು. ಆದರೆ ನಿಮ್ಮ ಮನಸ್ಸು ಅಡ್ಡಿಯಾಗಿರುವಂತೆ ಕಾಣುತ್ತದೆ. ಜ್ಞಾಪಕವಿರಲಿ: ಯಾವಾಗಲೂ ನಿಮ್ಮ ಹೃದಯವನ್ನು ಹಿಂಬಾಲಿಸಿ. ನಿಖರವಾಗಿ ಅದನ್ನೇ ನೀವು ಇಲ್ಲಿ ಮಾಡಬೇಕಿರುವುದು. ನೀವು ನಿಮ್ಮ ಹೃದಯವನ್ನು ಹಿಂಬಾಲಿಸಿದರೆ, ನೀವು ನನ್ನನ್ನು ತಲುಪುವಿರಿ. ನೀವು ನಿಮ್ಮ ಮನಸ್ಸನ್ನು ಹಿಂಬಾಲಿಸಿದರೆ, ನನ್ನನ್ನು ತಪ್ಪಿಸಿಕೊಳ್ಳುತ್ತಲೇ ಇರುವಿರಿ.
ನೀವು ನನಗೆ ನಿಮ್ಮನ್ನೇ ಕಳೆದುಕೊಳ್ಳಲು ಭಯಪಡುತ್ತಿದ್ದೀರಿ. ಅದೇ ಸಮಸ್ಯೆ. ನಿಮ್ಮ ಅಹಂಭಾವಕ್ಕೆ ಬೆದರಿಕೆಯು ಬಂದಿದೆ. ನಿಮಗೆ ನಿಮ್ಮದೇ ಗುರುತಿನ ಬಗ್ಗೆ ಅಭದ್ರತೆಯ ಭಾವನೆಯು ಉಂಟಾಗಿದೆ. ನಿಮಗೆ ನಿಮ್ಮ ಗುರುತು ಕರಗುತ್ತಿರುವ ಭಾವನೆಯಾಗುತ್ತಿದೆ. ನೀವು ನಿಮಗೆ ಗುರುತೇ ಇಲ್ಲದೆ ಎತ್ತ ಸಾಗುತ್ತಿದ್ದೀರಿ ಎಂದು ಆಶ್ಚರ್ಯಪಡಲು ಪ್ರಾರಂಭಿಸಿದ್ದೀರಿ. ನಿಮ್ಮ ಅಹಂಭಾವವು ಒಂದು ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದು ಸಂಭವಿಸಿದರೆ, ನಿಮ್ಮ ಜೀವನದಲ್ಲಿ ಬರುವ ಮಿಕ್ಕ ಸಂದರ್ಭಗಳಲ್ಲಿ ಆಗುವಂತೆಯೇ, ನಿಮ್ಮ ಅಹಂಭಾವವು ತತ್ಕ್ಷಣವೇ ತನ್ನ ಆಹಾರವನ್ನು ಹಕ್ಕಿನಿಂದ ಕೇಳುತ್ತದೆ ಮತ್ತು ಈ ಸಂಗತಿಯಲ್ಲಿ, ನೀವು ಅದನ್ನು ಪೂರೈಸಲಾರಿರಿ. ಆದ್ದರಿಂದ, ನೀವು ನನ್ನನ್ನು ಅನುಮಾನಿಸಲು ಪ್ರಾರಂಭಿಸುತ್ತೀರಿ! ನೀವು ನಿಮ್ಮ ಭಾವನೆಗಳ ಕಾರಣವನ್ನು ನಾನಾ ವಿಧವಾಗಿ ಅರ್ಥೈಸಲು ಪ್ರಾರಂಭಿಸುತ್ತೀರಿ. ನಿಮ್ಮ ಮನಸು ಆನೆಯ ಸೊಂಡಿಲಿನಂತೆ ಹೊಯ್ಗಾಡಲು ಪ್ರಾರಂಭಿಸುತ್ತದೆ - ಒಂದು ನನ್ನಲ್ಲಿ ತೀವ್ರವಾದ ಪ್ರೀತಿಯಿಂದ ಮತ್ತು ಇನ್ನೊಂದು ಕಡೆ ಆ ಪ್ರೀತಿಯ ಬಗ್ಗೆ ತೀವ್ರವಾದ ಅನುಮಾನದಿಂದ.
ಜ್ಞಾಪಕವಿಟ್ಟುಕೊಳ್ಳಿ: ಪ್ರೀತಿಯು ನಿಮ್ಮ ಹೃದಯದಿಂದಾದರೆ ಭಯವು ನಿಮ್ಮ ಮನಸಿನಿಂದ. ಯಾವಾಗಲೂ, ಯಾವಾಗಲೂ, ನಿಮ್ಮ ಹೃದಯವನ್ನು ಹಿಂಬಾಲಿಸಿ.
ಪ್ರೀತಿಯು ಸ್ವಾಭಾವಿಕವಾದದ್ದು, ಭಯವು ಸಾಮಾಜಿಕೀಯವಾದದ್ದು. ಭಯ ಮತ್ತು ಅನುಮಾನವು ಆಳವಾಗಿ ಸಂಬಂಧಿತವಾಗಿದ್ದು ಅವು ಕೇವಲ ನಿಬಂಧನೆಗೊಳಪಡಿಸಲು ನಿಮ್ಮೊಳಗೆ ಹೊಕ್ಕಿವೆ.
ಬಹಳ ನಿಚ್ಛಳವಾಗಿ ಅರ್ಥ ಮಾಡಿಕೊಳ್ಳಿ: ಅನುಮಾನ ಪಡುವುದರಲ್ಲಿ ತಪ್ಪೇನಿಲ್ಲ. ಅನುಮಾನ ಪಡುವುದು ಜ್ಞಾನೋದಯಕ್ಕೆ ನಿಮ್ಮ ಕೈದೀಪದಂತೆ. ನಿಮ್ಮ ಮನಸು ಅನುಮಾನವಿಲ್ಲದೆ ಮುಂದುವರಿಯಲು ಬಹಳ ಕಷ್ಟವಾಗುತ್ತದೆ. ಆದರೆ ನಿಮ್ಮ ಅನುಮಾನಗಳು ಕಡೆಯಲ್ಲಿ ನಂಬಿಕೆಗಳಾಗಿ ಪರಿವರ್ತನೆ ಹೊಂದಬೇಕು. ಆಗಲೇ ನೀವು ಪ್ರಗತಿ ಹೊಂದುತ್ತಿದ್ದೀರಿ. ನೀವು ಒಳಗೆ ಸಾಗುತಿದ್ದರೆ, ಇದು ಸಂಭವಿಸುತ್ತದೆ. ಸರಿ ...?
ನಾವು ಏನು ಮಾಡಬೇಕಾಗಿದೆ, ಸ್ವಾಮೀಜಿ?
ಪ್ರೀತಿಗೆ ಸುಮ್ಮನೆ ಸಂಪೂರ್ಣವಾಗಿ ಬೀಳಿರಿ, ಅಷ್ಟೆ! ಪ್ರೀತಿಗೆ ಸಂಪೂರ್ಣವಾಗಿ ಬೀಳುವುದು ಎಂದರೆ ಅಹಂಭಾವರಹಿತ ಸ್ಥಿತಿಗೆ ಸಂಪೂರ್ಣವಾಗಿ ಬೀಳುವುದು, ಎಂದು. ಆದುದರಿಂದಲೇ ಅಹಂಭಾವರಹಿತ ಸ್ಥಿತಿಯಲ್ಲಿರುವ ಒಬ್ಬ ಗುರುವಿಗೆ ಕೇವಲ ಪ್ರೀತಿ ಮತ್ತು ಅನುಕಂಪದಿಂದಿರಲು ಸಾಧ್ಯವಾಗುತ್ತದೆ. ಕೋಪ, ಸಿಟ್ಟು ಮುಂತಾದ ಮನೋಭಾವಗಳೆಲ್ಲ ಅವರ ಅನಂತ ಪ್ರೀತಿಯ ಹುಸಿ ಪ್ರಕಟನೆಗಳು. ಅವರು ಕೋಪಿಸಿಕೊಂಡಂತೆ, ಮತ್ತು ಸಿಟ್ಟಾದಂತೆ ತೋರಿಸಿಕೊಳ್ಳುತ್ತಾರೆ. ಅವರು ನಿಮ್ಮ ಮಟ್ಟಕ್ಕೆ ಇಳಿದುಬಂದು ನಿಮ್ಮ ಮಟ್ಟದಲ್ಲಿ ಮನೋಭಾವಿಸಿ ನಿಮ್ಮನ್ನು ಅರಿವಿಕೆಯ ಮತ್ತೊಂದು ಹಂತದಲ್ಲಿ ಕೊಂಡೊಯ್ಯುತ್ತಾರೆ; ಅಷ್ಟೆ, ನೀವು ಅವರ ಭಾಷೆಯನ್ನು, ಅಂದರೆ ಅಸ್ತಿತ್ವದ ಭಾಷೆಯನ್ನು, ಅರ್ಥಮಾಡಿಕೊಳ್ಳುವತನಕ ಅವರು ನಿಮ್ಮ ಭಾಷೆಯಲ್ಲಿ ಮಾತನಾಡುತ್ತಾರೆ! ಸರಿ …?
ಆದರೆ ಸ್ವಾಮೀಜಿ, ನಾವು ಪ್ರೀತಿಯಲ್ಲಿ ಸಂಪೂರ್ಣವಾಗಿ ಬೀಳುವುದು ಹೇಗೆ? ಅದು ಮಾಡುವುದಕ್ಕಿಂತ ಹೇಳುವುದು ಸುಲಭ ಎಂದು ಕಾಣುತ್ತದೆ!
ಮೊದಲನೆಯದಾಗಿ: ನಿಮ್ಮ ಪ್ರತಿ ಕೃತ್ಯವನ್ನೂ ಅರಿವಿನಿಂದ ಮುಳುಗಿಸಿಬಿಡಿ. ನೀವು ಪ್ರೇಕ್ಷಕರಾಗಿರಿ. ನೀವು ಪ್ರತಿಯೊಂದೂ ಒಂದು ನಾಟಕವೆಂದೂ, ನೀವು ಕೇವಲ ಪ್ರೇಕ್ಷಕರಾಗಿದ್ದು ಪ್ರಾಸಂಗಿಕವಾಗಿ ನೀವೇ ನಿಮ್ಮ ಪಾತ್ರವನ್ನು ಅಭಿನಯಿಸುತ್ತಿರುವಿರೆಂದೂ ಭಾವಿಸಲು ಪ್ರಾರಂಭಿಸುತ್ತೀರಿ. ಎರಡನೆಯದಾಗಿ: ನೋಡುವ ಪ್ರತಿಯೊಂದಕ್ಕೂ ತೀರ್ಪುದಾರರಂತೆ ಇರಬೇಡಿ. ನೀವು ತೀರ್ಪುದಾರರಂತೆ ಇರುವುದನ್ನು ನಿಲ್ಲಿಸಿದರೆ, ನೀವು ಪ್ರತಿಯೊಬ್ಬರನ್ನೂ ಮತ್ತು ಪ್ರತಿಯೊಂದನ್ನೂ ಸಂಪೂರ್ಣ ಮುಗ್ಧತೆಯಿಂದ ಸುಮ್ಮನೆ ಪ್ರೀತಿಸುತ್ತೀರಿ.
ನೀವು ತೀರ್ಪುದಾರರಾಗಿದ್ದರೆ, ನೀವು ಏನು ಇದೆಯೋ ಅದನ್ನು ನೋಡುವುದಿಲ್ಲ ನೀವು ಏನನ್ನು ನೋಡಲು ಬಯಸುತ್ತೀರೋ, ಅದನ್ನು ನೋಡುತ್ತೀರ. ನಮ್ಮಲ್ಲಿ ಬಹಳಷ್ಟು ಮಂದಿ ಮುಂಚಿತವಾಗಿಯೇ ನಮ್ಮ ತೀರ್ಪುಗಳನ್ನು ಅದಾಗಲೇ ರೂಪಿಸಿಕೊಂಡಿರುತ್ತೇವೆ. ಅವುಗಳು ನಮಗೆ ಅಡಿಪಾಯದ ಕಲ್ಲುಗಳು. ನಂತರ ಅವುಗಳನ್ನು ಒಂದು ಸ್ಥಿರವಾದ ತಳಹದಿಯಂತೆ ಇಟ್ಟುಕೊಂಡು ಸುಮ್ಮನೆ ಕೆಲಸ ಮಾಡುತ್ತೇವೆ. ನಾವು ಯಾವುದನ್ನೇ ನೋಡಿದರೂ, ನಾವು ಮಾಡುವ ಮೊದಲ ಕೆಲಸವೆಂದರೆ, ಅದನ್ನು ಮೊದಲೇ ಮಾಡಿಕೊಂಡ ನಮ್ಮ ತೀರ್ಪಿನ ಜತೆ ಅವಲೋಕಿಸುವುದು.
ನಾವು ಈ ರೀತಿ ಕೆಲಸ ಮಾಡಿದರೆ, ಹೇಗೆ ತಾನೆ ನಾವು ವಸ್ತುಗಳನ್ನು ಯಥಾಸ್ಥಿತಿಯಲ್ಲಿ ನೋಡಬಲ್ಲೆವು? ಹೇಗೆ ತಾನೆ ನಾವು ಪ್ರೀತಿಯಲ್ಲಿ ಬೀಳಬಲ್ಲೆವು? ನೀವು ಪ್ರೀತಿಯಲ್ಲಿ ಬೀಳುವುದು, ಪ್ರತಿಯೊಂದನ್ನೂ ತಾಜಾತನದಿಂದ ಮತ್ತು ಒಂದಷ್ಟು ಮುಗ್ಧತೆಯಿಂದ ಸ್ವಾಗತಿಸಿದರೆ ಮಾತ್ರ ಆಗುವುದು. ಆದರೆ ನೀವು ಮಾಡುವುದೇನು? ನೀವು ಪ್ರೀತಿಸುವುದಕ್ಕೂ ಸಹ ಸಾಧಕಬಾಧಕಗಳನ್ನು ವಿಶ್ಲೇಷಿಸಲು ಪ್ರಾರಂಭಿಸುತ್ತೀರಿ. ನೀವು ವಿಶ್ಲೇಷಿಸಲು ಪ್ರಾರಂಭಿಸಿದರೆ, ಅದನ್ನು ಕಳೆದುಕೊಳ್ಳುತ್ತೀರಿ. ಅಂತಿಮವಾಗಿ ನೀವು ಮಾಡಲು ನಿರ್ಧರಿಸಿದಾಗ ಕಾಲ ಮಿಂಚಿರಬಹುದು.
ನೋಡಿ, ಗುರು-ಶಿಷ್ಯರ ಸಂಬಂಧವಿರುವುದು ನೀವು ನಿಮ್ಮ ಅಹಂಭಾವವನ್ನು ಕಳೆದುಕೊಳ್ಳಲು ಮಾತ್ರ. ನೀವು ಒಬ್ಬರೇ ಇದ್ದರೆ ನಿಮ್ಮ ಅಹಂಭಾವವನ್ನು ಕಳೆದುಕೊಳ್ಳಲಾರಿರಿ. ನೀವು ನಿಮ್ಮ ಅಹಂಭಾವವನ್ನು ಕಳೆದುಕೊಳ್ಳಲು ಗುರುಗಳು ಸಾಧನೆಯಾಗುತ್ತಾರೆ ಮತ್ತು ಆಧಾರವಾಗುತ್ತಾರೆ. ನೀವು ಅವರಲ್ಲಿ ಎಷ್ಟು ಹೆಚ್ಚು ಕರಗುತ್ತೀರೋ, ಅಷ್ಟು ಹೆಚ್ಚಾಗಿ ನೀವು ತೆರೆದುಕೊಳ್ಳಲು ತಯಾರಾಗಿರುತ್ತೀರಿ ಮತ್ತು ನಿಮ್ಮ ಅಹಂಭಾವವನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಅಹಂಭಾವವು ಕರಗುತ್ತಿದೆಯೆಂದು ನಿಮಗೆ ತಿಳಿಯುವುದು ಯಾವಾಗ? ನೀವು ಮುಂಚೆ ಅನುಭವಿಸದಿದ್ದ ಒಂದು ರೀತಿಯ ಆನಂದವನ್ನು ನೀವು ಅನುಭವಿಸಲು ಪ್ರಾರಂಭಿಸಿದಾಗ.
ಏನೂ ಕಾರಣವಿಲ್ಲದೆಯೇ ನೀವು ಆನಂದವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ಸುಮ್ಮನೆ ಅಸ್ತಿತ್ವದಲ್ಲಿರುವುದೇ ನೀವು ಸಂತೋಷವಾಗಿರುವಂತೆ ಮಾಡುತ್ತದೆ. ನೀವು ಗುರುಗಳ ಸಂಗಡ ಇರುವಾಗ, ನಿಮ್ಮ ಅಹಂಭಾವಕ್ಕಾಗಿ ನೀವು ಸದಾಕಾಲವೂ ಶಸ್ತ್ರಚಿಕಿತ್ಸೆಗೊಳಗಾಗಿರುತ್ತೀರ ಮತ್ತು ಹೊಡೆತ ತಿನ್ನುತ್ತಿರುವುದರಿಂದ ಆಳವಾದ ಕಷ್ಟಕರವಾದ ಕ್ಷಣಗಳು ಇರುತ್ತವೆ. ಆದರೆ ನೀವು ಈ ಕ್ಷಣಗಳಿಂದ ಹೊರಹೊಮ್ಮಿದಾಗ, ನೀವು ನಿಮ್ಮ ಬೆಳವಣಿಗೆಯತ್ತ ಅನೇಕ ಹೆಜ್ಜೆಗಳನ್ನು ತೆಗೆದುಕೊಂಡಿರುತ್ತೀರ ಮತ್ತು ಕಾರಣವಿಲ್ಲದೆಯೇ ಸೀಮಾತೀತವಾದ ಆನಂದವನ್ನು ಅನುಭವಿಸುತ್ತಿರುತ್ತೀರ.
ಚಿಕ್ಕಮಕ್ಕಳನ್ನು ಸುಮ್ಮನೆ ನೋಡಿ. ಅವರು ಜೀವನದತ್ತ ಅಷ್ಟೊಂದು ಉತ್ಸಾಹದಿಂದಿರುತ್ತಾರೆ. ಅವರು ಅಷ್ಟೊಂದು ಪ್ರೀತಿಪಾತ್ರರಾಗಿರುತ್ತಾರೆ. ನೀವು ಯಾವಾಗಲಾದರೂ ನೀವೇಕೆ ಅವರಷ್ಟು ಉತ್ಸಾಹಿತರಾಗಿಲ್ಲ ಎಂದು ಆಶ್ಚರ್ಯಪಟ್ಟಿದ್ದೀರಾ? ನೀವು ಒಂದಾನೊಂದು ಕಾಲದಲ್ಲಿ ಅವರಂತೆಯೇ ಇದ್ದಿರಿ, ಅಲ್ಲವೇ? ಹಾಗಾದರೆ ನಾವು ಈ ಉತ್ಸಾಹವನ್ನು ಮತ್ತು ಮುಗ್ಧತೆಯನ್ನು ಎಲ್ಲಿ ಕಳೆದುಕೊಂಡೆವು? ಬನ್ನಿ, ಹೇಳಿ. ನಾವು ಇದನ್ನು ಎಲ್ಲಿ ಕಳೆದುಕೊಂಡಿರಬಹುದೆಂದು ನೀವು ತಿಳಿದಿದ್ದೀರಾ?
(ಭಾಗವಹಿಸಿದವರಲ್ಲಿ ಒಬ್ಬರು ಪ್ರಯತ್ನಿಸುತ್ತಾರೆ): ನಾವು ಬೆಳೆದಿದ್ದೇವೆ ಮತ್ತು ಹೆಚ್ಚು ಪ್ರೌಢತೆಯಿಂದ ಇದ್ದೇವೆ, ಸ್ವಾಮೀಜಿ! ನಾವು ಅವರಿಗಿಂತ ಹೆಚ್ಚು ಅನುಭವಸ್ಥರಾಗಿದ್ದೇವೆ.
ಛೇ, ಛೇ! ಯಾವುದರಲ್ಲಿ ಅನುಭವ? ಬೇಸರಿಕೆಯೆ?! ನೋಡಿ, ಸ್ಪಷ್ಟವಾಗಿರಿ. ನಾವು ತಿಳಿದುಕೊಂಡಿರುವುದು ನಾವೆಲ್ಲಾ ಮಕ್ಕಳಿಗಿಂತ ಹೆಚ್ಚು ಪ್ರೌಢತೆಯಿಂದಿರುವು ದಾಗಿಯೂ ಮತ್ತು ಜೀವನದ ಬಗ್ಗೆ ನಮಗೆ ಸರಿಯಾದ ಮನೋಭಾವ ವಿರುವುದಾಗಿಯೂ, ಅದೇ ಮಕ್ಕಳಾದರೆ ಜೀವನದಲ್ಲಿ ಇನ್ನೂ ಒಳಹೊಕ್ಕು ಪ್ರೌಢಿಮೆಯನ್ನು ಗಳಿಸಬೇಕಾದ ಅವಶ್ಯಕತೆ ಇದೆ ಎಂದು.
ಆದರೆ ನಿಜ ಏನೆಂದರೆ, ನಾವು ಎಷ್ಟು ಬುದ್ಧಿಶಕ್ತಿಯುಳ್ಳವರಾಗಿದ್ದೇವೆಂದರೆ ನಾವು ನಮ್ಮ ಹೃದಯದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದೇವೆ. ನಾವು ಕೇವಲ ನಮ್ಮ ಮನಸ್ಸಿನಿಂದ ಮಾತ್ರವೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಮನೋಭಾವನೆಗಳು ಕೂಡ ನಮ್ಮ ಮನಸ್ಸಿನ ಆಜ್ಞೆಗೆ ಒಳಪಟ್ಟಿರುತ್ತದೆ. ನಾವು ನಮ್ಮ ಅಸ್ತಿತ್ವದಿಂದ
ಮನೋಭಾವಿಸುವುದನ್ನು (emoting) ನಿಲ್ಲಿಸಿದ್ದೇವೆ. ನಾವು ನಮ್ಮ ಅಂತರಾಳದ (core) ಸಂಬಂಧವನ್ನು ಕಳೆದುಕೊಂಡಿದ್ದೇವೆ.
ನಾವು ಈ ಸ್ವಯಂಸ್ಫೂರ್ತಿಯುತವಾದ ಸ್ಥಿತಿಯಲ್ಲಿ ಇದ್ದೆವು. ವರ್ಷಾಂತರಗಳಲ್ಲಿ, ಸಮಾಜವು ನಮ್ಮನ್ನು ನಿರ್ಬಂಧನೆಗೊಳಪಡಿಸಿ, ನಮಗೆ ಮನಸ್ಸನ್ನು ನಿರ್ಮಿಸಿತು. ಮನಸ್ಸು ನಂತರ ಅದೇ ಘನೀಕೃತವಾಗಿ ನಮಗೆ ಆಜ್ಞೆಗಳನ್ನು ನೀಡಲಾರಂಭಿಸಿತು. ನಮ್ಮಲ್ಲಿದ್ದ ಸ್ವಯಂಸ್ಫೂರ್ತಿಯು ಕಳೆದುಹೋಯಿತು.
ನಾನು ಹೇಳುವುದು, ನಮ್ಮ ಅಹಂಭಾವವನ್ನು ಕಳಚಿ ಬಿಡುವ ಈ ಎಲ್ಲಾ ಕಾರ್ಯವಿಧಾನದಲ್ಲಿ, ನಾವು ಮಗುವನ್ನು ನಮ್ಮಲ್ಲಿ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾವು ಚಿಕ್ಕವರಿದ್ದಾಗ, ನಾವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕೆ ಸನಿಹದಲ್ಲಿದ್ದವು. ನಾವು ಬೆಳೆದಂತೆ ಮತ್ತು ಹೇಳುವ ಪ್ರೌಢತೆಯುಳ್ಳವರಾದಾಗ, ನಮ್ಮ ಸಾಮಾಜಿಕ ನಿಬಂಧನೆಗಳು ಸುಮ್ಮನೆ ನಮ್ಮಲ್ಲಿರುವ ಮಗುವನ್ನು ನಿರ್ನಾಮ ಮಾಡಿಬಿಟ್ಟಿತು.
ಬಹಳ ಮಂದಿ ನನ್ನನ್ನು ಕೇಳುತ್ತಾರೆ, ''ಸ್ವಾಮೀಜೀ, ಅದು ಹೇಗೆ ನೀವು ಅಂತಿಮ ಸತ್ಯದ ಬಗ್ಗೆ ಮಾತನಾಡಿದರೂ, ನೀವು ಮಗುವಿನ ಹಾಗೆ ಕಾಣುತ್ತೀರ?' ಈಗ ನೀವು ಹೇಳಿ, ನಾನು ಬೆಳೆದು ಪ್ರೌಢನಾಗಿಲ್ಲದೇ ಇರುವುದರಿಂದ ಮಗುವಿನಂತೆ ಇದ್ದೇನೆಯೇ?! ನೀವು ಸುಮ್ಮಗೆ ವಿಚಾರಗಳನ್ನು ನಿಮ್ಮದೇ ಅನುಕೂಲವಾದ ರೀತಿಯಲ್ಲಿ, ನಿಮ್ಮದೇ ತತ್ವಶಾಸ್ತ್ರದ ಮಾರ್ಗಗಳಲ್ಲಿ ಅರ್ಥೈಸುತ್ತೀರ, ಅದೇ ಸಮಸ್ಯೆ. ಸಾಮಾಜಿಕ ನಿಬಂಧನೆಗಳ ಹೊರತು, ಈಜಲು, ಹಾರಲು ಯಾವುದೇ ತರಬೇತಿಯಿಲ್ಲದೆ ನಮಗೆ ಸಾಮರ್ಥ್ಯವಿದೆ. ಇದು ಅಸಂಬದ್ಧವೆನಿಸಬಹುದು, ಆದರೆ ಇದು ನಿಜ. ಈ ಸಾಮರ್ಥ್ಯಗಳು ನಮ್ಮಲ್ಲಿವೆ. ಜನಗಳು ನಮಗೆ ಈಜಲು ಮತ್ತು ಹಾರಲು ಸಾಮರ್ಥ್ಯವಿಲ್ಲವೆಂದು ಹೇಳಲು ಶುರು ಮಾಡುವ ತನಕ ನಾವು ಈಜಲು ಮತ್ತು ಹಾರಲು ಬಲ್ಲೆವು. ನೀವು ಒಂದು ಹೊಸದಾಗಿ ಹುಟ್ಟಿದ ಮಗುವನ್ನು ಒಂದು ಅಹಂಭಾವವು ತನ್ನಷ್ಟಕ್ಕೆ ಬಹಳ ವಿಧದಲ್ಲಿ ಪ್ರಕಟಗೊಳ್ಳುತ್ತದೆ ಮತ್ತು ನಾವು ನಮ್ಮ ಬದುಕಿನ ಪ್ರತಿ ನಿಮಿಷವನ್ನೂ ಅದರಂತೆ ಬದುಕುತ್ತೇವೆ. ನಾವೆಲ್ಲರೂ ವಾಸ್ತವವಾಗಿ ಮುಖವಾಡಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಉಪಯೋಗಿಸುತ್ತೇವೆ. ನಮ್ಮ
ತಾಯಿಯೊಂದಿಗೆ ವ್ಯವಹರಿಸುವಾಗ ಉಪಯೋಗಿಸುತ್ತೇವೆ; ನಾವು ಬೇರೊಂದು ಮುಖವಾಡವನ್ನು ನಮ್ಮ ತಂದೆ ಯೊಡನೆ ವ್ಯವಹರಿಸುವಾಗ ಉಪಯೋಗಿಸುತ್ತೇವೆ, ಬೇರೊಂದು ನಮ್ಮ ಕಛೇರಿಯ ಮುಖ್ಯಸ್ಥನೊಂದಿಗೆ, ಹೀಗೆಯೇ. ನಾವು ಸರಿಯಾದ ಮುಖವಾಡಗಳನ್ನು ಸರಿಯಾದ ಜನರೊಂದಿಗೆ ಉಪಯೋಗಿಸಿದಾಗ, ಸರಿ ಇರುತ್ತದೆ. ನಾವು ಒಬ್ಬ ವ್ಯಕ್ತಿಯೊಂದಿಗೆ ತಪ್ಪು ಮುಖವಾಡವನ್ನು ಉಪಯೋಗಿಸಿದಾಗ, ಅದರ ಅರ್ಥ ನಮ್ಮ ಅಹಂಭಾವವು ಒಳ ಬಂದಿದೆ ಎಂದು. ನೀವು ಏನು ಮಾಡಬೇಕೆಂದರೆ ಮುಖವಾಡಗಳನ್ನು ದಕ್ಷತೆಯಿಂದ ಬದಲಾಯಿಸಿ ನೋಟವನ್ನು ಆನಂದದಿಂದ ಅನುಭವಿಸಬೇಕು. ಆಗ ನೀವು ಅದರಲ್ಲಿ ಒಂದು ಘನವಾದ ಅಸ್ತಿತ್ವದಂತೆ ಭಾಗವಹಿಸದೆ ಕೇವಲ ನೋಡುವವರಾಗಿರುತ್ತೀರಾ.
ನೀವು ಮುಖವಾಡದಿಂದ ಆಚೆಯೇ ಇರುವ ಬೇರೊಬ್ಬರು ಎಂದು ತಿಳಿದಿದ್ದರೆ ನೀವು ಸಂತೋಷದಿಂದ ಅನುಭವಿಸುತ್ತೀರಿ. ಇಲ್ಲದಿದ್ದರೆ ನೀವು ಮುಖವಾಡದಿಂದ ಹತೋಟಿ ತಪ್ಪಿ ಜೀವನದ ಸಂಪೂರ್ಣ ಆಕರ್ಷಣೆಯನ್ನು ಕಳೆದುಕೊಳ್ಳುತ್ತೀರ. ನೀವು ಕೇವಲ ಮುಖವಾಡಗಳನ್ನು ಉಪಯೋಗಿಸುತ್ತಿರುವುದೆಂದು ತಿಳಿದಾಗ ನಿಮ್ಮ ಅಪೇಕ್ಷೆಗಳು ಬೀಳುತ್ತವೆ.
ಅದು ಹೀಗೆ: ನೀವು ದೊಡ್ಡವರಾಗಿ ಬೆಳೆದಾಗ ನಿಮ್ಮಷ್ಟಕ್ಕೆ ನೀವೇ ಆಟಿಕೆಗಳನ್ನು ಬಿಡುತ್ತೀರ; ಅಲ್ಲವೇ? ಈ ಆಟಿಕೆಗಳು ಇನ್ನೇನೂ ಆಸಕ್ತಿಯನ್ನು ಹುಟ್ಟಿಸುತ್ತಿಲ್ಲ. ಅದೇ ರೀತಿ ನೀವು ಈ ಮುಖವಾಡಗಳನ್ನು ಬುದ್ಧಿವಂತಿಕೆಯಿಂದ ನೋಡಿದರೆ, ಅವುಗಳಿಗಾಗಿ ನೀವು ಆಸೆಪಡುವುದಿಲ್ಲ, ನೀವು ಕೇವಲ ಅವುಗಳನ್ನು ಉಪಯೋಗಿಸಿ ಮುಂದುವರಿಯುತ್ತೀರಿ.
ಅಹಂಭಾವವು ಬಹಳ ಕಪಟತನದಿಂದ ತನ್ನಷ್ಟೇ ಪ್ರಕಟಗೊಳ್ಳುತ್ತದೆ -ಆದುದರಿಂದಲೇ ಅದರ ಬಗ್ಗೆ ಈ ಎಲ್ಲಾ ವಿವರಣೆಗಳು ಬೇಕಾಗಿರುವುದು. ಇವೆಲ್ಲವೂ ನಿಮ್ಮದೇ ಒಳಪ್ರಯಾಣದಲ್ಲಿ ನೀವು ಅಡ್ಡವಾಗಿ ಎಲ್ಲಿ ನಿಂತಿರುವಿರೆಂದು ನೋಡಲು ಸಹಾಯ ಮಾಡುತ್ತವೆ.
ನಿಮ್ಮೊಳಗೆ ಎಷ್ಟು ಕಡಿಮೆ ತಡೆಗಳು ಇರುತ್ತವೆಯೋ, ಅಷ್ಟು ಹೆಚ್ಚು ನೀವು ದ್ರವವಾಗಿ ಹರಿಯುತ್ತಿರುತ್ತೀರ. ನಿಮ್ಮಲ್ಲಿ ಕಡಿಮೆ ತಡೆಗಳು ಇದ್ದರೆ, ನೀವು ಹೆಚ್ಚು ಗ್ರಹಿಸುವವರಾಗಿ (vulnerable) ಇರುತ್ತೀರ. ನಿಮ್ಮಲ್ಲಿ ಹೆಚ್ಚು ತಡೆಗಳು ಇದ್ದರೆ,
ನೀವು ಗಟ್ಟಿಯಾಗಿದ್ದು ಭೇದಿಸಲು ಕಷ್ಟವಾಗಿರುತ್ತದೆ. ನಿಮ್ಮ ಅಹಂಭಾವವು ಎಲ್ಲದಕ್ಕೂ ಒಂದು ಗಟ್ಟಿಯಾದ ತಡೆಯನ್ನು ಒಡ್ಡುತ್ತದೆ.
ಉದಾಹರಣೆಗೆ, ಯಾವಾಗಲಾದರೂ ಒಬ್ಬರು ನಿಮಗೆ ಏನನ್ನಾದರೂ ಹೇಳಿದರೆ, ನಿಮ್ಮ ಮೊದಲನೆಯ ಪ್ರತಿಕ್ರಿಯೆ ಏನು? ನಿಮ್ಮ ಮೊದಲನೆಯ ಪ್ರತಿಕ್ರಿಯೆ ಒಂದು ನಿರ್ದಿಷ್ಟವಾದ ಪ್ರತಿರೋಧ, ಒಂದು ''ಇಲ್ಲ'' ಎಂದು, ನೀವು ''ಇಲ್ಲ'' ಎಂದಾಗ ಅದು ಅಷ್ಟೊಂದು ಅಹಂಭಾವಭರಿತವಾಗಿರುತದೆ. ನೀವು ನಿಮ್ಮೊಳಗೆ ಘನವಾಗಿ ಗಟ್ಟಿಯಾಗಿರುವಂತೆ ಭಾವಿಸುತ್ತೀರಿ. ನೀವು 'ಸರಿ' ಎಂದರೆ ನೀವು ದುರ್ಬಲರಂತೆ (vulnerable) ಭಾವಿಸುತ್ತೀರಿ. ನಿಮ್ಮ ಅಹಂಭಾವವು ವಿಧೇಯವಾಗಿರುವಂತೆ ಭಾವಿಸುತ್ತೀರಿ. ಆದುದರಿಂದ ನೀವು ''ಇಲ್ಲ' ಎಂದು ಹೇಳುವಿರಿ.
ಆದುದರಿಂದಲೇ ನೀವು ಮನೆಯಲ್ಲಾಗಲೀ, ಶಾಲೆಯಲ್ಲಾಗಲೀ ಅಥವಾ ಕಾರ್ಯ ಮಾಡುವ ಉಲ್ಲಂಘಿಸಿದರೆ ನೀವು ಹಿತವನ್ನು ಅನುಭವಿಸುತ್ತೀರಿ. ವಾಸ್ತವವಾಗಿ, ನೀವು ಒಂದು ನಿಯಮವನ್ನು ಉಲ್ಲಂಘಿಸಿದಾಕ್ಷಣ, ನಿಮ್ಮ ಬಗ್ಗೆ ನೀವು ಹಿತವನ್ನು ಅನುಭವಿಸುತ್ತೀರಿ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದಿದ್ದರೆ ಹಿತವನ್ನು ಅನುಭವಿಸುತ್ತಾರೆ. ಏಕೆ? ಏಕೆಂದರೆ ಅವರು ನಿಯಮಗಳಿಗೆ ಇಲ್ಲ ಎಂದರೆ ಅವರ ಅಹಂಭಾವವು ಮೇಲೆದ್ದ ಅನುಭವವಾಗುತ್ತದೆ. ಚಿಕ್ಕ ಮಕ್ಕಳ ವಿಚಾರದಲ್ಲಿ ವಸ್ತುಗಳು ಅವರಿಗಾಗಿಯಲ್ಲ ಎಂದಾಕ್ಷಣವೇ, ಅವರು ಅದನ್ನೇ ಕೇಳುವರು. ದೊಡ್ಡವರೂ ಕೂಡ ಬೇರೆಯವರನ್ನು ಬಹುವಿಧವಾಗಿ ಉಲ್ಲಂಘಿಸುವುದರಿಂದ ಸಂತೋಷಪಡುತ್ತಾರೆ.
ಗಂಡ ಮತ್ತು ಹೆಂಡತಿ ಮೊದಲನೆಯದಾಗಿ ಸಹಮತದಿಂದಿರುವುದು ಬಹು ವಿರಳ! ನಮ್ಮ ಭಕ್ತಾದಿಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ಗಂಡನು ಮೊದಲು ನನಗೆ ಹಚ್ಚಿಕೊಂಡರೆ, ಹೆಂಡತಿಯ ಮೊದಲ ಪ್ರತಿಕ್ರಿಯೆ ನನ್ನನ್ನು ಕೇವಲ ಪ್ರತಿರೋಧಿಸುವುದು. ಅವಳು ಗುಟ್ಟಾಗಿ ನನ್ನ ಪುಸ್ತಕಗಳನ್ನು ಓದಲೂಬಹುದು ಮತ್ತು ಅವುಗಳನ್ನು ಇಷ್ಟಪಡಲೂಬಹುದು, ಆದರೆ ತನ್ನ ಗಂಡನ ಮುಂದೆ ನನ್ನನ್ನು ಆದರದಿಂದ ಸ್ವೀಕರಿಸಲು ಇಷ್ಟಪಡುವುದಿಲ್ಲ. ಇದೇ ವಿಚಾರವು ಮೊದಲು ನನ್ನನ್ನು ಹಚ್ಚಿಕೊಳ್ಳುವ ಹೆಂಡಂದಿರಿಗೂ ಅನ್ವಯಿಸುತ್ತದೆ. ಅವರು ಅವೆಲ್ಲವನ್ನೂ, ನನ್ನೊಂದಿಗೆ ಕೊನೆಯಲ್ಲಿ ಶೃತಿಗೂಡಿಸುವ ಮುಂಚೆ, ಮಾಡುತ್ತಾರೆ.
ಅಹಂಭಾವದ ಆಟವು ಹಾಗಿದೆ. 'ಸರಿ' ಎಂದು ಹೇಳುವುದರಿಂದ ಸಹಜವಾಗಿ (naturally) ನೀವು ದುರ್ಬಲರೂಪದಲ್ಲಿ ತಡೆಗಳಿಲ್ಲದೆ ಹರಿಯುತ್ತೀರ. ಇದರ ಅರ್ಥ ನೀವು ಎಲ್ಲದಕ್ಕೂ ಕಣ್ಣುಮುಚ್ಚಿ, 'ಸರಿ' ಎಂದು ಹೇಳುವುದಲ್ಲ. ಅಲ್ಲ! ಇದರ ಅರ್ಥ ಅಹಂಭಾವದ ಪ್ರಭಾವವಿರದಂತೆ ಸ್ವಯಂಸ್ಫೂರ್ತಿಯ ಮೇಲೆ ನಿಮ್ಮ ಭರವಸೆಯನ್ನು ಇಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳಿ, ಅಷ್ಟೆ. ತನ್ನಷ್ಟಕ್ಕೆ ತಾನೇ ನೀವು ಸರಿಯಾದ ಸಂಗತಿಗಳಲ್ಲಿ ಲಯಬದ್ದರಾಗಿರುತ್ತೀರಿ.
'ಇಲ್ಲ' ಎಂದು ಹೇಳುವುದು ಒಂದು ಎಚ್ಚರಿಕೆ ನಡೆಯಾಗಲೀ ಅಥವಾ ನಿಮ್ಮ ಪೋಷಕ ದೇವತೆಯಾಗುವ ಯಾವುದೇ ಕಾಯುವ ಬಲವಾಗಲೀ ಅಲ್ಪ ಎಂದು ಅರ್ಥಮಾಡಿಕೊಳ್ಳಿ. ಸುಮ್ಮನೆ ಪ್ರತಿರೋಧ ಮತ್ತು ಪೂರ್ವ ಕಲ್ಪನೆಗಳಿಲ್ಲದೆ ತೆರೆದುಕೊಳ್ಳಿ, ಅಷ್ಟು ಸಾಕು. ಹ್ಲಾ..?
ಆದರೆ ಸ್ವಾಮೀಜಿ , ನಾನು ಇಲ್ಲಿಯವರೆಗೂ ಸ್ವಯಂಪ್ರತಿಷ್ಠೆಯ ಸಾಧನೆಯು ಒಂದೇ ಅಹಂಭಾವದ ಪ್ರಕಟನೆಯೆಂದು ತಿಳಿದಿದ್ದೆ!
ಇಲ್ಲ! ಅಹಂಭಾವವು ನಾವು ಇಲ್ಲಿಯವರೆಗೂ ಚರ್ಚಿಸುತ್ತಿದ್ದ ಚುರುಕಿನ ಅಥವಾ ಜಡವಾದ ಬೇರೆ ಬೇರೆ ರೂಪಗಳಲ್ಲಿ ಬರುತ್ತದೆ. ಆದುದರಿಂದಲೇ ಗ್ರಹಿಸಲು ಇದು ಅಷ್ಟೊಂದು ಯುಕ್ತಿಯುತವಾದ (tricky) ಸಂಗತಿ.
ಚುರುಕಿನ ಅಹಂಭಾವವನ್ನು ಸುಲಭವಾಗಿ ಗುರುತಿಸಬಹುದು. ಚುರುಕಾದ ಅಹಂಭಾವವಿರುವ ವ್ಯಕ್ತಿಗಳು ಜುಲುಮಿನ (high handed) ರೀತಿಯಲ್ಲಿ ವರ್ತಿಸುತ್ತಾರೆ, ಅವರು ತಮ್ಮ ಸ್ವಪ್ರತಿಷ್ಠೆಯನ್ನು ಬಹಿರಂಗವಾಗಿ ಕೇಳುತ್ತಾರೆ, ಅವರು ಬೇರೆಯವರಿಗೆ ಬಗ್ಗುವುದಿಲ್ಲ, ಅವರು ಸೊಕ್ಕಿನಿಂದ ಇರುತ್ತಾರೆ. ವಾಸ್ತವವಾಗಿ ಗುರುಗಳಿಗೆ ಇಂತಹ ಅಹಂಭಾವದೊಂದಿಗೆ ವ್ಯವಹರಿಸುವುದು ಸುಲಭ. ಕೇವಲ ಅವರು ಅದರ ಮೇಲೆ ಹಲವು ಬಾರಿ ಗಟ್ಟಿಯಾಗಿ ಕುಟ್ಟಿದರೆ ಅದು ಒಡೆಯುತ್ತದೆ! ಒಂದು ಚಿಕ್ಕ ಕತೆ:
ಒಬ್ಬ ವ್ಯಕ್ತಿಯು ಜೂಜಾಟದಿಂದ ತನ್ನೆಲ್ಲಾ ಸಂಪತ್ತನ್ನು ಕಳೆದುಕೊಂಡು ಬಹಳ ಮಟ್ಟಿಗೆ ನಿರ್ಗತಿಕನಾದ.
ಒಂದು ದಿನ ಅವನು ರಸ್ತೆಬದಿಯ ಉಪಹಾರ ಗೃಹಕ್ಕೆ ಹೋಗಿ ತನ್ನ ಬೆಳಗಿನ ಉಪಹಾರಕ್ಕೆ ಮೇಜಿನ ಮುಂದೆ ಕುಳಿತ.
ಮಾಣಿಯು ಆರ್ಡರ್ ತೆಗೆದುಕೊಳ್ಳಲು ಅವನ ಬಳಿ ಬಂದನು.
ಆ ವ್ಯಕ್ತಿಗೆ ಬಹಳ ಆಶ್ಚರ್ಯವಾಯಿತು. ಆ ಮಾಣಿಯು ಅವನ ಹಳೆಯ ಸ್ನೇಹಿತನಾಗಿದ್ದು ಹಿಂದೊಮ್ಮೆ ಅವನಷ್ಟೆ ಸಿರಿವಂತನಾಗಿದ್ದನು.
ವ್ಯಕ್ತಿಯು ಮಾಣಿಯನ್ನು ನೋಡಿ, ''ಏನು, ನೀನು ಉಪಹಾರಗೃಹದಲ್ಲಿ ಕೆಲಸ ಮಾಡುತ್ತಿದ್ದೀಯಾ!'' ಎಂದನು.
ಮಾಣಿಯು, ''ನಾನು ಇಲ್ಲಿ ಕೇವಲ ಮಾಣಿ, ಆದರೆ ನಾನು ಇಲ್ಲಿ ತಿನ್ನುವುದಿಲ್ಲ'' ಎಂದು ಮರುಉತ್ತರಿಸಿದನು.
(ನಗೆ!)
ಚುರುಕಿನ ಅಹಂಭಾವವನ್ನು ಗುರುತಿಸುವುದು ಬಹಳ ಸುಲಭ. ಚುರುಕಾದ ಅಹಂಭಾವದಿಂದಿರುವ ವ್ಯಕ್ತಿಯು, ಅವನ ಇತರ ರಕ್ಷಣೆಗಳಾದ, ಹಣ, ಸಂಪತ್ತು ಮುಂತಾದವುಗಳನ್ನೆಲ್ಲಾ ತೆಗೆದುಕೊಂಡು ಬಿಟ್ಟರೂ, ಅದನ್ನು ಬಿಟ್ಟುಬಿಡಲು ಸಿದ್ಧನಿರುವುದಿಲ್ಲ. ಚುರುಕಿನ ಅಹಂಭಾವವನ್ನು ಸುಲಭವಾಗಿ ಕತ್ತರಿಸಬಹುದು.
ಆದರೆ ಜಡವಾದ ಅಹಂಭಾವವು ಬಹಳ ಸೂಕ್ಷ್ಮ ಮತ್ತು ಕಪಟವಾದದ್ದು. ಜಡವಾದ ಅಹಂಭಾವವಿರುವ ವ್ಯಕ್ತಿಗಳು ಜನಗಳನ್ನು ಎದುರಿಸುವ ಧೈರ್ಯವಿಲ್ಲದೆ, ಗೌರವ ಮುಂತಾದವುಗಳನ್ನು ತೆಗೆದುಕೊಳ್ಳಲು ದೂರವಿರುತ್ತಾ, ಬಹಳ ವಿನಮ್ರತೆಯ ಸೋಗಿನಲ್ಲಿ ಇರುತ್ತಾರೆ. ಇದರ ಅತಿ ಕೆಟ್ಟ ಭಾಗವೆಂದರೆ, ಅವರು ಈ ತರಹ ಇರುವುದು ಏಕೆಂದರೆ ಅವರು ಅಹಂಭಾವಿತರಲ್ಲದವರೆಂದು ಅವರು ಅಂದುಕೊಂಡಿರುವುದು. ನಿಜ ಏನೆಂದರೆ, ಅವರು ಮಿಕ್ಕವರಿಗಿಂತ ಹೆಚ್ಚು ಅಹಂಭಾವಿತರು! ಅವರು ಈ ಎಲ್ಲಾ ವಿನಮ್ರತೆಯ ಕೆಲಸಗಳನ್ನು ಮಾಡುತ್ತಾ ತಮ್ಮ ಅಹಂಭಾವವು ಘಾಸಿಗೊಳಗಾಗುವುದನ್ನು ಬಹಳ ಎಚ್ಚರಿಕೆಯಿಂದ ರಕ್ಷಿಸುತ್ತಿರುತ್ತಾರೆ. ನೀವು ಆಳವಾದ ಅರಿವಿನಿಂದ ಮತ್ತು ತಿಳುವಳಿಕೆಯಿಂದ ಇದ್ದರೆ ನೀವು ಕೇವಲ ನಿಮ್ಮ ಅಹಂಭಾವದ ವೀಕ್ಷಕರಾಗಿರುತ್ತೀರ, ಮತ್ತು ಈ ಸ್ಥಿತಿಯಲ್ಲಿ, ತಾನಂತಾನೇ ನೀವು ವಿನಮ್ರರಾಗಿಯಾಗಲೀ ಅಥವಾ ಅಹಂಭಾವಿತರಾಗಿಯಾಗಲೀ ಇರುವುದಿಲ್ಲ, ನೀವು ಗೌರವವನ್ನು ತೆಗೆದುಕೊಳ್ಳುವುದಾಗಲೀ ಅಥವಾ ಅದರಿಂದ ದೂರವಿರುವುದಾಗಲೀ ಮಾಡುವುದಿಲ್ಲ. ನೀವು ಈ ಎರಡೂ ತರಹದವರಲ್ಲವೆಂದು ಕೂಡ ಯೋಜಿಸುವುದಾಗಲೀ ಅಥವಾ ಹೇಳಿಕೊಳ್ಳುವುದಾಗಲೀ ಮಾಡುವುದಿಲ್ಲ, ನೀವು ಸುಮ್ಮನೆ ಇರುತ್ತೀರ, ಅಷ್ಟೆ. ಯಾರಾದರೂ ನಿಮ್ಮನ್ನು ಹೊಗಳಿದರೆ ಅಥವಾ ನಿಮಗೆ
ಗೌರವವನ್ನು ಕೊಟ್ಟರೆ ನೀವು ಕೇವಲ ಅಸ್ತಿತ್ವದೊಂದಿಗೆ ಪ್ರತಿಸ್ಪಂದಿಸುತ್ತೀರಿ ಮತ್ತು ಅದನ್ನು ಅಲ್ಲಿಗೇ ಬಿಡುತ್ತೀರ, ಅಷ್ಟೆ. ಮತ್ತು ಅಲ್ಲಿ ತುಲನೆ ಮಾಡುವುದಾಗಲೀ ಇಲ್ಲ ಹೇಳಿಕೊಳ್ಳುವುದಾಗಲೀ ಅವಶ್ಯಕತೆ ಇರುವುದಿಲ್ಲ.
ಆದುದರಿಂದ ನಿಚ್ಚಳವಾಗಿರಿ. ಬಹಳಷ್ಟು ಸರ್ತಿ, ಜನಗಳು ತಿಳಿಯುವುದು ಚುರುಕಿನ ಅಹಂಭಾವವೊಂದೇ ಯಾವಾಗಲೂ ಇರುವುದು, ಎಂದು. ಇಲ್ಲ. ಜಡವಾದ ಅಹಂಭಾವ ಎಂದು ಕರೆಯಲಾಗುವ, ಈಗ ತಾನೇ ನಾವು ಚರ್ಚಿಸಿದ ಮತ್ತೊಂದಿದೆ, ಮತ್ತು ಇದರೊಂದಿಗೆ ವ್ಯವಹರಿಸುವುದು ಇನ್ನೂ ಕಷ್ಟಕರ.
ಚುರುಕಿನ ಅಹಂಭಾವವುಳ್ಳವರು ಒಂದು ಒಣಗಿದ ಮತ್ತು ಗಟ್ಟಿಯಾದ ರೆಂಬೆಯಂತೆ. ಅವನು ಸುಲಭವಾಗಿ ಮುರಿದು ಹಾಕಬಹುದು. ಜಡವಾದ ಅಹಂಭಾವವುಳ್ಳ ಜನರು ಒಂದು ತಾಜಾ ಮತ್ತು ಹಸಿಯಾದ ರೆಂಬೆಯಂತೆ. ಪ್ರತಿಬಾರಿ ಅವರ ಅಹಂಭಾವಕ್ಕೆ ಪೆಟ್ಟುಬಿದ್ದಾಗಲೂ, ಅವರು ಬಗ್ಗುತ್ತಾರೆ, ಆದರೆ ಮುರಿಯುವುದಿಲ್ಲ. ಅವರ ಅಹಂಭಾವವು ಎಷ್ಟೊಂದು ರಕ್ಷಿಸಲ್ಪಟ್ಟಿದೆಯೆಂದರೆ, ಅದರ ಜೊತೆ ವ್ಯವಹರಿಸುವುದೇ ಕಷ್ಟವಾಗಿರುತದೆ. ವಾಸ್ತವವಾಗಿ ಅದನ್ನು ರಕ್ಷಿಸಲು ಅವರು ಬಹಳ ಕಷ್ಟಪಟ್ಟು ಕೆಲಸಮಾಡುತ್ತಾರೆ, ಆದರೆ ಅದು ಸಿಹಿಯಾದ ಮತ್ತು ಜಡವಾದ ರೀತಿಯಲ್ಲಿರುತ್ತದೆ. ಜಡವಾದ ಅಹಂಭಾವವು ಚುರುಕಿನ ಅಹಂಭಾವಕ್ಕಿಂತ ಹೆಚ್ಚು ಅಪಾಯಕಾರಿ.
ಉದಾಹರಣೆಗೆ, ಈಗ ನೀವು ನನ್ನ ಸಂಗಡ ಈ ತರಗತಿಯಲ್ಲಿ ಇದ್ದೀರಿ. ಬೇಕಾದಷ್ಟು ಪ್ರಶ್ನೆಗಳು ನಿಮ್ಮಲ್ಲಿ ಏಳುತ್ತಿರಬಹುದು. ಆದರೆ ನೀವು ಎಲ್ಲವನ್ನೂ ಸ್ವಯಂಪ್ರೇರಿತರಾಗಿ ಕೇಳುತ್ತೀರೇನು? ಇಲ್ಲ. ನೀವು ಎಲ್ಲವನ್ನೂ ನಿಮ್ಮೊಳಗೆ ಕೌಶಲ್ಯದಿಂದ ನಿಭಾಯಿಸಿ ಕೊನೆಯಲ್ಲಿ ಅವುಗಳನ್ನು ನಿಗ್ರಹಿಸುತ್ತೀರಿ. ನೀವು ಅವುಗಳನ್ನು ಕೌಶಲ್ಯದಿಂದ ನಿಭಾಯಿಸುವುದು ಏಕೆಂದರೆ ಪ್ರಶ್ನೆಗಳನ್ನು ಕೇಳುವುದರಿಂದ ನೀವು ಮೂರ್ಖರಂತೆ ಕಾಣಿಸಬಹುದೆಂದು ನೀವು ಭಯಪಡುತ್ತಿರುವುದರಿಂದ. ನೀವು ಮೂರ್ಖರಂತೆ ಕಾಣಲು ಇಷ್ಟಪಡುವುದಿಲ್ಲ ಮತ್ತು ಆದ್ದರಿಂದ ನೀವು ಪ್ರಶ್ನಿಸುವುದಿಲ್ಲ. ನೀವು ನಿಮ್ಮ ಅಹಂಭಾವವನ್ನು ರಕ್ಷಿಸುತ್ತಿದ್ದೀರ. ನಿಮ್ಮ ಪ್ರಶ್ನೆಗಳು ನನ್ನ ಇರುವಿಕೆಯಲ್ಲಿ ಕರಗಿಹೋದರೆ, ಅದು ಬೇರೆಯ ವಿಚಾರ. ಆದರೆ ಇಲ್ಲಿ ಅದು ಬೇರೆಯ ಸಂಗತಿ.
ನೀವು ನಿಮ್ಮ ಬಗ್ಗೆ ಬೇರೆಯವರ ಪ್ರತಿಕ್ರಿಯೆಗಳು ಮತ್ತು ಅಭಿಪ್ರಾಯಗಳ ಬಗ್ಗೆ ಅಷ್ಟೊಂದು ಬೆಲೆ ಕೊಡುತ್ತೀರ. ಇಷ್ಟೊಂದು ವರ್ಷಗಳ ಕಾಲ, ನೀವು
ಎಚ್ಚರಿಕೆಯಿಂದ ಪೋಷಿಸಿಕೊಂಡು ಬಂದ ನಿಮ್ಮ ಅಹಂಭಾವಕ್ಕೆ ನೆಗ್ಗಾಗುವುದನ್ನು ತಡೆದುಕೊಳ್ಳಲು ನಿಮಗೆ ಆಗುವುದಿಲ್ಲ. ನಿಮ್ಮ ಅಹಂಭಾವವೇ ನಿಮ್ಮ ಭರವಸೆಯ ಬಿಂದು (anchor point). ಅದು ಕುಲುಕಾಡಿದರೆ ನೀವು ಭರವಸೆಯಿಲ್ಲದವರಂತೆ ಭಾವಿಸುತ್ತೀರ. ನಮ್ರತೆಯ ಸೋಗಿನಲ್ಲಿ ನೀವು ಸುಮ್ಮನಿರುತ್ತೀರ. ನೀವು ಗುರುಗಳ ಸಮ್ಮುಖದಲ್ಲಿ ನಿಮ್ಮ ಅಹಂಭಾವವನ್ನು ತೆರೆದಿಡುವ ಮತ್ತೊಂದು ಅವಕಾಶವನ್ನು ಕಳೆದುಕೊಳ್ಳುತ್ತೀರ. ಅರಳುವುದರತ್ತ ಹೆಜ್ಜೆಯಿಡುವ ಮತ್ತೊಂದು ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರ.
ನಿಮಗೊಂದು ವಿಷಯವನ್ನು ಹೇಳುತ್ತೇನೆ. ಎಲ್ಲಾ ಪ್ರಶ್ನೆಗಳು ದಿನದ ಅಂತ್ಯದಲ್ಲಿ ಮೂರ್ಖತನದ್ದೇ. ಕೆಲವು ಪ್ರಶ್ನೆಗಳು ಮತ್ತು ಆದ್ದರಿಂದ ಪ್ರಶ್ನೆಗಳನ್ನು ಹಾಕುವ ಕೆಲವರು ಮಿಕ್ಕವರಿಗಿಂತ ಹೆಚ್ಚು ಬುದ್ಧಿವಂತರೆಂದೂ ಒಂದು ಕ್ಷಣವೂ ತಿಳಿಯಬೇಡಿ. ಆಳವಾದ ತಿಳಿಯುವಿಕೆಯು ಆದರೆ ಪ್ರಶ್ನೆಗಳು ತನಷ್ಟಕ್ಕೇ ಕರಗಿಹೋಗುತ್ತವೆ. ಇದೇ ನಿಜವಾದ ಜ್ಞಾನ. ಹೇಗೋ, ನಾವೆಲ್ಲರೂ ನಮ್ಮ ಅಹಂಭಾವವನ್ನು ರಕ್ಷಿಸಿಕೊಳ್ಳಲು ತುಂಬಾ ಎಚ್ಚರಿಕೆಯಿಂದ ಆಡುತ್ತೇವೆ.
ಮತ್ತೊಂದಿದೆ, ನಾವು ಚೆನ್ನಾಗಿ ಪೋಷಿಸುವ ಅಹಂಭಾವದ ಮತ್ತೊಂದು ಆಟ ಎಂದರೆ ಸಾಮಾಜಿಕ ಅಹಂಭಾವ ಎಂಬುದು.
ಈ ಸಾಮಾಜಿಕ ಅಹಂಭಾವ ಎಂದರೇನು?
ನಿಮ್ಮ ಜೀವನವು ನಿಮಗೆ ಅತ್ಯಂತ ವೈಯಕ್ತಿಕ ವಿಷಯವೆಂದೂ ಮತ್ತು ಬೇರಾರೂ ಅದರೊಳಗೆ ಬರಬಾರದೆಂದೂ ನೀವು ಭಾವಿಸುತ್ತೀರ.
ಉದಾಹರಣೆಗೆ, ಜನಗಳು ನನ್ನಲ್ಲಿಗೆ ತಮ್ಮ ಮಕ್ಕಳ ವಿಚಿತ್ರ ನಡವಳಿಕೆಗಳ ಬಗ್ಗೆ ಚರ್ಚಿಸಲು ಬರುತ್ತಾರೆ. ಅವರು ಸುತ್ತಲೂ ಬೇರೆಯವರು ಇದ್ದರೆ ಆರಾಮಕರವಾಗಿ ಇರುವುದಿಲ್ಲ. ನೀವು ಈ ವಿಚಾರಗಳನ್ನು ಬೇರೆಯವರು ತಿಳಿದುಕೊಳ್ಳಲು ಇಷ್ಟಪಡುವುದಿಲ್ಲ, ಏಕೆಂದರೆ ಸಮಾಜದ ಕಣ್ಣುಗಳಲ್ಲಿ ನಿಮಗಾಗಿ ಮತ್ತು ನಿಮ್ಮ ಸಂಸಾರದ ಸದಸ್ಯರಿಗಾಗಿ ನಿಮ್ಮ ಕಟ್ಟಪ್ಪಟ್ಟ 'ಪ್ರತೀಕ' (image) ಎಂಬುದಿದೆ. ನೀವು ಜನರನ್ನು ನಿಮ್ಮ ಸಂಸಾರದ ವಿಷಯಗಳಲ್ಲಿ ಒಳಗೆ ಬಿಟ್ಟರೆ, ನೀವು ನಿಮ್ಮ ಪೂರ್ಣ ಆಸ್ತಿಯನ್ನು ಬೇರೆಯವರ ಮುಂದೆ ಬಿಚ್ಚಿಟ್ಟಂತೆ ಭಾವಿಸುತ್ತೀರ. ನಿಮ್ಮ ಪೂರ್ಣ ಪ್ರತೀಕವು ಕಳಚಿಕೊಂಡು ಬೀಳಬಹುದೆಂದೂ ಮತ್ತು ಸಮಾಜದಲ್ಲಿ ನಿಮಗೆ ಆಸರೆಯಾಗಿರಲು ಬೇರಾವುದೂ ಇಲ್ಲವೆಂದೂ ನೀವು ಭಯಪಡುತ್ತೀರ. ಇದೇ
ಸಾಮಾಜಿಕ ಅಹಂಭಾವ. ನೋವನ್ನು ಅನುಭವಿಸಿ ನೀವು ಕಟ್ಟಿದ ಪ್ರತೀಕವು, ಸಮಾಜದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ನಿಮ್ಮ ಗುರುತಾಗಿರುವ ಪ್ರತೀಕವು ಈಗ ಪೇಚಿನಲ್ಲಿದೆ (stake). ಇದು ಬೇರೆಯವರಿಗಿಂತ ಹೆಚ್ಚಾಗಿ ನಿಮ್ಮ ಗುರುತಾಗಿದೆ! ನೀವು ನಿಮ್ಮನ್ನು ಮತ್ತು ನಿಮ್ಮ ಸಂಸಾರವನ್ನು ನೀವಿರುವ ಹಾಗೆಯೇ ತೋರಿಸಿದರೆ, ನೀವು ಹೆಚ್ಚು ಆರಾಮವಾಗಿ ಇರುತ್ತೀರಿ, ಏಕೆಂದರೆ ಯಾವುದನ್ನೂ ಮುಚ್ಚಿಡಲು ಒತ್ತಡವಿರುವುದಿಲ್ಲ.
ನೀವು ಹೇಳಬಹುದು, 'ಸ್ವಾಮೀಜಿ, ಈ ಸಂಗತಿಗಳನ್ನೆಲ್ಲಾ ರಹಸ್ಸವಾಗಿಡಲು ಇರುವ ಏಕೈಕ ಉದ್ದೇಶವೆಂದರೆ, ಬೇರೆಯವರು ಇದರ ಬಗ್ಗೆ ಆಡಿಕೊಳ್ಳಬಾರದು ಎಂದು ನಾವು ಅಂದುಕೊಂಡಿರುವುದರಿಂದ'' ಎಂದು. ನಾನು ನಿಮಗೆ ಹೇಳುತ್ತೇನೆ: ಯಾರೊಬ್ಬರೂ ಇನ್ನೊಬ್ಬರ ಬಗ್ಗೆ ಮಾತನಾಡಲು ಅರ್ಹರಲ್ಲ. ಅವರು ಮಾತನಾಡಿದರೆ, ಅವರು ಮೂರ್ಖರಾಗುತ್ತಾರೆ. ಇದನ್ನು ಜ್ಞಾಪಿಸಿಕೊಳ್ಳಿ ಮತ್ತು ನೀವು ಅವರಿಗೆ ಕೊಡುವ ಶಕ್ತಿ ಮತ್ತು ಅವರ ಮಾತುಗಳು ತನ್ನಷ್ಟಕ್ಕೆ ಹಾಗೇ ಮಾಯವಾಗುತ್ತದೆ. ನೀವೇ ನಿಮಗೆ ಪರಿಣಾಮವಾಗುವಂತೆ ಅವರಿಗೆ ಶಕ್ತಿಯನ್ನು ಕೊಟ್ಟಿರುವುದು, ಅಲ್ಲವೇ? ಈಗ ಆ ಶಕ್ತಿಯು ಮಾಯವಾಗುತ್ತದೆ.
ಸುಮ್ಮನೆ ನಿರ್ಧರಿಸಿ ಮತ್ತು ಒಂದು ತೆರೆದ ಪುಸ್ತಕದ ಹಾಗೆ ಬದುಕಿರಿ, ಅಷ್ಟೆ, ನಿಮ್ಮ ಧೈರ್ಯವನ್ನು ಮತ್ತು ದೇಹದ ಭಾಷೆಯನ್ನು (body language) ನೋಡಿ, ನಿಮ್ಮ ಬಗ್ಗೆ ಆಡಿಕೊಳ್ಳುವುದರಿಂದ ಏನೂ ಸಿಗುವುದಿಲ್ಲ ಎಂದು ತಮ್ಮಷ್ಟಕ್ಕೆ ಅರ್ಥಮಾಡಿಕೊಳ್ಳುತ್ತಾರೆ! ನಾನು ಹೇಳುತ್ತೇನೆ: ನಿಮ್ಮ ಸಾಮಾಜಿಕ ಅಹಂಭಾವವನ್ನು ಬಿಟ್ಟು ಏನೂ ಖಾಸಗೀತನವಿಲ್ಲದೆ (privacy) ಬದುಕುವುದೆಂದರೆ, ಅದು ಒಂದು ಮಹತ್ತರ ಬಂಧವಿಮೋಚನೆ.
ನಮ್ಮ ಸ್ವಯಂಪ್ರಜ್ಞೆಯುಳ್ಳವರಾಗಿರುತ್ತೇವೆ ಕೂಡ. ನಾವು ಸದಾಕಾಲವೂ ಜನಗಳು ನಮ್ಮನ್ನು ನೋಡಿ ಆಡಿಕೊಳ್ಳುತ್ತಿರುತ್ತಾರೆಂದು ಸ್ವಯಂಪ್ರಜ್ಞೆಯುಳ್ಳವರಾಗಿರುತ್ತೇವೆ. ಸ್ಪಷ್ಟವಾಗಿರಿ:
ನೀವು ಸ್ವಯಂಪ್ರಜ್ಞೆಯುಳ್ಳವರಾಗಿದ್ದರೆ, ನೀವು ತುಂಬಾ ಅಹಂಭಾವದವ ರಾಗಿರುತ್ತೀರ. ನೀವೊಬ್ಬ ದೊಡ್ಡ ಅಸ್ತಿತ್ವವುಳ್ಳವರೆಂದೂ ಮತ್ತು ಪ್ರತಿಯೊಬ್ಬರ ಕಣ್ಣುಗಳೂ ನಿಮ್ಮ ಮೇಲೆ ಸದಾಕಾಲವೂ ಇರುತ್ತವೆಂದು ನೀವು ತಿಳಿದಿರುತ್ತೀರ.
ಆದುದರಿಂದಲೇ ನೀವು ಸ್ವಯಂ ಪ್ರಜ್ಞೆಯುಳ್ಳವರಾಗುತ್ತೀರ. ನೀವು ಒಬ್ಬ 'ಯಾರೂ ಅಲ್ಲದವ'ರೆಂದುಕೊಂಡಿದ್ದರೆ, ನೀವು ಸ್ವಯಂಪ್ರಜ್ಞೆಯುಳ್ಳವರಾಗಿರುತ್ತಿದ್ದಿರಾ? ನೀವು 'ಯಾರೋ ಒಬ್ಬರು' ಎಂದು ತಿಳಿದುಕೊಂಡಿರುವುದರಿಂದ ನೀವು ಸ್ವಯಂಪ್ರಜ್ಞೆಯುಳ್ಳವರಾಗಿರುತ್ತೀರ. ಮತ್ತು ಇದರ ಮೇಲೆ, ನೀವು ಸ್ವಯಂಪ್ರ ಜ್ಞೆಯುಳ್ಳವರಾಗಿರುವುದರಿಂದ ನೀವು ನಮ್ರತೆಯನ್ನು ಪ್ರದರ್ಶಿಸುತ್ತಿರು ವುದಾಗಿ ಅಂದುಕೊಳ್ಳುತ್ತೀರ. ವಾಸ್ತವವಾಗಿ ಇದು ಒಂದು ರೀತಿಯ ಕಷ್ಟವನ್ನು ನೀವು ಅನುಭವಿಸುತ್ತಿರುವುದಾಗಿ ಕೂಡ ನಿಮಗೆ ತಿಳಿದಿಲ್ಲ. ನೀವು ಸುಮ್ಮನೆ ನೀವೊಬ್ಬ ಕೇವಲ ಸಭ್ಯ ಮತ್ತು ವಿನಮ್ರ ಜೀವಿ ಎಂದೂ ಮತ್ತು ಹಾಗೆಯೇ ಇರಲು ಮುಂದುವರಿಸುತ್ತೀರ.
ನೀವು ಸ್ವಯಂಪ್ರಜ್ಞೆಯುಳ್ಳವರಾದರೆ, ನೀವು ಬದುಕಿರುತ್ತೀರ ಆದರೆ ನಿರ್ಜೀವವಾಗಿರುತ್ತೀರ. ಇದು ನಿಮ್ಮ ಸೌಂದರ್ಯತೆಗೆ ಮತ್ತು ಸೊಬಗಿಗೆ ತಡೆ ಇದ್ದಹಾಗೆ. ನಿಮ್ಮ ಸೌಂದರ್ಯವು ಇದರಿಂದ ಸಲೀಸಾಗಿ ಮುಂದೆ ಬರುವುದಿಲ್ಲ. ಪ್ರಾಣಿಗಳು ಮತ್ತು ಪ್ರಕೃತಿಯತ್ತ ನೋಡಿರಿ. ಅವು ಅತಿ ಸುಂದರವಾಗಿ ಮತ್ತು ಸಲೀಸಾಗಿ ಹರಿಯುತ್ತವೆ. ಹಾಗೇಕೆ ? ಏಕೆಂದರೆ ಅವು ಸ್ವಯಂಪ್ರಜ್ಞೆಯಿಂದಿಲ್ಲ. ಅವು ಅಸ್ತಿತ್ವದೊಂದಿಗೆ ಸುಮ್ಮನೆ ಒಂದಾಗಿರುವುದರಿಂದ ಸಂತೋಷವಾಗಿರುತ್ತವೆ. ಜನರು ನಿಮ್ಮನ್ನು ಗಮನಿಸುತ್ತಿದ್ದಾರೆಂದು ನೀವು ಯೋಚಿಸಲು ಆರಂಭಿಸಿದ ಕ್ಷಣವೇ, ಅಹಂಭಾವವು ಕಳೆದುಕೊಳ್ಳುತ್ತೀರ.
ಭಾಗ ೧೦: ಖಚಿತ ಪರಿಹಾರಗಳು - ಕಾಮ ಭಯ ಚಿಂತೆಗಳಿಗೆ... (Part 2)
ಮಕ್ಕಳು ಆಡುತಿರುವುದನ್ನು ಗಮನಿಸಿದರೆ ನಿಮಗೇ ಗೊತಾಗುತದೆ - ಅಲ್ಲಿ ಅಷ್ಟೊಂದು ಸೌಂದರ್ಯತೆ ಮತ್ತು ಮುಗ್ಗತೆ ಎಲ್ಲದರಲ್ಲಿಯೂ ಇರುತವೆ. ನೀವು ನಿಮ್ಮದೇ ಮತ್ತು ಇತರರ ಚಿತ್ರಗಳನ್ನು ತೆಗೆದುಕೊಂಡರೆ, ನಿಮ್ಮ ಅರಿವಿಲ್ಲದೇ ನಿಮ್ಮ ಚಿತ್ರಗಳನ್ನು ತೆಗೆದುಕೊಂಡಾಗ ಆ ಚಿತ್ರಗಳು ನೀವು ಕ್ಯಾಮರಾ ಮುಂದೆ ನಿಂತು ತೆಗೆಸಿಕೊಂಡದ್ದಕ್ಷಿಂತಲೂ ಹೆಚ್ಚು ಚೆನ್ನಾಗಿರುತ್ತವೆ.
ಕ್ಯಾಮೆರಾ ಮುಂದೆ ನೀವು ನಿಲ್ಲುವಂತೆ ಕೇಳಿದಾಗ, ನೀವು ಸ್ವಯಂಪ್ರಜ್ಞೆ ಯುಳ್ಳವರಾಗುತೀರಿ. ನಿಮ್ಮ ಅಹಂಭಾವವು ಜನಗಳು ಏನು ಹೇಳಿ ಅದನ್ನು ನೆಗ್ಗಬಹುದೆಂದು
ಸದಾಕಾಲವು ಪ್ರತಿಯೊಂದರಲ್ಲೂ ಸಾಧಕಬಾಧಕಗಳನ್ನು ಲೆಕ್ಕ ಹಾಕುತಿರುತದೆ. ಅದು ಸದಾಕಾಲವೂ ಮಿಕ್ಕವರ ದೃಷ್ಟಿಯನ್ನು, ಅಭಿಪ್ರಾಯಗಳನ್ನು ತೂಕ ಮಾಡುತ್ತಾ ತನ್ನದೇ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತದೆ.
ನಮ್ಮ ಧ್ಯಾನ ತರಗತಿಗಳಲ್ಲಿ ಕೂಡ, ನೀವು ನೋಡಿದರೆ, ನಿಮ್ಮ ಕಣ್ಣುಗಳಿಗೆ ಕಣ್ಣುಪಟ್ಟಿಗಳನ್ನು ಧ್ಯಾನದ ತಂತ್ರಗಳನ್ನು ಆರಂಭಿಸುವ ಮುನ್ನ ಕಟ್ಟಿಕೊಳ್ಳಬೇಕೆಂದು ನಾನು ಹೇಳುತೇನೆ. ಆದರೆ ನೀವು ಮೊದಲು ಮಾಡುವುದೇನು? ನೀವು ಮಿಕ್ಕ ಜನರು ತಮ್ಮ ಕಣ್ಣುಗಳನು ಸರಿಯಾಗಿ ಕಟ್ಟಿಕೊಂಡಿರುವರೇ ಎಂದು ಮೊದಲು ನೋಡುತೀರ! ನೀವು ಧ್ಯಾನದ ಸಭಾಂಗಣದಲ್ಲಿ ಕೂಡ ಸ್ವಯಂಪ್ರಜ್ಞೆ ಯುಳ್ಳವರಾಗಿರುತೀರ. ನಿಮ್ಮಲ್ಲಿ ಕೆಲವರು ಧ್ಯಾನವನ್ನು ಸರಿಯಾಗಿ ಮಾಡುವುದಿಲ್ವ ಏಕೆಂದರೆ ನೀವು ಕಣ್ಣುಗಳನ್ನು ತೆರೆದುಕೊಂಡಿರುವ ಸ್ವಯಂಸೇವಕರ ಮತ್ತು ನನ್ನ ಬಗ್ಗೆ ಸ್ವಯಂಪ್ರಜ್ಞೆಯಿಂದ ಇರುತೀರ! ನೀವು ಧ್ಯಾನವನ್ನು ಹಾಗೆಯೇ ಒಂದು ಹಿಡಿತ ರೀತಿಯಲ್ಲಿ ಮಾಡುತೀರ ಮತ್ತು ಧ್ಯಾನ ಶಿಬಿರಕ್ಕೆ ಬಂದ ಉದ್ದೇಶವನ್ನೆ ಕಳೆದುಕೊಂಡು ಮುಗಿಸಿರುತೀರ.
ನೀವು ಲೆಕ್ಕಾಚಾರ ಹಾಕುವುದನ್ನು ಬಿಟ್ಟು ಮುಗ್ಗರಾಗಿ ಮತ್ತು ತೆರೆದುಕೊಂಡು ಇದ್ದರೆ, ಸದಾಕಾಲವೂ ಆಶ್ಚರ್ಯ ಮತ್ತು ತಾಜಾತನದಿಂದ ತುಂಬಿಕೊಂಡಿರುತೀರ. ಬದುಕು ನಿಮಗೆ ಮಂಕಾಗಿ ಮತ್ತು ಹಿಡಿತದಿಂದ ಇರುವುದೇ ಇಲ್ಲ.
ಮತ್ತೊಂದು ವಿಚಾರ: ಒಬ್ಬ ಮುಗ್ಧ ವ್ಯಕ್ತಿಯು ಇನ್ನೊಬ್ಬರಿಗೆ ಕೆಡುಕನ್ನು ಮಾಡುವುದೇ ಇಲ್ಲ, ಏಕೆಂದರೆ, ಕೆಡುಕನ್ನು ಮಾಡಲು ನೀವು ಲೆಕ್ಕಾಚಾರವನ್ನು ಮಾಡಬೇಕು. ಅವರು ತಿಳಿಯದೇ ಕೆಡುಕನ್ನು ಮಾಡಿದರೂ ಕೂಡ, ಜನಗಳಿಗೆ ನೋವುಂಟಾಗುವುದಿಲ್ಲ. ಅಂದುಕೊಂಡಿರಲಿಲ್ಲವೆಂದು ಗೊತ್ತು. ಅವರ ದೇಹದ ಭಾಷೆಯೇ ಅವು ಮುಗ್ಗತೆಯನ್ನು ಹೇಳುತದೆ ಮತ್ತು ಅವರೊಂದಿಗೆ ಇರುತ್ತದೆ.
ಸರಿ ... ಈಗ ... ನಾವು ಈಗ ಅಹಂಭಾವದ ಇನ್ನೊಂದು ಮುಖ್ಯವಾದ ರೂಪ ತಿಳುವಳಿಕೆಯಿಂದ ಬರುವ ಅಹಂಭಾವದತ್ತ ಹೋಗೋಣು
ನೀವು ಬೆಳೆಯುತಿದ್ದಂತೆ, ನಿಮ್ಮ ಪರಿಸರ ವರ್ತಿಸುವುದರಿಂದ ಜನಗಳ ಬಗ್ಗೆ ತೀರ್ಪುಗಳನ್ನು ಸನಾತನ ಗ್ರಂಥಗಳಿಂದ ಮತ್ತು ಪುಸ್ತಕಗಳಿಂದ ಮಾಹಿತಿಗಳನ್ನು ಸಂಗ್ರಹಿಸುತೀರ. ಇವೆರಡೂ ಸೇರಿ ನಿಮ್ಮ ತಿಳುವಳಿಕೆಯನ್ನು, ನಿಮ್ಮ ಪೂರ್ಣ
ಮನಸ್ಸಿನ ವ್ಯವಸ್ಥೆಯನ್ನು ರೂಪಿಸಿರುತದೆ. ಏನನ್ನೇ ನೋಡಿದರೂ, ನೀವು ಈ ಮನಸಿನ ವ್ಯವಸ್ಥೆಯಿಂದ ನೋಡುತ್ತೀರ.
ಏನನ್ನೇ ನೀವು ನೋಡಿದರೂ ಅದು ನಿಮಗೆ ನೀವಾಗಲೇ ರೂಪಿಸಿಕೊಂಡಿರುವ ತೀರ್ಪುಗಳಿಗೆ ಆಧಾರಯುತವಾದವಾಗಿರುತದೆ. ನೀವು ಬಹುತೇಕ ಒಂದು ಕಳೇಬರದಂತೆ ಇರುತೀರ. ನಿಮ್ಮಲ್ಲಿ ಏನೇ ಬೆಳವಣಿಗೆಗೂ ಆಸ್ಪದವಿರುವುದಿಲ್ಲ. ಸದಾಕಾಲವೂ ನೀವು ಒಂದು ನಿರ್ದಿಷ್ಠವಾದ ಬಣ್ಣದ ಗಾಜಿನ ಮುಖಾಂತರ ನೋಡುತಿರುತೀರ - ಅದು ನೀವೇ ಹಚ್ಚಿದ ಬಣ್ಣ! ಇದರಿಂದ ಅದ್ಬುತಗಳಿಂದ ತುಂಬಿರುವ ಪ್ರಪಂಚದಲ್ಲಿ ನೀವು ಎಷ್ಟೊಂದು ಕಳೆದುಕೊಳ್ಳುತಿದ್ದೀರೆಂದು ನಿಮಗೆ ಊಹಿಸಲೂ ಆಗುತಿಲ್ಲ.
ಒಂದು ಚಿಕ್ಕ ಕತೆ:
ಒಬ್ಬ ವ್ಯಕ್ತಿಯು ತನ್ನ ಸ್ನೇಹಿತನಿಗೆ ಹೇಳುತಿದ್ದನು, ''ನಿನಗೆ ಗೊತ್ರೆ, ನನ್ನನ್ನು ನಾನೇ ಮೂರ್ಖನನ್ನಾಗಿಸಿಕೊಂಡೆ'' ಎಂದು.
ಸ್ನೇಹಿತನು ಕೇಳಿದನು, ''ಏಕೆ, ಏನಾಯಿತು'' ಎಂದು.
ಆ ವ್ಯಕ್ತಿಯು ಹೇಳಿದನು, ''ನನ್ನ ಮನೆಯ ಹತ್ತು ಕಿಟಕಿಯ ಒಡೆದ ಗಾಜುಗಳನ್ನು ಬದಲಾಯಿಸಿದೆ. ನಂತರ ನಾನು ಕಂಡುಕೊಂಡೆ ನನ್ನ ಕನ್ನಡಕದ ಗಾಜುಗಳು ಒಡೆದಿರುವುದನ್ನು'' ಎಂದು.
ನಾವು ನಮ್ಮೊಳಗೆ ಒಂದು ಕ್ಷಣ ಸುಮ್ಮನೆ ಅವಲೋಕಿಸಿದರೆ, ನಾವು ನೋಡುವ ಎಲ್ಲದಕ್ಕೂ ನಾವೇ ಸಾಮಾನ್ಯ ಅಂಶ (common factor) ಎಂದು ಅರ್ಥವಾಗುತದೆ. ಆದರೆ ಹೇಗೋ, ನಾವು ಒಳಗೆ ನೋಡಲು ಬಯಸುವುದೇ ಇಲ್ಲ. ನಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತೇವೆ ಮತ್ತು ಅಲ್ಲಿಂದ ಸಮಸ್ಯೆಯು ಪ್ರಾರಂಭವಾಗುತದೆ. ಲೌಕಿಕ ತಿಳುವಳಿಕೆಯು (mundane knowledge) ನಾವು ವಿಕಸಿತವಾಗಲು ನಮಗೆ ಅವಕಾಶವನ್ನೇ ಕೊಡುವುದಿಲ್ಲ.
ಬಹಳ ಅಪಾಯದ ಸಂಗತಿಯೆಂದರೆ ನೀವು ನಿಮ್ಮ ತಿಳುವಳಿಕೆಯಲ್ಲಿ ಘನೀಕೃತರಾದಂತೆ ಭಾವಿಸುತೀರ. ನೀವು ನಿಮ್ಮ ತಿಳುವಳಿಕೆಯ ಬಲದಿಂದ ನೀವೊಬ್ಬ ಘನವಾದ ವ್ಯಕ್ತಿಯೆಂದು ಭಾವಿಸುತೀರ. ನಿಮ್ಮ ಅಸ್ತಿತ್ವದ ಮೇಲೆ ನೀವು ಹೊರೆಯಾಗಿದ್ದಲ್ಲದೆ ಬೇರೇನೂ ಅಲ್ಲವೆಂದು ನಿಮಗೆ ಸ್ವಲ್ಪವೂ ಗೊತಿಲ್ಲ.
ನಿಮ್ಮ ಅಸ್ತಿತ್ವವು ಒಂದು ನದಿಯಂತೆ ಮತ್ತು ನೀವು ನಿಮ್ಮ ತಿಳುವಳಿಕೆಯೆಂದು ಹೇಳುವುದರಿಂದ ನಿಂತ ನೀರಾಗಿ ಮಾಡಿದ್ದೀರ. ನಿಜವಾದ ತಿಳುವಳಿಕೆಯೆಂಬುದು ನಿಮ್ಮ ದಾರಿಯಲ್ಲಿ ಬರುವ ತಿಳುವಳಿಕೆಯನ್ನು ಹೇಗೆ ಕಿತ್ತೆಸೆಯಬೇಕೆಂದು ತಿಳಿದುಕೊಂಡು ಒಂದು ಮಗುವಿನಂತೆ ಬದುಕುವುದು ಮತ್ತು ಸ್ವಯಂ ಸ್ಫೂರ್ತಿಯಿಂದ ಹರಿಯುವುದು.
ನಾವೆಲ್ಲರೂ ನಮ್ಮ ಜೀವನದಲ್ಲಿ ನೋಡುವುದನ್ನೆಲ್ಲಾ ವರ್ಗೀಕರಿಸಿ ಗುರುತಿನ ಚೀಟಿಯನ್ನು ಹಚ್ಚಲು ತಯಾರಿರುತೇವೆ. ಈ ಸಂಗತಿಯಿಂದ, ನಾವು ಜೀವನದ ಸ್ವಯಂಸ್ಪೂರ್ತೀಯತೆಯನ್ನು ಕಸಿದುಕೊಂಡು ಬಿಡುತ್ತೇವೆ.
ಒಂದು ಚಿಕ್ಕ ಕತೆ:
ಒಮ್ಮೆ ಒಬ್ಬ ವ್ಯಕ್ತಿಯು ಒಂದು ಚಿತ್ರವನ್ನು ವೀಕ್ಷಿಸಲು ಒಂದು ಚಿತ್ರಮಂದಿರಕ್ಕೆ ಹೋದನು.
ಆ ಚಿತ್ರವು ಅದನ್ನು ನಿರ್ಮಿಸಿದ ಪ್ರಸಿದ್ದ ಅಂತರರಾಷ್ಟ್ರೀಯ ಸ್ಟುಡಿಯೋ (studio) ದ ತಲೆಬರಹದೊಂದಿಗೆ ಪ್ರಾರಂಭವಾಯಿತು. ಆ ವ್ಯಕ್ತಿಯು, ''ಓಹ್, ಈ ಚಿತ್ರವನ್ನು ಹಿಂದೆಯೇ ನೋಡಿದ್ದೇನೆ!'' ಹೀಗೆಂದುಕೊಳ್ಳುತ್ತಾ ಮೇಲೆದ್ದು ಹೊರನಡೆದನು.
(ಜೋರು ನಗೆ!)
ಆ ನಿರ್ಮಾಪಕರ ಪ್ರತಿಯೊಂದು ಚಿತ್ರವೂ ಆ ನಿರ್ದಿಷ್ಟ ಸ್ಟುಡಿಯೋವಿನ ಲಾಂಛನದೊಂದಿಗೆ ಬರುತಿತು. ಆದ್ಗರಿಂದ ಆ ವ್ಯಕ್ತಿಯು ಲಾಂಛನವನ್ನು ನೋಡಿದ ಮೇಲೆ ತಾನು ಆ ಚಿತ್ರವನ್ನು ಹಿಂದೆಯೇ ನೋಡಿದ್ದಾಗಿ ತೀರ್ಮಾನಕ್ಕೆ ಬಂದನು! ಅವನು ಸುಮ್ಮನೆ ಕಳೆದುಕೊಂಡನು, ಅಷ್ಟೇ.
ಅದೇರೀತಿ ವಯಸ್ಸಾದ ನಾವೆಲ್ಲರೂ ಇರುವುದು. ಮಕ್ಕಳು ಆ ರೀತಿ ಇರುವುದಿಲ್ಲ. ಅವರು ಎಲ್ಲವನ್ನೂ ತಾಜಾತನದಿಂದ ನೋಡುತಾರೆ. ಅವರು ಬದುಕಿನಲ್ಲಿ ಅಷ್ಟೊಂದು ಪೂರ್ಣವಾಗಿ ಇರುತಾರೆ. ನಮ್ಮಂತೆ ನಿರ್ಜೀವವಾಗಿ ಅಲ್ಲ
ನೀವು ಸಮುದ್ರದ ಕಿನಾರೆಗೆ ಹೋದಾಗ, ಮಕ್ಕಳು ಎಷ್ಟೊಂದು ಉತ್ತೇಜನದಿಂದ (excited) ಇರುತಾರೆಂದು ಸುಮ್ಮನೆ ಗಮನಿಸಿ. ನೀವು ಸಮುದ್ರ ಕಿನಾರೆಗೆ ಹೋದಾಗ, ನೀವು ಆ ಕಿನಾರವು ನಿಮಗೆ ಮುಂಚೆಯೇ ತಿಳಿದಿತು ಎಂದು
ಭಾವಿಸುತೀರಿ. ಹೋಲಿಸಲಾಗದ ತಾಜಾತನ ಮತ್ತು ಪ್ರಕೃತಿಯ ಸೊಬಗು ಕೂಡ ನಿಮ್ಮ ಬಣ್ಣದ ಕನ್ನಡಕ ಮುಖಾಂತರ ಬರುತದೆ. ನೀವು ಕೈನಲ್ಲಿ ಹಿಡಿದುಕೊಂಡಿರುವ ಕನ್ನಡಕವನ್ನು ಬಿಟ್ಟುಬಿಡಲು ನಿಮಗೆ ಆಗುತಿಲ್ಲ. ಸಮುದ್ರ ಕಿನಾರೆಯು ನಿಮಗೆ ನಿಮ್ಮ ಹೇಳಿಕೊಳ್ಳುವ ತಿಳುವಳಿಕೆಯನ್ನು ಬಲಪಡಿಸಲು ಮತ್ತೊಂದು ಜಾಗವಾಗುತದೆ. ನಾನು ಹೇಳಲು ಬಯಸುತ್ತೇನೆ: ನೀವು ನಿಮ್ಮ ಬದುಕನ್ನು ಆಸ್ವಾದಿಸುತಿಲ್ಲ ಎಂದು ಭಾವಿಸುತಿದ್ದರೆ, ಅದರ ಕಾರಣ ನಿಮ್ಮ ಮನಸ್ಸು, ನಿಮ್ಮ ಘನ ಅಹಂಭಾವ; ಬದುಕು ಸುಂದರವಾಗಿಲ್ಲ ಎಂದು ಕಾರಣವಲ್ಲ.
ಒಬ್ಬ ವ್ಯಕ್ತಿಯು ರಜೆಗಾಗಿ ಸ್ವಿಟ್ಜರ್ ಲ್ಯಾಂಡ್ ಗೆ ಹೋಗಿ ಒಂದು ತಿಂಗಳ ನಂತರ ಹಿಂತಿರುಗಿದ.
ಒಂದು ಸಂಜೆ ತನ್ನ ಸ್ನೇಹಿತನನ್ನು ಭೇಟಿಯಾದ ಮತ್ತು ಭೋಜನಕ್ಕಾಗಿ ಹೋಗಲು ತೀರ್ಮಾನಿಸಿದ.
ಅವನ ಸ್ನೇಹಿತನು ಕೇಳಿದ, ''ಅಂದಹಾಗೆ ನೀನು ಸ್ವಿಟ್ಜರ್ ಲ್ಯಾಂಡಿನ ಸುಂದರ ಪ್ರಕೃತಿ ದೃಶ್ಯಗಳನ್ನು ಆಸ್ವಾದಿಸಿದೆಯಾ?'' ಎಂದು.
ಆ ವ್ಯಕ್ತಿಯು ಉತರಿಸಿದನು, ''ಹೌದು, ಒಂದು ತರಹ. ಆದರೆ ದಾರಿಯಲ್ಲಿ ಪರ್ವತಗಳು ಅಡ್ಡಬರುತಲೇ ಇದ್ದವು'' ಎಂದು.
(ಗಟ್ಟಿಯಾಗಿ ನಗು! )
ನಾವು ಎಷ್ಟೊಂದು ಸೂಕ್ಷ್ಮರಹಿತರಾಗಿದ್ದೇವೆಂದರೆ, ನಾವು ಪ್ರಕೃತಿಯಿಂದ ಅಷೊಂದು ದೂರದಲ್ಲಿದ್ದೇವೆ. ನಮ್ಮ ಸುತಲೂ ಎಷ್ಟೊಂದು ಸೌಂದರ್ಯತೆ ಇದೆ, ಆದರೆ ಅದನ್ನು ಆಸ್ವಾದಿಸಲು ಅಸಮರ್ಥರಾಗಿದ್ದೇವೆ, ಮತ್ತು ಆಸ್ವಾದಿಸಲು ಏನೂ ಇಲ್ಲವೆಂದು ದೂರುತಿರುತೇವೆ.
ಆಸ್ವಾದಿಸುವ ಸಾಮರ್ಥ್ಯವು ನಿಮ್ಮಲ್ಲೇ ಇದೆ. ಇದಕ್ಕಾಗಿ ಹೊರಗಿನ ಯಾವುದನ್ನೂ ದೂರಬೇಡಿ. ಒಂದು ಮಗುವಾಗಿದ್ದಾಗ ನೀವು ನಿಮ್ಮ ಸುತ್ತ ಇರುವ ಎಲ್ಲವನ್ನೂ ಆಸ್ವಾದಿಸಿದಿರಿ. ಆ ನಂತರ ಏನಾಯಿತು? ನೀವು ಗಂಭೀರವಾದಿರಿ ಮತ್ತು ಹೇಗೆ ಆಸ್ವಾದಿಸಬೇಕೆಂದ ಎಂಬುದನ್ನು ಮರೆತಿರಿ. ನೀವು ನಿಮ್ಮ ಹೇಳಿಕೊಳ್ಳುವ ತಿಳುವಳಿಕೆಯಿಂದ ಮಂಕಾದಿರಿ.
ನಾನು ಮುಂಚೆ ಹೇಳಿದ ಹಾಗೆ, ಜನಗಳೂ ಬಹಳ ಸಾರಿ ಕೇಳುತಾರೆ, ''ಸ್ವಾಮೀಜಿ, ಇಷ್ಟೆಲ್ಲಾ ತಿಳುವಳಿಕೆಯಿದ್ದರೂ ನೀವು ಅದು ಹೇಗೆ ಒಂದು ಮಗುವಿನ ಹಾಗೆ
ತೋರುತೀರಲ್ಲಾ? ಪ್ರತಿಬಾರಿ ಒಂದು ಹಾಸ್ಯವನ್ನು ಸಿಡಿಸಿದಾಗಲೂ, ನೀವು ಸ್ವಯಂಸ್ಪೂರ್ತಿಯಿಂದ ನಗುತ್ತೀರ ಮತ್ತು ನಾವು ನಿಮ್ಮತ್ತ ಆಶ್ವರ್ಯಚಕಿತರಾಗಿ (awe) ನೋಡುತ್ತೇವೆ! ನೀವು ಒಂದು ಹಾಸ್ಯವನ್ನು ಹೇಳಲು ಪ್ರಾರಂಭಿಸಿದಾಗ, ಕೆಲವು ಬಾರಿ ನಾವು ಇದನ್ನು ಹಿಂದೆಯೇ ನೀವು ಹೇಳುವುದನ್ನು ಕೇಳಿದ್ದುದರಿಂದ ನಾವು ನಗುವುದಿಲ್ತ, ಆದರೆ ನೀವು ಇದನ್ನು ಎಷ್ಟೊಂದು ಆಸ್ವಾದಿಸುತ್ತೀರೆಂದರೆ ಯಾರೋ ನಿಮಗೆ ಈ ಹಾಸ್ಯವನ್ನು ನಿಮಗೆ ಮೊದಲ ಬಾರಿ ಹೇಳುತಿರುವ ಹಾಗೆ!'' ಎಂದು.
ನೋಡಿ, ನೀವು ಸ್ವಯಂಸ್ಸೂರ್ತಿಯನ್ನು ಕಳೆದುಕೊಂಡಿದ್ದೀರೆಂದೂ ಮತ್ತು ಆಸ್ವಾದಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೀರೆಂದೂ ನಾನು ನಿಮಗೆ ಹೇಳಿದಾಗ ನಾನು ಅರ್ಥೈಸುವುದು. ನೀವು ನಿಮ್ಮ ತಿಳುವಳಿಕೆಯಿಂದ ಎಲ್ಲವನ್ನೂ ತಿಳಿದಂತಹ ಮನೋಭಾವವನ್ನು ಗಳಿಸಿದ್ದೀರ.
ನಾನು ನಿಮಗೆ ಇದನ್ನು ಹೇಳಿರುವುದರಿಂದ, ನಾನು ನನ್ನ ಮಾತುಗಳಲ್ಲಿ ಬಹಳ ಬಾರಿ ಪುನರುಚ್ಚರಿಸಿರುವ ಮತ್ತು ನನಗೆ ಈಗಲೂ ನಗೆಯನ್ನು ತರುವ ಒಂದು ಕತೆಯನ್ನು ಹೇಳುತೇನೆ.
ತಮಿಳುನಾಡಿನ ಹಳ್ಳಿಗಳ ದೇವಸ್ಥಾನದ ವಾರ್ಷಿಕ ಹಬ್ಬಗಳಲ್ಲಿ, ಬಯಲಿನಲ್ಲಿ ಒಂದು ತಾತ್ಕಾಲಿಕ ವೇದಿಕೆಯನ್ನು ನಿರ್ಮಿಸಿರುತಾರೆ. ಅಲ್ಲಿ ಪ್ರಸಿದ್ದರಾದ ನಟರು ಸಾಮಾನ್ಯವಾಗಿ ಹಿಂದೂಗಳ ಪವಿತ್ರ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದ ಪ್ರಸಂಗಗಳ ನಾಟಕಗಳನ್ನು ಆಡುತಾರೆ.
ನಾನು ಈ ನಾಟಕಗಳನ್ನು ವೀಕ್ಷಿಸಲು ಹೋಗುತಿದ್ದೆ.
ಅಂತಹ ಒಂದು ಸಂದರ್ಭದಲ್ಲಿ, ಅವರು ಮಹಾಭಾರತದ ದೃಶ್ಯವೊಂದನ್ನು ಆಡುತಿದ್ದರು.
ಅದು ದುಶ್ಶಾಸನನಿಂದ ದ್ರೌಪದಿಯ ಮಾನಭಂಗ ಮತ್ತು ಕೊನೆಯಲ್ಲಿ ಭಗವಂತನಾದ ಕೃಷ್ಣನಿಂದ ಅವಳ ರಕ್ಷಣೆಯ ಪ್ರಸಂಗ.
ದ್ರೌಪದಿಯ ಪಾತ್ರವನ್ನು ಆಡುತಿದ್ದವನು ಒಬ್ಬ ಸೀರೆಯನ್ನು ಉಟ್ಟ ಗಂಡಸು.
ಯೋಜನೆಯಂತೆ, ಅವನು ಒಂದರ ಮೇಲೆ ಇನ್ನೊಂದರಂತೆ ಏಳು ಸೀರೆಗಳನ್ನು ಉಟ್ಟಿರುವನು ಮತ್ತು ದುಶ್ಯಾಸನನು ಲೆಕ್ಕವಿಟ್ಟುಕೊಂಡು ಒಂದರ ನಂತರ ಇನ್ನೊಂದನ್ನು ಎಳೆದು ಹಾಕಬೇಕು.
ಏಳನೆಯ ಸೀರೆಯು ಬಂದಾಗ, ದ್ರೌಪದಿಯು ಭಗವಂತ ಕೃಷ್ಣನಿಗೆ ಸಹಾಯಕ್ಕಾಗಿ ಮೊರೆ ಹೋಗುವಳು ಮತ್ತು ಕೃಷ್ಣನು ಪ್ರತ್ಯಕ್ಷನಾಗುವನು.
ಹೇಗೋ ದ್ರೌಪದಿಯ ಪಾತ್ರಧಾರಿಯು ಒಂದು ಸೀರೆಯನ್ನು ಕಡಿಮೆ ಮಾಡಿ ಕೇವಲ ಆರು ಸೀರೆಗಳನ್ನು ಉಟ್ರಿದ್ದನು.
ವೇದಿಕೆಯ ಮೇಲೆ ದುಶ್ಯಾಸನನು ಸೀರೆಗಳನ್ನು ಎಳೆಯಲಾರಂಭಿಸಿದನು. ಆರನೆಯ ಸೀರೆಯನ್ನು ಎಳೆಯುವಾಗ ತತ್ಕ್ಷಣವೇ ದ್ರೌಪದಿಗೆ ತನ್ನ ತಪ್ಪಿನ ಅರಿವಾಯಿತು!
ಅವನು, ''ಹೇ ಬಿಡು! ಹೇ ಬಿಡು!'' ಎಂದು ದುಶ್ಯಾಸನನಿಗೆ ಕೂಗಲಾರಂಭಿಸಿದ. ದುಶ್ಯಾಸನನು ದ್ರೌಪದಿಯು ತನ್ನ ಪಾತ್ರವನ್ನು ಅಷ್ಟೊಂದು ಚೆನ್ನಾಗಿ ಆಡುತಿದ್ದಾಳೆ ಎಂದುಕೊಂಡು ಎಳೆಯುವುದನ್ನು ಮುಂದುವರಿಸಿದ!
ಕೊನೆಗೆ, ದ್ರೌಪದಿಯು ವೇದಿಕೆಯ ಮೇಲೆ ಬರಿಯ ಚಡ್ಡಿ ಮತ್ತು ಒಂದು ಕುಪ್ಪಸದೊಂದಿಗೆ ಸ್ತ್ರೀ ವೇಷದೊಂದಿಗೆ ನಿಂತುಕೊಂಡಿದ್ದನು!
ಆದರೆ ಅವನಿಗೆ ಒಳ್ಳೆಯ ಸಮಯ ಪ್ರಜ್ಞೆ ಇತ್ತು. ಅವನು ''ಓ ಕೃಷ್ಣ! ನೀನೆಷ್ಟು ಕೃಪಾಳು. ನೀನು ನನ್ನ ಮಾನವನ್ನು ಉಳಿಸಲು ನನ್ನ ಲಿಂಗವನ್ನು ಪರಿವರ್ತಿಸಿದೆ!'' ಎಂದು ಕೂಗಿದನು.
(THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಈ ಕತೆಯನ್ನು ಹೇಳುತಾ ಬಿದ್ದು ನಗಲಾರಂಭಿಸಿದರು!)
ಈಗಲೂ ಕೂಡ ಈ ದೃಶ್ಯವನ್ನು ನೆನೆಸಿಕೊಂಡಾಗ ನನಗೆ ನಗೆಯನ್ನು ತಡೆದುಕೊಳ್ಳಲಾಗುವುದಿಲ್ಲ!
ಆದುದರಿಂದ ಅರ್ಥಮಾಡಿಕೊಳ್ಳಿ : ಜ್ಞಾನವು ನೇರವಾಗಿದೆ, ಆದರೆ ಅದನ್ನು ನಿಮ್ಮನ್ನು ಘನೀಕೃತ ಮಾಡಿಕೊಳ್ಳಲು ಉಪಯೋಗಿಸಬೇಡಿ. ನಿಮ್ಮ ಅಂತರ್ಗತ ಸ್ವಭಾವವು ಒಂದು ನದಿಯಂತೆ - ಹರಿಯುತಿರುತದೆ. ಸ್ವಯಂ ಸೂರ್ತಿಯು ನಿಮ್ಮ ಸ್ವಭಾವ. ನೀವು ಅದರಿಂದ ತಿಳುವಳಿಕೆಯೆಂದು ಹೇಳುವುದರ ಸಹಾಯದಿಂದ ದೂರ ಸರಿಯುತಿದೀರ. ನೀವು ಮುಗ್ಗತೆಯ ಸಹಾಯದಿಂದ ಬದುಕಿದರೆ, ಒಂದು ಪೂರ್ಣ ನವ ವಿಶ್ವವೇ ನಿಮಗಾಗಿ ತೆರೆದುಕೊಳ್ಳುತ್ತದೆ.
ಪ್ರತಿಯೊಂದು ಕ್ಷಣವನ್ನೂ ತೆರೆದ ಮನೋಭಾವದಿಂದ ಎದುರಿಸಿ. ಯಾವುದೇ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳನ್ನು ಹೊಂದಿರಬೇಡಿ. ನೀವು ಈ ರೀತಿ ಬದುಕಿದರೆ, ಯಾವುದೂ ನಿಮಗೆ ಪ್ರಾಪಂಚಿಕವಾಗಿರುವುದಿಲ್ಲ. ಆಗ ನೀವು
ಪ್ರತಿದಿನವೂ ಬಾಳುತಿರುವ ನಿಮ್ಮ ಹೆಂಡತಿಯನ್ನೂ ಸಹ ಉಲ್ಲಾಸಕರವಾಗಿಯೂ, ಆನಂದದಾಯಕವಾಗಿಯೂ ಇರುವ ಹಾಗೆ ನೋಡುತೀರಿ.
ಇದು ನಿಮ್ಮ ಮನೋಭಾವನೆಯಾದರೆ, ಬಹುಶಃ ಬೇರೆ ವ್ಯಕ್ತಿಯು ನಿಮ್ಮಲ್ಲಿರುವ ಮುಕ್ತತೆಯನ್ನು ಅನುಭವಿಸಿ ನಿಮಗೆ ಬಹಳಷ್ಟು ಆನಂದದಾಯಕ ವಿಧದಲ್ಲಿ ತೆರೆದುಕೊಳ್ಳುತಾರೆ. ಆಗ ಅದು ಒಂದು ಸಕಾರಾತ್ಮಕ ಚಕ್ರವಾಗಿ ನೀವು ಪ್ರತಿಕ್ಷಣವೂ ಉಲ್ಲಾಸದಿಂದ ಉಲ್ಲಾಸಕ್ಕೆ ಚಲಿಸುತಿರುತೀರ. ಆಗ ಅಲ್ಲಿ ಕೇವಲ ಉಲ್ಲಾಸ ಒಂದೇ ಇರುತದೆ; ಯಾವುದೂ ಹಳಸಿರುವುದಿಲ್ಲ!
ನೀವು ಅಹಂಭಾವದೊಡನೆ ಜೀವಿಸಿದ್ದರೆ, ನಿಮಗೆ ಕೆಲವು ನಿಮ್ಮದೇ ಆದ ಸಲಕರಣೆಗಳು, ಸ್ವಲ್ಪ ಬೆಂಬಲ, ನಿಮ್ಮ ಸುತ್ತ ಸ್ವಲ್ಪ ಜನರು ಸದಾಕಾಲವೂ ಇರುವ ಅವಶ್ಯಕತೆಯಿರುತ್ತದೆ. ಅದಿಲ್ಲದೆ ನೀವು ಯಾರೂ ಅಲ್ಲ. ಒಬ್ಬ ರಾಜನು ರಾಜನಾಗುವುದು ಅವನ ರಾಜ್ಯವಿದ್ದಾಗ ಮಾತ್ರ. ಅದೇ ರೀತಿ ಪರಮಹಂಸ ಎಂಬುವನು ಯಾವ ಅಪೇಕ್ಷೆಯೂ ಇಲ್ಲದವನು ಮತ್ತು ಕಾಲನ್ನು ನೀಡಿದಾಗ ನಿದ್ದೆ ಮಾಡುವವನು, ಭಿಕ್ಷೆಯನ್ನು ಚಾಚಿದಾಗ ಊಟ ಮಾಡುವವನು! ಅವನು ಕೇವಲ ವಿಶ್ವಶಕ್ತಿಯ ಅರಿವನ್ನು ಅನುಸರಿಸಿಕೊಂಡು ಹೋಗುವವನು. ಅವನು ಆತ್ಮವನ್ನು ಸ್ಪಷ್ಟವಾಗಿ ಅರಿತವನು ಮತ್ತು ಅವನಿಗೆ ಅವನೇ ರಾಜ. ಅವನಿಗೆ ರಾಜ್ಯದ ಅವಶ್ಯಕತೆಯೇ ಇಲ್ಲ!
ಆದರೆ ನೀವು ಪರಮಹಂಸರಾದರೆ, ಒಂದು ದೊಡ್ಡ ರಾಜ್ಯವು ತನ್ನಷ್ಟಕ್ಕೆ ತಾನೇ ನಿಮ್ಮ ಸುತ್ತ ರೂಪುಗೊಳ್ಳುತದೆ. ಆದರೆ ನೀವು ಅದರಿಂದ ಸ್ಪರ್ಶಿತರಾಗಿರುವುದಾಗಲೀ ಅಥವಾ ಕಳಂಕಿತರಾಗಿರುವುದಾಗಲೀ ಇಲ್ಲ. ಕೇವಲ ದುರ್ಬಲರು ಮಾತ್ರವೇ ಅವರಿಗಾಗಿ ರಾಜ್ಯವನ್ನು ಸೃಷ್ಟಿಸಿಕೊಂಡು ಅದರಿಂದ ಬೆಂಬಲವನ್ನೂ ಮತ್ತು ಶಕ್ತಿಯನ್ನೂ ಹೊಂದುತಾರೆ. ಕೇವಲ ದುರ್ಬಲರಿಗೆ ಮಾತ್ರವೇ ಅವರನ್ನು ಬೆಂಬಲಿಸಲು ಅಂತಸ್ತು ಮತ್ತು ಅವರ ಅಹಂಭಾವದ ಅವಶ್ಯಕತೆಗಳಿವೆ. ಆದರೆ ಒಬ್ಬ ಪರಮಹಂಸರಿಗೆ ಅವರ 'ಸ್ಥಿತಿ'ಯೇ ಅವರಿಗೆ ಎಲ್ಲವನ್ನೂ ಮಾಡುತ್ತದೆ. ಅವರನ್ನು ಸುತ್ತಿರುವ ಅಂತಸ್ತಿನಿಂದ ಅವರು ಸ್ಪರ್ಶಿತರಾಗುವುದಿಲ್ಲ.
ನೀವು ನಿಮ್ಮದೇ ಸಲಕರಣೆಗಳನ್ನು ಹುಡುಕುತೀರಿ, ಏಕೆಂದರೆ ಅವಿಲ್ಲದೆ ನಿಮಗೆ ಜೀವನವು ಶೂನ್ಯವೆಂದೂ ಲೌಕಿಕವೆಂದೂ ಅನ್ನಿಸುತದೆ.
ವಿಶ್ವಶಕ್ತಿಯ ಬಹು ದೊಡ್ಡ ವಿಸ್ಮಯಗಳು ಪ್ರತಿಕ್ಷಣವೂ ನಿಮ್ಮ ಕಣ್ಣುಮುಂದೆ ನಡೆಯುತಿರುತವೆ. ಆದರೆ ನೀವು ನಿಮ್ಮ ಅಹಂಭಾವದಿಂದ ಅನ್ಯ ವಿಚಾರಗಳಲ್ಲಿ ಮಗ್ನರಾಗಿರುತ್ತೀರ, ಆದ್ದರಿಂದ ಅವುಗಳನ್ನು ಕಳೆದುಕೊಳ್ಳುತ್ತೀರ!
ನಿಮ್ಮ ದೇಹವೇ ಒಂದು ವಿಸ್ಮಯ. ಅದು ಇದುವರೆಗೂ ಕಂಡು ಹಿಡಿಯಲಾದ ಅತ್ಯುತ್ಕೃಷ್ಟ ಗಣಕಯಂತ್ರ (Super computer) ಕ್ಕಿಂತಲೂ ಮಹತ್ತರವಾದದ್ದು. ನಿಮ್ಮ ದೇಹದಲ್ಲಿ ನಡೆಯುತಿರುವ ಮಿಲಿಯಗಟ್ಟಲೆ ಜೀವ ಕೋಶಗಳೂ, ಸಾವಿರಾರು ಅನುರೂಪ ಸೇರಿಕೆಯಲ್ಲಿ ನಡೆಯುವ ಪ್ರಸಂಗಗಳು ಈ ಭೂಗ್ರಹದ ಮೇಲೆ ಆಗುತಿರುವ ಅತಿದೊಡ್ಡ ವಿಸ್ಮಯ. ನೀವು ನಿಮ್ಮ ಮನಸ್ಸನ್ನು ಬಿಟ್ಟು ವಿಶ್ವಶಕ್ತಿಯೊಂದಿಗೆ ಶ್ರುತಿಗೂಡಿಸಿ ಬಾಳಿದರೆ, ವಿಸ್ಮಯಗಳ ಹೆಸರಿನಲ್ಲಿ ನೀವು ಹುಡುಕುತಿರುವುದು ಸ್ವಭಾವಸಿದ್ದವಾದ ಅನುರೂಪ ಸೇರಿಕೆಯಲ್ಲಿ ನಡೆಯುವ ಪ್ರಸಂಗಗಳಲ್ಲದೆ (synchronous events) ಬೇರೇನೂ ಅಲ್ಲವೆಂದು ಅರ್ಥಮಾಡಿಕೊಳ್ಳುತ್ತೀರ. ನಿಮ್ಮ ಅಹಂಭಾವವು ಸುಮ್ಮನೆ ಇವುಗಳನ್ನು ಸಾಮಾನ್ಯವಾಗಿ ತೋರುವಂತೆ ಮಾಡುತ್ತದೆ ಅಷ್ಟೆ. ನಿಮ್ಮ ತಿಳುವಳಿಕೆಯು ಯಾವಾಗಲೂ ಕತ್ತರಿಸಿ, ವಿಶ್ಲೇಷಿಸಿ ಮತ್ತು ವಿಷಯಗಳನ್ನು ಲೌಕಿಕ ತರ್ಕಗಳಿಗೆ ಇಳಿಸಿಬಿಡುತದೆ.
ಹ್ಲಾ…?
ಸ್ವಾಮೀಜಿ, ಅದು ಏಕೆ ನಮಗೆ ತಿಳಿದಿದೆ, ಆದರೆ ಇನ್ನೂ ಈ ವಿಚಾರಗಳನ್ನು ನಮ್ಮ ಮೇಲೆ ತೆಗೆದುಕೊಳ್ಳುತ್ತೇವೆ?
ಹೌದು... ಇದು ಒಂದು ಒಳ್ಳೆಯ ಪ್ರಶ್ನೆ! ಸಂತೋಷವಾಗಿ ಬದುಕಲು ನಮಗೆ ಆಯ್ಕೆ ಇದ್ದರೂ ನಾವೇಕೆ ಕಷ್ಟಪಡುವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ…?!
ನೋಡಿ, ನೀವು ನಿಮ್ಮ ಆತ್ಮ, ನಿಮ್ಮ ನಿಜವಾದ ಗುರುತಾದ ನಿಮ್ಮ ಅಸ್ತಿತ್ವದ ಬಗ್ಗೆ ತಿಳಿದಿಲ್ಲ. ಕಾಲಾನಂತರ ನೀವು ಹೊರ ಜಗತ್ತಿನೊಂದಿಗೆ ಸಂಬಂಧ ಕಲಿಸಿ ನಿಮಗಾಗಿ ಒಂದು ಹುಸಿ ಗುರುತನ್ನು ಸೃಷ್ಟಿಸಿಕೊಳ್ಳುತೀರ. ಈ ಹುಸಿ ಗುರುತಿನಿಂದ ನೀವು ಹೊರ ಜಗತ್ತಿನೊಂದಿಗೆ ಸಂಬಂಧ ಕಲ್ಲಿಸಿಕೊಳ್ಳಬಹುದು. ಈ ಹುಸಿ ಗುರುತೇ ನಿಮ್ಮ ಅಹಂಭಾವ. ಅದು ಶುದ್ಧವಾಗಿ ಬೇರೆ ಜನಗಳು ನಿಮ್ಮ ಮೇಲೆ ಅಂಟಿಸಿರುವ ಗುರುತಿನ ಚೀಟಿಗಳು. ನಿಜವಾಗಿಯೂ ನೀವಾರೆಂದು ನಿಮಗೇ ಗೊತಿಲ್ಲ.
ಒಂದು ವೇಳೆ ನೀವು ಯಾರೆಂದು ನಾನು ಕೇಳಿದರೆ, ನೀವೇನು ಹೇಳುವಿರಿ? ನೀವು ''ನಾನು ಇವರ ತಂದೆ' ಎಂದೋ ಅಥವಾ ''ನಾನು ಇವರ ಸಹೋದರಿ
ಎಂದೋ'' ಅಥವಾ ''ನಾನೊಬ್ಬ ವೈದ್ಯ'' ಎಂದು ಮುಂತಾಗಿ ಹೇಳುವಿರಿ. ಆದರೆ ಇವೆಲ್ಲಾ ಏನು? ಇವು ಕೇವಲ ನಿಮ್ಮ ಸಂಬಂಧಗಳು ಮತ್ತು ನಿಮ್ಮ ವೃತ್ತಿಗಳು. ನೀವು ನಿಮ್ಮ ತಂದೆಗೆ ಮಗಳೋ, ನಿಮ್ಮ ಗಂಡನಿಗೆ ಹೆಂಡತಿಯೋ, ನಿಮ್ಮ ಮಕ್ಕಳಿಗೆ ತಾಯಿಯೋ ಎಂದು ಮುಂತಾಗಿ ಇರುತದೆ. ಇವೆಲ್ಲವೂ ನೀವು ನಿಮ್ಮ ಸುತಲೂ ಇರುವ ಜನಗಳಿಗಾಗಿ. ಆಗ ನೀವು ನಿಮಗೇ ಯಾರು?
ಪ್ರಚಲಿತದಲ್ಲಿ (currently) ನೀವು ಸಂಬಂಧಗಳಲ್ಲಿ ಮತ್ತು ವೃತ್ತಿಯಲ್ಲಿ ಮಾತ್ರ ಇರುವಿರಿ. ನಿಮ್ಮ ಅಹಂಭಾವವನ್ನು ಇದರ ಮೇಲೆ ಕಟ್ಟಲಾಗಿದೆ. ನಿಮ್ಮ ಗುರುತು ಇರುವುದು ಕೇವಲ ಇದರ ಮೂಲಕವೇ. ಆದುದರಿಂದಲೇ ನಿಮ್ಮ ಗುರುತನ್ನು ಕಳೆದುಕೊಳ್ಳುವ ಅಪಾಯವು ಇದ್ದೇ ಇರುತದೆ. ಇದು ಮಾನವ ನಿರ್ಮಿತ ನಾಜೂಕಾದ ವಸ್ತುವಾಗಿದ್ದು ಯಾವಾಗ ಬೇಕಾದರೂ ಮುರಿದು ಹೋಗಬಹುದು. ಆದುದರಿಂದಲೇ ಅದನ್ನು ಕಾಪಾಡಿಕೊಂಡು ಕಷ್ಟಪಡಬೇಕಿರುವುದು.
ನಿಮ್ಮ ಸಹಜ ಪ್ರಕೃತಿಯು ವಾಸ್ತವದಲ್ಲಿ, ''ಒಂಟಿಯಾಗಿ ಇರುವುದು'' ನೀವು ನಿಮ್ಮ ತಾಯಿಯ ಗರ್ಭದಲ್ಲಿರುವಾಗ ಒಂಟಿಯಾಗಿ ಇದಿರಿ. ನೀವು ವಾಸವದಲ್ಲಿ ಸಾಕಷ್ಟು ನಿಮಗೇ ಇದ್ದೀರ. ಇದು ನಿಮ್ಮ ವ್ಯಕ್ತಿ ವೈಶಿಷ್ಟ್ಯ. ಕಾಲಾನಂತರದಲ್ಲಿ ನಿಮ್ಮ ವ್ಯಕ್ತಿತ್ವವು ವ್ಯಕ್ತಿ ವೈಶಿಷ್ಸ್ಯವನ್ನು ಮೀರಿ ಇರುತ್ತದೆ. ವ್ಯಕ್ತಿ ವೈಶಿಷ್ಟ್ಯವು ಸ್ವಾಭಾವಿಕವಾದದ್ದು. ವ್ಯಕ್ತಿತ್ವವು ಸಮಾಜದತ್ತವಾದದ್ದು.
ಅದು ಈ ರೀತಿ: ಒಂದು ಪಾರ್ಸಲ್ (ರವಾನಿಸಬೇಕಾದ ವಸ್ತು) ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗುತದೆ. ಪ್ರತಿ ಸ್ಥಳದಲ್ಲೂ ಅದರ ಮೇಲೆ ಬೇರೆ ವಿವರಗಳ ಮುದ್ರೆಗಳನ್ನು ಹಾಕಲಾಗುತದೆ. ಈ ಪಾರ್ಸಲ್ ಈ ಮುದ್ರೆಗಳಿಂದ ಆಗಿಲ್ಲ ಆದರೆ ಒಳಗಿರುವ ವಸ್ತುವಿನಿಂದ ಆಗಿದೆ, ಅಲ್ಲವೇ? ಇದೇ ರೀತಿ, ನೀವು ಇತರರು ನಿಮ್ಮ ಮೇಲೆ ಹಾಕಿರುವ ಮುದ್ರೆಗಳಿಂದ ಆಗಿಲ್ಲ, ನೀವು ನಿಮ್ಮೊಳಗಿರುವ ವಸುವಿನಿಂದ ಆಗಿರುವಿರಿ.
ಅದು ಹೇಗೋ, ಕಾಲಕ್ರಮೇಣ, ನಿಮ್ಮ ಅಹಂಭಾವವನ್ನು ಈ ಮುದ್ರೆಗಳ ಮೇಲೆ ಕಟ್ಟಲಾಗಿದೆ, ಮತ್ತು ನಿಮಗೆ ಇದನ್ನು ಪೋಷಿಸಲು ಹೆಚ್ಚು ಹೆಚ್ಚು ಜನರ ಅವಶ್ಯಕತೆಯಿದೆ. ಆದುದರಿಂದಲೇ ನೀವು ಒಂಟಿಯಾಗಿ ನಿಮ್ಮ ಪಾಡಿಗೆ ನೀವು ಇರಲು ಸಾಧ್ಯವೇ ಇಲ್ಲವೆಂಬುದನ್ನು ಗಮನಿಸುತ್ತೀರಿ. ನಿಮ್ಮ ಪಾಡಿಗೆ ನೀವು
ಇರುವಾಗ ಬೇರೆಯವರು ನಿಮ್ಮ ಅಹಂಭಾವವನ್ನು ಪೋಷಿಸುತಿರುವ ಧ್ವನಿ ಕೇಳುವುದಿಲ್ಲ. ನಿಮ್ಮ ಅಹಂಭಾವವು ಉಪವಾಸವಿದ್ದಂತೆ ಭಾವಿಸುತ್ತದೆ. ನೀವು ಏನು ಮಾಡುವಿರಿ? ಕೊನೆಯ ಪಕ್ಷ ನೀವು ಟಿ.ವಿ.ಯನ್ನು ತಿರುಗಿಸಿ (on) ವೀಕ್ಷಿಸಲಾರಂಭಿಸುತೀರಿ!
ಒಂದು ಸಣ್ಣ ಕಥೆ:
ಸುದೀರ್ಘಕಾಲದ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬನು ಸಾಯುತಿದ್ದನು.
ಅವನ ಸ್ನೇಹಿತರು ಅವನು ಇನ್ನೇನು ಸಾಯಲಿರುವ ಕಾಲಕ್ಕೆ ವಿರೋಧ ಪಕ್ಷಕ್ಕೆ ತನ್ನ ನಿಷ್ಠೆಯನ್ನು ಬದಲಾಯಿಸಿದ್ದನ್ನು ತಿಳಿದರು.
ಆಶ್ಚರ್ಯಚಕಿತರಾದ ಅವರು ಅವನು ಹಾಗೇಕೆ ಮಾಡಿದನೆಂದು ಕೇಳಿದರು.
ಆ ವ್ಯಕ್ತಿಯು ಹೀಗೆ ಉತರಿಸಿದನು ''ಓಹ್, ನಿಜವಾಗಿ ಹೇಳುವುದಾದರೆ ಅವರಲ್ಲಿ ಒಬ್ಬರು ಸಾಯಲಿ'' ಎಂದು.
(ನಗೆ!)
ಅಷ್ಟೊಂದು ಬಲವಾಗಿರುತದೆ ನಮ್ಮ ಹುಸಿ ಗುರುತು! ಅದು ನಮಗೆ ಎಷ್ಟೊಂದು ಘನವಾದ ವಾಸವಿಕತೆಯಾಗಿದೆ ಎಂದರೆ, ನಾವು ಬೇರೆ ಏನನ್ನು ನೋಡಲೂ ಆಗದಂತೆ ನಮ್ಮನು ಅಂಧರನಾಗಿಸಿದೆ. ಸಾಯುವ ಸಮಯದಲ್ಲಿ ಕೂಡ, ನಮ್ಮ ಘನತೆಯನ್ನು ಬಿಡಲು ನಮಗೆ ಕಷ್ಟವಾಗುತದೆ. ನಾವು ಅರಿವಿಲ್ಲದೇ ಬದುಕುತ್ತೇವೆ ಮತ್ತು ಸಾಯುತೇವೆ.
ನಿಮ್ಮ ಏಕೈಕ ಭರವಸೆಯ ಬಿಂದುವಾದ ನಿಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಭಯವು ನೀವು ನಡೆದುಕೊಳ್ಳುತಿರುವ ರೀತಿಗಳಲ್ಲಿ ನಡೆದುಕೊಳ್ಳುವಂತೆ ಮಾಡುತದೆ. ಆದುದರಿಂದಲೇ ನಾನು ಹೇಳುವುದು ನಿಮ್ಮ ಅಹಂಭಾವವು ಆಟವಾಡಿಸುತ್ತಿದೆ ಎಂದು. ಸಂಪೂರ್ಣ ಆಧ್ಯಾತ್ಮಿಕತೆಯು ಈ ವ್ಯಕ್ತಿತ್ವವನ್ನು, ಈ ಹುಸಿ ಗುರುತನ್ನು ಕಳೆದುಕೊಳ್ಳುವುದರ ಬಗ್ಗೆಯೇ ಆಗಿದೆ.
ನೀವು ನಿಮ್ಮನ್ನೇ ತೊಡಗಿಸಿಕೊಳ್ಳುತಾ ನಂಬುತಾ ಇರುವ ಬದಲು ಗಮನಿಸಲು ಪ್ರಾರಂಭಿಸಿದರೆ ಇದು ಸಾಧ್ಯವಾಗುವುದು. ನೀವು ಗಮನಿಸಲು ಪ್ರಾರಂಭಿಸಿದರೆ ನೀವು ಪಾರ್ಸಲ್ ಒಳಗಿನ ಪದಾರ್ಥವೆಂದೂ ಅದರ ಮೇಲಿರುವ ಹೆಸರುಗಳು ಮತ್ತು
ಅರಿವಿಕೆಯು ನಿಮಗೆ ಬಂದರೆ, ನಿಮಗೆ ಉಪನ್ಯಾಸದ ಅವಶ್ಯಕತೆಯಾಗಲೀ, ಧರ್ಮೋಪದೇಶವಾಗಲೀ, ಬೋಧನೆಗಳಾಗಲೀ, ಅಥವಾ ಪ್ರವಚನದ ಅವಶ್ಯಕತೆಗಳಾಗಲೀ ಇರುವುದಿಲ್ಲ.
ಹ್ಲ್ಯಾ…. ?
ಸ್ವಾಮೀಜೀ, ಗುರುಗಳಾದ ನಿಮಗೆ ನಾವು ಶರಣಾಗತರಾದರೆ, ನಮ್ಮ ಅಹಂಭಾವದ ಬಗ್ಗೆ ನೋಡಿಕೊಳ್ಳಲಾಗುತ್ತದೆಯೇ?
ಮೊದಲನೆಯದಾಗಿ ನಿಜವಾಗಿಯೂ ನೀವು ಶರಣಾಗತರಾದರೆ, ನೀವು ಜ್ಞಾನೋದಯ ಹೊಂದುತೀರ. ಇದರಲ್ಲಿ 'ನಾನು ಶರಣಾಗತನಾದಾಗ'' ಎಂದು ಮುಂತಾದ ಪ್ರಶ್ನೆಯೇ ಇರುವುದಿಲ್ಲ. ಆದರೂ ಚರ್ಚೆಗಾಗಿ, ನೀವು ನನ್ನನ್ನು ನಿಮ್ಮೊಳಗೆ ಹೊಕ್ಕಲು ನಿರ್ಧರಿಸಿದರೆ, ನೀವು ಅಹಂಭಾವವನ್ನು ಕಳೆದುಕೊಂಡು ಜ್ಞಾನೋದಯವನ್ನು ಹೊಂದುವವರೆಗೂ ಒಂದು ಬೊನಾಯಿ ಮರವನ್ನು ಇಡುವ ರೀತಿಯಲ್ಲಿ ನಿಮ್ಮ ಅಹಂಭಾವವನ್ನು ಕತ್ತರಿಸುತಾ ಇರುವೆನು.
ನೀವು ನಿಮ್ಮ ವ್ಯವಹಾರವನ್ನು ನಡೆಸಲು ಮತ್ತು ನಿಮ್ಮ ದೈನಂದಿನ ಕಾರ್ಯಗಳನ್ನು ಮಾಡಲು ಮತ್ತು ಬೇರೆಯವರಿಗೆ ಮತ್ತು ನಿಮಗೆ ಕೆಡಕಾಗದಿರಲು ಸಾಕಾಗುವಷ್ಟು ಅಹಂಭಾವವನ್ನು ಹೊಂದಿರುತೀರ. ನಿಮ್ಮ ಅಹಂಭಾವವು ಇನ್ನೆಂದೂ ಬೆಳೆಯಲಾರದ ಹುರಿದ ಬೀಜದಂತೆ ಇರುತ್ತದೆ.
ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ಜ್ಞಾನೋದಯವನ್ನು ಇನ್ನೊಬ್ಬ ಹೊಂದಿರಲಾರದ ವ್ಯಕ್ತಿಯಲ್ಲಿ ಅಹಂಭಾವವು ಒಂದಲ್ಲ ಒಂದು ರೂಪದಲ್ಲಿ ಇರುತ್ತದೆ. ನಿಮ್ಮಲ್ಲಿ ಚುರುಕಾದ ಅಹಂಭಾವವೋ ಅಥವಾ ಜಡವಾದ ಅಹಂಭಾವವೋ ಇರಲಿ, ಎಷ್ಟು ನೀವು ವೀಕ್ಷಕರಂತೆ ಇರಲು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ನಿಮ್ಮ ಅಹಂಭಾವವು ಕರಗುತ್ತದೆ. ಸದ್ಯಕ್ಕೆ ಅಷ್ಟು ಅರ್ಥಮಾಡಿಕೊಂಡರೆ ಸಾಕು.
ಸಾಮಾನ್ಯ ಜನರೊಡನೆ ನೀವು ಸುಲಭವಾಗಿ ನಿಮ್ಮ ಅಹಂಭಾವವನ್ನು ರಕ್ಷಿಸಿಕೊಂಡು ಅದರೊಂದಿಗೆ ತಪಿಸಿಕೊಂಡುಬಿಡಬಹುದು. ಆದರೆ ಗುರುವಿನೊಂದಿಗೆ, ಅವರನ್ನು ಮೋಸಗೊಳಿಸಲು ಸಾಧ್ಯವೇ ಇಲ್ಲ. ಅವರನ್ನು ಮೋಸಗೊಳಿಸಿದ್ದಾಗ ತಿಳಿದುಕೊಳ್ಳುವುದು ಕೇವಲ ನಿಮ್ಮನ್ನು ನೀವು ಮೋಸಗೊಳಿಸಿಕೊಳ್ಳಬಹುದು. ನೀವು ಎಷ್ಟೇ ಆಳವಾಗಿ ಮತ್ತು ಚೆನ್ನಾಗಿ ನಿಮ್ಮ ಅಹಂಭಾವವನ್ನು ಮತ್ತು ನಿಮ್ಮ ಕಪಟತನವನ್ನು ಮುಚ್ಚಿದ್ದರೂ ಸಹ ಗುರುಗಳು ದೃಷ್ಟಿಸಿ ನೋಡಿದಾಗ ಅವುಗಳೆಲ್ಲಾ ಬಯಲಾಗಿಬಿಡುತ್ತವೆ. ನೀವು ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರೆ ಗುರುಗಳು ಅದನ್ನು ವಾಸಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅಹಂಭಾವವು ಎಂತಹ ಅರ್ಬುದದಂತಹ ರೋಗವೆಂದು ಅವರಿಗೆ ಚೆನ್ನಾಗಿ ಗೊತ್ತು. ಭಗವದ್ಗೀತೆಯಿಂದ ಕೆಲವು ಸಂಗತಿಗಳನ್ನು ತಿಳಿಸುತ್ತೇನೆ. ಭಗವದ್ಗೀತೆಯು ಭಗವಾನ್ ಕೃಷ್ಣನು ಪ್ರಪಂಚಕ್ಕೆ ಕೊಟ್ಟ ಉಪದೇಶ. ಭಗವದ್ಗೀತೆಯು ಆರಂಭವಾದಾಗ, ಅರ್ಜುನನು ಗೊಂದಲದಲ್ಲಿ ಇರುತ್ತಾನೆ. ಅವನು ಹೇಳುತ್ತಾನೆ, ''ಓ ದೇವರೇ, ನಾನು ಜೀವನದಲ್ಲಿ ಏನು ಮಾಡಬೇಕೆಂದು ಗೊತ್ತಿಲ್ಲ. ದಯವಿಟ್ಟು ನನಗೆ ದಾರಿ ತೋರಿಸು'' ಎಂದು. ಕೃಷ್ಣನು ಅವನಿಗೆ ಆತ್ಮವನ್ನು ತಲುಪುವ ಮಾರ್ಗವಾದ ಸಾಂಖ್ಯ ಯೋಗ್ಯವನ್ನು ವಿವರಿಸುತ್ತಾನೆ. ನಂತರ ಕರ್ಮಯೋಗ, ತದನಂತರ ಭಕ್ತಿಯೋಗ, ತದನಂತರ ಕರ್ಮಸನ್ಯಾಸ ಯೋಗ, ನಂತರ ಜ್ಞಾನ ಕರ್ಮ ಸನ್ಯಾಸ ಯೋಗ, ನಂತರ ರಾಜಯೋಗ, ಹೀಗೆಯೇ ಅವನಿಗೆ ವಿವರಿಸುತ್ತಾನೆ. ಅವನಿಗೆ 18 ಅಧ್ಯಾಯಗಳಲ್ಲಿ 700 ಶ್ಲೋಕಗಳ ಮುಖಾಂತರ ಧ್ಯಾನದ ವಿವಿಧ ತಂತ್ರಗಳನ್ನು ವಿವರಿಸುತ್ತಾನೆ. ಅದರ ಕೊನೆಯಲ್ಲಿ ಅರ್ಜುನನು ಹೇಳುತ್ತಾನೆ, ''ಕೃಷ್ಣ, ನೀನು ವಿವರಿಸುವುದಕ್ಕಿಂತ ಮೊದಲು ಇದ್ದದ್ದಕ್ಕಿಂತಲೂ ಇನ್ನೂ ಹೆಚ್ಚು ಗೊಂದಲದಲ್ಲಿದ್ದೇನೆ. ಯಾವ ತಂತ್ರವನ್ನು ನಾನು ಅನುಸರಿಸಬೇಕು? ಯಾವ ತಂತ್ರವು ಹೆಚ್ಚು ಶೀಘ್ರವಾದದ್ದು? ಯಾವುದು ಸನಿಹದ ಮಾರ್ಗ - ಕಟ್ಟಕಡೆಯ ವಿಧಾನ?'' ಎಂದು. ಕೃಷ್ಣನು ಕಟ್ಟಕಡೆಯ 18ನೇ ಅಧ್ಯಾಯದಲ್ಲಿ ಉತ್ತರಿಸುತ್ತಾನೆ. ಯಾವುದೇ ಗುರುಗಳೊಡನೆ, ಅವರು ಮುಖಯ ಆಖೈರಿನದಾಗಿದ್ದು, ದೃಢವಾಗಿದ್ದು ಮತ್ತು ಅಂತಿಮ ಸತ್ಯವಾಗಿರುತದೆ. ಕೃಷ್ಣನು ಹೇಳುತಾನೆ:
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
ನಾವು ಎಲ್ಲಾ ಧರ್ಮಗಳನ್ನೂ, ತತ್ವಶಾಸ್ತ್ರಗಳನ್ನೂ ಮತ್ತು ಆಧ್ಯಾತ್ಮಿಕದ ಪುಸ್ತಕಗಳನ್ನೂ ಒಂದು ಮಡಕೆ ಹಾಲೆಂದು ಊಹಿಸಿದರೆ, ಅದರಿಂದ ತೆಗೆದಿರುವ ಬೆಣ್ಣೆಯಂತೆ ಇದೆ ಈ ಶ್ಲೋಕವು.
ಅವನು ಹೇಳುತಾನೆ ' ನಾನು ನಿಮಗೆ ನ್ಯಾಯದ ಎಲ್ಲಾ ವಿವರಿಸಿದ್ದೇನೆ. ಸುಮ್ಮನೆ ಎಲ್ಲವನ್ನೂ ನನಗೆ ಒಪ್ಪಿಸಿಬಿಡಿ. ನನಗೆ ಶರಣಾಗತರಾಗಿರಿ, ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಿಮ್ಮನ್ನು ನಿಮ್ಮೆಲ್ಲ ಪಾಪಗಳಿಂದಲೂ ಬಿಡುಗಡೆ ಮಾಡಿ ಮುಕ್ತಿಗೆ ನಿಮ್ಮನ್ನು ಮೇಲೆತ್ತುತ್ತೇನೆ.''
ವಾಸ್ತವವಾಗಿ ಕೃಷ್ಣನು ಈ ಶ್ಲೋಕದಲ್ಲಿ ಒಂದು ಸುಂದರವಾದ ಪ್ರಮಾಣವನ್ನು ಮಾಡುತ್ತಿದ್ದಾನೆ.
ಈ ಶ್ಲೋಕದ ಮುಖಾಂತರ ಕೃಷ್ಣನು ಪ್ರಪಂಚಕ್ಕೆ ತೋರಿಸುವುದು ಏನೆಂದರೆ ಶರಣಾಗತಿಯು ಅಂತಿಮವಾದ ದೃಢವಾದ ಮತ್ತು ಕಟ್ಟಕಡೆಯ ತಂತ್ರ -ಅಹಂಭಾವರಹಿತ ಸ್ಥಿತಿಗೆ, ಮುಕ್ತಿಗೆ ಹತ್ತಿರದ ಮಾರ್ಗ ಎಂದು.
ಕೃಷ್ಣ ಮತ್ತು ಅರ್ಜುನರ ಬಗ್ಗೆ ಮತ್ತೊಂದು ಸುಂದರ ಕತೆ:
ಒಂದು ಸಂಜೆ ಭಗವಂತ ಕೃಷ್ಣ ಮತ್ತು ಅರ್ಜುನರು ಒಟ್ಟಿಗೆ ಸಮಯವನ್ನು ಕಳೆಯುತ್ತಿದ್ದರು.
ಇದಕ್ಕಿದ್ದಂತೆ ಕೃಷ್ಣನು ಒಂದು ಕಾಗೆಯನ್ನು ಬೆಟ್ಟುಮಾಡಿ ''ಅರ್ಜುನ, ಆ ಹಸಿರು ಕಾಗೆಯನ್ನು ನೋಡು!'' ಎಂದು ಹೇಳಿದನು.
ಅರ್ಜುನನು ಆ ದಿಕ್ಕಿನಲ್ಲಿ ನೋಡುತ್ತಾ ಹೇಳಿದನು ''ಹೌದು ಕೃಷ್ಣ, ನಾನು ನೋಡುತ್ತಿದ್ದೇನೆ!'' ಎಂದನು.
ಸ್ವಲ್ಪ ನಿಮಿಷಗಳ ನಂತರ, ಕೃಷ್ಣನು ಆಶ್ಚರ್ಯದಿಂದ ಹೇಳಿದನು, ''ಅರ್ಜುನ, ಆ ಕಪ್ಪು ಕಾಗೆಯನ್ನು ನೋಡು!'' ಎಂದನು.
ಅರ್ಜುನನು ಹೇಳಿದನು ''ಹೌದು ಕೃಷ್ಣ, ನಾನು ನೋಡುತ್ತಿದ್ದೇನೆ'' ಎಂದನು.
ಕೃಷ್ಣನು ಅರ್ಜುನನನ್ನು ಸುಮ್ಮನೆ ಪರೀಕ್ಷಿಸಲು ಕೇಳಿದನು, ''ಅರ್ಜುನ, ಎಷ್ಟು ತಿಳಿಗೇಡಿ ನೀನು! ಹಸಿರು ಕಾಗೆ ಇರುವುದೇ ಇಲ್ಲ. ಮೊದಲಿಗೆ ಅದು ಹೇಗೆ ನೀನು ಅದನ್ನು ನೋಡಬಲ್ಲೆ?'' ಎಂದು.
ಅರ್ಜುನ ಉತ್ಕರಿಸಿದನು ''ಕೃಷ್ಣ, ನೀನು ಅದು ಹಸಿರು ಕಾಗೆ ಎಂದಾಗ, ನಾನು ಅದನ್ನು ಹಸಿರು ಕಾಗೆಯಂತೆ ನೋಡಿದೆನು'' ಎಂದು.
ಅರ್ಜುನನ ಇಂದ್ರಿಯಗಳೆಲ್ಲವೂ ಕೃಷ್ಣನಿಗೆ ಶರಣಾಗತವಾಗಿದ್ದವು. ಇಂದ್ರಿಯ ಗಳನ್ನೆಲ್ಲಾ ಗುರುವಿಗೆ ಒಪ್ಪಿಸಿಬಿಡುವುದು ಎಲ್ಲದ್ದಕ್ಕಿಂತಲೂ ಕಷ್ಟವಾದ ಶರಣಾಗತಿ. ಗುರುವು ವಿಶ್ವಶಕ್ತಿಯೇ ಆಗಿರುತ್ತಾರೆ ಮತ್ತು ಅವರು ರೂಪರಹಿತ ಗುರುಗಳು ಹೇಳಿದ್ದನ್ನು ಮಾತ್ರವೇ ನಿಮ್ಮ ಇಂದ್ರಿಯಗಳು ಗ್ರಹಿಸಿದರೆ ನೀವು ಶರಣಾಗತಿಯ ಅತಿ ಎತ್ತರವಾದ ಬಿಂದುವನ್ನು ತಲುಪಿದಿರಿ.
ಶರಣಾಗತಿ ಎಂದರೆ ಏನು? ಶರಣಾಗತಿ ಎಂಬ ಪದಕ್ಕೆ ಒಂದು ಬಹಳ ಆಳವಾದ ಅರ್ಥವಿದೆ. ನಾವು ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ನಾವು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವೆವು. ನಾವು ಒಂದು ದಾರುಣವಾದ ತಪ್ಪನ್ನು ಮಾಡುತ್ತಿರುತ್ತೇವೆ. ನಾವು ಆಳವಾದ ಸತ್ಯವನ್ನು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಿರುತೇವೆ.
ಒಂದು ಸಣ್ಣ ಕತೆ:
ಒಂದು ರಾತ್ರಿ, ಇಬ್ಬರು ಕುರುಡರು ಒಂದು ರಸ್ತೆಯಲ್ಲಿ ಹ್ಯಾಲೊಜೆನ್ ದೀಪವನ್ನು ದಾಟಿ ನಡೆಯುತ್ತಿದ್ದರು.
ಒಬ್ಬನು ಅದನ್ನು ನೋಡಿ ಆಶ್ಚರ್ಯದಿಂದ ಹೇಳಿದನು ''ನೋಡು, ಸೂರ್ಯನು ನಮಗಾಗಿ ಕೆಳಗೆ ಬಂದಿದ್ದಾನೆ!'' ಎಂದು.
ಇನ್ನೊಬ್ಬನು ಉತ್ತರಿಸಿದನು ''ಇಲ್ಲ, ಇದು ರಾತ್ರಿ ಸಮಯ, ಅದು ಚಂದ್ರ,'' ಎಂದು.
ಮೊದಲನೆಯವನು ಮುಂದುವರಿಸಿದನು ''ಅದು ಹಳದಿ ಬಣ್ಣದಲ್ಲಿದೆ, ಆದ್ದರಿಂದ ಅದು ಸೂರ್ಯ'' ಎಂದು.
ಕುಡಿದಿದ್ದ ಮೂರನೆಯ ವ್ಯಕ್ತಿಯೊಬ್ಬ ಅವರನ್ನು ದಾಟಿಕೊಂಡು ಹೋಗುತ್ತಿದ್ದ.
ಇವರು ಕೇಳಿದರು ''ಸ್ವಾಮಿ ದಯವಿಟ್ಟು ಅದು ಸೂರ್ಯನೋ ಅಥವಾ ಚಂದ್ರನೋ ಹೇಳಿ'' ಎಂದು.
ಆ ವ್ಯಕ್ತಿಯು ಉತ್ತರಿಸಿದನು ''ನಾನು ಈ ಪ್ರಾಂತ್ಯಕ್ಕೆ ಹೊಸಬ; ನನಗೆ ಗೊತ್ತಿಲ್ಲ'' ಎಂದು.
(ಜೋರಾದ ನಗೆ!).
ಆದ್ದರಿಂದ, ನೀವು ತಿಳಿದುಕೊಂಡಿಲ್ಲದ ಯಾರನಾದರೂ ಪ್ರಶ್ನಿಸಿದರೆ ನಿಮಗೆ ಉತ್ತರವು ದೊರೆಯದೇ ಇರಬಹುದು ಅಥವಾ ತಪ್ಪು ಉತ್ತರವು ದೊರೆಯಬಹುದು.
ಕೇವಲ ಅನುಭವ ಹೊಂದಿದವರು ಮಾತ್ರವೇ ಸ್ಪಷ್ಟವಾಗಿ ವಿವರಿಸಬಲ್ಲರು. ನೀವು ಶರಣಾತಿಯ ಅರ್ಥವನ್ನು ಯಾರಾದರೂ ಅನುಭವ ಹೊಂದಿಲ್ಲದವರನ್ನು ಕೇಳಿದರೆ ಅವರು ಹೇಳುವರು ''ಸುಮ್ಮನೆ ಎಲ್ಲವನ್ನೂ ದೇವರಿಗೆ ಬಿಟ್ಟುಬಿಡು'' ಎಂದು.
ಅದು ಶರಣಾಗತಿಯಲ್ಲ.
ಒಬ್ಬ ವ್ಯಕ್ತಿಯು ನನ್ನ ಬಳಿ ಬಂದು ಕೇಳಿದನು, ''ನಾನು ಎಲ್ಲವನ್ನೂ ದೇವರಿಗೆ ಒಪ್ಪಿಸಿಬಿಟ್ಟರೆ, ಎಲ್ಲವೂ ಸರಿಹೋಗುತ್ತದೆಯೇ?'' ಎಂದು.
ನಾನು ಉತ್ತರಿಸಿದೆ, ''ಹೌದು, ನಿಜವಾಗಿಯೂ ಎಲ್ಲವನ್ನೂ ನೀವು ದೇವರಿಗೆ ಒಪ್ಪಿಸಿದರೆ, ಎಲ್ಲವೂ ಸರಿಹೋಗುತ್ತದೆ'' ಎಂದು.
ಮೂರು ದಿನಗಳ ನಂತರ ಅವನು ನನ್ನ ಬಳಿ ಬಂದು ''ಸ್ವಾಮೀಜಿ, ನಾನು ಎಲ್ಲವನ್ನೂ ದೇವರಿಗೆ ಒಪ್ಪಿಸಿದೆ'' ಎಂದು.
ನನಗೆ ಬಹಳ ಸಂತೋಷವಾಯಿತು, ಮತ್ತು ಕೇಳಿದೆನು ' ಈಗ ಎಲ್ಲಿಗೆ ಹೋಗುತ್ತಿದ್ದೀಯೆ?'' ಎಂದು.
ಅವನು ಉತ್ತರಿಸಿದನು ''ಬಾರಿಗೆ'' ಎಂದು.
ಅವನು ಮುಂದುವರಿಸಿದನು ''ಇನ್ನು ಮೇಲೆ ನಾನು ಏನೇ ಮಾಡಿದರೂ, ದೇವರು ಅದಕ್ಕೆ ಜವಾಬ್ಧಾರ'' ಎಂದು.
ವಾಸ್ತವವಾಗಿ ಇದು ಅವರನ್ನೇ ಅವರು ಮೂರ್ಖರನಾಗಿಸಿಕೊಳ್ಳುವುದು. ಆ ವ್ಯಕ್ತಿಯು ನಿಜವಾಗಿಯೂ ಶರಣಾಗತನಾಗಿದ್ದರೆ, ಅವನು ಕುಡಿಯುವ ಅಭ್ಯಾಸವನ್ನೂ ಕೂಡ ದೇವರಿಗೆ ಒಪ್ಪಿಸಿಬಿಡಬೇಕಾಗಿತ್ತು. ಅವನಿಗೆ ಇನ್ಮುಂದೆ ಹೆಚ್ಚು ಕುಡಿಯಲು ಸಾಧ್ಯವಾಗುತಿರಲಿಲ್ಲ.
ರಾಮಕೃಷ್ಣರು ಸುಂದರವಾಗಿ ಹೇಳುತ್ತಾರೆ ''ನಿಜವಾದ ಶರಣಾಗತಿಯು ನಿಮ್ಮ ಹೃದಯದಿಂದ ಬಂದರೆ, ದೇವರು ನಿಮ್ಮನ್ನು ಜೀವನದ ಪ್ರತಿ ಹೆಜ್ಜೆಯಲ್ಲಿಯೂ ದಾರಿ ತೋರಿಸುತ್ತಾನೆ ಮತ್ತು ನೀವು ತಪ್ಪನ್ನು ಮಾಡಲು ಆಗುವುದೇ ಇಲ್ಲ'' ಎಂದು.
ಶರಣಾಗತಿಯು ನಿಮ್ಮೊಳಗಿನಿಂದ ಅರಳದಿದ್ದರೆ ಮತ್ತು ಕೇವಲ ತುಟಿಗಳ ಮಟ್ಟದಲ್ಲಿದ್ದರೆ, ನೀವು ನಿಮ್ಮನ್ನೂ ಮತ್ತು ಮಿಕ್ಕವರನ್ನೂ ಮೂರ್ಖರನ್ನಾಗಿ ಮಾಡುತ್ತೀರ.
ಶರಣಾಗತಿಯು ನಿಮ್ಮನ್ನು ಸದಾಕಾಲವೂ ವಿಶ್ವಶಕ್ತಿಯ ಬಗ್ಗೆ ಚಿಂತಿಸುತ್ತಿರುವಂತೆ ಮಾಡುತ್ತದೆ. ನಿಧಾನವಾಗಿ ನೀವು ನಿಮ್ಮ ಗುರುತಾದ ನಿಮ್ಮ ಅಹಂಭಾವವನ್ನು ಕಳೆದುಕೊಳ್ಳುತ್ತೀರ. ಭಾಗವತಂನಲ್ಲಿ ಒಂದು ಶ್ಲೋಕವಿದೆ. ಅದರಲ್ಲಿ ಒಬ್ಬ ಗೋಪಿಯು ತನ್ನ ಬಗ್ಗೆ ಹೇಳುತ್ತಾನೆ ''ನಾನು ಕೃಷ್ಣನನ್ನು ಬಿಟ್ಟು ಬೇರೆ ಯಾವುದನ್ನೂ ತಿಳಿಯಲು ಆಗುತ್ತಿಲ್ಲ. ನನ್ನ ಮನಸ್ಸನ್ನು ಅವನಿಗೆ ಒಪ್ಪಿಸಿದ್ದೇನೆ. ನಾನು ಬೇರೆ ಯಾವುದನ್ನಾದರೂ ಯೋಚಿಸಬೇಕಾದರೆ ನಾನು ನನ್ನ ಮನಸ್ಸನ್ನು ಅವನಿಂದ ಹಿಂದೆ ಪಡೆಯಬೇಕು; ಇದು ಹೇಗೆ ಸಾಧ್ಯ?'' ಎಂದು.
ರಾಮಕೃಷ್ಣರು ತಮ್ಮ ಕೊನೆಯ ದಿನಗಳಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಯಾರೋ ಒಬ್ಬರು ಕೇಳಿದರು ''ನೀವೇಕೆ ನಿಮ್ಮ ಮನಸ್ಸನ್ನು ನಿಮ್ಮ ಸ್ವಂತ ಕಾಯಿಲೆಯ ಮೇಲೆ ಒಂದು ಕಡೆ ನೆಲೆಗೊಳಿಸಿ ಅದನ್ನು ವಾಸಿ ಮಾಡಬಾರದು?'' ಎಂದು.
ಅವರು ಉತ್ತರಿಸಿದರು ''ನಾನು ನನ್ನ ಮನಸ್ಸನ್ನು ಅನಂತ ಚೇತನಕ್ಕೆ ಒಪ್ಪಿಸಿದ್ದೇನೆ. ನನ್ನ ಕಾಯಿಲೆಯ ಮೇಲೆ ಇಡಲು ಅದನ್ನು ಹೇಗೆ ಮರಳಿ ತೆಗೆದುಕೊಳ್ಳಲಿ?'' ಎಂದು.
ಇದೇ ನಿಜವಾದ ಶರಣಾಗತಿ.
ವಿಶ್ವ ಚೈತನ್ಯವು ನಮ್ಮನ್ನು ಲಕ್ಷಿಸುತ್ತದೆ. ನೀವು ಕೇಳಿರಬಹುದು, ''ಈ ವಿಶ್ವ ಚೈತನ್ಯವು ನಮ್ಮೆಲ್ಲವನ್ನೂ ಒಪ್ಪಿಸಿದರೆ, ನಮ್ಮ ಸಮಸ್ಯೆಗಳನ್ನು ಲಕ್ಷಿಸುತ್ತದೆಯೇ?'' ಎಂದು. ಭಗವದ್ಗೀತೆಯಲ್ಲಿ ಕೃಷ್ಣನು ಸುಂದರವಾಗಿ ಉತ್ತರಿಸುತ್ತಾನೆ ಅಥವಾ ವಾಗ್ದಾನ ಮಾಡುತ್ತಾನೆ, ''ಬೇರೆ ಏನೂ ಯೋಚನೆ ಇಲ್ಲದೆ ಯಾವ ಒಬ್ಬ ಮನುಷ್ಯನು ಕೇವಲ ನನ್ನನ್ನು ಮಾತ್ರ ಕುರಿತು ಯೋಚಿಸುತ್ತಾನೋ, ನಾನು ಅವನ ಅಪೇಕ್ಷೆಗಳನ್ನೂ, ಅವುಗಳನ್ನು ಉಳಿಸಿಕೊಳ್ಳುವುದನ್ನೂ ಮತ್ತು ಅನುಭವಿಸುವುದನ್ನೂ ಲಕ್ಷಿಸುತ್ತೇನೆ. ಯಾರು ನನಗೆ ಬದ್ಧರಾಗಿ ಶರಣಾಗತರಾಗುತ್ತಾರೋ, ನಾನು ಅವರ ವರಮಾನ ಮತ್ತು ಏಳಿಗೆಯನ್ನು ಲಕ್ಷಿಸುತ್ತೇನೆ. ಅವರ ಸಮಸ್ಯೆಗಳು ಕರಗಿ ಹೋಗುತ್ತವೆ'' ಎಂದು.
ಮನಸಿನ ಬದ್ಧತೆ ಮತ್ತು ಪಕ್ಕತೆ ನಿಜವಾದ ಶರಣಾಗತಿಯು ಆಗಲು ಬೇಕು. ನೀವು ದೇವರಿಗಾಗಲೀ ಅಥವಾ ಗುರುವಿಗಾಗಲೀ ಶರಣಾಗತರಾಗಬೇಕಿಲ್ಲ. ನೀವು ಯಾವುದಕ್ಕೆ ಬೇಕಾದರೂ ಶರಣಾಗತರಾಗಬಹುದು. ಶರಣಾಗತಿ ಎಂಬುದೇ ಒಂದು ಉತ್ತಮ ಗುಣ ಮತ್ತು ಅದರೊಳಗೇ ಅಗಾಧ ಶಕ್ತಿಯಿದೆ. ನೀವು ಶರಣಾಗತರಾದರೆ, ನೀವು ನಿಮ್ಮ ಅಹಂಭಾವಕ್ಕಿಂತಲೂ ಹೆಚ್ಚಿನ ಜೀವಬಲ ಎಂಬುದು ಇದೆಯೆಂದು ಅಂಗೀಕರಿಸುತ್ತೀರ ಅಷ್ಟೆ.
ವಾಸ್ತವವಾಗಿ ದೇವರು ಎನ್ನುವುದು ನೀವು ಶರಣಾಗುವುದಕ್ಕೆ ಒಂದು ನೆಪ ಮಾತ್ರ. ನೀವು ಶರಣಾಗತಿಯಾಗುವ ಕ್ರಿಯೆಯೇ ಮುಖ್ಯವಾದದ್ದು. ದೇವರು ಗುರಿಯಲ್ಲ, ಶರಣಾಗತಿಯೇ ನಿಜವಾದ ಗುರಿ. ನೀವು ಶರಣಾಗತಿಯಾದಾಗ, ಅಥವಾ ನೀವು ನಿಮ್ಮ ಅಹಂಭಾವವನ್ನು ಕಳೆದುಕೊಂಡರೆ, ನೀವು ವಿಶ್ವಶಕ್ತಿಯಿಂದ ಬೇರೇನೂ ಅಲ್ಲ; ನೀವು ಪ್ರಪಂಚ ಶಕ್ತಿಯೊಂದಿಗೆ ಅಥವಾ ದೇವರೊಂದಿಗೆ ಐಕ್ಯವಾಗುತ್ತೀರ. ಆಗ ನಿಮಗೆ ದೇವರೆಂಬುವನು ಮೇಲೆಲ್ಲೋ ಕುಳಿತಿರುವವನಲ್ಲ. ವಿಶ್ವಶಕ್ತಿಯೊಂದೇ ನೀವು ಒಂದು ಭಾಗವಾಗಿರುವ ಈ ಜಗತ್ತಿನಲ್ಲಿ ಎಲ್ಲವನ್ನೂ ಆವರಿಸಿರುತ್ತದೆ.
ಒಂದು ಚಿಕ್ಕ ಕಥೆ:
ಒಬ್ಬ ವ್ಯಕ್ತಿಯು ಶರಣಾಗತನಾಗಲು ನಿರ್ಧರಿಸಿದನು, ಆದರೆ ಅವನಿಗೆ ಯಾರಿಗೆ ಶರಣಾಗತನಾಗಬೇಕೆಂದು ಗೊತ್ತಿರುವುದಿಲ್ಲ.
ಅವನು ಕಾಡಿಗೆ ಹೋಗಿ ಯಾವ ವ್ಯಕ್ತಿಯು ಮೊದಲು ಅವನ ದಾರಿಯಲ್ಲಿ ಬರುತ್ತಾನೋ ಅವನಿಗೆ ಶರಣಾಗತನಾಗಲು ನಿರ್ಧರಿಸಿದನು.
ಅವನು ಕಾಡಿಗೆ ಹೋಗಿ ಕಾಯುತ್ತಾ ಇದ್ದನು.
ಕಾಣಿಸಿಕೊಂಡ ಮೊದಲನೆಯ ವ್ಯಕ್ತಿಯು ಒಬ್ಬ ಅಟ್ಟಿಸಿಕೊಂಡು ಬರುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರುತ್ತಿದ್ದ.
ಆ ಮನುಷ್ಯನು ಕಳ್ಳನ ಕಾಲುಗಳನ್ನು ಹಿಡಿದುಕೊಂಡು ಆ ಕಳ್ಳನೇ ತನ್ನ ಗುರುವೆಂದೂ ಮತ್ತು ಅವನಿಗೆ ಶರಣಾಗತನಾಗಿರುವುದಾಗಿ ಪ್ರಕಟಿಸಿದನು.
ಕಳ್ಳನು ಬೆರಗುಗೊಂಡನು ಮತ್ತು ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ.
ಅವನು ಆತುರದಿಂದ ಉತ್ತರಿಸಿದನು, ''ಸರಿ, ಹಾಗಾದರೆ, ನಿನ್ನ ಕಣ್ಣುಗಳನ್ನು ಮುಚ್ಚಿಕೊಂಡು ನಾನು ಹಿಂತಿರುಗಿ ಬರುವವರೆಗೂ ಇಲ್ಲಿಯೇ ಇರು'' ಎಂದು ಹೇಳಿ ಓಡಿಹೋದನು.
ಆ ಮನುಷ್ಯನು ತುಂಬಾ ಬದ್ಧ ವ್ಯಕ್ತಿಯಾಗಿದ್ದನು ಮತ್ತು ನಿದ್ರಾಹಾರಗಳಿಲ್ಲದೆ ಬಹಳ ಹೊತ್ತು ಹಾಗೆಯೇ ಇದ್ದನು.
ಅವನ ಬದ್ಧತೆಯನ್ನು ನೋಡಿ ದೇವರು ಅವನ ಮುಂದೆ ಪ್ರತ್ಯಕ್ಷನಾಗಿ ಅವನನ್ನು ಆಲಂಗಿಸಿಕೊಂಡನು ಮತ್ತು ಅವನಿಗೆ ಮುಕ್ತಿಯನ್ನು ಕೊಟ್ಟನು.
ನೀವು ಯಾರಿಗೆ ಶರಣಾಗತರಾಗುವಿರೆಂಬುದು ಮುಖ್ಯವಲ್ಲ; ಪೂರ್ಣ ಶರಣಾಗತಿಯ ಆಲೋಚನೆಗೇ ನಿಮ್ಮ ಬದುಕನ್ನು ಪರಮ ಸುಖವನ್ನಾಗಿಸುವ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ನೀವು ಶರಣಾಗತರಾದರೆ, ನೀವು ಅಕ್ಷಯ ಚೈತನ್ಯದ ಅಂದರೆ ಪ್ರಪಂಚ ಶಕ್ತಿಯನ್ನು ಹೊಂದಿದವರಾಗುತ್ತೀರಿ. ನೀವು ನಿಮ್ಮ ದಾರಿಯಲ್ಲಿ ಬರುವ ಯಾವುದರ ಜತೆಯಲ್ಲಾದರೂ ಮುಂದುವರಿಯಬಲ್ಲಿರಿ.
ನೀವು ಬಲಿಷ್ಠರಾಗುವಿರಿ ಮತ್ತು ಏನೇ ಬರಲಿ ಅಲುಗಾಡಿಸಲಾಗದವರಾಗುವಿರಿ. ನಿಮ್ಮ ಸುತ್ತಲಿನ ಜನರು ನೀವೊಬ್ಬ ಶಕ್ತಿಯ ಸಂಭದಂತೆ ಕಾಣುತ್ತಾರೆ. ನಿಮ್ಮೊಳಗಿನ ಪ್ರಪಂಚ ಶಕ್ತಿಯ ಕಾಣದ ಕೈಯನ್ನು ಅವರು ಅನುಭವಿಸಬಲ್ಲರು. ನೀವು ಶರಣಾಗತರಾಗದಿದ್ದರೆ, ಅದರ ಅರ್ಥ ಅನಂತದೊಂದಿಗೆ ಐಕ್ಯವಾಗದಂತೆ ಹಿಡಿದಿಟ್ಟುಕೊಂಡಿದೆ ಮತ್ತು ತನ್ನಷ್ಟಕ್ಕೆ ತಾನೇ ನಿಮ್ಮ ಚೈತನ್ಯದ ಸಂಪನ್ಮೂಲದಲ್ಲಿ ಮಿತಿಯುಳ್ಳವರಾಗುತ್ತೀರಿ.
ಒಬ್ಬ ಗುರುವು ನೀವು ಶರಣಾಗತರಾಗಲು ಸಹಾಯ ಮಾಡುವ ಸಾಧನ. ಶರಣಾಗತಿ ಎಂದರೆ ನೀವು ಯಾರೊಬ್ಬರ ಮೇಲೆ ಅವಲಂಬಿತರೆಂದಲ್ಲ. ಅದು ಸರಳವಾಗಿ ಅರ್ಥೈಸುವುದು ನೀವು ಅವರ ಸಹಾಯವನ್ನು ನಿಮ್ಮ ಅಹಂಭಾವವನ್ನು ಕರಗಿಸಲು ತೆಗೆದುಕೊಳ್ಳುತ್ತಿದ್ದೀರ ಎಂದು.
ಪ್ರಶ್ನೆ:
ಸ್ವಾಮೀಜಿ, ದಯವಿಟ್ಟು, ನಮಗೆ ಧ್ಯಾನದ ಬಗ್ಗೆ ಇನ್ನಷ್ಟು ಮತ್ತು ಅದು ಹೇಗೆ ನಮ್ಮ ಅಹಂಭಾವವನ್ನು ಕಳೆದುಕೊಳ್ಳುವಂತೆ ಸಹಾಯ ಮಾಡುತ್ತದೆ ಎಂದು ಹೇಳಿ.
ಉತ್ತರ:
ಸರಿ... ಮೊದಲು ನಿಮಗೆ ಹೇಳುತ್ತೇನೆ, ಧ್ಯಾನ ತಂತ್ರವು ಹೇಗೆ ಮತ್ತುಏಕೆ ಬಂದಿತು ಎಂದು.
ಮನುಷ್ಯನು ತನ್ನ ಸೃಷ್ಟಿಯಾರಂಭ್ಯ ಯಾವುದು ಈ ಸುಂದರ ಜಗತ್ತನ್ನು ಸೃಷ್ಟಿಸಿದ್ದು, ಯಾವುದು ಈ ಭೂಮಿಯನ್ನು ಸೃಷ್ಟಿಸಿ ಅಂತರಿಕ್ಷದಲ್ಲಿ ಉರುಳಿಸಿದ್ದು, ಯಾವುದು ನದಿಯನ್ನು ಹರಿಯುವಂತೆಯೂ ಮತ್ತು ಪರ್ವತಗಳನ್ನು ಬೆಳೆಯುವಂತೆಯೂ ಮಾಡುತ್ತಿರುವುದು ಎಂದು ಆಶ್ಚರ್ಯಪಡುತ್ತಲೂ ಮತ್ತು ಸಂಶೋಧಿಸುತ್ತಲೂ ಇರುವನು. ಅವನು ಇವೆಲ್ಲವೂ ನಡೆಯಲು ಒಂದು ಬಲ ಅಥವಾ ಚೈತನ್ಯವು ಇದೆಯೆಂದು ತೀರ್ಮಾನಿಸಿದನು. ಈ ಎಲ್ಲಾ ಪ್ರದರ್ಶನವನ್ನೂ ನಡೆಸಲು ಒಂದು ಪ್ರಚಂಡ ಅಸ್ತಿತ್ವ ಚೈತನ್ಯವು ಇರುವುದೆಂದು ತೀರ್ಮಾನಕ್ಕೆ ಬಂದನು. ನಂತರ ಅವನು ಈ ಚೈತನ್ಯದೊಂದಿಗೆ ಸಂಬಂಧವನ್ನು ಹೇಗೆ ಸ್ಥಾಪಿಸಬೇಕೆಂದು ತಿಳಿಯಲು ಆತುರ ಪಡಲಾರಂಭಿಸಿದನು.
ಈ ತೀರ್ಮಾನ ಮಾಡಿ, ಅದರ ಮೇಲೆ ಸಂಶೋಧನೆ ನಡೆಸಿ ಮತ್ತು ಆ ಚೈತನ್ಯದೊಂದಿಗೆ ಸಂಬಂಧವನ್ನು ಸ್ಥಾಪಿಸಿದ ಮೊಟ್ಟಮೊದಲ ಜನರು ಋಷಿಗಳು ಅಥವಾ ಸಾಕ್ಷಾತ್ಕಾರ ಹೊಂದಿದ ಜೀವಾತ್ಮಗಳು ಅಥವಾ ಜ್ಞಾನೋದಯ ಹೊಂದಿದ ಗುರುಗಳು. ಅವರಲ್ಲಿ ಪ್ರತಿಯೊಬ್ಬರೂ ಕೊಟ್ಟ ದಾರಿಗಳೇ ಧ್ಯಾನದ ವಿವಿಧ ತಂತ್ರಗಳು ಮತ್ತು ಮತಗಳು.
ಅವರಲ್ಲಿ ಪ್ರತಿಯೊಬ್ಬರೂ ದೇವರನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ತಂತ್ರಗಳಿಂದ ಸಾಕ್ಷಾತ್ಕರಿಸಿಕೊಂಡರು ಮತ್ತು ತಮ್ಮ ವಿಧಾನಗಳನ್ನು ಸ್ವತಂತ್ರವಾಗಿ ದಾಖಲು ಮಾಡಿಟ್ಟರು. ಇದು ಹೇಗೆ ವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮತ್ತು ಕಲ್ಪನೆಗಳ ಮೇಲೆ ಸಂಶೋಧನಾ ವರದಿಯನ್ನು ಸೃಷ್ಟಿಸುತ್ತಾರೋ, ಹಾಗೆಯೇ ಇದೆ. ಪ್ರತಿಯೊಬ್ಬ ಕೊಟ್ಟನು ಮತ್ತು ಇದು ಒಂದು ಮತ ಅಥವಾ ಒಂದು ಧ್ಯಾನ ತಂತ್ರವಾಯಿತು.
ಈ ಮೊದಲ ಸಾಕ್ಷಾತ್ಕಾರ ಹೊಂದಿದ ಜೀವಾತ್ಮಗಳು, ಈ ಪ್ರಪಂಚವನ್ನು ನಡೆಸುತ್ತಿರುವ ಜೀವ ಬಲದ ಮೇಲಿನ ಕಲನೆಯನ್ನು ಸ್ಥಾಪಿಸಲು ವಿವಿಧ ಮತಗಳನ್ನು ರೂಪಿಸಿದರು. ನಾವು ಈ ಜೀವ ಬಲವನ್ನು ಜೀಸಸ್, ಅಲ್ಲಾ ಶಿವ ಎಂದು ಮುಂತಾಗಿ ಕರೆಯುತ್ತೇವೆ. ನೀವು ಯಾವುದೇ ದೇವರನ್ನೂ ಕೂಡ ನಂಬಬೇಕಾಗಿಲ್ಲ. ನಾಸ್ತಿಕರು ಯಾವುದೇ ದೇವರನ್ನು ನಂಬುವುದಿಲ್ಲ. ಆದರೆ ಅವರು ತಮ್ಮ ಅಸ್ತಿತ್ವವನ್ನು ನಂಬಬೇಕಲ್ಲವೇ? ಆದರೆ ನಾವು ನಮ್ಮ ಅಸ್ತಿತ್ವವನ್ನು ನಂಬುವುದಾದರೆ ಮತ್ತು ''ನಾನು ಯಾರು?'' ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಲಾರಂಭಿಸಿದರೆ, ಅದು ಒಂದು ಧ್ಯಾನದ ತಂತ್ರವಾಗುತ್ತದೆ ಮತ್ತು ನಾವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ಹೇಗೇ ಇರಲಿ, ಈ ವಿವಿಧ ದಾರಿಗಳು ಅಥವಾ ಧ್ಯಾನ ತಂತ್ರಗಳು ಕಾಲಕ್ರಮೇಣ ವಿವಿಧ ಧ್ಯಾನ ತಂತ್ರಗಳಾದವು. ಆದರೆ ನಂತರ ಏನಾಯಿತು? ಜನರು ಈ ಮತಗಳ ಹಿಂದಿರುವ ಮೂಲ ಕಲ್ಪನೆಯನ್ನು ಹಿಂದೆ ಬಿಟ್ಟು, ಮತದ ಹೆಸರಿನಲ್ಲಿ ಕಚ್ಚಾಡಲು ಪ್ರಾರಂಭಿಸಿದರು. ಒಂದು ಚಿಕ್ಕ ಕಥೆ:
ಒಬ್ಬ ತಮಿಳಿನವ, ಒಬ್ಬ ಇಂಗ್ಲೀಷ್ನವ, ಒಬ್ಬ ಉತ್ತರ ಭಾರತದವ ಮತ್ತೊಬ್ಬ ಬೆಂಗಾಲಿ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು;
ಅವರು ದೂರದಿಂದ ಒಂದು ಕೊಳವನ್ನು ನೋಡಿದರು.
ತಮಿಳಿನವನು ಅದನ್ನು ದಕ್ಷಿಣ ಕಡೆಯಿಂದ ನೋಡಿ ''ತಣ್ಣೀರ್'' ಎಂದು ಕರೆದನು (ತಮಿಳಿನಲ್ಲಿ ನೀರಿಗೆ ಹಾಗೆ ಕರೆಯುವರು)
ಇಂಗ್ಲೀಷ್ನವನು ಅದನ್ನು ಪಶ್ಚಿಮದ ಕಡೆಯಿಂದ ನೋಡಿ ''ವಾಟರ್'' ಎಂದನು. ಉತ್ತರ ಭಾರತದವನು ಅದನ್ನು ಉತ್ತರದ ಕಡೆಯಿಂದ ನೋಡಿ ''ಪಾನಿ'' ಎಂದನು. ಬಂಗಾಳದವನು ಅದನ್ನು ಪೂರ್ವದ ಕಡೆಯಿಂದ ನೋಡಿ ''ಜಲ್'' ಎಂದನು.
ಎಲ್ಲರೂ ''ವಾಟರ್'' ಎನ್ನುವ ವಸ್ತುವನ್ನು ಕುರಿತೇ ಹೇಳುತ್ತಿದ್ದರು.
ಅವರು ತಾವು ಹೇಳಿದ್ದೇ ಸರಿ ಎಂದು ಹೇಳುತ್ತಾ ಕಚ್ಚಾಡಲು ಪ್ರಾರಂಭಿಸಿದರು. ಆ ನಾಲ್ಕೂ ಜನರಲ್ಲಿ ಯಾರೊಬ್ಬರೂ ಕೊಳದೊಳಕ್ಕೆ ಇಳಿದು ಅದು ಏನು ಎಂದು ನಿಖರವಾಗಿ ನೋಡಲು ಪ್ರಯತ್ನಿಸಲಿಲ್ಲ.
ತಮಿಳಿನವನು ತನ್ನ ತಾತನು ಅವನಿಗೆ ಹೇಳಿದ್ದನ್ನೇ ಹಿಡಿದುಕೊಂಡಿದ್ದನು, ಇಂಗ್ಲೀಷ್ನವನು ತನ್ನ ತಾತನು ಅದನ್ನು ''ವಾಟರ್'' ಎಂದು ಅವನಿಗೆ ಹೇಳಿದ್ದಾನೆಂದು ಸಾಧಿಸಿದನು, ಉತ್ತರ ಭಾರತದವನು ಮತ್ತು ಬೆಂಗಾಲಿಯು ತಮ್ಮ ತಮ್ಮ ತಾತಂದಿರು ಹೇಳಿದಕ್ಕೇ ಅಂಟಿಕೊಂಡಿದ್ದರು.
ಇದನ್ನೇ ನಾವು ಕೂಡ ಮಾಡುತ್ತಿರುವುದು. ಮತಗಳಿಗಾಗಿ ಕಾದಾಡುವ ಜನರು ಇದನ್ನೇ ಮಾಡುತ್ತಿರುವುದು.
ಅವರು ಅರ್ಥ ಮಾಡಿಕೊಳ್ಳಬೇಕಾಗಿರುವುದು ಹಿಂದಿನ ಸಾಕ್ಷಾತ್ತಾರ ಹೊಂದಿದ ಜೀವಾತ್ಮವು ಯಾವ ದೃಷ್ಟಿಕೋನದಿಂದ ನೋಡಿತೋ, ಅದೇ ಕೋನದಿಂದ ಅದನ್ನು ಹೆಸರಿಸಿದ್ದುದಾಗಿಯೂ, ಆದರೆ ಎಲ್ಲವೂ ಒಂದೇ, ಎಂದರೆ ಅಸ್ತಿತ್ವ ಅಥವಾ ದೇವರು ಎಂದು.
ಕೊಳದೊಳಕ್ಕೆ ಹೋಗದೆ, ಈ ನಾಲ್ಕೂ ಜನರು ತಮ್ಮ ತಾತಂದಿರುಗಳು ಹೇಳಿದ್ದರ ಬಗ್ಗೆಯೇ ವಾದ ಮಾಡುತ್ತಿದ್ದರು! ಏನಾಗುತ್ತದೆ? ಅವರು ಜಗಳವನ್ನು ಮಾತ್ರ ಆಡುತ್ತಾರೆ, ಏಕೆಂದರೆ ಪ್ರತಿಯೊಬ್ಬರೂ ತಮ್ಮ ತಾತಂದಿರು ಹೇಳಿದ್ದೇ ಸರಿ ಎಂದು ಭಾವಿಸಿರುವುದರಿಂದ. ತಮ್ಮ ತಾತಂದಿರು ಹೇಳಿದ್ದನ್ನು ಪಕ್ಕಕ್ಕೆ ಇಟ್ಟು ಅದೇನೆಂದು ತಿಳಿದುಕೊಳ್ಳಲು ತಾವೇ ಕೊಳದೊಳಕ್ಕೆ ಇಳಿದಿದ್ದರೆ, ಅವರಿಗೆ ತಮ್ಮ ತಾತಂದಿರುಗಳೆಲ್ಲಾ ಅರ್ಥೈಸಿದ್ದು ಒಂದೇ ಎಂದೇ ಎಂದು ತಿಳಿಯುತ್ತಿತು! ಆಗ ಜಗಳವೇ ಇರುತ್ತಿರಲಿಲ್ಲ.
ಈ ದಿನ ಆ ಕೊಳದೊಳಕ್ಕೆ ಇಳಿಯದೆ ಕೇವಲ ಬಾಯಿ ತುಂಬ ನೀರನ್ನು ತೆಗೆದುಕೊಂಡವರು ಜಗಳವಾಡುತ್ತಿದ್ದಾರೆ. ಮತ ಮತ್ತು ಜಾತಿಯ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹರಡುತ್ತಿರುವವರು ಆಧ್ಯಾತ್ಮಿಕತೆಯೆಂಬ ಕೊಳದೊಳಕ್ಕೆ ಇಳಿದು ಸತ್ಯವೆಂಬ ನೀರನ್ನು ಕುಡಿಯದೇ ಇರುವ ಜನರು. ಜಗಳವಾಡುತ್ತಿರುವ ಈ ನಾಲ್ಕರಂತೆ ಸುಮ್ಮನೆ ಕೊಳದ ದಡದ ಮೇಲೆ ನಿಂತು ಜಗಳವಾಡುತ್ತಿರುವವರು! ಆದುದರಿಂದ ಸತ್ಯವನ್ನು ವಿವಿಧ ರೂಪಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಯಿರಿ ಅಷ್ಟೇ.
ಧ್ಯಾನದ ಬಗ್ಗೆ ಹಿಂತಿರುಗೋಣ. ಸುಮ್ಮನೆ ಇದುಬಿಡಿ, ಧ್ಯಾನವು ನಿಮ್ಮ ಮನಸ್ಸನ್ನು ವಿರಮಿಸಲು ಅನುವು ಮಾಡುತ್ತಿದೆ ಅಷ್ಟೆ. ಜನಗಳು ಅಂದುಕೊಂಡಿರುವಂತೆ ಧ್ಯಾನವೆಂದರೆ ಏಕಾಗ್ರತೆ ಎಂದಲ್ಲ. ನೀವು ಏಕಾಗ್ರತೆಯಲ್ಲಿರುವಾಗ, ವಾಸ್ತವವಾಗಿ ನೀವು ನಿಮ್ಮ ಮನಸ್ಸಿನಿಂದ ಎಲ್ಲವನ್ನೂ ಹೊರಗಿಡಲು ಪ್ರಯತ್ನಿಸುತ್ತೀರ ಮತ್ತು ಇದು ಒಂದು ಅಸಾಧ್ಯದ ಕೆಲಸ.
ಕೇವಲ ಎರಡು ನಿಮಿಷಗಳ ಕಾಲ ಕುಳಿತುಕೊಂಡು ನಿಮ್ಮ ಮನಸ್ಸಿನಿಂದ ಎಲ್ಲವನ್ನೂ ಹೊರಗಿಡಲು ಪ್ರಯತ್ನಿಸಿ. ನೀವು ಹುಚ್ಚರಾಗುತ್ತೀರಿ! ನೀವು ಹೊರಗಿಡಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಸಂಗತಿಯೂ ಹಿಂತಿರುಗಿ ಬಂದು ನಿಮ್ಮನ್ನು ಹಿಂಸಿಸುತ್ತದೆ. ಆದುದರಿಂದ ಏಕಾಗ್ರತೆ ಎನ್ನುವುದು ಧ್ಯಾನವಲ್ಲ. ಧ್ಯಾನ ಎನ್ನುವುದು ಎಲ್ಲವನ್ನೂ ಸೇರಿಸಿಕೊಂಡು ವಿರಮಿಸುವುದು. ನೀವು ಯಾವುದನ್ನಾದರೂ ಹೊರಗಿಡಲು ಕೇಂದ್ರೀಕೃತರಾಗಿಲ್ಲದಿದ್ದರೆ, ನೀವು ವಿರಮಿಸಬಹುದು.
ನಿಮಗೆ ಸಮಯ ಸಿಕ್ಕಾಗ, ಹಾಗೆಯೇ ವಿರಮಿಸಿ ಮತ್ತು ನಿಮ್ಮ ಸುತ್ತಲೂ ಇರುವುದರ ಬಗ್ಗೆ ಅರಿವಿನಿಂದ ಇರಿ. ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಎಲ್ಲ ಶಬ್ದಗಳನ್ನೂ ನಿಮ್ಮ ಹೃದಯದಿಂದ ಆಲಿಸಿ. ಅವುಗಳು ಹಕ್ಕಿಗಳ ಕಲರವವಿರಬಹುದು, ಗಾಳಿಗೆ ಗೋಡೆಯ ಮೇಲೆ ನೇತುಹಾಕಿರುವ ಕ್ಯಾಲೆಂಡರಿನ ಶಬ್ದವಿರಬಹುದು, ನಿಮ್ಮ ಮೇಲಿರುವ ಪಂಖಾದ ಶಬ್ದವಿರಬಹುದು, ನಿಮ್ಮ ಸುತ್ತಲಿರುವ ಜನರ ಶಬ್ದಗಳಿರಬಹುದು ಅಥವಾ ಇನ್ನಾವುದೇ ಇರಬಹುದು. ಸುಮ್ಮನೇ ತೆರೆದ ಹೃದಯದಿಂದ ಆಲಿಸಿ, ತಿಳಿದುಕೊಳ್ಳಿ, ಅವೆಲ್ಲವೂ ನಿಮ್ಮ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಿಲ್ಲ. ನೀವು ಅವುಗಳೊಂದಿಗೆ ಹರಿಯುತ್ತಿದ್ದು, ಆದುದರಿಂದ ಅವುಗಳು ನಿಮ್ಮ ಚಿತ್ತಭ್ರಂಶಕಗಳಲ್ಲ. ನೀವು ಅವುಗಳೊಂದಿಗೆ ಹರಿಯುತ್ತಿದ್ದ, ಅವು ಚಿತ್ತಭ್ರಂಶಕಗಳಾಗುವುದು ತಪ್ಪುತ್ತದೆ.
ಇದನ್ನು ನೀವು ಮಾಡುತ್ತಿರುವಾಗ, ನಿಮಗೆ ಅದೊಂದು ನಿಶ್ಯಬ್ದತೆ, ಒಳಗಿರುವ ಸಂಯೋಜಿತ ತಿರುಳಿಂದ ಯತಾರ್ಥತೆಯಲ್ಲಿ ಇವೆಲ್ಲವನ್ನೂ ನೋಡುತ್ತಿರುವುದಾಗಿ ನಿಮಗೆ ಅರಿವಾಗುತ್ತದೆ. ನೀವು ನಿಮ್ಮೊಳಗಿರುವ ಆ ನಿಶ್ಯಬ್ದತೆಯ ಅಸ್ತಿತ್ವವನ್ನು ಹೆಚ್ಚು ಹೆಚ್ಚು ಅರಿಯಲಾರಂಭಿಸುತ್ತೀರಿ. ನಿಮಗೆ ಆ ನಿಶ್ಯಬ್ದತೆಯ ಸುಳಿವುಗಳು ಸಿಗುತ್ತವೆ.
ನಿಧಾನವಾಗಿ ನೀವು ನಿಮ್ಮ ಶರೀರದ ಪ್ರಜ್ಞೆಯನ್ನೂ ಸಹ ಕಳೆದುಕೊಳ್ಳುತ್ತೀರ. ನೀವು ಕೇವಲ ಅರಿವು ಮಾತ್ರ ಹೊಂದಿರುತ್ತೀರಿ. ನೀವು ಶರೀರದ ಮುಖಾಂತರ ಅಥವಾ ಮನಸಿನ ಮುಖಾಂತರವಲ್ಲದೆ ಕೇವಲ ಅರಿವಿನ ಮುಖಾಂತರ ನಿಮತನವನ್ನು ಅನುಭವಿಸುತ್ತೀರ. ನಿಮ್ಮ ದೇಹವು ಜಡವಾಗಿರುವುದಿಲ್ಲ ಆದರೆ ಅದರ ಅನುಭವ ನಿಮಗಾಗುವುದಿಲ್ಲ ಅಷ್ಟೆ; ಕೇವಲ ನಿಮ್ಮ ಅರಿವು ಮಾತ್ರ ಉಳಿಯುತ್ತದೆ. ಇದನ್ನು ತೀವ್ರವಾಗಿ ಮಾಡಿದರೆ ಅದು ನಿಮ್ಮನ್ನು ಮನಸ್ಸಿನಾಚೆಗೆ ಕೊಂಡೊಯ್ಯುತ್ತದೆ.
ಧ್ಯಾನವು ಜೀವನದಲ್ಲಿ ನೀವು ಕೇವಲ ಒಬ್ಬ ನೋಟಕರೆಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅದು ನಿಮ್ಮನ್ನು ನೀವೇ ನಿಮ್ಮ ಅಸ್ತಿತ್ವದೊಳಗೆ ಕೇಂದ್ರೀಕರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಹೊರ ಜಗತ್ತಿನ ಕೆಲಸಗಳನ್ನು ಹೆಚ್ಚು ದಕ್ಷತೆಯಿಂದಲೂ ಮತ್ತು ಆತ್ಮ ಸಂತೋಷದಿಂದಲೂ ಮಾಡಲು ಸಹಾಯ ಮಾಡುತ್ತದೆ, ಏಕೆಂದರೆ ಯಾವುದರಿಂದಲೂ ನಿಮ್ಮ ಮನಸು ಬೇರೆ ಕಡೆಗೆ ತಿರುಗಲು ಅಥವಾ ಗೊಂದಲದಿಂದಿರಲು ಆಗದಂತೆ ನಿಮ್ಮ ಒಳ ನಿಶ್ಯಬ್ದತೆಯನ್ನು ಕಾಪಾಡಿಕೊಳ್ಳುತ್ತೀರಿ.
ಆಶೀರ್ವಚನ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನ ಆಶೀರ್ವಾದಗಳು. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಒಂದು ರಹಸ್ಯ ಶಕ್ತಿ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಜಗತ್ತಿಗೆ ನೀಡಿದ ಕೊಡುಗೆ ಅಪಾರವಾದುದು. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ವಿಶ್ವಕ್ಕೆ ಬೆಳಕು.
«Ý®ÜPÝRX Jí¨Üá ±ÜűÜíaܨݨÜÂí¢Ü Jí¨Üá Bí¨æãàÆ®ÜÊÜ®Üá° ®ÝÊÜâ ÊÜÞvܸæàPæí¨Üá ±ÜſᣰÓÜᣤÃÜáÊÜâ¨Üá HPæí¨ÜáPæãíwÄ? «Ý®ÜÊÜâ ËÍÜÌÍÝí£Wæ CÃÜáÊÜ HPæçPÜ QàÈPæç. ¯àÊÜâ ¯Êæã¾ÙÜWæ AÊÜÇæãàPÜ®Ü ÊÜÞwPæãÙÜÛÆá ±ÝÅÃÜí¼Ô¨ÜÃæ, ¸ÝÖÜ b¢Ü¤»ÜÅíÍÜPÜWÜÙÝ¨Ü A¬PÝÃÜ, ÖÜ|, ±ÜÅ£àPÝÃÜ ÊÜááí¢Ý¨ÜÊÜâWÜÚí¨Ü ¯ÊÜá¾ ÊÜá®ÜÓÜáÕ ¸æàÃæ PÜvæWæ £ÃÜáWÜáÊÜâ©ÆÉ. ¯ÊÜá¾ GÇÝÉ ÊÜáãÆ aæç¢Ü®ÜÂWÜÙÜá E®Ü°¢Ü B«Ý£¾PÜ aæç¢Ü®ÜÂWÜÙÝX ±ÜÄÊÜ¢Üì®æ Öæãí¨Üá¢Ü¤Êæ. ÓÝÊÜáá¨ÝÀáPÜ (collective) ±ÜÅhæn¿áá ·¨ÜÇÝÊÜ}æ¿á®Üá° Öæãí¨Üá¢Ü¤¨æ ÊÜá¢Üᤠ¢Ü®Ü°ÐÜrPæRà ÍÝí£¿áá ®æÇæÓÜá¢Ü¤¨æ.
B¨Üá¨ÜÄí¨ÜÇæà ®Ý®Üá ÊÜÂQ¤WÜÙÜ ·¨ÜÇÝÊÜ}æ¿á ÊæáàÇæ Pæàí©ÅàPÜÄÓÜᣤ¨æªà®æ. ÊÜÂQ¤WÜÙÜ WÜáí±æäí¨Üá Jí¨Üá A®Üá»ÜÊÜÎàÆ AÄ˯í¨Ü ·¨ÜÇÝÊÜ}æ¿á®Üá° Öæãí©¨ÜÃæ, AÊÜÃÜá ¢ÜÊÜᾨæà A®Üá»ÜÊÜ©í¨Ü ËáPÜRÊÜÃÜÈÉ ÓÜã¶£ì¿á®Üá° ¢Üáí·á¢Ý¤Ãæ ÊÜá¢ÜᤠC¨Üá ÊÜááí¨ÜáÊÜÄ¿áá¢Ý¤ ÓÜÊÜÞg¨ÜÈÉ ÓÜPÝÃݢܾPÜÊݨÜ ÊÜÞ®ÜÔPÜ Óݧ±Ü®æ¿á®Üá° ÊÜÞvÜá¢Ü¤¨æ.
¯ÊÜá¾ £ÙÜáÊÜÚPæ¿áá Jí¨Üá A®Üá»ÜÊÜÊÝWÜ©¨ÜªÃæ, ±ÜÄÊÜ¢Üì®æ¿áá ÓÝ«ÜÂÊÝWÜáÊÜâ©ÆÉ. «Ý®ÜÊÜâ ¯ÊÜá¾ £ÙÜáÊÜÚPæ¿á®Üá° Jí¨Üá A®Üá»ÜÊÜÊܮݰX ÊÜÞvÜá¢Ü¤¨æ. «Ý®ÜÊÜâ ÊÜÂQ¤¿á ±ÜÄÊÜ¢Üì®æ ÊÜá¢ÜᤠÓÜÊÜÞg¨Ü ±ÜÄÊÜ¢Üì®æ¿á®Üá° ÊÜÞvÜáÊÜâ¨ÜPæR CÃÜáÊÜ HPæçPÜ BÍÝ»ÝÊÜ®æ.
¯àÊÜâ «Ý®ÜÊÜ®Üá° ÊÜÞw¨ÜÃæ ¯ÊÜá¾ ·á©ÊÜí£Pæ¿áá ÖæaÜác¢Ü¤¨æ. ¯ÊÜáWæ GÆÉ ÓÜíWÜ£WÜÙÜÆãÉ ¯aÜcÙÜ¢æ¿áá ·ÃÜÆá ±ÝÅÃÜí¼ÓÜá¢Ü¤¨æ. ¯àÊÜ⠱ܿÞì¿áPÝRX g®ÜWÜÙÜ®Üá° PæàÙÜáÊÜ AÊÜÍÜÂPÜ¢æ CÃÜáÊÜâ©ÆÉ. ÖÝWæÁáà ¯ÊÜáWæ Wæã¢Ý¤WÜá¢Ü¤¨æ AÐær. ¯ÊÜá¾ JÙÜ ·á©ÊÜí£PæÁãvÜ®æ ¯àÊÜâ AÐæãrí¨Üá ÍÜê£WÜãwÔÃÜáÊÜâ¨ÜÄí¨Ü ¯ÊÜáWæ Wæã¢Ý¤WÜá¢Ü¤¨æ. A¨Üá ¢Ü±Ý³WÜáÊÜâ¨Üá CÆÉÊæí¨Üá ¯ÊÜáWæ Wæã¢Üá¤.
ನೀವು ಸರಿಯಾದ ಜಾಡಿನಲ್ಲಿರುವುದು ನಿಮಗೆ ನಿಮ್ಮ ಅಸಿತ್ರದಿಂದ ಗೊತಾಗುತ್ತದೆ. ನೀವು ಬಹಳಷು ಮಂದಿಗೆ ವಿರುದ್ಧವಿರುವಾಗ ಕಠಿಣ ಘಳಿಗೆಗಳು ಬರಬಹುದು, ಆದರೆ ಆದರ ಫಲವು ಸುಂದರವಾಗಿಯೂ ಮತ್ತು ಮುಕಿದಾಯಕವಾಗಿಯೂ ಇರುವುದೆಂದು ನಿಮಗೆ ಗೊತಾಗುತದೆ! ನೀವು ಮಾಡಬೇಕಾದದ್ದು ದೃಢ ಮತ್ತು ಅವಿರತವಾಗಿ ಪ್ರಯತ್ರಿಸುತ್ತಾ ಮತ್ತು ನಿಮ್ಮದೇ ಬುದ್ದಿವಂತಿಕೆಯಲ್ಲಿ ಆಳವಾದ ನಂಬಿಕೆಯನ್ನು ಇಟುಕೊಂಡಿರುವುದು.
ಧ್ಯಾನದಿಂದ ನಿಮ್ಮನ್ನು ನೀವೇ ಪೋಷಿಸಿಕೊಂಡರೆ, ನಿಮ್ಚ ಸಾಮರ್ಥ್ಯವು ಬೆಳೆಯುತ್ತದೆ ಮತ್ತು ಹೊರ ಪ್ರಪಂಚದಲ್ಲಿ ನೀವು ಬೇಕಾದಷ್ಟು ಕಾರ್ಯಗಳನ್ನು ಮಾಡಬಲ್ಲಿರಿ. ನೀವು ಏನು ಮಾಡಬಲ್ಲಿರಿ ಮತ್ತು ಸಷ್ಟವಾಗಿ ಹೇಳಬಲ್ಲಿರಿ ಎಂಬುದಕ್ಕೆ ಮಿತಿ ಇರುವುದಿಲ್ಲ. ನೀವು ಬೇರೆ ಬೇರೆ ಆಯಾಮಗಳಲ್ಲಿ ಬೆಳೆಯುತಿರುವುದನ್ನು ಕಂಡುಕೊಳ್ಳುತೀರ.
ನಿಮ್ಜ ಅಹಂಭಾವದಿಂದಲ್ಲದೆ ನಿಮ್ಚ ಒಳ ಬುದ್ದಿವಂತಿಕೆಯಿಂದ ನೀವು ಕಾರ್ಯ ಮಾಡುತಿದ್ದರೆ ಯಾವುದೇ ಸಂಗತಿಯೂ ನಿಮಗೆ ಸುಲಭವಾಗಿ ಬರುತದೆ. ಯಾವುದಾದರೂ ನಿಮಗೆ ಕಠಿಣವಾಗಿರಬೇಕಾದರೆ ಅದಕ್ಕೆ ಕಾರಣ ನಿಮ ಅಹಂಭಾವವು ನಿಮ್ಮನ್ನು ಅದರಿಂದ ದೂರ ಮಾಡುತಿರುವುದರಿಂದ. ನೀವು ನಿಮ್ಪನ್ಪೇ ಕಳೆದುಕೊಂಡು ಅಸಿತ್ತ್ವದೊಂದಿಗೆ ಐಕ್ಕವಾಗಲು ಪ್ರಾರಂಭಿಸಿದರೆ, ಯಾವುದೂ ಸುಮನೆ ಹರಿಯಲಾರಂಭಿಸುತ್ತೀರ. ನಿಮ್ಜ ಬುದ್ದಿವಂತಿಕೆಯು ವಿಶ್ವ ಉಪಯೋಗಿಸಿಕೊಳ್ಳಲು ನಿಮಗಾಗಿ ತನ್ನಷ್ಟೇ ಕೆಲಸ ಮಾಡುತದೆ.
ನೀವು ನಿಮ್ಮನ್ನು ಒಬ್ಬ ಪವಾಡ ಪುರುಷನಂತೆ ನೋಡಲಾರಂಭಿಸುತೀರಿ! ನಿಮಿಂದ ಆಚೆಯಿದ್ದ ವಸುಗಳು ಇದ್ದಕ್ಕಿದ್ದ ಹಾಗೆ ಜೋಡಣಾರಹಿತವಾಗಿ ಕಾಣುತ್ತದೆ. ನೀವು ಅಜ್ಲಾನದಿಂದ ಆಳ ಅರಿವಿನೆಡೆಗೆ ಚಲಿಸುತೀರ.
ಹೇಳಿ...?
ಸ್ನಾಮೀಜಿ, ನಾವು ಆಳವಾದ ಸ್ರಪ್ಪರಹಿತವಾದ ನಿದೆ,ಯಲ್ಲಿದ್ದಾಗ ಮತ್ತು ನಾವು ನಿಜವಾದ ಇರುತೇವೆಯೇನು ?
ಇಲ್ಲ. ನೀವು ಆಳವಾದ ನಿದ್ರೆಯಲ್ಲಿದ್ದರೆ, ನೀವು ಬೀಜದ ಮಟ್ಟಕ್ಕೆ ಹೋಗಿ ನಿದ್ರೆಗೆ ಮೊದಲಿದ್ದ ಸ್ಲಿತಿಗೆ ಮರಳಿ ಬರುತೀರ. ನಿಮ್ಮಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ನೀವು ನಿಜವಾದ ಧ್ಯಾನದಲ್ಲಿದ್ದರೆ, ನೀವು ಬೀಜದ ಮಟ್ಟಕ್ಟೆ ಹೋಗುತೀರ, ಬೀಜವು ಒಡೆಯುತ್ತದೆ ಮತ್ತು ನೀವು ಉನ್ನತ ಸ್ತಿತಿಗೆ ಮುಂದುವರಿಯುತೀರ. ಅದೇ ವ್ಯತ್ಯಾಸ. ಅವು ಎರಡು ಕೊನೆಗಳು. ಅದೇನೋ ಸರಿ, ನೀವು ಹೊರಗಿನಿಂದ ವೀಕ್ಷಿಸಿದರೆ, ಕೊನೆಗಳು ಯಾವಾಗಲೂ ಒಂದೇ ರೀತಿಯಾಗಿ ಕಾಣುತವೆ. ಒಬ್ಬ ಹುಚ್ಚನು ಯೋಗಿಯ ಹಾಗೆಯೂ ಮತ್ತು ಒಬ್ಬ ಯೋಗಿಯು (mystic) ಹುಚ್ಚನ ಹಾಗೆಯೂ ಕಾಣುತಾರೆ! ಇಬ್ಬರೂ ತಮ್ಮ ಮನಸ್ಸುಗಳನ್ನು ಕಳೆದುಕೊಂಡವರು, ಆದರೆ ವಿರುದ್ದ ದಿಕ್ಕುಗಳಲ್ಲಿ.
ಹೇಳಿ…?
ಸ್ತಾಮೀಜಿ, ಅದು ಹೇಗೆ ನೀವು ಯಾವಾಗಲೂ ಸುಂದರವಾಗಿ ಇರುತೀರ...?
(ಸ್ನಾಮೀಜಿ ನಗುತಾರೆ!)
ಹೌದು, ಇದೊಂದು ಆಸಕಿಯುತವಾದ ಪ್ರಶ್ತೆ! ನಾನು ಹೇಗೆ ಸದಾಕಾಲವೂ ಸುಂದರವಾಗಿ ಕಾಣಿಸುತ್ತೇನೆ!
ನೋಡಿ: ನನ ರೂಪವು ಸುಂದರವೆಂದು ಕಂಡುಕೊಂಡಿರುವ ಹಾಗೂ ನಿಮನ್ನು ಆಕರ್ಷಿಸುತಿರುವುದು ಇದೇ ರೂಪವಾಗಿದ್ದರೆ, ಆ ಆಕರ್ಷಣೆಯು ಕಾಲಕ,ಮೇಣ ಹೊಯ್ನಾಡಲಾರಂಭಿಸುತದೆ. ಅದು ಸಂದರ್ಭಾನುಸಾರ ವೇಷ ಭೂಷಣಗಳಿಗೆ ತಕ್ಕಂತೆ, ಇತ್ಯಾದಿಗಳಿಗೆ ಅನುಸಾರವಾಗಿ ಹೊಯ್ನಾಡುತ್ತದೆ. ಹಾಗೇ ಯೋಚಿಸಿ. ನೀವು ನನನು ಅದೇ ವೇಷದಲ್ಲಿ ನೋಡುತೀರಿ, ಅದೇ ಹಾಡುಗಳನ್ನು ಕೇಳುತ್ತೀರಿ, ಪ್ರತಿದಿನವೂ ಅದೇ ಧ್ವನಿಯನ್ನು ಕೇಳುತ್ತೀರಿ. ಆದರೂ ಸಹ ನೀವು ಮುಂಚಿನಷ್ಟೇ ಕಾತುರತೆಯಿಂದ ಇಲ್ಲಿ ಇದೀರ. ನಿಮ್ಮ ಜೀವನದಲ್ಲಿ ಬೇರಾರ ಬಗ್ಗೆ ಇದೇ ರೀತಿ ಮುಂದುವರಿಯಬಹುದೆಂದು ನಿಮಗೆ ಅನಿಸುತದೆಯೇ? ಅರ್ಥಮಾಡಿಕೊಳ್ಳಿ. ಅದು ವ್ಲಕ್ಷಿಯಲ್ಲ, ನೀವು ಅನುಭವಿಸುತಿರುವ, ನಿಮ್ಮನ್ನು ಆಕರ್ಷಿಸುತ್ತಿರುವ ಸೌಂದರ್ಯವನ್ನು ಪಸರಿಸುತಿರುವುದು ಇರುವಿಕೆಯಿಂದ.
ನಿಮ್ಜ ಬಗ್ಗೆಯಾದರೆ, ನೀವು ಒಬ್ಬ ವ್ಯಕ್ಕಿ ನನ್ನ ಬಗ್ಗೆಯಾದರೆ, ನಾನು ಕೇವಲ ಇರುವಿಕೆ ಅಷ್ಟೆ. ಈ ಅಹಂಭಾವರಹಿತ ಇರುವಿಕೆಯು ಎಷೊಂದು ಶಕಿಯುತವಾಗಿದೆ ಎಂದರೆ ಅದು ನಿಮ್ಮನ್ನು ಸುಮ್ದನೆ ಮರಳು ಮಾಡುತದೆ. ಇನ್ನೂ ಹೆಚ್ಚು
ಸುಂದರರಾಗಿಯೂ, ಇನ್ನೂ ಹೆಚ್ಚಿನ ವ್ಯಕಿತ್ವ ವುಳ್ಳವರಾಗಿಯೂ ಇರುವ ಬೇಕಾದಷ್ಟು ಗಂಡು ರೂಪದರ್ಶಿಗಳು ಮತು ನಟರು ಇರುತಾರೆ; ಸರಿಯಲ್ಲವೇ? ಅವರೆಲ್ಲರೊಂದಿಗೂ ನೀವು ಆಕರ್ಷಿತರಾಗಿರಬಹುದು, ಆದರೆ ನನ್ನಲ್ಲಿರುವ ಹಾಗೆ ಅಷೊಂದು ಹಂಬಲದಿಂದ ಮತು ಆಳವಾಗಿ ಇರುವುದಿಲ್ಲ.
ಇಲ್ಲಿ ನಿಮ್ಮ ಹಂಬಲತೆಯು ನಿಮ್ಮ ಅಸಿತ್ರ ದಿಂದ ಇರುತದೆ. ಏಕೆಂದರೆ ನಿಮ್ಮ ಅಸಿತ್ರವು ಅಪರೂಪದ ಹಿಂದಿರುವ ದೈವತ್ತವನ್ನು ನೋಡುತದೆ. ಇದೊಂದೇ ನಿಮ್ಜ ಅಸಿತ್ವದ ಕಾತರತೆ. ಅಹಂಭಾವರಹಿತ ಇರುವ ನಿಮ್ಜ ಅಸಿತ್ವ ಅಷೊಂದು ಭಾವಾವೇಶವಾಗಿರುತದೆ. ಆದುದರಿಂದಲೇ ನೀವು ನನತ ಪದೇ ಪದೇ ಸೆಳೆಯಲಡುತಿರುತೀರ.
ನೋಡಿ: ಪ,ತಿ ಮನುಷ್ಯನ ಆಳದಲ್ಲೂ ದೇವರನ್ನು ಅನುಭವಿಸುವ ಹಂಬಲವಿರುತ್ತದೆ. ಆದರೆ ಅದು ಅವನಿಗೆ ಸಾಧ್ಯವಾಗುತಿಲ್ದ. ನೀವು ನನ್ನನ್ನು ನೋಡಿದರೆ, ಆ ಸೆಳೆತದ ಅನುಭವವು ನಿಮಗೆ ಆಗುತದೆ ಮತ್ತು ಆ ಸೆಳೆತವು ಏನೆಂದು ಆಶ್ಚರ್ಯ ಪಡುತೀರ. ಆ ಸೆಳೆತವು ನಿಮ್ಜ ಅಸಿತ್ತ್ವದ ಕರೆ. ಆದರೆ ತತ್ ಕ್ಷಣವೇ ಅದೇನಿರಬಹುದೆಂದು ಯೋಚಿಸಲು ಪಾ,ರಂಭಿಸುತೀರಿ. ನೀವು ನಿಮ್ಮ ಮನಸ್ಸನ್ನು ಅನ್ನಯಿಸಿ ಪ್ರತಿಯೊಂದನ್ನೂ ತರ್ಕಕ್ಕೆ ಇಳಿಸುವುದನ್ನು ಮಾತ್ರ, ಬಲ್ಲಿರಿ. ದೇವರು ತರ್ಕಾತೀತ. ಆದುದರಿಂದಲೇ ನನ್ನ ಬಗ್ಗೆ ನಿಮಗಾಗುವ ಸೆಳೆತವನ್ನು ನಿಮ್ಮ ತರ್ಕದಿಂದ ವಿವರಿಸಲಾಗುವುದಿಲ್ಲ.
ನೀವೆಲ್ಲರೂ ಇಲ್ಲಿ ಬಾಯಿ ತೆರೆದುಕೊಂಡು, ಸುಮನೆ ಕುಳಿತುಕೊಂಡು, ಯಾವುದು ನಿಮ್ಮನ್ನು ಈ ರೀತಿ ಗಂಟೆಗಟ್ಪಲೆ ಬಾಯಿ ತೆರೆದುಕೊಂಡು ಮತು ಕಣ್ಣು ರೆಪೆಗಳನ್ನೂ ಮಿಟುಕಿಸದಂತೆ ಮಾಡುತಿರುವುದೆಂದು ಆಶ್ಚರ್ಯಪಡುತಿದ್ದೀರಿ. ನಿಮ್ಮೊಳಗೆ ಈ ಹಂಬಲವು ಆಳವಾಗಿದ್ದರೆ, ಇದು ಸಂಭವಿಸುತ್ತದೆ. ಈ ಹಂಬಲವು ನೀವು ಮನೆಗೆ ತಲಪುವ ಹಂಬಲ. ಬಹಳಷ್ಟು ಜನ್ನಗಳಿಂದ ಈ ಹಂಬಲವನ್ನು ಪೂರೈಸಲು ನೀವು ಪ,ಯತ್ತಿಸಿ ಆಸಫಲರಾಗಿದ್ಗೀರಿ ಮತ್ತು ಅದರಿಂದ ನೀವು ಮತೊಮ್ಮೆ ಹಿಂತಿರುಗಿದ್ದೀರ, ನೀವು ಮತ್ತೊಂದು ಜನ್ನವನ್ನು ತಳೆದಿದ್ದೀರ.
ನಿಮಗೆ ಮುಂದುವರಿಸಿಕೊಂಡು ನಿಮ್ಮ ಅಂತರಂಗದ ಪ್ರಯಾಣವನ್ನು ಆರಂಭಿಸುತ್ತೀರ, ಮತೆ ಕೆಲವರು ಹೆದರಿಕೊಂಡು ತಪಿಸಿಕೊಳ್ಳುತೀರ! ನೀವು ಹೊರ ವೃತಗಳಲ್ಲೇ
ಅಲೆದಾಡುತ್ತಾ ನನ್ನನ್ನೇ ಗಮನಿಸುತಿರುತೀರ, ಏಕೆಂದರೆ ಏನಾದರೂ ಸಂಬಂಧವಿಸಿದರೆ ನೀವು ಸುಲಭವಾಗಿ ಓಡಿಹೋಗಿ ಬಿಡಬಹುದು! ನಾನು ಆಗ ನಿಮ್ಸನ್ನು ಮೋಸಗೊಳಿಸಿ, ಬೋಧಿಸಿ ಮತ್ತು ನೀವು ಆಗಮಿಸಿದ್ದೀರಿ ಎಂದೂ ಮತ್ತು ನಿಮ್ಮ ಅಹಂಭಾವವನ್ನು ಬಿಟ್ಟುಬಿಡುವುದನ್ನು ಹೊರತುಪಡಿಸಿ ಮಾಡಲು ಇನ್ನೇನೂ ಇಲ್ಲವೆಂದು ತೋರಿಸಬೇಕು.
ನೀವು ಯಾವಾಗಲೂ ಭಯದಿಂದ ಕಾರ್ಯವನು ಮಾಡುತೀರಿ, ಏಕೆಂದರೆ ನಿಮಗೆ ಆ ರೀತಿಯೇ ಹೇಳಿಕೊಡಲಟ್ಪಿದೆ. ಭಯವೆಂಬುದು ಅಹಂಭಾವದ ಒಂದು ಜಡ ಸ್ರರೂಪ. ನೀವು ಎಷ್ಟು ಭಯದಿಂದ ಇದ್ದೀರಿ ಎಂದರೆ, ನೀವು ಅದಕ್ರೆ ವಶರಾಗಿಬಿಡಬಹುದೆಂದುಕೊಂಡು ಭಯದ ವೇಷದಲ್ಲಿ ಒಂದು ಅಂತರವನ್ನು ಇಟುಕೊಳ್ಳುತೀರಿ. ಭಯವು ಒಂದು ರೀತಿಯ ದ್ರೆನ್ನತೆ ಎಂದು ಭಾವಿಸಬೇಡಿ. ಭಯ ಎಂಬುದು ಅಹಂಭಾವದ ಒಂದು ಕುಟಿಲ ವೇಷ. ನೀವು ಅದನು ಬಿಡಲು ಭಯಪಡುತೀರ. ನೀವು ಕರಗಿಬಿಡಬಹುದೆಂದು ಅಷ್ಟೊಂದು ಭಯಪಡುತೀರ.
ಅರ್ಥ ಮಾಡಿಕೊಳ್ಳಿರಿ. ಪ್ರಪಂಚ ಶಕ್ತಿ ಎಂದರೆ ಪ್ರೀತಿ. ಅದು ಪ್ರೀತಿಯಲ್ಲದೇ ಬೇರೇನೂ ಅಲ್ಲ. ಹಾಗೆಯೇ, ಪ್ರಪಂಚ ಶಕ್ತಿಯು ನಿಮ್ಹನ್ನು ಬಲ್ಲದು, ಏಕೆಂದರೆ ನೀವು ಅದರ ಒಂದು ಭಾಗವಾಗಿದ್ದೀರ. ಪ್ರಪಂಚ ಶಕಿಗೆ ನೀವು ಯಾರು ಎಂದು ಗೊತಿಲ್ಲದಿದ್ದರೆ, ಬೇರೆ ಯಾರಿಗೆ ಅದು ಗೊತಿರುತದೆ? ಆದುದರಿಂದ ಭಯಪಡುವುದಕ್ಕೆ ಏನೂ ಇಲ್ಲ.
ನೀವು ಪ,ಪಂಚಶಕಿಯೊಂದಿಗೆ ಏನೂ ಸೋಗು ಹಾಕಬೇಕಾಗಿಲ್ಲ. ನೀವು ಸುಮ್ಮನೆ ನಿಮ್ಜದೇ ಸಾಧಾರಣ ಅಸಿತ್ವದವರಾಗಿರಿ. ಪ್ರಪಂಚ ಶಕ್ತಿಯು ನಿಮ್ ಮೇಲೆ ಧಾರೆಯೆರೆಯುವುದನ್ನು ಮುಂದುವರಿಸುತದೆ. ಪ್ರಪಂಚ ಶಕ್ತಿಗೆ ಪ್ರೀತಿಸುವುದು ಮತ್ತು ಕ್ಷಮಿಸುವುದು ಮಾತ್ರವೇ ಗೊತು. ಅದಕ್ಕೆ ಬೇರಾವ ಸದ್ದುಣಗಳೂ ತಿಳಿಯದು. ನೀವು ನಿಮ್ಜ ಅಹಂಭಾವತ್ವ ಮತ್ತು ನೈತಿಕ ಅಳತೆಗಳಿಂದ ಅಸಿತ್ವವನ್ನು ತೀರ್ಮಾನಿಸುತೀರ; ಅದೇ ಸಮಸ್ಯೆ ಮತ್ತು ಅದರಿಂದಲೇ ನೀವು ಈ ಕೆಲಸಗಳನ್ನು ಈ ರೀತಿಯಾಗಿ ಮಾಡಲು ಪ್ರಾರಂಭಿಸುತ್ತೀರಿ.
ನೀವು ಪ್ರಪಂಚಶಕಿಯ ಒಂದು ಭಾಗವೆಂದು ತಿಳಿದುಕೊಂಡರೆ, ನೀವು ಮುಕರಾದಂತೆ ಅನಿಸುತದೆ. ನೀವು ಪ್ರಪಂಚ ಶಕ್ಕಿಯಿಂದ ಬೇರೆ ಎಂದು ಭಾವಿಸಿದರೆ, ನೀವು ದುಃಖಕ್ಕೆ ಬೀಳುತೀರಿ. ನೋಡಿ, ಅಸಿತ್ತದ ಒಂದು ಭಾಗ
ಎಂಬುದು ಅಂತಹ ಮಹಾನ್ ಭಾವನೆಯಾಗಿದೆ. ನಿಮ್ಮ ಅಹಂಭಾವದಿಂದ, ನೀವು ಪ,ಪಂಚ ಶಕಿಯಿಂದ ಬೇರೆ ಎಂದು ಭಾವಿಸುತೀರ.
ನೀವು ಅಂತರಂಗದತ ಪ,ಯಾಣ ಬೆಳೆಸಿದರೆ, ನೀವು ಪ,ಪಂಚ ಶಕಿಯ ಒಂದು ಭಾಗವೆಂಬ ಹೆಚ್ಚುತ್ತಿರುವ ಅರಿವುಳ್ಳವರಾಗಿರುತೀರ. ಅರಿವು ನಿಧಾನವಾಗಿ ಅಹಂಭಾವದ ಜಾಗದಲ್ಲಿ ಬರುತದೆ. ಅರಿವು ಆಕ,ಮಿಸಿಕೊಂಡರೆ, ಅಹಂಭಾವವು ಕರಗಲೇ ಬೇಕು. ಬೇರೆ ದಾರಿಯೇ ಇಲ್ಲ. ಅರಿವು ಆಕ,ಮಿಸಿಕೊಳ್ಳುವ ತನಕ, ನೀವು ಒಬ್ಲ ಘನವಾದ ವ್ಯಕಿತ್ರದವರೆಂದು ಭಾವಿಸಿ, ಅಸಿತ್ವದೊಂದಿಗೆ ನಿಮ್ಮನ್ನು ಸಂಪೂರ್ಣವಾಗಿ ಕಡಿದುಕೊಳ್ಳುತೀರ.
ವಾಸವವಾಗಿ ಇಡಿಯ ಆಕಾಶವೇ ನಿಮಗೆ ನೋಡಲು ಇದೆ. ಆದರೆ ನೀವು ಅದನ್ನು ನಿಮ್ಜ ಕಿಟಕಿಯ ಮುಖಾಂತರ ನಿಮ್ಮ ಅಹಂಭಾವವು ನಿಮಗೆ ಎಷ್ಟು ಅನುವು ಮಾಡಿಕೊಡುತದೆಯೋ ಅಷ್ಟನ್ಷೇ ನೋಡುತೀರ, ಮತು ನಿಮ್ ಚೌಕಟ್ಟಿನಲ್ಲಿರುವ ಆಕಾಶವೇ ನಿಜವಾದ ಆಕಾಶವೆಂದು ತಿಳಿಯುತೀರ. ಈ ಆಟಗಳೆಲ್ಲಾ ಅಹಂಭಾವದ ಆಟವಲ್ಲದೆ ಬೇರೇನೂ ಅಲ್ಲ. ಇದನ್ನು ಅರಿತುಕೊಂಡಿರುವುದೇ ಇದರಿಂದ ಹೊರಬರುವ ಮೊದಲ ಹೆಜ್ಕೆ. ನಿಮೊಳಗಿರುವ ಯಾವುದೇ ಬೀಗವನ್ನು ತೆರೆಯುವ ಪ,ಮುಖ ಕೀಲಿಕ್ಟೆ ಎಂದರೆ ಅರಿವು. ಆದುದರಿಂದಲೇ ನಾನು ಪುನಃ ಪುನಃ ಹೇಳುವುದು: ನಿಮ್ಮ ಅರಿವನ್ನು ಒಳಗೆ ತನ್ನಿ ಎಂದು. ಹೇಳಿ…?
ಸ್ನಾಮೀಜಿ, ನಮ್ಜ ಬಗೆಗಿನ ಕಾಳಜಿಯನ್ನು ಹೇಗೆ ವಿವರಿಸುವಿರಿ?
ನಿಮ್ಮ ಬಗ್ಗೆ ಇರುವ ಒಂದೇ ಕಾಳಜಿ ಎಂದರೆ ನೀವು ಅರಳಲು ಸಹಾಯ ಮಾಡುವುದು. ಅದೇ ನಾನು ನಿಮಗೆ ಮಾಡಬಲ ಮತು ನೀವು ನನಗೆ ಮಾಡಬಲ್ಪ ಅತಿ ದೊಡ್ಡ ಕಾರ್ಯ! ನಾನು ಜನಗಳು ಅವರೊಳಗೆ ಸಹಜವಾಗಿರುವ ಆನಂದ ಮತ್ತು ಅಂತಃಸತ್ರವನ್ನು ಅರಿತುಕೊಳ್ಳಬೇಕೆಂದು ಅಪೇಕ್ಸಿಸುತ್ತೇನೆ. ಇದೀಗ ಮಾನವನು ತಾನೊಬ್ಗ, ಆಧ್ಯಾತ್ಮಿಕ ಅನುಭವವನ್ನು ಹುಡುಕುತಿರುವ ಮನುಷ್ಕ ಜೀವಿ ಎಂದು ತಿಳಿದಿದ್ದಾನೆ. ಅವನು ನಿಚ್ಚಳವಾಗಿ ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಎಂದರೆ ಅವನೊಬ್ಬ ಮನುಷ್ಕನ ಅನುಭವವನ್ನು ಹುಡುಕುತಿರುವ ಆಧ್ಯಾತ್ಮಿಕ ಜೀವಿ ಎಂದು. ಅದನ್ನು ಬೋಧಿಸಲು ನಾನು ಕೆಲಸ ಮಾಡುತಿದ್ದೇನೆ.
ಮತು ಅದನು ಅವನು ಕಲಿಯಲು ಇರುವ ಏಕ್ಸೆಕ ಮಾರ್ಗವೆಂದರೆ ಅವನಿಗೆ ತಾನೊಬ್ಬ ಆಧ್ಯಾತ್ಮಿಕ ಜೀವಿಗೆ ಬದಲು ಮನುಷ್ಯ ಜೀವಿ ಎಂಬ ಭಾವನೆ ಉಂಟು
ಮಾಡುವ ಅಹಂಭಾವದ ವಿವಿಧ ರೂಪಗಳ ಬಗ್ಗೆ ಅರಿವು ಉಂಟು ಮಾಡಿಕೊಳ್ಳಬೇಕು. ಮನುಷ್ಠನು ಪ್ರಾರ್ಥಿಸುವುದರಿಂದ ಅವನ ಯುಕತೆಯತ (becoming) ಸಾಗಿದರೆ ಅವನಿಗೆ ಕೀಲಿಕ್ಟೆ ದೊರಕಿರುತ್ತದೆ. ಸರಿ.
ಸ್ರಾಮೀಜಿ, ಧ್ಯಾನ ಮಾಡುವುದರಿಂದ ಪರಿವರ್ತನೆಯು ಹೇಗೆ ಸಂಭವಿಸುತದೆ? ಮತು ನೀವು ನಮಗೆ ಗುರುಗಳ ಪಾತ್ರವನ್ನು ಹೆಚ್ಚು ಹೇಳಬೇಕು.
ಒಬ್ಬ ವ್ಯಕ್ಕಿಯು ಧ್ಯಾನ ಮಾಡಿದರೆ, ಅವನ ಮೂಲ ಮನೋಭಾವನೆಗಳಾದ ಕೋಪ, ಕಾಮ, ಅಸೂಯೆ, ಅತಿಯಾದ ವ್ಯಾಮೋಹ, ಮುಂತಾದುವು ಉನತ ಚ್ಚೆತನ್ನವಾಗಿ ಪರಿವರ್ತನೆಯಾಗುತವೆ. ಇದು ಅವನನ್ನು ಪ್ರಜ್ಜೆಯ ಮತ್ತು ಅರಿವಿನ ಉನ್ನತ ಲೋಕಕ್ಕೆ ತಳ್ಳುತ್ತದೆ. ಆಗ ಅವನು ಮುಂಚಿನಂತೆ ತಾಳೆಯಿಲ್ಲದವರಂತೆ ಇರುವುದಿಲ್ಲ. ಚೈತನ್ನದ ಪರಿವರ್ತನೆಯು ಕೇವಲ ಧ್ಯಾನದ ಮುಖಾಂತರ ಸಂಭವಿಸಬಹುದು.
ಈ ಪರಿವರ್ತನೆಯು ಪ್ರತಿ ವ್ಯಕಿಯಲ್ಲಿಯೂ ಸಂಭವಿಸಿದರೆ, ಪೂರ್ತಿ ಸಮಾಜವು ಪರಿವರ್ತನೆ ಹೊಂದುತದೆ. ಹಿಂಸೆಯು ಕಡಿಮೆಯಾಗಿ ಹೆಚ್ಚು ಪ್ರಾಪಂಚಿಕ ಸಾಮರಸ್ಕವಿರುತದೆ. ಪಾ,ಪಂಚಿಕ ಶಾಂತಿಗೆ ಅತಿ ಹೆಚ್ಚಿನ ವ್ಯಾವಹಾರಿಕ ಮಾರ್ಗವು ಪ್ರತಿ ವ್ಯಕಿಯನ್ನೂ ಪರಿವರ್ತನೆ ಮಾಡುವುದು.
ಧ್ಯಾನದಿಂದ ಮತು ಗುರುಗಳ ಮಾರ್ಗದರ್ಶನದಿಂದ ಪರಿವರ್ತನೆಯೆಂಬುದು ನೀವು ಎದುರಿಸಿ ಯಾವುದೆಲ್ಲವೂ ನೀವು ಅಲ್ಲವೋ ಅವುಗಳನ್ನು ನಾಶ ಮಾಡುವ ಪ,ಕಿ,ಯೆ. ಅದು ಒಂದು ವೇದನಾಮಯವಾದ ಪ,ಕಿ,ಯೆಯಾಗಿದ್ದು ಅವುಗಳನ್ನು ಒಬ್ಬ ಗುರುಗಳೊಂದಿಗೆ ಎದುರಿಸುತೀರ, ಏಕೆಂದರೆ ನಿಮ್ಮ ಹೃದಯಕ್ಕೆ ಸಮೀಪವಾಗಿಟ್ಟುಕೊಂಡ ಎಲ್ಲ ಸಂಗತಿಗಳನ್ನು ನೀವೇ ಎಂದುಕೊಂಡಿದ್ದ ಎಲ್ಲ ಸಂಗತಿಗಳನ್ನೂ ನೀವು ಬಿಡಬೇಕಾಗುವುದು.
ಗುರುಗಳು ನಿಮಗೆ ಏನೆಲ್ಲಾ ನೀವು ಅಲ್ಲ ಎಂದು ಸತತವಾಗಿ ತೋರಿಸುತಾರೆ ಮತ್ತು ಪ,ತಿಯೊಂದೂ ಬೀಳಲು ಪಾ,ರಂಭಿಸುತದೆ. ಅವರು ನಿಮ ಅದುಮಿಟ್ರ ಭಾವನೆಗಳು ಮೇಲಕ್ಕೆ ಬರಲು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ನಿಮ್ಜ ಮೇಲೆ ಕೆಲಸ ಮಾಡಿ ಅನೇಕ ಜನ್ನಗಳಿಂದ ನೀವು ಸಂಗ,ಹಿಸಿಕೊಂಡಿದ್ದ ಕಲ್ಲಶಗಳನ್ನೆಲ್ದಾ ಅವರು ದಹಿಸಲು ನೀವು ಕೇವಲ ಅನುವು ಮಾಡಿಕೊಡಬೇಕು.
Part 11: Guaranteed Solutions - For Lust Fear Worry..._Kannada_part_11.md
ನಾನು ಜನಗಳಿಗೆ ಹೇಳುತಲೇ ಇರುತೇನೆ: ನೀವು ಓಡಿಹೋಗಲು ಪ್ರಯತ್ತಿಸಿದರೆ, ನೀವು ನನ್ನನ್ನು ಮತೊಂದು ಬಾರಿ ತಪ್ಲಿಸಿಕೊಳ್ಳುತ್ತೀರಿ. ತಪ್ಲಿಸಿಕೊಳ್ಳಲು ಪ್ರಯತ್ನಿಸಬೇಡಿ. ನನ್ನ ಕೈಗಳನ್ನು ನಿಖರವಾಗಿ ನಿಮ್ಮೊಳಗೆ ಅಡಗಿರುವ ಗಡ್ಡೆಗಳು, ಅಂದರೆ ನಿಮ್ಮ ಅಹಂಭಾವದ ಗಡ್ಡೆಗಳ ಮೇಲೆ ಇಡುತ್ತೇನೆ. ಸುಮ್ಮನೆ ನಿಮ್ಮ ನಂಬಿಕೆಯನ್ನು ನನ್ನ ಮೇಲೆ ಇಡಿ ಮತ್ತು ತೆರೆದುಕೊಳ್ಳಲು ಧೈರ್ಯವನ್ನು ಹೊಂದಿ. ಆಗ ನಾನು ನಿಮ್ಜ ಎಲ್ಲಾ ಗಡ್ಡೆಗಳನ್ನೂ ಗುಣಪಡಿಸಬಲ್ಲೆನು. ಕೇವಲ ಗುರುಗಳಿಗೆ ತೆರೆದುಕೊಳ್ಳುವುದರಿಂದ, ನಿಮ್ಜ ಅಹಂಭಾವದ ಅರ್ಧ ಭಾಗವು ನಿಮ್ಮನ್ನು ಬಿಟ್ಟುಬಿಡುತ್ತದೆ. ಉಳಿದ ಭಾಗವನ್ನು ಅವರು ನೋಡಿಕೊಳ್ಳುತ್ತಾರೆ. ನೀವು ಕೇವಲ ನಿಮ್ಮ ಕೈಗಳನ್ನು ನೀಡಬೇಕು, ಗುರುಗಳು ನಿಮ್ಮನ್ನು ಮೇಲಕ್ಕೆ ಎತುತ್ತಾರೆ ಅಷ್ಟೆ
ನೀವು ಒಬ್ಬ ಪಾ,ಮಾಣಿಕ ಅನ್ನೇಷಕರಾಗಿದ್ದರೆ, ನೀವು ಪರಿವರ್ತನೆಗೆ ಸಿದರಾಗಿದ್ದರೆ, ನೀವು ಗುರುಗಳಿಗೆ ತೆರೆದುಕೊಳ್ಳುತೀರ ಮತು ಸಂಗತಿಗಳು ತನಷಕ್ರಿ ತಾನೇ ಸಂಭವಿಸುತವೆ. ನೀವೊಬ್ಬ ಕೇವಲ ಅಂಗಡಿಗಳ ಗಾಜಿನ ಕಿಟಕಿಗಳಲ್ಲಿ ಜೋಡಿಸಿಟ ವಸುಗಳನ್ನು ನೋಡಿ ಸಂತೋಷ ಪಡುವವರಾದರೆ, ಆಗ ಹೆಚ್ಚಿನದೇನೂ ಸಂಭವಿಸುವುದಿಲ್ಪ, ನೀವು ಒಬ್ಬ ಗುರುವಿನಿಂದ ಮತೊಬ್ಬ ಗುರುವಿನತ ಹೋಗುತಿರುವಿರಿ ಮತು ಅವರಿಂದ ಏನನೂ ಕಲಿಯುವುದಿಲ್ಲ.
ನೀವು ಧ್ಯಾನ ಮಾಡುವಾಗ, ತೀವ್ರವಾಗಿ ಧ್ಯಾನಮಾಡಿ. ಧ್ಯಾನದೊಂದಿಗೆ ತೀವ,ತೆಯೂ ಇದರೆ, ಪರಿವರ್ತನೆಯು ಆಗಲೇಬೇಕು, ಅತಿಶ್ರೇಷ್ಠ ಪ,ಜ್ಜೆಯು (Super Consciousness) ಆಗಲೇಬೇಕು ಸಾಮಾನ್ಯವಾಗಿ ನಾವು ತೀವ,ತೆಯಿಂದ ಇದ್ದು ಧ್ಯಾನವನ್ನು ಕಳೆದುಕೊಳ್ಳುತ್ತೇವೆ, ಇಲ್ಲವೆ ಧ್ಯಾನವನ್ನು ತೀವ,ತೆಯಿಲ್ಲದೆ ಮಾಡುತೇವೆ. ನಾವು ಒಂದನ್ನು ಹಿಡಿದು ಮತ್ತೊಂದನ್ನು ಕಳೆದುಕೊಳ್ಳುತೇವೆ. ನಾವು ನಿಜವಾಗಿಯೂ ಅರಳಬೇಕಾದರೆ ಎರಡನ್ನೂ ಹಿಡಿಯಲೇಬೇಕು.
ನಾವು ಎಷು ಹೊತು ಧ್ಯಾನವನ್ನು ಮಾಡುತೇವೆನುವುದು ಮುಖ್ಯವಲ್ಲ, ಆದರೆ ಎಷ್ಟು ತೀವ್ರತೆಯಿಂದ ಮಾಡುತೀರಿ ಎನ್ನುವುದು ಮುಖ್ಯ. ಪ್ರಜ್ಞೆಯ ಗುಣವೇ ಮುಖ್ಯವಾದದ್ದು. ನೀವು ಒಳಮುಖವಾಗಿ ತಿರುಗಲು ಪ್ರಜ್ಞಾಪೂರಕ ನಿರ್ಧಾರವನ್ನು ತೆಗೆದುಕೊಂಡರೆ, ಅದೆ ನಿಮಗೆ ಧ್ಯಾನದ ತೀವ್ರತೆಯನ್ನು ನೀಡುತ್ತದೆ.
ಸರಿ...?
ಅಹಂಭಾವವನ್ನು ಕಳಚಿಕೊಳ್ಳುವುದು
ಸ್ನಾಮೀಜಿ, ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಳ್ಳುತ್ತೇವೆ. ಇದೂ ಕೂಡ ನಮ್ಜ ಅಹಂಭಾವದ ಆಟವೇ?
ಹೌದು, ನಿಜವಾಗಿಯೂ! ನೀವು ವಿಷಯಕ್ಕೆ ಬಂದಿರಿ. ನೀವು ಬದುಕಿನಲ್ಲಿ ಒಂದು ಉದೇಶವಿದೆ ಎಂದುಕೊಂಡು ಆ ಉದೇಶದ ಹಿಂದೆ ಓಡಿದರೆ, ನೀವು ಅಹಂಭಾವ ಪ,ವೃತಿಯವರು. ನೀವು ಅಸಿತ್ರದ ಸೌಂದರ್ಯವನ್ನು ಅರಿತುಕೊಂಡು ಅದರೊಂದಿಗೆ ಹರಿದರೆ, ಮತು ಜೀವನವೇ ಒಂದು ಉದ್ದೇಶವೆಂದೂ ಮತ್ತು ಗುರಿಗಳೆಲ್ಲವೂ ಕೇವಲ ಮಾಯೆಯೆಂದೂ ಅರ್ಥಮಾಡಿಕೊಂಡರೆ, ಆಗ ನೀವು ಅರಿವನ್ನು ಹೊಂದಿದಿರಿ, ಆಗ ನೀವು ಇನ್ನೆಷ್ಕೂ ಅಹಂಭಾವದವರಾಗಿರುವುದಿಲ್ಲ ಜೀವನ 'ಗುರಿರಹಿತತೆ' (purposelessness) ಯನ್ನು ನೀವು ಅರ್ಥ ಮಾಡಿಕೊಳ್ಳುವಂತೆ ಮಾಡುವವನೇ ಗುರು. ನೀವು ಒಂದು ಗುರಿಯನ್ನು ಇಟುಕೊಂಡು ಹುಡುಕಿದರೆ, ನೀವು ವಾಸವತೆಯನು ಕಳೆದುಕೊಳ್ಳುತೀರ, ಏಕೆಂದರೆ ನೀವು ಗುರಿಯ ಹಿಂದೆ ಓಡಿದರೆ, ವರ್ತಮಾನವನ್ನು ಕಳೆದುಕೊಳ್ಳುತ್ತೀರ ನೀವು ಅಸಿತ್ರವನು ಸುಮನೆ ಕಳೆದುಕೊಳ್ಳುತೀರ.
ನೀವು ಜೀವನದ ಗುರಿ ರಹಿತತೆಯನ್ನು ಗ್ರಹಿಸಿದರೆ, ಒಂದು ಹೊಸ ಪ್ರಜ್ಞೆಯು ನಿಮೊಳಗೆ ಉದಯಿಸಲಾರಂಭಿಸುತದೆ. ಆಗ ನೀವು ಇಷ್ಟು ಕಾಲವೂ ವಜ,ಗಳೆಂದು ಕಾಪಾಡಿಕೊಂಡು ಬಂದದ್ದು ಕೇವಲ ಕಲ್ಲುಗಳೆಂದು ಅರ್ಥಮಾಡಿಕೊಳ್ಳುತ್ತೀರ. ನೀವು ಬಹಳ ದೊಡ್ಡದು ಅಂದುಕೊಂಡಿದ್ದ ವಸುಗಳೆಲವೂ ಕೇವಲ ಗೊಂಬೆಗಳು ಎಂದು ಅರ್ಥವಾಗುತ್ತದೆ. ನೀವು ಹುಡುಕುತಿರುವ ನಿಜವಾದ ಆನಂದವು ಹಣವಲ್ಲ ಎಂದು ನೀವು ಅರ್ಥಮಾಡಿಕೊಳ್ಳುತೀರ. ನೀವು ಅದರಿಂದ ಆಚೆ ಹುಡುಕುತಿದ್ದೀರ.
ನೀವು ಜೀವನವು ಅಸಿತ್ವದ ಒಂದು ಮಹಾನ್ ದಿವ್ಯ ನಾಟಕ ಎಂದು ನೋಡಲು ಪಾ,ರಂಭಿಸುತೀರ. ನೀವು ಆ ನಾಟಕವನ್ನು ಸಂತೋಷದಿಂದ ಅನುಭವಿಸುತ್ತಾ ನಿಮ್ಮ ಪಾತ,ವನ್ನು ಬಹಳ ಸಂತೋಷದಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತೀರ.
ನೋಡಿ, ನಾನು ನಿಮಗೆ ಹಣ ಸಂಪಾದನೆಯನ್ನು ನಿಲ್ಲಿಸಬೇಕು ಎಂದು ಹೇಳುತಿಲ್ಲವೆಂದು ಅರ್ಥಮಾಡಿಕೊಳ್ಳಿ. ಹಣವಿಲ್ಲದೆ ಜೀವನದಲ್ಲಿ ಏನೂ ಮಾಡಲಾಗುವುದಿಲ್ಲ. ಪ್ರತಿ ಕ್ಷಣವನ್ನೂ ಸಂತೋಷದಿಂದ ಬದುಕಿ ಮತ್ತು ಈ ಎಲ್ಲಾ ಪ್ರಕ್ರಿಯೆಗಳಲ್ಲಿ ನಿಮ್ಜ ಗುರಿಗಳು ಕೇವಲ ಪ್ರಾಸಂಗಿಕವೆಂದು ಮಾತ್ರ ನಾನು ಹೇಳುತಿರುವುದು. ಎಲ್ಲಾ ಸಂಗತಿಗಳು ಒಂದು ನಾಟಕವೆಂದೂ, ನೀವು ಅದರಲ್ಲಿ
ಒಬ್ಬ ಪಾತ್ರಧಾರಿಯೆಂದೂ ನೀವು ಅರ್ಥ ಮಾಡಿಕೊಳ್ಳಲೇಬೇಕು. ನೀವು ಗುರಿಗಳಿಗೆ ಅಂಟಿಕೊಂಡರೆ, ನೀವು ಪೂರ್ಣ ಕಲ್ಲನೆಯನ್ಸೇ ಕಳೆದುಕೊಳ್ಳುತ್ತೀರ. ಒಂದು ನಾಟಕದಲ್ಲಿ ನಿಮ್ಜ ಪಾತ್ರಕ್ಕೆ ಆಗಲೀ ಅಥವಾ ಇನ್ನೊಂದು ಪಾತ,ದವರೊಂದಿಗೆಯಾಗಲೀ ಅಥವಾ ಇನ್ನಾವುದಕ್ಕೇ ಆಗಲೀ ಅಂಟಿಕೊಂಡಿದ್ದರೆ ಅದು ಏನಾದರೂ ವಿವೇಕವಾಗುತದೆಯೇನು? ಇಲ್ಲ! ಅದು ಒಡನೆಯೇ ಹಾಸ್ಯಾಸದವಾಗಿ ಕಾಣಿಸುತ್ತದೆ, ಅಲ್ಲವೆ? ಅದೇ ರೀತಿಯಲ್ಲಿ, ಜೀವನವು ಕೂಡ ಒಂದು ಮಹತಾದ ನಾಟಕ, ಆದುದರಿಂದ ಅದಕ್ಕೆ ಯಾವುದೇ ರೀತಿಯಲ್ಲೂ ಅಂಟಿಕೊಂಡು ಇರಬೇಡಿ. ಕೇವಲ ನಿಮ್ಜ ಪಾತ್ರವನ್ನು ಆಡಿರಿ ಮತ್ತು ಇಡೀ ನಾಟಕವನ್ನು ಸಂತೋಷದಿಂದ ಅನುಭವಿಸಿರಿ.
ಜೀವನವು ಒಂದು ಗುರಿಯಲ್ಲವೆಂದೂ, ಅದು ಮಾರ್ಗವೇ ಎಂದು ಅರ್ಥ ಮಾಡಿಕೊಳ್ಳಿ. ನಿಮಗೆ ಒಂದು ಗುರಿ ಇದ್ದರೆ ನೀವು ಓಡುತೀರಿ. ನೀವು ಓಡಿದರೆ ನಿಮ್ ಪಾದಗಳು ನೆಲವನ್ನು ಮುಟುವುದಿಲ್ಲ. ನೀವು ನೆಲವನು ಮುಟ್ರದಿದ್ದರೆ, ಪ,ಪಂಚದ ಸೌಂದರ್ಯವನ್ನು ಕಳೆದುಕೊಳ್ಳುತೀರ. ನೀವು ಓಡಿದರೆ, ನೀವು ನಿಮ ಕೆಳಗಿರುವ ಪ್ರಪಂಚಶಕಿಯ ಅನುಭವವನ್ನು ಅಕ್ಷರಶಃ ಕಳೆದುಕೊಳ್ಳುತೀರ. ನೀವು ಗುರಿಯನ್ನು ಬಿಟ್ಪರೆ, ಪಾ,ಧಾನ್ಯತೆಯು ಆಗ ಮಾರ್ಗದ ಮೇಲಿರುತದೆ. ಮಾರ್ಗವು ಇರುವುದು ನೋಡಿಕೊಳ್ಳಲಡುವುದು.
ನೀವು ಜೀವನದ ಸಂಕಲ್ಪ ರಹಿತತೆಯನ್ನು ಅರ್ಥಮಾಡಿಕೊಂಡರೆ, ನೀವು ಬದುಕುವ ಅರ್ಥವನ್ನು ತಿಳಿದುಕೊಳ್ಳುತೀರ. ನೀವು ಇದನ್ನು ಅರ್ಥಮಾಡಿಕೊಳ್ಳುವ ತನಕ, ನೀವು ನಿಮ್ಮ ಜೀವನವನ್ನು ಪ್ರಜ್ಞಾರಹಿತ ಮಾದರಿಯಲ್ಲಿ ಜೀವಿಸುತೀರ. ನೀವು ಒಂದು ಯುಕವಾದ ಪ,ಜ್ಞೆಯಿಲ್ಲದೆ ಜೀವಿಸುತ್ತೀರ. ನೀವು ಕೇವಲ ಗುರಿಯನ್ನು ಮಾತ, ಗಮನಿಸುತಾ ಮತ್ತು ಜೀವನದ ಸೌಂದರ್ಯತೆಯನ್ನೇ ಗಮನಿಸದೆ ಒಂದು ಘನವಾದ ಅಹಂಭಾವದೊಂದಿಗೆ ಜೀವಿಸುತೀರ.
ಗುರಿಗಾಗಿ ನಿಮ್ಮ ಇಡೀ ಜೀವನವನ್ನು ತ್ಯಾಗ ಮಾಡುವುದು ಬದುಕುವ ಮಾರ್ಗವಲ್ಪ. ನೀವು ಇದೇ ರೀತಿ ಬದುಕಿದರೆ, ಒಮ್ಜೆ ನಿಮ್ಜ ಪ್ರತಿಯೊಂದು ಗುರಿಯನ್ನೂ ತಲುಪಿದಾಗ, ನೀವು ನಿಮ್ಮ ಇಡೀ ಜೀವನವನ್ನು ಇಂತಹ ಕ್ಷುಲ್ಲಕ ವಿಚಾರಗಳಿಗಾಗಿ ವ್ಯರ್ಥ ಮಾಡಿಕೊಂಡಿದ್ದಕ್ಕೆ ವಿಷಾದಿಸುತೀರಿ ಮಾತ್ರ. ಗುರಿಗಳನ್ನು ಬಿಟ್ಟು
ಮಾರ್ಗವನ್ನು ಸಂತೋಷದಿಂದ ಅನುಭವಿಸಿ. ಪುನಃ ಪುನಃ ಈ ಬೋಧನೆಯ ಬಗ್ಗೆ ಧ್ಯಾನಿಸಿ. ಯಾವಾಗಲಾದರೂ ನಿಮಗೆ ಸತ್ಯವು ಉದಯವಾಗುತದೆ.
ಮತೊಂದು ವಿಷಯ: ಯಾವುದನ್ನೂ ನಿಮ್ಮ ಜೀವನದಿಂದ ಹೊರಗಿಡಬೇಡಿ ಮತ್ತು ನಿಮ್ಮ ಜೀವನದಲ್ಲಿ ಏನನ್ನೋ ಕಳೆದುಕೊಂಡಿರುವಿರೆಂದು ತಿಳಿದುಕೊಳ್ಳಲೇಬೇಡಿ. ಆಧ್ಯಾತ್ಮಿಕತೆ ಎಂದರೆ ಹೊರಗಿಡುವುದು ಎಂದು ಅಲ್ಲವೇ ಅಲ್ಲ; ಅದು ಯಾವಾಗಲೂ ಒಳಗಿಟುಕೊಳ್ಳುವಂತಹುದು. ನೀವು ನಿಮ್ಮ ಜೀವನದಿಂದ ಯಾವುದನ್ನಾದರೂ ಹೊರಗಿಟ್ಟರೆ, ನೀವು ಏನನಾದರೂ ಕಳೆದುಕೊಳ್ಳುತ್ತೀರಿ. ಅದಕ್ಕೆ ಬದಲು ಪ,ತಿಯೊಂದನ್ನೂ ಕೂಡಿಸಿ ಸೇರಿಸಿಕೊಳ್ಳಿ. ಆಗ ನೀವು ಪರಿಪೂರ್ಣರಾಗುತೀರಿ. ನೀವು ಪರಿಪೂರ್ಣರಾದಾಗ ನೀವು ಪವಿತ,ರಾಗುತೀರ!
ನಿಮಗೆ ಕೆಲವು ವಸುಗಳು ಕುತೂಹಲವನ್ನು ಹುಟಿಸದೇ ಇದ್ದರೆ, ಅದು ಬೇರೆಯ ವಿಚಾರವೇನೋ ಸರಿ. ಅವುಗಳನ್ನು ನಿಮ್ಜ ಜೀವನದೊಳಗೆ ಸೇರಿಸಿಕೊಳ್ಳಬೇಕೆಂದು ಚಿಂತಿಸಬೇಕಿಲ್ಲ. ಸುಮ್ಮನೆ ಅರಿವಿನಿಂದ ಕಾರ್ಯತತರರಾಗಿರಿ ಮತು ಹರಿಯುತಲಿರಿ.
ಅರ್ಥಮಾಡಿಕೊಳ್ಳಿ: ವಿಜ್ಜಾನಿ ಎಂಬುವನು ಸೂತ್ರವನ್ನು ಸೂತ್ರವನ್ನು ಸೃಷ್ಟಿಸಿ ಅದಕ್ಕನುಗುಣವಾಗಿ ತಾನು ಹೊರ ಜಗತಿನಲ್ಲಿ ಕಂಡುಹಿಡಿದ ಏನನ್ನಾದರೂ ಸಂಗತಿಗಳನ್ನು ಮಿಕ್ಕವರು ಅನುಭವಿಸುವಂತೆ ಪುನರ್ ಉತ್ಪತ್ತಿ ಮಾಡುವವನು.
ಗುರು ಎನ್ನುವವನು ಒಂದು ಸೂತ್ರವನ್ನು ಸೃಷ್ಟಿಸಿ ತಾನು ಒಳ ಜಗತ್ತಿನಲ್ಲಿ ಅನುಭವಿಸಿದ ಕೆಲವು ಸಂಗತಿಗಳನ್ನು ಮಿಕ್ಕವರು ಅನುಭವಿಸುವಂತೆ ಪುನರುತ್ಪತ್ತಿ ಮಾಡುವವನು. ಅವನು ಒಂದು ಸೂತ್ರವನ್ನು ಸೃಷ್ಟಿಸಿ ತಾನು ಒಳ ಜಗತ್ತಿನಲ್ಲಿ ತನ್ನ ಪಯಣದಲ್ಲಿ ಅನುಭವಿಸಿದ ಆನಂದವನ್ನು, ಮಿಕ್ಕವರು ಅನುಭವಿಸುವಂತೆ ಪುನರುತ್ಪತ್ತಿ ಮಾಡುವವನು.
ಈಗ ನಾನು ನಿಮಗೆ ಪರಮ ಆನಂದ ಅಥವಾ ನಿತ್ಯಾನಂದವನ್ನು ಸಾಧಿಸಲು ಒಂದು ಸೂತ್ರವನ್ನು ನೀಡುತ್ತೇನೆ. ಹೇಳಿ…?
ಸ್ವಾಮೀಜಿ, ನಮ್ಮ ಅಹಂಭಾವವನ್ನು ನಿರ್ನಾಮಗೊಳಿಸಲು ನಾವು ಹೇಗೆ ಮುಂದುವರಿಯಬೇಕು ?
ಮೊದಲನೆಯದಾಗಿ, ನಿಮಗೆ ಯಾವುದೋ ಒಂದು ಚುರುಕಿನದಾಗಿರಬಹುದು ಅಥವಾ ಜಡವಾಗಿರಬಹುದು, ಅಹಂಭಾವವು ಇರುತ್ತದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಿ. ನಂತರ ಈ ವರೆಗೂ ಚರ್ಚಿಸಿದ ಯಾವ ವಿಧಗಳಿಂದ ಆ ಅಹಂಭಾವವು ತನ್ನಷ್ಟಕ್ಕೆ ಪ್ರಕಟಗೊಳ್ಳುತ್ತದೆ ಎಂದು ಅರ್ಥ ಮಾಡಿಕೊಳ್ಳಿ. ನಿಮ್ಮ ಎಲ್ಲ ಅಪರಾಧೀ ಮನೋಭಾವನೆ, ಆಸೆಗಳು, ಭಯ, ದೈನ್ಯತೆ, ಸ್ವಯಂ ಪ್ರತಿಷ್ಠೆ ಮುಂತಾದುವೆಲ್ಲವೂ ವಿವಿಧ ರೂಪದ ಅಹಂಭಾವಗಳು ನೀವು ಒಂದು ಘನವಾದ 'ನಾನು' ಮತ್ತು 'ನನದು' ಎಂದು ಭಾವಿಸುವುದರಿಂದ ಇದು ನಿಮ್ಮಲ್ಲಿ ಸಂಭವಿಸುತ್ತದೆ. ಒಮ್ಮೆ ಇದನ್ನು ನೀವು ಅರ್ಥಮಾಡಿಕೊಂಡ ಮೇಲೆ ನೀವು ಒಬ್ಬ ನೋಡುಗರಾಗಿರಿ. ಅದರಿಂದ ನೀವು ಇಡಿಯ ಜೀವನವೇ ಒಂದು ನಾಟಕ ಎಂದು ಅರ್ಥಮಾಡಿಕೊಳ್ಳುತ್ತೀರ. ಇದನ್ನು ಮಾಡುವುದರಿಂದ, ನಿಮ್ಮ ಘನವಾದ ಅಹಂ ಕರಗುವ ಅನುಭವವಾಗುತ್ತದೆ ಮತ್ತು ನಿಮ್ಮ ಅಹಂಭಾವವು ಕರಗುತ್ತದೆ.
ಇದು ಸಂಭವಿಸಲು ಪ್ರಾರಂಭವಾದಾಗ, ನಿಮ್ಮಷ್ಟಕ್ಕೆ ನೀವೇ ಅಸ್ತಿತ್ವದೊಂದಿಗೆ ಪ್ರತಿಸ್ಪಂದಿಸುತ್ತೀರ ಮತ್ತು ಎಲ್ಲವೂ ತಮ್ಮಷ್ಟೇ ಪುನರ್ ವ್ಯವಸ್ಥೆಗೊಂಡು ನಿಮ್ಮ ಬದುಕು ನಿಮಗೆ ಸುಂದರವಾಗಿರುವಂತೆ ಮಾಡುತ್ತದೆ. ನಂತರ ನಿಮ್ಮ ಅಹಂಭಾವವನ್ನು ಕೊಲ್ಲುವುದೇ ಜೀವನದ ಏಕೈಕ ಉದ್ದೇಶವೆಂದುಕೊಂಡು ಬದುಕಿರಿ. ಅದನ್ನು ಯಾವುದೇ ರೀತಿಯಲ್ಲೂ ರಕ್ಷಿಸಬೇಡಿ. ನಿಮ್ಮ ಅಹಂಭಾವವನ್ನು ಕೊಲ್ಲಲು ಸದಾ ಸಿದ್ದರಾಗಿರಿ. ನಿಮ್ಮ ಅಹಂಭಾವವನ್ನು ಕೊಲ್ಲಲು ಸಿದ್ದರಿದ್ದರೆ, ನೀವು ಮುಕ್ತರಾಗಲು ಸಿದ್ದವಾಗುತ್ತೀರ ಅಷ್ಟೆ.
ಸ್ವಾಮೀಜಿ, ನೀವು ಆಜ್ಞಾ ಚಕ್ರವು ಮುಗ್ಗತೆ ಮತ್ತು ಬುದ್ಧಿವಂತಿಕೆಯ ಜೊತೆ ಸಂಬಂಧವಿರುತ್ತದೆ ಎಂದು ಹೇಳಿದಿರಿ. ನೀವು ಮುಗ್ಗತೆ ಮತ್ತು ಬುದ್ಧಿವಂತಿಕೆಯನ್ನು ಹೇಗೆ ವಿವರಿಸುತ್ತೀರಿ?
ನೀವು ನಿಮ್ಮ ಮನಸಿನ ಗಡಸಾದ ರಚನೆಯಿಂದ ಬಿಡಿಸಿಕೊಂಡು ಮುಕ್ತರಾದರೆ, ನೀವು ದ್ರವವಾಗಿ ಒಂದು ನದಿಯಂತೆ ಹರಿಯುತ್ತೀರ; ಆಗ ನೀವು ಬುದ್ಧಿವಂತರಾಗುತ್ತೀರ. ನೀವು ಅಂತರ್ಗತವಾಗಿ (lateral) ಯೋಚಿಸಲು ಸಾಧ್ಯವಾದರೆ, ನೀವು ಬುದ್ಧಿವಂತರಾಗುತ್ತೀರ. ನೀವು ಸ್ವಯಂ ಪ್ರೇರಿತರಾಗಿದ್ದರೆ, ನೀವು ಬುದ್ಧಿವಂತರು. ನಿಮ್ಮನ್ನು ಪ್ರತಿಭಟಿಸಲಾಗದಿದ್ದರೆ (challenge) ನೀವು ಬುದ್ಧಿವಂತರು.
ಜೀವನವು ಒಂದು ನಾಟಕವೆಂದು ನಿಮಗೆ ತಿಳಿದರೆ ನೀವು ಬುದ್ಧಿವಂತರು. ಅಸ್ತಿತ್ವವು ಪರಮ ಜೀವ ಬಲ ಎಂದು ನೀವು ಅರಿತರೆ, ನೀವು ಬುದ್ಧಿವಂತರು. ನಿಮ್ಮ ಒಳ ನಿಶ್ಶಬ್ದತೆಯ ಬಗ್ಗೆ ನಿಮಗೆ ಅರಿವು ಮತ್ತು ಪ್ರಜ್ಞೆ ಇದ್ದರೆ ನೀವು ಬುದ್ಧಿವಂತರು.
ನೀವು ಮನಸ್ಸನ್ನು ಅನ್ವಯಿಸದೆ ಸ್ವಯಂ ಪ್ರೇರಣೆಯಿಂದ ನಕ್ಕರೆ, ನೀವು ಬುದ್ಧಿವಂತರು. ನೀವು ಕೇವಲ ನಿಮ್ಮ ಅಸ್ತಿತ್ವದಿಂದ ಚೈತನ್ಯವನ್ನು ಪಸರಿಸುತ್ತಿದ್ದರೆ, ನೀವು ಬುದ್ಧಿವಂತರು. ನೀವು ಎಲ್ಲಿಯೂ ಬಹಳ ಸಮಯ ಸಿಕ್ಕಿಹಾಕಿಕೊಳ್ಳದಿದ್ದರೆ, ಮತ್ತು ನಿಮ್ಮನ್ನು ಸುಲಭವಾಗಿ ಪ್ರತಿಭಟಿಸಲಾಗದಿದ್ದರೆ, ನೀವು ಬುದ್ಧಿವಂತರು. ನಿಮ್ಮ ಅಹಂಭಾವವನ್ನು ನೀವು ಪ್ರಜ್ಞೆಯಿಂದ ಅನುಭವಿಸಬಲ್ಲವರಾದರೆ, ನೀವು ಬುದ್ಧಿವಂತರು. ನೀವು ಶ್ರೀಮಂತರಾಗಿರುವುದೆಂದರೆ ನಿಮ್ಮ ಹಣದಿಂದಲ್ಲ ಆದರೆ ನಿಮ್ಮ ಅಸ್ತಿತ್ವದಿಂದ ಎಂದು ನೀವು ಅರಿತರೆ ನೀವು ಬುದ್ಧಿವಂತರಾಗುತ್ತೀರ.
ನೀವು ಒಬ್ಬ ಗುರುವನು ಗುರುತಿಸಿದರೆ, ನೀವು ಬುದ್ಧಿವಂತರು. ನೀವು ಗುರುವಿಗೆ ನಿಮ್ಮ ಅಹಂಭಾವವನ್ನು ಬಿಡಲು ತಯಾರಿದ್ದರೆ, ನೀವು ಬುದ್ಧಿವಂತರು. ನೀವು ಜೀವನದ ಆಟವನ್ನು ಪ್ರತಿಕ್ಷಣವೂ ಆನಂದದಿಂದ ಅನುಭವಿಸುತ್ತಾ ಆಡಿದರೆ, ನೀವು ಬುದ್ಧಿವಂತರು!
ಒಂದು ಚಿಕ್ಕ ಕಥೆ:
ಮೂವರು ವ್ಯಕ್ತಿಗಳಿಗೆ ಒಂದೇ ಪ್ರಶ್ನೆಯನ್ನು ಕೇಳಲಾಯಿತು, ''ನೀವು ಬದುಕಿರಲು ಇನ್ನು ಕೇವಲ 10 ದಿನಗಳ ಮಾತ್ರ ಇವೆ ಎಂದು ನಿಮಗೆ ಹೇಳಿದರೆ, ನೀವು ಏನು ಮಾಡುತ್ತೀರಿ?' ಎಂದು.
ಮೊದಲನೆಯ ವ್ಯಕ್ತಿ ಹೇಳಿದ, ''ನಾನು ನನ್ನ ಎಲ್ಲ ಕೆಲಸಗಳನ್ನೂ ವ್ಯವಸ್ಥೆಯಲ್ಲಿ ಇಟ್ಟು ಎಲ್ಲಾ ತುದಿಗಳನ್ನೂ ಕತ್ತರಿಸುತ್ತೇನೆ. ಆಗ ನನ್ನ ಕುಟುಂಬವು ನಾನು ಹೋದ ಮೇಲೆ ಕಷ್ಟಪಡುವುದಿಲ್ಲ. ನಂತರ ನಾನು ಶಾಂತಿಯಿಂದ ನಿರ್ಗಮಿಸುತ್ತೇನೆ'' ಎಂದು.
ಎರಡನೆಯ ವ್ಯಕ್ತಿ ಹೇಳಿದ, ''ನಾನು ಮುಂಚೆ ಮಾಡದಿದ್ದಂತಹ ಕಾರ್ಯಗಳನ್ನು ಮಾಡುತ್ತಾ ನನ್ನ ಜೀವನವನ್ನು ಪರಮಾವಧಿಯಾಗಿ ಸಂತೋಷವನು ಅನುಭವಿಸುತ್ತೇನೆ'' ಎಂದು.
ಮೂರನೆಯ ವ್ಯಕ್ತಿ ಹೇಳಿದ, ''ನಾನು ಇನ್ನೊಬ್ಬ ವೈದ್ಯನ ಸಲಹೆ ಕೇಳುತ್ತೇನೆ'' ಎಂದು.
(ನಗೆ!)
ಇದು ಬುದ್ಧಿವಂತಿಕೆ! ನೀವೇ ನಿಮಗಾಗಿ ನಿರ್ಮಿಸಿಕೊಂಡ ಗಟ್ಟಿಯಾದ ಮತ್ತು ಚಿರಪರಿಚಿತವಾದ ಹಾದಿಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಬದಲು, ನೀವು ಸ್ವಯಂ ಸ್ಪೂರ್ತಿಯಿಂದ ಇರಬಲ್ಲಿರಾದರೆ, ನೀವು ದ್ರವವಾಗಿಯೂ ಮತ್ತು ಬುದ್ಧಿವಂತರಾಗಿಯೂ ಇರುತ್ತೀರ. ಇನ್ನೊಂದು ಚಿಕ್ಕ ಕಥೆ: ಒಂದು ಆಸ್ಪತ್ರೆಯಲ್ಲಿ ಟೆಲಿಫೋನ್ ಗಂಟೆ ಮಾಡಿತು ಉತ್ತರಿಸಿದಳು. ಒಂದು ಧ್ವನಿಯು ಕೇಳಿಸಿತು, ''10ನೇ ಕೊಠಡಿಯಲ್ಲಿರುವ ಚಂದಾಬಸುರವರು ಹೇಗಿದ್ದಾರೆಂದು ಕೇಳಬಹುದೇ?'' ಎಂದು. ದಾದಿಯು ಉತ್ತರಿಸಿದಳು ''ಅವರು ಉತ್ತಮವಾಗಿದ್ದಾರೆ ಮತ್ತು ನಾಳೆ ಸಂಜೆ ಅವರನ್ನು ಬಿಡುಗಡೆ ಮಾಡಬೇಕೆಂದುಕೊಂಡಿದ್ದೇವೆ. ನಾನು ಯಾರ ಜೊತೆ ಮಾತನಾಡುತ್ತಿದ್ದೇನೆ?'' ಎಂದು. ಆ ಧ್ವನಿಯು ಮರುಉತ್ತರಿಸಿತು, ''ನಾನು ಚಂದಾ ಬಸು. ನೀವು ಈ ಜಾಗದಲ್ಲಿ ರೋಗಿಗಳಿಗೆ ಏನನ್ನೂ ಹೇಳುವುದಿಲ್ಲ'' ಎಂದು. (ಜೋರಾದ ನಗೆ!) ಇದೇ ಬುದ್ಧಿವಂತಿಕೆ. ನೀವು ಯಾವುದೇ ಅಂಶಕ್ಕೆ ಬಹುಕಾಲ ಅಂಟಿಕೊಳ್ಳದಿದ್ದರೆ, ನೀವು ಬಹುಕಾಲ ಪ್ರತಿಭಟನೆಯನ್ನು ಎದುರಿಸುತ್ತಾ ಇರಬೇಕಿಲ್ಲದಿದ್ದರೆ, ನೀವು ಬುದ್ಧಿವಂತರು. ಈಗ ಇದನ್ನು ಕೇಳಿ: ಒಬ್ಬ ವ್ಯಕ್ತಿಯು ತನ್ನ ಪಟ್ಟಣದ ಸ್ನೇಹಿತನನ್ನು ತನ್ನ ಹೊಲಕ್ಕೆ ಕರೆದುಕೊಂಡು ಹೋದನು. ಅವನಿಗೆ ಸುತ್ತಲೂ ತೋರಿಸಿ ನಂತರ ಕೇಳಿದನು ''ನೀನು ಇಷ್ಟೊಂದು ಕುರಿಗಳನ್ನು ನೋಡಿ ವಿಸ್ಮಯ ಪಟ್ಟಿರಬೇಕು! ನೀನು ಅವುಗಳನ್ನು ಎಣಿಸಲು ಪ್ರಯತ್ನಿಸಿದ್ದೀಯಾ?'' ಎಂದು. ಆ ಸ್ನೇಹಿತನು ಉತ್ತರಿಸಿದನು ''ಖಂಡಿತವಾಗಿ, ಅಲ್ಲಿ 300 ಇದ್ದವು'' ಎಂದು. ಆಶ್ಚರ್ಯ ಹೊಂದಿದ ಆ ವ್ಯಕ್ತಿಯು ಕೇಳಿದನು ''ಅವುಗಳನ್ನು ಎಣಿಸಲು ಹೇಗೆ ನಿಭಾಯಿಸಿದೆ'' ಎಂದು.
ಆ ಸ್ನೇಹಿತನು ಉತ್ತರಿಸಿದನು ''ಓಹ್, ಅದು ಬಹಳ ಸುಲಭವಾಗಿತ್ತು. ನಾನು ಅವುಗಳ ಕಾಲುಗಳನ್ನು ಎಣಿಸಿದೆ ಮತ್ತು ಅವುಗಳನ್ನು ನಾಲ್ಕರಿಂದ ಭಾಗಿಸಿದೆ'' ಎಂದು.
ಇದು ಬುದ್ಧಿವಂತಿಕೆಯಲ್ಲ! ಇದು ಜೀವನದಲ್ಲಿನ ಸರಳ ಸಂಗತಿಗಳನ್ನು ನಾವು ಹೇಗೆ ಜಟಿಲಗೊಳಿಸುತ್ತೇವೆ ಎಂದು ತೋರಿಸುತ್ತದೆ.
ನಂತರ, ಮುಗ್ಗತೆಯ ಬಗ್ಗೆ ಬಂದಾಗ: ಮುಗ್ಗತೆಯನ್ನು ಅರ್ಥಮಾಡಿಕೊಳ್ಳಲು ಮಕ್ಕಳೇ ಅತ್ಯುತ್ತಮ ಮಾರ್ಗ. ಅವರು ಏನನ್ನೂ ತಿದ್ದದೆ ಹಾಗೆಯೇ ಹೇಳುತ್ತಾರೆ. ಅವರು ಲೆಕ್ಕ ಹಾಕುವುದಿಲ್ಲ; ಅವರು ಪರಿಪೂರ್ಣರಾಗಿರುತ್ತಾರೆ, ಕೃತ್ರಿಮತೆಯಿಂದಾಗಲೀ ಅಥವಾ ಕಪಟತನದಿಂದಾಗಲೀ ಇರುವುದೇ ಇಲ್ಲ. ಇದೇ ಮುಗ್ಗತೆ.
ಆದರೆ ನಾವು ಅವರಿಗೆ ಏನು ಮಾಡುತ್ತೇವೆ? ನಾವು ಅವರಿಗೆ ಅವರ ಪದಗಳನ್ನು ತಿದ್ದಲು ಹೇಗೆ ಯುಕ್ತಿಯಿಂದ ನಿಭಾಯಿಸಲು ನಮಗೆ ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇವೆ. ನಾವು ಅವರಿಗೆ ಅವರ ಹೃದಯದಿಂದ ಅವರ ಮನಸ್ಸಿಗೆ ಬದಲಾವಣೆ ಹೊಂದಲು ಹೇಳಿಕೊಡುತ್ತೇವೆ. ಅದರಿಂದ ಅವರ ಶುದ್ಧ ಮುಗ್ಗತೆಯು ಮನಸಿನಿಂದ ಕಲುಷಿತವಾಗುತ್ತದೆ.
ಒಂದು ಚಿಕ್ಕ ಕಥೆ:
ಒಬ್ಬ ಹುಡುಗನಿಗೆ ಅವನ ಶ್ರೀಮಂತ ಚಿಕ್ಕಮ್ಮ ಆ ದಿನ ಅವರ ಮನೆಗೆ ಬರುತ್ತಿರುವುದಾಗಿಯೂ ಮತ್ತು ಅವನು ಉತ್ತಮ ನಡುವಳಿಕೆಯಿಂದ ಇರಬೇಕೆಂದೂ ಹೇಳಲಾಗಿತ್ತು.
ಚಿಕ್ಕಮ್ಮನು ಆಗಮಿಸಿದಳು ಮತ್ತು ಒಂದು ಭಾರಿ ಔತಣವನ್ನು ಅವಳಿಗೆ ಬಡಿಸಲಾಯಿತು.
ಆ ಹುಡುಗನು ಅವಳ ಭೋಜನದ ವೇಳೆ ಅವಳನ್ನು ನಿರಂತರವಾಗಿ ನೋಡುತ್ತಿದ್ದು ಕೊನೆಯಲ್ಲಿ ''ಚಿಕ್ಕಮ್ಮ, ನಿನ್ನ ತಂತ್ರವನ್ನು (trick) ಯಾವಾಗ ತೋರಿಸುತ್ತೀಯಾ?'' ಎಂದು ಕೇಳಿದನು.
ಆ ಮಹಿಳೆಯು ಕೇಳಿದಳು, ''ಏನು ತಂತ್ರ, ನನ್ನ ಅಕ್ಕರೆಯ ಹುಡುಗನೇ?'' ಎಂದು.
ಆ ಹುಡುಗನು ಉತ್ತರಿಸಿದನು ''ನೀನು ಒಂದು ಮೀನಿನ ರೀತಿಯಂತೆ ಕುಡಿಯುತ್ತೀಯ ಎಂದು ನನ್ನ ತಂದೆ ಹೇಳಿದ್ದರು'' ಎಂದು.
(ನಗೆ!)
ಮಕ್ಕಳು ತಮಗೆ ಅನಿಸಿದ್ದನ್ನು ಸರಳವಾಗಿ ಮಾತನಾಡುತ್ತಾರೆ. ಅವರು ಯಾವ ನಿರ್ಬಂಧವೂ ಇಲ್ಲದೆ ಸ್ಪಷ್ಟವಾಗಿ ಹೇಳುತ್ತಾರೆ. ಆದುದರಿಂದಲೇ ಅವರನ್ನು ಗಮನಿಸುವುದು ಅಷ್ಟೊಂದು ಸಂತಸದಾಯಕವಾಗಿರುತ್ತದೆ. ಆದುದರಿಂದಲೇ ಅವರನ್ನು ಕಂಡು ನಾವೆಲ್ಲರೂ ಸಂತೋಷಪಡುತ್ತೇವೆ. ಅವರ ಮುಗ್ಗತೆಯು ನಮ್ಮನ್ನು ಆಕರ್ಷಿಸುತ್ತದೆ. ಆದರೆ ಇದನ್ನು ನಾವು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಅವರಿಗೆ ಕಪಟತನದಿಂದಿರಲು, ಮತ್ತು ಹೇಳಿಕೊಡುತ್ತೇವೆ. ಇದನ್ನೇ ನಾವು ನಿರಂತರವಾಗಿ ಮಾಡುತ್ತಿರುವುದು.
ಒಬ್ಬ ಸಣ್ಣ ಹುಡುಗನು ತನ್ನ ಅಜ್ಜನ ಬಳಿ ಹೋಗಿ ಕೇಳಿದನು, ''ತಾತ, ನೀವು ನಿಜವಾಗಿಯೂ ಒಂದು ಕಪ್ಪೆಯನ್ನು ಅನುಸರಿಸಬಲ್ಲಿರಾ ?'' ಎಂದು.
ಅಜ್ಜ,ನಿಗೆ ತುಂಬಾ ಆಶ್ಚರ್ಯವಾಗಿ ಕೇಳಿದನು, ''ಏಕೆ ಕೇಳುವೆ?'' ಎಂದು.
ಆ ಹುಡುಗನು ಉತ್ತರಿಸಿದನು 'ಗೊಟಕ್ ಎಂದರೆ ನಮಗೆ ಒಂದು ಸಣ್ಣ ಐಶ್ವರ್ಯವೇ ಸಿಗುತ್ತದೆ ಎಂದು ನನ್ನ ಅಪ್ಪ ಅಮ್ಮ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡೆ'' ಎಂದು.
(ನಗೆ!)
ನಾವು ಸದಾಕಾಲವೂ ಕಪಟಿಗಳಾಗಿ ಇರುತ್ತೇವೆ. ನಾವು ಯಾವ ನಿರ್ಬಂಧವೂ ಇಲ್ಲದೆ ಸ್ಪಷ್ಟವಾಗಿ ಹೇಳುವುದೇ ಇಲ್ಲ. ನಾವು ಯೋಚಿಸುವುದು ಒಂದು, ಮಾತನಾಡುವುದು ಇನ್ನೊಂದು. ನಾವು ಇದರಿಂದ ಅಷ್ಟೊಂದು ಕುರೂಪಿಗಳಾಗುತ್ತೇವೆ. ನಾವು ನಮ್ಮ ಮುಗ್ಗತೆಯನು ಸುಮ್ಮನೆ ಕಳೆದುಕೊಂಡಿದ್ದೇವೆ. ಮಕ್ಕಳು ಕಪಟಿಗಳಲ್ಲ. ಅವರು ಅಷ್ಟೊಂದು ಸ್ವಾಭಾವಿಕವಾಗಿ ಇರುತ್ತಾರೆ. ಅವರು ಸುಂದರವಾಗಿ ಇರುತ್ತಾರೆ, ಏಕೆಂದರೆ ಅವರು ಯಾವ ನಿರ್ಬಂಧವೂ ಇಲ್ಲದೆ ಸ್ಪಷ್ಟವಾಗಿ ಮಾತನಾಡುತ್ತಾರೆ.
ಇನ್ನೊಂದು ಚಿಕ್ಕ ಕಥೆ:
ಒಬ್ಬ ತಾಯಿಯು ತನ್ನ ಮಗುವನ್ನು ಒಂದು ದಿನಕ್ಕಾಗಿ ತನ್ನ ಸ್ನೇಹಿತೆಯ ಬಳಿ ಬಿಡುತ್ತಿದ್ದಳು.
ಅವಳು ತನ್ನ ಮಗುವಿಗೆ ಸಂಜೆ ಹಿಂದಿರುಗಿ ಬರುವ ಸಮಯದಲ್ಲಿ ಆ ಸ್ನೇಹಿತೆಗೆ ಧನ್ಯವಾದಗಳನ್ನು ಹೇಳಲು ಜ್ಞಾಪಕದಲ್ಲಿಟ್ಟುಕೊಂಡಿರಲು ಹೇಳಿದ್ದಳು.
ಆ ಮಗುವು ಸಂಜೆ ಮನೆಗೆ ಹಿಂದಿರುಗಿ ಬಂದಿತು. ತಾಯಿಯು ತನ್ನ ಮಗುವನು ಆ ಸ್ನೇಹಿತೆಗೆ ಧನ್ಯವಾದಗಳನ್ನು ಹೇಳಿದೆಯಾ ಎಂದು ಕೇಳಿದಳು.
ಆ ಮಗುವು ಉತ್ತರಿಸಿತು, ''ನಾನು ಮಾಡಲಿಲ್ಲ ಏಕೆಂದರೆ ಆ ಇನ್ನೊಂದು ಹುಡುಗಿಯು ಅವಳಿಗೆ ಧನ್ಯವಾದಗಳನ್ನು ಹೇಳಿದಾಗ, ಅವಳು ಹೇಳಿದಳು, 'ಅದನ್ನು ಹೇಳಬೇಕಿಲ್ಲ' ಎಂದು.
ಹೀಗೆಯೇ ಮಕ್ಕಳಿರುವದು. ನಾವು ಅವರಿಗೆ ಮೂಲ ವಿಷಯಗಳಾದ ಕೃತಜ್ಞತೆ ಮುಂತಾದುವುಗಳನ್ನು ಹೇಳಿಕೊಡಬೇಕಾಗಿರುವುದು ನಮ್ಮ ಕರ್ತವ್ಯವೇನೋ ಸರಿ, ಆದರೆ ನಾನು ನಿಮಗೆ ಅರ್ಥಮಾಡಿಸಲು ಪ್ರಯತ್ನಿಸುತ್ತಿರುವುದು ಏನೆಂದರೆ ನಾವು ಮಕ್ಕಳನ್ನು ಕಪಟಿಗಳನ್ನಾಗಿ ಮಾಡಬಾರದು ಅರ್ಥಮಾಡಿಕೊಳ್ಳಲಿ, ಮತ್ತು ಅದನ್ನು ಅರಿವಿನಿಂದ ಆಡಲಿ; ಅಹಂಭಾವವಿಲ್ಲದೆ ಕೇವಲ ಅರಿವಿನಿಂದ ಮಾತ್ರ ಆಡಲಿ. ಅವರಿಗೆ ಮೂಲ ನಿಯಮಗಳನ್ನು ಮತ್ತು ಬುದ್ಧಿವಂತಿಕೆಯನ್ನು ಅವರೇ ವಿವೇಚಿಸಿಕೊಳ್ಳುವುದಕ್ಕಾಗಿ ಬಿಡಿ.
ಒಂದು ವಿಷಯ: ಮಗುವಿನ ಮುಗ್ಗತೆಯು ಅಜ್ಞಾನದ ಕಾರಣದಿಂದ ಇರುತ್ತದೆ. ಮುಗ್ಗತೆಯು ಮಗುವಿನಲ್ಲಿ ಇರಲೇಬೇಕು, ಏಕೆಂದರೆ ಅದು ಇನ್ನೂ ಸಾಮಾಜಿಕ ನಿಬಂಧನೆಗಳಿಂದ ಪ್ರಭಾವಿತವಾಗಿಲ್ಲ. ಆದರೆ ಒಮ್ಮೆ ನಿಬಂಧನೆಗಳು ಆಗಲು ಆರಂಭವಾದರೆ ಮತ್ತು ತಿಳುವಳಿಕೆಯನ್ನು ಗಳಿಸಿದರೆ, ಮಗುವು ಮುಗ್ಗತೆಯನ್ನು ಕಳೆದುಕೊಳ್ಳುತ್ತದೆ. ಆದರೆ ಆ ಮಗುವು ಆಳವಾದ ಅರಿವಿನಿಂದ ವರ್ಷಾನುಗಟ್ಟಲೆಯಿಂದ ಕಳೆದುಕೊಂಡ ಮುಗ್ಗತೆಯೊಂದಿಗೆ ಪುನರ್ ಸಂಬಂಧವನ್ನು ಹೊಂದಬಹುದು. ಪುನರ್ಲಭಿಸಿದ ಮುಗ್ಗತೆಯು ನಿಜವಾದ ಮುಗ್ಗತೆ, ಏಕೆಂದರೆ ಈ ಮುಗ್ಗತೆಯು ಈಗ ಅಜ್ಞಾನದಿಂದ ಬಂದಿದ್ದಲ್ಲ. ಅದು ಆಳವಾದ ತಿಳುವಳಿಕೆಯಿಂದ ಬಂದಿದೆ.
ಮಕ್ಕಳ ಮುಗ್ಗತೆಗೂ ಮತ್ತು ಗುರುಗಳ ಮುಗ್ಗತೆಗೂ ಅದೇ ವ್ಯತ್ಯಾಸ, ಲೌಕಿಕ ತಿಳುವಳಿಕೆಯು ಮುಗ್ಗತೆಯನ್ನು ಹತ್ತಿಕ್ಕಿ ಅಹಂಭಾವವನ್ನು ಪೋಷಿಸುತ್ತದೆ. ಆದರೆ ಬುದ್ಧಿವಂತಿಕೆ ಮತ್ತು ಅರಿವಿಕೆಯು ತಿಳುವಳಿಕೆಯನ್ನು ಪಕ್ಕಕ್ಕೆ ಹಾಕಿ, ಮುಗ್ದತೆಯನ್ನು ಮತ್ತೊಮ್ಮೆ ಹೊರಕ್ಕೆ ತರುತ್ತದೆ. ಇದು ಸಂಭವಿಸಿದಾಗ, ನೀವು ದಾರಿಯನ್ನು ಕಂಡುಕೊಂಡಿರಿ.
ಸರಿ...?
ಸ್ವಾಮೀಜಿ, ನಾವು ದೇವರೊಂದಿಗೆ ಹೇಗೆ ಸಂಬಂಧ ಬೆಳೆಸಬಹುದು?
ನೀವು ಸಂಬಂಧ ಬೆಳೆಸಲು ದೇವರು ಯಾವುದೇ ಬೇರೆಯ ಅಸ್ತಿತ್ವ ಉಳ್ಳವನಲ್ಲ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಅವನೇನು ನಿಮ್ಮ ತಲೆಗಳ ಮೇಲೆ ಸ್ವರ್ಗ ಎನ್ನುವ ಜಾಗದಲ್ಲಿ ಕುಳಿತುಕೊಂಡು ನೀವು ಸಂಬಂಧ ಬೆಳೆಸುವುದನ್ನೇ ಕಾಯುತ್ತಾ ಇರುವುದಿಲ್ಲ. ಅವನು ಈ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಇರುತ್ತಾನೆ. ಪ್ರತಿಯೊಂದೂ ಅವನಿಂದ ಸೃಷ್ಟಿಸಲ್ಪಟ್ಟಿದೆ.
ಅವನೇ ಸೃಷ್ಟಿಕರ್ತ, ಸೃಷ್ಟಿ ಮತ್ತು ಸೃಷ್ಟಿಸಲ್ಪಟ್ಟವನು. ಅವನೇ ಅನುಭವ ಮಾಡುವವನು, ಅನುಭವಸ್ಥನು ಮತ್ತು ಅನುಭವ. ಅಸ್ತಿತ್ವಕ್ಕೆ ನಾವು ಕೊಟ್ಟಿರುವ ಹೆಸರು ಎಂದರೆ ದೇವರು ಅಷ್ಟೆ. ನೀವು ಇದನ್ನು ಅರ್ಥ ಮಾಡಿಕೊಂಡರೆ, ನೀವು ದೇವರನ್ನು ಅನುಭವಿಸಲು ಪ್ರಾರಂಭಿಸುತ್ತೀರಿ, ಮತ್ತು ಆಗ ದೇವರೊಂದಿಗೆ ಸಂಬಂಧ ಬೆಳೆಸುವ ಪ್ರಶ್ನೆಯೇ ಇರುವುದಿಲ್ಲ.
ನಾನು ದೇವರೊಂದಿಗೆ ಹತ್ತಿರವಿರುವ ಭಾವನೆ ಇದೆಯೇ ಎಂದು ಜನಗಳು ನನ್ನನ್ನು ಕೇಳುತ್ತಾರೆ. ನಾನು ಅವರಿಗೆ ನಾನೇ ದೇವರು ಎಂದು ಹೇಳುತ್ತೇನೆ! ನಾನು ಅವರೂ ಕೂಡ ದೇವರು ಎಂದು ಹೇಳುತ್ತೇನೆ! ಆದರೆ ಅವರು ಅದನ್ನು ಒಪ್ಪಿಕೊಳ್ಳುವುದಿಲ್ಲವೆಂಬುದೂ ಸರಿ. ಅವರು ನನ್ನನ್ನು ದೇವರಿಗೆ ಹತ್ತಿರವಾಗುವುದು ಎಂದು ಕೇಳುತ್ತಾರೆ. ಹತ್ತಿರ ಎಂದರೇನೆ ಒಂದು ಸಣ್ಣ ಅಂತರ ನಿಮ್ಮನ್ನೂ ಮತ್ತು ದೇವರನ್ನೂ ಬೇರ್ಪಡಿಸುತ್ತಿದೆ ಎಂದು ಅರ್ಥ. ನಾನು ಹೇಳುತ್ತಿರುವುದು ನೀವೇ ದೇವರೆಂದು! ಆಗ ಹತ್ತಿರವಾಗುವುದು ಎಂಬ ಪ್ರಶ್ನೆಯು ಎಲ್ಲಿದೆ?! ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗುತ್ತಿದೆಯೇ? ಅದು ಅಷ್ಟು ಸರಳ! ದೇವರು ಎಂಬುದು ಅಸ್ತಿತ್ವಕ್ಕೆ ನೀವು ಕೊಟ್ಟ ಹೆಸರಲ್ಲದೆ ಬೇರೇನೂ ಅಲ್ಲ, ಮತ್ತು ನೀವು ಅಸ್ತಿತ್ವದ ಒಂದು ಭಾಗ.
ಅಹಂಭಾವವನ್ನು ಕಳಚಿಕೊಳ್ಳುವುದು
ಯಾವಾಗ ನೀವು ಲೌಕಿಕಶಕ್ತಿಯೊಂದಿಗೆ ಶ್ರುತಿಗೂಡಿಸಿ ಬದುಕಿದರೆ, ಯಾವಾಗ ನೀವು ಪ್ರಪಂಚಶಕ್ತಿಯೊಂದಿಗೆ ನಿಮ್ಮ ಸಂಬಂಧವನ್ನು ಕಂಡುಕೊಂಡರೆ, ಆಗ ನೀವು ದೇವರು ಅಷ್ಟೆ. ಯಾವಾಗ ನೀವು ನಿಮ್ಮ ಹಾದಿಯಲ್ಲಿ ಬರುವ ಯಾವುದೇ ವಸ್ತು ಮತ್ತು ಯಾವುದೇ ವ್ಯಕ್ತಿಯ ಜೊತೆ ಆತ್ಮೀ ಯಭಾವನೆಯಿಂದ ಬದುಕುತ್ತೀರೋ, ಆಗ ನೀವು ಶುದ್ಧ ಪ್ರಜ್ಞೆಯಾಗುತ್ತೀರ (pure consciousness) ಯಾವಾಗ ನೀವು, ನಿಮ್ಮ ಸುತ್ತಲೂ ಇರುವ ಜನರೊಂದಿಗೆ, ಅವರು ನಿಮಗೆ ಗೊತ್ತಿರಲಿ ಇಲ್ಲವೇ ಇಲ್ಲದಿರಲಿ, ಅದೇ ಪ್ರೀತಿಯ ಭಾವನೆಯು ಉಂಟಾದರೆ, ನಿಮ್ಮಲ್ಲಿ ನೀವು ದೇವರನ್ನು ಅನುಭವಿಸುತ್ತಿದ್ದೀರ. ನೀವು ದೇವರ ಪ್ರಜ್ಞೆಯಿಂದ ಎಷ್ಟು ದೂರವಿದ್ದೀರಿ ಎಂಬುದನ್ನು ಹೇಳಲು ಇರುವ ಒಂದು ಸರಳ ಅಳತೆಗೋಲು.
ನೀವು ಪ್ರಪಂಚಶಕ್ತಿಯೊಂದಿಗೆ ಶೃತಿಗೆ ಹೊಂದಿಕೊಳ್ಳಲು ಪ್ರಾರಂಭಿಸಿದಾಗ, ನಿಮ್ಮೊಳಗಿನ ಒಳ ಧ್ವನಿಯನ್ನು ಕೇಳಲು ಪ್ರಾರಂಭಿಸುತ್ತೀರ. ಆಗ ನಿಮಗೆ ಬೇರಾವ ಮಾರ್ಗದರ್ಶಿಯ ಅವಶ್ಯಕತೆಯೂ ಇರುವುದಿಲ್ಲ. ನಿಮಗೆ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂದು ಹೇಳಲು ಜನಗಳ ಅವಶ್ಯಕತೆಯೇ ಇರುವುದಿಲ್ಲ. ನಿಮಗೆ ಹಾಗೇ ತಿಳಿಯುತ್ತದೆ ಮತ್ತು ನಿಮ್ಮ ತಿಳುವಳಿಕೆಯು ನಿಮ್ಮನ್ನು ನಡೆಸುತ್ತಿರುತ್ತದೆ. ನೀವು ನಿರ್ಣಯಗಳನ್ನು ಮಾಡುವುದರಿಂದ ಆಗುವ ಉಂಟಾಗದೆ ಹರಿಯುತ್ತೀರ. ನಿಮ್ಮೊಳಗಿನ ಒಳ ಧ್ವನಿಯನ್ನು ಎಚ್ಚರ ಗೊಳಿಸುವವನೇ ಗುರು. ಅವನು ನಿಮ್ಮ ಮೇಲೆ ಕೆಲಸ ಮಾಡಿ ನಿಮ್ಮ ಬುದ್ಧಿವಂತಿಕೆಯನ್ನು ಎಚ್ಚರಗೊಳಿಸುತ್ತಾನೆ.
ನಮ್ಮಲ್ಲಿ ಬಹಳಷ್ಟು ಜನರು ಕಾರಣವಿದ್ದರೆ ಮಾತ್ರವೇ ಪ್ರೀತಿಸುವವರು. ಹಾಗೆ ಬಲವಾಗಿದೆ ನಮ್ಮ ಅಹಂಭಾವವು. ನೀವು ಹೀಗಿದ್ದಾಗ, ಸ್ಪಷ್ಟವಾಗಿರಲಿ, ನೀವು ದೇವರಿಂದ ಬಹಳ ದೂರದಲ್ಲಿದ್ದೀರಿ! ಎಂದು. ನಾವು ನಮ್ಮ ಕುಟುಂಬದವರ ಮೇಲೆ ಮತ್ತು ಸ್ನೇಹಿತರ ಮೇಲೆ ಪ್ರೀತಿಯ ಧಾರೆಯನ್ನೇ ಸುರಿಸುತ್ತೇವೆಂದು ಹೇಳಕೊಳ್ಳುತ್ತೇವೆ. ಈ ಭೂಮಿಯ ಮೇಲೆ ಈವರೆಗೂ ಆಗಿ ಹೋದ ಗುರುಗಳನ್ನು ಸುಮ್ಮನೆ ನೋಡಿರಿ. ಅವರ ಜೀವನ ಧ್ವೇಯಗಳಲ್ಲಿ ಅವರನ್ನು ಸೆಳೆದ ಸಾಮಾನ್ಯ ಗುಣವೇನು? ಶುದ್ಧ ಪ್ರೀತಿ ಅಷ್ಟೆ. ನೀವು ನಿಮ್ಮ ನಿತ್ಯಜೀವನದಲ್ಲಿ ಅನುಭವಿಸುವ ಸಾಮಾನ್ಯ ಪ್ರೀತಿಯನ್ನು ಅವರು ಅನುಭವಿಸಿದ್ದರೆ, ಅವರ ಜೀವನ ಧ್ಯೇಯವನ್ನು ಸ್ಥಾಪಿಸಲು ಸಾಧ್ಯವಾಗುತ್ತಿತ್ತೆಂದು ನೀವು ಭಾವಿಸುವಿರೇನು?
ಸಾಮಾನ್ಯ ಪ್ರೀತಿಯಿಂದ ಒಂದು ವಿಶ್ವವ್ಯಾಪಕವಾದ ಜೀವನ ಧ್ಯೇಯದ ಸ್ಥಾಪನೆಯನ್ನು ಮಾಡಲು ಸಾಧ್ಯವೇನು? ಒಂದು ಸಾಮಾನ್ಯ ಪ್ರೀತಿಯು ಅದೆಷ್ಟು ಒತ್ತಾಸೆಯನ್ನು ಕೊಡಬಲ್ಲದು? ನಿಜದಲ್ಲಿ ಅದು ಆಯಾಸಗೊಳಿಸುವುದು! ಗುರುಗಳು ಆಗಾಗ್ಗೆ ಪ್ರಪಂಚದಾದ್ಯಂತ ಜನಗಳನ್ನು ಸಂಪರ್ಕಿಸುತ್ತಾ ಅವರ ಜೀವನವನ್ನು ಪರಿವರ್ತಿಸುತ್ತಿದ್ದರೆ, ಈ ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವೀಕ ಪ್ರೀತಿಯನ್ನು (Divine love) ಮತ್ತು ಏಕತಾ ಭಾವನೆಯನ್ನು ಹೊಂದಿರುವುದೇ ಅದಕ್ಕೆ ಕಾರಣ.
ವಾಸ್ತವವಾಗಿ, ನೀವು ಅವರ ಜೀವನ ಚರಿತ್ರೆಗಳನ್ನು ಓದಿದರೆ, ಅವರಲ್ಲಿ ಬಹುವಾಗಿ ಎಲ್ಲರೂ ಅವರ ಸಂಸಾರವನ್ನು ಬದಿಗಿಟ್ಟು, ಅವರ ಕುಟುಂಬದವರ ಕೋಪಕ್ಕೆ ಗುರಿಯಾಗುತಾ ಇದ್ದರೂ, ಜನರನ್ನು ತಲುಪಲು ಹೋಗುತಾ ಇದ್ದರು. ಸಂಸಾರವು ಈ ವಿಚಾರದಲ್ಲಿ ಯಾವಾಗಲೂ ಪ್ರತಿರೋಧಿಸುತ್ತಿರುತ್ತದೆ. ಒಮ್ಮೆ ಪ್ರಕ್ಕತೆ ಮತ್ತು ಅರಿವು ಬಂದರೆ, ಅವರು ಪ್ರಪಂಚದ ಮಿಕ್ಕವರಂತೆ ಒಪ್ಪಿಕೊಳ್ಳಲು ಮತ್ತು ಅನುಸರಿಸಲು ಪ್ರಾರಂಭಿಸುತ್ತಾರೆ.
ಯಾವುದಾದರೊಂದು ನಿಮ್ಮನ್ನು ದೇವರಿಂದ ಬೇರೆ ಎಂದು ಭಾವಿಸುವಂತೆ ಮಾಡಿದರೆ ಅದು ಅಹಂಭಾವ. ಅಹಂಭಾವವು ಇರುವಾಗ ನೀವು ಒಂದೇ ರೀತಿಯಲ್ಲಿ ಮತ್ತು ಪ್ರೀತಿಸಲಾಗುವುದಿಲ್ಲ, ವಸ್ತುವಾಧಾರಿತವಾಗಿರುತದೆ (subjective) ಅದು ಎರಡು ವೈಪರೀತ್ಯಗಳ ಮಧ್ಯೆ ಚಲಿಸುತ್ತಿರುತ್ತದೆ.
ಗುರುಗಳ ದೇಹದ ಭಾಷೆಯನ್ನು ಸುಮ್ಮನೆ ನಿಮಗೆ ನಿಮಗೆ ದೈವೀಕ ಪ್ರೀತಿಯೊಂದಿಗೆ ಯಾವುದು ಪ್ರತಿಸ್ಪಂದಿಸುತ್ತಿದೆಯೆಂದು ತಿಳಿಯುತ್ತದೆ. ಅಸ್ತಿತ್ವದೊಂದಿಗೆ ಶ್ರುತಿಗೂಡಿಸಲು ಇರುವ ಬಹಳ ಸುಲಭವಾದ ದಾರಿಯೆಂದರೆ ಗುರುವಿನ ದೇಹದ ಭಾಷೆಯನ್ನು ಗಮನಿಸುವುದು ಆಗಿದೆ. ಒಬ್ಬ ಗುರುವು ಸದಾಕಾಲವೂ ಅಸ್ತಿತ್ವದೊಂದಿಗೆ ಶೈತಿಯಿಂದ ಇರುತ್ತಾರೆ. ತಮ್ಮ ಎದುರಿಗೆ ಯಾರಿರುವರೆಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಅವರು ಸದಾಕಾಲವೂ ಪ್ರೀತಿಯನ್ನು ಹೊರಸೂಸುತ್ತಾರೆ. ನೀವು ಅವರ ದೇಹದ ಭಾಷೆಯನ್ನು ಗಮನಿಸಿದರೆ, ಅದರ ಹಿಂದಿರುವ ಗುಣಗಳನ್ನು ನೀವು ಅಳವಡಿಸಿಕೊಳ್ಳುತ್ತೀರಿ.
ನೀವು ಗುರುಗಳನ್ನು ಹೆಚ್ಚು ಸಮಯ ಗಮನಿಸಿದರೆ, ಅವರು ಹೇಗೆ ಅಷ್ಟು ಸುಂದರವಾಗಿ, ಅಷ್ಟು ಕಾವ್ಯಾತ್ಮಕವಾಗಿ, ಅಷ್ಟು ಅನುರೂಪವಾಗಿ, ಅಸ್ತಿತ್ವದೊಂದಿಗೆ ಶ್ರುತಿಗೂಡಿಸಿಕೊಂಡು ನದಿಯಂತೆ ಆದುದರಿಂದಲೇ ಅವರನ್ನು ಗಮನಿಸುವುದು ಅಷ್ಟೊಂದು ಸುಂದರವಾಗಿರುತ್ತದೆ! ಸುಮ್ಮನೆ ಗಮನಿಸುವುದರಿಂದ, ನೀವು ಅಸ್ತಿತ್ವ ದ ಸೌಂದರ್ಯತೆಯನ್ನು ಮತ್ತು ಹರಿವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅನುಭವಿಸಬಹುದು.
ಗುರುವು ಅಹಂಭಾವರಹಿತರಾಗಿರುವುದರಿಂದ, ಯಾವ ತಡೆಯೂ ಇಲ್ಲದೆ ಹರಿಯುತಾರೆ. ಅವರಲ್ಲಿ 'ನಾನು' ಮತ್ತು 'ನನ್ನದು' ಎಂಬ ಪ್ರಜ್ಞೆಯು ಇಲ್ಲದಿರುವುದರಿಂದ ಅವರು ಹರಿಯುತ್ತಾರೆ. ಅವರು ಪಸರಿಸುತ್ತಿರುವುದು ಪ್ರೀತಿಯನಲ್ಲದೆ ಬೇರೇನೂ ಅಲ್ಲವಾಗಿರುವುದರಿಂದ, ಅವರು ಗುಣಪಡಿಸುತ್ತಾರೆ. ಗುಣಪಡಿಸುವಿಕೆಯು ದಟ್ಟವಾದ (concentrated) ಪ್ರೀತಿಯಿಲ್ಲದೆ ಬೇರೇನೂ ಅಲ್ಲ. ಆದುದರಿಂದಲೇ ಆಗಿಂದಾಗ್ಗೆ, ನಾವು ಗುರುಗಳ ಪವಾಡ ಸದ್ದಶವಾದ ಗುಣಪಡಿಸುವಿಕೆಯ ಶಕ್ತಿಯ ಬಗ್ಗೆ ಕೇಳಿರುತ್ತೇವೆ. ಆದುದರಿಂದಲೇ ಗುರುಗಳು ದೇವರಂತೆ ನೋಡಲ್ಪಡುತ್ತಾರೆ. ಸ್ಪಷ್ಟವಾಗಿ ಅರಿಯಿರಿ. ಗುರುಗಳೇ ಜೀವಂತ ಗುರು. ಅವರು ಅಂತಿಮ ಚೈತನ್ಯದ (Ultimate energy) ಪರಮಶ್ರೇಷ್ಠ ಪ್ರಕಟನೆ.
ಆದುದರಿಂದ ದೇವರೊಂದಿಗೆ ಹೇಗೆ ಸಂಬಂಧ ಬೆಳೆಸಬೇಕೆಂಬುದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ. ಚೈತನ್ಯದೊಂದಿಗೆ ಶೃತಿ ಹೊಂದಲು ಪ್ರಾರಂಭಿಸಿ, ಮತ್ತು ದೇವರಾಗಿರಿ.
ಜ್ಞಾಪಕವಿರಲಿ: ನೀವು ಅಸ್ತಿತ್ತ್ವವನ್ನು ಗೆಲ್ಲಲಾರಿರಿ. ಅಸ್ತಿತ್ವದಿಂದ ನೀವು ಜಯಿಸಲ್ಪಡುವಿರಿ. ನೀವು ನಿಮ್ಮ ಸಂಪೂರ್ಣ ಅಹಂಭಾವವನ್ನು ಕಳೆದುಕೊಂಡಾಗ, ನೀವು ಜಯಿಸಲಟ್ಟಿರಿ ಅಷ್ಟೆ! ನೀವು ದೇವರಿಗೆ ಹಿತಕರವಾದ ಗರ್ಭವಾದರೆ, ಅವನು ನಿಮ್ಮಲ್ಲಿ ವಾಸಿಸುತ್ತಾನೆ. ಪ್ರಾರಂಭದ ಹಂತಗಳಲ್ಲಿ, ನೀವು ಅತಿಥಿ ಮತ್ತು ಅತಿಥೇಯ (host). ಕೊನೆಯಲ್ಲಿ ನೀವು ಅತಿಥೇಯರಾಗಬೇಕು, ನೀವು ಅವನನ್ನು ಬರಮಾಡಿಕೊಳ್ಳಲು ಒಂದು ಗರ್ಭವಾಗಬೇಕು. ಗರ್ಭವಾಗುವುದು ಎನ್ನುವುದರ ಅರ್ಥ, ಕರಗುವುದು ಮತ್ತು ಭೇದ್ಯರಾಗುವುದು ಎಂದು. ಭೇದ್ಯರಾಗುವುದು ಎನ್ನುವುದರ ಅರ್ಥ, ನಿಮ್ಮ ಇಡಿಯ ಅಹಂಭಾವವನ್ನು ಬಿಟ್ಟುಬಿಡುವುದು ಮತ್ತು
ದೇವರಲ್ಲಿ ಅಥವಾ ಅಸ್ತಿತ್ವದಲ್ಲಿ ಕರಗುವುದು. ಆಗ ಜೀವನವು ಒಂದು ಸಂಗೀತವಾಗುತ್ತದೆ ಮತ್ತು ನಿರಂತರ ಆಚರಣೆಯಾಗುತ್ತದೆ!
ಸರಿ... ಈಗ ನಾವು ಈ ಆಜ್ಞಾಚಕ್ರಕ್ಕಾಗಿ ಒಂದು ಸುಂದರ ಮತ್ತು ಬಹಳ ಪರಿಣಾಮಕಾರಿಯಾದ ದಿವ್ಯ ನೇತ್ರ ಧ್ಯಾನ ಎಂಬ ಧ್ಯಾನ ತಂತ್ರವನ್ನು ಮಾಡೋಣ.
ದಿವ್ಯ ನೇತ್ರ ಧ್ಯಾನ
(ಒಟ್ಟು ಕಾಲಾವಧಿ: 30 ನಿಮಿಷಗಳು)
ದಿವ್ಯ ನೇತ್ರ ಧ್ಯಾನವನ್ನು ಆಜ್ಞಾಚಕ್ರವನ್ನು ಎಚ್ಚರಗೊಳಿಸಲು ಮಾಡಲಾಗುತ್ತದೆ. ಆಜ್ಞಾ ಚಕ್ರವನ್ನು ಎಚ್ಚರಗೊಳಿಸುವುದರಿಂದ ನೀವು ಸಂಬಂಧವನ್ನು ಬೆಳೆಸುತ್ತೀರ. ಈ ಧ್ಯಾನ ತಂತ್ರವನ್ನು ಝೊರಾಸ್ಟ್ರಿಯನ್ (Zoroastrian) ಇಂದ ತೆಗೆದುಕೊಳ್ಳಲಾಗಿದೆ. ಈ ತಂತ್ರವು ಎರಡು ಭಾಗಗಳಲ್ಲಿವೆ - ಒಂದು ಆಜ್ಞಾ ಚಕ್ರವನ್ನು ಶುದ್ಧಗೊಳಿಸುವುದು ಮತ್ತು ಇನ್ನೊಂದು ಅದನ್ನು ಸಚೇತನಗೊಳಿಸುವುದು. ಆಜ್ಞಾ ಚಕ್ರ ಅಥವಾ ಮೂರನೆಯ ಕಣ್ಣು ಭ್ರಮೆಯನ್ನು ಮತ್ತು ಕಾಮವನ್ನು ನಾಶಮಾಡುವವ ಎಂದು ತಿಳಿಯಲಾಗಿದೆ. ಅದು ನಿಮ್ಮಲ್ಲಿ ಮಹಾನ್ ಪ್ರಜ್ಞೆಯನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಇಲ್ಲಿ ನಿಮ್ಮ ಮುಂದೆ ಒಂದು ಪ್ರಾರ್ಥನೆಯ ದೀಪವನ್ನು ಹಚ್ಚಿ ಇಡಲಾಗಿದೆ. ಅದನ್ನು ಎಳ್ಳೆಣ್ಣೆಯಿಂದ ಅಥವಾ ಹಸುವಿನ ಹಾಲಿನಿಂದ ತೆಗೆದ ಶುದ್ಧಗೊಳಿಸಿದ ಬೆಣ್ಣೆಯಿಂದ ಹಚ್ಚಲಾಗಿದೆ. ನೀವು ಒಂದು ಉಪಯೋಗಿಸಬಹುದು, ಆದರೆ ಅದನ್ನು ಸಸ್ಯಾಧಾರಿತ ಕೊಬ್ಬನಿಂದ ಮಾಡಿದ್ದೆಂಬುದನ್ನು ಖಾತರಿ ಮಾಡಿಕೊಳ್ಳಿ. ಇದೊಂದು ಮಾರ್ಗದರ್ಶಿತ ಧ್ಯಾನ ತಂತ್ರ. ಸುಮ್ಮನೆ ನನ್ನ ಸೂಚನೆಗಳನ್ನು ನಿಕಟವಾಗಿ ಅನುಸರಿಸಿ.
ಕಾಲುಗಳನ್ನು ಮಡಚಿಕೊಂಡು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ. ಯಾರು ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲವೇ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು.
(ಮೆತ್ತಗಿನ ಸಂಗೀತವನ್ನು ಮಡಿಸಲಾಗುತ್ತದೆ)
ನಿಮ್ಮ ಆಜ್ಞಾ ಚಕ್ರದ ಮೇಲೆ ಭೇದಿಸುವರೇನೋ ಎಂಬಂತೆ ಕೇಂದ್ರೀಕರಿಸಿರಿ. ( 5 ನಿಮಿಷಗಳು)
ಅಹಂಭಾವವನ್ನು ಕಳಚಿಕೊಳ್ಳುವುದು
ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ದೀಪದ ಜ್ವಾಲೆಯನ್ನು ನಿಮ್ಮ ಹುಬ್ಬುಗಳ ಮಧ್ಯೆ ಇರುವ ನಿಮ್ಮ ಮೂರನೆಯ ಕಣ್ಣಿನಿಂದ ನೋಡಿ. ನಿಮ್ಮ ಕಣ್ಣುಗಳು ಮಿಟುಕಿಸಬಹುದು ಅಥವಾ ಉರಿಯಬಹುದು ಅಥವಾ ನೀರು ಸುರಿಯಬಹುದು, ಹಾಗೆ ಆಗುತ್ತಿರಲು ಸುಮ್ಮನೆ ಅನುವು ಮಾಡಿಕೊಡಿ. /5 ನಿಮಿಷಗಳು)
ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಪುನಃ ನಿಮ್ಮ ಆಜ್ಲಾ ಚಕ್ರದ ಮೇಲೆ ಕೇಂದ್ರೀಕರಿಸಿ. ಅದನ್ನು ಆಳವಾಗಿ ಭೇದಿಸಿ. (5 ನಿಮಿಷಗಳು)
ನಿಮ್ಮ ಕಣ್ಣುಗಳನ್ನು ತೆರೆಯಿರಿ ಮತ್ತು ದೀಪದ ಜ್ವಾಲೆಯನ್ನು ನಿಮ್ಮ ಹುಬ್ಬುಗಳ ನಡುವೆ ಇರುವ ಮೂರನೆಯ ಕಣ್ಣಿನಿಂದ ನೋಡಿರಿ. (5 ನಿಮಿಷಗಳು)
ಕಣ್ಣುಗಳನ್ನು ಮುಚ್ಚಿಕೊಳ್ಳಿ; ಈಗ ನಿಮ್ಮ ಆಜ್ಞಾ ಚಕ್ರದ ಮೇಲೆ ಕೇಂದ್ರೀಕರಿಸಬೇಡಿ; ಸುಮ್ಮನೆ ವಿಶ್ರಮಿಸಿ. (5 ನಿಮಿಷಗಳು)
ಓಂ ಶಾಂತಿ ಶಾಂತಿ ಶಾಂತಿ:
ನಿಧಾನವಾಗಿ, ಬಹಳ ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ.
ನಾವು ಮುಂದಿನ ಕಾರ್ಯಕ್ರಮದಲ್ಲಿ ಭೇಟಿಯಾಗೋಣ.
ಧನ್ಯವಾದಗಳು.
ಅತೃಪ್ತಿಯಿಂದ ಕೃತಜ್ಞತೆಗೆ
ಗ ನಾವು ಕೊನೆಯ ಚಕ್ರಕ್ಕೆ ಬರೋಣ ಸ್ಥಳಗೊಂಡಿರುವ ಸಹಸ್ರಾರ ಚಕ್ರ.
ಸಂಸ್ಕೃತದಲ್ಲಿ ಸಹಸ್ರಾರ ಅಂದರೆ 'ಸಾವಿರ ದಳದು' ಎಂದು ಅರ್ಥ.
ಈ ಚಕ್ರವು ಚೈತನ್ಯಗೊಂಡಾಗ ಸಾವಿರ ದಳದ ಕಮಲದ ಹೂವು ಶಿರಮುಕುಟದ ಮೇಲೆ ಕಾರಣವಾಗಿರುವುದು.
ಈ ಊಹಿಸಿಕೊಂಡಿರುವ ಮನೋಭಾವದಿಂದ ಈ ಚಕ್ರವು ಸೆರೆಯಾಗುವುದು - ಮತ್ತು ತುಂಬಿ ತುಳುಕುವ ಕೃತಜ್ಞತೆ ಮತ್ತು ಸಂತುಷ್ಪದಿಂದ ಇದು ವಿಕಸಿಸುವುದು.
(ಧ್ಯಾನ ಪದ್ದತಿ: ಸಹಸ್ರಾರ ಧ್ಯಾನ - ಸೂಫಿಯ ಒಂದು ಧ್ಯಾನ ಪದ್ದತಿ) ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತಿದ್ದನು. ''ದೇವರೇ ನನ್ನ ಹತ್ತಿರ ಸಾಕಷ್ಟು ಹಣ ಇಲ್ಲ. ನನಗೆ ಹತ್ತು ಲಕ್ಷದ ಲಾಟರಿಯನ್ನಾದರೂ ದಯವಿಟ್ಟು ಗೆಲ್ಲಿಸು! ನಾನು ಗೆದ್ದರೆ ನನಗೆ ಸಿಕ್ಕಿದ ದುಡ್ಡಿನಿಂದ ಶೇಕಡ 20 ರಷ್ಟು ನಿನಗೆ ಅರ್ಪಿಸುವೆ. ನಾನು ಹೇಳುವುದರಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ, ನೀನು ಮೊದಲೇ 2 ಲಕ್ಷ ರೂಪಾಯಿಯನ್ನು ಕಳೆದು ಕೇವಲ ಮಿಕ್ಕಿದ್ದ 8 ಲಕ್ಷ ರೂಪಾಯಿ ನನಗೆ ಕೊಡು''
(ಜೋರು ನಗು)
ನಮ್ಮ ಎಲ್ಲಾ ವ್ಯವಹಾರಗಳು ಈ ರೀತಿ ಇರುವುವು - ಕೇವಲ ಒಂದು ವ್ಯಾಪಾರ ವಾಗಿರುವುದು! ಅದು ಹೊರಗಡೆಯಿಂದ ಸ್ಪಷ್ಟವಾಗಿ ಕಾಣಿಸದೆಯಿರಬಹುದು - ಆದರೆ ನೀವು ನಿಮ್ಮ ಪ್ರಾರ್ಥಿಸುವ ಮನೋಭಾವವನ್ನು ಆಳವಾಗಿ ವಿಶ್ಲೇಷಿಸಿದರೆ
ನೀವು ನಿರಂತರವಾಗಿ ಎಲ್ಲರೊಡನೆ, ದೇವರೊಡನೆ ಕೂಡ ಒಂದು ವ್ಯಾಪಾರವನ್ನು ಮಾಡುತ್ತಾ ಇರುವಿರಿ. ಒಂದು ಸಣ್ಣ ಕಥೆ: ಒಂದು ದಿನ ಒಬ್ಬ ಬಡವನು ಮಹಾರಾಜ ಅಕ್ಬರನ ಅರಮನೆಗೆ ಬಂದನು. ತನ್ನ ಮಗನ ಶಿಕ್ಷಣಕ್ಕಾಗಿ ಹಣ ಸಹಾಯಕ್ಕಾಗಿ ಅಕ್ಬರನಲ್ಲಿ ಪ್ರಾರ್ಥಿಸಲು ಅವನ ಇಚ್ಛೆ ಇತ್ತು. ಯಾರನ್ನೂ ಬರಿ ಕೈಲಿ ವಾಪಸ್ಸು ಕಳುಹಿಸದೇ ಇರುವುದಕ್ಕಾಗಿ ಅಕ್ಬರನು ಪ್ರಸಿದ್ದನಾಗಿದ್ದನು. ಬಡವನು ಅರಮನೆಗೆ ತಲುಪಿದಾಗ, ಅವನು ಅಕ್ಬರನು ದೇವರ ಪ್ರಾರ್ಥನೆ ಮಾಡುತ್ತಿರುವುದನ್ನು ಕಂಡನು. ಅವನು ಬೇರೆ ಕೆಲವರ ಜೊತೆಗೆ ಪ್ರಾರ್ಥನೆ ಕೋಣೆಯ ಹೊರಗೆ ಅಕ್ಬರನ ಪ್ರತೀಕ್ಷೆ ಮಾಡಿದನು. ಅಕ್ಬರನು ಹೊರಗೆ ಬಂದಾಗ ಎಲ್ಲರೂ ತಮ್ಮ ತಮ್ಮ ನಿವೇದನೆಗಳನ್ನು ಮಾಡಿ ಸಹಾಯವನ್ನು ಪಡೆದರು. ಈ ಬಡವನು ಮಾತು ಏನೂ ಕೇಳದೆ ಹೊರಡಲು ಆರಂಭಿಸಿದನು. ಆದರೆ ಅಕ್ಬರನು ಅವನನ್ನು ನೋಡಿ ವಾಪಸು ಕರೆದನು. ಅಕ್ಬರನು ಕೇಳಿದನು, ''ನೀನು ಏಕೆ ಏನೂ ಕೇಳದೇ ಹೊರಟು ಹೋಗುತ್ತಾ ಇದಿ?'' ಬಡವನು ಉತ್ತರಿಸಿದನು, ''ಮಹಾರಾಜ್, ನಾನು ನಿಮ್ಮಲ್ಲಿ ಭಿಕ್ಷೆಯನ್ನು ಬೇಡಲು ಬಂದೆ ಆದರೆ ಇಲ್ಲಿ ಬಂದಾಗ ನೀವೇ ಭಿಕ್ಷೆ ಬೇಡುತ್ತಿದ್ದುದನ್ನು ಕಂಡೆ!'' ನಮ್ಮ ಪ್ರಾರ್ಥನೆಯನ್ನು ಗಮನಿಸಿ ಕೇಳಿದರೆ ನಾವೆಲ್ಲರೂ ಭಿಕ್ಷುಕರು ಎಂದು ನಿಮಗೆ ಗೊತ್ತಾಗುವುದು. ನಾವು ಕೇಳಿ, ಕೇಳಿ ಕೇಳುತ್ತಾ ಇರುತ್ತೇವೆ. ನಮ್ಮ ಪ್ರಾರ್ಥನೆಯು ಕೇವಲ ಒಂದು ಭಿಕ್ಷಾಪಾತ್ರೆಯಾಗಿರುವುದು. ನಾವು ಭೌತಿಕ ವಸ್ತುಗಳಿಗಾಗಿ, ಅಧಿಕಾರಕ್ಕಾಗಿ, ಹಿತಕರವಾದ ಸಂಬಂಧಗಳಿಗಾಗಿ, ನಮ್ಮ ಗಳಿಸುವುದಕ್ಕಾಗಿ, ಶಾರೀರಿಕ ಸೌಂದರ್ಯಕ್ಕಾಗಿ ಅನೇಕ ವಿಷಯಕ್ಕಾಗಿ ಸದಾ ಬೇಡುತ್ತಾ ಇರುತ್ತೇವೆ. ನಮ್ಮ ಮನಸ್ಸಿನಲ್ಲೇ ನಾವು ಒಂದಲ್ಲ ಒಂದಕ್ಕಾಗಿ ನಿರಂತರವಾಗಿ ಕೇಳುತ್ತಾ ಇರುತ್ತೇವೆ. ವಾಸವವಾಗಿ, ನಾವು ಈ ಕೇಳುವ ಅಭ್ಯಾಸಕ್ಕೆ ಎಷ್ಟರ ಮಟ್ಟಿಗೆ
ಹೊಂದಿಕೊಂಡಿದ್ದೇವೆ ಅಂದರೆ ಅದು ನಮ್ಮಲ್ಲಿ ನಮ್ಮ ಜ್ಞಾನವಿಲ್ಲದೆಯೇ ಈ ವಿಧಾನವು ನಡೆಯುತ್ತಾ ಇರುವುದು - ನಮಗೆ ಜ್ಞಾನವಿಲ್ಲದೇ ನಾವು ಕೇಳುತ್ತಾ ಇರುವುದರಿಂದ ನಾವು ಕೇಳುತ್ತಾ ಇರುವೆವು ಎಂಬುವುದು ನಾವು ಒಪ್ಪಿಕೊಳ್ಳಲಾರೆವು. ನಾವು ಇದನ್ನು 'ಕೇಳುವುದು' ಎಂದು ಒಪ್ಪಿಕೊಳ್ಳದೆ ಇರುವುದರಿಂದ ನಾವು ಕೇಳುತ್ತಾ ಇಲ್ಲ ಎಂದು ನಾವು ವಾದಿಸುವೆವು. ನಾವು ಕೇಳುವುದನ್ನು ಸಹಜವಾದ ಜೀವನ ರೀತಿಯಾಗಿ ಗ್ರಹಿಸುತ್ತೇವೆ ಹೊರತು ಕೇಳುವುದಾಗಿ ಅಲ್ಲ. ಕಾರಣವೇನೆಂದರೆ ನಾವು ಈ ವಿಧಾನದಲ್ಲಿ ಎಷ್ಟರ ಮಟ್ಟಿಗೆ ತೊಡಗಿದ್ದೇವೆಂದರೆ ನಮ್ಮನ್ನು ನಾವು ಅದರಿಂದ ದೂರ ಮಾಡಿಕೊಂಡು, ಸ್ಪಷ್ಟವಾದ ಮನಸ್ಸಿನಿಂದ ನಮಗೆ ಅದನ್ನು ಗ್ರಹಿಸಲಾಗದು.
ಅರ್ಥ ಮಾಡಿಕೊಳ್ಳಿ: ಈ ಪ್ರಪಂಚದಲ್ಲಿ ಕೇವಲ ಎರಡು ವಿಧವಾದ ಧರ್ಮಗಳು ಇವೆ; ಪ್ರಾರ್ಥನೆಯ ಆಧಾರದ ಮೇಲೆ ಇರುವ ಧರ್ಮಗಳು ಮತ್ತು ಕೃತಜ್ಞತೆಯ ಆಧಾರದ ಮೇಲೆ ಇರುವ ಧರ್ಮಗಳು.
ಪ್ರಾರ್ಥನೆಯ ಧರ್ಮದಲ್ಲಿ ಬೇಡಲಾಗುವುದು. ನಮ್ಮ ಸದಾ ಕೇಳುವ ಮನೋಭಾವದಿಂದ ಇದರ ಹೊಂದಾಣಿಕೆ ಇರುವುದರಿಂದ, ಈ ರೀತಿ ಧರ್ಮವು ಸಾಧಾರಣ ಜನರು ಅನುಸರಿಸಬಹುದು. ನಮ್ಮಲ್ಲಿ ಚಿಕ್ಕಂದಿನಿಂದ ಇರುವ ನಿಶ್ಚಿತ ಮನಸ್ಥಿತಿಯೊಂದಿಗೆ ಇದರ ಹೊಂದಾಣಿಕೆ ಇರುವುದು. ನಮಗೆ ಚಿಕ್ಕಂದಿನಿಂದ ಕೇಳುವುದೇ ಪ್ರಾರ್ಥನೆ ಎಂದು ಹೇಳಿಕೊಡಲಾಗಿದೆ - ಇದು ದೇವರನ್ನು ಅಥವಾ ವಿಶ್ವ ಶಕ್ತಿಯನ್ನು (Existence) ಸಂಪರ್ಕಿಸಲು ಬಹಳ ಸಹಜವಾದ ರೀತಿ ಎಂದು ಗ್ರಹಿಸಲಾಗಿರುವುದು.
ಇದಕ್ಕೆ ವಿರುದ್ದವಾಗಿ, ಕೃತಜ್ಞತೆಯ ಧರ್ಮವು ದೇವರ ಅಥವಾ ವಿಶ್ವಶಕ್ತಿಯ ಮೇಲೆ ನಮ್ಮೊಳಗಿದ್ದ ತುಂಬಿ ತುಳುಕುತಿರುವ ಕೃತಜ್ಞತೆಯ ಆಧಾರದ ಮೇಲೆ ಇರುವುದು. ನಮಗೆ ಚಿಕ್ಕಂದಿನಿಂದ ಹೇಳಿಕೊಡುವ ತತ್ವಕ್ಕೆ ಇದು ವಿರುದ್ಧವಾಗಿರುವುದು. ನಾವು ಕೇವಲ ಪಡೆದಿದ್ದಕ್ಕಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸಬೇಕೆಂದು ನಮಗೆ ಸದಾ ಹೇಳಿಕೊಡಲಾಗಿದೆ. ಕೃತಜ್ಞತೆಯನ್ನು ಕೇವಲ ಒಂದು ಸಾಮಾಜಿಕ ಸಭ್ಯಾಚಾರವಾಗಿ ಹೇಳಿಕೊಡಲಾಗಿದೆ - ಇದನ್ನು ಮೀರಿ ಅದರ ಪ್ರಾಮುಖ್ಯತೆಯು ಇಲ್ಲ!
ಹೀಗೆ ಹೇಳಿಕೊಟ್ಟಿರಬೇಕಾದರೆ, ನಾವು ಹೇಗೆ ಯಾವಾಗಲು ಉಪಕಾರ ಸ್ಮರಿಸುವ ಮನೋಭಾವದಲ್ಲಿ ಇರಲು ಸಾಧ್ಯ ? ಅದು ತುಂಬ ಕಷ್ಟ! ಈ ಕಾರಣಕ್ಕಾಗಿ ಕೃತಜ್ಞತೆಯ ಅನುಸರಿಸಲಾಗಿದೆ.
ಬೌದ್ಧ ಧರ್ಮ (Buddhism) ಸೂಫಿಸಮ್ (Sufism) ಮತ್ತು ಜೈನಿಸಮ್ (Jainism) ಕೇವಲ ಈ ರೀತಿ ಧ್ಯಾನ ಪ್ರಮುಖವಾದ ಧರ್ಮಗಳಲ್ಲಿ ಮಾತ್ರ ಕೃತಜ್ಞತೆಯ ತತ್ವವನ್ನು ಪ್ರಸಾರ ಮಾಡಲಾಗಿರುವುದು. ಈ ಧರ್ಮಗಳನ್ನು ಬಹಳ ಕಡಿಮೆ ಜನಗಳು ಅನುಸರಿಸುವರು ಆದರೆ ಅವರಲ್ಲಿ ವೈಶಿಷ್ಟ್ಯ ಗುಣಗಳಿರುವುವು.
ನೋಡಿ: ಪ್ರಾರ್ಥನೆಯಲ್ಲಿ ಏನೂ ತಪ್ಪಿಲ್ಲ - ಆದರೆ ಪ್ರಾರ್ಥಿಸುವಾಗ ಕೇವಲ ಕೇಳುವುದರಲ್ಲೇ ನಿಂತು ಹೋದರೆ, ಸಮಸ್ಯೆ ಆರಂಭವಾಗುವುದು. ಧ್ಯಾನ ಅಥವಾ ಮೆಡಿಟೇಷನ್ ಗೆ ಪ್ರವೇಶಿಸುವುದಕ್ಕೆ ಪ್ರಾರ್ಥನೆಯನ್ನು ಒಂದು ವೇಗವರ್ಧಕವಾಗಿ ಉಪಯೋಗಿಸಿಕೊಳ್ಳಬೇಕು – ಈ ಧ್ಯಾನದಲ್ಲಿ ಕೃತಜ್ಞತೆಯೇ ಪ್ರಾರ್ಥನೆಯಾಗಿ ಹೋಗುವುದು ಮತ್ತು ನಿಮ್ಮ ಅಂತರಂಗವು ಪರಮಾನಂದವಾಗಿ ಹೋಗುವುದು.
ನೀವು ಅಂದುಕೊಳ್ಳಬಹುದು ಕೃತಜ್ಞತೆಯನ್ನು ಸಲ್ಲಿಸುವುದು ಕೇವಲ ಒಂದು ಸಾಮಾಜಿಕ ಸಭ್ಯಾಚಾರವಾಗಿರುವುದು ಅದು ಹೇಗೆ ಧ್ಯಾನ ಎನಿಸುವುದು ? ಆದರೆ ನೀವು ವಾಸವವಾಗಿ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಲು ಆರಂಭಿಸಿದಾಗ, ನಿಮಗೆ ಹೇಳುವುದು ಅರ್ಥವಾಗುವುದು. ನಿಮ್ಮ ಕೃತಜ್ಞತೆಯನ್ನು ನೀವು ಸಮರ್ಪಿಸಿದಾಗ, ನಿಮಗೆ ಜೀವನದ ಮೌಲ್ಯವು ಗೊತ್ತಾಗುವುದು.
ನಾನು ಹೇಳುತ್ತೇನೆ ಕೇಳಿ: ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆರೈಕೆ ಮಾಡುವ ಜವಾಬ್ದಾರಿ ಇರುವವರ ಬಗ್ಗೆ ಮಾತ್ರ ನಿಮಗೆ ಎಚ್ಚರಿಕೆ ಇರುವುದು. ಆದರೆ ಸಾವಿರಾರು ಬಾರಿ ನಿಮಗೆ ಗೊತ್ತಿಲ್ಲದೆಯೇ ವಿಶ್ವಶಕ್ತಿಯು ಜೀವಂತಿಕೆಯೂ ನಿಮಗೆ ಸಹಾಯ ಮತ್ತು ಸುರಕ್ಷೆಯನ್ನು ನೀಡಿ ನಿಮ್ಮ ಆರೈಕೆ ಮಾಡುತ್ತಾ ಇರುವುದು.
ಜೀವನದಲ್ಲಿ ಸಿಕ್ಕಿದ್ದಕ್ಕೆಲ್ಲಾ ಕಾರಣವು ನಿಮಗೆ ನೀವು ಯೋಗ್ಯವಾಗಿರುವುದರಿಂದ ಅಥವಾ ಅದು ಆಕಸ್ಮಿಕವಾಗಿ ಸಿಕ್ಕಿರುವುದು ಎಂದು ನೀವು ಯೋಚಿಸುವಿರಿ. ನೀವು ಯಾವಾಗ ಅಗೋಚರವಾಗಿದ್ದ ವಿಶ್ವಶಕ್ತಿಯ ಆರೈಕೆಯನ್ನು ಗ್ರಹಿಸಿ, ಅನುಭವಿಸಲು ಆರಂಭಿಸುವಿರೋ, ನೀವು ವಿಶ್ವಶಕ್ತಿಗೆ ಬೇಕಾಗಿರುವವರು ಎಂದು ನೀವು ತಿಳಿದುಕೊಳ್ಳುವಿರಿ. ಆಗ, ವಿಶ್ವಶಕ್ತಿಯು ನಿಮ್ಮ ಮೇಲೆ ಮೊದಲೇ ನಿರಂತರವಾಗಿ ಸುರಿಸುತಾ ಇರುವುದು ಎಂದು ನೀವು ತಿಳಿದುಕೊಳ್ಳುವಿರಿ.
ನೀವು ಬದುಕಿರುವಿರಿ ಎಂಬುವ ಬೇಕಾಗಿರುವವರು ಎಂದು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ನೀವು ಈ ನಿಜವನ್ನು ಒಳಗಿಂದ ತಿಳಿದುಕೊಳ್ಳದೆ ಇರುವವರಿಗೆ, ನೀವು ಮನಸಿನ ಜಡತ್ವ ಮತ್ತು ಖಿನ್ನತೆಯನ್ನು ಭಾವಿಸುವಿರಿ - ಮತ್ತು ನಿಮ್ಮನ್ನು ನೀವು ಪ್ರಪಂಚದಲ್ಲಿ ಎಲ್ಲರಿಗಿಂತ ಹೆಚ್ಚು ನಷ್ಟ ಹೊಂದಿರುವವರಾಗಿ ಭಾವಿಸಿ, ನಿರಂತರವಾಗಿ ಕೇಳುತ್ತಾ ಇರುವಿರಿ.
ನಾನು ಇಲ್ಲಿ ಹೇಳುವುದನ್ನು ನೀವು ನಿಮ್ಮ ಅಂತರಾಳದಿಂದ ಕೇಳಿದರೆ ನಿಮ್ಮಲ್ಲಿ ವಿಶ್ವಶಕ್ತಿಯೊಂದಿಗೆ ಹೊಂದಾಣಿಕೆಯು ಉಂಟಾಗುವುದು – ಮತ್ತು ನಿಮ್ಮ ಸೂಕ್ಷ ದೃಷ್ಟಿಯು ಹೆಚ್ಚಾಗಿ ನೀವು ವಿಶ್ವಶಕ್ತಿಯ ಧಾರಾಳ ರೀತಿಯ ಸ್ವಭಾವಕ್ಕೆ ಎಚ್ಚರಗೊಳ್ಳುವಿರಿ.
ನಮ್ಮಲ್ಲಿ ಹೆಚ್ಚಿನವರು ದೇವರನ್ನು ಭಯದ ಭಾವನೆಯಿಂದ ಪ್ರಾರ್ಥಿಸುವರು. ಕೆಲವು ವಿಶೇಷ ರೀತಿಗಳಲ್ಲಿ ನಡೆದುಕೊಳ್ಳದಿದ್ದರೆ ದೇವರಿಗೆ ಅವರ ಮೇಲೆ ಕೋಪ ಬರುವುದು ಎಂದು ತಾಯಿಯರು ಮಕ್ಕಳಿಗೆ ಹೇಳುವುದನ್ನು ನೀವು ಕೇಳಿರಬಹುದು. ಈ ರೀತಿಯ ಉಚ್ಛರಣೆಗಳು ಚಿಕ್ಕ ವಯಸಿನಲ್ಲೇ ಮಗುವಿನೊಳಗೆ ನೆಲೆಗೊಳ್ಳುವುದು ಮತ್ತು ಭಗವಂತನ ಬಗ್ಗೆ ಒಂದು ತಪ್ಪಾಗಿರುವ ತತ್ವವನ್ನು ನೀಡುವುದು. ನಿಮ್ಮ ಮಕ್ಕಳನ್ನು ಬಹಳ ಚಿಕ್ಕ ವಯಸಿನಲ್ಲೇ ಈ ತಪ್ಪು ತತ್ವಗಳಲ್ಲಿ ಸಂಘಟಿಸುವಿರಿ. ಆದ ಕಾರಣ ಅವರು ದೊಡ್ಡವರಾದ ಮೇಲೆ ಬಹಳ ಗಂಭೀರವಾದ ಧರ್ಮ ಸಂಕಟಗಳನ್ನು ಅನುಭವಿಸುವರು. ವಿಶ್ವಶಕ್ತಿಯನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ಆಲಂಗಿಸುವ ಬದಲು ಭಯಚಕಿತವಾಗಿ ಅದರಿಂದ ದೂರ ನಿಲ್ಲುವರು.
ಧರ್ಮವನ್ನು ಭಯದ ಮನೋಭಾವದಿಂದ ಅನುಸರಿಸಿದರೆ ನೀವು ಏನೂ ಗಳಿಸಲಾರಿರಿ; ಅದು ನಿಮ್ಮಲ್ಲಿ ಪರಿವರ್ತನೆಯು ಆಗುವುದಕ್ಕೆ ಮಾರ್ಗ ಮಾಡಿಕೊಡುವುದಿಲ್ಲ. ನಿಮ್ಮ ಕೇಳಿಕೆಯಲ್ಲಿರುವ ವಿಶ್ವಾಸದಿಂದ ನೀವು ಭೌತಿಕವಾಗಿ ಮುಂದುವರೆಯಬಹುದು ಆದರೆ ಅಂತರಂಗದ ಸ್ಥರದಲ್ಲಿ ನೀವು ಇರುವ ಜಾಗದಲ್ಲೇ ಉಳಿದುಕೊಂಡಿರುವಿರಿ. ಜೀವನದ ನಿಜವಾದ ಉದ್ದೇಶವು ಅಥವಾ ನಿಜವಾದ ಪರಿಪೂರ್ಣತೆಯು ಎಂದಿಗೂ ಭೌತಿಕವಾದ ಮಾರ್ಗದಲ್ಲಿ ಆಗಲಾರದು; ಅದು ಕೇವಲ ಅಂತರಂಗದ ಸ್ಥರದಲ್ಲಿ ಮಾತ್ರ ಆಗುವುದು. ಭೌತಿಕ ಯಶಸ್ಸನ್ನು ಗಳಿಸಿದ ಮೇಲೂ ಖಿನತೆಯಲ್ಲಿ ಮುಳುಗಿದವರಿಗೆ ನಾನು ಹೇಳುತಾ ಇರುವುದು. ಇನೂ ಸ್ಪಷ್ಟವಾಗಿ ಅರ್ಥವಾಗುವುದು. ಈ ರೀತಿ ಖಿನತೆಯ ಬಗ್ಗೆ (depression of success) ನಾವು ಮೊದಲೇ ಬಹಳ ಆಳವಾಗಿ ಚರ್ಚೆ ಮಾಡಿದ್ದೇವೆ.
ಧರ್ಮದ ಅನುಸರಣವು ದೈವತ್ತದ ಮೇಲೆ ಅಥವಾ ವಿಶ್ವಶಕ್ತಿಯ ಮೇಲೆ ಒಂದು ಆಳವಾದ ಪ್ರೀತಿ ಮತ್ತು ಕೃತಜ್ಞತೆಯಿಂದ ಹೊರ ಹೊರಡಬೇಕು. ಭಗವಂತನನ್ನು ಅವನ ಭಯಕ್ಕಾಗಿ ಆರಾಧಿಸಬೇಕೆಂದು ನಮಗೆ ಸಮಾಜವು ಹೇಳಿಕೊಡುತದೆ. ಆದರೆ ನಾನು ಹೇಳುತೇನೆ: ಹೀಗೆ ಎಂದಿಗೂ ಮಾಡಬೇಡಿ. ಸದಾ ದೈವತ್ತದ ಮೇಲೆ ಪ್ರೀತಿ ಮತ್ತು ವಿಶ್ವಾಸದಿಂದ ಪ್ರಾರ್ಥಿಸಿ.
ಒಂದು ಸಣ್ಣ ಕಥೆ:
ಜುನೈದ್ ಎಂಬುವ ಒಬ್ಬ ಸೂಫಿ ಗುರುವು ದಿನಕ್ಕೆ ಐದು ಸಾರಿ ಭಗವಂತನಿಗೆ ತನ್ನ ಕೃತಜ್ಞತೆಯನ್ನು ಸಮರ್ಪಿಸುತಿದ್ದನು.
ಒಂದು ಸಾರಿ ಅವರು ಮತ್ತು ಅವರ ಶಿಷ್ಯರು, ಸೂಫಿಸಮ್ಹನುನು ಧರ್ಮವಾಗಿ ಸ್ವೀಕರಿಸದೆ ಇರುವ ಕೆಲವು ಹಳ್ಳಿಗಳಲ್ಲಿ ಸಂಚರಿಸುತಿದ್ದರು.
ಮೊದಲನೆಯ ಹಳ್ಳಿಯಲ್ಲಿ ಕೆಲವರು ಅವರನ್ನು ಸಾಕಾದಷ್ಟು ಭಿಕ್ಷೆಯನ್ನು ಎಸೆದರು.
ಮಾರನೆ ದಿನ ಭಿಕ್ಷೆಯನ್ನು ಕೊಡುವುದಕ್ಕೇ ನಿರಾಕರಿಸಿದರು.
ಮೂರನೆಯ ದಿವಸ ಅವರು ಹಾದು ಹೋಗಿದ್ದ ಹಳ್ಳಿಯ ಜನರಲ್ಲಿ ಎಷ್ಟರ ಮಟ್ಟಿಗೆ ವೈರತ್ವವಿತೆಂದರೆ, ಅವರು ಜುನೈದ್ ಮತ್ತು ಅವರ ಶಿಷ್ಯರನ್ನು ಕೋಲಿನಿಂದ ಹೊಡೆದು, ಕಲ್ಲುಗಳನ್ನು ಎಸೆದು ಹೊರಗೆ ತಳ್ಳಿದರು.
ಎಂದಿನಂತೆ ಅವತ್ತು ರಾತ್ರಿಯೂ ಜುನೈದನು ಅವರ ಪದ್ದತಿಯಂತೆ ಮೊಣಕಾಲೂರಿ ಕುಳಿತುಕೊಂಡು ತಮ್ಮ ಕೃತಜ್ಞತೆಯನ್ನು ಭಗವಂತನಿಗೆ ಸಮರ್ಪಿಸಿದರು.
ಅವರ ಶಿಷ್ಠರು ಅವರನ್ನು ಗಮನಿಸುತಾಯಿದ್ದರು. ಕಡೆಗೆ ಅವರಿಗೆ ತಡೆಯುವುದಕ್ಕಾಗಲಿಲ್ಲ. ತಮ್ಮ ಗುರುಗಳು ಏಕೆ ದೇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಇದ್ದರು ಎಂದು ಅವರಿಗೆ ಅರ್ಥವಾಗಲಿಲ್ಲ. ಅವರಿಗೆ ಬಹಳ ಕೋಪ ಬಂತು.
ಅವರು ಕೋಪದಿಂದ ಕೂಗಿದರು, ''ಗುರುಗಳೇ! ಮೂರು ದಿನಗಳಿಂದ ನಾವು ಉಪವಾಸ ಮಾಡಿದ್ದೇವೆ. ಇವತ್ತು ನಮ್ಮನ್ನು ನಾಯಿಗಳಂತೆ ಆ ಹಳ್ಳಿಯಿಂದ ಓಡಿಸಲಾಗಿರುವುದು! ಇದಕ್ಕಾಗಿ ನೀವು ನಿಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೀರಾ!?'' ಜುನೈದ್ ಅವರ ಕಡೆ ತಿರುಗಿ ಹೇಳಿದರು, ''ನೀವು ಮೂರು ದಿನಗಳ ಉಪವಾಸದ ಬಗ್ಗೆ ಮಾತನಾಡುತ ಇರುವಿರಿ ಈ ಮೂವತ್ತು ವರ್ಷಗಳಲ್ಲಿ ನಿಮಗೆ ಸಿಕ್ಕಿದ ಭೋಜನಕ್ಕಾಗಿ ನೀವು ನಿಮ್ಮ ಅಭಿನಂದನೆಗಳನ್ನು ಕೊಟ್ಟಿರಿವಿರಾ? ಆಮೇಲೆ ಇನ್ನೊಂದು ವಿಷಯ ತಿಳಿದುಕೊಳ್ಳಿ: ನನ್ನ ಕೃತಜ್ಞತೆಯು ಕೇವಲ ನನಗೆ ಸಿಕ್ಕಿದ್ದಕ್ಕಾಗಿ ಅಥವಾ ಸಿಕ್ಕದೆ ಇರುವುದಕ್ಕಾಗಿ ನನ್ನಲ್ಲಿ ಇಲ್ಲ. ನನ್ನ ಕೃತಜ್ಞತೆಯು ಕೇವಲ ನನ್ನ ಅಂತರಂಗದಲ್ಲಿದ್ದ ಅತ್ಯಂತ ಉಲ್ಲಾಸ ಮತ್ತು ಪ್ರೀತಿಯ ಒಂದು ಅಭಿವ್ಯಕ್ತಿ ಅಷ್ಟೆ, ಅದು ನಿರ್ಧಾರ ಬದ್ದವಲ್ಲದೆ ಇರುವ ಪ್ರಾರ್ಥನಾಪರ ಅಭಿವ್ಯಕ್ತಿ ಅಷ್ಟೆ
ನೀವು ನಿಮ್ಮಲ್ಲಿ ಒಂದು ತುಂಬಿ ತುಳುಕುತಿರುವ ಕೃತಜ್ಞತೆಯ ಭಾವನೆಯಿಂದ ಜೀವಿಸುತಿದ್ದರೆ, ಬೇರೆ ಏನೂ ಬೇಕಾಗದೆ ಇರುವ ಎಡೆಯನ್ನು ನಿಮ್ಮಲ್ಲಿ ನೀವು ಶೋಧಿಸಿರುವಿರಿ. ನೀವು ಧ್ಯಾನದ ಸ್ಥಿತಿಯನ್ನು ಹೊಂದಿರುವಿರಿ ಎಂದು ಇದರ ಅರ್ಥ. ಆಗ ನಿಮಗೆ ಯಾವುದರ ಬಗ್ಗೆಯೂ ಚಿಂತೆಯಿರುವುದಿಲ್ಲ. ನೀವು ಸರಿಯಾದ ಮಾರ್ಗದಲ್ಲಿರುವಿರಿ. ಈ ಮಾರ್ಗದಲ್ಲಿ ನಿಮ್ಮ ಮನಸು ನಿಮ್ಮ ವಿಸರಣಕ್ಕೆ ಅಡಚಣೆಯಾಗಿರಲಾಗದು. ನಿಮ್ಮ ಮನಸು ಮಾಯವಾಗಿ ಹೋಗಿರುವುದು. ನೀವು ನಿಮ್ಮ ಹೃದಯದಲ್ಲಿ ತುಂಬಿ ತುಳುಕುತಿರುವುದರಿಂದ, ನಿಮ್ಮ ಮನಸು ಅಡ್ಡ ಬರಲಾಗದು. ನಿಮ್ಮ ಮನಸಿಗೆ ಎಡೆಯು ಇರುವುದಿಲ್ಲ. ನಿಮ್ಮ ಮನಸಿಗೆ ಎಡೆ ಇಲ್ಲದೆ ಇದ್ದ ಮೇಲೆ, ಅಸಂತುಷ್ಟತೆಯು ಎಲ್ಲಿಂದ ಬರುವುದು? ಅಸಂತುಷ್ಟತೆಯು ಎಂದಿಗೂ ಹೃದಯದಿಂದ ಬರಲಾಗದು. ಅದು ಕೇವಲ ಮನಸ್ಸಿನ ಉತ್ಪನ್ನ
ನಿಮ್ಮ ಮನಸ್ಸು ಸದಾ ನಿಮ್ಮ ವಿಶ್ವಶಕ್ತಿಯ ಮಧ್ಯ ಬಂದು ನಿಂತಿರುವುದು. ನೀವು ವಿಶ್ವಶಕ್ತಿಯನ್ನು ನೋಡುವುದಕ್ಕೆ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ, ನಿಮ್ಮ ಮನಸ್ಸು ತಡೆಯಾಗಿರುವುದು. ನೀವು ನಿಮ್ಮ ಮನಸ್ಸನ್ನು ಮೀರಿ ಮುಂದಕ್ಕೆ ಹೋಗಿ ವಿಶ್ವಶಕ್ತಿಯ ಸೌಂದರ್ಯವನ್ನು ನೋಡಿದರೆ ಕೃತಜ್ಞತೆಯೇ ನಿಮ್ಮ ಪ್ರಾರ್ಥನೆಯಾಗಿ ಹೋಗುವುದು ಮತ್ತು ಪರಮಾನಂದವೇ ನಿಮ್ಮ ಅಂತರಂಗವಾಗಿ ಹೋಗುವುದು. ಆಗ ನೀವು ಬಂಧಮುಕ್ತರಾಗಿ ಶಾಶ್ವತವಾದ ಆನಂದದಿಂದ ಉಲ್ಲಾಸಿಸುವಿರಿ.
ತರ್ಕಾನುಸಾರವಾಗಿ ನಡೆಯುವ ರೂಢಿಯಲ್ಲಿದ್ದ ನಿಮ್ಮ ಮನಸನ್ನು ನೀವು ತ್ಯಜಿಸಿದರೆ, ನೀವು ಒಂದು ನದಿಯಂತೆ ಹರಿಯುವಿರಿ - ಪ್ರಯತ್ನವಿಲ್ಲದೆ, ನಿರ್ಧಾರ ಬದ್ಧವಲ್ಲದೆ, ಉಲ್ಲಾಸದಿಂದ ಪ್ರವಾಹದೊಡನೆ ಹರಿಯುವಿರಿ. ನೀವು ಆಗ ನಿಮ್ಮ ಪಾತ್ರವನ್ನು ನೆರವೇರಿಸಿ ಪ್ರತಿಯೊಂದು ಕ್ಷಣದಲ್ಲಿ ಆನಂದಿಸುವಿರಿ. ನೀವು ಒಂದು ಅದ್ಭುತವಾದ ನಾಟಕದ ಅಂಶವಾಗಿರುವಿರಿ ಎಂದು ನೀವು ತಿಳಿಯುವಿರಿ - ಈ ನಾಟಕದ ವ್ಯವಸ್ಥಾಪಕನಿಗೆ ನೀವು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತೀರೋ, ಅಷ್ಟರ ಮಟ್ಟಿಗೆ ನೀವು ನಿಮ್ಮ ಪಾತ್ರವನ್ನು ಉತ್ತಮ ರೀತಿಯಲ್ಲಿ ನೆರವೇರಿಸಿ ಅದರಲ್ಲಿ ಉಲ್ಲಾಸಿಸಬಹುದು ಎಂದು ನೀವು ತಿಳಿಯುವಿರಿ.
ನೀವು ಪ್ರವಾಹದ ವಿರುದ್ಧವಾಗಿ ಹೋದರೆ ಮಾತ್ರ ನಿಮಗೆ ಪ್ರಯತ್ನ ಪಡುವ ಮತ್ತು ನಿರ್ಧಾರ ಅಥವಾ ಆಯ್ಕೆ ಮಾಡುವ ಅವಶ್ಯಕತೆಯಿರುವುದು. ನೀವು ಪ್ರವಾಹದೊಡನೆ ಹರಿದರೆ ನಿಮಗೆ ಪ್ರಯತ್ನ ಮಾಡುವ ಅವಶ್ಯಕತೆಯು ಇರುವುದಿಲ್ಲ. ನಿಮಗೆ ಆಯಾಸ ಆಗುವುದಿಲ್ಲ; ನೀವು ನಿರಾಶೆಗೊಳ್ಳಲಾರಿರಿ; ನೀವು ಕೇವಲ ಒಂದು ಹರಿಯುತಿರುವ ಹಗುರತೆ ಮತ್ತು ಉಲ್ಲಾಸವನ್ನು ಭಾವಿಸುವಿರಿ. ಆಗ ನಿಮಗೆ ಎಲ್ಲವೂ ಸುಂದರವಾಗಿ ಕಾಣುವುದು.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಮನುಷ್ಯನು ಒಳನಾಡುಗಳಲ್ಲಿ ಚಲಿಸುತಿರುವ ರೈಲಿನಲ್ಲಿ ಪ್ರಯಾಣ ಮಾಡುತಿದ್ದನು.
ಅವನು 'ಅಬ್ಸರ್ವೇಷನ್ ಕಾರಿ' ನಲ್ಲಿ ಕುಳಿತುಕೊಂಡು ಹೊರಗೆ ಕಾಣಿಸುತಿರುವ ಪ್ರಕೃತಿ ದೃಶ್ಯವನ್ನು ನೋಡುತ್ತಾ ಅವನ ಎಲ್ಲಾ ಸಮಯವನ್ನು ಕಳೆಯುತ್ತಿದ್ದನು.
ಈ ಪಯಾಣದಲ್ಲಿ ಎಲ್ಲದಕ್ಕಿಂತ ಉತ್ತಮವಾಗಿರುವುದೇನೆಂದರೆ ನಿರಂತರವಾಗಿ ಕಾಣುವ ಅದ್ಭುತವಾದ ಪ್ರಕೃತಿ ದೃಶ್ಯ - ಎಂದು ಅವನು ಅವನು ಅವನ ಪಕ್ಕ ಕುಳಿತಿದ್ದ ಒಂದು ವಯಸಾದ ಮಹಿಳೆಗೆ ಹೇಳಿದನು.
ಆ ಮಹಿಳೆಯು ತಲೆ ಆಡಿಸಿದಳು - ಮತ್ತು ಬಂದು ಸ್ವಲ್ಪ ಹೊತ್ತು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತಳು - ಸ್ವಲ್ಪ ಹೊತ್ತಾದ ನಂತರ ಅಲ್ಲಿಂದ ಎದ್ದು ಹೊರಟಳು.
ಸ್ವಲ್ಪ ಹೊತ್ತಾದ ನಂತರ ಅವಳು ಮತ್ತೊಮ್ಮೆ ಬಂದು ಕಿಟಕಿಯ ಹೊರಗಡೆ ನೋಡುತ್ತಾ ಕುಳಿತುಕೊಂಡು ಸ್ವಲ್ಪ ಹೊತ್ತಾದ ಮೇಲೆ ಎದ್ದು ಹೊರಟಳು.
ಇನ್ನೂ ಸ್ವಲ್ಪ ಸಮಯವಾದ ನಂತರ ಅವಳು ಮೂರನೆಯ ಬಾರಿ ಬಂದಳು. ಈ ಬಾರಿ ಅವಳು ಮನುಷ್ಯನ ಹಿಂದೆ ಕುಳಿತುಕೊಂಡಳು. ಸ್ವಲ್ಪ ಹೊತ್ತಾದ ನಂತರ ಅವಳು ಅವನ ಬೆನ್ನುತಟ್ಟಿ ಕೇಳಿದಳು, ''ಕ್ಷಮಿಸಿ, ಆದರೆ ನನಗೆ ಕಾಣದೆ ಇರುವಂಥದ್ದು ಏನಾದರೂ ನಿಮಗೆ ಕಾಣಿಸುತ್ತಾ ಇದೆಯೇ?''
(ನಗು)
ನಮಗೆ ವಿಶ್ವಶಕ್ತಿಯ ಸೌಂದರ್ಯದೊಡನೆ ಪ್ರತಿಕಂಪಿಸುವುದಕ್ಕೆ ತಿಳಿಯದೆ ಇರುವುದರಿಂದ, ನಾವು ಅದನ್ನು ಸಂಪೂರ್ಣವಾಗಿ ಕಳೆದುಕೊಳ್ಳುತಾ ಇರುವೆವು. ನಾವು, ಸಂತೋಷ ಪಡುವುದಕ್ಕಾಗಿ ಕಾರಣಗಳನ್ನು, ನೆಪಗಳನ್ನು ಸದಾ ಹುಡುಕುತ್ತಾ ಇರುತೇವೆ, ಆಚರಿಸುವುದಕ್ಕೆ ಕಾರಣಗಳನ್ನು ಹುಡುಕುತೇವೆ, ನಮ್ಮ ಉಲ್ಲಾಸವನ್ನೇ ನಾವು ಸದಾ ಪ್ರಶ್ನಿಸುತಾ ಇರುತೇವೆ. ಈ ಕಾರಣದಿಂದ ನಾವು ವಿಶ್ವಶಕ್ತಿಯೊಡನೆ ಸಂಪೂರ್ಣವಾಗಿ ಹೊಂದಾಣಿಕೆಯನ್ನು ಕಳೆದುಕೊಂಡು ಬಿಟ್ಟಿದ್ದೇವೆ.
ನಮ್ಮ ಸುತ್ತಲಿರುವುದೆಲ್ಲದರ ಮೇಲೆ ಕೃತಜ್ಞತೆಯನ್ನು ಭಾವಿಸುವ ಬದಲು ನಾವು ಸದಾ ಕೇಳುತ್ತಾ ಇರುತ್ತೇವೆ ಮತ್ತು ಪ್ರಶ್ನಿಸುತಾ ಇರುತ್ತೇವೆ. ವಿಶ್ವಶಕ್ತಿಯೊಡನೆ ಹೊಂದಾಣಿಕೆಯನ್ನು ನಮಗೆ ಮತ್ತೊಮ್ಮೆ ಪಡೆಯುವ ಅವಶ್ಯಕತೆ ಇರುವುದು. ಕಳೆದುಹೋಗಿರುವ ಈ ಹೊಂದಾಣಿಕೆಯನ್ನು ಕೃತಜ್ಞತೆಯು ಹಿಂತಿರುಗಿ ತರುವುದಕ್ಕೆ ನಮಗೆ ಸಹಾಯ ಮಾಡುವುದು. ನಿಮ್ಮ ಬುಡವನ್ನು ಅಥವಾ ಮೂಲವನ್ನು ಶೋಧಿಸುವುದಕ್ಕೆ ಅದು ನಿಮಗೆ ಸಹಾಯ ಮಾಡುವುದು. ಪ್ರಕೃತಿಯೊಂದಿಗೆ ವಿಶ್ವಶಕ್ತಿಯೊಂದಿಗೆ ನಿಮ್ಮ ಹೊಂದಾಣಿಕೆಯನ್ನು ಉಂಟು ಮಾಡಿಕೊಳ್ಳುವುದಕ್ಕಾಗಿ ಕೃತಜ್ಞತೆಯು ನಿಮಗೆ ಸಹಾಯ ಮಾಡುವುದು.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಠನು ಒಂದು ದಿನ ದೇವರನ್ನು ಬಹಳ ತೀವ್ರತೆಯಿಂದ ಪ್ರಾರ್ಥಿಸಿ ಕೇಳುತಿದ್ದನು, ''ದೇವರೇ, ನನಗೆ 15 ದಿನಗಳಿಗಾಗಿ 1000 ರೂಪಾಯಿಗಳನ್ನು ಕೊಡು. ನನಗೆ ಅದರ ಅತ್ಯಂತ ಅವಶ್ಯಕತೆ ಇರುವುದು. ನನಗೆ ಇನ್ನು 16 ದಿನಗಳು ಕಳೆದ ಮೇಲೆ ಸಂಬಳ ಸಿಗುವುದು, ಅವತ್ತೇ ನಾನು ಈ ಹಣವನ್ನು ನಿನಗೆ ವಾಪಸ್ಸು ಕೊಡುತೇನೆ.''
ದೇವಸ್ಥಾನದ ಅರ್ಚಕರು ಆತನ ಈ ಪ್ರಾರ್ಥನೆಯನ್ನು ಕೇಳಿಸಿಕೊಂಡರು. ಅವನನ್ನು ಈ ಆಶಾಭಂಗವಾದ ಸ್ಥಿತಿಯಲ್ಲಿ ನೋಡಿ ಅವರಿಗೆ ಅವನ ಮೇಲೆ ದಯೆ ಆಯಿತು. ಅವರ ಹತ್ತಿರ 500 ರೂಪಾಯಿ ಇತ್ತು. ಅವರು ಅದನ್ನು ಒಂದು 'ಕವರ್'ನಲ್ಲಿ ಹಾಕಿ ಕೊಟ್ಟು ದೇವರೇ ಬಂದು ಆತನಿಗೆ ಈ ಹಣವನ್ನು ಕೊಡಲು ಹೇಳಿದನು ಎಂದು ಮನುಷ್ಯನಿಗೆ ಹೇಳಿದರು.
ಮನುಷ್ಯನಿಗೆ ಅತ್ಯಂತ ಆನಂದವಾಯಿತು. ಅವನು ಮನೆಗೆ ಹೋಗಿ ಕವರನ್ನು ತೆಗೆದನು.
ಹಣವನ್ನು ಎಣಿಸಿದಾಗ ಅದರಲ್ಲಿ 1000 ರೂಪಾಯಿಯ ಬದಲು ಕೇವಲ 500 ರೂಪಾಯಿ ಮಾತ್ರ ಇತ್ತು ಎಂದು ಅವನು ನೋಡಿದನು.
ಮಾರನೆ ದಿನವು ಅವನು ಮತ್ತೊಮ್ಮೆ ದೇವಸ್ಥಾನಕ್ಕೆ ಹೋಗಿ ದೇವರನ್ನು ಪ್ರಾರ್ಥಿಸಿದನು, ''ದೇವರೇ! ಮುಂದಿನ ಸಾರಿ ನನಗೆ ಅರ್ಚಕರ ಮೂಲಕ ಹಣವನ್ನು ಕಳುಹಿಸಬೇಡಿ; ನನಗೆ ನೇರವಾಗಿ ಕಳುಹಿಸು. ಅವರು ಅರ್ಧ ದುಡ್ಡನ್ನು ತೆಗೆದುಕೊಂಡು ಬಿಟ್ಟರು.''
(ಜೋರು ನಗು)
ನಾವು ಜೀವನದಲ್ಲಿ ಎಲ್ಲವನ್ನೂ ನಿಶ್ಚಯವೆಂದು ಊಹಿಸಿಕೊಳ್ಳುವುದರಿಂದ ನಾವು ಸದಾ ಅಸಂತುಷರಾಗಿರುವೆವು.
ಜ್ಞಾಪಕವಿಟ್ಟುಕೊಳ್ಳಿ: ಜೀವನವೇ ನಿಮಗೆ ಒಂದು ಕಾಣಿಕೆಯಾಗಿರುವುದು! ನೀವು ಈ ಜೀವನವನ್ನು ಪಡೆಯುವುದಕ್ಕೆ ಶ್ರಮಿಸಿದ್ದೀರಾ? ನಿಮ್ಮಲ್ಲಿ ಯಾರಾದರೂ ಈ ಜೀವನವನ್ನು ಪಡೆಯುವುದಕ್ಕಾಗಿ ಶ್ರಮಿಸಿರುವಿರಿ ಎಂದು ಹೇಳಬಲ್ಲಿರಾ? ಖಂಡಿತ ಇಲ್ಲ! ಅದಕ್ಕಾಗಿಯೇ ನಿಮಗೆ ಇದರ ಮೌಲ್ಯವು ತಿಳಿಯದು. ನಾವು ಎಲ್ಲವನ್ನೂ ನಿಶ್ಚಯವೆಂದು ಊಹಿಸಿಕೊಳ್ಳುತ್ತೇವೆ ನಮ್ಮ ದೇಹವನ್ನು, ನಮ್ಮ ದಿನಂಪತಿ ಭೋಜನವನ್ನು, ಪ್ರಕೃತಿಯ ಸೌಂದರ್ಯವನ್ನು - ಎಲ್ಲವನ್ನೂ ನಿಶ್ಚಯವೆಂದು ಊಹಿಸಿಕೊಳ್ಳುತೇವೆ. ನಾವು ದೇವರಿಗೆ ವಜ್ರದ ಉಂಗುರಕ್ಕಾಗಿ ಪ್ರಾರ್ಥಿಸುತ್ತೇವೆ - ಆದರೆ ಉಂಗುರವನ್ನು ಹಾಕಿಕೊಳ್ಳುವದಕ್ಕೆ ಕೊಟ್ಟಿರು ತಿರುವ ಬೆರಳುಗಳಿಗಾಗಿ ನಿಮ್ಮ ಅಭಿನಂದನೆಗಳನ್ನು ಸಲ್ಲಿಸಿರುವಿರಾ? ಕಾಲ ಕಳೆದಂತೆ ನಮಗೆ ವಜ್ರದ ಉಂಗುರದ ಮೌಲ್ಯವೂ ಇರುವುದಿಲ್ಲ.
ಒಂದು ದಿನ ಶಾಲೆಯಲ್ಲಿ ಭೂಗೋಳದ ಅಧ್ಯಾಪಕಿಯು ತನ್ನ ವಿದ್ಯಾರ್ಥಿಗಳನ್ನು ಪ್ರಪಂಚದ ಏಳು ಆಶ್ಚರ್ಯಗಳ ಹೆಸರನ್ನು ಬರೆಯಲು ಹೇಳಿದಳು.
ಎಲ್ಲಾ ಮಕ್ಕಳು ಇವುಗಳ ಹೆಸರನ್ನು ಬರೆಯಲು ಆರಂಭಿಸಿದರು - 'ಗ್ರೇಟ್ ವಾಲ್ ಆಫ್ ಚೈನಾ, ಪಿರಮಿಡ್, ಐಫಲ್ ಟೆವರ್ 'ಇತ್ಯಾದಿ.
ಒಂದು ಹುಡುಗಿಯು ನಿಲ್ಲಿಸದೇ ಬರೆಯುತ್ತಾ ಇದ್ದಳು, ಮಧ್ಯ ಮಧ್ಯ ತನ್ನ ತಲೆಯನ್ನು ಅಲ್ಲಾಡಿಸಿ ಮತ್ತೊಮ್ಮೆ ಬರೆಯಲು ಆರಂಭಿಸುತಿದ್ದಳು.
ಅಧ್ಯಾಪಕಿಯು ಅವಳ ಬಳಿಗೆ ಬಂದು ''ಏನಾಯಿತು? ನೀನು ಕಲಿತಿದ್ದನ್ನು ಮರೆತುಬಿಟ್ಟಿರುವೆಿಯಾ? ''
ಹುಡುಗಿಯು ಉತ್ತರಿಸಿದಳು ''ಇಲ್ಲ. ಆದರೆ ನನಗೆ ಸ್ವಲ್ಪ ಗಲಿಬಿಲಿ ಆಗಿದೆ. ಏಳಕ್ಕಿಂತ ಹೆಚ್ಚು ಆಶ್ಚರ್ಯಗಳಿವೆ.''
ಅಧ್ಯಾಪಕಿಯು ಆಶ್ಚರ್ಯದಿಂದ ಹುಡುಗಿಯ ಕಾಗದವನ್ನು ತೆಗೆದುಕೊಂಡು ಓದಿದಳು. ಇದನ್ನು ಎಲ್ಲರಿಗೂ ಕೇಳುವ ಹಾಗೆ ಜೋರಾಗಿ ಓದಿದಳು, ''ಪ್ರಪಂಚದ ಏಳು ಆಶ್ವರ್ಯಗಳು ಇವು: ನಾವು ನೋಡಬಲ್ಲೆ, ಮುಟ್ಟಬಲ್ಲೆ, ಮೂಸಬಲ್ಲೆ ಕೇಳಿಸಿಕೊಳ್ಳಬಲ್ಲೆ, ರುಚಿಯನ್ನು ತಿಳಿಯಬಲ್ಲೆ, ನಗಬಲ್ಲೆ, ಪ್ರೀತಿಸಬಲ್ಲೆ....''
ತರಗತಿಯಲ್ಲಿ ಕೂಡಲೆ ಒಂದು ತೀವ್ರವಾದ ಮೌನವಿತು.
ಇವೆಲ್ಲಾ ಬಹಳ ಸಣ್ಣ ವಿಷಯಗಳೆಂದುಕೊಂಡು ಈ ಚಿಕ್ಕ ವಿಷಯಗಳನ್ನು ನಾವು ಮರೆತುಬಿಡುತೇವೆ. ಸಲಭವಾಗಿ ದೊರಕುವುದೆಲ್ಲವೂ ನಮಗೆ ಚಿಕ್ಕದು ಎನಿಸುವುದು. ಈ ಪ್ರಪಂಚದಲ್ಲಿ ಎಷ್ಟೋ ಜನರಿಗೆ ನೋಡಲಾಗದು, ಮಾತನಾಡಲಾಗದು, ಕೇಳಲಾಗದು, ಸವಿದು ನೋಡಲಾಗದು. ನಾವು ಇದರ ಬಗ್ಗೆ ಯೋಚಿಸುವುದೇ ಇಲ್ಲ. ನಾವು ಸದಾ ಇನ್ನು ಏನು, ಮುಂದೆ ಏನು, ಇದಕ್ಕೆಂತ ಹೆಚ್ಚಾಗಿ ಏನು ಎಂದು ಯೋಚಿಸುತಾ ಇರುತ್ತೇವೆ.
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ತನ್ನ ಹಳ್ಳಿಗೆ ಹೋಗಲು ಒಂದು ಹೆದ್ದಾರಿಯ ಮೇಲೆ ಪ್ರಯಾಣ ಮಾಡುತಿದ್ದನು.
ಒಂದೇ ಘಂಟೆಯ ಪಯಾಣವಾದ ಮೇಲೆ ಅವನ ಕಾರು ಥಟನೆ ಎಳೆಯಿತು ಮತ್ತು ನಿಂತುಹೋಯಿತು.
ಹೀಗೆ ಆದಾಗ ಅವನು ಗಾಬರಿಗೊಂಡನು ಮತ್ತು ಕಾರಿನಲ್ಲಿ ಪೆಟ್ರೋಲ್ ಕೂಡ ಮುಗಿದುಹೋಗಿದೆ ಎಂದು ಗೊತ್ತಾಯಿತು.
ಅವನು ತೇಕಿಕೊಂಡು, ಬೆವತುಕೊಂಡು, ದೇವರನ್ನು ಪ್ರಾರ್ಥಿಸಿಕೊಂಡು ಕೆಲವು ಕಿಲೋಮೀಟರುಗಳ ದೂರ ನಡೆದುಕೊಂಡು ಹೋದನು ಕಡೆಗೆ ಅವನು ಒಂದು ಪಟ್ಟಣಕ್ಕೆ ಬಂದು ತಲುಪಿದನು.
ಒಂದು ಪೆಟ್ರೋಲ್ ಖಾನೆಯನ್ನು ಕಂಡನು, ಅದನ್ನು ಪ್ರವೇಶಿಸಿ ತನಗೆ ತನ್ನ ಹಳ್ಳಿಯನ್ನು ಸೇರಲು ಪೆಟ್ರೋಲಿನ ಅವಶ್ಯಕತೆಯಿರುವುದು ಮತ್ತು ಅವನ ಹತ್ತಿರ ಸ್ವಲ್ಪ ಕೂಡ ಹಣವಿರಲಿಲ್ಲ ಎಂದು ವಿವರಿಸಿದನು. ಪೆಟ್ರೋಲ್ ಬಂಕ್ನವರು ಅವನಿಗೆ ಸಹಾಯ ಮಾಡಲಿಲ್ಲ.
ಆಗ ಅವನು ಎದುರುಗಡೆ ಇನ್ನೊಂದು ಪೆಟ್ರೋಲ್ ಖಾನೆಯನ್ನು ಕಂಡನು. ಅಲ್ಲಿ ಹೋಗಿ ಮತ್ತೊಮ್ಮೆ ತನ್ನ ತೊಂದರೆಗಳನ್ನೆಲ್ಲಾ ಹೇಳಿಕೊಂಡನು.
ಈ ಪೆಟ್ರೋಲ್ ಬಂಕಿನ ಮ್ಯಾನೇಜರರು ಬಹಳ ಕನಿಕರದಿಂದ ಉಚಿತವಾಗಿ ಅವನ ಕಾರಿಗೆ ಪೆಟ್ರೋಲನ್ನು ತುಂಬಲು ಒಪ್ಪಿಕೊಂಡರು.
ಮನುಷ್ಯನು ಆಗ ಕೇಳಿದನು, ''ಪೆಟ್ರೋಲಿನ ಬದಲು ನನಗೆ ಹಣವನ್ನು ಕೊಡುತೀರಾ? ಎದುರುಗಡೆ ಇರುವ ಬಂಕಿನಲ್ಲಿ ಇನ್ನೂ ಕಮ್ಮಿ ಬೆಲೆಗೆ ಪೆಟ್ರೋಲ್ ಸಿಗುತ್ತದೆ.''
(ನಗು)
ನೋಡಿ ಹೀಗೆ, ನಮಗೆ ಯಾವುದಾದರೂ ವಸ್ತುವು ಸಿಗುವವರೆಗೆ ಅದು ನಮಗೆ ಅತ್ಯಂತ ಅಮೂಲ್ಯವಾಗಿ ಕಾಣಿಸುತ್ತದೆ ಮತ್ತು ಮನೋಭಾವವನ್ನು ಹೊಂದಿಕೊಂಡಿರುತ್ತೇವೆ; ಆ ವಸ್ತು ನಮಗೆ ಸಿಕ್ಕಿದ ತಕ್ಷಣವೇ ಅದರ ಮೌಲ್ಯವು ಕಳೆದು ಹೋಗುವುದು - ಮತ್ತು ನಾವು ಅದನ್ನು ಅಲಕ್ಷಿಸಿ ಮುಂದೆ ಏನು ಬೇಕು ಅಂದುಕೊಂಡು ಮತ್ತೊಮ್ಮೆ ಪ್ರಾರ್ಥಿಸಲು ಆರಂಭಿಸುತ್ತೇವೆ!
'ಮುಂದಕ್ಕೆ, ಏನು' ಎಂಬ ಮನೋಭಾವದಲ್ಲೇ ನಾವು ಸದಾ ಜೀವಿಸುತ್ತಾ ಇರುತ್ತೇವೆ. ಅದಕ್ಕಾಗಿಯೇ ನಮಗೆ ಕೃತಜ್ಞತೆಯ ಮನೋಭಾವಕ್ಕೆ ಹೊಂದಿಕೊಳ್ಳಲು ನಮಗೆ ಕಷ್ಟವಾಗುತ್ತಿರುವುದು.
ಉದಾಹರಣೆಗೆ ನಾವು ಒಂದು ಅಂಗಡಿಗೆ ಹೋಗಿ ಹೊಸ ಲಕ್ಷಣಗಳಿರುವ ಹೊಸ ತರಹದ ಒಂದು ಅಲರಾಮ್ ಗಡಿಯಾರವನ್ನು ನೋಡಿದರೆ, ಆ ಹೊಸ ಲಕ್ಷಣವಿರುವ ಗಡಿಯಾರವು ನಮ್ಮ ಜೀವನವನ್ನು ಉತ್ತಮಗೊಳಿಸುವುದು ಅಂದುಕೊಳ್ಳುತ್ತೇವೆ.
ಈ ಲಕ್ಷಣಗಳಿಂದ ನಮ್ಮ ಜೀವನದ ಗುಣದಲ್ಲಿಯೇ ಸುಧಾರಣೆ ಆಗಿ ಹೋಗುವುದು ಎಂದು ಯೋಚಿಸುತ್ತೇವೆ. ಈ ಗಡಿಯಾರವು ನಮ್ಮ ಜೀವನದಲ್ಲಿ ಉಪಸ್ಥಿತವಾದರೆ ನಮ್ಮ ಸಾಮರ್ಥ್ಯವು ಹೆಚ್ಚಾಗುವುದು ಎಂದು ನಾವು ಭಾವಿಸುತ್ತೇವೆ. ಹೀಗೆಲ್ಲಾ ಯೋಚಿಸಿ ಅದನ್ನು ಕೊಂಡುಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತೇವೆ.
ಸ್ವಲ್ಪ ದಿನಗಳ ನಂತರ ಏನಾಗುವುದು? ಈ ಅಮೂಲ್ಯವಾದ ಗಡಿಯಾರದ ಮೇಲೆ ಬಿದ್ದಿರುವ ಧೂಳನ್ನು ಒರೆಸುವುದಕ್ಕೂ ಸಹ ನಮಗೆ ಸಮಯ ಇರುವುದಿಲ್ಲ! ಗಡಿಯಾರವು ಪಾಪ ಧೂಳು ತುಂಬಿಸಿಕೊಂಡು ಎಲ್ಲೋ ಬಿದ್ದಿರುವುದು – ಮತ್ತು ಮನೆಯಲ್ಲಿ ಮತ್ತೊಂದು ಸಾಮಾನನ್ನು ಸೇರಿಸಿ, ಮನೆಯನ್ನು ಗಲೀಜು ಮಾಡಿದ್ದಕ್ಕಾಗಿ ನೀವು ತೆಗಳಿಸಿಕೊಳ್ಳುವಿರಿ! ಅಷ್ಟರಲ್ಲಿ ನಿಮ್ಮ ಗಮನವು ಬೇರೆ ಇನ್ನೊಂದು ಯಂತ್ರದ ಮೇಲೆ ತಿರುಗಿರುವುದು, ಬೇರೆ ಇನ್ನೊಂದು ಇಚ್ಛೆ ನಿಮ್ಮಲ್ಲಿ ಉಂಟಾಗಿರುವುದು!
ನಮ್ಮ ಹತ್ತಿರ ಇಲ್ಲದೆ ಇರುವ ವಸ್ತುವು ನಮಗೆ ಒಂದು ಪರ್ವತದಷ್ಟು ದೊಡ್ಡದಾಗಿ ಕಾಣಿಸುವುದು - ಮತ್ತು ಅದು ನಮಗೆ ಸಿಗದೆ ಇದ್ದರೆ ನಾವು ಬದುಕಲಾರೆವು ಎಂದು ಯಾವಾಗಲೂ ಭಾವಿಸುವೆವು - ಆದರೆ ನಮಗೆ ಆ ವಸ್ತುವು ವಾಸ್ತವವಾಗಿ ಸಿಕ್ಕಿದಾಗ, ಅದು ಹೇಗೋ ತುಂಬ ಚಿಕ್ಕ ವಸ್ತುವಾಗಿ ಹೋಗುವುದು. ಹೀಗೇ ನಾವು ನಮ್ಮ ಜೀವನದಲ್ಲಿ ಬಹಳ ಅದ್ಭುತವಾದ ಕೃತಜ್ಞತೆಯ ಭಾವನೆಯನ್ನು ಕಳೆದುಕೊಳ್ಳುತ್ತೇವೆ. 'ಮುಂದಕ್ಕೆ ಏನು' ಎಂಬುವುದರ ಹಿಂದೆ ಸದಾ ಓಡುತ್ತಾ ಇರುತ್ತೇವೆ.
ಭಗವಾನ್ ರಮಣ ಮಹರ್ಷಿಯವರು ದೇವರಿಗೆ ಹೇಳುತ್ತಾರೆ: ''ನಾನು ಬಹಳ ಬುದ್ಧಿವಂತನು, ನಾನು ನನ್ನ ಜೀವನದಲ್ಲಿದ್ದ ದುಃಖವನ್ನೆಲ್ಲಾ ನಿನಗೆ ಕೊಟ್ಟುಬಿಟ್ಟೆನು. ಆದರೆ ಅದರ ಬದಲಾಗಿ ನಿನ್ನ ದಯೆಯಿಂದ ನೀನು ನಿನ್ನ ಸಾನ್ನಿಧ್ಯವನ್ನು ಪರಮಾನಂದದ ರೂಪದಲ್ಲಿ ನನಗೆ ಕೊಟ್ಟಿರುವೆ!''
ವಾಸ್ತವವಾಗಿ ಭಗವಾನ್ ರಮಣ ಮಹರ್ಷಿಯವರು, ತಾವು ತಮ್ಮ ಬುದ್ಧಿವಂತಿಕೆಯಿಂದ ತಮಗೆ ಲಾಭದಾಯಕವಾಗಿರುವ ಬದಲಾವಣೆಯನ್ನು ಮಾಡಿದ್ದರಿಂದ, ಅವರು ದೇವರಿಗಿಂತ ಹೆಚ್ಚು ಬುದ್ಧಿವಂತರಾಗಿರುವರು ಎಂದು ದೇವರಿಗೆ ಹೇಳುವರು. ವಿಶ್ವಶಕ್ತಿಯ ಮೇಲಿರುವ ಅವರ ಕೃತಜ್ಞತೆಯು ಎಷ್ಟು ರಮಣೀಯ ವಾಗಿದೆ! ಭಗವಾನರ ಈ ಮನೋಭಾವವು ಎಲ್ಲರನ್ನು ಚಕಿತಗೊಳಿಸುವುದು.
ಶ್ರೀ ರಾಮಕೃಷ್ಣ ಪರಮಹಂಸರ ಬಗ್ಗೆ ಇನ್ನೊಂದು ಸಣ್ಣ ಕಥೆ:
ಚೈತನ್ಯ ಮಹಾಪ್ರಭುಗಳ ಊರಿನಿಂದ ಯಾರಾದರೂ ಬಂದರೆ ರಾಮಕೃಷ್ಣರು ಅವರ ಕಾಲಿಗೆ ಬಿದ್ದು ವಂದಿಸುವರು ಎಂದು ಹೇಳಲಾಗಿದೆ. ಚೈತನ್ಯ ಮಹಾಪ್ರಭುಗಳು ಭರತ ದೇಶದ ಪ್ರಸಿದ್ಧ ಜ್ಞಾನಿ ಮತ್ತು ಬೋಧಕರಾಗಿದ್ದರು.
ಹೀಗೆ ಒಂದು ಸಾರಿ ಚೈತನ್ಯರ ಊರಿನಿಂದ ಬಂದವರ ಕಾಲಿಗೆ ರಾಮಕೃಷ್ಣರು ಬಿದ್ದಾಗ ಅವರ ಸುತ್ತಲಿದ್ದ ಜನರು ರಾಮಕೃಷ್ಣರು ಸಾಮಾನ್ಯ ಮರ್ತ್ಯದ ಕಾಲಿಗೆ ಬಿದ್ದು ಏಕೆ ನಮಿಸುವರು ಎಂದು ಅವರನ್ನು ಪ್ರಶ್ನಿಸಿದರು.
ಅವರು ಉತ್ತರಿಸಿದರು, ''ಅವರು ಸಾಮಾನ್ಯ ಜನರೋ ಅಸಾಮಾನ್ಯರೋ ಅವರ ಪ್ರಾಮುಖ್ಯತೆ ಏನೂ ಇಲ್ಲ. ಮುಖ್ಯವಾದ ವಿಷಯವೇನೆಂದರೆ ಅವರು ಬಾನಿಗಾಟಿಯಿಂದ ಬಂದಿದ್ದಾರೆ - ಬಾನಿಗಾಟಿಯೇ ಚೈತನ್ಯರು ವಿಶೇಷವಾದ ಸಂಕೀರ್ತನೆ ಮಾಡಿದ ಪವಿತ್ರವಾದ ಸ್ಥಳ! ಯಾರಾದರೂ ಆ ಊರಿನಿಂದ ಬಂದಿದ್ದಾರೆ ಎಂದು ಕೇಳಿದ ತಕ್ಷಣವೇ ನನಗೆ ಚೈತನ್ಯರ ಸ್ಮರಣವಾಗುವುದು - ಅಷ್ಟೇ ಸಾಕು. ಚೈತನ್ಯರ ನೆನಪು ನನ್ನಲ್ಲಿ ತಂದಿರುವುದಕ್ಕಾಗಿ ನಾನು ಅವರ ಕಾಲಿಗೆ ಬಿದ್ದು ಕೃತಜ್ಞತಾ ಭಾವನೆಯಿಂದ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಅವರನ್ನು ನಾನು ಆ ಹೊತ್ತು ಭೇಟಿ ಮಾಡಿಲ್ಲದಿದ್ದರೆ ಬಹುಶಃ ನನ್ನ ಮನಸ್ಸಿನಲ್ಲಿ ಅಯೋಗ್ಯವಾದ ಯೋಚನೆಗಳು ಬಂದಿರಬಹುದು. ಇದನ್ನು ತಪ್ಪಿಸಿ, ನನ್ನ ಮನಸ್ಸಿನಲ್ಲಿ ದಿವ್ಯ ಸ್ಮರಣವನ್ನು ಹೊತ್ತಿಸಿದ ಉಪಕರಣಗಳೇ ಬಾನಿಗಾಟಿಯಿಂದ ಬಂದ ಈ ಜನಗಳು! ಇದೇ ರಾಮಕೃಷ್ಣರ ಉತ್ತರವಾಗಿತ್ತು!
ಕೇವಲ ಚೈತನ್ಯರ ನೆನಪನ್ನು ತಮ್ಮಲ್ಲಿ ಹುಟ್ಟಿಸಿದ್ದಕ್ಕಾಗಿ ರಾಮಕೃಷ್ಣರು ಆ ಜನಗಳ ಕಾಲಿಗೆ ಬಿದ್ದರು. ನಾನು ಎಲ್ಲರನ್ನೂ ಮತ್ತು ಎಲ್ಲವನ್ನೂ ಕೃತಜ್ಞತೆಯ ಭಾವನೆಯಿಂದ ನೋಡಬೇಕೆಂದು ಹೇಳಿದಾಗ, ಇದೇ ನನ್ನ ಅರ್ಥ. ಎಲ್ಲರೂ ಮತ್ತು ಎಲ್ಲವೂ ವಿಶ್ವ ಶಕ್ತಿಯ ಅಂಶವಾಗಿರುವುವು – ಮತ್ತು ಅವು ಈ ದಿವ್ಯ ಶಕ್ತಿಯು ಮೇಳೈಸಿದ ಸಮರಸದಿಂದ ಜೀವನದಲ್ಲಿ ನಡೆದುಕೊಂಡು ಹೋಗುತ್ತಾ ಇರುವವು.
ಶ್ರೇಷ್ಠ ವಿದ್ವಾಂಸರಿಂದ ಈ ಕೃತಜ್ಞತೆಯ ಮನೋಭಾವವನ್ನು ನಾವು ಅಂತರ್ಗತ ಮಾಡಿಕೊಳ್ಳುವುದು ಬಹಳ ಅಗತ್ಯ. ಈ ಮನೋಭಾವ ಒಂದನ್ನು ಮಾತ್ರ ನಾವು ಅವರಿಂದ ಹೀರಿಕೊಂಡರೆ ಸಾಕು - ಬೇರೆ ಎಲ್ಲಾ ತನ್ನಷ್ಟಕ್ಕೆ ತಾನೇ ಆಗುವುವು ಕಾರಣವೇನೆಂದರೆ ನೀವು ಈ ಒಂದು ಮನೋಭಾವವನ್ನು ಹೊಂದಿಕೊಂಡರೆ ಕಾಕತಾಳೀಯ ಶಕ್ತಿಯು ಎಲ್ಲಾ ಘಟನೆಗಳನ್ನು ನಿಮ್ಮ ಇಷ್ಟದಂತೆ ನಡೆಸಿಕೊಡುವುದು ಮತ್ತು ವಿಶ್ವಶಕ್ತಿಯು ನಿಮ್ಮ ಮೇಲೆ ಪುಷ್ಕಳವಾಗಿ ಸುರಿಸುವುದು!
ನೋಡಿ, ತಿಳಿದುಕೊಳ್ಳಿ: ನಿಮ್ಮಲ್ಲಿ ಇಚ್ಛೆಗಳು ಮತ್ತು ಕೃತಜ್ಞತೆಯು ಒಂದೇ ಸಮಯದಲ್ಲಿ ಇರುವುದಕ್ಕೆ ಎಂದಿಗೂ ಸಾಧ್ಯವಿಲ್ಲ. ನಿಮ್ಮಲ್ಲಿ ಒಂದಾಗಲು ಒಂದು ಇಚ್ಛೆಯು ಹುಟ್ಟುತ್ತಾ ಇದ್ದರೆ ನೀವು ಕೃತಜ್ಞತೆಯ ಮನೋಭಾವದಿಂದ ಜೀವಿಸುತ್ತಾ ಇಲ್ಲ ಎಂದು ಅರ್ಥ. ನಿಮ್ಮಲ್ಲಿ ಕೃತಜ್ಞತೆ ಇದ್ದರೆ ನಿಮಗೆ ಇಚ್ಛೆಗಳಿರುವುದಕ್ಕೆ ಸಾಧ್ಯವೇ ಇಲ್ಲ. ನೀವು ಕೃತಜ್ಞತೆಯ ಮನೋಭಾವದಲ್ಲಿ ಜೀವಿಸುತ್ತಾ ಇದ್ದರೆ, ನಿಮಗೆ ಏನು ಸಿಗುವುದೋ ಅದು ಆ ಕ್ಷಣದ ಅವಶ್ಯಕತೆಯನ್ನು ಪೂರೈಸುವುದು ಅಷ್ಟೇ. ನೀವು ಕೇಳುವುದಕ್ಕೆ ಮುಂಚಿತವಾಗಿಯೇ ನಿಮಗೆ ಕೊಡಲಾಗುವುದು – ನೀವು ಕೇಳುವ ಪ್ರಶ್ನೆಯೇ ಇರುವುದಿಲ್ಲ!
ನೀವು ಸದಾ ಕೃತಜ್ಞತೆಯಿಂದ ನಿಮ್ಮ ಎಲ್ಲಾ ಕೆಲಸಗಳನ್ನು ನಡೆಸುತ್ತಾ ಇದರೆ ಎಲ್ಲವೂ ಸಮಗ್ರವಾಗಿ ಮತ್ತು ಏನೂ ದೋಷವಿಲ್ಲದೇ ಇರುವುದು. ಇಲ್ಲದಿದ್ದರೆ ಎಲ್ಲದರಲ್ಲೂ ಒಂದು ಅಸಂಪೂರ್ಣತೆಯು ಮತ್ತು ಅಸಹ್ಯವು ಇರುವುವು. ಮಾನವನ ದುರಾಶೆಯು ಎಷ್ಟರ ಮಟ್ಟಿಗೆ ಇರುವುದು ಅಂದರೆ ಅವನನ್ನು ಈ ಭೂಮಿಯ ರಾಜನಾಗಿ ಮಾಡಿದರೂ ಅವನು: ಸಮುದ್ರವು ನನ್ನ ಮಾತನ್ನು ಕೇಳುವುದಿಲ್ಲ; ಸೂರ್ಯನು, ನಕ್ಷತ್ರಗಳು ನನ್ನ ಮಾತನ್ನು ಕೇಳುವುದಿಲ್ಲ ಎಂದು ಆಕ್ಷೇಪಿಸುತ್ತಾನೆ.
ಶಿವ ಪುರಾಣದಲ್ಲಿ ಶಿವ ಮತ್ತು ಬ್ರಹ್ಮಕಪಾಲದ ಒಂದು ಕಥೆ ಇರುವುದು. ಶಿವನು ಭಿಕ್ಷನ ವೇಷವನ್ನು ಧರಿಸಿ ಭಿಕ್ಷೆಯನ್ನು ಬೇಡುವುದಕ್ಕೆ ಹೋಗುತ್ತಿದ್ದಾಗ ಒಂದು ಕಪಾಲ (ತಲೆಬುರುಡೆ) ಯನ್ನು ಭಿಕ್ಷಾಪಾತ್ರೆಯಾಗಿ ಉಪಯೋಗಿಸುತ್ತಿದ್ದನು.
ಆಶ್ಚರ್ಯದ ವಿಷಯವೇನೆಂದರೆ ಈ ಬ್ರಹ್ಮ ಕಪಾಲವು ಯಾರು ಏನು ಭಿಕ್ಷೆ ಅದರೊಳಗೆ ಹಾಕಿದರೂ ಆ ಭಿಕ್ಷೆಯನ್ನು ನುಂಗಿಬಿಡುತ್ತಾ ಇತ್ತು.
ಶಿವನು ಈ ಪಾತ್ರೆಯನ್ನು ಎಷ್ಟು ತುಂಬಿಸುವುದಕ್ಕೆ ನೋಡಿದರೂ, ಈ ಪಾತ್ರೆ ಯಾವಾಗಲೂ ಖಾಲಿಯಾಗಿರುತ್ತಿತ್ತು.
ಇದೇ ರೀತಿಯಲ್ಲಿ ನಮ್ಮೆಲ್ಲರಲ್ಲೂ ವಾಸ್ತವವಾಗಿ ಈ ಬ್ರಹ್ಮ ಕಪಾಲವು ಇರುವುದು. ಇದೇ ನಮ್ಮ ಅಹಂಕಾರ - ಎಲ್ಲದನ್ನು ನುಂಗಿಬಿಟ್ಟು ಇನ್ನೂ ಬೇಕು ಎಂದು ಆಗ್ರಹಿಸುವ ನಮ್ಮ ಅಹಂಕಾರ! ನಮ್ಮ ಮೇಲೆ ಮೊದಲೇ ಸುರಿಯುತ್ತಾ ಇರುವುದನ್ನು ಗುರುತಿಸಿ ಉಲ್ಲಾಸಿಸುವುದಕ್ಕೆ ಅಡ್ಡ ಬರುತ್ತಾ ಇರುವುದೇ ನಮ್ಮ ಆ ಅಹಂಕಾರ! ನಿಮ್ಮ ಜೀವನವನ್ನು ಸದಾ 'ಕೇಳುವ' ಆಧಾರದ ಮೇಲೆ ನಡೆಸುತ್ತೀರೋ ಅಥವಾ ಕೃತಜ್ಞತೆಯ ಆಧಾರದ ಮೇಲೆ ನಡೆಸುತ್ತೀರೋ ಅದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿದೆ. ಕೃತಜ್ಞತೆಯು ನಿಮ್ಮ ಮೇಲೆ ಹೊರಗಿನಿಂದ ಹೊರಿಸುವ ಸದಾಚಾರವು ಅಲ್ಲ. ದಿವ್ಯ ಶಕ್ತಿಯ ಒಂದು ಆಳವಾದ ಗ್ರಹಿಕೆಯಿಂದ ನಿಮ್ಮೊಳಗೆ ವಿಕಸನವಾಗುವ ಮನೋಭಾವವೇ ಕೃತಜ್ಞತೆ ಎನಿಸುವುದು. ನಿಮ್ಮಲ್ಲಿ ನಿಜವಾದ ಕೃತಜ್ಞತೆ ಉಂಟಾದಾಗ ಜೀವನದ ಗ್ರಹಿಕೆಯಲ್ಲಿಯೇ ಪರಿವರ್ತನೆಯು ಆಗಿ ನಿಮ್ಮಲ್ಲಿ ಸುಖ ಶಾಂತಿಯು ಚಿರಸ್ಥಾಯಿ ಆಗುವುದು.
ಒಮ್ಮೆ ಒಬ್ಬ ಮನುಷ್ಯನು ರಮಣ ಮಹರ್ಷಿಯವರ ಬಳಿಗೆ ಬಂದು ಹೇಳಿದನು ''ಭಗವಾನ್ , ನನಗೆ ಶಾಂತಿ ಬೇಕು.''
ರಮಣರು ಉತ್ತರಿಸಿದರು ''ನೀನು ಈಗ ಹೇಳಿದ ಮಾತಿನಿಂದ 'ನನಗೆ' ಎಂಬುವ ಪದವನ್ನು ತೆಗೆದು ಹಾಕು ಮತ್ತು 'ಬೇಕು' ಎಂಬುವ ಪದವನ್ನೂ ತೆಗೆದು ಹಾಕು -ಉಳಿದುಕೊಂಡಿರುವುದು ಕೇವಲ ಶಾಂತಿ!'' ನಿಮ್ಮ ಮನಸ್ಸಿನ ಪೂರ್ವಗ್ರಹಗಳನ್ನು ನಿಮ್ಮ ಮನಸ್ಸಿನ ನಿಶ್ಚಿತ ಸ್ಥಿತಿಯನ್ನು ನೀವು ತ್ಯಜಿಸಿ ನೀವು ಸುತ್ತಲು ಕಟ್ಟಿಕೊಂಡಿರುವ ನಿರ್ಬಂಧದ ಗೋಡೆಯನ್ನು ಒಡೆದರೆ ನಿಮಗೆ ನಿಜದೊಂದಿಗೆ ಅಥವಾ ದಿವ್ಯ ಶಕ್ತಿಯೊಂದಿಗೆ ಹೊಂದಿಕೆ ಉಂಟಾಗುವುದು; ಮತ್ತು ಈ ಹೊಂದಿಕೆ ಯಾವಾಗಲೂ ಇದ್ದೇ ಇತ್ತು ಎಂದು ನೀವು ತಿಳಿಯುವಿರಿ! ಇದಕ್ಕೆ ನೀವು ವಿಶೇಷವಾಗಿ ಏನೂ ಮಾಡಬೇಕಾಗಿಲ್ಲ - ಕೇವಲ ನೀವು ಯಾವುದು ಅಲ್ಲವೇ (what is not) ಅದನ್ನು ಬಿಟ್ಟು ಬಿಡಬೇಕು, ಅಷ್ಟೇ.
ನೀವು ಪ್ರೀತಿಪೂರ್ವಕರಾಗಿದ್ದಾಗ, ಕೃತಜ್ಞತೆಯಿಂದ ತುಂಬಿದ್ದಾಗ, ದಿವ್ಯ ಶಕ್ತಿಯ ಅದ್ಭುತ ಪ್ರವಾಹವನ್ನು ನಿಮ್ಮಲ್ಲಿ ನೀವು ಭಾವಿಸುವಿರಿ ಲಾಭದಿಂದಲ್ಲ ಹೊರತು ನಿಮ್ಮ ಅಂತರಂಗವೇ ಪರಿಪೂರ್ಣತೆಯು. ಆಗಿ ಹೋಗುವುದರಿಂದ ನಿಮಗೆ ಸದಾ ಪರಿಪೂರ್ಣತೆಯ ಮನೋಭಾವವು ಉಂಟಾಗುವುದು. ಮಾನವನು ತನಗೆ ಗೊತ್ತಿಲ್ಲದೆನೇ ಶೋಧಿಸುತ್ತಿರುವ ಈ ಪರಿಪೂರ್ಣತೆಯೇ ಸರ್ವೋತ್ಕೃಷ್ಟ ಪರಿಪೂರ್ಣತೆಯು ಆಗಿರುವುದು. ಪದೇ ಪದೇ ಅವನು ಈ ಪರಿಪೂರ್ಣತೆಯನ್ನು ಭೌತಿಕ ಅಥವಾ ಪ್ರಾಪಂಚಿಕ ವಸ್ತುಗಳಲ್ಲಿ ಶೋಧಿಸುತ್ತಾನೆ. ಆದರೆ ಅವುಗಳಲ್ಲಿ ಅವನಿಗೆ ಈ ಪರಿಪೂರ್ಣತೆಯು ಸಿಗದು.
ನೀವು ಒಪ್ಪಿಕೊಳ್ಳುತ್ತೀರೋ ಇಲ್ಲವೋ ಈ ಜೀವಂತಿಕೆಯು (Existence) ಅಥವಾ ದಿವ್ಯ ಶಕ್ತಿಯು ನಿಮ್ಮನ್ನು ಸದಾ ಪಾಲಿಸುತ್ತಾ ಇರುವುದು – ಕೇವಲ ನೀವು ಅದರಲ್ಲಿ ಸಂಪೂರ್ಣ ವಿಶ್ವಾಸವನ್ನಿಟ್ಟುಕೊಂಡು ನಿಮ್ಮ ಕರ್ತವ್ಯವನ್ನು ಒಂದು ಕೃತಜ್ಞತೆಯ ಭಾವನೆಯಿಂದ ಮಾಡಿ. ವಿಶ್ವ ಶಕ್ತಿಯು ಆಗ ನಿಮ್ಮ ಮೇಲೆ ಬೇಕಾಗಿರುವುದೆಲ್ಲವನ್ನು ಸುರಿಸುವುದು!
ಆದರೆ ನಮಗೆ ವಿಶ್ವಾಸ ಇಲ್ಲ!
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನಿಗೆ ದೇವರಲ್ಲಿ ವಿಶ್ವಾಸವಿರಲಿಲ್ಲ.
ಒಂದು ದಿನ ಅವನು ಅಚಾನಕ್ಕಾಗಿ ಬೆಟ್ಟದ ಮೇಲಿಂದ ಬಿದ್ದು, ಒಂದು ಮರದ ಬೇರಿನಲ್ಲಿ ಸಿಕ್ಕಿಹಾಕಿಕೊಂಡು ಅದರಿಂದ ನೇತಾಡುತ್ತಾ ಇದ್ದನು.
ಈ ಸ್ಥಿತಿಯಲ್ಲಿ ಅವನು ಸಂಪೂರ್ಣವಾಗಿ ಭಯಗೊಂಡನು. ಆಗ ಅವನಿಗೆ ಜನಗಳು ಸದಾ ದೇವರ ವಿಷಯವನ್ನು ಮಾತನಾಡುತ್ತಿರುವುದು ನೆನಪಿಗೆ ಬಂತು.
ಅವನು ಯೋಚಿಸಿದನು ''ದೇವರ ಸಹಾಯವನ್ನು ಏಕೆ ತೆಗೆದುಕೊಳ್ಳಬಾರದು?'' ಹೀಗೆ ಯೋಚಿಸಿ ಜೋರಾಗಿ ಕೂಗಿದನು ''ದೇವರೇ! ನನಗೆ ನಿನ್ನ ಮೇಲೆ ಯಾವಾಗಲೂ ವಿಶ್ವಾಸವೇ ಇರಲಿಲ್ಲ; ನೀನು ನಿಜವಾಗಿ ಇದ್ದೀಯೇ? ನನ್ನನ್ನು ಈಗ ಕಾಪಾಡುವೆಯಾ ? ' '
ದೇವರ ಧ್ವನಿಯು ವಾಪಸು ಗರ್ಜಿಸಿತು, ''ಖಂಡಿತ ಮಗನೆ, ನೀನು ಕೇವಲ ಹಿಡಿದುಕೊಂಡಿರುವ ಬೇರನ್ನು ಬಿಟ್ಟುಬಿಡು, ನಾನು ನಿನ್ನನ್ನು ಅಡಿಯಿಂದ ಹಿಡಿದುಕೊಳ್ಳುತ್ತೇನೆ.'' '
ಮನುಷ್ಯನು ಮತ್ತೊಮ್ಮೆ ಕೂಗಿದನು, ''ಅಯ್ಯೋ, ನನ್ನನ್ನು ಕಾಪಾಡಲು ಬೇರೆ ಯಾರಾದರೂ ಇದ್ದೀರಾ?''
(ನಗು!)
ನೋಡಿದಿರಾ? ನಾವು ವಿಶ್ವ ಶಕ್ತಿಯಲ್ಲಿ ವಿಶ್ವಾಸ ಇಟ್ಟುಕೊಳ್ಳುವುದಕ್ಕೆ ತಯಾರಾಗೇ ಇಲ್ಲ. ಈ ವಿಶ್ವ ಶಕ್ತಿಯನ್ನು ನಿಮ್ಮ ಅಂತರಂಗದಿಂದ ವಿಶ್ವಾಸಿಸುವ ಗುಣವೇ ನಿಮ್ಮನ್ನು ಈ ಭೂಮಿಯಲ್ಲಿ ದೇವರಾಗಿ ಜೀವಿಸಲು ಸಂಭವಿಸುತ್ತದೆ. ನಿಮ್ಮ ಅಜ್ಞಾನ ಮತ್ತು ಅಹಂಕಾರದಿಂದ ಈ ಅದ್ಭುತವಾದ ಅವಕಾಶವನ್ನು ನೀವು ಕಳೆದುಕೊಳ್ಳುತ್ತಾ ಇರುವಿರಿ.
ಸಂಪೂರ್ಣ ಜ್ಞಾನದಿಂದ ನಮ್ಮಲ್ಲಿ ವಿಶ್ವ ಶಕ್ತಿಯ (Cosmic Energy) ಮೇಲೆ ನಿರಂತರವಾಗಿ ಕೃತಜ್ಞತೆಯ ಭಾವನೆ ಇದ್ದರೆ, ಅದು ನಮ್ಮನ್ನು ಅದರ ಮಡಿಲಿನಲ್ಲಿ ಹಿಡಿದುಕೊಂಡು ನಮ್ಮನ್ನು ನೋಡಿಕೊಳ್ಳುತ್ತಾ ಇರುವ ಅನುಭವವನ್ನು ಅನುಭವಿಸುವೆವು. ತಾಯಿಯು ಮಗುವಿನ ಶುಶ್ರೂಷೆ ಮಾಡುವ ರೀತಿಯಲ್ಲಿ ಈ ಶಕ್ತಿಯೂ ನಮ್ಮನ್ನು ಶುಶ್ರೂಷೆ ಮಾಡುವ ಭಾವನೆಯು ನಮ್ಮಲ್ಲಿ ಉಂಟಾಗುವುದು -ನೀವು ಇದನ್ನು ಒಪ್ಪಿಕೊಳ್ಳುತ್ತೀರೋ ಇಲ್ಲವೋ, ಇದು ಒಂದು ನಿಜ.
ಜೀವನದ ಪಯಣದಲ್ಲಿ ತಾನು ದೇವರೊಡನೆ ನಡೆದುಕೊಂಡು ಹೋಗುತ್ತಾ ಇದ್ದನು ಎಂದು ಒಬ್ಬ ಮನುಷ್ಯನು ಕನಸು ಕಂಡನು.
ಅವನು ದೇವರಿಗೆ ಹೇಳಿದನು, ''ದೇವರೇ, ನಾನು ನೀನು ಸಮುದ್ರ ತೀರದ ಮರಳಿನ ಮೇಲೆ ನಡೆದುಕೊಂಡು ಹೋಗುತ್ತಾ ಇದ್ದೆವು ಎಂದು ಕನಸು ಕಂಡೆನು. ಮರಳಿನ ಮೇಲಿದ್ದ ಗುರುತುಗಳನ್ನು ನಾನು ಹಿಂತಿರುಗಿ ನೋಡಿ ಪರೀಕ್ಷಿಸಿದಾಗ, ನನ್ನ ಕಷ್ಟ ಕಾಲಗಳಲ್ಲೆಲ್ಲಾ, ಜೀವನವು ಬಹಳ ಕಠಿಣವಾದ ಸಮಯಗಳಲ್ಲೆಲ್ಲಾ, ಒಂದೇ ಸಾಲಿನಲ್ಲಿ ಹೆಜ್ಜೆಯ ಗುರುತುಗಳಿತು, ಇನ್ನೊಂದು ಸಾಲು ಕಾಣೆಯಾಗಿತ್ತು. ಅಂಥ ಸಮಯದಲ್ಲಿ ನೀನು ಹೇಗೆ ನನ್ನನ್ನು ಬಿಟ್ಟು ದೂರ ಹೊರಟು ಹೋದೆ?''
ಭಗವಂತನು ಉತ್ತರಿಸಿದನು, ''ಮಗನೇ, ಆ ಸಮಯಗಳಲ್ಲಿ ನಾನು ನಿನ್ನನ್ನು ಎತ್ತುಕೊಂಡು ನಡೆದೆ.!''
ನಾನು ಸ್ವಂತ ಅನುಭವವನ್ನೇ ವಿವರಿಸುವೆನು: ನಾನು ದೇಶವನ್ನು ಸಂಚರಿಸುತ್ತಿದ್ದ ದಿನಗಳಲ್ಲಿ ನಾನು 30000 ಕಿ.ಮೀ.ಗಿಂತ ಹೆಚ್ಚಾಗಿ ಪಯಾಣ ಮಾಡಿದ್ದೇನೆ – ಅದರಲ್ಲಿ 2000 ಕಿ.ಮೀ. ಗಿಂತ ಹೆಚ್ಚಾಗಿ ಪಾದಯಾತ್ರೆಯ ಮೂಲಕ ಮಾಡಿದ್ದೇನೆ. ಕೇವಲ ಎರಡು ತುಂಡು ಬಟ್ಟೆಗಳು ಮತ್ತು ಒಂದು ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಇಟ್ಟುಕೊಂಡು ನಾನು ಪ್ರಯಾಣ ಮಾಡಿದೆ. ನಾನು ದುಡ್ಡನ್ನು ಮುಟ್ಟಲೇಬಾರದು ಮತ್ತು ಭೋಜನವನ್ನು ಉಳಿಸಿಟ್ಟುಕೊಳ್ಳಬಾರದು ಎಂದು ಪ್ರತಿಜ್ಞೆ ಮಾಡಿದ್ದೆನು. ಇದು ಹೇಗೆ ಸಂಭವ ಎಂದು ಜನರು ನನ್ನನ್ನು ಕೇಳುತ್ತಾರೆ. ನಾನು ಹೇಳುತ್ತೇನೆ ಕೇಳಿ: ನಾನು ವಿಶ್ವ ಶಕ್ತಿಯಲ್ಲಿ ಸಂಪೂರ್ಣವಾಗಿ ವಿಶ್ವಾಸ ಇಟ್ಟುಕೊಂಡೆನು ಮತ್ತು ಜ್ಞಾನೋದವನ್ನು ಹೊಂದುವ ಗುರಿಯ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿಕೊಂಡಿದ್ದೆನು - ಹೀಗೆ ಮಾಡಿದಾಗ ವಿಶ್ವಶಕ್ತಿಯು ನನ್ನನ್ನು ಕಾಪಾಡಿತು; ಹೀಗೇ ಇದೆಲ್ಲಾ ಸಂಭವವಾಯಿತು.
ವಿಶ್ವ ಶಕ್ತಿಯಲ್ಲಿ ವಿಶ್ವಾಸವಿಟ್ಟುಕೊಳ್ಳಿ ಅಂತ ನಾನು ಹೇಳಿದಾಗ ನೀವು ಈ ತತ್ವವು ಹಳೆ ಕಾಲದ ಋಷಿ ಮುನಿಗಳಿಗಾಗಿ ಎಂದು ತಿಳಿದುಕೊಳ್ಳಬಹುದು. ಖಂಡಿತ ಅಲ್ಲ ನಾನು ಇವತ್ತು ನಿಮ್ಮ ಮುಂದೆ ಕುಳಿತುಕೊಂಡು ನನ್ನ ಸ್ವಂತ ಅನುಭವದಿಂದ ಈ ಮಾತನ್ನು ಹೇಳುತ್ತಾ ಇದ್ದೇನೆ; ಮತ್ತು ಈ ಸಭೆಯಲ್ಲಿ ನಾನು ವಯಸ್ಸಿನಲ್ಲಿ ಎಲ್ಲರಿಗಿಂತ ಚಿಕ್ಕವನು ಮಾತನಾಡುತ್ತಾ ಇಲ್ಲ. ಅರ್ಥ ಮಾಡಿಕೊಳ್ಳಿ.
ನೀವು ಕೇವಲ ಕೃತಜ್ಞತೆಯ ಮನೋಭಾವವನ್ನು ಹೊಂದಿಕೊಂಡು ಚಮತ್ಕಾರಗಳು ನಡೆಯುತ್ತಾ ಇರುವುದನ್ನು ಗಮನಿಸಿ. ಏನೂ ಪ್ರತಿಸದೇ ಕೇವಲ ತುಂಬಿ ತುಳುಕುತ್ತಿರುವ ಹೃದಯದಿಂದ ನೀವು ಪಡೆಯಲು ಸಿದ್ದರಾಗಿದ್ದರೆ ವಿಶ್ವಶಕ್ತಿಯು ನಿಮ್ಮ ಮೇಲೆ ಸುರಿಸುವುದು.
ಒಬ್ಬ ಮನುಷ್ಯನು ತಾನು ಸ್ವರ್ಗಕ್ಕೆ ಹೋಗಿದ್ದನು ಮತ್ತು ಅಲ್ಲಿ ಒಬ್ಬ ದೇವದೂತನು ಅವನನ್ನು ಸ್ವರ್ಗವನ್ನೆಲ್ಲಾ ತೋರಿಸುತ್ತಾ ಇದ್ದನು ಎಂದು ಕನಸು ಕಂಡೆನು.
ಮೊದಲು ಅವರು ಅನೇಕ ದೇವ ದೂತರುಗಳು ಕೆಲಸ ಮಾಡುತ್ತಿದ್ದ ಒಂದು ಕೊಠಡಿಯನ್ನು ಪ್ರವೇಶಿಸಿದರು. ಬಹಳ ಸಡಗರದಿಂದ ಅಲ್ಲಿ ಕೆಲಸ ನಡೆಯುತ್ತಾ ಇತ್ತು .
ಮಾರ್ಗದರ್ಶಿಯಾಗಿದ್ದ ದೇವದೂತನು ಮನುಷ್ಯನಿಗೆ ವಿವರಿಸಿ ಹೇಳಿದನು, ''ಇದು ಪಾವತಿಯ ವಿಭಾಗ. ಇಲ್ಲಿ ಜನರಿಂದ ದೇವರಿಗೆ ಪ್ರಾರ್ಥನೆಗಳ ಮೂಲಕ ಬಂದ ವಿಜ್ಞಾಪನೆಗಳನ್ನು ಆರಿಸಿ, ವಿಂಗಡಿಸಲಾಗಿದೆ.
ಮನುಷ್ಯನು ಎಲ್ಲಾ ಕಡೆ ಗಮನಿಸಿ ನೋಡಿದನು - ಬೇರೆ ರೀತಿಯ ಕಾಗದಗಳ ಮೇಲೆ ಬೇರೆ ಬೇರೆ ಭಾಷೆಗಳಲ್ಲಿ ಬರೆದಿದ್ದ ವಿಜ್ಞಾಪನೆಗಳನ್ನು ದೇವದೂತರುಗಳು ಅರಸಿ ವಿಂಗಡಿಸುತ್ತಿರುವುದನ್ನು ಅವನು ಕಂಡನು.
ಮುಂದೆ ಹೋಗಿ ಮತ್ತೊಂದು ವಿಭಾಗಕ್ಕೆ ಬಂದು ಸೇರಿದರು.
ಈ ವಿಭಾಗದಲ್ಲೂ ಆತನು ಹಲವಾರು ಪಟ್ಟಣಗಳನ್ನು, ಕಾಗದಗಳನ್ನು ಮತ್ತು ದೇವದೂತರು ಕೆಲಸದಲ್ಲಿರುವುದನ್ನು ನೋಡಿದನು.
ಮಾರ್ಗದರ್ಶಕನು ವಿವರಿಸಿದನು ''ಇದು ಬಟವಾಡೆಯ ವಿಭಾಗ. ಇಲ್ಲಿ ಜನರು ಪ್ರಾರ್ಥಿಸಿದ ಆಶೀರ್ವಾದಗಳನ್ನು ಮತ್ತು ಅನುಗ್ರಹವನ್ನು ಪಟ್ಟಣದಲ್ಲಿ ಕಟ್ಟಿ ಭೂಮಿಗೆ ಕಳುಹಿಸಲಾಗಿದೆ.''
ಹೀಗೆ ನಡೆಯುತ್ತಾ ಇಬ್ಬರೂ ಒಂದು ದೊಡ್ಡ ಆವಾರಕ್ಕೆ ಬಂದು ಸೇರಿದರು. ಆವಾರದ ಕೊನೆಯಲ್ಲಿ ಒಂದು ಕೊಠಡಿಯ ಹೊರಗೆ ಬಂದು ನಿಂತುಕೊಂಡರು.
ಈ ಕೊಠಡಿಯಲ್ಲಿ ಒಂದೇ ದೇವದೂತನು ಕುಳಿತಿರುವುದನ್ನು ನೋಡಿ ಮನುಷ್ಯನು ಆಶ್ಚರ್ಯಪಟ್ಟನು.
ಅವನು ದೇವದೂತನನ್ನು ಕೇಳಿದನು ''ಈ ವಿಭಾಗವು ಹೇಗೆ ಇಷ್ಟು ಸದ್ದಿಲ್ಲದೇ ಇರುವುದು? ಇದು ಯಾವ ವಿಭಾಗ?''
ದೇವದೂತನು ಮೆಲ್ಲನೆ ಹೇಳಿದನು, ''ಇದು ಆಶೀರ್ವಾದಗಳ ಅಂಗೀಕಾರದ ವಿಭಾಗ. ಅರ್ಥಾತ್ ತಾವು ದೇವರಿಂದ ಪಡೆದ ಆಶೀರ್ವಾದಕ್ಕಾಗಿ ಜನರು ಕಳುಹಿಸಿದ ಅಭಿನಂದನೆಗಳನ್ನು ಪಡೆಯುವ ವಿಭಾಗ.''
ನಾವು ಏನೂ ಕೊನೆಯಿಲ್ಲದೇ ಕೇಳುತ್ತಾ ಇರುತ್ತೇವೆ ಆದರೆ ನಮ್ಮಲ್ಲಿ ಎಷ್ಟು ಜನ ಪಡೆದಿದ್ದಕ್ಕಾಗಿ ತಮ್ಮ ಅಭಿನಂದನೆಯನ್ನು ವ್ಯಕ್ತಪಡಿಸುವರು? ನಮ್ಮ ಪ್ರಾರ್ಥನೆ ಗಳೊಂದಿಗೆ ನಮ್ಮಲ್ಲಿ ಎಷ್ಟು ಜನ ಕೃತಜ್ಞತೆಯನ್ನೂ ಸೇರಿಸುತ್ತೇವೆ?''
ನಿಮಗೆ ಸಮಯ ಸಿಕ್ಕಿದಾಗ ಈ ಚಿಕ್ಕ ಅಭ್ಯಾಸವನ್ನು ಮಾಡಿ ನೋಡಿ. ಎರಡು ಗಂಟೆ ಕಾಲಕ್ಕಾಗಿ ನಿಮ್ಮ ಚಿಂತೆಗಳನ್ನು ನಿಮ್ಮ ಅವಶ್ಯಕತೆಗಳನ್ನು ಎಲ್ಲಾ ಮರೆತುಬಿಡಿ – ಕೇವಲ ನಿಮ್ಮ ಏಕ ಚಿತ್ತ ಗುರಿಯನ್ನು ಮೊದಲೇ ನಿಮಗೆ ನೀಡಿರುವುದರ ಮೇಲೆ ಇಟ್ಟುಕೊಳ್ಳಿ. ನೀವು ಕೂಡಲೆ ಪ್ರತಿರೋಧಿಸುವಿರಿ, 'ನಾನು ನನ್ನ ಅವಶ್ಯಕತೆಗಳ ಬಗ್ಗೆ ಯೋಚಿಸದೇ ಇದ್ದರೆ ನಾನು ಅವುಗಳನ್ನು ಹೇಗೆ ಪೂರೈಸಿಕೊಳ್ಳಲಿ? ನನ್ನ ಪರಿವಾರವನ್ನು ಯಾರು ನೋಡಿಕೊಳ್ಳುತ್ತಾರೆ? ನನ್ನ ವ್ಯವಹಾರವನ್ನು ಯಾರು ಕಾಪಾಡುತ್ತಾರೆ? ಆದರೆ ಕೇವಲ ಈ ಎರಡು ಗಂಟೆ ಕಾಲಕ್ಕಾಗಿ ಮಾತ್ರ ಈ ಹೊರೆಗಳನ್ನೆಲ್ಲಾ ಮರೆತುಬಿಟ್ಟು ನಾನು ಹೇಳಿದ್ದನ್ನು ಮಾಡಿ.
ಹೇಗಿದ್ದರೂ, ನಿಮ್ಮ ಕುಟುಂಬವು, ನಿಮ್ಮ ವ್ಯವಹಾರವು ನಿಮ್ಮಿಂದ ನಡೆಯುತ್ತಾ ಇರುವುದು ಎಂದು ಅಂದುಕೊಂಡಿರುವಿರೇ? ಅವುಗಳು ನಮ್ಮ ಪ್ರಯತ್ನದಿಂದ ಅಲ್ಲ ಹೊರತು ನಮ್ಮ ಪ್ರಯತ್ನವನ್ನೂ ಮೀರಿ ನಡೆದುಕೊಂಡು ಹೋಗುತ್ತಾ ಇರುವೆವು. ನಮ್ಮ ಕುಟುಂಬಗಳನ್ನು ಅಥವಾ ನಮ್ಮ ಐಶ್ವರ್ಯವನ್ನು ಪಾಲಿಸುವುದಕ್ಕೆ ವಿಶ್ವ ಶಕ್ತಿಯು ನಮ್ಮ ಮೇಲೆ ಅವಲಂಬಿತವಾಗಿದ್ದಿದ್ದರೆ, ಇಷ್ಟು ಹೊತ್ತಿಗೆ ನಾವು ದರಿದ್ರರಾಗಿ ಹೋಗಿರುತ್ತಿದ್ದವು. ಮತ್ತು ಸ್ಪಷ್ಟವಾಗಿ ತಿಳಿದುಕೊಳ್ಳಿ. ಕೇವಲ ಚಿಂತಿಸುವುದರಿಂದ ಏನೂ ಸಾರ್ಥಕವಾಗುವುದಿಲ್ಲ. ಚಿಂತೆಯ ವಿಷಯ ನಾವು ಮೊದಲೇ ಬೇಕಾದಷ್ಟು ಚರ್ಚೆ ಮಾಡಿದ್ದೇವೆ ಅಲ್ಲವೇ?
ಈಗ ನೀವು ಸುಮ್ಮನೆ ಕಣ್ಣು ಮುಚ್ಚಿಕೊಂಡು ನಿಮ್ಮ ಮೇಲೆ ಮುಂಚಿತವಾಗಿ ಸುರಿಸಲಾಗಿರುವುದರ ಮೇಲೆ ಏಕಾಗ್ರ ಗುರಿಯನ್ನು ಇಟ್ಟುಕೊಳ್ಳಿ. ಯೋಚನೆ ಮಾಡಿ - ನಿಮ್ಮ ದೇಹ, ನಿಮ್ಮ ಐಶ್ರಯ, ನಿಮ್ಮನ್ನು ಸಮರ್ಥಿಸಿ ಸಹಾಯ ಮಾಡುತ್ತಿರುವ ಜನಗಳು, ನಿಮ್ಮ ಮನೆ ಬಾಗಿಲು, ನಿಮ್ಮ ಸುಖ ಭೋಗಗಳು, ನೀವು ಪ್ರಯಾಣ ಮಾಡಿದ ಜಾಗಗಳು… ಇವೆಲ್ಲವನ್ನೂ ಜ್ಞಾಪಿಸಿಕೊಳ್ಳಿ. ಆರಾಮವಾಗಿ ಕೃತಜ್ಞತೆಯ ಮನೋಭಾವದಿಂದ ನೆನಪು ಮಾಡಿಕೊಳ್ಳಿ. ಆದಷ್ಟು ಸಮಯವನ್ನು ತೆಗೆದುಕೊಂಡು ಈ ಅಭ್ಯಾಸವನ್ನು ಮಾಡಿ.
ಈ ಅಭ್ಯಾಸವನ್ನು ಅವಸರದಲ್ಲಿ ಮಾಡಬೇಡಿ. ನಿಧಾನಕ್ಕೆ ಆರಾಮವಾಗಿ ಎಲ್ಲವನ್ನು ಭಾವಿಸಿ. ಈ ಭಾವನೆಯೊಂದಿಗೆ ಇರಿ. ಪರಿಪೂರ್ಣತೆಯ ಈ ಅದ್ಭುತವಾದ ಭಾವನೆಯೊಂದಿಗೆ ಸ್ವಲ್ಪ ಸಮಯ ಇರಿ. ನಿಮ್ಮನ್ನು ನೀವು ಕೃತಜ್ಞತೆಯಿಂದ ತುಂಬಿ ತುಳುಕುತ್ತಾ ಇರುವುದನ್ನು ಭಾವಿಸಿ. ಇದಾದ ನಂತರ ನಿಮ್ಮ ಕಣ್ಣನ್ನು ತೆರೆದಾಗ ನಿಮ್ಮ ಜೀವನವನ್ನು ನಡೆಸುವುದಕ್ಕಾಗಿ ಬೇಕಾದಕ್ಕಿಂತ ಹೆಚ್ಚಾಗಿ ನಿಮ್ಮ ಹತ್ತಿರ ಇರುವುದು ಎಂದು ತಿಳಿದುಕೊಳ್ಳುವಿರಿ! ನೀವು ಆಶ್ಚರ್ಯದಿಂದ ಯೋಚಿಸುವಿರಿ, ''ನನಗೆ ಇದಕ್ಕಿಂತ ಮೇಲೆ ಏನು ಬೇಕು? ''
ಕೇವಲ ನೀವೇ ಕೃತಜ್ಞತೆ ಆಗಿ ಹೋಗಬೇಕು. ಹೀಗೆ ಆಗುವುದಕ್ಕೆ ಏನೂ ಕಾರಣವಿಲ್ಲದೇ ಆನಂದವಾಗಿರುವುದಕ್ಕೆ ಕಲಿತುಕೊಳ್ಳುವುದು ಒಂದು ನಿಶ್ಚಿತವಾದ ದಾರಿ. ವಿಶ್ವಶಕ್ತಿಯು ನಿಮ್ಮನ್ನು ನೋಡಿಕೊಳ್ಳುತ್ತಾ ಇದೆ ಎಂಬುವ ಅತ್ಯಂತ ಆತ್ಮವಿಶ್ವಾಸದಿಂದ ಕಾಣಿಸಿದ್ದನೆಲ್ಲಾ ನೋಡಿ ಉಲ್ಲಾಸಿಸಿ, ಕೇಳಿಸಿದ್ದನ್ನೆಲ್ಲಾ ಕೇಳಿ ಉಲ್ಲಾಸಿಸಿ, ಮಾಡಿದ್ದನ್ನೆಲ್ಲಾ ಉಲ್ಲಾಸದಿಂದ ಮಾಡಿ. ಆಗ ನಿಮ್ಮ ಜೀವನದ ಪರಿವರ್ತನೆಯ ಅನುಭವ ನಿಮಗೆ ಆಗುವುದು ಸಂತೋಷದಲ್ಲಿ ಇರುವುದರಿಂದ ನೀವು ಸದಾ ತುಂಬಿ ತುಳುಕುತ್ತಾ ಇರುವಿರಿ.
ಒಂದು ಸಣ್ಣ ಕಥೆ:
ವಿವಿಧ ಜಾತಿಗಳ ಹಲವಾರು ಹಣ್ಣುಗಳಿದ್ದ ಒಂದು ಮಾವಿನ ತೋಟದ ಮುಂದೆ ಒಬ್ಬ ಮನುಷ್ಯನು ಹಾದು ಹೋಗುತ್ತಿದ್ದನು.
ಅವನು ತೋಟವನ್ನು ಪ್ರವೇಶಿಸಿ, ಪರೀಕ್ಷಿಸಿ, ಮಾವಿನ ಹಣ್ಣುಗಳ ಜಾತಿ ವಿವರ ಮತ್ತು ಅಂಕಿ ಸಂಖ್ಯೆಗಳನ್ನು ಬರೆದುಕೊಂಡು ಅರ್ಧ ಗಂಟೆ ಕಾಲ ನಂತರ ಅಲ್ಲಿಂದ ಹೊರಟನು.
ಸ್ವಲ್ಪ ಹೊತ್ತಾದ ಮೇಲೆ ಇನ್ನೊಬ್ಬ ಮನುಷ್ಯನು ಅದೇ ತೋಟದ ಮುಂದೆ ಹಾದು ಹೋದನು.
ಅವನು ತೋಟವನ್ನು ಪ್ರವೇಶಿಸಿ ಕೆಲವು ಮಾವಿನ ಹಣ್ಣುಗಳನ್ನು ಕಿತ್ತುಕೊಂಡು, ಉಲ್ಲಾಸದಿಂದ ತಿಂದು ಅಲ್ಲಿಂದ ಹೊರಟನು.
(ನಗು)
ಈಗ ನಾನು ಹೀಗೆ ಹೇಳಿದ ಅಂತ ಯಾವುದೋ ಮಾವಿನ ತೋಟಕ್ಕೆ ಹೋಗಿ ಎಲ್ಲ ಹಣ್ಣುಗಳನು ತಿಂದುಬಿಡಬೇಡಿ. ಯಾರಾದರೂ ನಿಮ್ಮ ಮೇಲೆ ಕಲ್ಲು ಎಸೆಯುವರು. ನಾನು ನಿಮಗೆ ಹೇಳುತ್ತಾ ಇರುವುದು ಏನೆಂದರೆ ಪ್ರಶ್ನಿಸದೇ ಉಲ್ಲಾಸಿಸುವುದನ್ನು ಕಲಿತುಕೊಳ್ಳಿ. ಆದರೆ ಎಲ್ಲಾ ಕೆಲಸಗಳನ್ನು ಬಿಟ್ಟು ಕೇವಲ ಉಲ್ಲಾಸಿಸುತ್ತಿರಬೇಕೆಂದು ನನ್ನ ಅರ್ಥವಲ್ಲ.
ಅಹಂಭಾವವನ್ನು ಕಳಚಿಕೊಳ್ಳುವುದು (Part 2)
ಎಲ್ಲರಿಗೂ ಕೆಲಸದ ಅವಶ್ಯಕತೆ ಇದೆ - ಇದರಲ್ಲಿ ಏನೂ ಸಂದೇಹ ಇಲ್ಲ. ನೀವು ಕೇವಲ ಉಲ್ಲಾಸಿಸುತ್ತಾ ಇದ್ದರೆ ನಿಮಗೆ ಯಾರಿಂದಲೂ ಏನೂ ಸಿಗುವುದಿಲ್ಲ. ಕೇವಲ, ಉಲ್ಲಾಸಿಸುವುದಕ್ಕೆ ಕಾರಣಗಳನ್ನು ಹುಡುಕಬೇಡಿ ಎಂದು ನಾನು ಹೇಳುತ್ತಾ ಇರುವೆನು ಅಷ್ಟೆ, ಸಂತೋಷ ಪಡುವುದು ಸಹಜವಾಗಿ ಹೋಗಬೇಕು -ಹೀಗೆ ಆದಾಗ ನಿಮ್ಮ ಕೃತಜ್ಞತೆಯು ನಿಮ್ಮ ಅಂತರಂಗವೇ ಆಗಿ ಹೋಗುವುದು.
ನಿಮ್ಮ ಉದ್ಯೋಗವು ಏನೇ ಆಗಿರಲಿ, ಸಮಾಜದಲ್ಲಿ ನಿಮ್ಮ ದರ್ಜೆ ಎಷ್ಟೇ ಆಗಿರಲಿ, ನಿಮ್ಮ ಆರ್ಥಿಕ ಸ್ಥಿತಿ ಏನೇ ಆಗಿರಲಿ, ಜೀವನದಲ್ಲಿ ಸಂತೋಷಕ್ಕೆ ಇವುಗಳು ಅಡ್ಡಿ ಆಗುವುದಿಲ್ಲ.
ಸಮಸ್ಯೆ ಏನೆಂದರೆ ಎಲ್ಲಾದಕ್ಕೂ, ಉಲ್ಲಾಸಿಸುವುದಕ್ಕೂ ಸಹ ಏನೋ ಒಂದು ಕಾರಣವಾಗಿರಬೇಕೆಂದು ನೀವು ಯೋಚಿಸುವಿರಿ. ನಿಮ್ಮ ಮನಸ್ಸಿಗೆ ನೀವು ಈ ರೀತಿ ಯೋಚನಾ ಕ್ರಮವನ್ನು ಹೇಳಿಕೊಟ್ಟು ಅಭ್ಯಾಸ ಮಾಡಿರುವಿರಿ. ಇದೇ ಕಾರಣಕ್ಕಾಗಿ ಬೇರೆಯವರು ಸೌಭಾಗ್ಯಕ್ಕೆ ಅಯೋಗ್ಯವಾಗಿದ್ದರೂ ಅವರಿಗೆ ಸೌಭಾಗ್ಯ ದಿಂದ ಆಶೀರ್ವದಿಸಲಾಗಿದೆ ಆದರೆ ನೀವು ಯೋಗ್ಯವಾಗಿದ್ದರೂ ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ನೀವು ಸೌಭಾಗ್ಯದ ಆಶೀರ್ವಾದಗಳನ್ನು ಪಡೆದಿಲ್ಲ ಎಂದು ನೀವು ಭಾವಿಸುವಿರಿ.
ಉಲ್ಲಾಸಿಸುವುದಕ್ಕೆ ಕಠಿಣ ಶ್ರಮೆ ಮಾಡಬೇಕೆಂದು ನೀವು ಯೋಚಿಸುವಿರಿ. ಖಂಡಿತ ಇಲ್ಲ! ಶ್ರಮಿಸುವುದು ಉತ್ತಮ ಆದರೆ ಸಂತೋಷಕ್ಕೂ ಅದಕ್ಕೂ ಸಂಬಂಧವಿಲ್ಲ. ಈ ತತ್ವವನ್ನು ತ್ಯಜಿಸಿ ಗೊಣಗುಟ್ಟುವುದನ್ನು ನಿಲ್ದಿಸಿಬಿಟ್ಟು ಸಂತುಷ್ಠವಾಗಿರುವುದಕ್ಕೆ ಅದೇ ಒಂದು ನಿಶ್ಚಿತವಾದ ದಾರಿ.
ದಿವ್ಯ ಶಕ್ತಿಯು ಸುರಿಸುವುದು. ಇದನ್ನು ನೀವು ಉಲ್ಲಾಸಿಸುವುದಕ್ಕೆ ನಿರ್ಧರಿಸಿದರೆ ನೀವು ಸಂತೋಷವಾಗಿರುವಿರಿ.
ಇದು ಕೇವಲ ನಿಮ್ಮ ನಿರ್ಧಾರ. ನೀವು ತಪ್ಪಾಗಿ ನಿರ್ಧರಿಸಿ ಗೊಣಗುಟ್ಟುವಿರಿ ಮತ್ತು ನಿಮ್ಮ ಅಸಂತುಷ್ಪತೆಗೆ ಬೇರೆಯವರನ್ನು ಹೊಣೆಯಾಗಿ ಮಾಡುವಿರಿ. ಜ್ಞಾಪಕ ಇಟ್ಟುಕೊಳ್ಳಿ; ನಿಮ್ಮ ಜೀವನದಲ್ಲಿ ಆಗುವುದಕ್ಕೆಲ್ಲಾ ಬೇರೆ ಯಾರೂ ಹೊಣೆಯಾಗಿ ಇಲ್ಲ. ಎಲ್ಲವೂ ನೀವು ಅಪ್ರಜ್ಞೆಯಲ್ಲಿ ಮಾಡಿರುವ ನಿಮಗೆ ಗೊತ್ತಿರುವ ನಿರ್ಧಾರ! ನಿಮ್ಮಲ್ಲಿ ಒಂದು ಅಗಾಧವಾದ ಎಚ್ಚರಿಕೆ ಇಲ್ಲದೆ ಇರುವುದರಿಂದ ನೀವು ಅಪ್ರಜ್ಞೆಯಲ್ಲಿ ಒಂದೇ ಸಪಳದ ತಂಗಳವಾದ ನಿರ್ಧಾರವನ್ನು ಮಾಡುವಿರಿ ಮತ್ತು ಆಮೇಲೆ ಜೀವನದ ಬಗ್ಗೆ ಆಕ್ಷೇಪಣೆಯನ್ನು ಮಾಡುವಿರಿ.
ಸದಾ ನೆನಪಿಟ್ಟುಕೊಳ್ಳಿ: ಸ್ವರ್ಗ ಮತ್ತು ನರಕವು ಪ್ರಪಂಚದ ಭೂಪಟದಲ್ಲಿ ಸ್ಥಳಗೊಂಡಿಲ್ಲ. ಅವುಗಳನ್ನು ನೀವು ನಿಮ್ಮೊಳಗೆ ಉಂಟು ಮಾಡಿಕೊಳ್ಳುವಿರಿ. ನೀವು ಯಾವಾಗ ವಿಶ್ವಶಕಿಯಲ್ಲಿ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವಿರೋ, ನೀವು ಅದರಿಂದ ಬೇರ್ಪಡಿಸಿಕೊಂಡು ನರಕದ ಸ್ಥಿತಿಯನ್ನು ಹೊಂದುವಿರಿ. ನರಕ ನಿಮ್ಮ ಹೊರಗಿನಲ್ಲಿ ಇದೆ ಎಂದು ಯೋಚಿಸಬೇಡಿ. ಅದು ನಿಮ್ಮ ಮನಸಿನಲ್ಲೇ ಇರುವುದು. ನಿಮ್ಮ ಆಯ್ಕೆಯು ಮತ್ತು ನಿಮ್ಮ ಸ್ವಭಾವವು ನೀವು ನರಕದಲ್ಲಿರುವಿರೋ ಅಥವಾ ಸ್ವರ್ಗದಲ್ಲಿರುವಿರೋ ಎಂದು ನಿಶ್ಚಯಿಸುವುದು.
ಒಬ್ಬ ಅಧ್ಯಾಪಕರು ಒಮ್ಮೆ ತಮ್ಮ ಶಿಷ್ಯರನ್ನು ಕೇಳಿದರು, '' ನರಕವು ಎಲ್ಲಿದೆ ಎಂದು ಯಾರಾದರೂ ಹೇಳಬಲ್ಲರೇ?'' ಸ್ವಲ್ಪ ಹೊತ್ತು ಆದ ನಂತರ ಒಂದು ಹುಡುಗಿಯು ಎದ್ದು ನಿಂತು ಉತ್ತರಿಸಿದಳು, ''ನರಕವಿರುವುದು.'' ಅಧ್ಯಾಪಕರು ಆಶ್ಚರ್ಯದಿಂದ ಹುಡುಗಿಯ ಉತ್ತರದ ಕಾರಣವನ್ನು ಕೇಳಿದನು.
ಹುಡುಗಿಯು ಜವಾಬು ಕೊಟ್ಟಳು ''ನಾನು ನನ್ನ ತಂದೆಯ ಕೆಲಸದ ಕೊಠಡಿಗೆ ಹೋದಾಗೆಲ್ಲಾ ಅವರು ಕೂಗುತಾರೆ; ಗೆಟ್ ದ ಹೆಲ್ (hell) ಔಟ್ ಆಫ್ ಹಿಯರ್!''
(ನಗು)
ಸ್ವರ್ಗಕ್ಕೆ ಮತ್ತು ನರಕಕ್ಕೆ ಅವುಗಳದೇ ಹೊರಗಡೆ ಬೇರೆ ಒಂದು ಬದುಕು, ಬೇರೆ ಒಂದು ಅಸ್ತಿತ್ವವಿದೆ ಎಂದು ಮಕ್ಕಳಿಗೆ ಚಿಕ್ಕಂದಿನಿಂದ ಹೇಳಿಕೊಡಲಾಗಿದೆ. ಭಗವಂತನು ಒಂದು ದೊಡ್ಡ ಸಿಂಹಾಸನದ ಮೇಲೆ ಕುಳಿತುಕೊಂಡು ಅವರು ಮಾಡಿದ ಪ್ರತಿಯೊಂದು ಕಾರ್ಯವನ್ನು ವೀಕ್ಷಿಸುತ್ತಾ ಅವರ ಒಳ್ಳೆ ಮತ್ತು ಕೆಟ್ಟ ಕೆಲಸಗಳ ಲೆಕ್ಕವನ್ನು ಇಟ್ಟುಕೊಳ್ಳುತ್ತಾ ಇರುವನು ಎಂದು ಹೇಳಿಕೊಡಲಾಗಿದೆ.
ಈ ರೀತಿ ಯೋಚಿಸಿ ನಾವು ನಮ್ಮ ಕಾರ್ಯಗಳ ಕಾರಣ - ಪರಿಣಾಮದ ಚಕ್ರಗತಿಯನ್ನು ಸ್ವರ್ಗದೊಡನೆ ಸಂಬಂಧಿಸುತ್ತೇವೆ ಮತ್ತು ಕೆಟ್ಟ ಕಾರ್ಯಗಳನ್ನು ನರಕದೊಡನೆ ಸಂಬಂಧಿಸುತ್ತೇವೆ. ಭಗವಂತನನ್ನು ಮತ್ತು ವಿಶ್ವ ಶಕ್ತಿಯನ್ನು ಒಂದು ವ್ಯಾಪಾರದ ಕೇಂದ್ರವಾಗಿ ಗ್ರಹಿಸುತ್ತೇವೆ. ನಮ್ಮ ನಿಜವಾದ ಕೆಲಸ ಏನೇ ಆಗಿರಲಿ, ನಾವೆಲ್ಲರೂ ವ್ಯಾಪಾರಿಗಳಾಗಿ ಹೋಗುತ್ತೇವೆ.
ನೀವು ದೇವಸ್ಥಾನಕ್ಕೆ ಹೋದಾಗ ಏನು ಮಾಡುವಿರಿ? ನೀವು ಹೂವು, ತೆಂಗಿನಕಾಯಿ, ಹಣ್ಣುಗಳು ಇವೆಲ್ಲವನ್ನು ಕೊಂಡುಕೊಂಡು ನಿಮ್ಮ ಪರಿವಾರದ ಹೆಸರಿನಲ್ಲಿ ದೇವರಿಗೆ ಕಾಣಿಕೆಯನ್ನಾಗಿ ಅರ್ಪಿಸುವಿರಿ. ನಿಮ್ಮ ಪರಿವಾರದ ಸದಸ್ಯರ ಒಬ್ಬೊಬ್ಬರ ಹೆಸರು ಮತ್ತು ಹುಟ್ಟಿದ ನಕ್ಷತ್ರವನ್ನು ಪುರೋಹಿತರಿಗೆ ತಿಳಿಸಿ ಅರ್ಚನೆಯನ್ನು ಮಾಡಿಸುವಿರಿ.
ಪುರೋಹಿತರು ಒಂದು ಕೈಯಲ್ಲಿ ಪೂಜೆಯ ತಟ್ಟಲನ್ನು ಹಿಡಿದುಕೊಂಡಿರುವರು ಮತ್ತು ನೀವು ನಿಮ್ಮ ಪರಿವಾರದ ಸದಸ್ಯರ ಹೆಸರಿನ ಬೇರೆ ವಿವರಗಳೊಡನೆ ಒಂದು ದೊಡ್ಡ 'ಲಿಸ್ಟ್'ನು ಕೊಡುತಾ ಇರುತೀರಾ. ಭಗವಂತನು ತನ್ನ ಆಶೀರ್ವಾದಗಳನ್ನು ತಪ್ಪು ವ್ಯಕ್ತಿಗೆ, ತಪ್ಪು ಮನೆಗೆ ಕಳುಹಿಸಿಬಿಡುತಾ ಎಂದು ನೀವು ಹೆದರುವಿರಿ. ನಿಮ್ಮ ಮನೆಯು ಸರಿಯಾಗಿ ಎಲ್ಲಿ ಸ್ಥಳಗೊಂಡಿದೆ ಎಂದು ವಿವರಿಸುವಿರಿ ಮತ್ತು ಕಾಣಿಕೆಯು ನಿಮ್ಮದೇ ಬೇರೆ ಯಾರದೂ ಅಲ್ಲ ಅಂತ ಒತ್ತಿ ಹೇಳುವಿರಿ. ಇಷ್ಟೆಲ್ಲಾ ಮಾಡಿದ ಮೇಲೆ ನೀವು ದೇವಸ್ಥಾನದಿಂದ ಹೊರಡುವಿರಿ ಅಲ್ಲವೇ ?
ಈ ವಿವರಗಳನ್ನೆಲ್ಲಾ ನೀವು ವಿವರಿಸದೆ ಇದ್ದರೆ ಭಗವಂತನಿಗೆ ನಿಮ್ಮ ಪರಿಚಯ ಇಲ್ಲ ಎಂದು ತಿಳಿದುಕೊಂಡಿರುವಿರೇ? ಈ ಪ್ರಪಂಚದಲ್ಲಿ ನಿಮ್ಮ ಇರುವಿಕೆಯ ಬಗ್ಗೆ ಭಗವಂತನಿಗೆ ಜ್ಞಾಪಿಸಿದರೆ ಮಾತ್ರ, ಅವನು ನಿಮಗೆ ಆಶೀರ್ವಾದಗಳನ್ನು ನೀಡುತ್ತಾನೆ ಎಂದು ತಿಳಿದುಕೊಂಡಿರುವಿರೇ? ದೇವರ ಮೇಲೆ ಕೃತಜ್ಞತೆಯನ್ನು ನಿರಂತರವಾಗಿ ಭಾವಿಸುತ್ತಾ ಇರುವುದು ಒಂದೇ ಅಗತ್ಯ, ಅಷ್ಟೆ -ಅವನು ನಿಮ್ಮ ಮೇಲೆ ಸದಾ ಆಶೀರ್ವಾದಗಳನ್ನು ಸುರಿಸುತ್ತಾ ಇರುವನು.
ನೀವು ತೊಂದರೆಯಲ್ಲಿದ್ದದ್ದನ್ನು ನೋಡಿ ತೊಂದರೆಯಿಂದ ನಿಮ್ಮನ್ನು ಬಿಡಿಸಲು ಭಗವಂತನು ನಿರ್ಧಾರ ಮಾಡುವನು ಮತ್ತು ನೀವು ಸರಿಯಾಗಿದ್ದರೆ ನಿಮ್ಮನ್ನು ಅಲಕ್ಷಿಸುತಾನೆ ಎಂದು ಎಂದಿಗೂ ತಿಳಿದುಕೊಳ್ಳಬೇಡಿ. ಖಂಡಿತ ಹೀಗೆ ಆಗುವುದಿಲ್ಲ.
ಈ ತತ್ವಗಳೆಲ್ಲಾ ನಮ್ಮ ಮನಸ್ಸಿನ ನಿಶ್ಚಿತ ಸ್ಥಿತಿ ಆಗಿ ಹೋಗಿವೆ ಮತ್ತು ನಾವು ಈ ತಪ್ಪು ಆಧಾರಗಳ ಮೇಲೆ ದೇವರನ್ನೂ ವಿಮರ್ಶಿಸುತ್ತೇವೆ. ಈ ತಪ್ಪು ತತ್ತ್ರಗಳೆಲ್ಲಾ ಸಮಾಜವು ನಮಗೆ ಚಿಕ್ಕಂದಿನಿಂದಲೇ ಹೇಳಿಕೊಟ್ಟಿದೆ.
ಕೃತಜ್ಞತೆಯ ತತ್ತವು ನಮ್ಮಲ್ಲಿ ಬಹಳ ಹೆಚ್ಚಾಗಿ ವಿರೂಪಗೊಂಡಿದೆ. ಯಾರಾದರೂ ನಮ್ಮನ್ನು ಕಷ್ಟದಿಂದ ಹೊರಗೆ ತಂದಿದ್ದರೆ ಅಥವಾ ಅವರು ನಮಗೆ ಉಪಚಾರವನ್ನು ಮಾಡಿ ಉಪಕಾರವನ್ನು ನೀಡಿದರೆ ಮಾತ್ರ, ನಮ್ಮಲ್ಲಿ ಕೃತಜ್ಞತೆಯ ಭಾವನೆ ಉಂಟಾಗಬೇಕು ಎಂದು ನಾವು ಅಂದುಕೊಂಡಿದ್ದೇವೆ. ಇದು ನಮಗೆ ಹೇಳಿಕೊಟ್ಟಿರುವ ಬಹಳ ವಿಚಿತ್ರವಾದ ಹಾಸ್ಯಕರವಾದ ಮಾತು.
ನಾನು ಹೇಳುತ್ತೇನೆ ಕೇಳಿ: ದೇವಸ್ಥಾನವನ್ನು ಕೇವಲ ಒಂದು ಅಗಾಧವಾದ ಕೃತಜ್ಞತೆಯ ಮನೋಭಾವದಿಂದ ಪ್ರವೇಶಿಸಿ. ಇದೇ ಮನೋಭಾವದಿಂದ ದೇವತೆಯ ಮುಂದೆ ನಿಂತುಕೊಳ್ಳಿ ಮತ್ತು ದೇವಸ್ಥಾನದಿಂದ ಹೊರಗೆ ಬನ್ನಿ. ಇಷ್ಟೇ ಸಾಕು. ಮಿಕ್ಕಿದ್ದೆಲ್ಲಾ ತಾನಾಗಿ ತಾನೇ ಆಗುವುದು. ಇದೇ ಎಲ್ಲಕ್ಕಿಂತ ಉತ್ತಮವಾದ ಪ್ರಾರ್ಥನೆ. ಕೃತಜ್ಞತೆಯೇ ಸರ್ವೋತ್ಕೃಷ್ಟವಾದ ಪೂಜೆ ಅಥವಾ ಕಾಣಿಕೆ ಆಗಿರುವುದು.
ನೀವು ಇಲ್ಲಿರುವ ಪ್ರಭಾವವುಳ್ಳವರಾಗಿ ಉಪಯೋಗಿಸಿಕೊಳ್ಳಿ. ಈ 7 ದಿನ ನೀವು ಹೊರಗಿನ ಪ್ರಪಂಚದಿಂದ ದೂರ ಇದ್ದಾಗ ಕೃತಜ್ಞತೆಯ ಭಾವನೆಯನ್ನು ನಿಮ್ಮೊಳಗೆ ಆಳವಾಗಿ ನೆಲೆಗೊಳ್ಳಲು ನಿಮ್ಮ ಅಂತರಂಗವನ್ನು ತೆರೆದಿಟ್ಟುಕೊಂಡು ಅರಳಲು ಬಿಡಿ. ಇದು ನಿಮಗೆ ಬಹಳ ಅಪರೂಪವಾಗಿ ಸಿಗುವ ಅವಕಾಶ. ಇದನ್ನು ಕಳೆದುಕೊಳ್ಳಬೇಡಿ. ನಿಮ್ಮ ಒಳಗೆ ಒಂದು ಹೊಸ ಎಡೆಯನ್ನು ಉಂಟುಮಾಡಿ ಅದನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ.
ನೋಡಿ: ಸಮಸ್ಯೆ ಏನೆಂದರೆ ನಾವು ಭಗವಂತನನ್ನು ಸದಾ ನಮ್ಮ ತಲೆಯ ಮೂಲಕ ತಲುಪಲು ನೋಡುತ್ತಾ ಇರುತ್ತೇವೆ. ಅವನನ್ನು ಈ ರೀತಿ ಎಂದಿಗೂ ತಲುಪುವುದಕ್ಕೆ ಸಾಧ್ಯವಿಲ್ಲ. ತಲೆಯಿಂದ ತಲುಪುವ ಪ್ರಯತ್ನವು ಬಿಟ್ಟರೆ ನೀವು ತಾನಾಗಿ ತಾನೇ ನಿಮ್ಮ ಹೃದಯದ ಮೂಲಕ ಕೆಲಸ ಮಾಡುವಿರಿ - ಹೀಗೆ ಮಾಡಿದಾಗ ಭಗವಂತನನ್ನು ತಲುಪುವ ಅವಶ್ಯಕತೆಯೇ ಇಲ್ಲ ಅಂತ ನೀವು ಕಂಡು ಹಿಡಿಯುವಿರಿ; ಅವನು ನಿಮ್ಮೊಳಗೆ ಮುಂಚಿತವಾಗಿ ಇರುವನು!
ನೀವು ನಿಮ್ಮ ತಲೆಯ ಮೂಲಕ ಕೆಲಸ ಮಾಡಿದರೆ ನೀವು ಯಾವಾಗಲೂ ಹೊರಗಡೆ ಹುಡುಕುತಾ ಇರುವಿರಿ ಮತ್ತು ಭಗವಂತನು ನಿಮಗೆ ಎಂದಿಗೂ ಹೊರಗಡೆ ಸಿಗುವುದಿಲ್ಲ. ನಿಮ್ಮ ತಲೆಯಿಂದ ಕೆಲಸ ಮಾಡಿದರೆ, ಕೃತಜ್ಞತೆಯನ್ನು ಭಾವಿಸುವುದಕ್ಕೆ ಕಾರಣಗಳನ್ನು ಹುಡುಕುತಾ ಇರುವಿರಿ. ನೀವು ತಲೆಯಿಂದ ಹೃದಯಕ್ಕೆ ವರ್ಗಾಯಿಸಿಕೊಂಡರೆ ನಿಮಗಾಗಿ ತೆರೆದುಕೊಳ್ಳುವುದು - ಹೀಗೆ ಆದಾಗ, ನಿಮಗೆ ಮೊದಲೇ ಇದರ ಜ್ಞಾನ ಇತ್ತು ಆದರೆ ನಿಮ್ಮ ಮನಸ್ಸು ಉಂಟು ಮಾಡಿದ್ದ ಹಾವಳಿಯಿಂದ ನಿಮಗೆ ಇದು ಗೊತ್ತಾಗಿರಲಿಲ್ಲ ಎಂದು ತಿಳಿದುಕೊಳ್ಳುವಿರಿ.
ನೀವು ಹೃದಯದ ಮೂಲಕ ಕೆಲಸ ಮಾಡಿದಾಗ ಸದಾ ಕೃತಜ್ಞತೆಯಲ್ಲಿ ಇರುವಿರಿ. ಈ ಕಾರಣಕ್ಕಾಗಿಯೇ ಆಂಗ್ಲ ಭಾಷೆಯಲ್ಲಿ ಯಾವಾಗಲು 'ಗ್ರಾಟಿಟ್ಯೂಡ್' ಎಂದು ಹೇಳಲಾಗುವುದು ಹೊರತು 'ಗ್ರಾಟಿಟ್ಯೂಡ್' ಎಂದು ಕೇಳಲಾಗದು.
ಈಗ ನೀವು ಕೇಳುವಿರಿ ''ಸ್ವಾಮೀಜಿ ನಮ್ಮನ್ನು ನಾವು ತಲೆಯಿಂದ ಹೃದಯಕ್ಕೆ ಹೇಗೆ ವರ್ಗಾಯಿಸಿಕೊಳ್ಳಬಹುದು'' ನಿಮಗೆ ನಿಮಗೆ ತಲೆಯಲ್ಲಿ ಆಗುತ್ತಿರುವದರ ಎಚ್ಚರಿಕೆಯಿದ್ದರೆ ಸಾಕು! ನಿಮ್ಮ ತಲೆಯಲ್ಲಿ ನಡೆಯುತಾ ಇರುವುದರ ಎಚ್ಚರಿಕೆ ನಿಮಗೆ ಇಲ್ಲದೆ ಇರುವುದರಿಂದ ನೀವು ಅದನ್ನು ಲಗಾಮು ಇಲ್ಲದೆ, ಯಂತ್ರದಂತೆ ಕೆಲಸ ಮಾಡಲು ಬಿಟ್ಟಿರುವಿರಿ. ತಲೆಯ ಎಚ್ಚರಿಕೆ ನಿಮಗೆ ಆದಾಗ, ಅದನ್ನು ನೀವು ತಾನಾಗಿ ತಾನೇ ತ್ಯಜಿಸುವಿರಿ.
ಕೃತಜ್ಞತೆಯು ಒಂದು ಸೌಶೀಲ್ಯವು ಅಲ್ಲ. ಅದು ನಿಮ್ಮ ಮನೋಭಾವವೇ ಆಗಿ ಹೋಗಬೇಕು. ವಿಶ್ವ ಶಕ್ತಿಯೊಡನೆ ಹೊಂದಾಣಿಕೆ ಆಗುವುದಕ್ಕೆ ಇದಕ್ಕಿಂತ ಮೇಲೆ ಏನೂ ಬೇಕಾಗಿಲ್ಲ. ನೀವು ಕೇವಲ ಕೃತಜ್ಞತೆಯನ್ನು ಭಾವಿಸಿದರೆ ನೀವು ವಿಶ್ವಶಕ್ತಿಯೊಂದಿಗೆ ಬಹಳ ಸುಂದರವಾಗಿ ಹೊಂದಿಕೊಳ್ಳುವಿರಿ - ಹೀಗೆ ಆದಾಗ ವಿಶ್ವ ಶಕ್ತಿಯು ನಿಮಗೆ ತನ್ನ ಅದ್ಭುತವಾದ ಭವ್ಯತೆಯನ್ನು ಸ್ಪಷ್ಟವಾಗಿ ಕಾಣಿಸಿಕೊಳ್ಳುವುದು. ಹೀಗೆ ಆದಾಗ ನೀವು ಕೇವಲ ಆರಾಮವಾಗಿ ಕುಳಿತು ವಿಶ್ವಶಕ್ತಿಯ ಈ ಭವ್ಯತೆಯಲ್ಲಿ ಉಲ್ಲಾಸಿಸಬಹುದು.
'ಹೊಂದಿಕೊಳ್ಳುವುದು' ಅಥವಾ 'ಟ್ಯೂನಿಂಗ್' (tuneing) ಅಂದರೆ ಏನು ಅರ್ಥ? ನಾನು ಇದನ್ನು ವಿವರಿಸುತ್ತೇನೆ. ನಮ್ಮೆಲ್ಲರಿಗೂ ರೇಡಿಯೋ ಹೇಗೆ ಕೆಲಸ ಮಾಡುವುದು ಎಂದು ಗೊತ್ತು ಅಲ್ಲವೆ?
ಹೌದು ಸ್ವಾಮೀಜಿ...
ಈಗ, ಒಂದು ರೇಡಿಯೋವನ್ನು ಅದರ ಸ್ವರೂಪವನ್ನು ಬದಲಾಯಿಸದೇ, ಬೇರೆ ಬೇರೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಇರುವ ಬೇರೆ ಬೇರೆ ರೇಡಿಯೋ ಸ್ಟೇಷನ್ ಗಳಿಗೆ ಹಾಗೇ ಹೊಂದಿಸಬಹುದಲ್ಲವೆ? (connect ಮಾಡುವುದು) ನೀವು ಯಾವುದಾದರು ಒಂದು ಸ್ಟೇಷನ್ನ ಕಾರ್ಯಕ್ರಮವನ್ನು ಕೇಳುತ್ತಾ ಇದ್ದಾಗ ಏನಾದರೂ ಗಲಾಟೆ ಇದ್ದರೆ ಏನು ಮಾಡುವಿರಿ ?
ನಾವು ಅದನ್ನು 'ಫೈನ್ ಟ್ಯೂನ್' ಮಾಡುತ್ತೇವೆ ಸ್ವಾಮೀಜಿ.
ನಿಜ! ಯಾವುದೇ ಒಂದು ಸ್ಟೇಷನ್ನ್ನು ಸ್ಪಷ್ಟವಾಗಿ ಕೇಳುವುದಕ್ಕೆ ನೀವು ಅದನ್ನು ಫೈನ್ ಟ್ಯೂನ್ ಮಾಡಬೇಕು ಅಷ್ಟೆ. ಹಾಗೇ ನೀವು ವಿಶ್ವ ಶಕ್ತಿಯೊಡನೆ ಹೊಂದಿಕೆ ಉಂಟು ಮಾಡಿಕೊಳ್ಳುವುದಕ್ಕಾಗಿಯೂ ಇದೇ ತತ್ತವನ್ನು ಅನ್ನಹಿಸಿಕೊಳ್ಳಿ ಅಷ್ಟೆ.
ನಮ್ಮ ಸುತ್ತಲಲ್ಲಿ ಸಾವಿರಾರು ಕಾರ್ಯಕ್ರಮಗಳು ನಡೆಯುತಾ ಇರುವುವು. ನಾವು ಯಾವ ಕಾರ್ಯಕ್ರಮದೊಡನೆ ಹೊಂದಿಕೊಳ್ಳುತ್ತೇವೋ, ಅದು ಅನುಭವವಾಗುವುದು. ಯಾವ ಕಾರ್ಯಕ್ರಮಕ್ಕೆ 'ಟ್ಯೂನ್' ಮಾಡಬೇಕೋ ಅದು ಸಂಪೂರ್ಣವಾಗಿ ನಿಮ್ಮ ನಿರ್ಧಾರ; ಎಲ್ಲರೂ ಒಪ್ಪಿಕೊಳ್ಳುತ್ತೀರಾ ತಾನೆ? ಸರಿ. ಯಾವ ಕಾರ್ಯಕ್ರಮವನ್ನು ಕೇಳಬೇಕೆಂಬ ಸ್ವಾತಂತ್ರ್ಯ ನಿಮಗೆ ಇದೆ ಅಲ್ಲವೆ?
ಹೌದು ಸ್ವಾಮೀಜಿ.
ಇದೇ ರೀತಿಯಲ್ಲಿ ಜನಗಳ ಮನಸಿನ ಮೂಲಕ ನಿಮ್ಮ ಸುತ್ತಲು ಉಂಟಾಗುವ ಗೊಂದಲಕ್ಕೆ ನೀವು ಹೊಂದಿಕೊಳ್ಳಲು ನಿರ್ಧರಿಸಿದರೆ, ನೀವೂ ಗೊಂದಲ ಗೊಳ್ಳುವಿರಿ. ಚಿಂತೆಯ, ಅಸಂತುಷ್ಪತೆಯ ಮತ್ತು ಸಂಕಟದ ಎಂದೂ ಮುಗಿಯದೆ ಇರುವ ಜಲಾವೃತದಲ್ಲಿ ನೀವು ಬಿದ್ದು ಹೋಗುವಿರಿ.
ಇದಕ್ಕೆ ವಿರುದ್ಧವಾಗಿ ನೀವು ವಿಶ್ವ ಶಕ್ತಿಯೊಂದಿಗೆ ಹೊಂದಿಕೊಳ್ಳಲು ನಿರ್ಧರಿಸಿದರೆ, ಕೇಂದ್ರ ಸೂತ್ರವಾಗಿ ಈ ಪ್ರಪಂಚವನೇ ನಡೆಸುತ್ತಿರುವ ಈ ವಿಶ್ವಶಕ್ತಿಯೊಂದಿಗೆ ನೀವು ಹೊಂದಿಕೊಂಡರೆ, ನೀವು ಸರಿಯಾದ ಸೂತ್ರವನ್ನು ಹಿಡಿದಿರುವಿರಿ - ನಿಮ್ಮ ಸುತ್ತಲಲ್ಲಿರುವ ಗೊಂದಲದಲ್ಲಿ ಈ ಸುವಾಸನೆಯುಳ್ಳ ಅರಳುತಿರುವ ಹೂವಿನಂತೆ ನೀವು ಆಗಿ ಹೋಗುವಿರಿ.
ಗೊಂದಲವು ನೀಡಿದ ನಕಾರಾತ್ಮಕ ಭಾವನೆಗಳಿಂದ ಜೀವನವು ಒಂದು ಸದಾ ಅಸಂತುಷ್ಠವಾದ ಸ್ಥಿತಿ ಎನಿಸುವುದು. ಆದರೆ ನೀವು ವಿಶ್ವಶಕ್ತಿಯಾದ ಕೇಂದ್ರ ಸೂತ್ರವನ್ನು ಹಿಡಿದಾಗ, ಜೀವನವು ವಿಶ್ವ ಶಕ್ತಿಯ ಭಾಷೆಯಾದ ಸಂಗೀತವಾಗಿ ಹೋಗುವುದು - ಮತ್ತು ನೀವು ಸದಾ ಕೃತಜ್ಞತೆಯೊಂದಿಗೆ ಉಲ್ಲಾಸಿಸುವಿರಿ. ನಿಮ್ಮನ್ನು ನಿಮ್ಮ ವಿಶ್ವಶಕ್ತಿಯೊಡನೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತೀರೋ (ಫೈನ್ ಟ್ಯೂನ್ ಮಾಡಿಕೊಳ್ಳುತ್ತೀರೋ ) ನಿಮ್ಮ ಜೀವನವೂ ಅಷ್ಟೇ ಆನಂದದಾಯಕವಾಗಿರುವುದು. ಅಸಂತುಷ್ಪತೆಯು ನಿಮ್ಮನ್ನು ಕೆಳಗೆ ಇಳಿಸುವುದು, ಜೀವನವನ್ನು ಒಂದು ಹೊರೆಯಾಗಿ ಭಾವಿಸಿ ಸಂಪೂರ್ಣವಾಗಿ ದುಃಖಗೊಳ್ಳುವಿರಿ. ಇದಕ್ಕೆ ವಿರುದ್ದವಾಗಿ ಕೃತಜ್ಞತೆ ಮತ್ತು ಅದರೊಡನೆ ಉಂಟಾಗುವ ಪರಿಪೂರ್ಣತೆಯು ನಿಮ್ಮಲ್ಲಿ ಹಗುರತೆ ಮತ್ತು ಆನಂದವನ್ನು ನೀಡುವುದು. ಜೀವನದಲ್ಲಿ ನಿಮಗೆ ಸಿಕ್ಕಿರುವುದೆಲ್ಲಾ ಸಹಜ, ಅದರಲ್ಲಿ ಏನೂ ದೊಡ್ಡತನ ಇಲ್ಲ. ಅದು ನಮ್ಮ ಹಕ್ಕು ಎಂಬುವ ಮನೋಭಾವ ನಮ್ಮೊಳಗೆ ಇರುವುದರಿಂದ ನಾವು ಯಾವಾಗಲೂ ಅಸಂತುಷ್ಸರಾಗಿ ಇರುತೇವೆ. ಹೀಗೆ ಇದ್ದರೆ ನೀವು ಬಹಳವನ್ನು ಕಳೆದುಕೊಳ್ಳುವಿರಿ ಮತ್ತು ನಿಮಗೆ ಯಾವುದರಿಂದಲೂ ಸಂತೋಷ ಪಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕೆ ನಾನು ಹೇಳುತ್ತೇನೆ: ಯಾವುದನ್ನೂ ಅಲಕ್ಷಿಸಬೇಡಿ.
ಈ ಸಣ್ಣ ಕಥೆಯನ್ನು ಕೇಳಿ.
ರಸ್ತೆಯಲ್ಲಿ ಹಾದು ಹೋಗುತಿರುವ ಒಬ್ಬ ಮನುಷ್ಯನನ್ನು ಒಬ್ಬ ಭಿಕ್ಷುಕನು ನಿಲ್ಲಿಸಿ ಕೇಳಿದನು, ''ಎರಡು ವರುಷಗಳ ಕೆಳಗೆ ನೀವು ನನಗೆ 20 ರೂಪಾಯಿ ಕೊಡುತಾ ಇದ್ದಿರಿ, ಹೋದ ವರುಷ ನೀವು ಕೇವಲ 10 ರೂಪಾಯಿ ಕೊಟ್ಟಿರಿ, ಮತ್ತು ಕೆಲವು ಮಾಸಗಳಿಂದ ನೀವು ಕೇವಲ 2 ರೂಪಾಯಿ ಕೊಡುತಾ ಇರುವಿರಿ ಏಕೆ?''
ಮನುಷ್ಯನು ಉತ್ತರಿಸಿದನು, ''ಮೊದಲು ನಾನು ಒಂಟಿಯಾಗಿದ್ದೆ, ಆಮೇಲೆ ನನಗೆ ಮದುವೆ ಆಯಿತು ಮತ್ತು ಈಗ ನನಗೆ ಒಂದು ಮಗು ಇದೆ, ಅದಕ್ಕಾಗಿ.''
''ಏನೂ?'' ಕುಟುಂಬವನ್ನು ನನ್ನ ದುಡ್ಡನು ಉಪಯೋಗಿಸುತಿದೀರಾ?'' ಎಂದು ಭಿಕ್ಷುಕನು ಕೂಗಿದನು.
(ಜೋರು ನಗು)
ಭಿಕ್ಷುಕನು ಕೇಳುತಾನೆ ''ನಿನ್ನ ಕುಟುಂಬವನ್ನು ಪಾಲಿಸುವುದಕ್ಕೆ ನನ್ನ ದುಡ್ಡನ್ನು ಉಪಯೋಗಿಸುತಾ ಇರುವಿರಿ?'' ವಾಸವವಾಗಿ ನಮ್ಮಲ್ಲಿ ಹೆಚ್ಚಿನವರು ಬೇರೆಯವರು ನಮ್ಮನ್ನು ನೋಡಿಕೊಳ್ಳುತಾರೆ ಮತ್ತು ಅವರು ನಮ್ಮ ಅವಶ್ಯಕತೆಗಳನ್ನು ಪೂರೈಸುತಾರೆ ಎಂದು ಅಪೇಕ್ಷಿಸುವುದು ನಮ್ಮ ಜನ್ಮಸಿದ್ದ ಹಕ್ಕು ಎಂದು ಯೋಚಿಸುತಾರೆ. ಮತ್ತು ಅವರು ನಮ್ಮನ್ನು ನೋಡಿಕೊಳ್ಳುವುದು ಸಹಜ ಎಂದು ಊಹಿಸುತಾರೆ.
ಇದು ಎಷ್ಟು ಅಜ್ಞಾನದ ಮನೋಭಾವ ಎಂದು ನಾವು ತಿಳಿದಿಲ್ಲ. ನಮ್ಮಲ್ಲಿ ಎಷ್ಟರ ಮಟ್ಟಿಗೆ ಅಜ್ಞಾನ ಇದೆ ಅಂತ ಕೂಡ ನಮಗೆ ತಿಳಿದಿಲ್ಲ. ನಮ್ಮ ಮನೋಭಾವದಲ್ಲಿ ಬುಡದಿಂದ ಪರಿವರ್ತನೆ ಆಗಬೇಕಾಗಿರುವುದು ಅಗತ್ಯ. ನಿಮ್ಮ ಸ್ವಂತ ತಂದೆ, ತಾಯಿ ಗಂಡ ಅಥವಾ ಹೆಂಡತಿಯನ್ನು ಸಹ ನಿಶ್ಚಯವೆಂದು ಊಹಿಸಬಾರದು! ಇನ್ನೊಂದು ಸಣ್ಣ ಕಥೆ:
ಒಂದು ಸಂಜೆ ಒಬ್ಬ ಮನುಷ್ಯನು ಕೆಲಸದಿಂದ ಮನೆಗೆ ಹಿಂತಿರುಗಿ ಬಂದಾಗ ಅವನ ಹೆಂಡತಿಯು ಬಹಳ ಕೋಪದಲ್ಲಿದ್ದಂತೆ ಗಮನಿಸಿದನು.
ಆಗ ಅವಳು ಕೂಗಿದಳು, ''ಕೆಲಸದವಳಿಗೆ ಇಷ್ಟು ದಿನಗಳಾದ ಮೇಲೆ ಎಲ್ಲಾ ಕೆಲಸವನ್ನು ಚೆನ್ನಾಗಿ ಮಾಡಲು ಹೇಳಿಕೊಟ್ಟ ಮೇಲೆ ಅವಳು ಕೆಲಸ ಬಿಟ್ಟು ಹೊರಟು ಹೋದಳು.''
ಆತನು ಬಹಳ ಕನಿಕರದಿಂದ ವಿಚಾರಿಸಿದನು 'ಏಕೆ? ಏನು ಕಾರಣದಿಂದ ಬಿಟ್ಟು ಹೋದಳು, ಡಿಯರ್ ?''
ಹೆಂಡತಿಯು ಉತರಿಸಿದಳು ''ಅವಳು ಬಿಟ್ಟು ಹೋಗುವುದಕ್ಕೆ ನೀವೇ ಕಾರಣ! ನೀವು ಫೋನಿನಲ್ಲಿ ಅವಳೊಡನೆ ಬಹಳ ಕಠೋರವಾಗಿ ಮಾತನಾಡಿದಿರಂತೆ -ಅವಳ ಆತ್ಮ ಸಮಾನವನ್ನು ಕಾಪಾಡಲು ಅವಳು ಕೆಲಸವನ್ನು ಬಿಟ್ಟು ಹೋದಳು''. ಮನುಷ್ಯನು ಸಂಪೂರ್ಣವಾಗಿ ಗೊಂದಲಗೊಂಡನು, ''ಆದರೆ ನಾನು ನಿನ್ನೊಡನೆ ಮಾತನಾಡುತಿದ್ದೆ ಎಂದು ತಿಳಿದುಕೊಂಡಿದ್ದೆನು'' ಎಂದು ನಿಜ ಹೊರಗೆ ಬಂತು.
(ನಗು)
ಎಲ್ಲಾ ಸಂಬಂಧಗಳನ್ನು ನಾವು ಒಂದು ಹಕ್ಕಿನ ಭಾವನೆಯಿಂದ ನೋಡುವುದರಿಂದ ಎಲ್ಲವೂ ತೊಡಕಾಗಿ ಹೋಗುವುವು. ಪ್ರತಿಯೊಂದು ವ್ಯಕ್ತಿಯನ್ನೂ ಈ ಇಡೀ ಸಕಲದ ಒಂದು ಅಂಶವಾಗಿ ಗ್ರಹಿಸುವುದನ್ನು ಕಲಿತುಕೊಂಡು ಅವರ ಮೇಲೆ ಕೃತಜ್ಞತೆಯನ್ನು ಭಾವಿಸಿ; ಆವಾಗ ನೀವು ಯಾರನ್ನೂ ಅಲಕ್ಷಿಸಲಾರಿರಿ. ಆಗ ಎಲ್ಲರನ್ನೂ ವಿಶ್ವ ಶಕ್ತಿಯ ಒಂದು ಅಂಶವಾಗಿ ಗ್ರಹಿಸಿ ಅವರನ್ನು ಗೌರವಿಸಿ, ಆರಾಧಿಸುವಿರಿ.
ನೀವು ಯಾವುದನ್ನೂ ಮತ್ತು ಯಾರನ್ನೂ ಅಲಕ್ಷೆ ಮಾಡದಿದ್ದರೆ ಮಾತ್ರ, ನಿಮ್ಮ ಆಶೀರ್ವಾದವನ್ನು ಎಣಿಸುವಿರಿ. ನೀವು ನಿಧಾನವಾಗಿ ವಿಶ್ಲೇಷಣೆ ಮಾಡಿದರೆ, ನಾವು ನಮಗೆ ಏನೇನು ಸಿಕ್ಕಿಲ್ಲವೋ ಅದನ್ನು ಮಾತ್ರ ಎಣಿಸುತ್ತಾ ಇರುವೆವು ಎಂದು ತಿಳಿಯುವಿರಿ. ನಮ್ಮ ಮೇಲೆ ಎಷ್ಟು ಸುರಿಯುತಿದ್ದರೂ ನಮಗೆ ಸಿಕ್ಕಿಲ್ಲದೆಯಿರುವುದರ ಬಗ್ಗೆ ಯೋಚನೆ ಮಾಡಿ ನಾವು ದುಃಖಿಸುತಾ ಇರುತ್ತೇವೆ.
ನಿಮ್ಮ ಜೀವನದಲ್ಲಿ ನಿಮಗೆ ವಿಶ್ವ ಶಕ್ತಿಯ ಆಶೀರ್ವಾದದಿಂದ ಸಿಕ್ಕಿರುವ ವಸ್ತುಗಳ 'ಲಿಸ್ಟ್'ನ್ನು ಮಾಡಬೇಕೆಂದು ಕಳಿಸಿದೆ. ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಮೇಲೆ ನಿಮ್ಮ ಕಣ್ಣುಗಳನ್ನು ಬರೆಯಿರಿ. ಪ್ರಪಂಚದಲ್ಲಿ ಎಷ್ಟು ಜನರಿಗೆ ಕಣ್ಣಿನ ದೃಷ್ಟಿ ಇಲ್ಲ ಎಂಬುವುದು ನಿಮಗೆ ಗೊತ್ತೇ? ಒಂದು ದಿನ ನೀವು ಬೆಳಗ್ಗೆ ಎದ್ದಾಗ ನಿಮ್ಮ ಕಣ್ಣಿನ ದೃಷ್ಟಿ ಹೊರಟು ಹೋಗಿದ್ದರೆ ಏನು ಆಗುವುದು ಎಂದು ಕಲ್ಪಿಸಿದ್ದೀರಾ? ಹಾಸಿಗೆಯಿಂದ ಎದ್ದು ಬಾತ್ರೂಮಿಗೆ ಹೋಗುವುದಕ್ಕೂ ಸಾಧ್ಯವಾಗುವುದಿಲ್ಲ. ಯಾವ ಯಾವ ಕೆಲಸ ನೀವು ಮೊದಲು ಅಲಕ್ಷೆಯಿಂದ ಮಾಡುತ್ತಾ ಇದ್ದಿರೋ ಅದನ್ನು ನೆರವೇರಿಸುವುದಕ್ಕೆ ನಿಮ್ಮ ಸಂಪೂರ್ಣವಾದ ಪ್ರಯತ್ನವು ಬೇಕಾಗುವುದು. ಹೇಗಿದ್ದರೂ ಜೀವನವು ನಿಮಗೆ ನೀಡಿರುವ ವಸ್ತುಗಳ ಲಿಸ್ಟ್ನ್ನು ಮಾಡಿದರೆ ಅದು ಒಂದು ಉದ್ದವಾದ ಲಿಸ್ಟೇ ಆಗಿರುವುದು. ಇದಾದ ನಂತರ ನಿಮಗೆ ಜೀವನವು ನೀಡಿಲ್ಲದೆ ಇರುವ ನಿಮಗೆ ಬೇಕಾಗಿರುವ ವಸ್ತುಗಳ ಲಿಸ್ಟನ್ನು ಮಾಡಿ. ಇದು ಒಂದು ಉದ್ದ ಲಿಸ್ಟ್ ಆಗಿರುವುದು.
ವಾಸವವಾಗಿ ಇನ್ನೂ ಉದ್ದವಾದ ಲಿಸ್ಟ್! ಮುಕ್ಕಾಲು ಪಾಲು ಈ ಲಿಸ್ಟು ಒಂದು ಬೆನ್ಜ್ ಕಾರಿನಿಂದ ಆರಂಭವಾಗುವುದು ಮತ್ತು ಆ ಲಿಸ್ಟ್ ಬೆನ್ಜ್ ಕಾರಿಗಿಂತ ಉದ್ದವಾಗಿರುವುದು. ವಾಸವವಾಗಿ ಈ ಎರಡೂ ಲಿಸ್ಟ್ಗಳಿಗೆ ಕೊನೆಯೇ ಇರುವುದಿಲ್ಲ - ನೀವು ಯಾವ ವಸ್ತುವನ್ನು ಬಿಡದೆ ಪ್ರಾಮಾಣಿಕತೆಯಿಂದ ಬರೆದಿದ್ದರೆ!
ಸರಿ, ಈಗ ಈ ಎರಡು ಲಿಸ್ಟ್ಗಳು ನಮ್ಮ ಮುಂದೆ ಇವೆ. ಯಾವ ಲಿಸ್ಟನ್ನು ನೋಡಬೇಕೆಂಬುದು ನಮ್ಮ ನಿರ್ಧಾರ. ಜೀವನವು ನಮಗೆ ನೀಡದೆ ಇರುವ ವಸ್ತುಗಳ ಲಿಸ್ಟನ್ನು ನೋಡಿ ನಮ್ಮ ಜೀವನವನ್ನು ನಿರ್ಜೀವವಾಗಿ ಮಾಡಿಕೊಳ್ಳುವೆವೋ ಅಥವಾ ನಮ್ಮ ಮೇಲೆ ಸುರಿಸಲಾಗಿರುವ ವಸ್ತುಗಳ ಲಿಸ್ಟನ್ನು ನೋಡಿ ಉಲ್ಲಾಸಿಸಿ ನಮ್ಮ ಜೀವನವನ್ನು ಸುಂದರ ಮಾಡಿಕೊಳ್ಳುವೆವೋ? ಇದು ಸಂಪೂರ್ಣವಾಗಿ ನಮ್ಮ ನಿರ್ಧಾರ!
ಎಲ್ಲದನ್ನು ಅಲಕ್ಷಿಸುವ ವ್ಯಕ್ತಿಯು ದುರಾಶೆ ಮತ್ತು ಅಸಂತುಷ್ಪತೆಯ ಭಾವನೆಯಿಂದ ಎರಡನೆಯ ಲಿಸ್ಟನ್ನು ನೋಡುವನು. ನಿಮ್ಮಲ್ಲಿ ದಿರಾಶೆ ಇದ್ದರೆ ನಿಮ್ಮಲ್ಲಿ ತಾನಾಗಿ ತಾನೇ ಅಸಂತುಷತೆಯು ಉಂಟಾಗುವುದು. ಕಾರಣವೇನೆಂದರೆ ದುರಾಶೆಗೆ ಕೊನೆಯೇ ಇಲ್ಲದೆ ಇರುವುದರಿಂದ ನಿಮ್ಮಲ್ಲಿ ಸಂತುಷ್ಸತೆಯು ಎಂದಿಗೂ ಉಂಟಾಗಲಾರದು. ಹೇಗಿದ್ದರೂ ಈ ವ್ಯಕ್ತಿಯು ಮೊದಲನೆಯ ಲಿಸ್ಟ್ನಲ್ಲಿ ಇರುವ ಜೀವನದ ಉಲ್ಲಾಸವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವನು.
ಅವನ ಪಾಲಿಗೆ ಏನೇ ಬಂದರೂ ಚಿಕ್ಕದಾಗಲಿ ಅಥವಾ ದೊಡ್ಡದಾಗಿರಲಿ, ಅದು ಅವನಿಗೆ ಸಾಧಾರಣವಾದ ವಸ್ತು ಆಗಿ ಕಾಣಿಸುವುದು - ಮತ್ತು ಅವನು ಮುಂದಕ್ಕೆ ಏನು ಸಿಗುವುದು ಎಂದು ಕಾಯುಕೊಂಡಿರುತಾನೆ. ಅದು ಸಿಕ್ಕಿದಾಗ ಅವನು ಅದಾದ ಮೇಲೆ ಸಿಗುವ ವಸ್ತುವಿನ ವಿಷಯ ಯೋಚಿಸುವುದರಿಂದ ಆ ವಸೂ ಅವನಿಗೆ ಸಾಧಾರಣವಾಗಿ ಕಾಣಿಸುವುದು.
ಇದಕ್ಕೆ ವಿರುದ್ಧವಾಗಿ ಸದಾ ಕೃತಜ್ಞತೆಯಲ್ಲಿರುವ ವ್ಯಕ್ತಿಗೆ ಈ ಎರಡನೆಯ ಲಿಸ್ಟ್ನ ಜ್ಞಾನವೇ ಇರುವುದಿಲ್ಲ ತಿಳಿದಿರುವುದಿಲ್ಲ! ಅವನಿಗೆ ಕೇವಲ ಪ್ರತಿ ಕ್ಷಣವು ಕೃತಜ್ಞತೆಯನ್ನು ಭಾವಿಸಿ ಉಸಿರಾಡಲು ತಿಳಿದಿದೆ. ಅವನಿಗೆ ಜೀವನವು ಒಂದು ಶಾಶ್ವತವಾದ ಆಚರಣೆಯಾಗಿರುವುದು. ಅವನು ಸದಾ ಹಗುರವಾಗಿ ಆನಂದವಾಗಿ ಇರುವನು. ಅವನನ್ನು ನೋಡುವುದಕ್ಕೆ ಆನಂದವಾಗಿರುವುದು. ತನಗೆ ವಿಶೇಷವಾಗಿರುವ ಸೌಂದರ್ಯವನ್ನು ಅವನು ಪ್ರಸರಿಸುವನು. ಅವನಿಗೆ ಎರಡನೆಯ ಲಿಸಿನ ಜ್ಞಾನವೇ ಇಲ್ಲ. ಅವನಿಗೆ ಆ ಭಾಷೆಯೇ ಗೊತ್ತಿಲ್ಲ! ಅವನಿಗೆ ಕೇವಲ ಎಲ್ಲದನ್ನು ಒಂದು ಅಗಾಧವಾದ ಪ್ರೀತಿ ಮತ್ತು ಕೃತಜ್ಞತೆಯಿಂದ ಉಲ್ಲಾಸಿಸಲು ತಿಳಿದಿದೆ, ಅಷ್ಟೆ
ಸದಾ ಕೃತಜ್ಞತೆಯಲ್ಲಿದ್ದರೆ ಜೀವನದಲ್ಲಿ ಸಾಧಾರಣವೆನಿಸುವ ವಸ್ತುಗಳೂ ಪವಿತ್ರ ಮತ್ತು ಸೊಗಸಾಗಿ ಹೋಗುವುದು. ಇಷ್ಟು ದಿನ ನೀವು ಎಲ್ಲದನ್ನು ಒಂದು ಊಹೆಯ ಮತ್ತು ಅಲಕ್ಷೆಯ ಭಾವನೆಯಿಂದ ನೋಡುತಾ ಇದ್ದದ್ದರಿಂದ ಜೀವನವು ಸಾಧಾರಣವಾಗಿ ಕಾಣಿಸುತಿತ್ತು. ಜೀವನವು ನೀವು ಅಂದುಕೊಂಡಿದ್ದಷ್ಟು ಸಾಧಾರಣವಾಗಿಲ್ಲ. ಒಂದೊಂದು ಚಿಕ್ಕ ವಸೂ, ಒಂದೊಂದು ಚಿಕ್ಕ ವಿಷಯವೂ ಸುಂದರವಾಗಿರುವುದು. ಸಾಧಾರಣವಾಗಿರುವುದು ನಿಮ್ಮ ಮನಸು, ವಿಶ್ವ ಶಕ್ತಿಯ ಸುಂದರ ಪ್ರವಾಹವನ್ನು ಭೇದಿಸಿ ನೋಡದೇ ಇರುವ ನಿಮ್ಮ ಮನಸು!
''ಮುಂದೆ ಏನು'' ಎಂದು ಸದಾ ಜಪ ಮಾಡುತಿರುವ ನಿರ್ಜೀವವಾದ ವ್ಯವಸ್ಥೆಯಾಗಿ ನಿಮ್ಮ ಮನಸ್ಸು ಆಗಿ ಹೋಗಿದೆ. ಪ್ರಪಂಚದ ವಸ್ತುಗಳನ್ನು ನಿಮಗೆ ಒಂದು ಮುಗ್ಧತೆಯ ಭಾವನೆಯಿಂದ, ಒಂದು ಆಶ್ಚರ್ಯಭರಿತ ಭಾವನೆಯಿಂದ, ಸಂಭ್ರಮದಿಂದ ನೋಡುವುದಕ್ಕಾದರೆ, ನೀವು ಪರಿಶ್ರಮಿಸದೇ ನೋಡುವುದರಿಂದ ನಿಮಗೆ ಅದ್ಭುತವಾದ ಕೃತಜ್ಞತೆ ಮತ್ತು ಪರಿಪೂರ್ಣತೆಯ ಅನುಭವವು ಆಗುವುದು. ಈ ಹೊತ್ತಿನಲ್ಲಿ ನಿಮ್ಮ ಮನಸ್ಸಿನ ಕೆಲಸವೇ ಇರುವುದಿಲ್ಲ. ನೀವು ಕೇವಲ ನಿಮ್ಮ ಹೃದಯದಿಂದ ಅನುಕರಣಿಸುತಾ ಇರುವಿರಿ. ಈ ಹೊತ್ತು ನೀವು ಒಂದು ಮಗುವಿನಂತೆ ಆಗಿ ಹೋಗುವಿರಿ - ಮತ್ತು ನೀವು ಮಗುವಿನಂತೆ ಆದಾಗ ನಿಮಗೆ ಯಾವುದೂ ಸಾಧಾರಣವಾಗಿ ಕಾಣಲಾರದು ಕಾಣುವುದು!
ಈ ಕಾರಣಕ್ಕಾಗಿಯೇ ಮಕ್ಕಳು ನೋಡುವುದಕ್ಕೆ ಸುಂದರವಾಗಿರುತಾರೆ. ಅವರ ಮನಸು ನಿರ್ಜೀವವಾಗಿರುವುದಿಲ್ಲ; ಅವರ ಮನಸು ಸದಾ ನೂತನವಾಗಿ ಇರುವುದು ಮತ್ತು ಪ್ರವಹಿಸುತಾ ಇರುವುದು. ಅವರ ಮನಸು ಸಮಾಜದ ಹಳೆ, ನಿರ್ಜೀವ ಯೋಚನಾ ಕ್ರಮಗಳಿಂದ ಇನ್ನೂ ಪ್ರಭಾವಿತವಾಗಿರುವುದಿಲ್ಲ.
ಎಲ್ಲದನ್ನೂ ಒಂದು ಸಂಭ್ರಮದ ಮತ್ತು ಕೃತಜ್ಞತೆಯ ಭಾವನೆಯಿಂದ ನೋಡಲು ಕಲಿತುಕೊಳ್ಳಿ. ಉದಾಹರಣೆಗೆ ನಿಮ್ಮ ಶರೀರವನ್ನು ತೆಗೆದುಕೊಳ್ಳಿ. ಈ ಅಭ್ಯಾಸವನ್ನು ಮಾಡಿ: ಕುಳಿತುಕೊಂಡು ನಿಮ್ಮ ಕಣ್ಣು ಮುಚ್ಚಿಕೊಳ್ಳಿ. ಒಂದು ಅಪಘಾತದಲ್ಲಿ ನಿಮ್ಮ ಚಿಕ್ಕ ಬೆರಳು ಗಾಯಗೊಂಡಿದೆ ಎಂದು ಚಿತ್ರಿಸಿಕೊಳ್ಳಿ – ಅದು ಏಟು ತಾಕಿ ಅದರ ಮುಕ್ಕಾಲು ಸ್ಲೇಜ್ ಆಗಿ ಹೋಗಿದೆ ಎಂದು ಕಲ್ಪನೆ. ನಿಮ್ಮ ದೇಹವು ಏನೂ ವಿರೂಪತೆಯಿಲ್ಲದ, ದೋಷವಿಲ್ಲದೆ ಇತ್ತು. ಈಗ ಆಕಸ್ಮಿಕವಾಗಿ ನಿಮ್ಮ ಚಿಕ್ಕ ಬೆರಳು ಗಾಯಗೊಂಡಿದೆ.
ನಿಮ್ಮ ಪ್ರತಿಕ್ರಿಯೆ ಏನಾಗಿರುವುದು? ಇದನ್ನು ನಂಬುವುದಕ್ಕೇ, ಸ್ವೀಕರಿಸುವುದಕ್ಕೇ ನಿಮಗೆ ಬಹಳ ಕಷ್ಟವಾಗುವುದು. ಸಣ್ಣ ಕೆಲಸಗಳಿಗೂ ನಿಮ್ಮ ಚಿಕ್ಕ ಬೆರಳಿನ ಅವಶ್ಯಕತೆಯಿರುವುದು ಸಂಪೂರ್ಣವಾಗಿ ದುಃಖಗೊಳ್ಳುವಿರಿ.
ಈ ಪ್ರಪಂಚದಲ್ಲಿ ತಮ್ಮ ದೇಹದಲ್ಲಿ ವಿರೂಪತೆಯಿರುವವರು ಎಷ್ಟು ಜನ ಇದ್ದಾರೆ ಎಂದು ಯೋಚಿಸಿ. ಎಷ್ಟೋ ಜನರ ಕೈಯಲ್ಲಿ ಎಲ್ಲಾ ಬೆರಳುಗಳು ಇರುವುದಿಲ್ಲ. ನಿಮ್ಮ ತಲೆಯಿಂದ ಹಿಡಿದು ಕಾಲಿನ ಬೆರಳುಗಳವರೆಗೆ ಯಾವುದಾದರೂ ಒಂದು ಭಾಗದಲ್ಲಿ ಬಲಹೀನತೆ ಇದ್ದರೂ ನೀವು ಜೀವನದ ಯಾವುದೇ ಒಂದು ಮುಖವನ್ನು ಉಲ್ಲಾಸಿಸಲಾರಿರಿ ಅಲ್ಲವೆ?
ಭಾಗ 12: ಖಚಿತ ಪರಿಹಾರಗಳು - ಕಾಮ ಭಯ ಚಿಂತೆಗಳಿಗೆ..._ಕನ್ನಡ_ಭಾಗ_12.Md
ಪ್ರತಿದಿನ ಈ ಸಾಧನೆಯನ್ನು ಮಾಡಿ: ನಿಮ್ಮ ಕೊಠಡಿಯಲ್ಲಿ ಕುಳಿತುಕೊಂಡು ನಿಮ್ಮ ದೇಹದ ಪ್ರತಿಯೊಂದು ಭಾಗವನ್ನು ಒಂದೊಂದಾಗಿ ಮುಟ್ಟಿ ಅದರ ಮೂಲಕ ಜೀವನದಲ್ಲಿ ಉಲ್ಲಾಸಿಸುವುದಕ್ಕಾಗಿ ಆ ಭಾಗಕ್ಕೆ ಅಭಿನಂದನೆಯನ್ನು ನೀಡಿ.
ನಿಮ ದೇಹವನ್ನು ನೀವು ಎಂದಾದರೂ ಈ ರೀತಿ ಗ,ಹಿಸಿರುವಿರೇ? ಇಲ್ಲ. ಅದರ ವಿಷಯ ಎಂದಾದರೂ ಯೋಚಿಸಿರುವಿರೇ? ಲಕ್ಷಿಸಿರುವಿರೇ? ನಿಮ್ಮ ದೇಹದ ದುರುಪಯೋಗವನ್ನು ಮಾಡಿರುವಿರಿ ಅಲ್ಲವೆ? ನಮ್ಮಲ್ಲಿ ಎಷ್ಟೋ ಜನ ನಮ್ಮ ದೇಹ ನಮಗೆ ಬೇಕಾಗಿದ್ದಷ್ಟು ಸುಂದರವಾಗಿಲ್ಲ ಎಂದು ದ್ವೇಷಿಸುತ್ತಾರೆ. ನಾನು ಹೇಳುತೇನೆ ಕೇಳಿ, ನೀವು ಈ ಅಭ್ಯಾಸವನ್ನು ದಿನಾಗಲು ಮಾಡಿ ನಿಮ್ಮ ದೇಹದ ಪ,ತಿಯೊಂದು ಭಾಗದ ಮೇಲೆ ಪಿ,ೕತಿ ಮತ್ತು ಕೃತಜ್ವತೆಯನ್ನು ಭಾವಿಸಿದರೆ ನಿಮ್ಮ ಮುಖದಲ್ಲಿ ಮತ್ತು ಶರೀರದಲ್ಲಿ ಒಂದು ನೂತನ ತೇಜಸು ಉಂಟಾಗುವುದು.
ನಿಮ್ಮ ಶರೀರವು, ನಿಮ್ಮ ಮನಸು ಹೇಳಿದಂತೆ ಕೇಳುವುದು. ಅದನ್ನು ಎಂದಿಗೂ ಅಲಕಿಸಬೇಡಿ, ಎಂದಿಗೂ ಮರೆತುಬಿಡಬೇಡಿ. ಹೇಗಿದ್ದರೂ ನಿಮ್ಮ ಶರೀರದ ಮೂಲಕ ತಾನೇ ನೀವು ಜೀವನದಲ್ಲಿ ಅನೇಕ ರೀತಿಗಳಲ್ಲಿ ಉಲ್ಲಾಸಿಸುವಿರಿ. ಇವತ್ತು ಸಹ ನೀವು ಈ ಸಭೆಗೆ ಬಂದು ಈ ಉಪನ್ಯಾಸವನ್ನು ಹಿತವಾಗಿ ಕೇಳುವುದಕ್ಕೆ ನಿಮ್ಮ ಶರೀರದ ಎಲ್ಲಾ ಭಾಗಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತಿರಬೇಕು ಅಲ್ಲವೆ ?
ಒಂದು ಸಣ್ಲ ಕಥೆ:
ಒಂದು ದಿನ ಒಂದು ಕಿ,ಶ್ಲಿಯನ್ ಕುಟುಂಬದಲ್ಲಿ ಒಂದು ಹುಡುಗಿಯು ಅವಳ ತಾಯಿಯೊಡನೆ ಊಟಕ್ಕೆ ಕುಳಿತಿದ್ದಳು. ಊಟ ಬಡಿಸಿದ ತಕ್ಷಣವೇ ಅವಳು ಪಾ,ರ್ಥನೆ ಮಾಡದೇ ತಿನ್ನುವುದಕ್ಕೆ ಆರಂಭಿಸಿದಳು.
ತಾಯಿಯು ಆಶ್ಚರ್ಯಪಟ್ಟು 'ನೀನು ಹೇಗೆ ಪಾ,ರ್ಥನೆ ಮಾಡದೇ ತಿನಲು ಆರಂಭಿಸಿದೆ'' ಎಂದು ಪ್ರಶ್ರಿಸಿದಳು.
ಒಡನೆ ಮಗಳು ಉತ್ತರಿಸಿದಳು ''ಈ ತಟ್ಪೆಯಲ್ಲಿರುವ ಪ್ರತಿಯೊಂದು ಪದಾರ್ಥಕ್ಕೂ ನಾನು ಮೊದಲೇ ಹಲವಾರು ಬಾರಿ ಅಭಿನಂದನೆಗಳನ್ನು ನೀಡಿರುವೆನು.''
ಅಲಕ್ಕೆಯ ಮನೋಭಾವ ಎಂದು ನಾನು ಹೇಳಿದಾಗ ಇದೇ ನನ್ನ ಅರ್ಥ. ಈ ರೀತಿ ಮನೋಭಾವವು ಚಿಕ್ಕ ಮಕ್ಕಳಲ್ಲಿ ನೆಲೆಗೊಳ್ಳುತ್ತಾ ಇರುವುದು ಬಹಳ ದುಃಖದ ವಿಷಯ.
ಇನ್ನೊಂದು ಸಣ್ಣ ಕಥೆ:
ಒಬ್ಬ ಚಿಕ್ಕ ಹುಡುಗಿ ತನ್ನ ತಾಯಿಯನ್ನು ಕೇಳಿದಳು ''ಅಮ್ಮ ಕ್ರಿಸ್ಮಸ್ ಹಬ್ಗಕ್ಕೆ ಇನ್ನು ಎಷ್ಟು ದಿನ ಉಳಿದಿರುವುದು?''
''ಏಕೆ, ನಿನಗೆ ಏಕೆ ಗೊತಾಗಬೇಕು?'' ಎಂದು ತಾಯಿಯು ಪ್ರಶ್ರಿಸಿದಳು.
''ಏನಿಲ್ಲ, ನಾನು ಒಳ್ಳೆ ಹುಡುಗಿ ಆಗಿರುವುದಕ್ಕೆ ಸಮಯ ಆಯಿತೆ ಎಂದು ನಾನು ಯೋಚಿಸುತಾ ಇದ್ದೆ'' ಎಂದು ಮಗಳು ಉತ್ತರಿಸಿದಳು.
ಈ ರೀತಿ ಯೋಚಿಸಿ ನಡೆದುಕೊಳ್ಳುವುದಕ್ಕೆ ನಾವು ನಮ್ಮ ಮಕ್ಕಳನ್ನು ಶಿಕ್ಷಿಸುತ್ತೇವೆ. ಅವರಲ್ಲಿ ಒಂದು ವ್ಯಾಪಾರದ ಮನೋಭಾವವನ್ನು ಉಂಟು ಮಾಡುತ್ತೇವೆ. ಜೀವನದಲ್ಲಿ ಎಲ್ಲವೂ ಹೇಳಿಕೊಡುತೇವೆ. ಅವರನ್ನು ಸಹಜವಾಗಿ ಪ್ರವಾಹಿಸುವುದಕ್ಕೆ ನಾವು ಹೇಳಿಕೊಡುವುದಿಲ್ಲ. ಏನೂ ಉದ್ದೇಶವಿಲ್ಲದೇ ಜೀವಿಸುವುದಕ್ಕೆ ನಾವು ಅವರಿಗೆ ಹೇಳಿಕೊಡುವುದಿಲ್ಲ. ಒಂದು ಉದ್ದೇಶಕ್ಕಾಗಿಯೇ ಸದಾ ಕೆಲಸ ಮಾಡಬೇಕೆಂದು ನಾವು ಅವರಿಗೆ ಹೇಳಿಕೊಡುತೇವೆ. ಇವೆಲ್ಲಾ ಸಂಪೂರ್ಣವಾಗಿ ನಿರರ್ಥವಾದದ್ದು.
ಮಕ್ಕಳ ಮೇಲೆ ಈ ರೀತಿ ವಿಧಿಸಲಾಗಿರುವುದರಿಂದ ಇದನ್ನೆಲ್ಲಾ ರದ್ದು ಮಾಡುವುದಕ್ಕೆ ನೀವು ಬಹಳ ಶ್ರಮಿಸಬೇಕು. ಸಷ್ತವಾಗಿ ತಿಳಿದುಕೊಳ್ಳಿ. ನೀವು ಮಾಡಿದ್ದನ್ನೆಲ್ಲಾ ನಾನು ಅಳಿಸಿ ಸರಿ ಮಾಡುತಾ ಇದ್ದೇನೆ. ನಾನು ನಿರಂತರವಾಗಿ ರದ್ದು ಮಾಡುತಾ ಇದ್ದೇನೆ. ನಿಮ್ಮೆಲ್ಲರ ಮೇಲೆ ಎಷ್ಕೊಂದು ತಪ್ಪು ತತ್ರಗಳನ್ನು ವಿಧಿಸಲಾಗಿರುವುದು ಎಂದು ಕಲಿಸಿ ಹಲವಾರು ಸಂತತಿಗಳಿಂದ ಈ ತತ್ತಗಳು ಬಂದು ನಿಮ್ಮಲ್ಲಿ ನೆಲೆಗೊಂಡಿದೆ. ಇದನ್ನೆಲ್ಲಾ ನಾನು ರದ್ದು ಮಾಡಿ, ನಿಮ್ಮಲ್ಲಿ ಅರಳುವುದಕ್ಕೆ ಎಡೆಯನ್ನು ಉಂಟುಮಾಡಬೇಕಾಗಿದೆ. ಜನಗಳಿಗೆ ನಾನು ನಿರಂತರವಾಗಿ ಕೃತಜ್ಣತೆಯ ಮನೋಭಾವವನ್ನು ಹೊಂದಿರಿ
ಎಂದು ಹೇಳಿದಾಗ ಅವರು ಸ್ವಲ್ಪ ದಿನಗಳು ಕಳೆದ ನಂತರ ನನ್ನಲ್ಲಿ ಬಂದು ಹೇಳುತಾರೆ ''ಸ್ವಾಮೀಜಿ, ಈ ನಡುವೆ ನಾನು ಟ್ಯಾಕ್ಷಿ ಡ್ರೆವರ್ಗಳಿಗೆ ಮತ್ತು ನಮ್ಮ ಮನೆಯ ಕೆಲಸದವರಿಗೆ ನನ್ನ ಅಭಿನಂದನೆಗಳನ್ನು ನೀಡುತ್ತೇನೆ'' ಸ್ಪಷ್ಟವಾಗಿ ತಿಳಿದುಕೊಳ್ಳಿ ಹೋಗುವುದೋ ಈ ಮಾತುಗಳನ್ನು ಯಾರಿಗೂ ತಿಳಿಸುವ ಅವಶ್ಯಕತೆಯೂ ನಿಮ್ಮಲ್ಲಿ ಇರುವುದಿಲ್ಲ.
ಒಂದು ಮಾತು ಹೇಳಿ: ನೀವು ನಿಮ್ಮ ಹತಿರದವರನ್ನು ಕಳೆದುಕೊಂಡಾಗ ನಿಮ್ಮ ದುಃಖವನ್ನು ಮಾತುಗಳಲ್ಲಿ ವ್ಯಕಪಡಿಸಿಕೊಳ್ಳುವಿರೇ? ಖಂಡಿತ ಇಲ್ಲ. ದುಃಖವು ನಿಮ್ಮ ಒಳಗೆ ಎಷ್ಟು ಆಳವಾಗಿ ನೆಲೆಗೊಂಡಿದ್ದ ಭಾವನೆಯಾಗಿರುವುದು ಎಂದರೆ ಅದು ನಿಮ್ಮ ಅಂತರಂಗದ ಒಂದು ಸ್ಥಿತಿ ಆಗಿ ಹೋಗುವುದಲ್ಲವೇ? ನೀವು ಕೇವಲ ಅದನ್ನು ಭಾವಿಸಬಲ್ಲಿರಿ, ಅದನ್ನು ಎಂದಿಗೂ ಬೇರೆಯವರಿಗೆ ಮಾತಿನಲ್ಲಿ ತಿಳಿಸಲಾರಿರಿ ಅಲ್ಲವೇ?
ಇದೇ ರೀತಿಯಲ್ಲಿ ಕೃತಜ್ಞತೆಯು ಯಾವಾಗ ನಿಮ್ಮ ಅಂತರಂಗವಾಗಿ ಆಗಿ ಹೋಗುವುದೋ, ಅದು ಕೇವಲ ನಿಮ್ಮ ಸ್ಥಿತಿಯಾಗಿ ಹೋಗುವುದು; ಅದನ್ನು ನೀವು ತಿಳಿಸಲಾರಿರಿ. ಅದನ್ನು ತಿಳಿಸುವುದಕ್ಕೆ ಆಗುವುದಿಲ್ಲ. ಖಂಡಿತ ಸಾಮಾಜಿಕ ಕಾರಣಕ್ಕಾಗಿ ಮಾತಿನಿಂದ ಅಭಿನಂದನೆಗಳನ್ನು ವ್ಯಕಪಡಿಸುವುದು ಉತ್ತಮ ಕಾರಣವೇನೆಂದರೆ ನೀವು ಮಾತಿನಲ್ಲಿ ವ್ಯಕ್ತಪಡಿಸಿದರೆ ತಾನೇ ಅದು ಬೇರೆಯವರ ಕಿವಿಗೆ ಬೀಳುವುದು.
ಮುಖ್ಯವಾಗಿ ನಾನು ಏನು ಹೇಳುತ್ತಾ ಇರುವುದು ಅಂದರೆ, ನಾವು ಮನಸ್ಸಿನ ಕೃತಜ್ಞತೆಯಿಂದ ಅಂತರಂಗದ ಕೃತಜ್ಞತೆಗೆ ಸ್ಥಳಾಂತರಿಸಿಕೊಳ್ಳಬೇಕು. ಈ ರೀತಿ ಕೃತಜ್ಜತೆಯು ಎಷ್ಪರ ಮಟ್ಟಿಗೆ ಆಳವಾಗಿ ನೆಲೆಗೊಂಡಿರುವುದು ಅಂದರೆ ಅದನ್ನು ನೀವು ಎಂದಿಗೂ ವ್ಯಕಪಡಿಸಲಾರಿರಿ.
ಹಲವು ಬಾರಿ ಜನರು ನನ್ನಲ್ಲಿ ಹೇಳುತ್ತಾರೆ ''ನಿಮ್ಮ ಸಂಯೋಜನವಾದ ಮೇಲೆ ನಮ್ಮ ಜೀವನದಲ್ಲಿ ಬಹಳ ಒಳ್ಳೆಯದಾಗಿದೆ. ಇದಕ್ಕೆ ನಾವು ಕೃತಜ್ಜರಾಗಿದ್ದೇವೆ.''
ನಾನು ಹೇಳುತೇನೆ ಕೇಳಿ: ಸಾಮಾಜಿಕ ಸಭ್ಯಾಚಾರಕ್ಕಾಗಿ ನೀವು ಯಾರಾದರು ಒಬ್ಬ ವ್ಯಕ್ತಿಗೆ ನಿಮ್ಮ ಅಭಿನಂದನೆಯನ್ನು ನೀಡಬಹುದು - ಆದರೆ ವಾಸವವಾಗಿ ನಿಮ್ಮ ಕೃತಜ್ಞತೆಯ ಗುರಿಯು ವಿಶೇಷವಾಗಿ ಒಬ್ಬ ವ್ಯಕ್ತಿ ಅಲ್ಲ. ಯಾರಾದರೂ ನಿಮಗೆ ಏನಾದರೂ ಉಪಕಾರ ಮಾಡಿದರೆ ಅವರಿಗೆ ನೀವು ಉಪಕಾರ ಸ್ತರಣೀಯವಾಗಿರುವುದು ಕೇವಕ ಮನಸ್ಸಿನ ಕೃತಜ್ಣತೆ ಆಗಿರುವುದು. ಇದು ಮೊದಲನೆಯ ಹಂತದ ಅಥವಾ ಶಿಶು ವಿಹಾರದ ಹಂತದ ಕೃತಜ್ಞತೆ ಎನ್ನಬಹುದು. ನಿಜವಾದ ಕೃತಜ್ಹತೆಯು ನಿಮ್ಮ ಅತಿ ಒಳಗಿರುವ ತುಂಬಿ ತುಳುಕುತಿರುವ ಭಾವನೆ ಆಗಿರುವುದು. ಈ ಭಾವನೆಯು ನಮ್ಮ ಬದುಕಿರುವುದಕ್ಕಾಗಿ ಇರುವುದು, ಕರುಣಾಳು ಜೀವನಾಡಿ ಆದ ವಿಶ್ವಶಕಿಗಾಗಿ ಇರುವುದು ಹೊರತು ಯಾವ ರೀತಿಯ ಲಾಭದ
ಪರಿಣಾಮವಾಗಿ ಅಲ್ಲ. ಈ ಕೃತಜ್ಞತೆಗೆ ಸಂಬಂಧಗಳ ಅವಶ್ಯಕತೆ ಇಲ್ಲ, ಅದು ಯಾವುದರ ಮೇಲೂ ಅವಲಂಬಿತವಾಗಿಲ್ಪ ಅದು ಕಾಮ, ಕೋಪ, ದ್ರೇಷ ಅಥವಾ ಪಿ,ೕತಿಯ ಭಾವನೆಗಳಿಂದ ಪ,ಭಾವಿತವಾಗೊಲ್ಲ. ಅದು ಕೇವಲ ಇರುವುದು ಅಷ್ಟೇ. ನಿಮ್ಮ ಅಹಂಕಾರದ ಕಾರಣಕ್ಕಾಗಿ ನೀವು ನಿಮ್ಮ ಕೃತಜ್ಣತೆಯನ್ನು ಮಾತುಗಳಲ್ಲಿ ವ್ಯಕ್ತಪಡಿಸುವಿರಿ ನಿಮ್ಮಲ್ಲಿ ಸಭ್ಯ ನಡತೆಯ ಜ್ಲಾನವಿದೆ ಎಂದು ತೋರಿಸಿ ಕೊಳ್ಳುವುದಕ್ಕೆ ನೀವು ಈ ರೀತಿ ವ್ಯಕಪಡಿಸುವಿರಿ. ಆದರೆ ನೀವು ಮಾತುಗಳಲ್ಲಿ ಕೃತಜ್ಞತೆಯನ್ನು ವ್ಯಕಪಡಿಸದ ಕೂಡಲೆ ಅದನ್ನು ಅಲ್ಪೀಕರಿಸುತ್ತಾ ಇರುವಿರಿ. ವಾಸವವಾಗಿ ನಿಮ್ಮ ಶರೀರದ ಭಾಷೆಯೇ ನಿಮ್ಮ ಕೃತಜ್ಣತೆಯ ಸ್ಥಿತಿಯನ್ನು ಸ್ಪಷ್ಟವಾಗಿ
ಪ್ರಸರಿಸುವುದು. ನಿಮ್ಮ ಕಣ್ಣುಗಳು, ನಿಮ್ಮ ನಗುಮುಖ, ನಿಮ್ಮ ನಾತ್ತಲ್ಯ, ಮಾತುಗಳಿಗಿಂತ ಹೆಚ್ಚಾಗಿ ಇವೆಲ್ಲಾ ನಿಮ್ಮ ಕೃತಜ್ಣತೆಯನ್ನು ವ್ಯಕಪಡಿಸುವುವು.
ಕೃತಜ್ಞತೆಯುಳ್ಳ ಕಣ್ಣೀರು ಎಲ್ಲಕ್ಷಿಂತ ಹೆಚ್ಚಾಗಿ ಕ್ಷತಜ್ಞತೆಯನ್ನು ವ್ಯಕಪಡಿಸುವುದು. ನೀವು ಕೃತಜ್ಞತೆಯಿಂದ ತುಂಬಿ ತುಳುಕುತಿದ್ದಾಗ ಕಣ್ಣೀರು ಹೊರಸೂಸುವುದು.
ನೀವು ಅಳಬೇಕೆಂದು ನಾನು ಹೇಳುತ್ತಾ ಇಲ್ಲ. ನೀವು ಕೃತಜ್ಞತೆಯಿಂದ ತುಂಬಿ ತುಳುಕುತಿದ್ದಾಗ ನಿಮ್ಮ ಶರೀರವು ಅದನ್ನು ಸೂಚಿಸುವುದು, ನಿಮಗೆ ಅದನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ - ಮತ್ತು ಅದೇ ನಿಮ್ಮ ಅಂತರಂಗದ ಸ್ಥಿತಿಯ ನಿಜವಾದ ತೋರುವಿಕೆ ಎಂದು ನಾನು ಹೇಳುತ್ತಾ ಇದ್ದೇನೆ.
ಜ್ಲಾಪಕವಿಟ್ಲುಕೊಳ್ಳಿ, ಕಣ್ಣೀರು ಯಾವ ಧರ್ಮಕ್ಕೂ ಯಾವ ಜಾತಿಗೂ, ಮತ್ತು ಯಾವ ಮತಕ್ಕೂ ಸೇರಿಲ್ಲ ಅವುಗಳನ್ನು ಹಿಂದು ಕಣ್ಣೀರು ಅಥವಾ ಮುಸ್ಲಿಮ್ ಕಣ್ಣೀರು ಎಂದು ವಿಂಗಡಿಸಲಾಗದು. ಈ ಕಣ್ಣೀರು ನಿಮ್ಮ ಅಂತರಂಗಕ್ಕೆ ಸೇರಿದ್ದು -ಮತ್ತು ಅಂತರಂಗವು ಎಲ್ಲಾ ಧರ್ಮ, ಜಾತಿ, ಮತ್ತು ಮತಗಳನ್ನು ಮೀರಿ ಇರುವುದು. ಮನುಷ್ಠನು ಉಂಟು ಮಾಡಿದ್ದ ಎಲ್ಲಾ ಅಡ್ಡಗಟ್ರೆಗಳನ್ನು ಮತ್ತು ಮನಸ್ಥಿತಿಗಳನ್ನು ಕರಗಿಸುವುದು ಕೇವಲ ಕೃತಜ್ಞತೆ ಪ್ರಾರ್ಥನೆಯೆಂದು ಕರೆಯಲಾಗುವುದು.
ನಮ್ಮ ಅತ್ಯಂತ ಒಳಗಿರುವುದನ್ನು ನಾವು ಎಂದಿಗೂ ಸಂಪೂರ್ಣವಾಗಿ ವ್ಯಕಪಡಿಸಲಾರೆವು. ಕವಿಯು ಕವಿತೆಯ ಮೂಲಕ, ಚಿತ,ಗಾರನು ಚಿತ್ರ,ಗಳ ಮೂಲಕ, ಗ,ಂಥಕಾರನು ಗ,ಂಥಗಳ ಮೂಲಕ ವ್ಯಕಪಡಿಸಬಹುದು - ಆದರೆ ವ್ಯಕಪಡಿಸಲಾಗದೆ ಇರುವ ಭಾಗ ಯಾವಾಗಲು ಉಳಿದುಕೊಂಡಿರುವುದು.
ವಿಶ್ವಶಕ್ತಿಯನ್ನು ಎಂದಿಗೂ ಸಾಮಾನ್ಯ ಅದಕ್ಕಾಗಿಯೇ ಅದು ಅಷ್ಪರ ಮಟ್ರಿಗೆ ರಹಸ್ಯಾರ್ಥವುಳ್ಳ ಮತ್ತು ಆಕರ್ಷಕ ವಾಗಿರುವುದು. ಅದಕ್ಕಾಗಿಯೇ ಅದರ ಅನುಭವವು ನಿಮ್ಮನ್ನು ಎಷ್ಟರ ಮಟ್ಟಿಗೆ ಉತ್ತೇಜಿಸುವುದೆಂದರೆ ಅದನ್ನು ಮಾತುಗಳಲ್ಲಿ ವ್ಯಕಪಡಿಸಲಾಗದು - ಅದು ಮಾತನ್ನು ಮೀರಿ ಇರುವ ಅನುಭವವಾಗಿರುವುದು. ಇದೇ ಕಾರಣಕ್ಕಾಗಿ ನೀವು ಪದೇ ಪದೇ ನನ್ನ ಬಳಿಗೆ ಬರುತಾ ಇರುವಿರಿ!
ನನ್ನ ವಿಷಯಕ್ಕೆ ಬಂದರೆ ನನಗೆ ನೀವು ನಿಮ್ಮ ಉಪಕಾರ ಸರಣೆಯನು ವ್ಯಕಪಡಿಸುವ ಅವಶ್ಯಕತೆ ಇಲ್ಲ - ನೀವು ವ್ಯಕಪಡಿಸದೆ ಇದ್ದರೂ ನನಗೆ ಗೊತಾಗುವುದು. ನಿಜವಾದ ಕೃತಜ್ಜತೆಯು ನಿಮ್ಮಲ್ಲಿ ತುಂಬಿ ತುಳುಕುತಿದ್ದಾಗ ನಿಮಗಿಂತ ಮುಂಚಿತವಾಗಿಯೇ ನನಗೆ ತಿಳಿದಿರುವುದು. ನಿಮ್ಮ ಹೃದಯಸಂದನ ನನಗೆ ತಿಳಿದಿರುವುದು! ನಿಮ್ಮ ಕಣ್ಲುಗಳ ಆಳದಿಂದ ನನಗೆ ಗೊತಾಗುವುದು. ವಾಸವವಾಗಿ ನೀವು ನನಗೆ ಮಾತುಗಳಲ್ಲಿ ನಿಮ್ಮ ಕ್ಷತಜ್ಣತೆಯನ್ನು ವ್ಯಕಪಡಿಸಿದರೆ ನಿಮ್ಮನ್ನು ನೀವು ವಂಚಿಸಿಕೊಳ್ಳುವ ತಾಯಿ ಇರಬಹುದು ಯೋಚಿಸುವುದು ಮತ್ತು ಮಾತನಾಡುವುದು ಒಂದಕ್ಕೊಂದು ವಿರುದ್ಧವಾಗಿರು ವುದು. ನೀವು ಯೋಚಿಸುತಾ ಇರುವುದೇ ಒಂದು ಮತ್ತು ಹೊರಗಡೆ ವ್ಯಕಪಡಿಸುತ್ತಾ ಇರುವುದೇ ಇನ್ನೊಂದು ಆಗಿರುವುದು.
ಜ್ಞಾಪಕವಿಟ್ಟುಕೊಳ್ಳಿ: ಒಬ್ಬ ವ್ಯಕ್ತಿಯು ಒಳಗಿನಿಂದ ವಿಕಸಿಸುತ್ತಿದ್ದಾಗ ವಿಶ್ವಶಕಿಗೆ ಅದರ ಜ್ವಾನ ಇರುವುದು. ನೀವು ಕೇವಲ ವಿಶ್ವಶಕಿಯ ಮೇಲೆ ಒಂದು ಅಗಾಧವಾದ ಕೃತಜ್ಞತೆಯನ್ನು ಭಾವಿಸಿ, ಅಷ್ಟೇ ಸಾಕು. ಕೃತಜ್ಜತೆಯನ್ನು ವ್ಯಕಪಡಿಸುವ ಅವಶ್ಯಕತೆ ಇಲ್ಲ, ಕೇವಲ ನೀವೇ ಕೃತಜ್ಜತೆ ಆಗಿ ಹೋಗಿ, ಅಷ್ಟೇ.
ಭಾರತ ದೇಶದಲ್ಲಿ ಗುರುವಿನ ಪಾದಗಳನ್ನು ಮುಟ್ಟಿ ನಮಿಸುವ ಸಂಪ್ರದಾಯವು ಇರುವುದು. ಗುರುವಿನ ಮೇಲೆ ನಿಮ್ಮ ಕೃತಜ್ಣತೆಯು ತುಂಬಿ ತುಳುಕುತಿರುವಾಗ ಅದನ್ನು ವ್ಯಕಪಡಿಸಲು ಬೇರೆ ಯಾವ ರೀತಿಯೂ ಇಲ್ಲ. ಆಗ ಗುರುವಿನೊಂದಿಗೆ ಐಕ್ಯವನ್ನು ಭಾವಿಸಿ ಅವರ ಪಾದಗಳನ್ನು ಸರ್ಶಿಸಿ ವ್ಯಕಪಡಿಸಲಾಗುವುದು.
ಅನೇಕ ಜನರು ಅನೇಕ ಸ್ಥಳಗಳಿಂದ ನನ್ನನ್ನು ನೋಡಲು ಬರುತಾರೆ. ಕೆಲವರು ಸುಮ್ಮನೆ ನನ್ನ ಮುಂದೆ ಬಂದು ನಿಂತು ಏನೂ ಮಾತನಾಡಲಾರರು. ಕೇವಲ ಅವರ
ಕಣ್ಣುಗಳಿಂದ ಸಂತೋಷದ ಕಣ್ಣೀರು ಹರಿಯುತ್ತಾ ಇರುವುದು. ಅವರ ಕಣ್ಣೀರೇ ಎಲ್ಲವನ್ನು ಸಂಪೂರ್ಣವಾಗಿ ವ್ಯಕಪಡಿಸುವುದರಿಂದ ಅವರಿಗೆ ಮಾತುಗಳ ಅವಶ್ಯಕತೆಯೇ ಇರುವುದಿಲ್ಲ. ಅವರ ಭಾವನೆಗಳನ್ನು ಅವರ ಅಂತರಾಳದಿಂದ ವ್ಯಕಪಡಿಸುವರು ಅಷ್ಟೆ
ನೀವು ಗುರುವಿನ ಸಾನ್ವಿಧ್ಯದಲ್ಲಿ ಇದ್ದಾಗ ಆ ದಿವ್ಯ ಸಾನಿಧ್ಯವು ನೀಡಿದ ಕೃತಜ್ಞತೆಯನ್ನು ಮತ್ತು ಪ್ರೀತಿಯನ್ನು ಭಾವಿಸಿ – ನಿಮ್ಮ ಎಲ್ಲಾ ಪ್ರಶ್ನೆಗಳು, ಸಂಖ್ಯೆಗಳು ತಾನೇ ಕರಗಿ ಹೋಗುವುವು ಮತ್ತು ನಿಮ್ಮಲ್ಲಿ ಕೂಡಲೆ ಉಲ್ಲಾಸವು ತುಂಬುವುದು!
ಉಲ್ಲಾಸವು ನಿಮ್ಮಲ್ಲಿ ಸುಲಭವಾಗಿ ತುಂಬಿದರೆ, ನೀವು ಸರಿಯಾದ ಸೂತ,ವನ್ನು ಹಿಡಿದುಕೊಂಡಿರುವಿರಿ, ಅರ್ಥಾತ್ ನೀವು ಸರಿಯಾದ ಮಾರ್ಗದಲ್ಲಿರುವಿರಿ ಎಂದು ಅರ್ಥ. ನಿಮ್ಮಲ್ಲಿ ಉಲ್ಲಾಸ ತುಂಬದೆಯಿದ್ದರೆ, ನೀವು ಗುರುವಿನ ಸಾನಿಧ್ಯವನ್ನು ಅಸಂತುಷತೆಯಿಂದ ಮತ್ತು ನಿರುತರವಾದ ಪ ಪ್ರಶ್ನೆಗಳೊಡನೆ ಬಿಟು ಹೋದರೆ, ನೀವು ಸರಿಯಾದ ಮಾರ್ಗದಲ್ಲಿ ಪ್ರಯಾಣ ಮಾಡುತಾ ಇಲ್ಲ ನೀವು ದಾರಿ ತಪ್ಪಿರುವಿರಿ.
ನೀವು ಗುರುವಿನೊಡನೆ ಒಂದು ಅಗಾಧವಾದ ಎಚ್ಚರಿಕೆಯಿಂದ ಇದ್ದರೆ ನೀವು ಪಡೆಯುವಿರಿ, ಸರಿಯಾದ ಸೂತ,ವನ್ನು ಹಿಡಿಯುವಿರಿ. ಕೃತಜ್ವತೆಯ ಭಾವನೆಯಿಂದ ನೀವು ಗುರುವಿನೊಡನೆ ಇದ್ದರೆ ಗುರುವಿನ ಎನರ್ಜಿಯು ಅಥವಾ ಚೈತನ್ಯವು ನಿಮ್ಮ ಅಂತರಂಗದೊಳಗೆ ಹೊರಸೂಸುವುದು ಮತ್ತು ಗುರುವಿನ ದಿವ್ಯ ಅನುಭವವು ನಿಮೊಳಗೆ ಪ್ರವಾಹವಾಗುವುದು.
ಗುರುವಿನ ಮೇಲೆ ನೀವು ಕೇವಲ ಕ್ಷತಜ್ಞತೆಯನ್ನು ಭಾವಿಸಿದರೆ, ಅವರ ಭೌತಿಕ ಸಾನಿಧ್ಯದಲ್ಲಿರುವ ಅವಶ್ಯಕತೆಯೂ ಮೆಲ್ಲನೆ ನಿಮ್ಮಲ್ಲಿ ಕರಗಿಹೋಗುವುದು -ಕಾರಣವೇನೆಂದರೆ ಕೃತಜ್ಣತೆಯು ಸಮಯವನ್ನು ಮತ್ತು ಮೀರಿರುವಂಥದ್ದು. ಕೃತಜ್ಞತೆಯು ಎಲ್ಲಾ ಪರಿಮಿತಿಗಳನ್ನೂ ಕರಗಿಸಿ ನಿಮ್ಮನ್ನು ವಿಸರಿಸುವುದು - ನೀವು ವಿಸರಗೊಂಡಾಗ ನೀವು ಎಲ್ಲದರೊಂದಿಗೆ ಐಕ್ಯವನ್ನು ಅನುಭವಿಸುವಿರಿ - ಮತ್ತು ಕಾಲ ಕಳೆದಂತೆ ಕೃತಜ್ಞತೆಯೂ ತಲ್ಲಣವನ್ನು ನೀಡುವುದು; ಕೇವಲ ಮೌನವು ಮೇಲುಗೈಯಾಗಿರುವುದು!
ನಾನು ಹೇಳುತೇನೆ ಕೇಳಿ: ಸಂಬಂಧಗಳ ವಿಷಯಕ್ಕೆ ಬಂದರೆ ಕೂಡ, ಮನಸಾಪವಾಗಿ ಬಿಟ್ಟು ನಿಮ್ಮ ಯಾವುದಾದರು ಸಂಬಂಧವು ಕೊನೆಗಾಣುತ್ತಾ ಇದರೆ, ಇನ್ನೊಬ್ಬರ ಮೇಲೆ ಕೃತಜ್ಜತೆಯ ಮನೋಭಾವವನ್ನು ಇಟುಕೊಂಡು
ಸಂಬಂಧವನ್ನು ತೃಜಿಸಿ. ಅವರ ಸಂಗಡದಲ್ಲಿದ್ದ ಸಮಯಕ್ಕಾಗಿ, ಅವರ ಸಂಗಡವು ನೀಡಿದ ಉಲ್ಲಾಸಕ್ಕಾಗಿ, ಅವರ ಸಂಗಡದಿಂದ ಕಲಿತಿರುವುದಕ್ಕಾಗಿ ಕೃತಜ್ವತೆಯನ್ನು ಭಾವಿಸಿ ಆಗ ವಿರಹವೂ ಸುಂದರವಾದ ಅನುಭವವಾಗಿ ಹೋಗುವುದು. ಜನರು ನನ್ನಲ್ಲಿ ಕೇಳುವರು ''ಸ್ವಾಮೀಜಿ, ನಮ್ಮ ವೈರಿಗಳ ಮೇಲೆ ನಾವು ಹೇಗೆ ಕೃತಜ್ಞತೆಯನ್ನು ಭಾವಿಸಲಾಗುವುದು ? ' '
ನಾನು ನಿಮ್ಮನ್ನು ಕೇಳುತೇನೆ, 'ಏಕೆ ಆಗದು?' ನಿಮ್ಮನ್ನು ಇನ್ನೂ ಹೆಚ್ಚಾಗಿ ಬಲವುಳ್ಳವರಾಗಿ ಮಾಡುವುದಕ್ಕಾಗಿ ನಿಮ್ಮ ವೈರಿಗಳು ಹೊಣೆಯಾಗಿದ್ದಾರೆ. ಅವರು ನಿಮಗೆ ಪೊ,ೕತಾಹವಾಗಿರುವರು; ನಿಮ್ಮನ್ನು ವಿಸರಿಸುವರು. ನಿಮ್ಮ ಮನಸನ್ನು ನೋಯಿಸಿ ಜೀವನದ ಬೇರೆ ಒಂದು ದೃಷ್ಟಿಯನ್ನು ನಿಮ್ಮ ಮುಂದೆ ತಂದಿಟ್ಟಿರುವರು. ನಿಮ್ಮನ್ನು ಈ ರೀತಿ ಬಲಗೊಳಿಸುವುದಕ್ಕೆ ನೀವು ಅವರ ಉಪಕಾರ ಸ್ಮರಣೆಯನ್ನು ಮಾಡಬೇಕಲವೇ ?
ಹೇಗಿದ್ದರೂ, ವಿಸಾರಗೊಳ್ಳುವುದೇ ನಿಮ್ಮ ಇಚ್ಛೆ ಅಲ್ಲವೇ? ಪ್ರತಿಕ್ಷಣವೂ ನೀವು ನಿಮ್ಮ ವಿವೇಕವನ್ನು ಹೆಚ್ಚಿಸಿಕೊಳ್ಳಬೇಕೆಂದು ಇಚ್ಛಿಸುತ್ತೀರಲ್ಲವೇ? ನಿಮ್ಮ ವೈರಿಗಳೆನಿಸಿರುವರು ನಿಮಗೆ ಈ ಅವಕಾಶಗಳನ್ನು ಕೊಟ್ಟಿಲ್ಲದಿದ್ದರೆ, ನಿಮ್ಮ ಸುತಲಲ್ಲಿರುವ ಸ್ವೇಹಿತರು ನಿಮ್ಮನ್ನು ಭ್ರಮೆಗೊಳಿಸುವರು. ಇದು ನಿಮಗೆ ಸಹಾಯವಾಗುವುದಿಲ್ಲ. ನಿಮಗೆ ಇನ್ನೂ ಒಟ್ಟಾಗಿರುವ ಅವಶ್ಯಕತೆ ಇರುವುದು -ಹೀಗಾದರೆ ತಾನೆ ನೀವು ಒಡಕುಗೊಳ್ಳುವಿರಿ ಮತ್ತು ನಿಮ್ಮ ವಿವೇಕದ ವಿಕಸನವು ಆಗುವುದು.
ಗಿಡವು ಬೆಳೆಯುವುದಕ್ಕಾಗಿ ಬೀಜ ಸೀಳುವುದು ಅಗತ್ಯ. ಬೀಜವು ಬೀಜವಾಗೇ ಇರುವುದರಲ್ಲಿ ಸಂತುಷ್ತವಾಗಿದರೆ, ಅದು ಕಾಲ ಕಳೆದಂತೆ ಚೂರು ಚೂರು ಆಗಿ ಸತ್ತು ಹೋಗುವುದು. ಹೀಗಾದರೆ ಅದು ಪರಿವರ್ತನೆಗೊಳ್ಳಲಾರದು.
ವೈರ ಅಥವಾ ಮನಸಾಪದ ವಿಷಯಕ್ಕೆ ಬಂದರೆ ಸಾಮಾನ್ಯ ಮನುಷ್ಯನು ಇವೆಲ್ಲವನ್ನು ಒಂದು ಅಸಹ್ಯದ ಸ್ಥಿತಿಗೆ ತಂದುಬಿಡುವನು. ದ್ವೇಷದಿಂದ ದ್ರೇಷಕ್ಕೆ ಹೋಗುತ್ತಿರುವ ಒಂದು ದುಷ್ಪ ಚಕ,ವು ಉಂಟಾಗುವ ಸ್ಥಿತಿಗೆ ಎಳೆದುಕೊಂಡು ಹೋಗುತ್ತಾನೆ. ಹಲವಾರು ಕುಟುಂಬಗಳಲ್ಲಿ ಈ ರೀತಿ ಜಗಳ ಕದನಗಳಿರುವುವು - ಒಂದು ಅಸಹ್ಯದ ಸ್ಥಿತಿಗೆ ಬಂದಿರುವುದು ಏಕೆ ? ನೀವೇ ಅದನ್ನು ಈ ರೀತಿ ಬೆಳೆಯುವುದಕ್ಕಾಗಿ ಬಿಟ್ಸಿರುವಿರಿ. ನೀವು ಎಚ್ಚರಿಕೆ ಮತ್ತು ವಿವೇಕದಿಂದ ಕೆಲಸ ಮಾಡಲಿಲ್ಲ. ನಿಮ್ಮಲ್ಲಿ
ಅತ್ಸಪಿಯಿಂದ ಕ್ಷತಜ್ಜತೆಗೆ
ಪರಿಪೂರ್ಣತೆಯ ಕೊರತೆ ಇದ್ದಿದ್ದರಿಂದ ನೀವು ಮನಸಾಪವನ್ನು ಈ ಅಸಹ್ಯದ ರೂಪಕ್ಕೆ ತಂದಿಟ್ಟಿರುವಿರಿ.
ನಿಮ್ಮಲ್ಲಿದ್ದ ಪರಿಪೂರ್ಣತೆಯ ಕೇಂದ್ರದಿಂದ ನೀವು ಕೆಲಸ ಮಾಡಿದ್ದರೆ ವೈರವು ಬೆಳೆಯುವ ಅವಕಾಶವೇ ನಿಮಗೆ ಕಾಣಿಸುತ್ತಾ ಇರಲಿಲ್ಲ. ನಾ ಹೇಳಿದ್ದು ಅರ್ಥವಾಗಿಯೇ? ನೀವು ಸದಾ ಒಂದು ಪರಿಪೂರ್ಣತೆಯ ಸ್ಥಿತಿಯಲ್ಲಿ ಇದ್ದರೆ ಈ ರೀತಿಯ ಭಾವನೆಗಳಿಗೆ ಅವಕಾಶವೇ ನಿಮಗೆ ಕಾಣಲಾರದು. ನಿಮ್ಮ ನಡುವೆ ಇದ್ದ ಮನಸಾಪವನ್ನು ಇನ್ನೊಬ್ಬರು ಬೆಳೆಸಿಕೊಂಡು ಹೋಗಬೇಕೆಂದು ಇಚ್ಛಿಸಿದರೂ ನಿಮಗೆ ಅವರ ಮೇಲೆ ದ್ರೇಷದ ಭಾವನೆಯು ಉಂಟಾಗುವುದಿಲ್ಲ. ಅವರು ಸಂಬಂಧವನು ಕೊನೆಗೆ ತರಬೇಕೆಂದು ಇಚ್ಛಿಸಿದರೂ ನೀವು ಕೃತಜ್ಹತೆಯ ಭಾವನೆಯಿಂದ ಸಂಬಂಧವನ್ನು ಕೊನೆಗೆ ತರುವಿರಿ.
ಮನಸಾಪವಿರುವ ಕುಟುಂಬಗಳಲ್ಲಿ ಹಲವಾರು ಬಾರಿ ಜನರು ಒಬ್ಬರ ಮುಖ ಇನ್ನೊಬ್ಬರು ನೋಡುವುದಿಲ್ಲ ಮತ್ತು ಹೊರಗಡೆ ಸಮಾರಂಭಗಳಲ್ಲಿ ಒಬ್ಬರನೊಬ್ಬರು ತಪಿಸಿಕೊಂಡು ಓಡಾಡುತಾರೆ. ಇದೆಲ್ಲಾ ಅಗತ್ಯವೇ? ನಿಮ್ಮ ಎನರ್ಜಿಯನ್ನು ಈ ರೀತಿ ನಡತೆಗಳಲ್ಲಿ ಏಕ ದಂಡ ಮಾಡುತಾ ಇರುವಿರಿ ? ದ್ರೇಷವನ್ನು ಎಂದಿಗೂ ನಿಮ್ಮನ್ನು ತಿನ್ಸಲು ಬಿಡಬೇಡಿ. ದ್ವೇಷವನ್ನು ಒಂದು ಅಗಾಧವಾದ ಎಚ್ಚರಿಕೆ ಮತ್ತು ವಿವೇಕದಿಂದ ವೀಕ್ಸಿಸಿದರೆ ಅದು ಮಾಯವಾಗಿ ಹೋಗುವುದು ಮತ್ತು ಕೇವಲ ಪ್ರೀತಿ ಉಳಿದುಕೊಂಡಿರುವುವು.
ಸರಿ... ಏನಾದರೂ ಪ್ರಶ್ವೆ ಇದೆಯೇ?
ಸ್ವಾಮೀಜಿ… ಈ ನಡುವೆ ನನ್ನಲ್ಲಿ ನಿಮ್ಮ ಮೇಲೆ ಕೇವಲ ಕೃತಜ್ಞತೆಯ ಭಾವನೆ ಇರುವುದು ಮತ್ತು ಒಂದು ರೀತಿಯಲ್ಲಿ ನನಗೆ ನಿಮ್ಮಿಂದ ಏನೂ ಬೇಕಾಗಿಲ್ಲ . ಆದರೆ ಆಶ್ಚರ್ಯಕರವಾದ ಜ್ಞಾಪಕದಲ್ಲಿಟ್ಟುಕೊಂಡು ಆಗಾಗ್ಗೆ ನನ್ನ ಹೆಸರಿಟ್ಟು ಕರೆಯಬೇಕೆಂದು ನನ್ನಲ್ಲಿ ಒಂದು ಇಚ್ಛೆ ಇದೆ. ನನ್ನ ಕಡೆಯಿಂದ ಇದು ಒಂದು ವಿಧವಾದ ಅಸಂತುಷ್ಪತೆ ಅಥವಾ ಬಯಕೆ ಎಂದು ಹೇಳಬಹುದೇ?
(ಸ್ನಾಮೀಜಿ ನಗುವರು....!) ಬಹಳ ಸುಂದರವಾದ ಪ್ರಶ್ನೆಯನ್ನು ನೀವು ನನ್ನ ಮುಂದೆ ಇಟ್ಟಿರುವಿರಿ. ನಿಮ್ಮನ್ನು
ನೀವು ಬಹಳ ಆಗಾಧವಾಗಿ ವಿಶ್ಲೇಷಿಸಿರುವಿರಿ ಎಂದು ಸಷ್ತವಾಗಿ ಕಾಣುತ್ತಾ ಇದೆ. ನೋಡಿ: ಹೊಟ್ಟೆಕ್ಸು ಅಥವಾ ಅಸಂತುಷ್ಠೆಯ ಭಾವನೆಗಳ ಆಧಾರದ ಮೇಲೆ ನಿಮ್ಮ ಮನಸು ಗಮನವನ್ನು ಅಪೇಕ್ಷಿಸುತಿದ್ದರೆ, ಅದು ಅಹಿತವಾದದ್ದು. ಆದರೆ ನಿಮ್ಮೊಳಗಿದ್ದ ಅಗಾಧವಾದ ಪ್ರೀತಿ ಮತ್ತು ಕೃತಜ್ಞತೆಯ ಆಧಾರದ ಮೇಲೆ ಕೇಳುತ್ತಿದ್ದರೆ, ಅದು ಬಯಕೆ ಎನಿಸಲಾಗದು; ಅದು ಕೇವಲ ನಿಮಗೆ ನನ್ನ ಮೇಲಿದ್ದ ಒಂದು ಅಗಾಧವಾದ ಪ್ರೀತಿ ಅಷ್ಟ
ನೀವು ಯಾವಾಗ ಕೇವಲ ಒಂದು ಸ್ನಾರ್ಥಪರ ಇಚ್ಛೆಯಿಂದ ಪಾ,ರ್ಥಿಸುವಿರೋ, ಅದು ಕೇವಲ ಕೃತಘತೆ ಮತ್ತು ನಿಮ್ಮ ಅಹಂಕಾರದ ಆಟವಾಗಿರುವುದು. ಆದರೆ ನೀವು ಅಗಾಧವಾದ ಪಿ,ೕತಿಯಿಂದ ಕೇಳುತಿದ್ದಾಗ, ಅದು ಕೃತಜ್ವತೆ ಮತ್ತು ಭಕಿಯಿಂದ ತುಂಬಿದ ಪಾ,ರ್ಥನೆ ಆಗುವುದು. ಇವೆರಡು ರೀತಿಗಳಲ್ಲಿ ಬಹಳ ವ್ಯತ್ಯಾಸ ಇರುವುದು.
ನೀವು ಸಂಪೂರ್ಣ ಎಚ್ಚರಿಕೆಯಿಂದ ಪಾರ್ಥಿಸುತಿರುವುದರಿಂದ, ನಿಮ್ಮ ಅಪೇಕ್ರೆಯನ್ನು ಅಸಂತುಷ್ಪತೆ ಅಥವಾ ಬಯಕೆ ಎಂದು ಕರೆಯಲಾಗುವುದಿಲ್ಲ. ಕಾಲ ಕಳೆದಂತೆ ಈ ಇಚ್ಛೆಯೂ ನೀವು ತ್ಯಜಿಸುವಿರಿ ಮತ್ತು ಇನ್ನೊಂದು ವಿಷಯ: ನೀವು ಈ ಪ್ರಶ್ನೆಯನ್ನು ಕೇಳಿ ಬಹಳ ಧ್ವೆರ್ಯವನ್ನು ತೋರಿಸಿರುವಿರಿ! ಬೇರೆಯವರಿಗೂ ಅತಿ ಒಳಗಿನಲ್ಲಿ ಈ ರೀತಿ ಅಪೇಕ್ಷೆಗಳಿರಬಹುದು ಆದರೆ ಅವರಿಗೆ ಅದನ್ನು ವ್ಯಕಪಡಿಸುವ ಧ್ವೆರ್ಯ ಮಾಡಿಲ್ಲ! ''ಹೆಸರಿನಲ್ಲಿ ಏನಿದೆ'' ಅಂದುಕೊಂಡು ತಮ್ಮನ್ನು ತಾವು ಸಮಾಧಾನ ಮಾಡಿಕೊಂಡಿರಬಹುದು ಅಥವಾ ಅವರು ಕೇಳುವುದಕ್ಕೆ ಸಂಕೋಚ ಪಡುತಿರಬುದು! ಖಂಡಿತ ಹೆಸರಿನಲ್ಲಿ ಏನೂ ದೊಡ್ಡ ವಿಷಯ ಇಲ್ಲ - ಖಂಡಿತ ಅದನು ಮೀರಿ ಹೋಗಬೇಕು. ಆದರೆ ಈ ನಿಜವನ್ನು ನೀವು ನಿಮ್ಮನ್ನು ನೀವು ಸಮಾಧಾನದ ವಂಚಿಕೆಯಿಂದ ಅರ್ಥ ಮಾಡಿಕೊಳ್ಳಬಾರದು ಹೊರತು ಒಂದು ಅನುಭವಾತ್ಕಕ ತಿಳುವಳಿಕೆಯಿಂದ ಅನುಭವಿಸಬೇಕು. ಈ ಪ,ಶ್ರಿಯನ್ನು ನೀವು ಪ್ರತ್ಯಕ್ಷವಾಗಿ ಕೇಳಿರುವುದು ನಿಮ್ಮನ್ನು ನೀವು ಸಾಹಸದಿಂದ ವಿಶ್ಲೇಷಿಸಿರುವಿರಿ ಎಂದು ಸಷ್ಠವಾಗಿ ತೋರಿಸುವುದು.
ಸರಿ... ಅರ್ಥವಾಯಿತೆ?!
ಅರ್ಥವಾಯಿತು…. ಸ್ರಾಮೀಜಿ
ಜನರು ನನ್ನಲ್ಲಿ ಕೇಳುವರು ''ಸ್ವಾಮೀಜಿ, ನಮ್ಮ ಕೃತಜ್ಣತೆಯನ್ನು ನಿಮಗೆ ತೋರಿಸುವುದಕ್ಕೆ ನಾವು ನಿಮಗಾಗಿ ವಾಪಸು ಏನು ಮಾಡಬಹುದು ?''
ನಾನು ಹೇಳುತೇನೆ ''ವಿಕಸನ ಹೊಂದಿರಿ - ಇದೇ ನೀವು ನನಗೆ ಹಿಂತಿರುಗಿ ಕೊಡುವುದಕೆ, ಎಲ್ಲಕಿಂತ ಉತ್ತಮವಾದ ಕಾಣಿಕೆ'' ನಾನು ನಿಮಗಾಗಿ ಮಾಡುವುದು ಅದೇ ಎಲ್ಲಕ್ಷಿಂತ ಉತ್ತಮವಾದ ಕೆಲಸ. ಮತ್ತು ನೀವು ನನಗಾಗಿ ಮಾಡುವುದಕ್ಕಾಗಿಯೂ ಅದೇ ಎಲ್ಪಕ್ಕಿಂತ ಉತ್ತಮವಾದ ಕೆಲಸ. ತಿಳಿದುಕೊಳ್ಳಿ, ಈ ನನ್ನ ಮಾತುಗಳನು ನೀವು ಅಂತರಂಗದೊಳಗೆ ಹೀರಿಕೊಂಡು ಕೃತಜ್ಹತೆಯನೇ ನಿಮ್ಮ ಅಂತರಂಗವಾಗಿ ಪರಿವರ್ತಿಸಿದರೆ, ನೀವು ನನಗಾಗಿ ಬಹಳ ಹೆಚ್ಚಾಗಿ ವಾಪಸು ಮಾಡಿರುವಿರಿ.
ಇನೊಂದು ವಿಷಯ ನಾನು ಹೇಳಬಲ್ಲೆ. ನೀವು ಹಿಂತಿರುಗಿ ಏನಾದರೂ ಮಾಡಬೇಕು ಅಂತ ಇದ್ದರೆ ಸಮಾಜ ಸೇವೆ ಮಾಡಿ; ಬೇರೆಯವರಿಗೆ ಸಹಾಯ ನೀಡಿ. ನೀವು ಹೊಂದಿಕೊಂಡಿರುವ ಆನಂದವನ್ನು ಅನುಭವಿಸುವುದಕ್ಕೆ ಬೇರೆಯವರನ್ನೂ ಎಚ್ಚರಿಸಲು ಸಹಾಯ ಮಾಡಿ. ಇದನ್ನು ನೀವು ಅಹಂಕಾರ ಅಥವಾ ಶ್ರೇಷ್ಠತೆಯ ಮನೋಭಾವದಿಂದ ಮಾಡಬೇಡಿ ಹೊರತು ನೀವು ಅನುಭವಿಸಿದ್ದ ಆನಂದವನ್ನು ಬೇರೆಯವರಲ್ಲಿ ಹರಡುವ ಉಲ್ಲಾಸಕ್ಕಾಗಿ, ಪಿ,ೕತಿಗಾಗಿಮಾಡಿ ಇದಕ್ಕೆ ನಿಮ್ಮ ಸಂಪೂರ್ಣ ಎನರ್ಜಿಯನ್ನು ಹಾಕಿ ಉಲ್ಲಾಸದಿಂದ ಮಾಡಿ. ನಿಮಗೆ ಆಗ ಇದು ಒಂದು ಉಲ್ಲಾಸಕರ ಧ್ಯಾನವಾಗಿ ಹೋಗುವುದು -ಮತು ಬೇರೆಯವರನ್ನು ಜಾಗ,ತೆಗೊಳಿಸುವುದು.
ನೀವು ಆಳವಾಗಿ ಕೃತಜ್ಞರಾಗಿದ್ದಾಗ ನೀವು ವಾಸವವಾಗಿ ಒಂದು ಅಗಾಧವಾದ ಮೆಡಿಟೇಷನ್ ನ ಅಥವಾ ಧ್ಯಾನದ ಸ್ಥಿತಿಯಲ್ಲಿರುವಿರಿ. ನೀವು ನಿರಂತರವಾಗಿ ಕೃತಜ್ಜತೆಯ ಸ್ಥಿತಿಯಲ್ಲಿದ್ದರೆ ಏನಾಗುವುದು ಎಂದು ಕಲಿಸಿ! ನೀವು ನಿರಂತರವಾಗಿ ಧ್ಯಾನದ ಸ್ಥಿತಿಯಲ್ಲಿ ಇರುವಿರಿ.
ನೋಡಿ... ಒಂದು ವಿಷಯ: ಕೃತಜ್ಣತೆಯನ್ನು ಎಂದಿಗೂ ಹೇಳಿಕೊಡಲಾರದು. ಖಂಡಿತ, ಮಕ್ಕಳಿಗೆ ಇದರ ಜ್ಜಾನ ಇರಬೇಕೆಂದು ಅವರಿಗೆ ಉಪಕಾರ ಸ್ತರಣೆಯಾಗಿರಬೇಕೆಂಬುವ ತತ್ತದ ಬಗ್ಗೆ ತಿಳಿಸಿರಬೇಕು. ಆದರೆ ಹೇಗೆ ದೊಡ್ಡವರಿಗೆ ಮರ್ಯಾದೆ ಕೊಡಬೇಕು, ಹೇಗೆ ಶಾಲೆಯ ಅಧ್ಯಾಪಕರನ್ನು ನೋಡಿದಾಗ ನಮಸ್ಕರಿಸಬೇಕು ಎಂಬುವ ತತ್ತಗಳ ರೀತಿಯಲ್ಲಿ ಕ್ಷತಜ್ಜತೆಯ ತತ್ವವೂ ಮಕ್ಕಳಲ್ಲಿ ಕೇವಲ ಒಂದು ಸಾಮಾಜಿಕ ಮನಸ್ಥಿತಿ ಆಗಿ ಉಳಿದುಕೊಂಡು ಹೋಗುವುದು. ಅವರೊಳಗೆ ಅದು ಒಂದು ಒಳಗಿನ, ನಿಜವಾದ ಭಾವನೆಯಾಗಿರುವುದಿಲ್ಲ ಹೊರತು ಕೇವಲ ಒಂದು ಮಾನಸಿಕ ಯಂತ, ರಚನೆಯಾಗಿ ಉಳಿದುಕೊಂಡಿರುವುದು.
ಕೇವಲ, ನೀವು ವಿಶ್ವಶಕಿಯೊಡನೆ ಒಂದು ಹೊಂದಾಣಿಕೆಯನ್ನು ಅನುಭವಿಸಲು ಆರಂಭಿಸಿದಾಗ ಮಾತ, ಕೃತಜ್ಞತೆಯು ನಿಮ್ಮಲ್ಲಿ ಉದ್ಯವಾಗುವುದು. ಬೇರೆ ಏನೂ ರೀತಿ ಇಲ್ಲ. ವಿಶೇಷವಾಗಿ ಒಬ್ಬರ ಅಥವಾ ಒಂದರ ಮೇಲೆ ಗುರಿ ಇಲ್ಲದ ಈ ರೀತಿ ಉಂಟಾಗುವ ಕೃತಜ್ಜತೆಯು ನಿಮ್ಮಲ್ಲಿ ಕೇವಲ ಒಂದು ಅದ್ಭುತವಾದ ಸುವಾಸನೆಯಾಗಿ ಇರುವುದು ಅಷ್ಟೆ
ನಿಮ್ಮಲ್ಲಿ ಹೀಗೆ ಆದಾಗ ಕೃತಜ್ವತೆಯೇ ಪಾ,ರ್ಥನೆ ಎಂದು ನಿಮಗೆ ತಾನೇ ತಾನಾಗಿ ಅನುಭವವಾಗುವುದು ಈ ಪಾ,ರ್ಥನೆಯು ನಿಮ್ಮನ್ನು ಮೇಲಕ್ಕೆತುವುದು. ಪ್ರೀತಿ ಮತ್ತು ಪರಿಪೂರ್ಣತೆಯನ್ನು ನಿಮ್ಮಲ್ಲಿ ವಿಶ್ವಶಕಿಯೊಂದಿಗೆ ಐಕ್ಯ ಹೊಂದುವ ರಹಸ್ಯವು ನಿಮಗೆ ಗೊತಾಗುವುದು. ಸದಾ ಆಳವಾಗಿ ಹೊಂದಿಕೊಂಡಿರುವುದು ಹೇಗೆ ಎಂದು ನಿಮಗೆ ಗೊತಾಗುವುದು. ಎಲ್ಲರನ್ನೂ ಮತ್ತು ಎಲ್ಲವನ್ನೂ ಈ ಇಡೀ ಅಖಂಡದ ಒಂದು ಅಂಶವಾಗಿ ಗ್ರಹಿಸಿ ಪಿ,ೕತಿಸಲು ನಿಮಗೆ ತಿಳಿಯುವುದು. ಸದಾಕಾಲ ಎಲ್ಲದನ್ನು ಚೂರು ಚೂರು ಮಾಡಿ, ವಿಶ್ಲೇಷಣೆ ಮಾಡಿ ಅಸಂತುಷ್ಪತೆಯನ್ನು ಭಾವಿಸುವ ಬದಲಾಗಿ ಎಲ್ಲವನ್ನೂ ಏಕೀಕರಿಸುವುದು ಹೇಗೆ ಎಂದು ನೀವು ತಿಳಿಯುವಿರಿ.
ಎಲ್ಲಕ್ಕಿಂತ ಮುಖ್ಯವಾದ ವಿಷಯ, ಗುರುವಿನೊಡನೆ ಹೊಂದಿಕೊಳ್ಳುವುದು ಹೇಗೆ ಎಂದು ನಿಮಗೆ ಗೊತ್ತಾಗುವುದು. ಕೇವಲ ಕೃತಜ್ಞತೆಯು ನಿಮ್ಮ ಪ್ರಾರ್ಥನೆಯಾಗಿ ಹೋದಾಗ ಮಾತ್ರ, ಗುರುವಿನೊಂದಿಗೆ ನಿಮ್ಮ ನಿಜವಾದ ಹೊಂದಾಣಿಕೆಯು ಆರಂಭವಾಗುವುದು. ಅದುವರೆಗೂ ನೀವು ಕೇವಲ ಕೇಳುತ್ತಾ ಇರುವಿರಿ - ಮತ್ತು ಹೀಗೆ ಮಾಡಿದಾಗ ನಿಜವಾದ ಹೊಂದಾಣಿಕೆಯು ನಿಮ್ಮನ್ನು ತಪ್ಪಿಸಿಕೊಂಡಿರುವುದು.
ಈವಾಗಲೂ ಸ್ಪಷ್ಟವಾಗಿ ತಿಳಿದುಕೊಳ್ಳಿ: ನಾನು ನಿಮಗೆ ಕೃತಜ್ಞರಾಗಿರುವುದಕ್ಕೆ ಹೇಳಿಕೊಡುತ್ತಾ ಇಲ್ಲ. ನಾನು ಕೇವಲ ನಿಮ್ಮಲ್ಲಿ ಒಂದು ಎಡೆಯನ್ನು ಉಂಟು ಮಾಡುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೆ - ಈ ಎಡೆಯೊಳಗೆ ನೀವು ನಾನು ಹೇಳಿದ್ದನ್ನು ಭಾವಿಸುವಿರಿ; ಈ ಎಡೆಯಲ್ಲಿ ನಾ ಹೇಳುವುದು ನಿಮ್ಮ ಸ್ವಂತ ಅನುಭವವಾಗಿ ಹೋಗುವುದು. ಕೇವಲ, ನನ್ನ ಮಾತುಗಳಲ್ಲಿದ್ದ ಎನರ್ಜಿಯು ನಿಮ್ಮಲ್ಲಿ ಈ ಎಡವನ್ನು ನಿರ್ಮಿಸಲಾಗುವುದು ಅಷ್ಟೆ.
ನಿಮಗೆ ಸ್ವಾತಂತ್ರ್ಯವನ್ನು ನೀಡಿದಾಗೆಲ್ಲಾ, ನೀವು ಹೆಚ್ಚಾಗಿ ಸುಧಾರಿಸಿದ ಮಟ್ಟದ ನಿಮ್ಮ ಮನಸ್ಸನ್ನು ತೆರೆದಿಟ್ಟುಕೊಂಡಿರುವುದಕ್ಕೆ ವ್ಯಕ್ತಿಯಾಗಿ ತಯಾರಾಗಿರುವಿರಿ. ನೀವು ಮಾನಸಿಕ ಗುಲಾಮಗಿರಿಯ ಹಿಡಿತದಲ್ಲಿ ಇರುವವರೆಗೆ ನಿಮಗೆ ನಿಮ್ಮ ಒಳಗಿನ ಎಡೆಯನ್ನು ಶೋಧಿಸುವುದಕ್ಕೆ ಕಷ್ಟವಾಗಿರುವುದು.
ನಾನು ಎಲ್ಲರಿಗೆ ಸದಾ ಹೇಳುವೆನು: ನಾನು ಒಬ್ಬ ಬಂಧಮುಕ್ತ ಮಾಡುವ ಗುರು. ನಾನು ಜನಗಳನ್ನು ಪರಿವರ್ತಿಸುವ ಕೆಲಸದಲ್ಲಿ ಅವರಿಗೆ ಅದ್ಭುತವಾದ ಸ್ವಾತಂತ್ರ್ಯವನ್ನು ಕೊಡುವೆನು. ಆವಾಗ ತಾನೇ ಜನಗಳಿಗೆ ತಮ್ಮನ್ನು ತಾವು ಶೋಧಿಸಿ, ವಿಕಸಿಸುವುದಕ್ಕೆ ಸುಲಭವಾಗುವುದು.
ತಂದೆ ತಾಯಿಯರು ತಮ್ಮ ಮಕ್ಕಳಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ಕೊಟ್ಟುಬಿಟ್ಟು ಅವರ ಕೆಲಸಗಳಲ್ಲಿ ತಲೆ ಹಾಕಲೇ ಬಾರದೆಂದು ನಾನು ಹೇಳುತ್ತಾ ಇಲ್ಲ. ಕೇವಲ ಮಕ್ಕಳಲ್ಲಿ ಮಾನಸಿಕ ಗುಲಾಮಗಿರಿಯನ್ನು ಉಂಟು ಮಾಡಬಾರದೆಂದು ನಾನು ಹೇಳುತ್ತಾ ಇರುವೆನು ಅಷ್ಟೆ. ಅವರು ವಿಕಸನ ಹೊಂದುವುದಕ್ಕಾಗಿ ಉತ್ತಮವಾಗಿರುವ ಪರಿಸ್ಥಿತಿಯನ್ನು ಉಂಟುಮಾಡಿಕೊಡಿ. ಖಂಡಿತ ಎಚ್ಚರಿಕೆಯನ್ನು ಇಟ್ಟುಕೊಳ್ಳಿ ಆದರೆ ನಿಜವನ್ನು ಅವರೊಳಗೆ ತುರುಕುವ ಬದಲು ಅವರನ್ನು ತಾವಾಗೇ ಅದನ್ನು ಅನುಭವಿಸುವುದಕ್ಕೆ ಅವಕಾಶವನ್ನು ಕೊಡಿ. ವಿಕಸಿಸಿ, ತಮ್ಮ ಒಳಗಿದ್ದ ಪರಮಾನಂದವನ್ನು ಅನುಭವಿಸುವುದಕ್ಕೆ ಅವರಿಗೆ ಸಾಕಷ್ಟು ಅವಕಾಶ ಕೊಡಿ.
ಕೆಲವೊಮ್ಮೆ ಜನರು ನನ್ನಲ್ಲಿ ಕೇಳುತ್ತಾರೆ ''ಸ್ವಾಮೀಜಿ, ನೀವು ಹೇಗೆ ಸದಾ ಆನಂದವಾಗಿರುವಿರಿ! ಹೇಗೆ?''
ಕೃತಜ್ಞತೆಯ ಒಂದು ಆಳವಾದ ಸ್ಥಿತಿಯು ಅವರಲ್ಲಿ ನಿರಂತರವಾಗಿ ಹಿಗ್ಗುತ್ತಾ ಇರುವುದರಿಂದ, ಬೋಧಕರು ಯಾವಾಗಲೂ ಪರಮಾನಂದದ ಸ್ಥಿತಿಯಲ್ಲಿರುವರು; ವಿಶ್ವಶಕ್ತಿಯೊಂದಿಗೆ ಅವರ ಹೊಂದಾಣಿಕೆಯು ನಿರಂತರವಾಗಿ ಇರುವುದರಿಂದ ಅವರು ಈ ಸ್ಥಿತಿಯಲ್ಲಿ ಸದಾ ಇರುತ್ತಾರೆ.
ನೀವು ಕೇವಲ ನನ್ನ ಮೇಲೆ ಅಥವಾ ವಿಶೇಷವಾಗಿ ಒಬ್ಬರ ಮೇಲೆ ಕೃತಜ್ಞತೆಯನ್ನು ಭಾವಿಸಿದರೆ, ನೀವು ಸಕಲವನ್ನು ಅಥವಾ ಅಖಂಡವನ್ನು ಅನುಭವಿಸಲಾರಿರಿ, ಅದನ್ನು ಕಳೆದುಕೊಳ್ಳುವಿರಿ. ಕೃತಜ್ಞತೆಯು ಒಂದು ಲೆಕ್ಕಾಚಾರದ ರೀತಿಯಲ್ಲಿ ಕೇವಲ ಯೋಗ್ಯವಾದವರ ಮೇಲೆ ಪ್ರಸರಿಸುವ ಒಂದು ಪ್ರಕಾಶ ಕಿರಣವು ಅಲ್ಲ. ಕೃತಜ್ಞತೆಯು ಸುವಾಸನೆಯಾಗಿರುವುದು. ಅದನ್ನು ನೀವು ಹೊಂದಿಕೊಂಡಾಗ ಅದು ಸುಮ್ಮನೆ ನಿಮ್ಮಿಂದ ಪ್ರಸರಿಸುವುದು. ಅದಕ್ಕಾಗಿಯೇ ಗುರುವು ಯಾವಾಗಲೂ ಆನಂದದ ಸ್ಥಿತಿಯಲ್ಲಿ ಇರುತ್ತಾರೆ. ಗುರುವು ನೀವು ಅನುಭವಿಸಿ ಆನಂದಿಸುವಂತಹ ಸುವಾಸನೆಯಾಗಿರುತ್ತಾನೆ! ಅದಕ್ಕೆ, ಈ ಸ್ಥಳವು ನಿಮ್ಮನ್ನು ಪದೇ ಪದೇ ಸೆಳೆಯುತ್ತಾ ಇರುವುದು.
ವಿಶ್ವ ಶಕ್ತಿಯು ಸಹಜವಾಗಿ ಉಲ್ಲಾಸದಿಂದ ಸದಾ ಹರಿಯುತ್ತಾ ಇರುವುದರಿಂದ, ಎಲ್ಲಾ ಘಟನೆಗಳು ಸದಾ ಸಮರಸದಿಂದ ನಡೆಯುತ್ತಾ ಇರುವುದರಿಂದ, ಪ್ರತಿಯೊಂದು ಕ್ಷಣವೂ ಸುಂದರವಾಗಿರುವುದು. ನಿಮಗೆ ಇದು ಒಳಗಿನಿಂದ ಅರ್ಥವಾದಾಗ, ಆಗಿದ್ದ ಯಾವುದೂ ನಿಮಗೆ 'ತಪ್ಪು' ಎನಿಸುವುದಿಲ್ಲ. ಹೀಗೆ ಆದಾಗ, ಜನರು ಏಕೆ ಸದಾ ಗೊಣಗುಟ್ಟುತ್ತಾ ಇರುವರು ಎಂದು ಆಶ್ಚರ್ಯ ಪಡುವಿರಿ!
ನಿಮಗೆ ವಿಶ್ವಶಕ್ತಿಯ ಮೇಲೆ ಜೀವಂತಿಕೆಯು, ಇಡೀ ವಿಶ್ವಕಿಯು ನಿಮಗೆ ದೇವಸ್ಥಾನವಾಗಿ ಹೋಗುವುದು. ಹೀಗೆ ಆದಾಗ, ನೀವು ಎಲ್ಲಿದ್ದರೂ, ಪ್ರಾರ್ಥನೆಯ ಮತ್ತು ಧ್ಯಾನದ ಮನೋಭಾವವನ್ನು ಹೊಂದುವಿರಿ ಅವಶ್ಯಕತೆಯಿರುವುದಿಲ್ಲ. ನೀವು ಆಗ ಸಹಜವಾಗಿ ಅಖಂಡದೊಡನೆ ಐಕ್ಯಹೊಂದಿ ಪರಮಾನಂದವನ್ನು ನಿರಂತರವಾಗಿ ಭಾವಿಸುವಿರಿ.
ಇಡೀ ವಿಶ್ವ ಶಕ್ತಿಯು ದೇವಾಲಯವಾಗಿ ಹೋದಾಗ, ಮರಗಳು, ಆಕಾಶವು, ಭೂಮಿಯು ಎಲ್ಲಾ ಒಂದಾಗಿ ಹೋಗುವುದು. ಅದನ್ನು ನಮಿಸಿದಾಗ ನೀವು ಅದನ್ನು ಏನು ಕೇಳುವಿರಿ? ಏನು ಕೇಳಲಾಗುವುದು? ಅದ್ಭುತವಾದ ಈ ವಿಶ್ವಶಕ್ತಿಯ ಅಂಶವಾಗಿರುವುದಕ್ಕಾಗಿ ಕೇವಲ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಬಹುದು ಅಷ್ಟೆ.
ಹೀಗೆ ಆದಾಗ ಮರಗಳೊಂದಿಗೆ, ಆಕಾಶದೊಂದಿಗೆ, ಭೂಮಿಯೊಂದಿಗೆ ನಿಮಗೆ ಹೊಂದಾಣಿಕೆ ಆಗಿ ಹೋಗುವುದು. ಆಗ ಮನಸ್ಸಿನ ಭಾಷೆಯಾಗಿರುವ ಸಂಭಾಷಣೆ ಇಂದ ಹೃದಯದ ಭಾಷೆಯಾಗಿರುವ ಹೊಂದಾಣಿಕೆಗೆ ನೀವು ವರ್ಗಾಯಿಸುವಿರಿ. ನಿಮ್ಮ ಕೇಂದ್ರವನ್ನು ನೀವು ಆಗ ಮನಸ್ಸಿನಿಂದ ಹೃದಯಕ್ಕೆ ವರ್ಗಾಯಿಸಿಕೊಳ್ಳುವಿರಿ.
ನಿಮ್ಮಲ್ಲಿ ಯಾರು ಯಾರು, ಭಗವಂತನು ನಿಮ್ಮ ಪ್ರಾರ್ಥನೆಯನ್ನು ಕೇಳಿ ಪೂರೈಸುತ್ತಾನೆ ಎಂದು ಅಂದುಕೊಂಡಿರುವವರಿಗೆಲ್ಲಾ ನಾನು ಒಂದು ಮಾತು ಹೇಳುತ್ತೇನೆ. ಭಗವಂತನು ಬಹಳ ಕರುಣಾಳು ಆಗಿದ್ದರಿಂದ ಅವನು ಮುಕ್ಕಾಲು ಭಾಗ ನಿಮ್ಮ ಪ್ರಾರ್ಥನೆಗಳನ್ನು ಪೂರೈಸುವುದಿಲ್ಲ.
ಅದು ಹೀಗೆ ಹೇಳಬಹುದು: ನಿಮ್ಮ ಮಗುವಿಗೆ ನೆಗಡಿ ಇದ್ದಾಗ ಅವನು ಐಸ್ಕ್ರೀಮ್ ಕೇಳಿದರೆ ನೀವು ಕೊಡಿಸುತ್ತೀರಾ? ಖಂಡಿತ ಇಲ್ಲ.
ಹೀಗೆ ಆದಾಗ ಮಗುವು ಕೃತಘ್ನವಾಗಿರಬಹುದು, ಕೋಪಿಸಿಕೊಳ್ಳಬಹುದು. ಆದರೆ ನೀವು ಮಗುವಿಗೆ ಒಳ್ಳೆಯದನ್ನು ಮಾಡುತ್ತಾ ಇರುವಿರಿ ಎಂದು ನಿಮಗೆ ಗೊತ್ತು. ಮಗುವಿಗೆ ತಿಳುವಳಿಕೆ ಇಲ್ಲದಿದ್ದರಿಂದ ಅವನಿಗೆ ಯಾವುದು ಒಳ್ಳೆಯದು ಅಂತ ಅವನಿಗೆ ಗೊತ್ತಿಲ್ಲ.
ಇದೇ ರೀತಿಯಲ್ಲಿ, ನಿಮ್ಮ ಅತ್ಯಂತ ಅಜ್ಞಾನದಲ್ಲಿ ನಿಮಗೆ ಯಾವುದು ಉತ್ತಮವಾದದ್ದು ಎಂದು ನಿಮಗೆ ತಿಳಿಯದೇ ಭಗವಂತನನು ವಿವಿಧ ವಸ್ತುಗಳಿಗಾಗಿ ಬೇಡುತ್ತಾ ಇರುವಿರಿ.
ಕೇವಲ ತನ್ನ ವಾತ್ಸಲ್ಯ ಮತ್ತು ಕರುಣೆಯಿಂದ ದೇವರು ನಿಮ್ಮ ಪ್ರಾರ್ಥನೆಗಳನ್ನು ಮೆಲ್ಲನೆ ಹಿಂದಕ್ಕೆ ತಳ್ಳಿ ನಿಮಗೆ ನಿಜವಾಗಿ ಅವಶ್ಯಕತೆ ಇರುವ ವಸ್ತುಗಳನ್ನು ಮಾತ್ರ ನಿಮಗೆ ದಯಪಾಲಿಸುತ್ತಾನೆ – ಹೀಗೆ ಮಾಡಿ ನಿಮ್ಮನ್ನು ಅವನು ಇನ್ನೂ ಎತ್ತರ ಸ್ಥರದ ವಿವೇಕದ ದಿಕ್ಕಿನಲ್ಲಿ ಹೊರಡಲು ಉತ್ತೇಜಿಸುವನು – ನಿಮಗಾಗಿ ಅವನಿಗೆ ಇದು ಒಂದೇ ಇಚ್ಛೆ! ಜ್ಞಾಪಕ ಇಟ್ಟುಕೊಳ್ಳಿ: ನಿಮ್ಮ ವಿವೇಕವು ಹೆಚ್ಚಿಸುತ್ತಾ ಇದ್ದ ಹಾಗೆ ನೀವು ಕೇಳುವುದನ್ನು ಕಡಿಮೆ ಮಾಡುವಿರಿ.
ಹೇಗಿದ್ದರೂ ನೀವು ಭಗವಂತನನು ಏನು ಕೇಳುವಿರಿ? ನೀವು ಕೇಳಿ ತಕ್ಷಣವೇ, ದೇವರಿಗೆ ಕೆಲವು ವಿಷಯಗಳು ಗೊತ್ತಿಲ್ಲ ಅಂತ ನೀವು ತಿಳಿದುಕೊಂಡಿರುವಿರಿ ಎಂದು ಅರ್ಥ. ನೀವು ಕೇಳುವವರೆಗೆ ದೇವರಿಗೆ ಏನೂ ಗೊತ್ತಿಲ್ಲ ಎಂದು ಅರ್ಥ. ಇದು ಬಹಳ ಹಾಸ್ಯಕರವಾದ ಮಾತು, ಅಲ್ಹವೇ? ದೇವರಿಗೆ ಗೊತ್ತಿಲ್ಲದೆ ಇರುವುದು ಏನಾದರೂ ಉಂಟೇ?
ತಿಳಿದುಕೊಳ್ಳಿ : ಭಗವಂತನು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತಾನೆ ಹೊರತು ನಿಮ್ಮ ಇಚ್ಛೆಗಳನ್ನು ಪೂರೈಸಲಾರನು. ಅವನು ನಿಮ್ಮ ಇಚ್ಛೆಯನ್ನು ಪೂರೈಸುವುದಕ್ಕೆ ಆರಂಭಿಸಿದರೆ ನೀವು ಒಂದು ಕಷ್ಟದಿಂದ ಇನ್ನೊಂದು ಕಷ್ಟಕ್ಕೆ ನಿರಂತರವಾಗಿ ಹೋಗುತ್ತಾ ಇರುವಿರಿ! ಆದರೆ ದೇವರು ನಿಮ್ಮ ಅವಶ್ಯಕತೆಗಳನ್ನು ಮಾತ್ರ ಪೂರೈಸಿದಾಗ ನೀವು ವಿವೇಕದಿಂದ ಇನ್ನೂ ಹೆಚ್ಚಾದ ವಿವೇಕದ ಸ್ಥರಕ್ಕೆ ಏರುವಿರಿ ಹೀಗೆ ಆದಾಗ ನೀವು ಮೆಲ್ಲನೆ ಕೇಳುವುದನ್ನು ತ್ಯಜಿಸುವಿರಿ ಮತ್ತು ನಿಮ್ಮಲ್ಲಿ ಕೃತಜ್ಞತೆಯು ಉಂಟಾಗುವುದು.
ನಿಮ್ಮ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಮತ್ತು ಸಾಹಸವನ್ನು ಭಗವಂತನು ನಿಮಗೆ ಕೊಡುತ್ತಾನೆ.
ನಿಮ್ಮ ಸಮಸ್ಯೆಗಳೆನಿಸುವುದನ್ನು ಕರಗಿಸಿಕೊಳ್ಳುವ ವಿವೇಕವನ್ನು ಕೊಡುವನು.
ನಿಮಗೆ ಬಹಳ ಅಮೂಲ್ಯವಾದ ನಿಮ್ಮ ಸ್ವಂತ ಉತ್ಪತ್ತಿ ಸ್ಥಾನವನ್ನು ನೀಡುತ್ತಾನೆ -ಅರ್ಥಾತ್ ನಿಮಗೆ ಸಮೃದ್ಧಿಯನ್ನು ನೀಡುವ ಸುಧಾರಿಸಿದ ಮಟ್ಟದ ಬುದ್ಧಿವಂತಿಕೆಯನ್ನು ಕೊಡುತ್ತಾನೆ.
ನಿಮ್ಮ ಪ್ರೀತಿ ಮತ್ತು ಮಮತೆಯನ್ನು ಶೋಧಿಸುವ ಅವಕಾಶವನ್ನು ನೀಡುತ್ತಾನೆ.
ನಿಮ್ಮ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಬೇಕಾಗಿದ್ದೆಲ್ಲವೂ ನಿಮ್ಮ ಹತ್ತಿರವೇ ಇದೆ ಎಂದು ತಿಳಿದುಕೊಳ್ಳುವುದಕ್ಕಾಗಿ ಬೇಕಾಗಿರುವಂಥದ್ದನ್ನೆಲ್ಲಾ ನಿಮಗೆ ಭಗವಂತನು ನೀಡುವನು.
ಪಕ್ಕವಾಗಿ, ಸುವಾಸನೆಯುಳ್ಳ ಹೂವಿನಂತೆ ಅರಳುವುದಕ್ಕಾಗಿ ಬೇಕಾಗಿರುವುದೆಲ್ಲಾ ಭಗವಂತನು ನಿಮಗೆ ನೀಡುವನು.
ನಮ್ಮ ಮೂಲ ಸಮಸ್ಯೆ ಏನೆಂದರೆ ನಮಗೆ ಬೇಕಾಗಿದ್ದೆಲ್ಲಾ ಕೊಡುವ ಶಕ್ತಿ ಭಗವಂತನಿಗೆ ಇದೆ ಎಂದು ನಾವು ನಂಬುವುದಕ್ಕೆ ತಯಾರಾಗಿದ್ದೇವೆ - ಆದರೆ ನಮಗೆ ಯಾವುದು ಹಿತಕರವಾಗಿರುವುದು, ಯಾವುದು ಅಹಿತವಾಗಿರುವುದು ಎಂದು ನಿರ್ಧರಿಸುವ ಬುದ್ಧಿ ಅವನಿಗೆ ಇರುವುದು ಎಂದು ನಾವು ಅರ್ಥ ಮಾಡಿಕೊಂಡಿಲ್ಲ! ನಾವು ಭಗವಂತನಿಗೆ ಕೇವಲ ಶಕ್ತಿ ಇರುವುದು ಎಂದು ನಂಬಿಕೊಂಡು ಅವನನ್ನು ನಿರಂತರವಾಗಿ ಕೇಳುತ್ತಾ ಇರುತ್ತೇವೆ.
ನಮಗೆ ಉತ್ತಮವಾಗಿರುವುದು ಯಾವುದು ಎಂದು ನಮಗೆ ಚೆನ್ನಾಗಿ ಗೊತ್ತು ಅಂದುಕೊಂಡು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ನಾವು ನಮ್ಮ ಬುದ್ಧಿಯನ್ನು ಮತ್ತು ಭಗವಂತನ ಶಕ್ತಿಯನ್ನ ಉಪಯೋಗಿಸಿಕೊಂಡು ನಮಗೆ ಬೇಕಾಗಿದ್ದನ್ನು ಪಡೆಯಲು ನೋಡುತ್ತೇವೆ! ನಾವು ಅವನಿಗೆ ಸ್ಪಷ್ಟವಾಗಿ ಹೇಳುತ್ತೇವೆ: ನನಗೆ ಇದು ಬೇಕು, ಎಲ್ಲಾ ಈ ರೀತಿ ಇರಬೇಕು, ಅದಕ್ಕಾಗಿ, ನಿನ್ನ ಶಕ್ತಿಯಿಂದ ನನಗಾಗಿ ಹೀಗೇ ಮಾಡಿಕೊಡು! ಪ್ರಾರ್ಥನೆಯಲ್ಲಿ ನಾವು ನಮ್ಮ ಇಚ್ಛೆಗಳನ್ನು ಪ್ರಕಟಿಸಿ ನಮ್ಮ ಆದ್ಯತೆಗಳನ್ನೂ ಒತ್ತಿ ಹೇಳುತ್ತೇವೆ.
ಈ ಮನೋಭಾವದಿಂದ ತೊಡಕು ಉಂಟಾಗುವುದು – ನಾವು ಸಂಪೂರ್ಣವಾಗಿ ಗೊಂದಲಕ್ಕೆ ಒಳಗಾಗುತ್ತೇವೆ. ಭಗವಂತನಿಗೆ ಕೇವಲ ಶಕ್ತಿ ಒಂದೇ ಅಲ್ಲ ಹೊರತು
ನಿಮಗೆ ಹಿತವಾದದ್ದು ಏನು ಎಂದು ನಿರ್ಧರಿಸುವ ಬುದ್ಧಿಯೂ ಇರುವುದು ಎಂದು ನೀವು ತಿಳಿದುಕೊಳ್ಳಬೇಕು. ಇದರ ತಿಳುವಳಿಕೆ ನಿಮಗೆ ಆದಾಗ ನೀವು 'ಕೇಳುವುದನ್ನು ನಿಲ್ಲಿಸಿಬಿಡುವಿರಿ.
ಈ ಇಡೀ ಪ್ರಪಂಚವು ನಿಮ್ಮ ಬುದ್ಧಿವಂತಿಕೆಯ ಬಲದಿಂದ ನಡೆಯುತ್ತಾ ಇದೆ ಎಂದು ನೀವು ತಿಳಿದುಕೊಂಡಿರುವಿರಿ. ಸ್ಪಷ್ಟವಾಗಿ ತಿಳಿದುಕೊಳ್ಳಿ: ನಿಮ್ಮ ಬುದ್ಧಿವಂತಿಕೆಯನ್ನು ಮೀರಿ ಹೋಗಿ ಈ ಪ್ರಪಂಚವು ನಡೆಯುತಾ ಇರುವುದು.
ನೀವು ಲೆಣಿ ದೇಣಿಯ ತತ್ರದಲ್ಲಿ ಎಷ್ಟರ ಮಟ್ಟಿಗೆ ಸಂಘಟಿತವಾಗಿರುವಿರಿ ಅಂದರೆ ನಿಮಗೆ ರಕ್ತ ಸಂಬಂಧವಾಗಿಲ್ಲದವರು ಸಹ ನಿಮ್ಮನ್ನು ಬೇಷರತಾಗಿ, ನಿಮ್ಮಿಂದ ವಾಪಸ್ಸು ಏನೂ ಅಪೇಕ್ಷ ಪಡದೇ, ನಿಮ್ಮನ್ನು ನೋಡಿಕೊಳ್ಳುತ್ತಾ ಇರುವರು ಎಂದು ಅರ್ಥ ಮಾಡಿಕೊಳ್ಳುವುದು ನಿಮಗೆ ಕಷ್ಟ. ನಿಮಗೆ ಇದನ್ನು ನಂಬುವುದಕ್ಕೆ ಸಾಧ್ಯವೇ ಇಲ್ಲ.
ನಾನು ಹೇಳುತ್ತೇನೆ ಕೇಳಿ: ವಿಶ್ವಶಕ್ತಿಯು ನಿಮ್ಮನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾ ಇರುವುದು - ಈ ರೀತಿ ನಿಮ್ಮ ಆರೈಕೆಯನ್ನು ಮಾಡಲು ಬೇರೆ ಯಾರಿಗೂ ಸಾಧ್ಯವಿಲ್ಲ. ಈ ನಿಜವನ್ನು ನಾನು ನಿಮಗೆ ತಿಳಿಸಬಲ್ಲೆ - ಆದರೆ ಈ ನಿಜವನ್ನು ಒಳಗಿನಿಂದ ಅನುಭವಿಸುವುದು ನಿಮಗೆ ಸೇರಿದ್ದು. ಆವಾಗ ತಾನೇ ಅದು ನಿಮ್ಮ ಸ್ವಂತ ಜ್ಞಾನವಾಗಿ ಹೋಗುವುದು.
ನಾನು ಜನರಿಗೆ ಸದಾ ಹೇಳುವೆನು, ನಿಮಗೆ ಹೇಳಿಕೊಡಲಾರೆನು ಆದರೆ ನೀವು ಕಲಿಯಬಲ್ಲಿರಿ'' ನಿಮಗೆ ಗೊತ್ತಿಲ್ಲದೆ ಇರುವುದು ಏನು ಎಂದು ತಿಳಿಸುವುದಕ್ಕಾಗಿ ನಾನು ನಿಮಗೆ ಪರಮ ಸತ್ಯಗಳನ್ನು ತಿಳಿಸಬಲ್ಲೆ ಆದರೆ ಆ ಸತ್ಯವನ್ನು ಅನುಭವಾತ್ಮಕವಾಗಿ ಅರ್ಥ ಮಾಡಿಕೊಳ್ಳುವುದು ನಿಮಗೆ ಸೇರಿದ್ದು. ಸತ್ಯವನ್ನು ಮಾತ್ರ ನಾನು ನಿಮಗೆ ಎಷ್ಟು ಬೇಕೋ ಅಷ್ಟು ಸಾರಿ ಹೇಳುವುದಕ್ಕೆ ತಯಾರಾಗಿರುವೆನು.
ಒಂದು ಸಣ್ಣ ಕಥೆ: ಒಮ್ಮೆ ಶಂಕರಾಚಾರ್ಯರು ಪಾರಿವ್ರಾಜಕ ಯಾತ್ರೆಗೆ (ಪಾದಯಾತ್ರೆ) ಅವರ ಶಿಷ್ಯರೊಡನೆ ಹೋಗಿದ್ದಾಗ, ಒಂದು ಸ್ಥಳದಲ್ಲಿ ಅವರಿಗೆ ಬಾಯಾರಿಕೆ ಆಯಿತು.
ನೀರಿಗಾಗಿ ಎಲ್ಲಾ ಕಡೆ ಹುಡುಕಿದರು, ಆದರೆ ಅವರ ಬಾಯಾರಿಕೆಯನ್ನು ಹಿಂಗಿಸುವಂಥದ್ದು ಏನೂ ಸಿಗಲಿಲ್ಲ.
ಕಡೆಗೆ, ಅವರೆಲ್ಲರು ಸರಾಯಿಯನ್ನು ಉತ್ಪತ್ತಿ ಮಾಡುತ್ತಿರುವ ಒಂದು ತೆಂಗಿನ ತೋಟವನ್ನು ಕಂಡರು. ಶಂಕಾರಾಚಾರ್ಯರು ತೋಟವನ್ನು ಪ್ರವೇಶಿಸಿ ಅವರ ಬಾಯಾರಿಕೆಯನ್ನು ಹಿಂಗಿಸುವುದಕ್ಕಾಗಿ ಏನಾದರೂ ಇದೆಯೇ ಎಂದು ಕೆಲಸದವರನ್ನು ಕೇಳಿದರು. ಸರಾಯಿ ಒಂದನ್ನು ಬಿಟ್ಟು ಬೇರೆ ಏನೂ ಅವರ ಹತ್ತಿರ ಇರಲಿಲ್ಲ ಎಂದು ಕೆಲಸದವರು ಉತ್ತರಿಸಿದರು. ಶಂಕರರು ಸರಾಯಿಯನೇ ತೆಗೆದುಕೊಂಡು ಕುಡಿದರು. ಶಂಕರರು ಕುಡಿಯುತಿದ್ದದ್ದನ್ನು ನೋಡಿ ಕೂಡಲೆ ಶಿಷ್ಯರೂ ಸರಾಯಿಯನ್ನು ತೆಗೆದುಕೊಂಡು ಕುಡಿದರು. ಯಾವುದೇ ಪರಿಮಿತಿ ಇಲ್ಲದೆ ಇರುವ ಪ್ರಜ್ಞತೆಯಿರುವ ಜ್ಞಾನೋದಯ ಹೊಂದಿದ ಬೋಧಕರಾಗಿದ್ದ ಶಂಕರರ ಮೇಲೆ ಸರಾಯಿಯ ಪ್ರಭಾವ ಇರಲಿಲ್ಲ ಹೀಗಾಗಿ, ಅವರು ಅಲ್ಲಾಡದೆ, ನೇರವಾಗಿ ಸಾಮಾನ್ಯವಾಗಿ ನಡೆದಂತೆ ನಡೆದುಕೊಂಡು ಪ್ರಯಾಣವನ್ನು ಮುಂದುವರಿಸಿದರು - ಆದರೆ ಸರಾಯಿಯಿಂದ ಪ್ರಭಾವಿತರಾಗಿದ್ದ ಶಿಷ್ಯರು ತತ್ತರಿಸುತಾ ನಡೆದರು! ಸ್ವಲ್ಪ ದಿನಗಳ ನಂತರ ಅವರು ಒಂದು ಮರಳುಕಾಡಿಗೆ ಬಂದು ಸೇರಿದರು. ಮತ್ತೊಮ್ಮೆ ಅವರಿಗೆ ಬಹಳ ಬಾಯಾರಿಕೆ ಆಯಿತು - ಮತ್ತು ಈ ಸಾರಿ ಅವರು ಒಂದು ಕಮ್ಮಾರ ಶಾಲೆಯನ್ನು ಕಂಡರು. ಬೇರೆ ಏನೂ ದೊರಕುತಾ ಇರಲಿಲ್ಲ. ಅಲ್ಲಿದ್ದ ಕೆಲಸಗಾರನೊಬ್ಬನನು ಶಂಕರರು ಕುಡಿಯುವುದಕ್ಕೆ ಏನಾದರೂ ಇದೆಯೇ ಎಂದು ಕೇಳಿದರು. ಕುಡಿಯುವುದಕ್ಕೆ ಏನೂ ಇಲ್ಲ ಎಂದು ಕೆಲಸಗಾರನು ಹೇಳಿದನು. ಆದರೆ ಅಲ್ಲಿದ್ದ ದ್ರವ್ಯರೂಪದ ಕಬ್ಬಿಣವನ್ನು ಕಂಡು ಶಂಕರರು ಕೆಲಸಗಾರನಿಂದ ಅದನ್ನು ತೆಗೆದುಕೊಂಡು ಕುಡಿದರು. ದ್ರವ್ಯರೂಪದ ಕಬ್ಬಿಣವನ್ನು ಕುಡಿದ ಮೇಲೆ ಶಂಕರರು ಅವರ ಶಿಷ್ಯರ ಕಡೆಗೆ ತಿರುಗಿ ಅದನ್ನು ಅವರಿಗೆ ಕೊಟ್ಟರು. ಶಿಷ್ಯರು ಸಂಪೂರ್ಣವಾಗಿ ಚಕಿತಗೊಂಡರು. ಕೇವಲ ಅವರು ಹೇಳಿದ್ದನ್ನು ಮಾಡಬೇಕು ಮಾಡಬಾರದು ಎಂದು ಅವರ ಶಿಷ್ಯರಿಗೆ ತಿಳಿಸುವ ಉದ್ದೇಶವು ಶಂಕರರಿಗೆ ಇತ್ತು.
ತಾವು ಪರಿಮಿತಿಗಳಿಲ್ಲದ ಸ್ವಪ್ರಜ್ಞತೆಯಲ್ಲಿ ಸ್ಥಾಪಿತರಾಗಿದ್ದರಿಂದ ಶಂಕರರ ಮೇಲೆ ಸರಾಯಿಯ ಪ್ರಭಾವ ಇರಲಿಲ್ಲ. ನೀವು ಅನುಭವಿಸುವವರೆಗು ನಿಮಗೆ ಏನೂ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಒಬ್ಬರನ್ನು ನೋಡಿ ಅವರ ಅನುಕರಣೆಯನ್ನು ಮಾಡಬಾರದು ಒಬ್ಬೊಬ್ಬರೂ ಒಳಗಿನಿಂದ ಅನುಭವಿಸಿದರೆ ಮಾತ್ರ ನಿಜ ಗೊತ್ತಾಗುವುದು.
ನಿಜದೊಡನೆ ಹೊಂದಾಣಿಕೆ ಪಡೆಯುವುದಕ್ಕೆ ನೀವು ಎಷ್ಟರ ಮಟ್ಟಿಗೆ ಒಳಪಟ್ಟಿರುವಿರಿ ಎಂಬುವುದು ನಿಮ್ಮ ಸ್ವಂತ ನಿರ್ಧಾರ. ಪ್ರಯತ್ನ ಮಾಡಿದ್ದವರನ್ನು ಮಾತ್ರ ನಾನು ಸಹಾಯ ಮಾಡಬಲ್ಲೆ. ನೀವು ನಿಮ್ಮ ಕೈಯನ್ನು ಎತ್ತಿ ನನ್ನ ಕೈಯನ್ನು ಮುಟ್ಟಲು ತಯಾರಾಗಿದ್ದರೆ ತಾನೇ, ನಾನು ನನ್ನ ಕೈಯಿಂದ ನಿಮ್ಮನ್ನು ಮೇಲಕ್ಕೆ ಏರಿಸಬಲ್ಲೆ, ನಿಮಗೆ ಮೇಲಕ್ಕೆ ಏರುವ ಇಚ್ಛೆ ಇದ್ದರೆ ಖಂಡಿತವಾಗಿ ನಿಮ್ಮ ಕೈಯನ್ನು ಎತ್ತಿ ನನ್ನ ಕೈಯನ್ನು ಮುಟ್ಟುವಿರಿ. ಇಲ್ಲದಿದ್ದರೆ ನೀವು ಎಲ್ಲಿ ಇದ್ದೀರೋ ಅಲ್ಲೇ ಇರುವ ಸ್ವಾತಂತ್ರ್ಯವನ್ನು ನಾನು ನಿಮಗೆ ಕೊಡುತ್ತೇನೆ. ಅದಕ್ಕಾಗಿ ಹೇಳಲಾಗಿದೆ ''ಭಗವಂತನು ನಿಮಗೆ ಬಂಧನದಲ್ಲಿರುವ ಸ್ವಾತಂತ್ರ್ಯವನ್ನು ಕೊಡುವನು.''
ನಾವು ಇಚ್ಛಿಸಿದ ರೀತಿಗಳಲ್ಲಿ ಭಗವಂತನು ನಮಗೆ ಸಹಾಯ ಮಾಡುತಾ ಇಲ್ಲ ಎಂದು ನಮ್ಮಲ್ಲಿ ಹೆಚ್ಚಿನವರು ಯೋಚಿಸುತ್ತೇವೆ. ನಾನು ಹೇಳುತ್ತೇನೆ ಕೇಳಿ, ನಿಮಗಿಂತ ಚೆನ್ನಾಗಿ ದೇವರಿಗೆ ನಿಮ್ಮ ಪರಿಚಯ ಇರುವುದು, ನಿಮಗಿಂತ ಚೆನ್ನಾಗಿ ದೇವರು ನಿಮ್ಮನು ಅರ್ಥ ಮಾಡಿಕೊಂಡಿರುವನು. ಇದೇ ನಿಜ. ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಅಷ್ಟೆ, ಕೇವಲ, ಶಂಖೆಗಳನ್ನೆಲ್ಲಾ ಬಿಟ್ಟು ಸ್ವಲ್ಪ ವಿಶ್ವಾಸವನ್ನಿಟ್ಟುಕೊಳ್ಳಿ ಅಷ್ಟೇ ಸಾಕು. ಉಳಿದದ್ದೆಲ್ಲಾ ತಾನಾಗಿ ತಾನೇ ಆಗಿ ಹೋಗುವುದು.
ಒಂದು ಸಣ್ಣ ಕಥೆ:
ಒಂದು ಮೀನಿನ ಟ್ಯಾಂಕ್ ನಲ್ಲಿದ್ದ ಎರಡು ಮೀನುಗಳು ಮಾತನಾಡುತ್ತಿದ್ದವು.
ಒಂದು ಮೀನು ಇನ್ನೊಂದನ್ನು ಕೇಳಿತು, ''ಭಗವಂತನು ಇದ್ದಾನೆ ಎಂದು ನಿನಗೆ ನಂಬಿಕೆ ಇದೆಯೇ?''
ಇನೊಂದು ಮೀನು ಉತ್ತರಿಸಿತು, ''ನಮ್ಮ ಟ್ಯಾಂಕಿನ ನೀರನ್ನು ಬೇರೆ ಯಾರು ದಿನಾಗಲು ಬದಲಾಯಿಸುತಾ ಇರುವರು ಅಂದುಕೊಂಡಿದ್ದೆ?''
ವಿಶ್ವಶಕ್ತಿಯು ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದು ಎಂದು ನಿಮಗೆ ನಂಬಿಕೆ ಇದ್ದರೆ ನೀವು ಎಲ್ಲಾ ಚಿಂತೆಗಳಿಂದ ಮುಕ್ತರಾಗಿರುವಿರಿ. ಆದರೆ ಜ್ಞಾಪಕ ಇಟ್ಟುಕೊಳ್ಳಿ,
ನಾ ಹೇಳಿದ ಹಾಗೆ ನಿಮ್ಮ ಅವಶ್ಯಕತೆಗಳು ಮತ್ತು ನಿಮ್ಮ ಇಚ್ಛೆಗಳಲ್ಲಿ ವ್ಯತ್ಯಾಸ ಇರುವುದು. ನಿಮ್ಮ ಅವಶ್ಯಕತೆಗಳ ಸಂಖ್ಯೆ ಕಡಿಮೆಯಾಗಿರುವುದು ಆದರೆ ನಿಮ್ಮ ಇಚ್ಛೆಗಳ ಸಂಖ್ಯೆ ಬಹಳ ಹೆಚ್ಚಾಗಿರುವುದು. ನಿಮ್ಮ ಅವಶ್ಯಕತೆಗಳನ್ನು ವಿಶ್ವಶಕ್ತಿಯು ತಾನಾಗಿ ತಾನೇ ಪೂರೈಸುವುದು. ನಿಮ್ಮ ಇಚ್ಛೆಗಳು ಹೆಚ್ಚಾದಾಗ ಅವುಗಳ ಪೂರೈಕೆ ಆಗದೇ ಇರುವುದರಿಂದ ವಿಶ್ವಶಕ್ತಿಯಲ್ಲಿ ನಿಮ್ಮ ನಂಬಿಕೆ ಕಡಿಮೆ ಆಗಿ ಹೋಗುವುದು.
ನೋಡಿ ಸಾಧಾರಣ ನಂಬಿಕೆಯು ಕೇವಲ ನಂಬುವುದು ಅಷ್ಟೆ ಇದಕ್ಕೆ ವಿರುದ್ದವಾಗಿ, ವಿಶ್ವಾಸವು ನಂಬಿದೆ ಮತ್ತು ಅದನ್ನು ಸಾಕಾರಗೊಳಿಸುವುದಕ್ಕಾಗಿ ಬೇಕಾಗಿರುವ ಎನರ್ಜಿಯನ್ನು ಒಳಗೊಂಡಿರುವುದು. ನೀವು ನಂಬಿಕೆಯಿಂದ ಆರಂಭಿಸಬಹುದು ಆದರೆ ವಿಶ್ವಾಸದ ಸ್ಥರಕ್ಕೆ ಏರಬೇಕು. ಕೇವಲ ನಂಬಿಕೆ ಇದ್ದರೆ ಸಂದೇಹ ಇರುವುದು, ವಿಶ್ವಾಸದಲ್ಲಿ ಸಂದೇಹ ಇರುವುದಿಲ್ಲ ಮೊದಲೇ ಅನುಭವಿಸಿರುವಿರಿ. ನೀವು ಕೃತಜ್ಞತೆಯ ಅದ್ಭುತವನ್ನು ನೀವು ಅನುಭವಿಸಿದ್ದರೆ ನೀವು ಇನ್ನೂ ಹೆಚ್ಚು ಹೆಚ್ಚಾಗಿ ಅದೃಷ್ಟವನ್ನು ನಿಮ್ಮ ಕಡೆ ಆಕರ್ಷಿಸುವಿರಿ. ಇದನ್ನು ನಾನು ನನ್ನ ಸ್ವಂತ ಅನುಭವದಿಂದ ಪ್ರಕಟನೆ ಮಾಡುತ್ತಾ ಇದ್ದೇನೆ.
ಒಂದು ಸಣ್ಣ ಕಥೆ:
ಒಬ್ಬ ಹುಡುಗನು ಒಮ್ಮೆ ಒಬ್ಬ ರಾಜನ ಅರಮನೆಗೆ ಭೇಟಿ ಕೊಟ್ಟನು. ಅವನು ರಾಜನನ್ನು ತಾನು ಒಂದು ರಾತ್ರಿ, ಅರಮನೆಯಲ್ಲಿ ತಂಗುವುದಕ್ಕಾಗಿ ಪ್ರಾರ್ಥಿಸಿದನು.
ರಾಜನು ಒಪ್ಪಿಕೊಂಡನು ಮತ್ತು ಹುಡುಗನು ಅರಮನೆಯಲ್ಲಿ ತಂಗಿದನು.
ಮಾರನೆ ದಿನ ಬೆಳಗ್ಗೆ ಹುಡುಗನು ರಾಜನ ಬಳಿ ಬಂದು ತನಗೆ ವ್ಯವಸ್ಥೆ ಮಾಡಿದ ವಸತಿಯ ಬಗ್ಗೆ, ಅದರ ಕೊರತೆಯ ಬಗ್ಗೆ ನಿರಂತರವಾಗಿ ಆಕ್ಷೇಪಿಸಲು ಆರಂಭಿಸಿದನು.
ರಾಜನು ಕೋಪದಿಂದ ಆ ಹುಡುಗನಿಗೆ ಒಂದು ದಿನದ ವಸತಿಯನು ನೀಡುವುದು ಬಹಳ ಹೆಚ್ಚು ಎಂದು ಹೇಳಿ ಅವನನ್ನು ಅರಮನೆಯಿಂದ ಹೊರಗೆ ಹಾಕುವುದಕ್ಕೆ ಅಪ್ಪಣೆ ಕೊಟ್ಟನು.
ಹುಡುಗನಿಗೆ ಬಹಳ ದುಃಖವಾಯಿತು. ಅವನು ಒಂದು ಸೂಫಿ ಮುನಿಯ ಬಳಿಗೆ ಹೋಗಿ ಈ ಘಟನೆಯನ್ನು ವಿವರಿಸಿದನು.
ಮುನಿಯು ಏನೂ ಮಾತನಾಡಲಿಲ್ಲ. ಅವನು ಕೇವಲ ಹುಡುಗನಿಗೆ ತನ್ನ ಶಿಷ್ಯನಾಗುವುದಕ್ಕೆ ಹೇಳಿದನು.
ಕೆಲವು ಮಾಸಗಳಾದ ನಂತರ ಮುನಿಯು ಹುಡುಗನಿಗೆ ತಾನು ರಾಜನ ಅರಮನೆಗೆ ಭೇಟಿ ಕೊಡುವೆನು ಎಂದು ಹೇಳಿ ಅವನನ್ನೂ ತನ್ನ ಜೊತೆ ಕರೆದುಕೊಂಡು ಹೋದನು.
ಅರಮನೆಯನ್ನು ತಲುಪಿ ಅಲ್ಲಿ ಸ್ವಲ್ಪ ದಿನ ಇರುವುದಕ್ಕಾಗಿ ಕೋರಿದರು. ರಾಜನು ಒಪ್ಪಿಕೊಂಡನು. ಮಾರನೆ ದಿನ ಬೆಳಿಗ್ಗೆ ಮುನಿಯನ್ನು ಅವರಿಗೆ ಮಾಡಿದ ವ್ಯವಸ್ಥೆಗಳೆಲ್ಲಾ ಸರಿಯಾಗಿತೋ ಇಲ್ಲವೋ ಎಂದು ರಾಜನು ವಿಚಾರಿಸಿಕೊಂಡನು. ಮುನಿಯು ಹೃದಯಪೂರ್ವಕವಾಗಿ ತನ್ನ ಕೃತಜ್ಞತೆಯನ್ನು ರಾಜನಿಗೆ ವ್ಯಕ್ತಪಡಿಸಿದನು. ರಾಜನಿಗೆ ಬಹಳ ಸಂತೋಷವಾಗಿ, ಕೂಡಲೆ ಅವನ ಆಳುಗಳಿಗೆ ಮುನಿಗೆ ಮಾಡಿದ ವ್ಯವಸ್ಥೆಯಲ್ಲಿ ಇನ್ನೂ ಹೆಚ್ಚು ಸೌಕರ್ಯವನ್ನು ಮಾಡಿಕೊಡುವುದಕ್ಕಾಗಿ ಅಪ್ಪಣೆ ಕೊಟ್ಟನು.
ಮುನಿಯು ಹುಡುಗನಿಗೆ ಹೇಳಿದನು, ''ಈಗ ನೋಡಿದೆಯಾ? ಇದೇ ಜೀವನದ ರಹಸ್ಯ ಕೃತಜ್ಞತೆಯನ್ನು ಭಾವಿಸಿದರೆ, ನಿನಗೆ ಇನ್ನೂ ಹೆಚ್ಚಾಗಿ ಸುರಿಸಲಾಗುವುದು.
ನಿಮಗೆ ನೀಡಿರುವುದರಲ್ಲಿ ತಪ್ಪುನ್ನು ಕಂಡು ಹಿಡಿಯುವ ಬದಲಾಗಿ ವಿಶ್ವಶಕ್ತಿಗೆ ನೀವು ನಿಮ್ಮ ಅಭಿನಂದನೆಗಳನ್ನು ನೀಡಿದರೆ ಹೀಗೆ ಆಗುವುದು. ಕೃತಜ್ಞತೆಯನ್ನು ಭಾವಿಸಿದರೆ ನೀವು ಸಕಾರಾತ್ಮಕ ಕಂಪನಗಳನ್ನು ಪ್ರಸರಿಸುವಿರಿ - ಈ ಕಂಪನಗಳು ನೀವು ಕಲ್ಪಿಸಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಿಂತಿರುಗಿ ನೀಡುವುವು.
ಕೇವಲ ಬಾಯಿಂದ ಜನಗಳ ಪ್ರಶಂಸೆ ಮಾಡಿ, ಅವರನ್ನು ವಂಚಿಸಿ, ಅವರಿಂದ ಹೆಚ್ಚಾಗಿ ಪಡೆಯಬೇಕೆಂದು ನನ್ನ ಅರ್ಥ ಅಲ್ಲ. ಖಂಡಿತ ಅಲ್ಲ. ಹೊರಗಿನ ಪ್ರಪಂಚದಲ್ಲಿ ಏನೇ ಆಗುತ್ತಾ ಇದರೂ, ನಿಮ್ಮಲ್ಲಿ ಸದಾ ಉಪಕಾರಸ್ಮರಿಸುವ ಮನೋಭಾವವಿದ್ದರೆ, ನಿಮ್ಮ ಕೃತಜ್ಞತೆಯು ನಿಮ್ಮಿಂದ ಪ್ರಸರಿಸುವುದು. ಆಗ ನಿಮಗಾಗಿ ಆರಂಭವಾಗುವದು.
ಜನರು ನನ್ನಲ್ಲಿ ಕೇಳುವರು 'ಸ್ವಾಮೀಜಿ, ನಮ್ಮ ಸುತ್ತಲು ಈ ಪ್ರಪಂಚದಲ್ಲಿ ಎಷ್ಟೊಂದು ಪೀಡೆ ಇರುವುದು. ಇದು ಏಕೆ?'' ನಾನು ಹೇಳುತ್ತೇನೆ ಕೇಳಿ, ಎಲ್ಲಾ ನಿರರ್ಥಕವಾದದು. ಮೊದಲನೆಯದಾಗಿ ನೀವು ಅಂದುಕೊಂಡಿರೋಷ್ಟು ಪೀಡೆ ಈ ಪ್ರಪಂಚದಲ್ಲಿ ಇಲ್ಲ. ಖಂಡಿತ ಜನರು ದುಃಖಿಸುತ್ತಾ ಇದ್ದಾರೆ. ಆದರೆ ನಿಮ್ಮ ಮನಸಿನಲ್ಲಿ ಅದನ್ನು ಬಹಳ ದೊಡ್ಡದಾಗಿ ಮಾಡಲಾಗಿದೆ. ನೀವು ಸರಿಯಾಗಿ ಅಂಕಿ ಸಂಖ್ಯೆಗಳ ವಿವರವನ್ನು ತೆಗೆದು ನೋಡಿದರೆ, ನಿಮ್ಮ ಮನಸು ನಿಮ್ಮನ್ನು ಎಷ್ಟರ ಮಟ್ಟಿಗೆ
ವಂಚಿಸಿದೆ ಎಂದು ನೀವು ತಿಳಿದುಕೊಳ್ಳುವಿರಿ. ಇದನ್ನೆಲ್ಲಾ ದೊಡ್ಡದಾಗಿ ಮಾಡಿ ಮಾತಾಡುವುದು ಒಂದು ಹಗುರವಾದ ಸಾಮಾಜಿಕ ಮಾತುಕಥೆ ಆಗಿ ಹೋಗಿದೆ. ಎರಡನೆಯದಾಗಿ, ನಮ್ಮ ವಿಶ್ವಾಸವು ಮಾಯವಾಗಿ ಹೋಗಿರುವುದರಿಂದ ಪ್ರಪಂಚದಲ್ಲಿ ಪೀಡೆ ಇರುವುದು. ಅಪ್ರಜ್ಞಾ ರೀತಿಯಲ್ಲಿ ಕೆಲಸ ಮಾಡುವುದರಿಂದ ನಮಗೆ ಅತ್ಯಾಸೆ ಆಗಿಹೋಗಿದೆ.
ನೋಡಿ, ತಿಳಿದುಕೊಳ್ಳಿ: ವಿಶ್ವದಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ವಿಶ್ವಶಕ್ತಿಯು ಮೇಳೈಸುತ್ತದೆ. ಎಲ್ಲಾ ಘಟನೆಗಳು ಎಷ್ಟರ ಮಟ್ಟಿಗೆ ಸಮರಸದಿಂದ ನಡೆಸಲಾಗಿದೆ ಅಂದರೆ ನೀವು ಎಷ್ಟು ಹೆಚ್ಚಾಗಿ ಎಚ್ಚರಿಕೆಗೊಳ್ಳುತ್ತೀರೋ, ಅಷ್ಟೇ ಹೆಚ್ಚು ಕ್ರಮವನ್ನು ಈ ಗೊಂದಲವಾಗಿ ಕಾಣಿಸುವಂಥದರಲ್ಲೂ ಗ್ರಹಿಸುವಿರಿ. ಇದರ ಎಚ್ಚರಿಕೆಯಿದ್ದು ಎಲ್ಲರೂ ತಮ್ಮ ತಮ್ಮ ಪಾತ್ರ ನೆರವೇರಿಸಿದರೆ ಜೀವನವು ಸಂಗೀತದಂತೆ ಹರಿಯುವುದು.
ಈ ಕಾರ್ಯಗತಿಗೆ ನಿಮ್ಮ ಸೂಕ್ಷ್ಮ ದೃಷ್ಟಿಯು ಹೆಚ್ಚಾದರೆ, ಸಣ್ಣದಿಂದ ಹಿಡಿದು ದೊಡ್ಡ ಘಟನೆಗಳ ವ್ಯವಸ್ಥೆಗಳಲ್ಲಿ ಹೇಗೆ ಬದಲಾವಣೆಗಳಾಗಿ ಆ ಇಡಿ ವಿಧಾನದಲ್ಲಿ ನೀವು ಒಂದು ಸರಳವಾದ ಉಪಕರಣವಾಗಿದ್ದು ಎಲ್ಲವನ್ನು ಹೇಗೆ ನಡೆಸಲಾಗುವುದು ಎಂದು ನೀವು ತಿಳಿಯುವಿರಿ. ಕಾಕತಾಳೀಯದ ಶಕ್ತಿಯು ಆಗ ತನ್ನ ಸಂಪೂರ್ಣ ಭವ್ಯತೆಯೊಂದಿಗೆ ನಿಮಗೆ ಕಾಣಿಸಿಕೊಳ್ಳುವುದು. ಈ ಇಡೀ ಬ್ರಹ್ಮಾಂಡದ ಸ್ವರಮೇಳದ ಒಂದು ಅಂಶವಾಗಿರುವಿರಿ ಮತ್ತು ನೀವು ಕೇವಲ ಆ ಸಂಗೀತದೊಡನೆ ಮೇಳೈಸಿ ಉಲ್ಲಾಸದಿಂದ ಹರಿಯುತಿರಬೇಕೆಂದು ನೀವು ತಿಳಿಯುವಿರಿ. ಕೇವಲ, ಈ ಪ್ರವಾಹವನ್ನು ನೀವು ಪ್ರತಿರೋಧಿಸಿ ಅದರ ವಿರುದ್ಧವಾಗಿ ಹೋಗಲು ಪ್ರಯತ್ನಿಸಿದರೆ ಮಾತ್ರ ಸಮಸ್ಯೆಗಳೆಲ್ಲಾ ಆರಂಭವಾಗುವುವು.
ಒಂದು ಸಣ್ಣ ಕಥೆ:
ಒಂದು ದಿನ ಜನರು ಒಬ್ಬ ಮನುಷ್ಯನ ಬಳಿಗೆ ಬಂದು ಅವನ ಹೆಂಡತಿಯು ನದಿಯಲ್ಲಿ ಬಿದ್ದು ನೀರಿನ ವೇಗ ಪ್ರವಾಹದೊಡನೆ ಹರಿದುಕೊಂಡು ಹೋದಳು ಎಂದು ತಿಳಿಸಿದರು. ಒಡನೆ ಮನುಷ್ಯನು ನದಿಯ ಬಳಿಗೆ ಓಡಿ ತನ್ನ ಬಟ್ಟೆಗಳನ್ನು ಬಿಚ್ಚಿ ನೀರಿನ ಒಳಗೆ ದುಮುಕಿ ಪ್ರವಾಹಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಈಜಲು ಆರಂಭಿಸಿದನು.
ಜನರು ಕೂಗಿದರು, ''ನೀನು ಏಕೆ ಪ್ರವಾಹಕ್ಕೆ ವಿರುದ್ದವಾಗಿ ಈಜುತಿರುವೆ? ನದಿಯು ನಿಶ್ಚಿತವಾಗಿ ಅವಳನ್ನು ಪ್ರವಾಹದೊಡನೆ ಕರೆದುಕೊಂಡು ಪ್ರವಾಹವು ಹೋಗಿರುವುದು.''
ಆತನು ವಾಪಸ್ಸು ಕೂಗಿದನು. ''ನನ್ನ ಹೆಂಡತಿಯ ವಿಷಯ ಕೇವಲ ನನಗೆ ಚೆನ್ನಾಗಿ ಗೊತ್ತು. ನದಿಯಲ್ಲೂ ಅವಳು ಪ್ರವಾಹದ ವಿರುದ್ದವಾಗಿ ಹೋಗಿರುವಳು, ಪ್ರವಾಹದೊಡನೆ ಅವಳು ಹೋಗಿರುವುದಿಲ್ಲ. ''
(ನಗು)
ನಾವು ಪ್ರವಾಹವನ್ನು ವಿರೋಧಿಸಿದಾಗ ಸಮಸ್ಥೆ ಆರಂಭವಾಗುವುದು ಕಾರಣವೇನೆಂದರೆ ನಾವು ನಮ್ಮ ಮತು ವಿಶ್ವಶಕಿಯ ನಡುವೆ ನಮ್ಮ ಅಹಂಕಾರವನ್ನು ಬರಲು ಬಿಟ್ಸಿರುವೆವು. ಇದಕ್ಕೆ ವಿರುದ್ದವಾಗಿ ನಾವು ವಿಶ್ರಶಕಿಯ ಪ,ವಾಹವನ್ನು ಅರ್ಥ ಮಾಡಿಕೊಂಡು ಅದರ ಜೊತೆಗೆ ಹೋದರೆ ನಾವು ಸದಾ ಹೃದಯಪೂರ್ವಕ ರಾಗಿರುವೆವು; ನಮ್ಮ ಜೀವನದಲ್ಲಿ ಬಂದಿದನ್ನೆಲ್ಲಾ ತಡೆದುಕೊಳ್ಳುವ ಶಕಿಯು ನಮಗೆ ಇರುವುದು ಮತ್ತು ನಾವು ಕೃತಜ್ಞತೆಯಿಂದ ವಿಸರಿಸುವೆವು.
ನೀವು ಹೃದಯಪೂರ್ವಕರಾಗಿದ್ದಾಗ, ನೀವು ಯಾವ ಜವಾಬುದಾರಿಯನಾದರೂ ಹೊಂದಿಕೊಳ್ಳುವುದಕ್ಕೆ ತಯಾರಾಗಿರುವಿರಿ. ನಾನು ಯಾವಾಗಲೂ ಜನಗಳಿಗೆ ಹೇಳುವೆ: ಹೃದಯಪೂರ್ವಕವಾಗಿ ಪ್ರತಿಕ್ರಿಯೆ ನೀಡುವುದೇ (response) ಜವಾಬ್ತಾದಾರಿ (responsibility) ಎನಿಸುವುದು. ಬೋಧಕರು ಇಡೀ ಪ್ರಪಂಚದ ಜವಾಬ್ದಾರಿಯನ್ನು ಹೊಂದಿರುವರು! ಹೃದಯಪೂರ್ವಕವಾಗಿದ್ದು ವಿಶ್ವಶಕಿಯ ಪ್ರವಾಹದೊಡನೆ ಸದಾ ಹರಿಯುತಾ ಇರುವುದರಿಂದ ಅವರಿಗೆ ಇದು ಸಾಧ್ಯ. ಅವರು ಕೇವಲ ವಿಶ್ರಶಕಿಯೊಡನೆ ಸದಾ ಪ್ರವಾಹಿಸುತ್ತಾ ಇದ್ದರೆ, ವಿಶ್ನಶಕಿಯು ಬೇಕಾಗಿದ್ದೆಲ್ಲವನ್ನೂ ಒಂದು ಸಹಜವಾದ ರೀತಿಯಲ್ಲಿ ನೆರವೇರಿಸುವುದು ಎಂದು ಬೋಧಕರು ತಿಳಿಸಿದ್ದಾರೆ.
ನಮ್ಮ ಆಶ್ರಮದಲ್ಲಿ ವಾಸಿಸುತಿರುವ 'ಆಶ್ರಮೈಟ್'ನ್ನು ಕೇಳಿದರೆ ಅವರಿಗೆ ನನ್ನ ಜೊತೆ ಆಗಿರುವ ಅನುಭವಗಳನ್ನೆಲ್ದಾ ತಿಳಿಸುವರು. ನಾನು ನಿರಂತರವಾಗಿ ವಿಶ್ವಶಕಿಯೊಡನೆ ಪ್ರವಾಹಿಸುತಿರುವುದರಿಂದ, ನನ್ನ ಗತಿಯೊಂದಿಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಠವಾಗಿರುವುದು. ಆದರೆ ಕಾಲ ಕಳೆದಂತೆ, ಎಲ್ಲವನ್ನು ಮುಂಚಿತವಾಗಿಯೇ ಗೊತಾಗಿ ಸಾಕಷು ಸಮಯ ಬೇಕಾಗುವ ಅವಶ್ಯಕತೆಯ ತತ್ರಗಳು ಅವರು ಮೆಲ್ದನೆ ತ್ನಜಿಸುವರು ಕಲಿತುಕೊಳ್ಳುವರು! ಆಶ್ರಮದಲ್ಲಿ ಎಲ್ಲವೂ ಈ ರೀತಿ ನಡೆಯುವುದು. ತಕ್ಕಣದಲ್ಲೇ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಾ ಇರುವುವು.
ಆಶ್ರಮದಲ್ಲಿದ್ದ ಕ್ರಮವಾದ ಗೊಂದಲವನ್ನು ನೋಡಿ ಹೊರಗಡೆಯವರು ಆಶ್ಚರ್ಯಚಿಕಿತರಾಗುವರು. ಪೂಜೆಗಳಾಗಲೀ, ಸಮಾವೇಶಗಳಾಗಲೀ, ನಾನು ಕೇವಲ ಕೆಲವು ಘಂಟೆ ಕಾಲ ಅವರಿಗೆ ಕೊಡುತೇನೆ - ಮತು ಎಲ್ಲವೂ ಹಾಗೆ ತಯಾರಾಗುವುದು. ನಾನು ಯಾವುದೇ ಚೌಕಟ್ಟಿನ ಸೀಮೆಯಲ್ಲಿ ಅಥವಾ ಯಾವುದೇ ರಚನಾಕ್ರಮವಿಲ್ಲದೇ ನಿರಂತರವಾಗಿ ಹರಿಯುತಾ ಇರುವುದರಿಂದ ನಾವು ಕೇವಲ ಅವರಿಗೆ ತಯಾರಾಗುವುದಕ್ಕೆ ಸ್ವಲ್ಪ ಸಮಯ ಮಾತ್ರ ಕೊಡಬಲ್ಲೆ.
ವಿಶ್ರಶಕಿಯೊಡನೆ ನೀವು ಹರಿಯಲು ಕಲಿತುಕೊಂಡರೆ, ನೀವು ಯಾವ ಚಿಂತೆಯೂ ಇಲ್ಲದೇ ಜೀವಿಸಬಹುದು. ಆದರೆ ಏಕೋ, ಯಾವುದೋ ಕಾರಣಕ್ಕಾಗಿ ನಾವೆಲ್ಲರೂ ವಿಶ್ವಶಕಿಯನ್ನು ಪ್ರತಿರೋಧಿಸುವುದರಲ್ಲಿ ಪ,ವೀಣರಾಗಿಬಿಟ್ಟಿದ್ದೇವೆ. ನಾವು ಆಗ ದುಃಖಗೊಳ್ಳುತೇವೆ. ವಿಶ್ವಶಕಿಯೊಂದಿಗೆ ನಿಮ್ಮ ಹೊಂದಾಣಿಕೆ ಆದರೆ, ವಿಶ್ರಶಕಿಯು ಸದಾ ನಿಮ್ಮನ್ನು ನೋಡಿಕೊಳ್ಳುತ್ತಾ ಇರುವುವು - ಮತ್ತು ನಿಮಗೆ ಆ ಕ್ಷಣಕ್ಕೆ ಬೇಕಾಗಿರುವುದನ್ನು ನೀಡುತ್ತಾ ಇರುವುದು ಎಂದು ನೀವು ತಿಳಿಯುವಿರಿ.
ವಿಶ್ವ ಶಕಿಯೊಂದಿಗೆ ನೀವು ಹೊಂದಿಕೊಂಡಾಗ ನೀವು ಆ ಶಕ್ತಿಯ ತೇಜಸನ್ನೂ ಮತು ಚೈತನ್ಯವನ್ನೂ ಹೊಂದುವಿರಿ. ಒಂದು ಜಿಗೆಸಾ ಪಜ಼ಲ್ನ (jigsaw puzzle ಕ,ಮವಿಲ್ಲದ ಚಿತ, ಭಾಗಗಳನ್ನು ಕ,ಮಗೊಳಿಸುವ ಆಟ) ರೀತಿಯಲ್ಲಿ ಎಲ್ಲವೂ ಕ,ಮಗೊಂಡು ತಮ್ಮ ತಮ್ಮ ಜಾಗಗಳಲ್ಲಿ ಸರಿಯಾದ ಸಮಯಕ್ಕೆ ಬಂದು ಘಟನೆಗಳನ್ನು ನಿಮ್ಮ ಅನುಕೂಲಕ್ಕಾಗಿ ನಡೆಯುವುದನ್ನು ನೀವು ನೋಡಬಲ್ಲಿರಿ; ನೀವು ಎಲ್ಲಿ ಹೋದರೂ ಅಲ್ಲಿ ಜನಗಳು ನಿಮ್ಮನ್ನು ಹೊಸ ಹೃದಯವಂತಿಕೆ ಮತ್ತು ಉತ್ತಾಹದಿಂದ ಸ್ವಾಗತಿಸುವುದನ್ನು ಭಾವಿಸುವಿರಿ.
ಜನರು ನಿಮ್ಮನ್ನು ಒಂದು ಹೊಸ ದೃಷ್ಟಿಯಿಂದ ನೋಡುವರು. ಯಾವುದೋ, ಗೊತಾಗದೆಯಿರುವ ಕಾರಣಕ್ಕಾಗಿ ನಿಮ್ಮ ಕಡೆಗೆ ಸೆಳೆಯನ್ನು ಅವರು ಅನುಭವಿಸುವರು. ನಿಮ್ಮ ಜೀವನವು ಒಬ್ಬ ಕಣ್ಣಿಗೆ ಕಾಣದ ಗಾಯಕನು ಹಾಡುತಿರುವ ಗೀತೆಯಾಗಿ ಹೋಗುವುದು - ಈ ಹಾಡಿಗೆ ನೀವು ಉಲ್ಲಾಸದಿಂದ ಕುಣಿಯುತ್ತಾ ಇರುವಿರಿ. ಜೀವನವು ಕೇವಲ ಸಂಗೀತ ಮತ್ತು ನೃತ್ಯವಾಗಿ ಆಗಿ ಹೋಗುವುದು. ಜೀವನವು ಒಂದು ಆಚರಣೆಯಾಗಿ ಹೋಗುವುದು.
ಆದರೆ ಜೀವನವನ್ನು ಆಚರಿಸುವ ಬದಲು ನಾವು ಸದಾಕಾಲ ಹೆಚ್ಚು ಹೆಚ್ಚು ಚಮತಾ,ರಗಳನ್ನು ಹುಡುಕುತಾ ಇರುತೇವೆ. ಹೀಗೆ ಹುಡುಕುತಿದ್ದಾಗ ಚಮತ್ರಾರಗಳು ಆಗುತ್ತಾ ಇಲ್ಲವೆಂದು ನಾವು ಭಾವಿಸುತ್ತೇವೆ. ನಾನು ಹೇಳುತೇನೆ ಕೇಳಿ:
ಚಮತ್ತಾರಗಳನ್ನು ಎಂದಿಗೂ ಮಾಡಲಾಗದು, ಅವು ನಿರಂತರವಾಗಿ ನಿಮ ಸುತಲಲ್ಲಿ ಆಗುತ್ತಾ ಇರುವುವು! ನಿಮ್ಮಲ್ಲಿದ್ದ ಅವುಗಳನ್ನು ಗುರುತಿಸುವ ಯೋಗ್ಯತೆಯಿಂದಲೇ ಅವುಗಳು ಚಮತ್ಕಾರಗಳೆನಿಸುವುವು. ನಿಮ ಕೃತಜ್ವತೆಯ ಮೂಲಕ ವಿಶ್ವಶಕಿ ಯೊಂದಿಗೆ ಹೊಂದಿಕೊಳ್ಳಿ ಕಾಣುವಿರಿ. ಕೃತಜ್ಞತೆಯು ನಿಮಗೆ ಚಮತ್ತಾರವನ್ನು ಗುರುತಿಸುವ ಯೋಗ್ಯತೆಯನ್ನು ನೀಡುವುದು. ನೀವು ಅದರಲ್ಲಿ ಉಲ್ಲಾಸಿಸುವಿರಿ ಇಲ್ಲದಿದ್ದರೆ ಕಳೆದುಕೊಳ್ಳುವಿರಿ – ಅದು ನಿಮ್ಮ ಆಯ್ಕೆ!
ನೀವು ಅವುಗಳನು ಕಳೆದುಕೊಂಡರೆ ಅರ್ಥಾತ್ ಅವುಗಳನ್ನು ನಿಮಗೆ ಗುರುತಿಸಲಾಗದಿದ್ದರೆ, ನೀವು ಅಸಂತುಷ್ಠವಾಗಿರುವಿರಿ. ಅದು ಹೀಗೆ: ಬಾಗಿಲು ತೆರೆದುಕೊಂಡಿರುವುದು ಇರುವಿರಿ! ನಿಮಗೆ ಬೇಕಾಗಿರುವುದೆಲ್ಲವೂ ಆವಾಗಲೆ ಉಪಸ್ಥಿತವಾಗಿದೆ - ಮತ್ತು ಕೇವಲ ನೀವು ಅದನ್ನು ಗುರುತಿಸಿ, ಸ್ನೀಕರಿಸಬೇಕು ಎಂದು ನಾನು ಹೇಳುತ್ತಾ ಇದ್ದೇನೆ - ಆದರೆ ನೀವು ಅದನ್ನು ನಂಬುವುದಕ್ಕೆ ತಯಾರಾಗಿಲ್ಲ. ನಿಮ್ಮ ಸುತಲು ಆಗುತಿರುವ ಚಮತ್ಕಾರಗಳನ್ನು ನೋಡದೇ ಅದರ ಬದಲು ಅದನ್ನು ಹುಡುಕಿಕೊಂಡು ಹೋಗುತಾ ಇರುವಿರಿ.
ತಿಳಿದುಕೊಳ್ಳಿ: ನೀರನು ಮದಿರವಾಗಿ ಪರಿವರ್ತಿಸುವುದು ಚಮತ್ತಾರವಲ್ಲ. ಮನುಷ್ಕನನು ದೇವರಾಗಿ ಪರಿವರ್ತಿಸುವುದು ನಿಜವಾದ ಚಮತ್ತಾರವಾಗಿರುವುದು. ಮೊದಲನೆಯ ಕ್ರಿಯೆಯನ್ನು ಪರಮ ಮಂತ್ರವಾದಿ ಪಿ.ಸಿ. ಸರ್ಕಾರನು ಮಾಡಬಲ್ಲನು. ಎರಡನೆಯ ಕ್ರಿಯೆಯನ್ನು ನೆರವೇರಿಸುವುದಕ್ಕೆ ಒಂದು ಅಗಾಧವಾದ ಗ್ರಹಿಕೆಯ ಅವಶ್ಯಕತೆ ಇರುವುದು.
ರಾಮಕೃಷ್ಣರು ಹೇಳುತಿದ್ದ ಒಂದು ಸಣ್ಣ ಕಥೆ:
ಅಣ್ಲ ತಮ್ಮಂದಿರಿಬ್ಬರು ಒಟ್ಟಿಗೆ ವಾಸಿಸುತಾ ಇದ್ದರು.
ಅಣ್ಣನು ವ್ಯಾಪಾರ ಉದ್ಯೋಗವನ್ನು ಅನುಸರಿಸಲು ನಿಶ್ಚಯಿಸಿದನು ಮತ್ತು ತಮ್ಮನು ಮುಂದೆ ಹೋಗಿ ಸನ್ಯಾಸಿ ಆಗಿ ಹೋದನು.
ಕೆಲವು ವರುಷಗಳ ನಂತರ ಇಬ್ಬರು ಸೇರಿದರು.
ಇಬ್ಬರೂ ಇಬ್ಬರನ್ನೊಬ್ಬರು ಅವರ ಚಟುವಟಿಕೆಗಳ ಬಗ್ಗೆ ವಿಚಾರಿಸಿಕೊಂಡರು.
ತಾನು ಗಳಿಸಿದ ಭೌತಿಕವಾದ ವಸುಗಳ ಬಗ್ಗೆ ಅಣ್ಣನು ತಿಳಿಸಿದನು ತನ್ನ ವ್ಯವಹಾರದ ಬಗ್ಗೆ, ತಾನು ಸಂಗ್ರಹಿಸಿದ ಐಶ್ವರ್ಯದ ಬಗ್ಗೆ ತಿಳಿಸಿದನು. ಹೀಗೆ ತಿಳಿಸಿ
ಅವನು ತನ್ನ ತಮನನ್ನು ಅವನು ನೆರವೇರಿಸಿದ್ದನು ಎಂದು ವಿಚಾರಿಸಿಕೊಂಡನು.
ಉತರವಾಗಿ ತಮನು ಅಣ್ಲನನ್ನು ಒಂದು ನದಿಯ ಬಳಿ ಕರೆದುಕೊಂಡು ಹೋಗಿ ನೀರಿನಲ್ಲಿ ನಡೆದುಕೊಂಡು ಹೋಗಿ ನದಿಯನ್ನು ಗಳಿಸಿರುವುದು ಇದೇ'' ಎಂದು ಹೆಮ್ಮೆಯಿಂದ ಹೇಳಿದನು.
ಅಣ್ವನು ಒಂದು ಹರಗೋಲನು ಬಾಡಿಗೆಗೆ ತೆಗೆದುಕೊಂಡು ನದಿಯನ್ನು ದಾಟಿ ಹೇಳಿದನು, ''ಏನೂ, ಎರಡು ಕಾಸು ಕೊಟ್ಟು ಆಗುವಂತಹ ಕೆಲಸವನ್ನು ನೀನು ಇಷ್ಬೊಂದು ವರುಷಗಳಲ್ಲಿ ನೆರವೇರಿಸಿದೆಯಾ ? '
ಹೊರಗಿನ ಪ್ರಪಂಚದಲ್ಲಿ ಚಮತ್ತಾರಗಳನ್ನು ಮಾಡಿದರೆ ಜನರು ತಾವು ಬಹಳ ಬಲವುಳ್ಳರಾಗಿ ಹೋಗಿರುವರು ಎಂದು ತಿಳಿದುಕೊಂಡಿರುವರು! ಖಂಡಿತ ಇಲ್ಲ! ತಿಳಿದುಕೊಳ್ಳಿ: ಆಧ್ಯಾತ್ಮವು ಹೊರಗಿನ ಪ್ರಪಂಚದಲ್ಲಿ ನಡೆದ ಚಮತ್ಕಾರದ ಆಟ ಅಲ್ಲ. ಅದು ಒಳಗಿನ ಪ್ರಪಂಚದ ಆಟವಾಗಿರುವುದು. ನಿಮ್ಮ ವ್ಯಕ್ತಿತ್ವವನ್ನು ವೈಶಿಷ್ಟ್ಯಕ್ಕೆ ಪರಿವರ್ತಿಸುವ ಕ್ರಿಯೆ - ಇದೇ ಎಲ್ಲಕ್ಕಿಂತ ದೊಡ್ಡ ಚಮತ್ಕಾರ! ವ್ಯಕ್ತಿಶ್ವವನ್ನು ವೈಶಿಷ್ಪ್ಯಕ್ಕೆ ಪರಿವರ್ತಿಸುವುದೇ ಎಲ್ಲಕ್ತಿಂತ ದೊಡ್ಡ ಚಮತ್ರಾರವಾಗಿರುವುದು.
ಜನರು ಆಗಾಗ್ಗೆ ನನ್ನನ್ನು ಚಮತ್ತಾರಗಳನ್ನು ಪ್ರದರ್ಶಿಸಲು ಪ್ರಾರ್ಥಿಸುವರು. ನನ್ನ ಆಧ್ಯಾತ್ಮಿಕ ಸ್ಥಿತಿಯನ್ನು ಪ್ರಮಾಣ ಮಾಡುವ ತಕ್ಕಡಿಯು ಚಮತ್ಕಾರಗಳು ಅಲ್ಲ ಎಂದು ನಾನು ಅವರಿಗೆ ಹೇಳುತೇನೆ. ಆದರೆ ಅವರು ಕೇಳುವುದಿಲ್ಲ. ಕೇವಲ ನಾನು ಬಹಳ ಸರಳವಾದ ಕೌಶಲ್ಯವಾಗಿದ್ದ ಪದಾರ್ಥಗಳ ಆವಿರ್ಭಾವವನ್ನು ಪ್ರದರ್ಶಿಸಿದರೂ, ಜನರು ಈ ಚಮತ್ಕಾರಗಳನ್ನು ನೋಡಲು ನನ್ನ ಬಳಿ ಬರುವರು - ಅವರು ಚಮತ್ಕಾರವನ್ನು ನೋಡಲು ಮಾತ್ರ ನನ್ನ ಬಳಿಗೆ ಬರುವರು - ತಮ್ಮ ಪರಿವರ್ತನೆಗಾಗಿ ಬರಲಾರರು. ಇದೇ ನನ್ನ ಚಿಂತೆ.
ಒಂದು ದಿನ ಕೆಲವು ಭಕ್ತಾದಿಗಳು ನನ್ನನ್ನು ಪಟ್ಟು ಜಿಡಿದು ಚಮತ್ಕಾರವನ್ನು ಪ್ರದರ್ಶಿಸಲು ಪ್ರಾರ್ಥಿಸಿದರು – ಆಗ ನಾನು ಒಂದು ಲಕ್ಷ್ಮಿ ವಿಗ್ರಹವನ್ನು ಸ್ಥಳಾಂತರ ಮಾಡಿ ಅವರಿಗೆ ಅದನ್ನು ಕೊಟಿದ್ದೆನು. ಅದು ಏನೂ ಚಮತ್ಕಾರವಲ್ಲ ಎಂದು ನಾನು ಅವರಿಗೆ ತಿಳಿಸಿದೆ. ಕಾರಣ ಪರಿಣಾಮದ ಸಂಬಂಧ ನಿಮಗೆ ಗೊತಿಲ್ಲದೆ ಇರುವುದರಿಂದ, ನೀವು ಇದನ್ನು ಚಮತ್ಕಾರವೆಂದು ತಿಳಿದುಕೊಂಡಿರುವಿರಿ.
ವಾಸವವಾಗಿ ಸ್ಥಳಾಂತರದಲ್ಲಿ ಏನು ಆಗುವುದೆಂದರೆ, ಹೇಗೆ ದೂರವಾಣಿಯ ಯಂತ್ರದಲ್ಲಿ ನೀವು ಮಾತನಾಡಿದಾಗ ಧ್ರನಿ ತರಂಗಗಳು, ವಿದ್ಯುತ್ ತರಂಗಗಳಾಗಿ ಪರಿವರ್ತಿಸಿ ಒಂದು ಮಾಧ್ಯಮದ ಮೂಲಕ ಇನ್ನೊಂದು ಸ್ಥಳವನ್ನು ತಲುಪಿ ಮತ್ತೊಮ್ಮೆ ಧ್ವನಿ ತರಂಗಗಳಾಗಿ ಹೋಗುವುವೋ, ಅದೇ ರೀತಿಯಲ್ಲಿ ನಾನು ಕೇವಲ ಪದಾರ್ಥವನ್ನು ಎನರ್ಜಿಗೆ ಪರಿವರ್ತಿಸಿ ಅದನ್ನು ಗಾಳಿಯಲ್ಲಿ ಕಳುಹಿಸಿ ಮತ್ತೊಮ್ಮೆ ಅದನ್ನು ಪದಾರ್ಥವಾಗಿ ಪರಿವರ್ತಿಸುವೆನು ಅಷ್ಟೆ ಇದರಲ್ಲಿ ಏನೂ ಚಮತ್ಕಾರ ಇಲ್ಲ.
ಅದಕ್ಕೆ, ಚಮತ್ತಾರಗಳನ್ನು ಶೋಧಿಸುವುದನು ಬಿಟ್ಟು ಬಿಡಿ. ವಿಶ್ರ ಶಕಿಯ ಮೇಲೆ ಪ್ರೀತಿ ಮತು ಕೃತಜ್ಹತೆಯನು ಭಾವಿಸಿದರೆ, ತಾನಾಗಿ ತಾನೇ ನಿಮಗೆ ಚಮತ್ಕಾರಗಳು ಆಗುವುವು. ಗುರುವಿನ ಮೂಲಕ ನಿಮ್ಮಲ್ಲಿ ಆಗುವ ಪರಿವರ್ತನೆಯೇ ಎಲ್ಲಕ್ತಿಂತ ದೊಡ್ಡ ಚಮತ್ಕಾರ! ಜ್ಲಾಪಕ ಇಟುಕೊಳ್ಳಿ, ಗುರುವಿನಿಂದ ನಿಮಗೆ ಚಮತ್ರಾರಗಳ ಅವಶ್ಯಕತೆ ಇಲ್ಲ ಆದರೆ ವಿವೇಕದ ಅವಶ್ಯಕತೆ ಮಾತ, ಇರುವುದು.
ನಿಮ್ಮ ಬುದ್ದಿವಂತಿಕೆಯು ಬೆಳೆಯುತ್ತಿದ್ದ ಹಾಗೆ ನಿಮ್ಮ ದಿನಪ್ರತಿ ಚಟುವಟಿಕೆಗಳನ್ನು ಮತು ಶಾಂತವಾಗಿರುವಿರಿ. ಉದಾಹರಣೆಗೆ ನೀವು ಮ್ಯಾನೇಜರಾಗಿ ಕೆಲಸ ಮಾಡುತಿದ್ದರೆ ನಿಮಗೆ ಬೇರೆ ಬೇರೆ ಬೇರೆ ಕಾರ್ಯಗಳಿರುವುವು ಅಲ್ಲವೆ? ನೀವು ಜನಗಳನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು, ಅವರ ಕೆಲಸಗಳ ಮೇಲ್ನಿಚಾರಣೆಯನ್ನು ಮಾಡಬೇಕು, ಅವರ ಸಂಬಳಗಳನ್ನು ಕೊಡಬೇಕು - ಇತ್ಯಾದಿ. ಈ ಕೆಲಸಗಳನ್ನೆಲ್ಲಾ ಆಯಾಸವಿಲ್ಲದೇ ಮಾಡಬಲ್ಲಿರೇ? ಬುದಿವಂತಿಕೆಯಿಂದ ಮಾಡಿದರೆ ಈ ಆಯಾಸವಿಲ್ಲದೇ ಮಾಡಬಹುದು. ಆವಾಗ ನಿಮಗೆ ಶಾಂತಿ ಇರುವುದು. ನಿಮಗೆ ಅವಶ್ಯಕತೆ ಇರುವುದು ಹೊರತು ಅಧಿಕಾರದ ಶಕಿ ಅಲ್ಲ. ಜ್ಲಾಪಕ ಇಟುಕೊಳ್ಳಿ.
ನೀವು, ವಿಶ್ವಶಕಿಯು ನಿಮ್ಮ ಆರೈಕೆ ಸದಾ ಮಾಡುತ್ತಾ ಇರುವುದು ಎಂದು ಅನುಭವಿಸಿ ತಿಳಿದುಕೊಂಡಾಗ, ಈ ರೀತಿ ಭ್ರಮೆಗಳಿಂದ ಹೊರಗೆ ಬಂದಿರುವ ಒಂದು ವ್ಯಕಿಯಾಗಿ ಪರಿವರ್ತಿಸುವಿರಿ. ನಾವು ನಮ್ಮ ವಿಶ್ವಾಸವನ್ನು ಸದಾ ಜೋಯಿಸಲು, ಭವಿಷ್ಣ ಹೇಳುವವರು, ಗ್ರಹಗಳ ಮತು ನಕ್ಷತ್ರಗಳ ಮೇಲೆ ಇಟುಕೊಂಡಿರುವೆವು; ಆದರೆ ಜೀವನದ ಆಧಾರವಾಗಿದ್ದ ವಿಶ್ವಶಕಿಯ ಮೇಲೆಯೇ ನಾವು ವಿಶ್ವಾಸವನ್ನು ಇಟುಕೊಳ್ಳಲಾರೆವು.
ಭಾರತ ದೇಶದಲ್ಲಿ ಒಂದು ಗಿಣೆಯನ್ನು ತಮ್ಮ ಭವಿಷ್ಯ ಕೇಳುವ ಒಂದು ರೋಮಾಂಚಕವಾದ ಪದ್ಧತಿಯು ಇರುವುದು.
ಫುಟ್ಪಾತ್ ಮೇಲೆ ಒಬ್ಬ ಮನುಷ್ಯನು ತನ್ನ ಒಂದು ಗಿಣೆಯನ್ನು ಅದರ ಪಂಜರದಲ್ಲಿಟುಕೊಂಡಿರುತಾನೆ.
ಬೀದಿಯಲ್ಲಿ ಹಾದು ಹೋಗುವವರಲ್ಲಿ ಕೆಲವರು ಅವನಿಗೆ ದುಡ್ತು ಕೊಟ್ಟು, ತಮ್ಮ ಭವಿಷ್ಣವನ್ನು ತಿಳಿಸುವುದಕ್ಕೆ ಹೇಳುವರು.
ಆಗ ಗಿಣಿಯ ಮಾಲೀಕನು ಆ ಪಂಜರವನ್ನು ತೆಗೆದು ಗಿಣಿಗೆ ಹೊರಗೆ ಬಂದು ಅಲ್ಲಿಟ್ಸಿದ್ದ ಕಾಗದಗಳ ರಾಶಿಯಿಂದ ಒಂದು ಕಾಗದವನ್ನು ಆಯ್ಕೆ ಮಾಡಲು ಅಪ್ಪಣೆ ಕೊಡುವನು.
ಗಿಣಿಯು ಪಂಜರದ ಹೊರಗೆ ಬಂದು ಕಾಗದವನ್ನು ಆಯ್ಕೆ ಮಾಡಿ ಅದನ್ನು ಅದರ ಬಾಯಲ್ಲಿ ಹಿಡಿದು ಮಾಲೀಕನಿಗೆ ಕೊಡುವುದು.
ಮಾಲೀಕನು ಕಾಗದದ ಮೇಲೆ ಬರೆದಿದ್ದನ್ನು ಓದುವನು. ಅದೇ ಆ ವ್ಯಕ್ತಿಯ ಭವಿಷ್ಣ ಕಾಲಜ್ಜಾನ.
ಆರು ಜ್ಞಾನೇಂದಿ,ಯಗಳಿರುವ ವ್ಯಕ್ತಿಯು 4 ಜ್ಞಾನೇಂದಿ,ಯವಿರುವ ಗಿಣಿಯನ್ನು ತನ್ನ ಭವಿಷ್ಯ ಹೇಳುವುದಕ್ಕೆ ಕೇಳುವನು. ಇದು ಹೇಗೆ ಸಾಧ್ಯ?
ನಾ ಹೇಳುತೇನೆ ಕೇಳಿ: ಸುಮ್ಮನೆ ಈ ಮೂರ್ಖತನವನ್ನೆಲ್ಲಾ ಬಿಟ್ಡು ಹೊಂದಾಣಿಕೆಯನ್ನು ಉಂಟು ಮಾಡಿಕೊಳ್ಳಿ; ಕೇಂದ, ಸೂತ,ವಾಗಿದ್ದ ಕೃತಜ್ಞತೆಯನ್ನು ಹಿಡಿದುಕೊಂಡು ವಿಶ್ವಶಕಿಯೊಡನೆ ಹೊಂದಾಣಿಕೆಯನ್ನು ಉಂಟು ಮಾಡಿಕೊಳ್ಳಿ.
ಬೋಧಕರನ್ನು ನೀವು ನೋಡಿದರೆ, ಅವರು ಎಷ್ಟು ಸೊಗಸಾಗಿ, ಅಲೌಕಿಕಿಕವಾಗಿ ಮತ್ತು ದಿವ್ಯವಾಗಿ ಕಾಣುವರು ಹೊಂದಿಕೊಂಡಿರುವುದರಿಂದ ಹೀಗೆ ಕಾಣುವರು. ಆದರೆ ನೀವು ಅದರ ದಿವ್ಯ ಸ್ಥಿತಿಯನ್ನು (state) ಅರ್ಥ ಮಾಡಿಕೊಳ್ಳಲಾರಿರಿ, ನೀವು ಕೇವಲ ಅವರ ಸಾಮಾಜಿಕ ಪದವಿಯನ್ನು (status) ನೋಡುತೀರಾ. ನೀವು ಅವರ ಸ್ಥಿತಿಯನ್ನು ಗ್ರಹಿಸಿದರೆ ಅವರು ವಿಶ್ರಶಕಿಯೊಂದಿಗೆ ಅಥವಾ ಜೀವಂತಿಕೆಯೊಂದಿಗೆ (Existence) ಐಕ್ಕವಾಗಿ ಹೋಗಿರುವುದರಿಂದ ಅವರು ಸದಾ ಆನಂದವಾಗಿರುತಾರೆ ಎಂದು ನೀವು ತಿಳಿಯುವಿರಿ. ಈ ಸ್ಥಿತಿಯು ನೀವೂ ಹೊಂದಬೇಕಾಗಿರುವಂತಹ ಒಂದು ಸ್ಥಿತಿ.
ಅದರ ಬದಲು ನೀವು ಏನು ಹೇಳುವಿರಿ? ''ಓ, ಅವರು ಬೋಧಕರು, ಅವರು ಯಾವಾಗಲೂ ಆನಂದದಲ್ಲಿರುವರು. ಅವರಿಗೆ ನನ್ನ ಸಮಸ್ಯೆಗಳು ಹೇಗೆ ಗೊತ್ತಾಗುವುದು? ನಾನು ಇಲ್ಲಿ ಜೀವನ ವೃತ್ತಿಗಾಗಿ ಕಷ್ಟ ಪಡುತ್ತಾ ಇದ್ದೇನೆ - ಮತ್ತು ಅವರು ನನಗೆ ಸದಾ ಕೃತಜ್ಞತೆಯ ಸ್ಥಿತಿಯಲ್ಲಿರುವುದಕ್ಕೆ ಉಪದೇಶಿಸುತ್ತಾ ಇರುವರು.''
ನಾನು ಹೇಳುತೇನೆ ಕೇಳಿ: ನೀವು ಕೇವಲ ಬೋಧಕರ ಪಾದಗಳಲ್ಲಿದ್ದ ಗುಲಾಬಿಯ ಎಸಳನು ನೋಡುವಿರಿ; ನೀವು ಕೇವಲ ಬೋಧಕರ ಪದವಿಯನ್ನು ನೋಡಿ ಅವರಿಗೆ ದಿನಪ,ತಿ ಜೀವನದ ಬಗ್ಗೆ ಏನೂ ಗೊತಿಲ್ಲ ಎಂದು ತಿಳಿದುಕೊಂಡಿರುವಿರಿ. ಜ್ಞಾಪಕವಿಟ್ಟುಕೊಳ್ಳಿ : ಬೋಧಕರ ಸ್ಥಿತಿಯು ಜನರಲ್ಲಿ ಗೌರವವನ್ನು ಉಂಟು ಮಾಡುವುದು, ಅದರ ಪದವಿಯು ಅಲ್ಲ. ಈ ಸ್ಥಿತಿಗೆ ಬರಲು ಅವರು ಎಷ್ಟು ಹೋರಾಡಿರುವರು ಎಂದು ನಿಮಗೆ ಗೊತಿಲ್ಲ.
ನೀವು ಜೀವನವೃತಿಗಾಗಿ ಕಷ್ಟ ಪಡುವುದರ ವಿಷಯ ಹೇಳುವಿರಿ. ನನ್ನ ಸ್ವಂತ ಅನುಭವದಿಂದ ನಾನು ಹೇಳುತೇನೆ ಕೇಳಿ: ನನ್ನ ಸಂಚಾರದ ದಿನಗಳಲ್ಲಿ ಎಷ್ಬೋ ದಿನಗಳು ನಾನು ಉಪವಾಸ ಮಾಡಿದ್ದೇನೆ. ಆದರೂ ವಿಶ್ರಶಕಿಯ ಆರೈಕೆಯಲ್ಲಿ ಕೊರತೆ ಆಗಿ ಹೋಗಿದೆ ಅಂತ ಎಂದಿಗೂ ನಾನು ಅಂದುಕೊಳ್ಳಲಿಲ್ಲ. ಎಷ್ಟರ ಮಟ್ರಿಗೆ ನನ್ನಲ್ಲಿ ನಿಜವನ್ನು ಶೋಧಿಸುವ ಆಸಕಿಯಿತು ಅಂದರೆ ನನಗೆ ಎಲ್ಲವೂ ಸಾಧನೆ ಆಗಿ ಹೋಯಿತು - ಉಪವಾಸವೂ ಸಾಧನೆ ಆಗಿ ಹೋಯಿತು.
ಉತ್ತರ ಭಾರತದಲ್ಲಿ ಮತ್ತು ಕೆಲವು ಧರ್ಮಶಾಲೆಗಳಲ್ಲಿ ಮಾತ್ರ ಸನ್ಮಾಸಿಗಳಿಗೆ ಮರ್ಯಾದೆ ಕೊಡಲಾಗಿದೆ - ಬೇರೆ ಎಷ್ಬೋ ಜಾಗಗಳಲ್ಲಿ ಸನ್ಯಾಸಿಗಳನ್ನು ದ್ರೇಷಿಸಲಾಗಿದೆ. ಅವರನ್ನು ಜನರು ಸಂದೇಹದ ದೃಷ್ಟಿಯಿಂದ ನೋಡುವರು. ಅವರು ನಿಮ್ಮ ಸಾಮಾನುಗಳನ್ನು ಕದಿಯಲು ಬಂದಿದ್ದಾರೆ ಎಂದುಕೊಳ್ಳುವಿರಿ. ಅವರನ್ನು ಎಂದಿಗೂ ದ್ವೇಷಿಸಬೇಡಿ. ಕೇವಲ ಒಂದು ಬಟ್ಸಲು ಅನ್ನ ಕೊಡಿ. ಅವರಿಗೆ ಅಷ್ಕೇ ಸಾಕು. ಬೇರೆಯವರಿಗೆ ಕೊಡುವಾಗ ಎಂದಿಗೂ ಜಿಪುಣರಾಗಿರಬೇಡಿ. ನೆನಪಿಟ್ಟುಕೊಳ್ಳಿ: ನೀವು ನಿಮ್ಮ ಐಶ್ವರ್ಯದ ಚಿಕ್ಕ ಭಾಗವನ್ನು ಕೊಟ್ಟು ನಿಮ್ಮ ಸಂಪೂರ್ಣ ದಾನಿಯಾಗುವುದಕ್ಕೆ ತಯಾರಾಗಿಲ್ಲದಿದ್ದರೆ, ನೀವು ಐಶ್ವರ್ಯವನ್ನು ಬಿಟ್ಟು ಹೋಗುವ ಮಹಾದಾನಿ ಆಗಿ ಸಾಯುವಿರಿ.
ಹೇಗಿದ್ದರೂ, ನಾನು ನನ್ನ ಸ್ವಂತ ಅನುಭವದಿಂದ ಮಾತನಾಡುತಾ ಇದ್ದೇನೆ ಎಂದು ಅರ್ಥ ಮಾಡಿಕೊಳ್ಳಿ. ಬಹಳ ಅತ್ಯಂತ ತೊಂದರೆಗಳ ಮತ್ತು ಕಷ್ಟವಿದ್ದ
ಸಮಯದಲ್ಲೂ ನೀವು ಸ್ಲಿರವಾದ ವಿಶ್ವಾಸದಿಂದ ಮತ್ತು ಕ್ಷತಜ್ಲತೆಯಿಂದ ನಡೆದುಕೊಂಡು, ನಿಮ್ಮ ಒಳಗಿನ ವಿವೇಕವನು ಉಪಯೋಗಿಸಿಕೊಂಡು ನಡೆದುಕೊಂಡರೆ, ನೀವು ಇನ್ನೂ ಹೆಚ್ಚಾದ ಕೃತಜ್ಞತೆ ಮತ್ತು ವಿವೇಕವನ್ನು ಹೊಂದಿ ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸಿಕೊಂಡು ಹೊರಗೆ ಬರುವಿರಿ.
ಅತ್ಸಪಿಯಿಂದ ಕ್ಷತಜ್ಜತೆಗೆ (Part 2)
ನೀವು ಯಾವುದಾದರೂ ಅಮೂಲ್ಕವಾದ ವಸುವನ್ನು ಕಳೆದುಕೊಂಡರೂ, ಅದರಲ್ಲಿ ಸ್ವಲ್ಪ ಸಮಯಕ್ಕಾಗಿ ಉಲ್ಲಾಸಿಸಿದ್ದಕ್ಕಾಗಿ ಕೃತಜ್ಜರಾಗಿರಿ. ನೀವೇ ಸಂಪೂರ್ಣ ಕೃತಜ್ಜತೆಯಾಗಿ ಹೋಗಿದ್ದಾಗ, ಕಳೆದುಹೋಗಿದ್ದ ವಸುವನ್ನು ಹಿಡಿದು ನೀವು ಅಳಲಾರಿರಿ. ಅದು ನಿಮ್ಮ ಹತಿರ ಇರುವವರೆಗೂ ಉಲ್ಲಾಸಗೊಳ್ಳುವಿರಿ – ಮತ್ತು ಅದು ನಿಮ್ಮನ್ನು ಬಿಟ್ಟು ಹೋದಾಗಲೂ ನಿಮ್ಮಲ್ಲಿ ಅದರ ಮೇಲೆ ಕ್ಷತಜ್ಲತೆಯು ಇರುವುದು.
ಒಂದು ಸಣ್ಣ ಕಥೆ:
ಒಬ್ಬ ರಾಜನು ಪ್ರತಿ ರಾತ್ರಿಯೂ ಸಾಮಾನ್ಯ ವ್ಯಕಿಯ ವೇಷವನ್ನು ಧರಿಸಿ ರಾಜ್ಯದ ಸುತಲೂ ಓಡಾಡುತಿದ್ದನು.
ಪ್ರತಿ ರಾತ್ರಿ, ರಾಜ್ಯದಲ್ಲಿ ಎಲ್ಲರೂ ನಿದೇ, ಮಾಡುತಿದ್ದಾಗ, ಒಂದು ಮರದ ಕೆಳಗೆ ಒಬ್ಬ ಬೋಧಕರು ಬಹಳ ಆನಂದ ಸ್ಥಿತಿಯಲ್ಲಿ ಕುಳಿತಿರುವುದನ್ನು ಅವನು ನೋಡುತಿದ್ದನು. ರಾಜನ ಮನಸಿನಲ್ಲಿ ಬೋಧಕರ ಮೇಲೆ ಗೌರವದ ಭಾವನೆ ಹುಟಿತು – ಮತ್ತು ಅವನು ಅವರನ್ನು ತನ್ನ ಅರಮನೆಯಲ್ಲಿ ಸ್ವಲ್ಪ ದಿನಗಳು ಇರಬೇಕೆಂದು ಪಾರ್ಥಿಸಿದನು.
ಬೋಧಕರು ಹೇಳಿದರು, ''ಸರಿ, ನಾನು ಇವತೇ ಬರುತೇನೆ. ನಾಳೆಯ ವಿಷಯ ಏನೂ ಹೇಳುವುದಕ್ಕಾಗುವುದಿಲ್ಲ'
ಬೋಧಕರು ಏನೂ ಸಂಭ,ಮವಿಲ್ಲದೆ ರಾಜನ ನಿಮಂತ್ರಣೆಯನ್ನು ಸ್ವೀಕರಿಸಿದ್ದು ಕೇಳಿ ರಾಜನು ಚಕಿತಗೊಂಡನು - ಆದರೆ ಅವರನ್ನು ಕೂಡಲೆ ಅರಮನೆಗೆ ಕರೆದುಕೊಂಡು ಹೋದನು.
ಅರಮನೆಯಲ್ಲಿ ರಾಜನು ಬೋಧಕರಿಗೆ ಇರುವುದಕ್ಕೆ ಶ್ರೇಷ್ಠವಾದ ಕೊಠಡಿ ಮತ್ತು ತಿನ್ನುವುದಕ್ಕೆ ಉತಮವಾದ ಭೋಜನವನ್ನು ಕೊಟ್ಟಮ.
ತನಗೆ ನೀಡಿದ ಸೌಲಭ್ಯಗಳನ್ನೆಲ್ಲಾ ಬೋಧಕರು ಅತ್ಯಂತ ಸಂತೋಷದಿಂದ ಆನಂದಿಸಿದರು.
ಬೋಧಕರು ಎಲ್ಲಾ ಸುಖ ಸೌಲಭ್ಯಗಳಿಂದ ಉಲ್ಲಾಸಿಸುತ್ತಿರುವುದನ್ನು ರಾಜನು ಗಮನಿಸಿದನು. ಅವರ ಉಲ್ಲಾಸಿಸುತಿರುವುದನು ನೋಡಿ ಅವನಿಗೆ ನಂಬಿಕೆ ಬರುತಾ ಇರಲಿಲ್ಲ – ನಿಜವಾದ ಬೋಧಕರು ಪಾ,ಪಂಚಿಕ ವಸುಗಳಿಂದ ಇಷ್ಟು ಮಟ್ಟಿಗೆ ಆನಂದಿಸುವುದನು ನೋಡಿ ಅವನು ಬೆರಗಾದನು. ಬೋಧಕರ ಮೇಲೆ ಇದ್ದ ಗೌರವವು ದಿನ ದಿನಕ್ಕೂ ಅವನಲ್ಲಿ ಕಡಿಮೆ ಆಗುತಾ ಬಂತು. ತನ್ನನ್ನು ತಾನು ಮೋಸ ಹೋದಂತೆ ಭಾವಿಸಿದನು.
ಕಡೆಗೆ ಒಂದು ದಿನ ಬೋಧಕರು ಅವನಿಗೆ ಹೇಳಿದರು, ''ನಿನ್ನ ಮನಸ್ಸಿನಲ್ಲಿ ಏನೋ ಗೊಂದಲ ಇರುವ ಹಾಗೆ ಕಾಣುತ್ತಾ ಇದೆ, ಏನು ಅಂತ ಕೇಳಬಹುದೆ?''
ರಾಜನು ಹೇಳಿದನು, ''ಹೌದು. ನೀವು ಸೌಲಭ್ಯವನ್ನು ನಾನು ಉಲ್ಲಾಸಿಸುವ ರೀತಿಯಲ್ಲಿ ಉಲ್ಲಾಸಿಸುತಿರುವುದನ್ನು ನೋಡಿದರೆ ನಮ್ಮಿಬ್ಬರಲ್ಲಿ ಏನು ವ್ಲತ್ತಾಸವಿದೆ ಎಂದು ನನಗೆ ಗೊತಾಗುತ್ತಾ ಇಲ್ಲ.''
ಬೋಧಕರು ಒಂದು ಮುಗಿಲು ನಗೆ ನಕ್ಕರು. ಅವರು ಹೇಳಿದರು, ''ಸರಿ, ಬನ್ನಿ ಹೊರಗಡೆ ತಿರುಗಾಡಲು ಹೋಗೋಣ.''
ರಾಜನು ಒಪಿಕೊಂಡನು ಮತು ಇಬ್ಬರು ಹೊರಗಡೆ ತಿರುಗಾಡಲು ಹೊರಟರು. ಬಹಳ ಹೊತ್ತು ಮೌನದಿಂದ ನಡೆದರು. ಕಡೆಗೆ ರಾಜ್ಯದ ಸೀಮೆಯನ್ನು ಸೂಚಿಸಿದ ಒಂದು ನದಿಯ ಬಳಿಗೆ ಬಂದರು.
ಬೋಧಕರು ಹೇಳಿದರು, ''ಸರಿ, ನನ್ನ ತಂಗುಕಾಲ ಮುಗಿದು ಹೋಯಿತು. ನಾನು ಈಗ ನಿನ್ನ ರಾಜ್ಯವನ್ನು ಬಿಟ್ರು ಹೋಗುತ್ತಾ ಇದ್ದೇನೆ, ನೀನು ನನ್ನ ಜೊತೆ ಬರುವೆಯಾ ? ' '
ರಾಜನು ಆಶ್ಚರ್ಯದಿಂದ ಹೇಳಿದನು, ''ನಾನು ಹೇಗೆ ಬರಲಿ? ನನ್ನ ರಾಜ್ಯವನ್ನು, ನನ್ನ ಪ್ರಜೆಗಳನ್ನು ಬಿಟ್ಟು, ಇಲ್ಲಿರುವ ಸಮಸ್ಯೆಗಳನ್ನು ಬಿಟ್ಟು ನಾನು ಹೇಗೆ ಬರಲು ಸಾಧ್ಯ ? ' '
ಬೋಧಕರು ನಕ್ತರು, ''ಈವಾಗ ನಿನ್ನ ಪ್ರಶ್ತೆಗೆ ಉತ್ತರ ಸಿಕ್ತಿತೇ?''
ಬೋಧಕರ ಈ ಮಾತು ರಾಜನನ್ನು ಚಕಿತಗೊಳಿಸಿತು!
ಬೋಧಕರಿಗೆ ಎಲ್ಲವೂ ವಿಶ್ವಶಕಿಗೆ ಸೇರಿತು ಅಂತ ತಿಳಿದಿರುವುದು. ಅದಕ್ಕಾಗಿಯೇ ಅವರು ಪ್ರತಿ ಕ್ಷಣದಲ್ಲಿ ಸಂಪೂರ್ಣವಾಗಿ ಜೀವಿಸುತಾರೆ, ಪ್ರತಿ ಕ್ಷಣದಲ್ಲಿ ಅತ್ಯಂತ ಉಲ್ಲಾಸದಿಂದ ಇರುತಾರೆ. ಪ್ರತಿ ಕ್ಷಣವೂ ಸಂಪೂರ್ಣವಾಗಿ ಜೀವಿಸಲಾಗುವದು.
ಅವರಿಗೆ ಯಾವುದನ್ನು ಕಳೆದುಕೊಳ್ಳುವ ಭಯವು ಇರುವುದಿಲ್ಲ ವೇನೆಂದರೆ ಕಳೆಯುವುದಕ್ಕೆ ನಿಮ್ಮದಾಗಿ ಏನು ಇತ್ತು?
ಯಾವಾಗಲೂ ನೆನಪು ಇಟ್ಟುಕೊಳ್ಳಿ. ಎಲ್ಲವೂ ವಿಶ್ವಶಕಿಗೆ ಸೇರಿದ್ದು. ನೀವು ಕೇವಲ ತಾತ್ಕಾಲಿಕ ಮಾಲೀಕರಾಗಿರುವಿರಿ ಅಷ್ಟೆ. ನಿಮ್ಮ ಆಸ್ತಿ ಕಡಿಮೆಯಾಗಿ ಇರುವುದೋ ಹೆಚ್ಚಾಗಿ ಇರುವುದೋ, ಕೃತಜ್ಣತೆಯನ್ನು ಸದಾ ಭಾವಿಸಿ. ಬಂಧಮುಕ್ತವಾಗಿರುವ ಜೀವನಕ್ಕೆ ಇದೊಂದೇ ದಾರಿ. ಈ ಒಂದು ಮಾತನ್ನು ನೀವು ಅರ್ಥ ಮಾಡಿಕೊಂಡರೆ ನೀವು ಅತ್ಯಂತ ಹೆಚ್ಚು ಸ್ವಾತಂತ್ರ್ಯವನ್ನು ಪಡೆದು ಉಲ್ಲಾಸಿಸುವಿರಿ.
ಇನ್ಸೊಂದು ಸುಂದರವಾದ ಸಣ್ಣ ಕಥೆ:
ದೇವರ ಮತು ಪ್ರಪಂಚ ಎಲ್ಲಾ ವೈಜ್ಜಾನಿಕರು ಒಂದು ಕಡೆ ಸೇರಿದರು. ಅವರ ನಡುವೆ ಒಂದು ಸರ್ಧೆಯು ನಡೆಯಲಾಯಿತು.
ಈ ಸ್ಪರ್ಧೆಯಲ್ಲಿ ದೇವರು ಯಾವ ವಸ್ತುವನ್ನು ಸೃಷ್ಟಿಸಿದರೂ ವೈಜ್ಞಾನಿಕರೂ ತದೂಪವಾದ ವಸುವನ್ನು ಯಾವುದೋ ಒಂದು ಪುನರುತತಿಸಿದರು. ಹೀಗೆ ಮಾಡಲು ವೈಜ್ಜಾನಿಕರಿಗೆ ಏನೂ ತೊಂದರೆ ಆಗಲಿಲ್ಲ.
ಕಡೆಯಲ್ಲಿ ದೇವರು ಧೂಳಿನಿಂದ ಒಬ್ಬ ಮನುಷ್ಯನನ್ನು ಮಾಡಿದನು ಮತ್ತು ವೈಜ್ಲಾನಿಕರನ್ನು ಇದನ್ನು ಪುನರುತ್ಪತಿಸುವುದಕ್ಕೆ ಆಹ್ವಾನಿಸಿದರು. ವೈಜ್ಞಾನಿಕರು ಧೂಳನು ಎತಲು ಆರಂಭಿಸಿದಾಗ ದೇವರು ಹೇಳಿದರು, ''ಇರಿ! ನಿಮ್ಮ ಧೂಳಿನಿಂದ ಮಾಡಿ! ನನ್ನ ಧೂಳಿನಿಂದ ಅಲ್ಲ!''
ಕೇವಲ ವಿಶ್ವಶಕ್ತಿಯೇ ಸೃಷ್ಟಿಕರ್ತ, ಸೃಷ್ಟಿ ಮತ್ತು ಸೃಷ್ಣೆ ಆಗಿರುವುದು ಎಂದು ಮಾನವನು ಅರ್ಥ ಮಾಡಿಕೊಳ್ಳಬೇಕು. ಆವಾಗ ತಾನೇ ಅವನು ಏನೂ ಚಿಂತೆಯಿಲ್ಲದೆ ಎಲ್ಲವನ್ನು ಉಲ್ಲಾಸಿಸಲು ಆರಂಭಿಸಬಹುದು. ಆವಾಗ ತಾನೇ ಅವನು ಒಡೆತನದ ಮತ್ತು ಕರ್ತದ ಭಾವನೆಗಳನ್ನು ತ್ಯಜಿಸಬಹುದು.
ಅದಕ್ಕೆ ತಿಳಿದುಕೊಳ್ಳಿ: ನೀವು ಅಸಂತುಷ್ಪತೆಯ ಚಿಂತೆಯ ಮತ್ತು ಖಿನ್ನತೆಯ ಮನೋಭಾವವನ್ನು ಬಿಟ್ಟು ವರ್ತವಾನವನ್ನು ಕೃತಜ್ಣತೆಯಿಂದ ಶೋಧಿಸುವ ಮನೋಭಾವಕ್ಕೆ ಪರಿವರ್ತಿಸಿದರೆ, ನೀವು ತಾನಾಗಿ ತಾನೇ ವಿಶ್ರಶಕಿಯ ಎನರ್ಜಿಯನ್ನು ಇನ್ನೂ ಹೆಚ್ಚಾಗಿ ಮತ್ತು ಉತ್ತಮವಾಗಿ ಉಪಯೋಗಿಸಬಲ್ಲಿರಿ. ಹೀಗೆ ಆದಾಗ ನೀವು ವಿಶ್ವಶಕಿಯ ಪ್ರಾಮುಖ್ಯತೆಯನ್ನು ಇನ್ನೂ ಹೆಚ್ಚಾಗಿ ತಿಳಿದುಕೊಂಡು ಕೃತಜ್ಣತೆಯು ನಿಮ್ಮ ಮನೋಭಾವವಾಗಿ ಹೋಗುವುದು.
ಅತೃಪ್ತಿಯಿಂದ ಕೃತಜ್ಞತೆಗೆ
ಒಂದು ಸಣ್ಣ ಕಥೆ:
ಒಬ್ಬ ಮನುಷ್ಯನು ತನ್ನ ಹೆಂಡತಿಗಾಗಿ ತರಕಾರಿಗಳನ್ನು ಕೊಂಡೊಕೊಳ್ಳಲು ಪೇಟೆಗೆ ಹೋದನು. ಬೆಂಡೆಕಾಯಿಯನ್ನು ಖರೀದಿ ಮಾಡಿ ಮನೆಗೆ ಬಂದು ಅದನ್ನು ಹೆಂಡತಿಗೆ ತೋರಿಸಿದನು.
ಹೆಂಡತಿಯು ಬೆಂಡೆಕಾಯಿಯನ್ನು ನೋಡಿ ಹೇಳಿದಳು ''ಓ, ಇವು ತುಂಬ ಹೆಚ್ಚಾಗಿ ಪಕ್ತವಾಗಿರುವುವು. ನನಗೆ ಇದನ್ನು ಬೇಯಿಸುವುದಕ್ಕಾಗುವುದಿಲ್ಲ.''
ಮಾರನೆ ದಿನ ಅವನು ಅಂಗಡಿಗೆ ಹೋಗಿ ಇನ್ನೂ ಸ್ವಲ್ಪ ಬೆಂಡೆಕಾಯಿಗಳನ್ನು ಬಹಳ ಹುಷಾರಾಗಿ ಆಯ್ಕೆ ಮಾಡಿಕೊಂಡು ತಂದು ಹೆಂಡತಿಗೆ ತೋರಿಸಿದನು.
ಹೆಂಡತಿಯು ಕೇಳಿದಳು ''ಇದೇನು ತಂದಿದ್ದೀರಾ? ನಾ ಮಾಡುವ ಅಡಿಗೆಗೆ ಈ ಬೆಂಡೆಕಾಯಿಗಳು ಬಹಳ ಎಳೆಯದಾಗಿವೆ.''
ಮೂರನೆಯ ದಿನ ಮತೊಮ್ಮೆ ಮನುಷ್ಯನು ಅಂಗಡಿಗೆ ಹೋಗಿ ಅಂಗಡಿಯವನಿಗೆ ಪಾರ್ಥಿಸಿದನು. ''ದಯವಿಟ್ಟು ನನಗೆ ಒಳ್ಳೆಯ ಬೆಂಡೆಕಾಯಿಗಳನ್ನು ಕೊಡಿ - ಅವು ಜಾಸ್ತಿ ಪಕ್ನವಾಗಿರಲೂಬಾರದು ಮತ್ತು ಜಾಸ್ತಿ ಎಳೆಯದಾಗಿಯೂ ಇರಬಾರದು.''
ಅಂಗಡಿಯವನು ಆತನು ಹೇಳಿದಂತ ರೀತಿಯಲ್ಲಿ ತಾನೇ ಬೆಂಡೆ ಕಾಯಿಯನ್ನು ಆರಿಸಿ ಕೊಟ್ಪನು. ಆತನು ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಹೆಂಡತಿಗೆ ತೋರಿಸಿದನು.
ಹೆಂಡತಿಯು ಅದನು ನೋಡಿ ಬೆಂಡೆಕಾಯಿಯನೇ ತಂದಿದ್ದೀರಾ?!''
(ಜೋರು ನಗು)
ನಮಲ್ಲಿ ಹೆಚ್ಚಿನವರು ಬೇರೆಯವರನ್ನು ಹೃದಯಪೂರ್ವಕರಾಗಿ ಮೆಚ್ಚಲಾರರು. ನಮಗೆ ಹೃದಯಪೂರ್ವಕರಾಗಿ ಮೆಚ್ಚುವುದಕ್ಕೆ ಆಗದಿದ್ದರೆ ನಮ್ಮದು ಅಸಂತುಷ್ಟದ ಮತ್ತು ನಿಂದಿಸುವ ಸ್ರಭಾವ ಅಂತ ಹೇಳಬಹುದು. ವಾಸವವಾಗಿ ಅಸಂತುಷ್ಟತೆಯು ಮನಸಿಗೆ ಆಹಾರವಾಗಿರುವುದು.
ಅಸಂತುಷ್ಠರಾಗಿ ಇರುವುದು ಮನಸ್ಸಿಗೆ ಅಗಿಯುವುದಕ್ಕೆ ಆಹಾರವನ್ನು ನೀಡಿದ ಹಾಗೆ ಮನಸ್ಸು ಅದನ್ನು ತಿಂದರೆ, ಅದಕ್ಕೆ ಮಾಡುವುದಕ್ಕೆ ಕೆಲಸ ಸಿಗುವುದು. ನಾವು ಅತ್ಯಂತ ಹೆಚ್ಚಾಗಿ ಸಂತುಷ್ಠವಾಗಿ ಹೋದರೆ ಏನಾಗುವುದು? ಮನಸಿಗೆ ಅಗಿಯುವುದಕ್ಕೆ
ಏನೂ ಇರದೆ ಉಪವಾಸವಾಗಿ ಹೋಗುವುದು. ಅದಕ್ಕೆ ಏನು ಮಾಡಬೇಕೆಂದು ಗೊತಾಗುವುದಿಲ್ಲ. ಅದು ಮತೊಮ್ಮೆ ತಿಂಡಿಯನ್ನು ಶೋಧಿಸಲು ಆರಂಭಿಸುವುದು! ಒಬ್ಬ ಮಹಿಳೆಯು ಷೂ (Shoe) ಅಂಗಡಿಗೆ ಹೋದಳು. ಅವಳ ಕಾಲಿಗೆ ತಕ,ಂತ ಷೂಗಳನ್ನು ತೋರಿಸುವುದಕ್ಕೆ ವರ್ತಕನಿಗೆ ಹೇಳಿದಳು. ವರ್ತಕನು ವರ್ತಕನು ತಾಳೆಯಿಂದ ಅನೇಕ ಜೊತೆ ಷೂಗಳನ್ನು ತೋರಿಸಿದನು.
ಅವಳು ಒಂದಾದ ಮೇಲೆ ಒಂತು ಜೊತೆ ಷೂಗಳನ್ನು ಹಾಕಿಕೊಂಡು ನೋಡಿದಳು ಆದರೆ ಯಾವುದೂ ಅವಳ ಪಾದಗಳಿಗೆ ಸರಿಯಾಗಿ ಅವಳಿಗೆ ಅನಿಸಿತು.
ಕಡೆಯಲ್ಲಿ ವರ್ತಕನು ಇನ್ನೊಂದು ಜೊತೆ ತೋರಿಸಿ ಅದನ್ನು ಹಾಕಿಕೊಂಡು ನೋಡಲು ಹೇಳಿದನು.
ಅವಳು ಅದನ್ನು ಹಾಕಿಕೊಂಡು ನೋಡಿ ಹೇಳಿದಳು. ''ಓ, ಇದು ತುಂಬ ಚೆನ್ನಾಗಿ ಹಿಡಿಸುತ್ತದೆ. ಅದಕ್ಕೆ ಇದೇ ಸರಿಯಾದ 'ಸೈಜೋ' ಅಲ್ಲವೋ ಎಂದು ಯೋಚಿಸುತ್ತಾ ಇದೇನೆ.''
(ನಗು)
ನೀವು ಎಂದಿಗೂ ಸಂತುಷ್ಠವಾಗಿ ಇರಲೇಬಾರದು ಎಂದು ನಿಶ್ಚಯಿಸಿದರೆ, ಯಾರಿಗೂ ನಿಮ್ಮ ಸಹಾಯ ಮಾಡುವುದಕ್ಕೆ ಆಗುವುದಿಲ್ಲ. ಇದು ನೀವೇ ನಿಮ್ಮನ್ನು ತಿದಿಕೊಳ್ಳುವಂತಹ ಒಂದು ಮನಸ್ಗಿತಿ. ಅಸಂತುಷ್ಪತೆಯಲ್ಲಿದ್ದರೆ, ಯಾವಾಗಲೂ ಏನಾದರೂ ಮಾತನಾಡುವುದಕ್ಕೆ ಇರುವುದು, ಮನಸ್ಸಿಗೆ ಯಾವಾಗಲೂ ಕೆಲಸ ಇರುವುದು - ಈ ಕಾರಣಕ್ಕಾಗಿ ನಮ್ಜಲ್ಲಿ ಹೆಚ್ಚಿನವರು ಅಸಂತುಷ್ಟತೆಯ ಭಾವನೆಯಲ್ಲಿ ಸಮಾಧಾನವನು ಅನುಭವಿಸುತಾರೆ.
ಸಂತುಷ್ಪತೆಯನ್ನು ಅನುಭವಿಸುವುದು ಮನಸುನ್ನು ಕಳೆದುಕೊಂಡು ಇರುವುದರ ಹಾಗೆ ಇರುವುದು. ಅದಕ್ಕಾಗಿ ನಾವು ಪ್ರತ್ಯಕ್ಷವಾಗಿ ನಾವು ಯಾವಾಗಲೂ ಸಂತುಷರಾಗಿರಲೂ ಇಚ್ಛಿಸುವೆವು ಎಂದು ಪ,ಕಟಿಸಿದರೂ, ಈ ಸ್ಥಿತಿ ನಮಗೆ ಆದಾಗ ನಾವು ತಯಾರಾಗಿರುವುದಿಲ್ಲ. ಮನಸ್ಸಿಗೆ ಅಗಿಯುವುದಕ್ಕೆ ಅಸಂತುಷತೆಯ ಆಹಾರ ಬೇಕಾಗಿರುವುದರಿಂದ ಅದು ಈ ಸಂತುಷ್ಸವಾದ ಸ್ಥಿತಿಯನ್ನು ವಂಚನೆಯಿಂದ ವಿರೋಧಿಸುವುದು.
ನಾವು ಸದಾ ದಿಗಂತದ ಹಿಂದೆ ಓಡುತ್ತಾ ಇದ್ದರೆ ನಮ್ಮನ್ನು ನಾವು ಸುರಕ್ಷಿತವಾಗಿ ಭಾವಿಸುತೇವೆ. ದಿಗಂತವು ಕೇವಲ ಒಂದು ಕಾಲನಿಕ ರೇಖೆಯಾಗಿರುವುದು ಆದರೆ ಅದರ ಹಿಂದೆ ಓಡುವುದರಲ್ಲಿ ನಾವು ಸುರಕ್ಕಿತವನ್ನು ಭಾವಿಸುವವು -ಕಾರಣವೇನೆಂದರೆ ನಮಗೆ ಸದಾ ಯಾವುದೋ ಒಂದರ ಹಿಂದೆ ಓಡುವ ಅವಶ್ಯಕತೆ ಇರುವುದು. ನಮ್ಮ ಮನಸಿಗೆ ಮೊದಲಿಂದ ಈ ರೀತಿ ಶಿಕ್ಷಣ ನೀಡಲಾಗಿರುವುದು. ನೀವು ಹೀಗೇ ಇದ್ದರೆ, ನಿಮ್ಮನು ನೀವು ವಂಚಿಸಿಕೊಳ್ಳುತಾ ಇರುವಿರಿ ಅಷ್ಟೇ. ನಿಮಗೇ ನೀವು ತಿರುಗುಬಾಣವಾದ ಪರಿಣಾಮಗಳನ್ನು ನಿರ್ಮಿಸಿಕೊಳ್ಳುತಾ ಇರುವಿರಿ. ಉದಾಹರಣೆಗೆ ನೀವು ನಿಮ್ಮ ಅತಿ ಒಳಗಿನಲ್ಲಿ ಸಂತುಷ್ಠರಾಗಿರಲು ಇಚ್ಛಿಸುತ್ತಾ ಇರುವಿರಿ ಆದರೆ ಸದಾಕಾಲ ಗೊಣಗುಟ್ಟುತ್ತಾ ಇದ್ದು ನಿಮಗೆ ಆವಾಗಲೇ ನೀಡಿರುವುದನ್ನು ನೋಡಲಾರಿರಿ. ಹೀಗೇ ನಿಮಗೆ ನೀವೇ ವಂಚಿಸುತ್ತಾ ಇರುವಿರಿ. ನಿಮಗೆ ಬೇಕಾಗಿರುವುದು ಒಂದು ಆದರೆ ಹೊರಿಸಿಕೊಳ್ಳುವುದು ಮತೊಂದು. ಹೀಗೆ ಮಾಡಿ ಜೀವಮಾನವೆಲ್ಲಾ ಪ,ಯತ್ತಿಸುವುದು ನಿಮಗೆ ಹಿತಕರವಾಗಿರುವುದು.
ಒಂದು ಮಾತು ಅರ್ಥ ಮಾಡಿಕೊಳ್ಳಿ: ನೀವು ಈ ರೀತಿಯ ತಿರುಗು ಮುರುಗು ಪರಿಣಾಮಗಳನ್ನು ನಿಮಗಾಗಿ ನಿರ್ಮಿಸುತ್ತಾ ಇದ್ದರೆ ತೊಂದರೆಗಳು ಆರಂಭವಾಗುವುವು. ನಿಮ್ಮ ಜೀವನವು ಹೇಗೆ ಇರಬೇಕು ಎಂದು ಸ್ಪಷ್ಟವಾಗಿ ನಿರ್ಧರಿಸಿಕೊಂಡು ನಿಮ್ಮ ಪ್ರತಿಯೊಂದು ಜೌಂಸುಂ ಎನರ್ಜಿಯನ್ನು ಆ ರೀತಿಯಾಗಿ ನೆರವೇರಿಸುವುದಕ್ಕೆ ಉಪಯೋಗಿಸಿಕೊಳ್ಳಿ. ನೀವು ಈ ಸ್ಪಷ್ಟತೆಯಿಂದ ನಡೆದುಕೊಂಡರೆ ನಿಮ್ಪನ್ತು ಎಂದಿಗೂ ವಂಚಿಸಲಾರಿರಿ – ಮತು ನೀವು ಹೇಗೆ ಆಗಬೇಕೆಂದು ಇರುವಿರೋ ಹಾಗೇ ಆಗಿ ಹೋಗುವಿರಿ ಎಂದು ನೀವು ಕಾಣುವಿರಿ. ಕೃತಜ್ಜತೆಯೇ ಧ್ಯಾನ ಅಥವಾ ಮೆಡಿಟೇಷನ್ ಆಗಿ ಹೋಗುವ ಎಡೆಯನ್ನು ನೀವು ಪ,ವೇಶಿಸಿದಾಗ ಸಂತುಷ್ಪತೆಯು ತಾನಾಗಿ ತಾನೇ ಆಗುವುದು. ತಿಳಿದಿರುವ ನಾವು ಸಾಧಾರಣವಾಗಿ ತಿಳಿದಿರುವ ಸಂತುಷತೆಯು ಯಾವಾಗಲೂ ಒಂದು ಕಾರಣಕ್ರಾಗಿ ಆಗುವುದು. ಈ ರೀತಿ ಸಂತುಷತೆಯ ಹೊರಗಿನ ಪ,ಪಂಚದಲ್ಲಿ ನಡೆದಿದ್ದಕ್ಕಾಗಿ ಆಗಿರುವುದು - ಇದು ನಿಮ್ಮ ಮನಸ್ಸಿಗೆ ಸ್ವಲ್ಪ ಹೊತ್ತು ಕಾಲಕ್ಕಾಗಿ ಆರಾಮವನ್ನು ನೀಡಿರುವುದು. ಮನಸ್ಸಿನ ಈ ಆರಾಮದ ಸ್ಲಿತಿಯನ್ನು ನೀವು ಸಂತುಷ್ಪತೆಯೆಂದು ತಿಳಿದುಕೊಳ್ಳುವಿರಿ. ಆದರೆ ನಿಜವಾದ ಸಂತುಷತೆ ಇದು ಅಲ್ಲ
ವಿಶ್ವಶಕಿಯ ಔದಾರ್ಯಕ್ಕಾಗಿ ಕೃತಜ್ಞತೆಯನ್ನು ನಿರಂತರವಾಗಿ ಭಾವಿಸುವುದನ್ನು ನಿಜವಾದ ಸಂತುಷತೆ ಎಂದು ಕರೆಯಲಾಗುವುದು. ನಿಜವಾದ ಸಂತುಷತೆಯು ಬೇರೆ ಏನೂ ಕೇಳುವುದಿಲ್ಲ. ಅದು ಕಾರಣವಿಲ್ಲದೇ, ಸುಮ್ಮನೆ ಉಲ್ಹಾಸಿಸುತ್ತಾ ಇರುವುದು; ಅದಕ್ಕೆ ಕಾರಣದ ಅವಶ್ಯಕತೆ ಇಲ್ಲ. ನೀವು ಈ ಸ್ಥಿತಿಯನ್ನು ಹೊಂದಿದಾಗ ನಿಮಗೆ ಅಸಂತುಷತೆಯ ಜ್ಞಾನವೇ ಇರುವುದಿಲ್ಲ.
ಒಂದು ಸಣ್ಣ ಕಥೆ:
ಒಮ್ಮೆ ಒಬ್ಬ ಮನುಷ್ಠನು ವೈದ್ಯರ ಹತಿರ ಹೋಗಿ ತನಗೆ ಅನಿದ,ತೆಯ ಖಾಯಿಲೆ ಆಗಿದೆ ಎಂದು ಹೇಳಿದನು.
ಡಾಕರ್ ಕೇಳಿದರು; ಬರುವುದಿಲ್ಲವೇ? ' '
ಮನುಷ್ಠನು ಉತರಿಸಿದನು ''ನಾನು ರಾತಿ, ಹೊತು ಚೆನ್ನಾಗಿ ನಿದೆ, ಮಾಡುತ್ತೇನೆ.'' ಡಾಕ್ಬರ್ ಕೇಳಿದರು, ''ಮತ್ಕೆ, ನಿಮ್ಮ ಸಮಸ್ಯೆ ಏನು?''
ಮನುಷ್ಯನು ಉತ್ತರಿಸಿದನು ''ನನಗೆ ಮಧ್ಯಾಹ್ಸದ ಹೊತ್ತು ಮತ್ತು ಸಂಜೆ ಹೊತಿನಲ್ಲಿ ನಿದೆ, ಬರುವುದಿಲ್ಲ''
(ಜೋರು ನಗು)
ಪ್ರಮಾಣ ಮಾಡುವ ತಕ್ಕಡಿ ಇಲ್ಲವೇ ನಾವು ನಿರಂತರವಾಗಿ ''ಇನ್ನು ಬೇಕು ಇನ್ನು ಬೇಕು'' ಎಂದು ಕೇಳುತ್ತಾ ಇರುತ್ತೇವೆ. ತಕ್ಕಡಿ ಇದ್ದರೂ ಅದು ಒಂದು ಅಪರಿಮಿತವಾದ ತಕ್ಕಡಿಯಾಗಿರುವುದು, ಅದೇ ಸಮಸ್ಯೆ. ಈ ಮನೋಭಾವವು ನಮ್ನನ್ನು ಸಂಪೂರ್ಣವಾಗಿ ಅಂಧರಾಗಿ ಮಾಡುತ್ತದೆ. ನಾವು ಯಾವ ಸ್ಥಿತಿಯಲ್ಲಿ ಇರುವೆವು, ಯಾವ ಸರದಲ್ದಿರುವೆವು ಅಂತ ಕೂಡ ನಮಗೆ ಗೊತಾಗುವುದಿಲ್ಲ -ನಾವು ಒಳಗಡೆ ತಿರುಗಿ ನೋಡಿ ಬಹಳ ದಿನಗಳಾಗಿ ಹೋಗಿರುವುವು. ನಮ ಮನಸು ನಮನು ವಂಚಿಸುತಾ ಇರುವುದು. ನಾವು ಅಜ್ಜಾನದ ಜೀವನವನು ಜೀವಿಸುತಾ ಇದ್ದೇವೆ. ನಾವು ನಮ್ಮೊಳಗೆ ದುಃಖವನ್ನು ಅದರ ಪರಿಹಾರವನ್ನು ಹೊರಗಡೆ ಶೋಧಿಸುತ್ತೇವೆ.
ಈ 'ಜೋಕ'ನ್ನು ಕೇಳಿ ಈಗ ನೀವು ನಗುವಿರಿ - ಇದು ಏಕೆ ಅಂದರೆ ನೀವು ಇದನ್ನು ಕೇವಲ ವೀಕಿಸುತಾ ಇರುವಿರಿ, ನೀವು ಅದರಲ್ಲಿ ಭಾಗವಹಿಸಿಲ್ಲ. ಆದರೆ ಜೀವನದಲ್ಲಿ ನೀವು ಇದೇ ಪರಿಸ್ಥಿತಿಯಲ್ಲಿ ನಿಮಗೆ ಗೊತಿಲ್ಲದೇ ಇರುವಿರಿ. ಆ ಸಮಯದಲ್ಲಿ ನೀವು
ಕೇವಲ ವೀಕ್ಷಕರಾಗಿರುವುದಿಲ್ಲ - ನೀವು ಎಷ್ಟರ ಮಟ್ಟಿಗೆ ಒಳಪಟ್ಟವರಾಗಿರುವಿರಿ ಅಂದರೆ ನಿಮಗೆ ಅದು ಬಹಳ ಗಂಭೀರ ವಿಷಯವಾಗಿ ಹೋಗುವುದು. ಅದು ನಿಮಗೆ ಒಂದು ಘನವಾದ ನಿಜವಾಗಿ ಹೋಗುವುದು.
ಯಾವುದಾದರು ವಿಷಯ ನಿಮ್ಮನ್ನು ಚುಚ್ಚುತ್ತಾ ಇದ್ದರೆ ಈ ಜೋಕನ್ನು ಜ್ಲಾಪಕವಿಟ್ಟುಕೊಳ್ಳಿ. ಕೂಡಲೆ ಈ ಜೋಕಿನೊಡನೆ ಹೊಂದಾಣಿಕೆಯನ್ನು ಉಂಟು ಮಾಡಿಕೊಂಡು ನಿಮ್ಮನ್ನು ಏನೂ ಚಿಂತಿಸುತಾ ಇರುವುದು ಎಂದು ಎಚ್ಚರಿಕೆಯಿಂದ ವೀಕ್ಷಿಸಿ. ನಿಮ್ಮ ಅತಿ ಒಳಗೆ ವೀಕ್ಸಿಸಿದರೆ, ನಿಮಗೆ ನಿಜವಾದ ಸಮಸ್ಯೆ ಇರುವುದೋ ಅಥವಾ ನೀವು ನಿಮ್ಮ ಮನಸನ್ನು ತುಂಟಾಟ ಆಡುವುದಕ್ಕೆ ಬಿಟ್ಸಿರುವಿರೋ ಎಂದು ಗೊತಾಗುವುದು. ಈ ವೀಕ್ಷಣೆಯಾದ ನಂತರ ನೀವೇ ನಿಮ್ಮನ್ನು ನೋಡಿ ನಗಬಹುದು.
ಒಬ್ಬ ಮಹಿಳೆಯು ವಿಮಾನದಲ್ಲಿ ದೀರ್ಘಕಾಲದ ಫ್ಲೈಟಿನಲ್ಲಿ ಪ್ರಯಾಣ ಮಾಡುತ್ತಾ ಇದ್ದಳು. ವಿಮಾನದ 'ಏರ್ ಹೋಸಸ್' ಎಲ್ಲರಿಗೂ ಭೋಜನವನ್ನು ಕೊಡಲು ಬಂದಳು. ಮಹಿಳೆಯು ಜೋರಾಗಿ ನಿದೆ, ಮಾಡುತಿರುವುದರಿಂದ ಅವಳು ಮುಂದಿನ ಸೀಟಿನ ಬಳಿ ಹೊರಟಳು.
ಸ್ರಲ ಹೊತಾದ ನಂತರ ಮಹಿಳೆಗೆ ಎಚ್ಚರವಾಯಿತು – ಎದ್ದ ನಂತರ ಅವಳು ಅವಳ ಭೋಜನವನ್ನು ಕೇಳಿದಳು.
'ಏರ್ಹೋಸ್ಸಸ್' ಆಕೆಗೆ ಅವಳ ಭೋಜನವನ್ನು ನೀಡಿದಳು. ಆಕೆಯು ಭೋಜನವನ್ನು ಮುಟ್ಟಿದ ಕೂಡಲೆ ಕೋಪದಿಂದ ಕೂಗಿದಳು ''ನೀವು ಎಂತಹ ಏರ್ ಲೈನನ್ನು ನಡೆಸುತಾ ಇರುವಿರಿ? ಈ ಊಟವು ಬಿಸಿಯಾಗಿಲ್ಲ. ಈ ಪ,ಯಾಣಕ್ಕಾಗಿ ನಾನು ಬಹಳ ಹೆಚ್ಚಾಗಿ ಖರ್ಚು ಮಾಡಿದ್ದೇನೆ ಮತ್ತು ಈ ಬೆಲೆಗೆ ಬಿಸಿ ಊಟವೂ ಸಿಗುವುದಿಲ್ಲವೇ?''
ಏರ್ ಹೋಸ್ಟಸ್ ''ಮೇಡಮ್ ನಮ್ಜನ್ನು ಕ್ಷಮಿಸಿ. ಊಟ ಬಿಸಿ ಮಾಡುವ 'ವಾರ್ಮರ್' ಕೆಟ್ಟು ಹೋಗಿದೆ. ಈ ಫ್ಲೈಟಿನಲ್ಲಿ ಇದ್ದವರೆಲ್ಲರೂ ತಂಗಳಾದ ಊಟವನ್ನೇ ತಿಂದರು.'' ಎಂದು ಕ್ಷಮಾಪಣೆ ಕೇಳಿದಳು.
''ಹೌದೇ, ಹಾಗಾದರೆ ಸರಿ'' ಎಂದು ಆಕೆಯು ಹೇಳಿದಳು.
(ನಗು)
ನೋಡಿ, ಊಟ ತಣ್ಣಗಾಗಿ ಹೋಗಿದರೂ ಈಗ ಆ ಮಹಿಳೆಗೆ ಕೋಪ ಇರಲಿಲ್ಲ -ಎಲ್ಲರೂ ಆ ರೀತಿ ಊಟ ಮಾಡಿದ್ದರಿಂದ! ಎಲ್ಲವೂ ನಮ್ಮ ಮನಸ್ಸಿನ ತುಂಟಾಟ,
ಎಲ್ಲವೂ ನಮ್ಮ ಮನಸ್ಸಿನ ವ್ಯವಸ್ಥೆ ಎಂದು ನಾನು ಹೇಳಿದಾಗ ಇದೇ ನನ್ನ ಅರ್ಥ. ಮನಸ್ಸು ತನ್ನ ಅಭಿಪಾ,ಯಗಳನ್ನು ನಿರಂತರವಾಗಿ ಬದಲಾಯಿಸಿ ನಿಮ್ಮನ್ನು ಆಟ ಆಡಿಸುವುದು – ನೀವೇ ಮನಸಿಗೆ ಈ ಅಧಿಕಾರವನ್ನು ಕೊಟ್ಟಿರುವಿರಿ. ನಿಮ್ಮನ್ನು ನೀವು ಸಂತುಷತೆಯಲ್ಲಿ ಕೇಂದಿ,ೕಕರಿಸಿಕೊಳ್ಳದೆ ಇರುವುದರಿಂದ ನೀವು ನಿಮ್ಮ ಮನಸು ಆಟ ಆಡಿಸಿದಂತೆ ಜೋಲಾಡುತಾ ಇರುವಿರಿ.
ಹೀಗೆ, ನಾನು ಹೇಳಿದರೆ ಆ ದಿನದ ಕೊನೆಯಲ್ಲೂ ನಿಮಗೆ ನಗುವುದಕ್ಕೆ ಆಗದಿದ್ದರೆ ನೀವು ಇನ್ನೂ ಗಂಭೀರದ ಸ್ಥಿತಿಯಲ್ಲಿರುವಿರಿ; ಇಡೀ ಪ್ರಪಂಚದ ಹೊರೆ ನಿಮ್ಮ ಮೇಲೆ ಇದೆ ಮತು ನಿಮಿಂದಲೇ ಈ ಪ,ಪಂಚವು ನಡೆಯುತ್ತಾ ಇರುವುದು ಎಂದು ನೀವು ಇನೂ ಭಾವಿಸುತ್ತಾ ಇರುವಿರಿ.
ನೋಡಿ, ನಿಜವೇನೆಂದರೆ ನಮ್ಜ ಅತಿ ಒಳಗಿನಲ್ಲಿ ನಾವು ವಿಶ್ವಶಕಿಗೆ ಸೇರಿರುವೆ -ಎಲ್ಲಾ ಕಡೆ ಪ,ಸಾರವಾಗಿರುವ, ಎಲ್ಲವನ್ನೂ ನಡೆಸುತಿರುವ ಸರ್ವೋತ್ಯ,ಷ್ಠವಾದ ದಿವ್ಯಶಕಿಗೆ ನಾವು ಸೇರಿದ್ದೇವೆ. ನಾವು ಏನೂ ಕಷ್ಟವಿಲ್ಲದೇ ಹರಿಯುವುದಕ್ಕೆ ಈ ಹೊಂದಾಣಿಕೆಯನ್ನು ಶೋಧಿಸುವುದು ನಮ್ಮ ಸಹಜವಾದ ಗುಣವಾಗಿರುವುದು. ಆದರೆ ಜೀವನದಲ್ಲಿ ಎಲ್ಲೋ ನಾವು ವಿಶ್ವಶಕಿಯೊಂದಿಗೆ ನಮ್ಜ ಹೊಂದಾಣಿಕೆಯನ್ನು ಕಳೆದುಕೊಂಡುಬಿಡುತೇವೆ. ಮತ್ತು ಭೌತಿಕ, ಪಾ,ಪಂಚಿಕ ವಸುಗಳೇ ನಮಗೆ ಬೇಕಾಗಿರುವುದು ಅಂದುಕೊಂಡು ಅವುಗಳ ಹಿಂದೆ ಓಡಲು ಆರಂಭಿಸುತ್ತೇವೆ.
ನಿಮ್ಮ ಜೀವನದಲ್ಲಿ ಒಂದು ಸಾರಿ ಆದರೂ ನೀವು ಮೃಗಶಾಲೆಗೆ (ZOO) ಹೋಗಿದ್ದರೆ ಹುಲಿ ಮತು ಸಿಂಹದ ಪಂಜರಗಳ ಮುಂದೆ ಎಲ್ಲಕ್ರಿಂತ ಉದ್ದ ಜನರ ಸಾಲು (queue) ಇರುವುದು ಎಂದು ಗಮನಿಸುವಿರಿ. ಎಲ್ಲಕ್ಷಿಂತ ಜಾಸಿ ಹೊತ್ತು ಈ ಎರಡು ಪಂಜರಗಳ ಮುಂದೆ ನಿಂತುಕೊಂಡು ಸಂಭ,ಮದಿಂದ, ಮೆಚ್ಚುಗೆಯಿಂದ ನೋಡುತಿರುವುದನ್ನು ನೀವು ಕಾಣುವಿರಿ.
ಹೀಗೆ ಏಕೆ ಆಗುವುದು? ನಾವು ನಮಗಿಂತ ದೊಡ್ಡದಾಗಿರುವುದನ್ನು, ಶಕಿಶಾಲಿಯಾಗಿರುವುದನ್ನು ನೋಡಿದಾಗ, ನಮಗೆ ಗೊತಿಲ್ಲದೇನೇ ಒಂದು ವಿಶೇಷವಾದ ಸುರಕ್ಷಿತದ ಭಾವನೆಯು ನಮ್ಮಲ್ಲಿ ಉಂಟಾಗುವುದು. ನಾವೇ ಸರ್ವೋತಮವಾದ ಶಕ್ಕಿ ಅಲ್ಲ ಎಂಬುದು ನಮಗೆ ಒಂದು ಹಿತಕರವಾದ ಭಾವನೆಯನ್ನು ನೀಡುವುದು. ನಾವೇ ಸರ್ವೋತಮ ಶಕ್ಕಿ ಅಲ್ಲ ಎಂದು ನಮಗೆ ಗೊತಿದೆ. ಈ ಕಾರಣಕ್ಕಾಗಿಯೇ ನಾವು ಸದಾ ಈ ರೀತಿ ಭವ್ಯತೆಯನ್ನು, ಈ ರೀತಿ
ಶಕಿಯನ್ನು ಶೋಧಿಸುತಾ ಇರುವೆವು - ಇವು ನಮಗೆ ಈ ಬ,ಹ್ಜಾಂಡದಲ್ಲಿ ನಮ್ಮ ನಿಜವಾದ ಪಾತ್ರವನ್ನು ಗ್ರಹಿಸಲು ಸಹಾಯ ಮಾಡುವುವು.
ಪದೇ ಪದೇ ಈ ಭರವಸೆಯನ್ನು ಪಡೆಯುವುದಕ್ಕಾಗಿ ಜನರು ದೇವರ ಪ್ರತಿಮೆಯನ್ನು ನೋಡಲು ದೇವಸ್ವಾನಕ್ಕೆ ಹೋಗುತ್ತಾರೆ. ದೇವಸ್ಥಾನಗಳು ಅವರಿಗೆ ಭರವಸೆಯನು ನೀಡದಿದ್ದರೆ, ಅವರು ಅದನು ಬೇರೆ ಕಡೆ ಶೋಧಿಸುತಾರೆ. ಇಲ್ಲದಿದ್ದರೂ ನಮ್ಮ ಅತಿ ಒಳಗಿನಲ್ಲಿ ನಾವೇ ಸರ್ವೋತಮ ಶಕಿ ಅಲ್ಲ ಎಂದು ನಾವು ತಿಳಿದಿದ್ದೇವೆ. ಆದರೆ ಇದು ನಮಗೆ ಒಂದು ಅನುಭವಾತ್ರಕ ನಿಜವಾಗಿ ಹೋಗಬೇಕು. ಆವಾಗ ನಮಗೆ ಈ ನಿಜದ ಬಗ್ಗೆ ಸಂದೇಹವೇ ಇರುವುದಿಲ್ಲ.
ನೀವು ಹಿಮಾಲಯ ಪರ್ವತಕ್ಕೆ ಹೋದರೆ ಅದು ನಿಮಗೆ ವಿಶ್ವಶಕಿಯ ಅಗಾಧತೆಯ ತಾತ್ಕಾಲಿಕ ಮತ್ತು ತೀವ,ವಾದ ನೆನಪು ಹುಟ್ಸಿಸುವುದು. ಶಿಖರದಿಂದ ಶಿಖರಕ್ಕೆ ಪರ್ವತಗಳು ಉದ್ಯವವಾಗುವುವು, ಪರ್ವತವು ಕಣಿವೆ ಆಗಿಹೋಗುವುದು. ಕಣಿವೆಯಿಂದ ಪರ್ವತ ಏರುವುದು, ಇದರ ಉಗಮವು ಕಾಣಲಾಗದು, ಇದರ ಕೊನೆಯು ಕಾಣಲಾಗದು; ಈ ಕಣಿವೆಗಳಲ್ಲಿ ಗಂಗಾ ನದಿಯು ವಿವಿಧ ಭಾವಗಳಿಂದ, ವಿವಿಧ ಬಣ್ಣಗಳಲ್ಲಿ ವಿವಿಧ ಮಾರ್ಗಗಳಲ್ಲಿ ವಿಶ್ವಶಕಿಯ ಮಾತನಾಡುತಾ, ನಗುತಾ ಹರಿಯುತ್ತಾ ಇರುವುದು. ಮನುಷ್ಯನು ಉಂಟುಮಾಡದೆ ಇದ್ದ ಪ,ಪಂಚವು ಯಾವುದು ಅಂದರೆ ಪ,ಪಂಚವನ್ನು ಆಳುತಿರುವ ಸರ್ವೋತಮ ರಾಜರು ಮಾನವ ಜಾತಿ ಅಲ್ಹ ಎಂಬುದನ್ನು ಹಿಮಾಲಯ ಪರ್ವತವು ಸಷ್ಟವಾಗಿ ತೋರ್ಪಡಿಸುತ್ತದೆ.
ನೀವು ಹಿಮಾಲಯ ಪರ್ವತವನು ನೋಡಿದಾಗ ನೂರಾರು ಕಿಲೋಮೀಟರು ಪ,ಮಾಣದ ಅಡ್ಡವಾಗಿ ಮಂಜುಗಡ್ಡೆ ಪರ್ವತವನ್ನು ಮೊದಲು, ಆಮೇಲೆ ಅವು ಹೇಗೆ ಪರ್ವತವಾಗಿ ಹೋಗುವವು ನಂತರ ಕೇವಲ ನೀರಾಗಿ ಹೋಗುವವು. ಈ ಶಿಖರದ ಮೇಲೆ ಪ್ರಕೃತಿಯ ಅದ್ಯುತವು ಹೀಗೆ ಇರುವುದು.
ಪುಸಕಗಳು ನಿಮಗೆ ಯಾವುದನ್ನು ತಿಳಿಸಲಾರೆವೋ ಅದನ್ನು ನೀವು ಹಿಮಾಲಯ ಪರ್ವತವನ್ನು ನೋಡುವ ಅನುಭವದಿಂದ ತಿಳಿದುಕೊಳ್ಳುವಿರಿ. ಆದರೆ - ಆ ನಿಜವನ್ನು ಪಡೆಯುವುದಕ್ಕೆ ನೀವು ತಯಾರಾಗಿರಬೇಕು ಹಿಮಾಲಯವು ಒಂದು ತೀವ,ವಾದ ಮೌನವಿರುವ ಸಜೀವವಾದ ಚೈತನ್ಯ ವ್ಯವಸ್ಥೆಯಾಗಿರುವುದು. ಈ ಮೌನದ ಎನರ್ಜಿಯನ್ನು ನೀವು ನಿಮ್ಜೊಳಗೆ ಪ್ರವೇಶಿಸಲು ಬಿಡಬೇಕು. ನೀವು
ವಿಶ್ವಶಕಿಯ ಭವ್ಯತೆಯ ಕೇವಲ ಒಂದು ಚುಕ್ಕೆಯಾಗಿರುವಿರಿ ಎಂದು ನೀವು ಅರ್ಥ ಮಾಡಿಕೊಂಡರೆ ನೀವು ಏನ್ನೂ ಪ್ರಸದೇ ಅದನ್ನು ವಿನಮ್ರತೆ ಮತ್ತು ಸೌಜನ್ಯದಿಂದ ಸ್ನೀಕರಿಸುವಿರಿ.
ನಿಮನು ನೀವು ವಿಶ್ವಶಕಿಗೆ ತೆರೆದುಕೊಂಡಾಗ, ಅದು ನಿಮನು ತುಂಬುವುದು ನೀವು ಎಷ್ಸರ ಮಟ್ಟಿಗೆ ತೆರೆದುಕೊಂಡಿರುವಿರೋ ಅದು ನಿಮ್ಮನ್ನು ಅಷ್ಟೇ ಮಟ್ಟಕ್ಕೆ ನಿಮನ್ನು ತುಂಬುವುದು. ಕಷ್ಟಪಟ್ಟು ನಾವು ದೇವರನ್ನು ಅಂಟುಕೊಂಡಿರಬೇಕು ಎಂದು ನಾವು ತಿಳಿದಿದ್ದೇವೆ. ಖಂಡಿತ ಅಲ್ಲ. ಚಿಕ್ಕ ಕೋತಿಯು ತನ್ನ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ನೋಡಿರುವಿರೇ? ಈ ರೀತಿ ಹಿಡಿದಿಟುಕೊಂಡಿದ್ದರೆ ಕ್ರೆ ಜಾರಿ ಬಿದ್ದು ಹೋಗುವ ಸಂಭವನೀಯತೆ ಬಹಳ ಹೆಚ್ಚಾಗಿರುವುದು. ಆದರೆ ಬೆಕ್ಕಿನ ವಿಷಯಕ್ಕೆ ಬಂದರೆ, ತಾಯಿಯು ಮರಿಯನ್ನು ಗಟ್ಟಿಯಾಗಿ ಹಿಡಿದಿರುವಳು. ಮರಿಯು ಸಂಪೂರ್ಣವಾಗಿ ಸುರಕ್ಷಿತವಾಗಿರುವುದು.
ನೀವು ದೇವರನು ಗಟ್ಟಿಯಾಗಿ ಹಿಡದಿಟುಕೊಂಡಿರಬೇಕಾಗಿಲ್ಲ. ನೀವು ಕೇವಲ ನಿಮ್ಮ ಕರ್ತವ್ಯವನ್ನು ನೆರವೇರಿಸಿ, ಮಿಕ್ಕಿದ್ದೆಲ್ಲಾ ದೇವರಿಗೆ ಬಿಟುಭಿಟರೆ ದೇವರೇ ನಿಮ್ಮನ್ನು ಸುರಕಿತವಾಗಿ ಹಿಡಿದುಕೊಳ್ಳುವನು. ದೇವರ ಮೇಲೆ ಪ್ರೀತಿ ಇರುವುದು ದೊಡ್ಡ ಮಾತು ಅಲ್ಲ. ದೇವರು ನಿಮ್ಮನ್ನು ಪ್ರೀತಿಸುವ ಹಾಗೆ ನಡೆದುಕೊಳ್ಳುವುದು ದೊಡ್ಡ ವಿಷಯ! ನಿಮ್ಮಲ್ಲಿ ಸಾಹಸವುಳ್ಳ ವಿಶ್ನಾಸವು ಉಂಟಾದಾಗ ಮತ್ತು ಪ್ರೀತಿ ಮತ್ತು ಸೇವೆಯ ಜೀವನವನ್ನು ನೀವು ಜೀವಿಸಿದಾಗ, ಹೀಗೇ ಆಗುವುದು.
ಒಂದು ಸುಂದರವಾದ ಸಣ್ಲ ಕಥೆ:
ಒಬ್ಬ ದ್ವೆವಭಕ್ತಿಯುಳ್ಳ ಮತ್ತು ಪ್ರೀತಿಪೂರ್ವಕವಾದ ಮನುಷ್ಯನ ಒಳ್ಳೆ ಕಾರ್ಯಗಳನ್ನು ನೆರವೇರಿಸುತ್ತಾ ತನ್ನ ಜೀವನವನ್ನು ಜೀವಿಸುತ್ತಾ ಇದ್ದನು.
ಭಗವಂತನನು ಪಿ,ೕತಿಸುವ ಜನಗಳ ಹೆಸರಿದ್ದ ಒಂದು ವಿಶೇಷವಾದ ಗ,೦ಥವು ಒಬ್ಬ ವ್ಯಕ್ಕಿಯ ಹತಿರ ಇತು ಎಂದು ಅವನ ಗಮನಕ್ಕೆ ಬಂತು. ಬಹಳ ಉತ್ಕಾಹದಿಂದ ಅವನು ತನ್ನ ಹೆಸರು ಆ ಪುಸಕದಲ್ಲಿ ಉಪಸ್ಥಿತವಾಗಿರುವುದೋ ಇಲ್ಲವೋ ಎಂದು ನೋಡಲು ಆ ವ್ಯಕಿಯ ಬಳಿಗೆ ಬಂದು ಅವನನ್ನು ಪುಸಕವನ್ನು ತೋರಿಸುವುದಕ್ಕೆ ಪಾ,ರ್ಥಿಸಿದನು.
ಅನೇಕ ಬಾರಿ ಅವನು ಎಲ್ಲಾ ಪುಟಗಳನ್ನು ಗಮನಿಸಿ ನೋಡಿದರೂ ಅವನ ಹೆಸರು ಪುಸಕ್ಕದಲ್ಲಿ ಕಾಣಿಸಲಿಲ್ಲ. ಅತಿ ನಿರಾಶೆಯಿಂದ ಅವನು ಅಲ್ಲಿಂದ ಹೊರಟನು.
ಒಂದು ವರುಷ ಕಳೆದ ಮೇಲೆ ತನ್ನ ಹೆಸರು ಈಗಾದರೂ ಪುಸಕದಲ್ಲಿರುವುದೋ ಇಲ್ಲವೋ ಅಂತ ನೋಡಲು ಬಂದನು. ಅವನು ಮತೊಮ್ಜೆ ನಿರಾಶೆಗೊಂಡನು.
ಆ ಜಾಗವನು ಬಿಟು ಅವನು ಹೊರಡುತಿರುವಾಗ ಅಲ್ಲಿದ್ದ ಒಬ್ಬ ವ್ಯಕಿಯು ಕೂಗಿದನು, ''ಸರ್ ದಯವಿಟ್ಟು ಸ್ಪಲ ಇರಿ. ನೀವು ನೋಡಿದ ಪುಸಕದಲ್ಲಿ ಕೇವಲ ದೇವರನ್ನು ಪ್ರೀತಿಸುವವರ ಹೆಸರುಗಳು ಇವೆ. ನನ್ನ ಹತಿರ ಇನ್ನೊಂದು ಚಿಕ್ಕ ಪುಸಕವು ಇದೆ. ಈ ಪುಸಕದಲ್ಲಿ ಬಹಳ ಕಡಿಮೆ ಹೆಸರುಗಳು ಇವೆ - ಈ ಪುಸಕದಲ್ಲಿ ದೇವರು ಪಿ,ೕತಿಸುವವರ ಜನರ ಹೆಸರುಗಳು ಇವೆ.
ಹೀಗೆ ಹೇಳಿ ಎರಡನೆಯ ಪುಸಕವನ್ನು ಆ ಮನುಷ್ಠನಿಗೆ ತೋರಿಸಿದನು. ಮನುಷ್ಠನ ಹೆಸರು ಈ ಪುಸಕದಲ್ಲಿ ಉಪಸ್ಗಿತವಾಗಿತು!
ದೇವರನು ಆರಾಧಿಸುವುದು ಬಹಳ ಸುಲಭ. ಎಷ್ಸೇ ಆದರೂ ಅವನು ಪಿ,ೕತಿಪೂರ್ವಕವಾಗಿರುವನು, ಯಾಗಿರುವನು… ಹೀಗೆ ಬೇಕಾದಷ್ಟು ಗುಣಗಳು ಅವನಲ್ಲಿ ಇರುವುವು. ಆದರೆ -ಯಾವಾಗ ನೀವು ದೇವರನ್ನು ಅಂತರಂಗದ ಸ್ಥಳದಲ್ಲಿ ಭಾವಿಸಲು ಆರಂಭಿಸುವಿರೋ ಯಾವಾಗ ನಿಮಲ್ಲಿ ಪರಿವರ್ತನೆ ಉಂಟಾಗುವುದೋ, ಭಗವಂತನು ನಿಮನು ಆರಾಧಿಸುವನು, ನಿಮ್ಮನ್ನು ಪ್ರೀತಿಸುವನು ಎಂದಿಗೂ ಅನುಭವಿಸದೆಯಿರುವ ಪಿ,ೕತಿಯ ಅನುಭವವು ನಿಮಗೆ ಈಗ ಅನುಭವ ಆಗುವುದು. ಭಗವಂತನ ಕರುಣವುಳ್ಳ ಪಿ,ೕತಿ ಈ ರೀತಿ ಇರುವುದು.
ದೇವರ ಮೇಲೆ, ವಿಶ್ವಶಕಿಯ ಮೇಲೆ ನಮಗೆ ಮೊದಲಿಂದ ಒಂದು ಜಾಗರೂಕತೆಯ ಭಾವನೆಯನ್ನು ಹೊಂದಿಕೊಂಡಿರುವುದಕ್ಕೆ ಹೇಳಿಕೊಡಲಾಗಿದೆ. ಬರಿ ಕಾಲುಗಳಲ್ಲಿ ಭೂಮಿಯ ಮೇಲೆ ನಡೆದರೆ ಭೂಮಿಯು ನಮನ್ನು ನೋಯಿಸುವುದು ಎಂಬುವ ಭೂಮಿಯ ಮೇಲೆ ನಡೆಯಬೇಕೆಂದು ನಮಗೆ ಹೇಳಿಕೊಡಲಾಗಿದೆ. ಮಳೆಯಿಂದ ದೂರ ಇರಿ ಎಂದು ಹೇಳಿಕೊಡಲಾಗಿದೆ. ಜೋರಾಗಿ ಗಾಳಿ ಬೀಸುತಿದ್ದಾಗ ಮನೆಯ ಒಳಗೆ ಇರುವುದಕ್ಕೆ ಹೇಳಿಕೊಡಲಾಗಿದೆ. ಪಾ,ಣೆಗಳಿಂದ ದೂರವಿರಿ ಎಂದು ಹೇಳಿಕೊಡಲಾಗಿದೆ... ಹೀಗೆ ಬಹಳ ವಿಷಯಗಳು ನಮಗೆ ಹೇಳಿಕೊಡಲಾಗಿದೆ.
ನಾನು ಹೇಳುತೇನೆ ಕೇಳಿ, ಭೂಮಿ ಎನಿಸುವ ಈ ಗ್ಸಹದ ಮೇಲೆ ವಿಶ್ರಶಕಿ ಒಂದೇ ನಿಮ್ ನಿಜವಾದ ಮಿತ,ನಾಗಿರುವುದು. ಭೂಮಿಯನ್ನು ಪಾದಗಳಲ್ಲಿ ಭಾವಿಸಿ ನಡೆಯುವುದು ಎಷ್ಟು ಆನಂದವಾಗಿರುವುದು ಎಂದು ನಿಮಗೆ ಗೊತೇ? ನಾನು
ಕಾಲೇಜ್ಗೆ ಬರುವುದಕ್ಕೆ ಮುಂಚೆ ನನ್ನ ಚಿಕ್ಕಂದಿನಲ್ಲಿ ಎಂದಿಗೂ ಚಪ್ಪಲಿಯನ್ನು ಹಾಕಿಕೊಳ್ಳುತಾ ಇರಲಿಲ್ಲ - ಕಾಲೇಜಿನ ನಿಯಮದ ಪ್ರಕಾರ ನಾನು ಚಪಲಿಯನ್ನು ಹಾಕಿಕೊಳ್ಳಬೇಕಾಗಿತ್ತು. ಚಿಕ್ಕಂದಿನಿಂದಲೂ ನಾನು ಮನೆಯಲ್ಲೇ ಆಗಲಿ, ಶಾಲೆಯಲ್ಲೇ ಆಗಲಿ, ಅಥವಾ ನನ್ನ ಸಂಚಾರದ ದಿನಗಳಲ್ಲೇ ಆಗಲಿ, ನಾನು ಯಾವಾಗಲೂ ಬರಿಕಾಲಲ್ಲೇ ಓಡಾಡುತಿದ್ದೆನು.
ಈಗಲೂ ಕೂಡ ನಾನು ಆಶ್ಯಮದಲ್ಲಿ ಬರಿಕಾಲಲ್ಲೇ ನಡೆಯುತಾ ಇರುತೇನೆ. ಖಂಡಿತ ನನ ಸುತಲಲ್ಲಿರುವ ಜನಗಳು ನನಗೆ ನನ್ನ ಚಪ್ಪಲಿಗಳನ್ನು ಹಾಕಿಕೊಳ್ಳುವುದಕ್ಕೆ ಕೊಟ್ಟು ಉಪಚಾರ ಮಾಡುತಾರೆ. ಭಾರದತ ಉದ್ದಗಲಕ್ಕೂ ಬರಿಕಾಲಲ್ಲಿ ನಡೆದವನಿಗೆ ಈಗ ಹೇಗೆ ಕಾಲಿಗೆ ಏಟಾಗುವುದು ಎಂದು ನಾನು ಅವರನ್ನು ಕೇಳುತೇನೆ!
ಹೀಗೆಲ್ಲಾ ಮಾಡಿ ನೀವು ಪ,ಕೃತಿಯಿಂದ ಸಂಪೂರ್ಣವಾಗಿ ಹೊಂದಾಣಿಕೆಯನ್ನು ಕಳೆದುಕೊಳ್ಳುತಾ ಇರುವಿರಿ. ಜನರು ನನನ್ನು ಕೇಳುವರು, ''ಸ್ಕಾಮೀಜಿ ಇಷ್ಟು ವರುಷಗಳು ನೀವು ಒಡ್ಡಾದ ಕ್ಷೇತ,ಗಳಲ್ಲಿ ನಡೆದಿದ್ದರೂ ನಿಮ್ಮ ಪಾದಗಳು ಹೇಗೆ ಇಷ್ಟು ಮೃದುವಾಗಿ ದೋಷವಿಲ್ಲದೇ ಇರುವುವು?' ನಾನು ಹೇಳುತೇನೆ ಕೇಳಿ: ನನ್ನನ್ನು ನಾನು ಎಂದಿಗೂ ವಿಶ್ವಶಕಿಯಿಂದ ದೂರವಾಗಿ ಭಾವಿಸಿಲ್ಲ, ಇದೇ ನಿಜವಾದ ಕಾರಣ. ನನ್ನನ್ನು ನಾನು ಯಾವಾಗಲೂ ವಿಶ್ವಶಕಿಯ ಅಂಶವಾಗಿ ಭಾವಿಸಿರುವೆನು.
ನಾನು ಯಾವಾಗಲೂ ಪ,ಕೃತಿಗೆ ಸೇರಿದ್ಧ ಹಾಗೆ ನನ್ನನ್ನು ನಾನು ಭಾವಿಸಿದ್ದೆನು. ಅದಕ್ಕಾಗಿಯೇ ನಾನು ಏನೂ ಚಿಂತೆಯಿಲ್ಲದೇ, ಸಂಚರಿಸುತಿದ್ದೆನು.
ಕಾಡುಪ್ರಾಣಿಗಳಿದ್ದ ಒಂದು ಕತಲೆಯ ಅರಣ್ಯದಲ್ಲಿ ಭೋಜನವಿಲ್ಲದೆ, ಮುಂದಿನ ಊಟ ಎಲ್ಲಿ ಸಿಗುವುದು ಅಂತ ಗೊತಿಲ್ಲದೇ ಮಲಗಿಕೊಳ್ಳುವುದಕ್ಕೆ ಕೇವಲ ಆಕಾಶದ ಕೆಳಗೆ ಜಾಗವಿದ್ದರೇ ಹೇಗೆ ಇರುವುದು ಎಂದು ಕಲ್ಲಿಸಿ. ನೀವು ಹೇಗೆ ಇರುವಿರಿ? ಸಂಪೂರ್ಣವಾಗಿ ಭಯದಿಂದಿರುವಿರುವಿರಿ ಅಲ್ಲವೇ ?
ಹೀಗೆ ಏಕೆ ಆಗುವುದು ಅಂದರೆ ವಿಶ್ವಶಕ್ತಿಯು ನಿಮ್ಜ ವಿಶ್ವಾಸನೀಯ ಮಿತ,ವಾಗಿರುವನು ಎಂದು ನಿಮಗೆ ಎಂದಿಗೂ ಹೇಳಿಕೊಡಲಾಗಿಲ್ಲ. ಕೇವಲ ಜನರು ಸಹಾಯ ಮಾಡಬಲ್ಲರು ಎಂದು ನೀವು ನಂಬಿರುವುದರಿಂದ, ನೀವು ಯಾವಾಗಲೂ ಸಹಾಯಕ್ಕೆ ಜನರ ಕಡೆ ತಿರುಗುತಾ ಇದ್ದಿರಿ. ವಿಶ್ವಶಕಿಯು ಜನಗಳ ಮೂಲಕ ಸಹಾಯ ಮಾಡುವುದು ಎಂಬುವುದು ನೀವು ಅರ್ಥ ಮಾಡಿಕೊಂಡಿಲ್ಲ. ನೀವು
ಯಾವಾಗಲೂ ಜನರಲ್ಲಿ ವಿಶ್ವಾಸವನ್ನಿಟ್ಟುಕೊಂಡಿರುವಿರಿ, ವಿಶ್ವಶಕಿಯ ಮೇಲೆ ನೀವು ಎಂದಿಗೂ ವಿಶ್ನಾಸವನ್ನಿಟುಕೊಂಡಿಲ್ಲ.
ನೀವು ನಿಮ ವಿಶ್ರಾಸವನು ವಿಶ್ರಶಕಿಯ ಮೇಲೆ ಇಟುಕೊಂಡಿದ್ದರೆ ಈ ಭೂಮಿಯ ಮೇಲೆ ನೀವು ಒಬ್ಬ ಮಾಲೀಕನಾಗಿ ಜೀವಿಸಬಹುದು. ನಾನು ಸಂಚರಿಸುತಿರುವಾಗ ನಾನು ಬಹಳ ಉಲ್ಲಾಸಿಸುತಿದ್ದೆನು. ಏನೂ ಗೊತು ಗುರಿ ಇಲ್ಲದೇ, ನಿನ್ನ ಕಾಲುಗಳು ನನ್ನನ್ನು ಎಲ್ಲಿ ಎಳೆದುಕೊಂಡು ಹೋಗುತಾ ಇದ್ದವೋ, ನಾನು ಅಲ್ಲಿ ನಡೆದುಕೊಂಡು ಹೋಗುತ್ತಾ ಇದ್ದೆನು. ಒಂದು ಟ್ರೇನಿನಲ್ಲಿ ಹತಿ ಕುಳಿತುಕೊಂಡು, ಯಾವ ಸ್ಥಳದ ಪ,ಕೃತಿ ದೃಶ್ಯವು ನನಗೆ ಆಕರ್ಷಿಸುತ್ತಾ ಇತೋ, ನಾನು ಆ ಜಾಗದಲ್ಲಿ ಇಳಿಯುತಿದ್ದೆನು. ಹೆಚ್ಚಾಗಿ ಉತರ ಭಾರದತಲ್ಲಿ ಹಿಮಾಲಯದ ಹತಿರ ನಾನು ಸಂಚರಿಸುತಿದ್ದೆನು - ಆದರೆ ಆಗ ನನಗೆ ಹಿಂದಿ ಭಾಷೆಯು ಗೊತಿರಲಿಲ್ಲ. ದಾರಿಯು ಗೊತಾಗಲೂ ನಾನು ಕೆಲವು ಹಿಂದಿ ಪದಗಳನ್ನು ಕಲಿತುಕೊಂಡೆನು.
ವಾಸವವಾಗಿ ಒಂದು ಹೊಸ ಭಾಷೆಯನು ಕಲಿತುಕೊಳ್ಳುವಾಗ, ಮೊದಲನೆಯ ಅಡ್ಡಿ ಏನೆಂದರೆ ನಿಮಗೆ ಆ ಭಾಷೆಯ ಪರಿಚಯ ಸ್ಕಲ ಕೂಡ ಇಲ್ಲ ಎಂಬುವ ಯೋಚನೆ. ನಿಮನು ನೀವು ಮೊದಲು ಭಾಷೆಯಿಂದ ದೂರ ಮಾಡಿಕೊಂಡರೆ ಅದು ಕಷ್ಠವಾಗಿ ಕಾಣುವುದು. ಮತೊಮ್ಮೆ ನೀವು ನನಗೆ ಎಲ್ಲಾ ಗೊತ್ತು ಎನ್ನುವ ಮನೋಭಾವದಿಂದ ನಿಮನು ನೀವು ದೂರ ಮಾಡಿಕೊಳ್ಳುವಿರಿ.
ನಾನು ಹೆಚ್ಚಾಗಿ ಒಂಟಿಯಾಗಿ ಪ್ರಯಾಣ ಮಾಡುತಾ ಇದ್ದೆನು ಹೊರತು ಸಾಧುಗಳ ಗುಂಪಿನಲ್ಲಿ ಅಲ್ಲ. ನನಗೆ ಎಂದಿಗೂ ನಾನು ಒಂಟಿಯಾಗಿದ್ದೆ ಎಂದು ಅನಿಸಲಿಲ್ಲ. ವಿಶ್ರಶಕಿಯ ಅಂಶವಾಗಿ ಇರುವುದರಲ್ಲಿ ನಾನು ಉಲ್ಲಾಸಿಸಿದೆನು. ಪ,ಕ್ಪತಿಯೊಂದಿಗೆ ನೀವು ಹೊಂದಿಕೊಳ್ಳಲು ಕಲಿತರೆ ನೀವು ವಿಶ್ವಶಕಿಯಲ್ಲಿ ಉಲ್ಲಾಸಿಸುವಿರಿ. ನನಗೆ ಎಂದಿಗೂ ಭಿಕ್ಕೆ ಬೇಡುವ ಅವಶ್ಯಕತೆ ಇರಲಿಲ್ಲ. ನನಗೆ ಹಸಿವು ಆದಾಗ ಮತು ಹಸಿವು ಇಲ್ಲದೆ ಇದ್ದಾಗ ಕೂಡ ಯಾವುದೋ ಒಂದು ರೂಪದಲ್ಲಿ ಯಾರೋ ಒಬ್ಬರ ಮೂಲಕ ನನಗೆ ಊಟ ಸಿಗುತಿತು. ಕೇವಲ ವಿಶ್ರಾಸವನಿಟುಕೊಂಡು ಎಲ್ಲವನ್ನು ಮರೆತುಬಿಡಿ - ವಿಶ್ವಶಕಿಯು ನೋಡಿಕೊಳ್ಳುವುದು ಎಂದು ನಾನು ಹೇಳಿದಾಗ ಇದೇ ನನ್ನ ಅರ್ಥ.
ಜನರು ನನಲ್ಲಿ ಕೇಳುವರು, ''ನೀವು ನಿಮ್ಲ ಗುರಿಯನ್ನು ತಲುಪುವುದಕ್ಕೆ, ಈ ಸ್ಥಿತಿ ಹೊಂದುವುದಕ್ಕೆ ಇಷ್ಟೊಂದು ಹೋರಾಡಿರುವಿರಿ. ನಮಗೂ ನಮ್ಮ ಗುರಿಯನ್ನು
ಮುಟ್ಟುವುದಕ್ಕೆ ಕಷ್ಟ ಪಡುವ ಅವಶ್ಯಕತೆ ಇಲ್ಲವೇ?' ನಾನು ಅವರಿಗೆ ಹೇಳುವೆ: ಒಂದು ಬೀಗವನು ತೆಗೆಯುವುದಕ್ಕೆ ನಾನು 10,000 ಬೀಗದ ಕ್ಷೆಗಳನ್ನು ಉಪಯೋಗಿಸಿ ಪ,ಯತ್ತ ಮಾಡಿದೆ. ನಾನು ಅನೇಕ ವರ್ಷಗಳು ಶೋಧಿಸಿ ಒಂದು ಉಚಿತವಾದ ಬೀಗದ ಕ್ಷಿಯನ್ನು ಹುಡುಕಿದೆನು. ಈ ಬೀಗದ ಕೈ ನನ್ನ ಹತಿರ ಇರುವುದು. ಯಾರಿಗೆ ಈ ಬೀಗದ ಕೈ ಬೇಕೋ, ನಾನು ಅವರಿಗೆ ಇದನ್ನು ಕೊಡಲು ತಯಾರಾಗಿರುವೆನು. ಇದರಿಂದ ನೀವು ಒಂದೇ ಕ್ಷಣದಲ್ಲಿ ಬೀಗವನ್ನು ತೆಗೆಯಬಹುದು. ಆದರೆ ನೀವು ಹೋರಾಡಬೇಕೆಂದು ನಿಮಗೆ ಅನಿಸಿದರೆ ಅದು ನಿಮ್ಜ ಇಚ್ಛೆ, ನಿಮಗೆ ಆ ಸ್ನಾತಂತ್ರ್ಯ ಇದೆ; ನಾನು ತಲೆ ಹಾಕುವುದಿಲ್ಲ!
ವಾಸವವಾಗಿ ನೀವು ಕೇವಲ ವಿಶ್ವಶಕ್ತಿಯನ್ನು ನಿಮ್ಮೊಳಗೆ ಹರಿಯುವುದಕ್ಕೆ ಪ್ರಯತ್ನಿಸಬೇಕು. ವಿಶ್ವಶಕ್ತಿಯ ಹರಿಯುವಿಕೆಗೆ ನೀವು ಎಷ್ಟು ಕಡಿಮೆ ಪ್ರತಿರೋಧವನ್ನು ಮಾಡುತ್ತೀರೋ, ಅಷ್ಟೇ ಬೇಗ ಪ್ರಯತ್ನದ ಅವಶ್ಯಕತೆಯೂ ಕಡಿಮೆಯಾಗಿ ಹೋಗುವುದು. ವಾಸವವಾಗಿ ನೀವು ಜ್ಞಾನೋದಯವನ್ನು ಹೊಂದಿದಾಗ, ನೀವು ವಿಶ್ವಶಕ್ತಿಯು ಹರಿಯುವ ಒಂದು ಬರಿದು ಮಾರ್ಗವಾಗುವಿರಿ. ನಿಮ್ಮ ಕಡೆಯಿಂದ ಎಲ್ಲಾ ಪ್ರಯತ್ನಗಳು ನಿಂತು ಹೋದಾಗ, ವಿಶ್ವಶಕ್ತಿಯು ನಿಮ್ಮಲ್ಲಿ ಸುಲಭವಾಗಿ ಸಹಜವಾಗಿ ಹರಿಯುವುದು. ನಿಮ್ಮ ಗತಕಾಲವನ್ನು ವಿಶ್ಲೇಷಿಸಲಾರಿರಿ ಚಿಂತಿಸಲಾರಿರಿ. ಏನೂ ವಿಮರ್ಶೆ ಇಲ್ಲದೇ, ನೀವು ಕೇವಲ ವರ್ತಮಾನದಲ್ಲಿ ಸಂಪೂರ್ಣವಾಗಿರುವಿರಿ - ಮತ್ತು ಈ ಸ್ಥಿತಿಯಲ್ಲಿ ನೀವು ಕೇವಲ ಸಂತುಷ್ಟತೆ ಮತ್ತು ಕೃತಜ್ಞತೆಯನ್ನು ಭಾವಿಸುವಿರಿ. ನಿಮ್ಮ ಒಳಗಡೆ ಒಂದು ಹೊಸ ಎಡೆಯು ತೆರೆದುಕೊಂಡಿರುವುದು.
ಈ ಎಡೆಯು ನಿಮ್ಮಲ್ಲಿ ತೆರೆದುಕೊಂಡಾಗ, ನೀವು ನಿಮ್ಮ ನಕಾರಾತ್ಮಕ ಯೋಚನಾ ಕ್ರಮಗಳ ಮತ್ತು ಅಸಂತುಷ್ಟತೆಯ ಮೇಲೆ ಖರ್ಚು ಮಾಡಿದ್ದ ಎನರ್ಜಿಯ ಬಿಡುಗಡೆ ಆಗಿ ಹೋಗುವುದು - ಮತ್ತು ನಿಮ್ಮಲ್ಲಿ ಆನಂದದ ಮತ್ತು ಏಕೀಕೃತದ ಭಾವನೆ ಉಂಟಾಗಿ ನೀವು ಎನರ್ಜಿಯಿಂದ ತುಂಬಿಕೊಳ್ಳುವಿರಿ. ಆಗ ಕೃತಜ್ಞತೆಯೇ ನಿಮ್ಮ ಪ್ರಾರ್ಥನೆ ಆಗಿ ಹೋಗುವುದು ಮತ್ತು ಅಭಿನಂದನೆಗಳೇ ನಿಮ್ಮ ಮಂತ್ರವಾಗಿ ಹೋಗುವುದು!
ವಿಶ್ವಶಕ್ತಿಯ ಮೇಲೆ ಇವು ಸಂತುಷ್ಟತೆಯ ಸ್ಥಿತಿ ಹೊಂದಿದಾಗ, ನಿಮ್ಮಲ್ಲಿ ಪ್ರವಾಹವಾಗುವ ಎನರ್ಜಿಯು ಮಾತುಗಳಲ್ಲಿ ತಿಳಿಸಲಾಗದು. ಅದನ್ನು ಅನುಭವಾತ್ಮಕವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಆಗುವುದೆಲ್ಲಾ ನಿಮಗೆ ಅತ್ಯಂತ ಹೆಚ್ಚಾಗಿ ಸಂತುಷ್ಟೆಯನ್ನು ನೀಡುವುದು - ಈ ಸಂತುಷ್ಟತೆಯು ವಿಶ್ವಶಕ್ತಿಯಿಂದ ಇನ್ನೂ ಹೆಚ್ಚಾಗಿ ಆಕರ್ಷಿಸುವುದು - ಮತ್ತು ವಿಶ್ವಶಕ್ತಿಯು ನಿಮ್ಮ ಮೇಲೆ ಸುರಿಸುತಾ ಇರುವ ಅನುಭವವು ನಿಮಗೆ ಆಗುವುದು.
ಅಚಾನಕ್ಕಾಗಿ ಆಗುತಿರುವುದೆಲ್ಲಾ ಒಂದು ಹೊಸ ವಿಸ್ತಾರವನ್ನು ಹೊಂದುವುದು - ಇಲ್ಲಿ ಇನ್ನೂ ಹೆಚ್ಚು ಹೆಚ್ಚಾಗಿ ಆನಂದದ ಅನುಭವ ಆಗುವುದು. ಪ್ರತಿಕ್ಷಣವು ನಿಮಗೆ ಅತಿ ಆನಂದವನ್ನು ನೀಡುವುದು - ಆನಂದವು ನಿಮ್ಮಲ್ಲಿ ತುಂಬಿ ತುಳುಕುವುದು. ಕೇವಲ ನಿಮ್ಮ ಇರುವಿಕೆಯೇ ಆನಂದವನ್ನು ನೀಡುವುದು. ನೀವು ನಿಮಗಾಗಿ ಮತ್ತು ಈ ಇಡೀ ಪ್ರಪಂಚಕ್ಕೆ ಅನುಗ್ರಹವಾಗಿರುವ ಅನುಭವವನ್ನು ನೀವು ಅನುಭವಿಸುವಿರಿ.
ಸರಿ... ಏನಾದರೂ ಪ್ರಶ್ನೆಗಳು ಇದೆಯೇ?
ಸ್ರಾಮೀಜಿ ಸಂತುಷ್ಟವಾಗಿರುವುದಕ್ಕೆ ಮೆಡಿಟೇಷನ್ (ಧ್ಯಾನ) ಹೇಗೆ ಸಹಾಯ ಮಾಡುವುದು?
ನೋಡಿ ನೀವು ನಿರಂತರವಾಗಿ ಮೆಡಿಟೇಷನ್ ಮಾಡಿದರೆ, ನೀವು ಮೃದುವಾಗಿ ಮತ್ತು ಸೂಕ್ಷ್ಮವಾಗಿ ಹೋಗುವಿರಿ. ನಿಮ್ಮ ಅಂತರಂಗವು ತೆರೆದುಕೊಳ್ಳುವುದು, ನಿಮ್ಮ ಸೂಕ್ಷ್ಮದೃಷ್ಟಿ ಮತ್ತು ಎಚ್ಚರಿಕೆಯು ಹೆಚ್ಚಾಗುವುದು. ನಿಮ್ಮ ಸ್ವಪ್ರಜ್ಞತೆಯು ಪ್ರತಿ ಕಣವೂ ವಿಸ್ತರಿಸುತಾ ಇರುವುದನ್ನು ನೀವು ಅನುಭವಿಸುವಿರಿ. ನಿಮ್ಮ ಭಾವನೆಗಳನ್ನು ಮತ್ತು ಕ್ರಿಯೆಯನ್ನು ನಿಮ್ಮ ಸ್ವಪ್ರಜ್ಞತೆಯು ನಿಶ್ಚಯಿಸುವುದು. ಈ ಕಾರಣಕ್ಕಾಗಿಯೇ ನಾನು ಪದೇ ಪದೇ ನಿಮಗೆ ಧ್ಯಾನ ಮಾಡುವುದಕ್ಕೆ ಸಲಹಿಸುತ್ತೇನೆ. ಇದು ನಿಮ್ಮ ಸ್ವಪ್ರಜ್ಞತೆಯನ್ನು ಶುದ್ದೀಕರಿಸುವುದು. ನಿಮಗೆ ಎಲ್ಲವೂ ಆಗ ಸ್ಪಷ್ಟವಾಗಿ ತಿಳಿಯುವುದು.
ಆಗ ನೀವು ನಿಮ್ಮ ಕೇಂದ್ರವು ನಿಮ್ಮ ಮನಸ್ಸಿನಿಂದ ವರ್ಗಾಯಿಸುತ್ತಿರುವುದನ್ನು ಅನುಭವಿಸುವಿರಿ. ನಿಮ್ಮ ಮತ್ತು ನಿಮ್ಮ ಮನಸ್ಸಿನ ದೂರವು ಹೆಚ್ಚಾಗುತ್ತಿದ್ದ ಹಾಗೇ, ನಿಮ್ಮ ಇಡೀ ಅಂತರಂಗವು ಒಂದು ಹೊಸ ಭಾವನೆಯಿಂದ ಕಂಪನಗೊಳ್ಳುವುದು - ಈ ಭಾವನೆಯೇ ಸಂತುಷ್ಟತೆ ಎನಿಸುವುದು, ಒಂದು ಆಳವಾದ ಪರಿಪೂರ್ಣತೆ, ಏನೂ ಕಾರಣವಿಲ್ಲದೆ ಒಂದು ಆಳವಾದ ಪ್ರೀತಿ - ಇಡೀ ಅಖಂಡದ ಮೇಲೆ ಪ್ರೀತಿ, ನಿರಂತರವಾಗಿರುವ ಉಲ್ಲಾಸ ಮತ್ತು ಆನಂದದ ಭಾವನೆ.
ನೀವು ನಿಮ್ಮ ಮನಸಿನಿಂದ ಕಾರ್ಯ ನಡೆಸುವವರೆಗು, ನೀವು ಹೆಚ್ಚು ಹೆಚ್ಚಾಗಿ ಕೇಳುತ್ತಾ ಇರುವಿರಿ, ಭಾಗ ಮಾಡುವಿರಿ, ವಿಶ್ಲೇಷಿಸುವಿರಿ ಮತ್ತು ಅಸಂತುಷ್ಟತೆಯಿಂದ ತೀರ್ಮಾನ ಮಾಡುವಿರಿ. ನೀವು ನಿಮ್ಮ ಹೃದಯದಿಂದ ಕಾರ್ಯ ನಡೆಸಿದರೆ, ನಿಮ್ಮ ಎಲ್ಲಾ ವಿಶ್ಲೇಷಣೆಯು ನಿಂತು ಹೋಗುವುದು, ನೀವು ಕೇಳುತ್ತಾ ಇದರೆ ನೀವು ಕಳೆದುಕೊಂಡಿರುವಿರಿ. ನೀವು ಕೃತಜ್ಞರಾಗಿದ್ದಾಗ ನಿಮ್ಮ ಮೇಲೆ ಸುರಿಸಲಾಗುವುದು. ನಿರಂತರವಾಗಿ ಕೃತಜ್ಞರಾಗಿ ಇರಿ. ಎಲ್ಲದಕ್ಕೂ, ಇದೇ ಎಲ್ಲಾ ಬೀಗಗಳನ್ನು ತೆಗೆಯುವ ಒಂದು ಕೀಲಿ ಕೈ (master key). ಆದರೆ ನೀವು ನಿಮ್ಮ ಅಂತರಂಗದಿಂದ ಕೃತಜ್ಞತೆಯನ್ನು ಭಾವಿಸಬೇಕು ಹೊರತು ಕೇವಲ ನಿಮ್ಮ ಪರಿಧಿಯಿಂದ ಅಲ್ಲ. ನೀವು ಕೇವಲ ನಿಮ್ಮ ಅಂತರಂಗದಿಂದ ಕೃತಜ್ಞತೆಯನ್ನು ಭಾವಿಸಿದರೆ, ಎಲ್ಲವೂ ಸರಿಯಾಗಿ ಆಗಲು ಆರಂಭಿಸುವುದು.
ನೀವು ರಾತ್ರಿ ಮಲಗಲು ಹೋಗುವಾಗ, ನಿಮಗೆ ವಿಶ್ವಶಕ್ತಿಯೊಂದಿಗೆ ಇನ್ನೊಂದು ದಿನ ಸಿಕ್ಕಿರುವುದಕ್ಕಾಗಿ ಕೃತಜ್ಞತೆಯನ್ನು ಭಾವಿಸಿಕೊಂಡು ಮಲಗಿ. ನೀವು ಬೆಳಿಗ್ಗೆ ಎದ್ದಾಗ ವಿಶ್ವಶಕ್ತಿಯೊಂದಿಗೆ ಇನ್ನೊಂದು ದಿನ ನಿಮಗೆ ಇದೆ ಎಂಬುದಕ್ಕಾಗಿ ಕೃತಜ್ಞತೆಯ ಭಾವನೆಯಿಂದ ಎದ್ದೇಳಿ! ಕೃತಜ್ಞತೆಯನ್ನು ನಿಮ್ಮ ಅಂತರಂಗವಾಗಿ ಮಾಡಿಕೊಳ್ಳುವುದಕ್ಕಾಗಿ ಇದು ಒಂದು ಸರಳವಾದ ಮತ್ತು ಧ್ಯಾನವಾಗಿರುವುದು.
ನಾನು ಹೇಳುತ್ತೇನೆ ಕೇಳಿ. ನೀವು ಕೇವಲ ನಿಮ್ಮ ಅಂತರಂಗದಿಂದ ಕೃತಜ್ಞತೆಯನ್ನು ಭಾವಿಸಿ ಪ್ರಸರಿಸಿದರೆ, ನೀವು ಭೂಮಿ ಗೃಹದ ಮುಖವನ್ನೇ ಪರಿವರ್ತಿಸಬಲ್ಲಿರಿ. ಕೇವಲ ಎಲ್ಲರಿಂದ ಪ್ರಸರಿಸಬೇಕಾಗಿರುವ ಕೃತಜ್ಞತೆಯ ತತ್ವವನ್ನು ಜನರಲ್ಲಿ ಹರಡಿ ಅವರನ್ನು ಜಾಗೃತಿಗೊಳಿಸಿದರೆ, ಆತಂಕವಾದ, ಯುದ್ದಗಳು, ಧರ್ಮಾಂಧತೆ, ಅನಾರೋಗ್ಯ, ಬಡತನ ಇವೆಲ್ಲವನ್ನೂ ಸಂಪೂರ್ಣವಾಗಿ ನಿರ್ಮೂಲನ ಮಾಡಲಾಗುವುದು.
ಪ್ರತಿಯೊಬ್ಬರು ಕೃತಜ್ಞತೆಯನ್ನು ಭಾವಿಸಿ ಪ್ರಸರಿಸಿದರೆ, ಪ್ರಪಂಚದಲ್ಲಿ ದ್ವೇಷ ಮತ್ತು ಹೊಟ್ಟೆಕಿಚ್ಚು ಇರಲಾರವು. ಪ್ರಾಪಂಚಿಕ ನಕಾರಾತ್ಮಕತೆಯ ಎಲ್ಲಾ ಸಂಭವನೀಯ ಮೂಲಗಳನ್ನು ಈ ಒಂದು ಭಾವನೆಯಿಂದ ನಾಶ ಮಾಡಬಹುದು - ಹೀಗೆ ಆದಾಗ ನಕಾರಾತ್ಮಕತೆಗೆ ಕಾರಣವೇ ಇರುವುದಿಲ್ಲ! ಇದೇ ಕೃತಜ್ಞತೆಯ ಅದ್ಭುತ ಸೌಂದರ್ಯ!
ಅತ್ಯಲ್ಪದಿಂದ ಕೃತಜ್ಞತೆಗೆ
ಸರಿ ನಾವೆಲ್ಲರೂ ಈಗ ಸಹಸ್ರ ಧ್ಯಾನ ಎಂಬುವ ಕೃತಜ್ಞತೆ ಧ್ಯಾನದ ಒಂದು ಸುಂದರವಾದ ಧ್ಯಾನ ಪದ್ದತಿಯ ಸಾಧನೆಯನ್ನು ಸ್ವಲ್ಪ ಹೊತ್ತು ಮಾಡೋಣ. (ಸ್ವಯಂ ಸೇವಕರು ಗುಂಪಿಗೆ ಹೂವುಗಳನ್ನು ಹಂಚುವರು)
ಸಹಸ್ರಾರ ಧ್ಯಾನ
(ಕಾಲಾವಧಿ: 30 ನಿಮಿಷಗಳು)
(ಮೃದುವಾದ ಸಂಗೀತವು ಕ್ಯಾಸೆಟ್ಸಿನಲ್ಲಿ ಭಜಿಸಲಾಗಿದೆ)
ಸಹಸ್ರಾರ ಧ್ಯಾನವು ಸೂಫಿಸಂ ಇಂದ ತೆಗೆದುಕೊಂಡಿರುವ ಕೃತಜ್ಞತೆಯ ಧ್ಯಾನವಾಗಿರುವುದು.
ನೇರವಾಗಿ ಕುಳಿತುಕೊಂಡು, ಕೈಯಲ್ಲಿ ಹೂಗಳನ್ನು ಇಟ್ಟುಕೊಂಡು ಕಣ್ಣು ಮುಚ್ಚಿಕೊಳ್ಳಿ. ನಿಮ್ಮ ಗಮನವನ್ನು ನಿಮ್ಮ ಸಹಸ್ರಾರ ಚಕ್ರದ ಮೇಲೆ ಕೇಂದ್ರೀಕರಿಸಿ. ನಿಮ್ಮ ದೇಹದ ಬೇರೆ ಎಲ್ಲಾ ಭಾಗಗಳನ್ನು ಮರೆತುಬಿಡಿ. ಕೇವಲ ನಿಮ್ಮ ನೆತ್ತಿ ಕೇಂದ್ರದ ಮೇಲೆ ಕೇಂದ್ರೀಕರಿಸಿಕೊಂಡು ಅಲ್ಲೆ ವಿಶ್ರಮಿಸಿ. ಮುಖದ ಮೇಲೆ ಒಂದು ಮುಗುಳು ನಗೆ ಇಟ್ಟುಕೊಂಡು ವಿಶ್ರಮಿಸಿ.
ನಿಮಗೆ ಈ ದೇಹವನ್ನು ಕೊಟ್ಟಿದ್ದಕ್ಕಾಗಿ ನಿಮ್ಮ ಇಡೀ ಅಂತರಂಗದಿಂದ ನಿಮ್ಮ ತಾಯಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ. ತಾಯಿಯನ್ನು ಜ್ಞಾಪಿಸಿಕೊಂಡು ನಿಮ್ಮ ಸಂಪೂರ್ಣ ಅಂತರಂಗದಿಂದ ಕೃತಜ್ಞತೆಯನ್ನು ಸಲ್ಲಿಸಿ.
ನಿಮಗೆ ಈ ಜೀವನವನ್ನು ಕೊಟ್ಟು ನಿಮ್ಮ ಅವಶ್ಯಕತೆಗಳನ್ನೆಲ್ಲಾ ಪೂರೈಸಿದ್ದಕ್ಕಾಗಿ ನಿಮ್ಮ ತಂದೆಗೆ ನಿಮ್ಮ ಕೃತಜ್ಞತ್ತೆಯನ್ನು ಸಮರ್ಪಿಸಿ.
ನೀವು ಹುಟ್ಟಿದಾಗ ನಿಮ್ಮ ಆರೈಕೆ ಮಾಡಿದ ಡಾಕ್ಟರ್ ಗಳಿಗೆಲ್ಲಾ ಮತ್ತು ನರ್ಸ್ ಗಳಿಗೆಲ್ಲಾ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ.
ನೀವು ಹುಟ್ಟಿದ ಆಸ್ಪತ್ರೆ, ಅಥವಾ ಮನೆಯನ್ನು ಕಟ್ಟದವರಿಗೆಲ್ಲಾ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ನೀವು ಮಗು ಆಗಿದ್ದಾಗ ನಿಮ್ಮ ಆರೈಕೆ ಮಾಡಿದ್ದವರಿಗೆಲ್ಲಾ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ನಿಮ್ಮ ಚಿಕ್ಕಂದಿನಲ್ಲಿ ನಿಮ್ಮ ಊಟಕ್ಕಾಗಿ, ಬಟ್ಟೆಗಳಿಗಾಗಿ, ದುಡಿದವರಿಗೆ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ.
ನಿಮಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಅಧ್ಯಾಪಕರಿಗೆಲ್ಲಾ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ.
ತಮ್ಮ ಉಲ್ಲಾಸ ಮತ್ತು ಸರಳತೆಯೊಂದಿಗೆ ನಿಮ್ಮ ಜೀವನವನ್ನು ಸಂತೋಷಕರ ಮತ್ತು ಆನಂದಮಯ ಮಾಡಿದ್ದ ನಿಮ್ಮ ಚಿಕ್ಕಂದಿನ ಮಿತ್ರರಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ನಿಮ್ಮ ಆರೈಕೆ ಮಾಡಿದ್ದಕ್ಕಾಗಿ ನಿಮ್ಮ ಅಣ್ಣ ತಮ್ಮಂದಿರು, ಅಕ್ಕತಂಗಿಯರು ಮತ್ತು ಇತರ ನೆಂಟರಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ನೀವು ಅವರಿಗೆ ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೆ, ಜ್ಞಾನದಿಂದ ಅಥವಾ ಜ್ಞಾನವಿಲ್ಲದೆ ತಲುಪಿಸಿದ ನೋವಿಗಾಗಿ ಅವರ ಕ್ಷಮೆಯನ್ನು ಕೋರಿ.
ನಿಮಗೆ ನಿಮ್ಮ ಉದ್ಯೋಗದ ಶಿಕ್ಷಣೆಯನ್ನು ನೀಡಿದವರಿಗೆ, ನಿಮ್ಮನ್ನು ನಿಮ್ಮ ಉದ್ಯೋಗದಲ್ಲಿ ಸ್ಥಾಪಿಸಿದವರಿಗೆ, ನಿಮ್ಮ ಕಾಲಿನ ಮೇಲೆ ನೀವು ನಿಂತುಕೊಳ್ಳುವ ಪ್ರೋತ್ಸಾಹವನ್ನು ನೀಡಿದವರಿಗೆ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ.
ನಿಮಗೆ ಅವಶ್ಯಕತೆಯಿದ್ದಾಗ ನಿಮಗೆ ಹಣಕಾಸಿನಿಂದ ಸಹಾಯ ಮಾಡಿದವರಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ನೀವು ಖಾಯಿಲೆ ಬಿದ್ದಾಗ ನಿಮ್ಮ ಆರೈಕೆ ಮಾಡಿ ವೈದ್ಯಕೀಯ ಸಹಾಯ ನೀಡಿದವರ ಡಾಕ್ಟರ್ ಗಳು ಮತ್ತು ನರ್ಸ್ ಗಳಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ನಿಮಗೆ ಪ್ರೀತಿ ಮತ್ತು ಸುರಕ್ಷತೆಯನ್ನು ನೀಡುವುದಕ್ಕಾಗಿ ನಿಮ್ಮ ಗಂಡನಿಗೆ ಅಥವಾ ಹೆಂಡತಿಗೆ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ. ಅವರು ನಿಮ್ಮ ಮನಸ್ಸನ್ನು ನೋಯಿಸಿದ್ದರೆ ಅವರನ್ನು ಕ್ಷಮಿಸಿ ಅಥವಾ ಉದ್ದೇಶಪೂರ್ವಕರಾಗಿ ಅವರ ಮನಸ್ಸನ್ನು ನೀವು ನೋಯಿಸಿದರೆ ಅವರ ಕ್ಷಮೆಯನ್ನು ಬೇಡಿ.
ಆಧ್ಯಾತ್ಮಿಕ ಜೀವನದಲ್ಲಿ ನಿಮ್ಮನ್ನು ಪ್ರೋತ್ಸಾಹಿಸಿ, ಪ್ರೇರಿಸಿದವರಿಗೆ ನಿಮ್ಮ ಕೃತಜ್ಞತೆಯನ್ನು ನೀಡಿ.
ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಜೀವನದಲ್ಲಿ ನಿಮ್ಮ ಸೇವೆ ಮಾಡಿದ್ದವರಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ. ನಿಮ್ಮ ಮನೆಗೆ ಹಾಲು ಕೊಡುವವನಿಗೆ, ನಿಮ್ಮ ಮನೆಯ ಕಸವನ್ನು ತೆಗೆದುಕೊಂಡು ಹೋಗುವವನಿಗೆ, ನಿಮ್ಮ ಕೆಲಸದವರಿಗೆ, ನಿಮ್ಮ ಡ್ರೈವರಿಗೆ - ಇವರ ಬಗ್ಗೆ ನೀವು ಎಂದಿಗೂ ಯೋಚಿಸಿಲ್ಲವಲ್ಲವೆ? ಇವರಿಗೆಲ್ಲಾ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ. ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿಲ್ಲದೇ, ಜ್ಞಾನದಿಂದ ಅಥವಾ ಜ್ಞಾನವಿಲ್ಲದೇ, ಅವರಿಗೆ ನೋವು ತಲುಪಿಸಿದರೆ ಅವರ ಕ್ಷಮೆಯನ್ನು ಕೋರಿ.
ನಿಮ್ಮನ್ನು ಶಕ್ತಿಶಾಲಿಯಾಗಿ ಮತ್ತು ಕ್ಷಮಾಪೂರ್ವಕರಾಗಿ ಮಾಡಿರುವ ನಿಮಗೆ ನೋವನ್ನು ತಲುಪಿಸಿದ ನಿಮ್ಮ ವೈರಿಗಳಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ. ನೀವು ಅವರನ್ನು ನೋವು ತಲುಪಿಸಿದಕ್ಕಾಗಿ ಅವರ ಕ್ಷಮೆಯನ್ನು ಬೇಡಿಕೊಳ್ಳಿ.
ನಿಮ್ಮನ್ನು ಭೌತಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಹಾಯ ಮಾಡಿರುವ ಜನರಿಗೆ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ. ನಿಮ್ಮ ಶರೀರಕ್ಕೆ ಮತ್ತು ನಿಮ್ಮ ಶರೀರದ ವಿವಿಧ ಭಾಗಗಳಿಗೆ ಒಂದೊಂದಾಗಿ ನಿಮ್ಮ ಕೃತಜ್ಞತೆಯನ್ನು ಸಮರ್ಪಿಸಿ.
ಅರ ಅದ್ಭುತವಾದ ಕೆಲಸ ಕಾರ್ಯಕ್ಕಾಗಿ ನಿಮ್ಮ ಮನಸ್ಸಿಗೆ ಕೃತಜ್ಞತೆಯನ್ನು ಸಲ್ಲಿಸಿ.
ಇವುಗಳನ್ನೆಲ್ಲಾ ಸಂಭವನೀಯ ಮಾಡಿದ್ದಕ್ಕಾಗಿ ನಿಮ್ಮ ಕೃತಜ್ಞತೆಯನ್ನು ದೈವತ್ವಕ್ಕೆ, ಅಖಂಡಕ್ಕೆ, ಭಗವಂತನಿಗೆ ಸಮರ್ಪಿಸಿ.
ನನ್ನಲ್ಲಿ ವಿಶ್ವಾಸವನ್ನಿಟ್ಟುಕೊಂಡರು ಇಷ್ಟು ದಿನಗಳು ನನ್ನ ಮಾತುಗಳನ್ನು ಕೇಳಿದ್ದಕ್ಕಾಗಿ, ನಾನು ನಿಮಗೆ ನನ್ನ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ.
ನೀವು ಈವಾಗ ನಿಮ್ಮ ಕಣ್ಣನ್ನು ತೆರೆದು ಈ ಬಿಳಿಯ ಬಟ್ಟೆಯ ಮೇಲೆ ನಿಮ್ಮ ಕೃತಜ್ಞತೆಯ ಹೂವುಗಳನ್ನು ಅರ್ಪಿಸಬಹುದು.
(ಗುಂಪಿನಿಂದ ಒಬ್ಬೊಬ್ಬರು ಮುಂದೆ ಬಂದು ತಮ್ಮ ಕೃತಜ್ಞತೆಯ ಹೂವುಗಳನ್ನು ಅರ್ಪಿಸುತ್ತಾರೆ)
ಈಗ ಆನಂದ ದರ್ಶನವು ಆಗುವುದು.
(ಈ ವಿಭಾಗವು ಆನಂದ ದರ್ಶನದ ಬಗ್ಗೆ ಯಾವ ದರ್ಶನದ ಸಮಯ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರು ತಮ್ಮ ಮೂಲಕ ದಿವ್ಯ ಚೈತನ್ಯವು ಹರಿಯುವುದಕ್ಕೆ ಒಂದು ಪರಿಶುದ್ದ ಕಾಲುವೆಯಾಗುತ್ತಾರೆ ಮತ್ತು ಆ ಚೈತನ್ಯವನ್ನು ಅಲ್ಲಿ ಪ್ರಸಕ್ತವಾಗಿರುವ (ಹಾಜರಿರುವ) ಪ್ರತಿಯೊಬ್ಬರಿಗೂ ಒಂದು ದಿವ್ಯ ಉಡುಗೊರೆಯಾಗಿ ನೀಡುತ್ತಾರೆ. )
ಸರ್ವಸಾಧಾರಣವಾದ ಅರಿವಿನೊಂದಿಗೆ (universal consciousness) ಒಂದಾಗಿದ್ದಾರೆ. ಅವರು ಸ್ವರೂಪಹೀನ. ಅವರು ತಾವೇ ವಿಶ್ವಶಕ್ತಿ ಆಳವಾದ ಪ್ರೀತಿ ಮತ್ತು ಅನುಕಂಪದಿಂದಾಗಿ ಆನಂದ ದರ್ಶನದ ಮೂಲಕ, ಎಲ್ಲರೂ ಅನುಭವಿಸಲೆಂದು ತಮ್ಮನ್ನು ತಾವು ತೆರೆಯುತ್ತಾರೆ.
ಗುರುವಿನ ಅನುಕಂಪ ಮತ್ತು ದಿವ್ಯ ಪ್ರೀತಿಯನ್ನು ಅತ್ಯಂತ ಪ್ರಚಂಡತೆಯಿಂದ ಪ್ರತಿಯೊಬ್ಬರಿಂದಲೂ ಅನುಭವಿಸಲಡುತದೆ. ಗುರುವು ಯಾವಾಗಲೂ ತಮ್ಮ ಸುತ್ತಮುತ್ತ ಅಸ್ತಿತ್ವ ಚೈತನ್ಯವನ್ನು ಪಸರಿಸುತ್ತಾರೆ. ದರ್ಶನದ ಸಮಯದಲ್ಲಿ ಪ್ರತಿಯೊಬ್ಬರಲ್ಲೂ ಆ ದಿವ್ಯ ಚೈತನ್ಯವನ್ನು ತುಂಬಲು; ಯಾವ ಬೇರು ವಿಕಸನವಾಗಿ ಅಸ್ತಿತ್ವದ ಸುವಾಸನೆಯನ್ನು ವಿಶ್ವಶಕ್ತಿಯ ಸುವಾಸನೆಯನ್ನು ಪಸರಿಸಬಲ್ಲದೋ, ಅದನ್ನು ಪ್ರತಿಯೊಬ್ಬರಲ್ಲೂ ನೆಡಲು ಅವಕಾಶವೀಯುವಂತೆ ತಮ್ಮನ್ನು ತಾವು ದೊರಕಿಸಿಕೊಡುತಾರೆ.
ಆ ಚೈತನ್ಯವನ್ನು ಗ್ರಹಿಸಬಲ್ಲರಾಗಿದ್ದರೆ ಮಾತ್ರ, ಅದು ನಮ್ಮ ಇರುವಿಕೆಯ (being) ಮಟ್ಟದಲ್ಲಿ ನಮ್ಮನ್ನು ಪರಿವರ್ತನೆಗೊಳಿಸಬಹುದು. ನಾವು ನಮ್ಮೊಳಗೆ ನಿಶ್ಶಬ್ದತೆಯಿಂದ, ನಮ್ಮ ಪ್ರಾಪಂಚಿಕ ತರ್ಕದಿಂದ ಮುಕ್ತರಾಗಿ, ಆಲೋಚನೆಗಳು ಮತ್ತು ಶಬ್ದಗಳಿಂದ ಮುಕ್ತರಾಗಿ ಇರಲು ಸಾಧ್ಯವಾದರೆ, ಇಲ್ಲಿ ಸೃಷ್ಟಿಸಲಡುವ ಒಂದು ಆನಂದ ಸಾಗರದಲ್ಲಿ ಒಂದು ಹನಿಯಾಗಬಹುದು.
ಗುರುವಿನ ನಿಸ್ಸಹಾಯಕ ಮತ್ತು ಹೊರ ಸೂಸುವಂಥ ಪ್ರೀತಿಯಿಂದ ಅಪೇಕ್ಷಿಸಲ್ಪಡುವ ಒಂದೇ ಒಂದು ವಿಷಯವೇನೆಂದರೆ, ನಮ್ಮ ಕಡೆಯಿಂದ ಒಂದು ಭರವಸೆಯ ಮತ್ತು ಗ್ರಹಣ ಶಕ್ತಿಯುಳ್ಳ ಒಂದು ಸಾಮೀಪ್ಯ ಕೆಲವು ಗಂಟೆಗಳ ಸಮಯ ನಾವು ನಮ್ಮ
ಆನಂದ ದರ್ಶನ
ಮನಸ್ಸನ್ನು ಬಿಟ್ಟು ಅಲ್ಲಿ ಸೃಷ್ಟಿಸಿರುವ ಮನೋಭಾವದೊಂದಿಗೆ ಶ್ವೇತಿಗೂಡಿಸಲು ಸಾಧ್ಯವಾದರೆ, ಇಡಿಯ ವಿಶ್ವಶಕ್ತಿಗೆ ನಮ್ಮ ಆಳವಾದ ಗೌರವವನ್ನು ಸಲ್ಲಿಸಿದ ಹಾಗೆ.
ದರ್ಶನದ ಸಮಯದಲ್ಲಿ ಕೀರ್ತನೆ (ಸಂಗೀತ) ಮತ್ತು ನೃತ್ಯ ಇರುತ್ತದೆ. ಗುರುವಿನ ಆನಂದಭರಿತ ಸಾನಿಧ್ಯ, ಮತ್ತು ಈ ಸಮಯದಲ್ಲಿ ಬಿಡುಗಡೆಯಾಗುವ ಚೈತನ್ಯವು ವಾತಾವರಣವನ್ನು ಭವ್ಯವಾದ ದೈವತ್ವವನ್ನಾಗಿ ಪರಿವರ್ತನೆಗೊಳಿಸುವುದು. ಇದು ವಿಶ್ವಶಕ್ತಿಯ ಒಂದು ಸಂಭ್ರಮಾಚರಣೆ.
ದರ್ಶನದ ಸಮಯದಲ್ಲಿ ಸೃಷ್ಟಿಯಾಗುವ ಸಂತೋಷವು ಮನಸನ್ನು ಛಿದ್ರಮಾಡಿ, ಇಡಿಯ ವಿಶ್ವಶಕ್ತಿಯೊಂದಿಗೆ ಅನಂತತೆಯನ್ನು ಅನುಭವಿಸಲು ಎಲ್ಲದರ ಆಚೆ ಯಾರೊಬ್ಬರನ್ನು ಕರೆದೊಯ್ಯುತ್ತದೆ. ಮನಸು ರಜೆಯಲ್ಲಿದೆ, ನಮ್ಮ ಅಸ್ತಿತ್ವವನ್ನು ಅದರ ಹೊರೆಯಿಂದ ಬಿಡುಗಡೆ ಮಾಡಿ, ಅಸ್ತಿತ್ವವು ಯಾವೊಂದನ್ನು ಸದಾಕಾಲವೂ ಅನುಭವಿಸಬೇಕೆಂದು ಹಾರೈಸುತ್ತದೆಯೋ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟು; ಅಸ್ತಿತ್ವವು ತಾನು ನಿಜವಾಗಿಯೂ ಏನು ಆಗಿದೆಯೋ ಅದನ್ನು ಅನುಭವಿಸಲು; ತಾನು ಒಂದು ಸಮಗ್ರ ಭಾಗವಾಗಿರುವ ಪ್ರಪಂಚ ಶಕ್ತಿಯ ಸಂತೋಷದಲ್ಲಿ ಆನಂದಿಸಲು ಬಿಡುತ್ತದೆ. ಮನಸು, ಒಂದು ನ್ಯೂನತೆಯನ್ನು ಬಿಟ್ಟು ಮಾಯವಾಗುತ್ತದೆ, ಮತ್ತು ಉಕ್ಕಿ ಹರಿಯುವ ಪ್ರೀತಿಯು ಅದನ್ನು ತುಂಬುತ್ತದೆ.
ದರ್ಶನದ ಸಮಯದಲ್ಲೇ ಎಲ್ಲ ರೀತಿಯ ಸಾಮಾಜಿಕ, ಆರ್ಥಿಕ, ಮತ್ತೆಲ್ಲ ರೀತಿಯ ತಡೆಗಳು ಮುರಿದುಹೋಗುತ್ತವೆ ಮತ್ತು ಒಬ್ಬರು ಇನ್ನೊಬ್ಬರಲ್ಲಿ ಒಂದೇ ಸಮವಾದ ದೈವತ್ವವನ್ನು ಕಂಡು, ಹೀಗೆ ಅನುಭವಿಸುವುದರಿಂದ ಉಂಟಾಗುವ ಮುಕ್ತ ಭಾವನೆಯನ್ನು ಆಸ್ವಾದಿಸುತ್ತಾರೆ. ಈ ಒಂದು ಸಮಯದಲ್ಲೇ ಅಸ್ತಿತ್ವದ ಮತ್ತು ಇನ್ನೊಬ್ಬರ ಎಲ್ಲಾ ತರಹ ಗುರುತುಗಳು ಮಾಯವಾಗಿ, ಎಲ್ಲವನ್ನೂ ಕೇವಲ ಪರಮಾನಂದದಿಂದ ಮಾತ್ರ ಆಚರಿಸಲಾಗುತದೆ. ಪ್ರತಿಯೊಂದು ಅಸ್ತಿತ್ರವೂ ತನ್ನ ಕಾಂತಿಯಿಂದ ಪಸರಿಸುತ್ತಿರುತ್ತದೆ.
ಗುರುವು ಮಾತನಾಡುವ ಮಾತುಗಳೆಲ್ಲವನ್ನು ಬೇರೊಂದು ಸಮಯದಲ್ಲಿ ಕೇಳಬಹುದು. ಆದರೆ ದರ್ಶನದ ಸಮಯದಲ್ಲಿ, ಅವರು ಮಾತನಾಡುವುದಿಲ್ಲ; ಅವರು ತಮ್ಮ ನಿಜಸ್ವರೂಪವನ್ನು ನಮಗೆ ತೋರಿಸುತಾರೆ. ಇದು ಪ್ರತಿಯೊಬ್ಬರಿಗೂ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನೀಡುವ ಅತ್ಯಂತ ಶ್ರೇಷ್ಠವಾದ ಮತ್ತು ನೇರವಾದ ಕೊಡುಗೆ. ನಾವು ನಿಶ್ಶಬ್ದತೆಯಿಂದ ಅರಿವಿನಿಂದಿದ್ದರೆ, ಅದನ್ನು ಕಾಣಬಹುದು. ಆಲೋಚನೆಗಳಲ್ಲಿ ಅಥವಾ ಮಾತುಗಳಲ್ಲಿ ಸಿಕ್ಕಿಕೊಂಡರೆ, ಅದನ್ನು ಕಳೆದುಕೊಳ್ಳುತ್ತೇವೆ.
ದರ್ಶನದ ದೃಶ್ಯವನ್ನು ಒಪ್ಪಿಕೊಳ್ಳುವುದರಿಂದ ಅಥವಾ ನಿರಾಕರಿಸುವುದರಿಂದ, ಅದನ್ನು ಕಳೆದುಕೊಳ್ಳುತ್ತೇವೆ. ಎರಡನ್ನೂ ಮಾಡದೆ, ಒಪ್ಪುವುದನ್ನು ಅಥವಾ ಒಪ್ಪದೆ ಇರುವುದನ್ನೂ ಮಾಡದೆ, ಯಾವ ತೀರ್ಮಾನವನ್ನೂ ಮಾಡದೆ, ಮಾತುಗಳಿಂದ ವಿಮರ್ಶೆ ಮಾಡದೆ, ಯಾವ ನಕಾರಾತ್ಮಕ ಅಥವಾ ಸಕಾರಾತ್ಮಕ ಭಾವನೆಯನ್ನೂ ಹೊಂದದೆ, ಸುಮ್ಮನೆ ಇರುವ ಹಾಗೆ ಇದ್ದರೆ, ನಾವು ಆ ಎಳೆಯನ್ನು ಹಿಡಿದುಕೊಂಡ ಹಾಗೆ ನಾವು ಯಾವ ಕಲಿಕೆಯ ಪ್ರೀತಿಯಿಂದಲ್ಲದೆ, ಕೇವಲ ಅರಿತುಕೊಳ್ಳುವ ಪ್ರೀತಿಯಿಂದ ಇದ್ದರೆ, ಅದನ್ನು ಅನುಭವಿಸಬಹುದು. ಯಾವ ಮಾತುಗಳು ಇಲ್ಲದಿದ್ದಾಗ, ನಮ್ಮಲ್ಲಿ ಯಾವುದೋ ಒಂದು ಸಂದಿಸಲು ಆರಂಭಿಸುತ್ತದೆ. ಲಕ್ಷಾಂತರ ಜನರಿಗೆ, ದರ್ಶನವು ಒಂದು ಪರಿವರ್ತನೆಗೊಳಿಸುವಂತ ಅನುಭವ.
ಜಗತ್ತಿನಾದ್ಯಂತ ಜನರು ಆನಂದ ದರ್ಶನದ ಅದ್ಭುತವಾದ ನೆನಪುಗಳನ್ನು ಕೊಂಡೊಯ್ಯುತ್ತಾರೆ. ದರ್ಶನದ ಸಮಯದಲ್ಲಿ, ಜನರಿಗೆ ಎಷ್ಟೋ ದೃಷ್ಟಿಗಳ ಅನುಭವವಾಗಿದೆ, ಅವರಿಂದ ಎಷ್ಟೋ ಅನುಭವಗಳು; ಧ್ಯಾನ ಚಿಕಿತ್ಸೆಯ ಅನುಭವಗಳು, ಎಷ್ಟೋ ಗಾಢ ಆಧ್ಯಾತ್ಮಿಕ ಅನುಭವಗಳು ಸಂಭವಿಸಿವೆ.
ಚೈತನ್ಯವು ಬೇರೆ ಬೇರೆ ಜನರಿಂದ ಬೇರೆ ಬೇರೆ ರೀತಿಯಲ್ಲಿ ಗ್ರಹಿಸಲಡುತದೆ. ದರ್ಶನದ ಸಮಯದಲ್ಲಿ, ಯಾವೊಂದು ಅನುಭವಕ್ಕಾಗಿ ತೀವ್ರವಾಗಿ ಆಸೆಪಡುವ ಆವಶ್ಯಕತೆ ಇಲ್ಲ. ಏನು ಸಂಭವಿಸುತ್ತಿದೆಯೋ, ಅದನ್ನು ಸಂಭವಿಸಲು ಬಿಡಬೇಕು ಅಷ್ಟೇ. ಆಗ ದರ್ಶನವನ್ನು ಸ್ವೀಕರಿಸಲು ನಮ್ಮೊಳಗೆ ಒಂದು ಅವಕಾಶವನ್ನು ಮಾಡಿಕೊಡುತಿರುತೇವೆ. ಚೈತನ್ಯವೇ ಬುದ್ದಿವಂತಿಕೆ ಮತ್ತು ಅದಕ್ಕೆ ಏನು ಮಾಡಬೇಕು ಎಂಬುದು ತಿಳಿದಿದೆ. ಯಾವ ಅಪೇಕ್ಷೆಯನ್ನಿಟ್ಟುಕೊಳ್ಳಬೇಕಾದ ಆವಶ್ಯಕತೆ ಇಲ್ಲ. ಯಾವ ಹಗುರ ಭಾವನೆಯ ಅಥವಾ ನ್ಯೂನತೆಯ ಅಥವಾ ಚೈತನ್ಯದ ಅಥವಾ ಬೇರಾವುದೇ ಅನುಭವವಾಗಬೇಕೆಂಬ ಅಪೇಕ್ಷೆಯನ್ನಿಟ್ಟುಕೊಳ್ಳಬೇಕಾದ ಆವಶ್ಯಕತೆ ಇಲ್ಲ.
ಈ ಸಮಯದಲ್ಲಿ ಪ್ರಾರ್ಥನಾಪರ ಭಾವನೆಯಿಂದಿದ್ದರೆ, ಅಷ್ಟು ಸಾಕು; ಅದು ಮಾತುಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿ ನಮ್ಮನ್ನು ಪರಿವರ್ತನೆಗೊಳಿಸಬಹುದು. ಪ್ರಾರ್ಥನಾಪರ ಎಂದರೆ ನಮ್ಮ ಇಷ್ಟಗಳನ್ನು ಬೇಡುವುದು ಎಂದಲ್ಲ; ಪ್ರಾರ್ಥನಾಪರ ಎಂದರೆ ಎಲ್ಲದರ ಬಗ್ಗೆಯೂ ಒಂದು ಆಳವಾದ ಕೃತಜ್ಞತಾಭಾವನೆಯನ್ನು ಹೊಂದುವುದು. ನಾವು ದರ್ಶನವನ್ನು ಪಡೆದ ಮೇಲೆ ಏನು ಬೇಕೋ ಅದನ್ನು ಕೇಳಬಹುದು ಎಂದು ಗುರುಗಳು ದರ್ಶನಕ್ಕೆ ಹೋಗುವುದಕ್ಕೆ ಮೊದಲು ಹೇಳುತ್ತಾರೆ. ನಮ್ಮ ಮನಸ್ಸಿನಲ್ಲಿರುವ ಯಾವುದೇ ಪ್ರಶ್ನೆಯನ್ನು, ನಾವು ಪರಿಹಾರ ಹೂಡುತಿರುವ ಯಾವುದೇ ಸಮಸ್ಯೆಯನ್ನಾದರೂ ಕೇಳಬಹುದು ಎಂದು ಅವರು ಹೇಳುತ್ತಾರೆ.
ಆದರೆ, ಆ ಸಂದರ್ಭವು ಎಷ್ಟು ಮಿತಿಮೀರಿದ್ದಾಗಿರುತದೆ ಮತ್ತು ಪ್ರಾಪಂಚಿಕ ವಿಷಯಗಳನ್ನು ಮೀರಿರುತದೆ ಎಂದರೆ, ಏನನ್ನೂ ಕೇಳಲು ಕಷ್ಟವಾಗಿಬಿಡುತ್ತದೆ. ನಾವು ಕೋರಿಕೆಯ ಮನೋಭಾವವನ್ನು ಕಳೆದುಕೊಳ್ಳುತ್ತೇನೆ. ಏಕೆಂದರೆ, ನಾವು ಏನನ್ನಾದರೂ ಕೇಳಲು, ನಮ್ಮ ಮನಸು ಪ್ರವೇಶಿಸಬೇಕಾಗುತ್ತದೆ. ಮತ್ತು ನಮ್ಮ ಮನಸ್ಸು ಪ್ರವೇಶಿಸಿದಾಗ, ನಾವು ಸಂಪೂರ್ಣವಾಗಿ ಕಳೆದುಕೊಂಡಿರುತೇವೆ.
ಎಷ್ಟೋ ಜನರು ಅವರ ಬಳಿ ದರ್ಶನಕ್ಕೆ ಹೋದಾಗ, ಅವರು ದೇಹದ ನೋವು ಅಥವಾ ತೊಂದರೆಗೆ ಒಳಗಾದ ಪ್ರದೇಶದ ಮೇಲೆ ತಮ್ಮ ಕೈಯನ್ನು ನಿಖರವಾಗಿ ಇಡುತಾರೆ ಎಂದು ಹೇಳುವುದುಂಟು. ಜನರು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಗಳಿಗೆ ಏನೂ ಹೇಳಿದೆ ಇದ್ದರೂ, ಅವರು ದೇಹದ ಯಾವ ಪ್ರದೇಶಕ್ಕೆ, ಗಮನದ ಆವಶ್ಯಕತೆ ಇದೆಯೋ ಅಲ್ಲಿ ತಮ್ಮ ಕೈಯನ್ನು ನಿಖರವಾಗಿ ಇಡುತಾರೆ. ಗುರುಗಳು ತಮ್ಮ ಪ್ರೀತಿಯಿಂದ ನಮಗಾಗಿ ಬಂದು ನಮ್ಮ ನಮ್ಮ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಬಗೆಹರಿಸುತಾರೆ.
ದರ್ಶನದ ಸಮಯದಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ಗುರುಗಳು ಹರಿಯುವ ಅನುಕಂಪ ಮತ್ತು ಕಾಳಜಿಯಿಂದ ಅವುಗಳನ್ನು ಉತ್ತರಿಸುತಾರೆ. ಪ್ರಶ್ನೆ ಒಂದೇ ಆದರೂ ಪ್ರತಿಯೊಬ್ಬರಿಗೂ ಅವರು ನೀಡುವ ಉತ್ತರಗಳು ಬೇರೆ ಬೇರೆ, ಆಗಲೇ ಒಬ್ಬರಿಗೆ ಅರ್ಥವಾಗುವುದೇನೆಂದರೆ, ಪ್ರತಿಯೊಂದು ತನು (ಜೀವಿ)ಯೂ ಭಿನ್ನವಾದದ್ದು, ಪ್ರತಿಯೊಬ್ಬರ ಮಾರ್ಗವೇ ಭಿನ್ನವಾದದ್ದು ಮತ್ತು ಪ್ರತಿಯೊಬ್ಬರೂ ಗುರುಗಳೊಂದಿಗೆ ನಾಭಿರೇಖೆಯಂತೆ (radially) ಮತ್ತು ಸ್ವತಂತ್ರವಾಗಿ ಸಂಬಂಧ ಹೊಂದುತಾರೆ ಎಂದು. ಗುರುಗಳು ಪ್ರತಿಯೊಬ್ಬರ ಅಸ್ತಿತ್ವವನ್ನು (being) ನೋಡಿ, ಪ್ರಶ್ನಿಸುವವನಿಗೆ ಉತ್ತರಿಸುತಾರೆ, ಪ್ರಶ್ನೆಗೆ ಅಲ್ಲ! ಸಂಪೂರ್ಣ ಭರವಸೆಯಿಂದಿರುವವರಿಗೆ, 'ನಾನು ನೋಡಿಕೊಳ್ಳುತ್ತೇನೆ' ಎಂದು ಹೇಳುತಾರೆ. ಕೇವಲ ಗುರುಗಳ ಭರವಸೆಯ ಮಾತುಗಳಿಂದಾಗಿ, ಜನರು ತಮ್ಮ ಆತಂಕಗಳನ್ನು, ಖಿನ್ನತೆಯನ್ನು ಬಿಡುತಾರೆ.
ಆ ಕೆಲವು ಕಣಗಳ ಕಾಲ, ನಾವು ನಮ್ಮ ಪ್ರಾರ್ಥನೆಗಳನ್ನು ಮರೆತು, ವಿಶ್ವಶಕ್ತಿಯ ಮೇಲೆ ನಮ್ಮ ಭರವಸೆಯನ್ನಿಟ್ಟರೆ, ಅದನ್ನು ಅನುಭವಿಸಬಹುದು. ನಮಗೆ ಯಾವುದು ಸರಿಯಾದುದು ಎಂಬುದು ವಿಶ್ವಶಕ್ತಿಗೆ ತಿಳಿದಿದೆ ಎಂಬ ಸರಳ ವಿಶ್ವಾಸವಿದ್ದರೆ, ಅಷ್ಟು ಸಾಕು. ಈ ಮನೋಭಾವನೆಯಿಂದಿದ್ದರೆ, ಗುರುಗಳು ನಮಗೆ ಏನನ್ನು ನೀಡಲು ಬಯಸುತ್ತಿದ್ದಾರೋ, ಅದನ್ನು ಪಡೆಯಬಹುದು, ಬೇರೇನಿಲ್ಲ. ಪ್ರತಿಯೊಬ್ಬರಿಗೂ ಅದೊಂದು ಪ್ರಚಂಡವಾದ ಸಂದರ್ಭ.
ಗುರುವಿನೊಂದಿಗೆ ದರ್ಶನದ ಸಮಯವೇ ಒಂದು ಅದ್ಭುತವಾದ ಸದವಕಾಶ. ಎಲ್ಲ ಉಪನ್ಯಾಸಗಳಲ್ಲಿ ನಾವು ಬೌದ್ದಿಕ ಸ್ಪಷ್ಟತೆಗಾಗಿ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ. ನಮ್ಮ ಮನಸಿನಿಂದ ಸಂಬಂಧ ಕಲ್ಪಿಸಲು ಪ್ರಯತ್ನಿಸುತ್ತೇವೆ. ಪ್ರತಿಯೊಂದು ಉಪನ್ಯಾಸದ ಕೊನೆಯಲ್ಲಿ ಹೆಚ್ಚು ಹೆಚ್ಚು ಶಬ್ದಗಳನ್ನು ಸಂಗ್ರಹಿಸುತ್ತೇವೆ. ಮತ್ತಷ್ಟು ಶಬ್ದಗಳೊಂದಿಗೆ ಮತ್ತು ಪ್ರಶ್ನೆಗಳೊಂದಿಗೆ ಹಿಂದಿರುಗುತ್ತೇವೆ! ನಮ್ಮ ಅಸ್ತಿತ್ವದಿಂದ ಸಂಬಂಧ ಕಲ್ಪಿಸಲು ದರ್ಶನದ ಸಮಯವೇ ಸುಸಮಯ.
ನಾವು ನಮ್ಮಲ್ಲಿ ಒಂದು ಅನುಭವವಾಗಲು ಬಿಡಬಹುದು. ಈ ಸಮಯದಲ್ಲಾದರೂ, ಮನಸನ್ನು ಬಿಟ್ಟು ಹೃದಯದೊಂದಿಗೆ ಇರಲು ಪ್ರಯತ್ರಿಸುವುದು ಒಳ್ಳೆಯದು. ನಮ್ಮ ಮನಸಿನ ಮೂಲಕ ವಿಶ್ವ ಶಕ್ತಿಯ ಜೊತೆ ಒಂದಾಗಲು ಸಾಧ್ಯವಿಲ್ಲ. ಅದು ಕೇವಲ ನಮ್ಮ ಹೃದಯದಿಂದ ಅಥವಾ ನಮ್ಮ ಅಸ್ತಿತ್ವದಿಂದ ಮಾತ್ರ ಸಂಭವಿಸಲು ಸಾಧ್ಯ. ಯಾವುದೇ ಒಂದು ಸಂಯೋಗವಾದರೂ ಕೂಡ, ಹೃದಯದಿಂದ ಅಥವಾ ನಮ್ಮ ಅಸ್ತಿತ್ವದಿಂದ ಮಾತ್ರ ಸಂಭವಿಸಲು ಸಾಧ್ಯ. ದರ್ಶನದ ಸಮಯದಲ್ಲೇ ಗುರುಗಳು ನಮ್ಮ ಕಣ್ಣುಗಳಲ್ಲಿ ನೇರವಾಗಿ ನೋಡುತಾರೆ, ಮತ್ತು ನಮ್ಮ ಪ್ರತಿಬಿಂಬವನ್ನು ಅವರಲ್ಲಿ ಕಾಣಬಹುದು. ಅವರು ತಮ್ಮ ನೋಟದಿಂದ, ಸ್ಪರ್ಶದಿಂದ ಮತ್ತು ಆಲಂಗಿಸುವಿಕೆಯಿಂದ ಗುಣಪಡಿಸುತಾರೆ (heal). ಪ್ರತಿಯೊಂದು ದರ್ಶನವಾದ ಮೇಲೆ, ನಾವು ಇನ್ನಷ್ಟು ಸ್ವಲ್ಪ ಬೆಳೆದು, ಬೇರೆ ವ್ಯಕ್ತಿಯಾಗಿ ಹಿಂತಿರುಗುತೇವೆ.
ಪ್ರತಿಯೊಂದು ದರ್ಶನವೂ ಭಿನ್ನವಾಗಿರುತದೆ. ವಿಶ್ವಶಕ್ತಿ ಅಥವಾ ಪ್ರಕೃತಿಯ ಸೌಂದರ್ಯವೇನೆಂದರೆ, ಅದು ಒಮ್ಮೆ ಸಂಭವಿಸಿದ ಹಾಗೆ ಎಂದೂ ಪುನಃ ಸಂಭವಿಸುವುದಿಲ್ಲ. ಆದ್ದರಿಂದಲೇ, ದೇವರು ಒಬ್ಬ ಕಲೆಗಾರ, ಇಂಜಿನಿಯರ್ ಅಲ್ಲ ಎಂದು ಹೇಳಲಾಗುತದೆ. ಪ್ರತಿಯೊಂದು ದರ್ಶನವೂ ಕೂಡ ಭಿನ್ನವಾದ ರೀತಿಯಲ್ಲಿ, ಒಂದು ಹೊಸ ಆಯಾಮದೊಂದಿಗೆ, ಒಂದು ಹೊಸ ಪ್ರಚಂಡತೆಯಿಂದ, ಒಂದು ಹೊಸ ತಿಳಿಯದ ಸಂಭ್ರಮದಿಂದ ಪ್ರಕಟವಾಗುತದೆ!
ಆನಂದ ದರ್ಶನದ ಸಮಯದಲ್ಲಿ, ನಮಗೆ ಗುರುಗಳು ನೀಡುವಂತಹುದು ನಮ್ಮನ್ನು ನೇರವಾಗಿ ಆಶಾರಹಿತ ಸ್ಥಿತಿಗೆ ಹಾಕಬಲ್ಲದು. ನಾವು ಪ್ರೀತಿಯಿಂದ ತೆರೆದ ಮನಸಿನವರಾಗಿದ್ದರೆ, ಅದು ನಮ್ಮನ್ನು ಎಷೋ ರೀತಿಗಳಲ್ಲಿ ಪರಿವರ್ತನೆ ಗೊಳಿಸಬಹುದು. ಆಶಾರಹಿತ ಸ್ಥಿತಿಯನ್ನು ನಿರಂತರ ಬೌದ್ಧಿಕ ತಿಳುವಳಿಕೆ ಮತ್ತು ಧ್ಯಾನದಿಂದಲೂ ಕೂಡ ಸಾಧಿಸಬಹುದು. ಆದರೆ, ದರ್ಶನದ ಸಮಯದಲ್ಲಿ ಗುರುವಿನ ಸ್ಪರ್ಶವೇ ನಮ್ಮನ್ನು ಆಶಾರಹಿತ ಸ್ಥಿತಿಗೆ ನೇರವಾಗಿ ಇರಿಸಬಲ್ಲದು.
ನಾವು ಸಂತೋಷ ಮತ್ತು ಕೃತಜ್ಞತೆಯಿಂದ ಸಂಪೂರ್ಣವಾಗಿ ತುಂಬಿದ್ದರೆ, ಮತ್ತು ಸಂಪೂರ್ಣವಾಗಿ ಹಾಜರಿದ್ದರೆ, ಚೈತನ್ಯವು ನಮ್ಮನ್ನು ಒಳಹೊಕ್ಕಿ ನಾವು ನಮ್ಮ ಸ್ವಂತ ಆಸೆಗಳನ್ನು ಪೂರೈಸುವಂತೆ ಮಾಡಿ, ಅದನ್ನು ಮೀರಿ ಇರುವ ಆಧಾರರಹಿತ ಸ್ಥಿತಿಗೆ ಕೊಂಡೊಯ್ಯುತ್ತದೆ. ಸಂಪೂರ್ಣವಾಗಿ ಸಂತೋಷವಾಗಿರುವುದು ಏನೆಂದರೆ, ಯಾವ ನಿಶ್ಚಿತ ಕಾರಣವಿಲ್ಲದೆ ಹುಚ್ಚು ಆಶಾಭರಿತ ಸ್ಥಿತಿಯಲ್ಲಿರುವುದು! ಯಾವ ವಿಶೇಷ ಕಾರಣವಿಲ್ಲದೆ ಕೇವಲ ಒಂದು ತೀವ್ರ ಬಯಕೆ. ಈ ಸ್ಥಿತಿಯಲ್ಲಿ, ನಾವು ಗ್ರಹಿಸುವಂತವರಾಗಿ, ಗುರುಗಳೊಂದಿಗೆ ತೆರೆದ ಮನಸಿನಿಂದಿರುತ್ತೇವೆ. ಇದಕ್ಕೆ ಯಾವ ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗಿಲ್ಲ. ನಮ್ಮ ಪ್ರಯತ್ನಗಳನ್ನೆಲ್ಲ ಸುಮ್ಮನೆ ಬಿಡಬೇಕು, ಅಷ್ಟೆ! ಆಗ ಆ ಚೈತನ್ಯವು ಮುಂದಿನದನ್ನು ನೋಡಿಕೊಳ್ಳುತ್ತದೆ. ಅದು ಮಿಕ್ಕಿದ್ದನ್ನು ನಿರ್ವಹಿಸುತ್ತದೆ. ಚೈತನ್ಯವೇ ಬುದ್ದಿವಂತಿಕೆ. ವಿಶ್ವ ಚೈತನ್ಯವು ನಮ್ಮ ಮೂಲಕ ಹರಿದು ಅಗತ್ಯವಾದ್ದನ್ನು ಮಾಡುತ್ತದೆ, ಆದರೆ ನಾವು ಅದಕ್ಕೆ ಅವಕಾಶ ನೀಡಬೇಕು.
ದರ್ಶನ ಎಂದರೆ ಒಂದು ಸ್ಪಷ್ಟ ನೋಟವನ್ನು ಪಡೆಯುವುದು, ಸ್ಪಷ್ಟತೆಯ ಒಂದು ಮಿಂಚನ್ನು ಪಡೆಯುವುದು; ಸ್ಪಷ್ಟತೆಯಿಲ್ಲದೆ ನೋಡುವುದು. ಪ್ರಸರವಾಗುವ ಚೈತನ್ಯವು ನಮ್ಮ ಅಸ್ತಿತ್ವದ ಮಟ್ಟದಲ್ಲಿ ಪವಾಡಗಳನ್ನು ಮಾಡಬಲ್ಲದು. ದರ್ಶನದ ಸಮಯದಲ್ಲಿ ನಾವು ಸಾಕಷ್ಟು ಅರಿವನ್ನು (awareness) ತಂದುಕೊಂಡರೆ, ಸ್ಪಷ್ಟಿಯಾದ ಸಂಭ್ರಮದ ಮಧ್ಯೆ, ಸಂಗೀತ ನೃತ್ಯಗಳ ಮಧ್ಯೆ, ಒಂದು ಹೊಳೆಯುತ್ತಿರುವ ಪ್ರಶಾಂತತೆಯ
ಮಡುವೂ ಈ ದೃಶ್ಯದಲ್ಲಿ ಉಂಟಾಗುತ್ತದೆ, ವಿಶ್ವಶಕ್ತಿಯ ಅಗಾಧತೆಯ ಒಂದು ಕುಡಿನೋಟದ ಅನುಭವವಾಗುತ್ತದೆ. ಸೃಷ್ಟಿಯಾದ ಶಬ್ದದ ಮಧ್ಯೆ, ನಾವು ಕಂಪಿಸುತ್ತಿರುವ ನಿಶ್ಶಬ್ದತೆಯ ಮುಖ್ಯ ಎಳೆಯು ಈ ಇಡಿಯ ದೃಶ್ಯದಲ್ಲಿ ಕಾಣಬಹುದು. ಆಗ ನಾವು ಕೇಂದ್ರೀಕೃತರಾಗಿ ಉಳಿಯುವ ಮತ್ತು ಎಲ್ಲವನ್ನು ಒಳಗೊಂಡಿರುವ ಕಲ್ಪನೆಯನ್ನು ಅರ್ಥಮಾಡಿಕೊಳ್ಳುತ್ತೇವೆ; ಅವುಗಳನ್ನು ಬಿಟ್ಟುಬಿಡದೆ ಅಥವಾ ತ್ಯಜಿಸದೆ, ಆದರೆ ಎಲ್ಲವನ್ನೂ ಬಳಸಿಕೊಂಡಂತೆಯಾದರೂ ಕೇಂದ್ರೀಕೃತರಾಗಿ, ಇಡಿಯ ದೃಶ್ಯದ ಪ್ರೇಕ್ಷಕರಾಗಿ ಇರುವುದು.
ಪ್ರತಿಯೊಂದು ದರ್ಶನವಾದ ಮೇಲೆ, ಪ್ರತಿಯೊಂದು ಸ್ಪರ್ಶವಾದ ಮೇಲೆ, ನಮ್ಮ ಬುದ್ಧಿವಂತಿಕೆಯು ವೃದ್ಧಿ ಹೊಂದುತ್ತದೆ, ನಮ್ಮ ಬಯಕೆಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆ ಉಂಟಾಗುತ್ತದೆ ಮತ್ತು ಅವು ಪೂರೈಕೆಗೊಳ್ಳುತ್ತವೆ ಹೋಗುತ್ತವೆ.
ಗುರುವಿನ ಮುಂದೆ, ನಾವು ಬರಿದಾಗಿದ್ದೇವೆ. ಅವರು ಯಾವಾಗಲೂ ನಮ್ಮನ್ನು ನಮ್ಮ ಅಸ್ತಿತ್ವದ (being) ಮಟ್ಟದಲ್ಲೇ ನೋಡುತ್ತಾರೆ. ಏನನ್ನಾದರೂ ಕೇಳಲು ನಾವು ಮಾಡುವ ಪ್ರಯತ್ನವು ನಿಜವಾಗಿಯೂ ಪ್ರಯೋಜನಕರವಲ್ಲ, ಏಕೆಂದರೆ, ನಾವು ನಮ್ಮ ಆಳವಾದ ಗೊಂದಲ ಮತ್ತು ನಮ್ಮ ಆಳವಾದ ಅಜ್ಞಾನವನ್ನು ಅಭಿವ್ಯಕ್ತಪಡಿಸುತ್ತಿರುತ್ತೇವೆ ಅಷ್ಟೆ. ನಮಗೆ ನಿಖರವಾಗಿ ಏನು ಬೇಕು ಎಂಬುದು ನಮಗೆ ತಿಳಿದಿಲ್ಲ. ನಮ್ಮನ್ನು ಮುಂದಕ್ಕೆ ತರಲು ಏನು ಮಾಡಬೇಕು ಎಂಬುದು ಗುರುವಿಗೆ ತಿಳಿದಿದೆ.
ಸಂಗೀತವು ನಮ್ಮನ್ನು ಪ್ರವೇಶಿಸಿ, ಸಂತೋಷಕರ ರೀತಿಗಳಲ್ಲಿ ಅಭಿವ್ಯಕ್ತಪಡಿಸಲು ಬಿಟ್ಟರೆ, ನಾವು ಸಂಪೂರ್ಣತೆಯಿಂದ ಆನಂದಮಯರಾಗಿದ್ದರೆ, ಚೈತನ್ಯದೊಂದಿಗೆ ಕಂಪಿಸುತ್ತಾ ನಮ್ಮನ್ನು ನಾವು ಸಂಪೂರ್ಣವಾಗಿ ಮರೆತುಬಿಟ್ಟರೆ, ಆಗ ಸಂಗ್ರಹಿಸಿದ ಶಬ್ದಗಳು ಮತ್ತು ಆಲೋಚನೆಗಳಿಂದ ಬರಿದಾಗುತ್ತೇವೆ. ಆಗ ನಾವು ಗುರುವನ್ನು ಸಮೀಪಿಸಿದಾಗ, ನಮ್ಮಲ್ಲಿ ಕೇವಲ ನ್ಯೂನತೆ ಮತ್ತು ಸಂತೋಷ ಮಾತ್ರ ಇರುತ್ತದೆ.
ಆ ಮನೋಭಾವದಲ್ಲಿ, ನಾವು ಅಂತರಂಗದಲ್ಲಿ ನಿಶ್ಶಬ್ದತೆಯಿಂದಿರುತ್ತೇವೆ; ನಾವು ಗ್ರಹಿಸುವವರಾಗಿ ಪ್ರೀತಿಯಿಂದಿರುತ್ತೇವೆ; ನಿಶ್ಶಬ್ದತೆಯಿಂದ ಹಿಗ್ಗುತಿರುತ್ತೇವೆ. ಆಗ, ಚೈತನ್ಯವು ಒಂದು ಕಿರಣದ ಹಾಗೆ, ಒಂದು ಮಿಂಚಿನ ಹಾಗೆ ನಮ್ಮನ್ನು ಪ್ರವೇಶಿಸಬಹುದು; ಅದು ನಮ್ಮ ಒಳಕ್ಕೆ ಆಳವಾಗಿ ಹೋಗಿ, ನಮ್ಮನ್ನು ಬೀಜದ ಮಟ್ಟದಲ್ಲಿ ಮುಟ್ಟಿ, ನಮಗೇ ತಿಳಿಯದ ರೀತಿಗಳಲ್ಲಿ ನಮ್ಮನ್ನು
ಪರಿವರ್ತನೆಗೊಳಿಸಬಹುದು.
ಸುಮ್ಮನೆ ಅಲ್ಲಿ ಹಾಜರಾಗಿ, ದರ್ಶನದ ಸಮಯದಲ್ಲಿ ಗುರುವನ್ನು ನೋಡುವುದೇ ಒಂದು ಆನಂದಭರಿತ ಧ್ಯಾನ. ಅದು ಒಬ್ಬರ ಜೀವಮಾನದಲ್ಲೇ ಒಂದು ಅಪರೂಪವಾದ ಅವಕಾಶ. ಈ ಸಮಯದಲ್ಲಿ ಬೇರೆ ಯಾವ ವಿಷಯದಲ್ಲೂ ಸಿಕ್ಕಿಕೊಳ್ಳುವುದು ನಿಷ್ಪ್ರಯೋಜಕವಾದದ್ದು. ಸಂಪೂರ್ಣವಾಗಿ ಹಾಜರಿಯಾಗಿರುವುದು ಯಾವ ಅತಿ ಆಸೆ ಇಲ್ಲದೆ, ಕೇವಲ ಪ್ರೀತಿ ಮತ್ತು ಕೃತಜ್ಞತೆಯಿಂದ ಇರುವುದು, ಅಷ್ಟೇ ಸಾಕು.
ಯಾವಾಗಲೂ ಗುರುವು ಅದೆಷ್ಟು ಸುಂದರ, ಅದೆಷ್ಟು ರಮ್ಯ, ಸಮ್ಮೋಹನಕರ, ವಿಶೇಷವಾಗಿ ದರ್ಶನದ ಸಮಯದಲ್ಲಿ ಇರುತ್ತಾರೆ. ಅಲ್ಲಿ ಸೇರಿರುವ ಸಾವಿರಾರು ಜನರ ಅಸಹಾಯಕ ಕೋರಿಕೆಗಳಿಗೆ, ಮೂಕ ಕರೆಗಳಿಗೆ ಅವರು ದವಿಸುವ ಅನುಕಂಪದ ಸಾಗರದಂತೆ ಹೊಳೆಯುತ್ತಾರೆ. ಪ್ರತಿಯೊಬ್ಬರೂ ವಿಶ್ವ ಚೈತನ್ಯದ ಸ್ಪರ್ಶವನ್ನು ಪಡೆಯುತ್ತಾರೆ; ಯಾವುದು ಆತ್ಮವನ್ನು ಹುರಿದುಂಬಿಸಿ, ಅಸ್ತಿತ್ವದೊಂದಿಗೆಯೇ ಐಕ್ಯವಾಗುವಂತೆ ಮೇಲಕ್ಕೇರಿಸುತ್ತದೆ. ಯಾರಾದರೂ ಕಳೆದುಕೊಂಡು ಅದರೊಂದಿಗೆ ಐಕ್ಯವಾಗುತ್ತಾರೆ.
ವಿಶ್ವ ಚೈತನ್ಯವು ತನ್ನನ್ನು ತಾನು ಸುಮ್ಮನೆ ಅಭಿವ್ಯಕ್ತಪಡಿಸಿ, ಗುರುವಿನ ಸ್ವರೂಪದ ಪ್ರತಿಯೊಂದು ಅಣುವಲ್ಲೂ ಹರಿಯುತ್ತದೆ. ಈ ಸಮಯದಲ್ಲಿ, ಕೇವಲ ಅವರನ್ನು ವೀಕ್ಷಿಸುವುದೇ, ಅಡಗಿರುವ ದೈವತ್ವದ ಕುಡಿನೋಟಗಳನ್ನು ನಮಗೆ ತರಬಹುದು. ಇದರಲ್ಲಿ ನಮ್ಮನ್ನು ನಾವು ವಿಲೀನಗೊಳ್ಳಲು ಬಿಟ್ಟಷ್ಟು ಹೆಚ್ಚು ಅದರೊಡನೆ ಕಂಪಿಸುತ್ತೇವೆ ಮತ್ತು ಪ್ರಪಂಚ ಶಕ್ತಿಯ ಸ್ಪರ್ಶ ಮತ್ತು ಹರಿವಿಗೆ ಜಾಗೃತರಾಗುತ್ತೇವೆ.
ನಮ್ಮ ಕಟ್ಟು ಅನನ್ನತೆಗಳನ್ನು, ಸಾಮಾಜಿಕ ಕಟ್ಟುಪಾಡುಗಳನ್ನು ಮುರಿದು ಸಂಭ್ರಮದಿಂದ ಆಚರಿಸಲು ಇದೇ ಸಮಯ. ನಾವು ಕುಳಿತುಕೊಳ್ಳಲು ಇದು ಸಮಯವಲ್ಲ. ನಿಃಸಂದೇಹವಾಗಿ, ಚೈತನ್ಯವೇನೋ ನಮ್ಮನ್ನು ಮುಟ್ಟುತ್ತದೆ, ಆದರೆ ಅದನ್ನು ಗ್ರಹಿಸಲು ನಾವು ತೆರೆದುಕೊಂಡಿರುವುದಿಲ್ಲ!
ಈ ಸಮಯದಲ್ಲಿ ಗುರುವಿನ ಸಮೀಪ ಇರುವುದೇ ಅವರಲ್ಲಿ ನಾವು ವಿಲೀನಗೊಳ್ಳುವಂತೆ ಮಾಡಬಹುದು; ಅರಿವುಗಳು (consciousnesses) ಸಂಧಿಸುವಂತೆ ಮಾಡಬಹುದು. ಹೇಗೆ ನದಿಯು ಸಾಗರದೊಂದಿಗೆ ಐಕ್ಯವಾಗುತ್ತದೋ, ಹಾಗೆ, ನಾವು ಸಾಗರದ ಅಸ್ತಿತ್ವ (oceanic existence) ವೇ ಆದ, ರೂಪವಿಲ್ಲದ ಸ್ವರೂಪವೇ ಆದ, ಸರ್ವಸಾಧಾರಣ ಅರಿವು
ಖಚಿತ ಪರಿಹಾರಗಳು
(consciousness) ಆದ, ಗುರುವಿನೊಂದಿಗೆ ಐಕ್ಯವಾಗುತ್ತೇವೆ. ಆದ್ದರಿಂದಲೇ, ದರ್ಶನದ ಕೊನೆಯಲ್ಲಿ, ಒಬ್ಬರು ಅಷ್ಟು ನಿರಾಳವಾಗಿ (relax) ಮತ್ತು ಪುನರುತ್ಸಾಹಭರಿತರಾದ ಭಾವನೆ ಹೊಂದುವುದು. ಕೆಲವೊಮ್ಮೆ ಇದು ರಾತ್ರಿ, ಬಹಳ ಹೊತ್ತಿನವರೆಗೂ ನಡೆಯುತ್ತದೆ. ಆದರೂ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಕಂಪನವನ್ನು ಅನುಭವಿಸುತ್ತಾರೆ.
ದರ್ಶನದ ಹೊತ್ತಿನಲ್ಲಿ, ಯಾರು ಗುರುವಿನ ಹತ್ತಿರ ಇರುತ್ತಾರೋ, ಅರಿವಿಲ್ಲದ ಭಯ, ತಪಿತಸ್ಥ ಭಾವನೆ, ಆಸೆ, ತೀವ್ರವಾದ ಗೀಳು, ಆನಂದ ಭಾಷ್ಯ, ಇವೆಲ್ಲ ಮೇಲೇಳುತ್ತವೆ. ಯಾರಿಗೂ ಇದರ ಕಾರಣ ತಿಳಿಯುವುದಕ್ಕೆ ಆಗದೇ ಇರಬಹುದು. ಏಕೆಂದರೆ ಈ ಭಾವನೆಗಳು ಗುರುವಿನ ಸಾನಿಧ್ಯದಲ್ಲಿ, ನಮ್ಮಲ್ಲಿ ಆಳವಾಗಿ ಇರುವ ಅರಿವಿಲ್ಲದ ಪದರದಿಂದ ಉಂಟಾಗುವಂತಹುದು.
ಯಾರೂ ಈ ಭಾವನೆಗಳನ್ನು ಅವರೊಳಗೆ ತಡೆದು ಅದುಮಿಟ್ಟುಕೊಳ್ಳಬೇಕಾಗಿಲ್ಲ. ಗುರುಗಳ ಸಾನಿಧ್ಯದಲ್ಲಿ ಅವುಗಳನ್ನು ಅದರ ಪಾಡಿಗೆ ಅದನ್ನು ಬರಲು ಬಿಡಬೇಕು. ಅದು ಸಂಪೂರ್ಣವಾಗಿ ಹೊರಬರುತ್ತದೆ. ಏನೇನು ನಮಗೆ ಮಾತಿನಲ್ಲಿ ತಿಳಿಯಪಡಿಸುವುದಕ್ಕೆ ಆಗುವುದಿಲ್ಲವೋ ಅವೆಲ್ಲವೂ ಆಳವಾಗಿ ಕೊರೆದಿರುವ ಅರಿವಿಲ್ಲದ ನೆನಪುಗಳಾಗಿ ನಮ್ಮಲ್ಲಿ ಉಳಿದು ತಿಳಿಯದೆಯೇ ನಮ್ಮನ್ನು ತೊಂದರೆ ಮಾಡಿ ನಮ್ಮಲ್ಲಿ ಉದ್ರೇಕವನ್ನುಂಟು ಮಾಡುತ್ತದೆ. ಆಳವಾಗಿ ಕೊರೆದ ನೆನಪುಗಳಿಂದ ಮುಕ್ತರಾಗಲು ಇದೊಂದು ವಿರಳವಾದ ಅವಕಾಶ. ಈ ಎಲ್ಲಾ ಮನೋಭಾವನೆಗಳು ಸುಮ್ಮನೆ ಮೂಲೋತ್ಪಾಟನೆಯಾಗುವುದು. ಗುರುಗಳ ಸಹಾನುಭೂತಿಯು ಅವುಗಳನ್ನು ತೊಡೆದು ಹಾಕುವುದು. ನಾವು ಒಂದು ಅವಕಾಶವನ್ನು ಕೊಟ್ಟರೆ, ಅನೇಕ ವರ್ಷಗಳಿಂದ ಈ ದಮನ ಮಾಡುವಂತಹ ನಾವು ಕಟ್ಟಿದ ರಚನೆಯನ್ನು ಈ ಸಮಯದಲ್ಲಿ ಒಡೆದು ಹಾಕಬಹುದು.
ದರ್ಶನದ ಸಮಯದಲ್ಲಿ ಸಂಭವಿಸುವ ಏನೇ ಸಂಗತಿಗಳೂ ಸಂಪೂರ್ಣತೆಯಿಂದ ಸಂಭವಿಸುತ್ತದೆ. ನಾವು ನಮ್ಮ ಕೈ ಚಪ್ಪಾಳೆ ತಟ್ಟುವುದೋ ಅಥವಾ ನರ್ತನ ಮಾಡುವುದೋ, ಅಥವಾ ನಗುವುದೋ ಇಲ್ಲ ಅಳುವುದೋ, ಯಾವುದೂ ತರ್ಕದಿಂದ ಕೂಡಿರುವುದಿಲ್ಲ, ಆದರೆ ನಮ್ಮೊಳಗೆ ಉಬುತಿರುವ ಭಾವನೆಗಳ ಪರಿಪೂರ್ಣತೆಯಿಂದ ಸುಮ್ಮನೆ ಆಗುತ್ತದೆ. ಕಣ್ಣೀರು ಅಥವಾ ನಗುವು ಯಾವುದೇ
ಆನಂದ ದರ್ಶನ
ಸಂತೋಷ ಅಥವಾ ದುಃಖದ ನಿರ್ದಿಷ್ಠವಾದ ಕಾರಣಗಳಿಂದ ಆಗುವುದಿಲ್ಲ. ಅವು ಕೇವಲ ನಮ್ಮೊಳಗೆ ಉಂಟಾಗುತ್ತಿರುವ ಮಿತಿ ಮೀರಿದ ಆಳವಾದ ಭಾವನೆಗಳ ಪ್ರಕಟಣೆ ಮಾತ್ರ. ನಮ್ಮ ಮನಸ್ಸಿನ ದೆಸೆಯಿಂದ ನಮ್ಮ ಅಸ್ತಿತ್ವಕ್ಕೆ ಪ್ರಕಟಣೆಯಾಗಲು ಅವಕಾಶವೇ ಸಿಗುತ್ತಿಲ್ಲ. ಅದು ಯಾವಾಗಲೂ ಮನಸ್ಸಿನಿಂದ ಅದುಮಲ್ಪಟ್ಟು ಸಂಪೂರ್ಣವಾಗಿ ಅಡಗಿ ಹೋಗಿದೆ. ಈ ಸಮಯದಲ್ಲಿಯೇ ಅಸ್ತಿತ್ವವು ವ್ಯಕ್ತಪಡಿಸುವುದು; ಅದು ಹಾಗೆ ಮಾಡಿದಾಗ, ಭಾವನೆಗಳೆಲ್ಲವನ್ನೂ ತರ್ಕದ ಸಂಬಂಧದ ಚೌಕಟ್ಟಿನಲ್ಲಿ ಹಿಡಿದಿಡಲಾಗುವುದಿಲ್ಲ. ಇದು ಶುದ್ಧವಾದ ಸಂಪೂರ್ಣ ಸಮೋಕಿ ಅಷ್ಟೇ.
ನಾವು ಅಂದುಕೊಂಡ ಹಾಗೆ ನಾವು ಸಮಗ್ರವಾಗಿಲ್ಲ. ನಾವು ನಿಜವಾಗಿಯೂ ನಮ್ಮೊಳಗೆ ಪರಸ್ಪರ ಕಚ್ಚಾಡುತ್ತಿರುವ ತುಂಡುಗಳಿಂದ ಆಗಿದ್ದೇವೆ. ಒಂದು ಕ್ಷಣ ನಮಗೆ ಏನೋ ಬೇಕೆನಿಸಿದರೆ, ಮರುಕ್ಷಣವೇ, ನಮಗೆ ಇನ್ನೊಂದು ಬೇಕೆನಿಸುವುದು. ಒಂದು ಕ್ಷಣ ಯಾವುದೋ ಮನೋಭಾವನೆಯು ಮೇಲೆದ್ದರೆ, ಮರುಕ್ಷಣವೇ, ಅದಕ್ಕೆ ವಿರುದ್ಧವಾದ ಮನೋಭಾವನೆಯು ಮೇಲೇಳುವುದು. ಮೇಲ್ನೋಟಕ್ಕೆ ನಾವು ಶಾಂತ ಚಿತ್ತರಾಗಿ ಕಂಡುಬಂದರೂ, ನಮ್ಮೊಳಗೆ ದರ್ಶನದ ಸಮಯವು ನಾವು ಈ ಒಳ ಸಂಘರ್ಷಣೆಯನ್ನು ಬಿಟ್ಟು THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರು ಹತೋಟಿಗೆ ತೆಗೆದುಕೊಂಡು ನಮಗೆ ಬೇಕಾಗಿರುವುದನ್ನು ಮಾಡುವುದಕ್ಕೆ ಅನುವು ಮಾಡಿಕೊಡುವ ಸಮಯ. ಅವರು ನಮ್ಮನ್ನು ಬಲ್ಲರು, ಸುಮ್ಮನೆ ವಿಶ್ರಮಿಸಿ ಅವರಿಗೆ ಅನುವು ಮಾಡಿಕೊಟ್ಟರೆ ಅವನು ನಮಗೆ ಬೇಕಾಗಿರುವುದನು ಮಾಡುತ್ತಾರೆ. ದರ್ಶನದ ಸಮಯವು, ನಮ್ಮ ಎಲ್ಲಾ ಕಲಿತಿರುವುದನ್ನು, ಸಂಗ್ರಹಿಸಿದ ತೀರ್ಪುಗಳನ್ನು, ನಮ್ಮ ಬಗೆಗಿನ ತೀರ್ಮಾನಗಳನ್ನು ಪಕ್ಕಕ್ಕಿಟ್ಟು ಗುರುಗಳ ಪರಿವರ್ತನಾಶೀಲ ಪ್ರೀತಿಗೆ ನಾವು ತೆರೆದುಕೊಳ್ಳುವ ಸಮಯ.
ಪ್ರತಿಯೊಂದು ದರ್ಶನದಿಂದಲೂ ಗುರುಗಳು ನಮ್ಮ ಅಸ್ತಿತ್ವವನ್ನು ಬೆಳಗಿಸುತ್ತಾರೆ. ಈ ಸಮಯದಲ್ಲಿಯೇ ಅವರಿಂದ ನಿಜವಾದ ವರ್ಗಾವಣೆಯು ನಡೆಯುವುದು. ನಮಗೆ ಅಂತಿಮವಾದುದನ್ನು ಕೊಡುವವರು ಅವರೇ. ಅವರು ನಮಗೆ ಅವರದೇ ಸ್ವಂತ ದೀಪವನ್ನು ನೀಡುತ್ತಾರೆ. ಒಮ್ಮೆ ಅವರು ನಮಗೆ ದೀಪವನ್ನು ಹಚ್ಚಿದರೆ, ನಾವು ಅನುವು ಮಾಡಿದರೆ, ಅದನ್ನು ಕೈದೀಪದಂತೆ, ನಾವೆಲ್ಲಿದ್ದರೂ, ಎಲ್ಲಿಗೆ ಹೋದರೂ, ನಾವು
ಖಚಿತ ಪರಿಹಾರಗಳು
ಏನೇ ಕೆಲಸ ಮಾಡುತ್ತಿದ್ದರೂ, ಕೊಂಡೊಯ್ಯಬಹುದು. ಕೇವಲ ಒಂದು ಕೈದೀಪ ನಮಗೆ ಸಾಕು; ಅದು ನಮಗೆ ತಿಳುವಳಿಕೆ ಇಲ್ಲದೆ ತಿಳಿಯುವಂತಹ, ವಿವರಣೆಗಳಿಲ್ಲದೆ ಅನುಭವಿಸುವಂತಹ ಒಂದು ಅವಕಾಶ.
ಮತ್ತು ಈ ಚೈತನ್ಯವು ನಮ್ಮನ್ನು ಆಳವಾಗಿ ಮುಟ್ಟಿಸಿದರೆ, ನಮ್ಮ ಜೀವನವು ಶಾಶ್ವತವಾಗಿ ಪರಿವರ್ತನೆಯಾಗುತ್ತದೆ. ನಮ್ಮೊಳಗೆ ಒಂದು ಜಾಗವು ಸೃಷ್ಟಿಯಾಗಿ ಅಲ್ಲಿ ಅರಿವು ಒಳ ಪ್ರವೇಶಿಸಿ ನಮ್ಮ ಎಲ್ಲ ಪ್ರಶ್ನೆಗಳನ್ನು ಕರಗಿಸಬಲ್ಲದು. ಈ ದಿವ್ಯ ಗುರುವಿನ ಬಳಿ ಹೋಗಲು ಅನೇಕ ಬಾಗಿಲುಗಳಿವೆ. ಒಮ್ಮೆ ನೀವು ಒಳಹೊಕ್ಕರೆ, ಆಗುವ ಅನುಭವವು ಒಂದೇ. ದರ್ಶನವು ಇರುವ ಎಲ್ಲಾ ಬಾಗಿಲುಗಳನ್ನೂ ತೆರೆಯುತ್ತದೆ. ಇದು ಅಂತಿಮ ಅನುಭವಕ್ಕೆ ಒಂದು ಆಮಂತ್ರಣ. ಪ್ರತಿಯೊಬ್ಬರ ಬಾಗಿಲೂ ಬೇರೆ ಬೇರೆಯದು; ನಿಮಗೆ ಯಾವುದಾದರೂ ಒಂದು ಬಾಗಿಲು ಸಿಕ್ಕುವಂತಿದ್ದರೆ ಯಾವ ಬಾಗಿಲು ಎಂಬುದು ಅಪ್ರಸ್ತುತ.
ದರ್ಶನದ ಸಮಯದಲ್ಲಿ ಬಿಡುಗಡೆಯಾಗುವ ಚೈತನ್ಯವು ಎಷ್ಟೊಂದು ತೀವ್ರವಾಗಿ ಇರುತ್ತದೆಯೆಂದರೆ ಅದು ಒಬ್ಬರ ಅಂತಃ ಸ್ಫೂರ್ತಿಯುತ ಮಾರ್ಗದರ್ಶನದತ್ತ ಅವರ ಆಲೋಚನೆಯು ಹರಿಯುವಂತೆ ಬಲಪಡಿಸುತ್ತದೆ. ನಾವು ಬಹಳವಾಗಿ ಆಳವಾದ ಪ್ರಜ್ಞಾರಹಿತ ಮಾನಸಿಕ ಮಾದರಿಗಳ ಮನಸ್ಸುಗಳಲ್ಲಿ ಸಿಕ್ಕಿ ಬೀಳುವೆವು. ಇವು ನಮ್ಮನ್ನು ಪರಿಚಿತ ಪೀಡೆಗಳ ಮಾದರಿಗಳಿಗೆ, ಪ್ರಜ್ಞಾರಹಿತವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಪದೇ ಪದೇ ಎಳೆಯುತ್ತಿರುವುವು. ಅಂತಃಸ್ಫೂರ್ತಿಯ ಶಕ್ತಿಯಿಂದ, ನಾವು ನಮ್ಮ ಅಸ್ತಿತ್ವದ ಚೈತನ್ಯವನ್ನು ಸೆಳೆಯಬಲ್ಲೆವು ಮತ್ತು ಅದನ್ನು ಜೀವನದ ಯಾವುದೇ ಕಾರ್ಯಕ್ಷೇತ್ರಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಉಪಯೋಗಿಸಿಕೊಳ್ಳಬಲ್ಲೆವು. ದರ್ಶನದ ಸಮಯದ ಚೈತನ್ಯವು ನಮ್ಮಲ್ಲಿರುವ ಈ ಅಂತಃಸ್ಫೂರ್ತಿಯ ಶಕ್ತಿಯನ್ನು ತೆರೆಸಬಲ್ಲದು.
ನಮಗೆ ನೀಡಲಾದಂತಹ ಪ್ರಚಂಡ ಕಾಣಿಕೆಯಾದ ಆನಂದ ದರ್ಶನದ ಸಮಯದಲ್ಲಿ ಏನು ನಡೆಯುತ್ತದೆ ಎಂಬುದರ ಆಳವನ್ನು ಅರಿಯಬಹುದು, ಆದರೆ ನಾವು ನಿಷ್ಠಪರತೆಯಿಂದಿದ್ದು ಮತ್ತು ಸಂತೋಷದಿಂದ ಅದನ್ನು ಅನುಭವಿಸಿ ಮತ್ತು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲು ಪ್ರಯತ್ನಿಸಬಹುದು; ಮಿಕ್ಕ ಸಂಗತಿಗಳೆಲ್ಲವೂ ತನ್ನಷ್ಟಕ್ಕೆ ತಾನೇ ಸಂಭವಿಸುತ್ತದೆ.
ಆನಂದ ದರ್ಶನ
ಆನಂದ ದರ್ಶನವು ನಾವು ನಮ್ಮ ಗುರುಗಳ ಸಮೀಪಕ್ಕೆ ಬರಲು, ಅವರ ಪ್ರೀತಿಯನ್ನು ಭೌತಿಕವಾಗಿ ಹತ್ತಿರದಿಂದ ಅನುಭವಿಸಲು, ಅವರಿಂದ ಚೈತನ್ಯದ ನೇರ ವರ್ಗಾವಣೆಯನ್ನು ಅನುಭವಿಸಲು ಇರುವ ಒಂದು ಸುಸಮಯ. ನಾವಾಗಿಲ್ಲದಿರುವುದನ್ನು, ನಾವು ಎಂದು ನಮ್ಮಲ್ಲಿ ಭ್ರಮೆಯನ್ನು ಉಂಟು ಮಾಡುತ್ತಿರುವ, ನಾವು ಎರವಲಾಗಿ ಪಡೆದುಕೊಂಡು ನಮಗೆ ಪೀಡೆಯನ್ನು ಉಂಟು ಮಾಡುತ್ತಿರುವ ಆಸೆಗಳು, ಇವುಗಳನ್ನು ದರ್ಶನವು ನಾಶ ಮಾಡಬಲ್ಲದು. ನಾವು ವಿಶ್ವದ ಅರಿವಿನೊಂದಿಗೆ ಒಂದಾಗಲು ಪರಮಾನಂದದ ಸಾಗರದಲ್ಲಿ ಕರಗಿ ಹೋಗಲು ದರ್ಶನ ದ ಸಮಯವು ಒಂದು ಪ್ರಚಂಡ ಅವಕಾಶ.
ಧಂಡಾನು
ಘಗರಡಾರಿಡ 'ಪರ್ಜಿ
... 'ದಂಡ್ಕೂತ್ರಾ
ಯದಾಂದ್ರ್ವೋ . ಹಿಡ್ಡಾಡ್ಡಾಡಿ ದದಂಡಾಳ ಕರಿತಂಅ .ಷಿರ್ದೇ ಜ್ಞಾ ದದಿಂೂಹ .๕೦೧ ﻅ ﻁ ﻁ ﻁ ﻁ (ﻁ ದಾಶಿರಿಜುಲ ದಂಯಿತ್, గణడ డ్రాస్హాత క్రాంశ్ ఈగ ಾ ా హ .ರದವಿಷ ಜಾಡಿಡಿದ್ಗಳ ದದಂದಾದಡರಡ ಕರಿತಂಅ ದಿಡಅ
೨ಯಿಲಿದ್ದಾರಿದಂಡ ್ವಾಪಸ ೪ಹದ ದಾಡಾವಾ ಡಾಥ್ಮ ಡಾ ಗಿರಿಡಅ ೨ರೊ್ಸಿ ಸಿರುದ ಹಂದಿನ 1 ್ವದದಂಡಧಿಂದ ಪಾ ಡಿಯಾವಿಡ ದರೊತೆ ದ್ವಹಂಸದಾ ಹರ್ಷಅ ೨ರೆಯಿರ್ಗ್ರಾಸಿರೂಡ ಯರ್ಗಗ ಗ್ರಹತ ಗ್ರಿಹಣದಂಡ .ಗಾಗ್
.ರುದವಿಷ ಜ್ಞಾಳಿಗಡೆಥಿಯಾಲ ಕ್ರಿತ್ಯಾದ ದಾಡ್ಡಾಪ್, ರಡಿಷ ೦೯ ರಂದಾಡ ಯಾನಿತಿದಂಡ ಜಾಳು, ೬೫ ಸಥಾತಿ ದಡ್ಡಾಷ್, ತಿ 0000 ರುವರಾಯ ಧ್ರೀಪ್ಪುಳ ಗಿಡ್ಡಾಡಾಕಿ ಹ್ರಿಕಾಡ್ಮಾದ್ಯ ഹ്രാക്ഷം.೨೮೨.ಕಿ .ರುದಸಿಯಿಕ ೨್ಲಿಲಿಯಗಿವಿಲಂಕ ರ್ಥಾರದಿಂದ ಸ್ಟಪಳಗ.೨೦ಡಿ.ಕಿ
ಕಂದ್ಲದ ಮಾದ ಹಿಡಿ ದಿಡಾ ದಂದಿಕ್ಯೂದ ದಾಡಳಿ ಡಾಡಿ ಸ್ಮಾಡ್ ಹಾಕಿ . ರದಸಿಯಿಂದಿ ಗಿ ಮಾಕ್ಕಿ ೨ಯಿತಿಶ್ವ ಹೆಸ್ಟಾಡಿಯಾ ಗಿಡಾಯಾಡಾರಿಡಾ ದಡಧಿಸುವ - ಕಕ್ಷ್ಮಿದ್ದಾಲ ಏಡಾಳಅ . (అసోం.గీక్గ్లా) ಹಿಡ್,೬೦ತ .ರುದಸಿಷಿಯ
. ದಂಳಿಗುಹಾದೂ . ರಿ.ತಾರ್ಯಾಂ
ದಾರಾಕಷ್ಠಾಡ ಬ್ಲಿಕುಂಧಿಡಲ ಅಕ್ಷ .ರಿತಾರುದಿವಿಷ ಜಾಡಿಡಿಧಿಯ ಯಂಕಿತಕದಿಡ
යාධියායක ಹಿಳಗ, ತಾಂಕ ದ್ದು ಭಾರತಕಿತ ರಾಯಕಿತ ಅಂಡಾ ಕ್ಲಿತ ಎಸ್,ಬಂದೊಕಿ,ಓಪ .ರೆಡಾಯ್ಛಿಯ ಯೆಡಲ .ದಗಿಯಂರಿಗೆ ಜರಣ
ಶಂಕಾದರ್ ತೃಡಿ .
ಕಿತ್ತಿದ್ದಾಲ ಅಂಡೆ ಕ್ಷತ್ತಿಯು (೪೮ ರೂಳಗಂಡಿ - ಒ್ಲಾಅದಕರಿದ್ಗಾ) ದಿವಜ ್ಟೆಕಳಿಗ, ದಂಚಿಕೆ ರಡಿಷಾ ದಾಂಪಿ ರುವರಾದ ತಂಡಿದ್ದಾರ್ಥಿತಿ ಕೊಹಿ ದರ್ಗ್ವಾಷ, ದಂಚಿಕ ಹಿಡರಪಾಯ ದಲಹರ್ಡಾದಾ ದಿಲಕಾಡಿದ್ಯಾಧ ದಂದ್ಯೂತ್ೂ ಸಲಕ ಕಲೂಡಾ . ಏತಿರ್ವಾದ
, ೪ರಸ ರಡಲ ୯୭୯ಡ ಕಿತ ದ್ದಿಕಾಡಿದ್ದಾ ್ಲೂಂಡಿಸಿತ್ತಿ ಸ್ವಾಂ - ಗಿಡಾಕ್ಷ್ಮಿದ್ದಾಲ ಡಾಥಿಲ ಗಿಡಾಕ್ಷತಾದ್ಯ .ಗಿಡಾಕಹಿಗ್ಧಿ . ක්රිප්තැරක
ಘಗರಡಾರಿಡ 'ಪರ್ಜಿ
ತ್ಯಾವಾಲ ಚತರ್ಜ
ಘಾಡರ್ಜ್ಞಾಪ .(ದಿರಡ ಡಾಧಾಂತಿಂಸ ರಜ್ಞಾಷ್ ಗಾಂಕಿರದ ದಕರಿಗಡೆಲ ದಾದಿಯಾ ಐ
್ಲಾಡಿ ಹಿಡಿಯ ದಂಳಿಗಠಂಡಾರಿಥಾ ದಾಹಂದ್ಯಾಕಾ ಅವಾಂಡರದ ೨ದಕ್ಷಿತ ದಿಸಿರಿಡಿದ .ರಿ.ದಾಣ .ರಿತದಸಳರಕ ಹಿಡಿತಲಹೂತದ ಅಸಿಐದಿಷಣದ ೨ಸಿದ್ಯದ ...
ಯಾರಿಸಿಧಾಂತಿಂದ ೪ಗಡ್ಡಿವಾಡಿ ಕು.ದ್ದಾರ್ಥಿ ದಕ್ಕಾಪಾಂಸ ಕಿಯಾಂಸ ಕಿಯಾಂಸ ಕಿಯಾಂ .ద్వతిఇ దిరడ స్కార్తిండ్ దాంశి
ರಿಜಿತ ಗಾಂದಿರದ .ರು.ದೃದ್ಧಿ .ಜುಕ ಏಗೂ ಕರಿಹ ಯಾಷಿಸಿ ಡಾಹ್ಲಾವೆ .೦೦೦ . ಘ ದಗಿಧಾಡಿ ಗಾಯರಿರದ .なわかのぶつな
:రుగురు, డాక్యరాల Cacca, డా
ಯಕಿತಿಂಡದಿಂದ 'ಕಯಾಕ್ಗೆಡಿಡಿ ಡಾದಾ ಡ್ರಿರಿಅ ಡಿದ್ದಾರೆಡಾಗಿ ದಾದಿಂದಾಹಿ ಧಾಂಬಂಸಿ ಕೊಡಿಸಿದರು. ಕಿ ಡಾಂಕ ದುಡ್ಡದರ್ಗೆ ಗ್ರಿಸಿಹ ಜುಡ ನ ಕಂಗಿಕ್ಕಿಸ್ ಸಾಂಡಾಷ್ ಕಿತ ಡಿಡುವಡಾ ಒಾಡದಾತಿ .ದದಿಂದ
್ಮದಗಿಡಾದಾಡದಾತಿಕಾ,ಪ ಗಿಧಾಂಯಾ ೨なರೂಡಾ) .ದಿಗಿದವ ( కండెదుళాశ్ స్లిద్దూడి దాడాండ్ -
.ದ್ವಲ್ಲಯ ಕಿಂದ ರಸ್ಯಾಯಾರ್ಡ ಜಾಳಿಗಗಾರರು ಜಾಳಿದರ್ ಕಾಳಿದು ಆ ಕಾ ನ ನ ನ .ದಗಿತ್ಾಚಿರ್ಷ ಜಾರ್ರಾರದಿಂದಿಂದಿಹ
ధండానం
ತಿಹಿರಿ೨೧೧ರದ ಸಿಟಿಷ್ಠದಸಿ ಗಿಡಾಕ ಇಡಾಡ್ರಾಗಾಯ,ಡಾ ರಷ್ಟದೆ:ಸಿರಿ9
ೂಡಡ ದಾಡಕ್ಕೃತ್ತಷ ಕಿಲ ుకు దొర్థిస్డారాడికి దదండాల
MT mulo Communication A ວປັງຂຽງ M s to bmiM əriT .O.M .sadain .Sadain .Я v8 ການນັ້ນການໄດ້ນາການໄປ ເປັນປົກການໄດ້ ເປັນວັນການນັ້ນອາ
.bniM 101 19ther 1 Come for the forms 1 38 and the subser and and the second of the second the second the security of the security of the security of the security of the security of the country the security of the cou
ನಲ ಗೆರಿಡು ಅದಾಹ್ಟ್ಟೂಟ್ ಅವರಾದಾತತ ರ್ವಾ :ದಸಾಯಾತಿ ದವಾಂತ ಗಿ ಡಾಕಿ ್ಟರಾಯಕಿತ çಹಳಿಗಿಸಿತಳಾ ಸಿರ್ರಾಪಾರ್ಥಾ ಎಗಿಡಾ ್ಯಾಂಡಾಲ ಧ್ರದಾದಾಂಡ ರಿತಾದಾಂಡಿ ಗಿದಿಂಎದಿಂದಿದ್ದಾರೂ ದಂಕಿನ್ನಾಸ್ಟಿ ಏಡಾಲಿಡ ಧ್ರಾಮಾಕ್ಕಿರಿ೨ಕಿ ದಾಂಪ ಹಾಕಂಡಿದ್ದೂರಾ .ದವಿಂೂಕೆಡಾಂಕ ಧ್ಲ್ಣಾಜೀಡಿ
Sb¢Ü ±ÜÄÖÝÃÜWÜÙÜá
çæç´é¹éóé ´èíVæàðü®é ¯àVüáêü Pý¿áìPüåêüáWüùüá
(LBP) / iàÊÜ®Ü B®Üí¨Ü ±æäÅàWÝÅÊÜåé (ASP) B®Üí¨Ü ÓÜá³ÃÜ| ±æäÅàWÝÅÊÜåé & ¯ÊÜá¾®Üá° ¯àÊæà ÍÜQ¤àPÜÃÜ| ÊÜÞwPæãÚÛ! ¨Ü ¢ÜÃÜWÜ£WÜÙÜá aÜPÜÅ «Ý®Ü CÊæÃÜvÜã LBP ÊÜá¢ÜᤠASP CÊÜâ ®ÜÊÜá¾ ¨æç×PÜ ÖÝWÜã ÊÜÞ®ÜÔPÜ ÓÝÌÓܧ$ÂPæR ®æàÃÜÊÝ¨Ü ÄࣿáÈÉ ÓÜí·í¬Ô¨Ü PÝÃÜ ¯ÊÜì×ÓÜáÊÜ ®ÜÊÜá¾ ¨æàÖܨÜÈÉ®Ü 7 A¢ÜÂí¢Ü ÓÝÊÜá¥ÜÂìÊÜâÙÜÛ ÍÜQ¤ Pæàí¨ÜÅWÜÙÜ®Üá° ®ÜÊÜáWæ ±ÜÄaÜÀáÓÜá¢Ü¤Êæ.
CÊÜâ ®ÜÊÜá¾ÈÉ®Ü »ÝÊÜ®æ (BÊæàÍÜ)WÜÙÜá ÊÜá¢ÜᤠD ÍÜQ¤ Pæàí¨ÜÅWÜÙÜ ®ÜvÜá訆 ÓÜí·í«ÜÊÜ®Üá° ®ÜÊÜáWæ £ÚÓÜá¢Ü¤Êæ.
D «ÝÂ®Ü Î¹ÃÜ¨Ü »ÜÃÜÊÜÓæWÜÙÜá:
- ±ÜÄ}ÝÊÜáPÝÄ¿ÞX »ÝÊÜ®æWÜÙÜ®Üá° ¯ÊÜì×ÓÜáÊÜâ¨Üá l
- E¢Ü¤ÊÜáÊÝ¨Ü ÓÜPÝÃݢܾPÜ ÊÜÞ®ÜÔPÜ ÊÜÂÊÜÓæ§ ÊÜá¢ÜᤠÓÜáÓܳÐÜr¢æ l
- E¢Ü¤ÊÜáÊÝ¨Ü ±ÜÃÜÓܳÃÜ ÊÜÂQ¤WÜ¢ÜÊÝ¨Ü ÓÜí·í«ÜWÜÙÜá l
- PæÆÓÜ¨Ü ·WæY ÖæãÓÜ¨Ý¨Ü ÖÝWÜã ÓÜã³£ì¿áá¢ÜÊÝ¨Ü ®ÜvÜÊÜÚPæ l
- B®Üí¨ÜÊÜá¿áÊÝ¨Ü iàÊÜ®Ü l
˨ݦìWÜÚWæ C¨æà Äࣿá PÝ¿áìPÜÅÊÜáWÜÙÜ®Üá° ÃÜbÔ¨Ü᪠AÊÜâWÜÙÜ®Üá° Gí¨Üá PÜÃæ¿áá¢Ý¤Ãæ. LBP A¥ÜÊÝ Ë¨Ý¦ìWÜÙÜ ASP ˨ݦìWÜÙÜ
(Nsp) ¯¢ý®üí¨ü óüá³ãü| Pý¿áìPüåêüá
ÓÝ訆 ÃÜÖÜÓÜ »æà¨Ü®æ!
ÓÝÊÜâ ÃÜÖÜÓÜÂWÜÙÜÈÉÁáà A£ ÃÜÖÜÓÜÂ. ÓÝ訆 ·WæY ®ÜÊÜáXÃÜáÊÜ ¼à£ ®ÜÊÜá¾®Üá° ±ÜÅ£ PÜÒ|¨ÜÆãÉ PÝvÜᣤ¨Ü᪠»ÝÊÜ®æWÜÙÜ ¢ÝPÜÇÝoÊÜ®Üá° ÓÜêÑrÓÜá¢Ü¤¨æ. C¨ÜÄí¨Ü ®ÝÊÜâ ®æçg ·¨ÜáQ®Ü PÜÇæ¿á®Üá° ÊÜê¥Ý PÜÙæ¨ÜáPæãÙÜáÛ¢æ¤àÊæ.
D PÝ¿áìPÜÅÊÜáÊÜâ ÓÝ訆 ÓÜÊÜá¿á¨ÜÈÉ H®ÝWÜá¢Ü¤¨æ Gí·á¨Ü®Üá° ÓܳÐÜrÊÝX ËÊÜÄÓÜá¢Ü¤¨æ. ®ÝÊæà ÓÜêÑrÓÜáÊÜ BÓæ¿á »ÝÊÜ®æWÜÙÜá, »Ü¿á, ¢Ü²³¢ÜÓܧ »ÝÊÜ®æ ÊÜá¢ÜᤠÓÜáS CÊÜâWÜÙÜ ÊÜá¢Üᤠ®ÜÊÜá¾ ÍÜÄàÃÜ¨Ü HÙÜá ÍÜQ¤ PæãàÍÜWÜÙÜ ®ÜvÜáË®Ü
ధండానాల
್ವಹಾ ಎಳಗಿಸಿಡಿದ್ಗ ದಾಂಯಿಕ್ಮಿಪ ಸು . ದ್ಲಿಕώಸಿತಿ ದುಣ ಗೆಗೆ (ಹಿಡಹಾದಿ ದಡಾಜಿ ಈಗಿಸಿಡಿದ್ಗ ಈ ಗಾಡದಿಗೂಹಿ ಚಿದ್ದಾರಕ್ಕೆ ಎಣಡ ಕಿ ಗಿಡಾಡುದಿ .ದಿತದಾರಿಡಡಿ ದುಃ ಹೆದಿದ್ದುಂಡ
๑ಗ , .ದಿಕ್ಷಣೂಕೆ ವಿವಡ ಡಾರ್ದಾಲ ಅದಂಂೂಹಿ
ಕರ್ಕಿಡ್ಲಾ . కంద్రడిడ్యడా
(922) ಜಾ,ಕಾರೂಡ್
!ರಿಳ್ಳಿಯೆಲಾಯಾಡಿ ೨ಡಾಡಿ
೪೭ ಜಾಂಪ ೪ಗರ೨ರಿತ ಕಿತ ರಾಯಾ ৮. ಜಾ ಕಾ ಕಾ ಕಾ ಕಾ ಕ ಸಾ ಸಾ ಕ ណ៍
, ธิธีด, ആಡಿ , ( , ( ) ) ( ) ) , ( ) ) ) ( ) ) ( ) ( ) ( ) ( ) ( ) ) ) ( ) ( ) ) ) ( ) ( ) ( ) ( ) ) ( ) ( ) ( ) ( ) ( ) ) ) ( ಕಿತ ರಾಯಾ ಸು ಎಗಡು ಳಿಗಿದಿಡಿದ್ಗ ಹಠಂಣ ಹರ್ಜಾ ಕ್ರವಜ ಸ್ಟಿಡಿಯಿಂಗೆಕ್ಕಾದಿಂ .దీక్డారిడెడి గ్రేడ దద్ధండండ్ డెడిడుగ్ ళీగర్శరిక
ಸಿೂಹ .ದೃಕರ್ಮಾಡಿ ದುಃ ಜನಳಗರಿಂಹರಿಷ ಡಾರ್ ಹಳಗ, ತಂತ
(¶2TA) ಜಾ.ಕಾರೂ ಕಾರಿಯ ಶ್ರಿಯ ಶ್ರಿ
ದಿಂೂಹ ಇಕಡಂಡ ಕಿವ್ಯೂಡಿಂ -
ಕಾಲ ಗಿಡಾಕಾಡೂಡಾ ಡಿಢಿದಾಅ .ಗಾಅ ಜ಼್ರಾಡಿಅ ದಾಂಪ ದತ್ತಾಸಿಅ ಕಾರ್ ಜ್ಞಾಡಾ .దేకరాడాడుందాంచ్మ్హ్హాజ్ గ్రెక్ల గుడెరిల గ్రాదణ
ಳಗಿಟಿಡಕ ಹಾದಿ ದಾಣ ಡದಗಿಯೂವಿಲ ್ಲಿಹದ ದಿ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ ಗ್ರಾ .దాక్షదర్శడి డా.శ్రీర్థా డ్యాధా ఈ గ్గొడ డ్మాక్ట్రాడ్ డాడు డ్రాండ్ డాండ్ డ్రాండ్ డ్రార్లు
ರ್ಗರಡಾರಿಡ 'ತಪೀ
ದಿರ್ಕಾಡಿ ಯಾದುಕ ಜಾರಿಸಿ ಕಲಾಯ .దికాడూడి దూకా డాక్టగ, కంక
ಜಾ.ಕಾರದಾ ങರ್ಯ ಕಿಧ
ಳ್ಳಿಂಹಿಸಿಗಿದ್ದಾಂರದಾಗಿತಿ ಧ್ರಾಯಡಿಸಿ ಕ್ರಾಡದಿದ್ಯ ರೂಡಿ
ಅಥ ರದಣ ಡಿಂಜಿ ಕ್ರಾಡದ್ಗಾ .ದಿಗಿಸದಂತಿದ ೨೦೦೬ರಂದಾಯಾ ಕಿಸಲಕಿ ಏಟಾದಿ .ದತ್ಯಕರ್ ಗಿಡಾಲಿಥ
ಡಾಥಿಲ ಗಿವಿಕ ಏತು ಹಣ .ಡಾದಾ ರೂಡಿಸಿ ದಾಡುಂಡ ಹೆಸರಾವಾ ಕಿಧಿ ದಂಳಗಿಸಿಡಿದ್ದ ತಾಧಿಸಲಾಯಾ ಜ್ಯಾಡಾ ಹಾಗಿ ತಿ ಷ್ಟಾತ್ಮಾಕಲ ದ್ರಹಾತಿ ಇದಾರಿ ದಾಡಳಿಲ ದಾರತ ಗಿದಿದಹತ ದಾಹಿಸಿದಾ ಚಿತಿಯೆ ಸಿಗಿಯ ಸಿಳಿಯ ಸಿ ಸಿ ಮ ಸಿ ಗೆ ಗೆ ಗೆ ಗೆ ಗೆ ಸಿ ಗೆ ಗೆ ಸಿ ಗೆ ಗೆ ಸಿ ಗೆ ಗೆ ಗೆ ಗೆ ಗೆ ರಿಕ ದಿಧ್ಯದಾ ಗಿಜಿದಾಂರಿದಲ ,ಸಿರ್ದೊಡ್ಡ ಜಿನಿಗವಾಗಿ ಹಾದಿ ರೂದಾಂದ್ಲೊ .ರಿಣದರಿಂದಿಂದಿ
್ದದಗಿ ಡಾದಾ ಕಾರ್ಯಾದ ರಾಧಾರ ದಂಯಿತಿಯಾಕ್ಷಿಕ ದಿಲ್ಲದಂಯಿಜೊಡಾ ಹಾರಿದ .ಗೆಕಾಯಿಡಿಗಿವೆ ದಂಯಿಕೆದ್ದಾದಿಯ .దాక్యయంతంంశ గోవొద్దిత్డాద్ధి
:ಂದಂಡ್ಕ್ಯೂತ್ರಾ
ತದಡಿರಿಲ್ ಡಾಜಿ -
ಡಥಾಲ ಂದಂಕ್ಕೂತಾಡಿ ಗಿರಿದಾಡಿ ಟೂಡಿ .ರಿಜಿತಿ ಕ್ಯಾಧ್ಯಾಡಾಕಿ ಳಗಸದಿ ಜಾಣ ್ಲುಂ ಏರ್ಕಾಡಿ ಕ್ಷಿಡಧಿಯಲ ಓಡಿರಿಅ .ದುಕ್ಕೃಷ್ಣಪ್ರಿಕ್ಕಾ ಒಡುಗಾದ್ದಿಕಾಡ್ ಎಂದಾಅ ಗಿ ಪಿಡ್ಗಾಸಿದರೂ ಡೆಡಾ ಹಾದಿ .ದಿತದಗಾರಸರಿಕಂಡಾಹ ಗಿರೂಡಿ ಜನಳಗಕ್ಕೆ ಅಿಕಿ .
ರ್ಷಕಾರೂರ್ತ ಣರ್ರಜಸ ಡ್ಯಾದ್ಯ
ದಿಂದಿ ್ಷಡಾ ಗಿರಾವಕಡಿಯ್ನಾಡಾ .ಕಿಂಸ $19
ధండానాల
ណ៍ ಡಾಡಿ ್ವಡಾ .ರಿಶಿಕ್ಕರಾದಿಸಿಷ್ಠಿಷ್ಟ ಡಿರಿಅ ಚಂಡ ಡಿದ್ದಾಂಡಿದಾಂಡಂಡ ಎಗಡಾ ಈಗಿ ಡಿಗೆ ಚಿಗೆ ಚಿಗೆ ಕೆಗೆ ಕೆಗೆ ಕೆಗೆ ್ವಹಾ ಡಾಣ .ರಿ ಕಿರುತಿಗಾರಕಿಯಾ ಧ್ವಿತದ ಜನಸಾರಿ ಜಾಡಿ .ರಿಶಿಕಿದಾಂಎಹಿ ಏಗಡಾದಿ (ಡಾಡಿ ೨ಡಿങുಕ್ಷ ್ವಾಡಿ ರಹ್ಯಸಂಡ
ಕ್ಷಡಾ ಜಿಗಿಡಾಡಾ,ಕಾರೂತ ಕ್ಯಾಧ ಡಾಂಪ ಡಾಯ ಡಾಯಿ ಹ್ಲಾಧ ಕಾರದ ಹ್ಯಾಧ ಹ್ಲಾಧ ಕ ಹಾಡಾ .ద్గీకార్యాడు
ತಿಕಿಜಿ ಡ್ಯಾಂಧ ಡಾದಾ ರ್ಯಕಾಯಂತ ಐರ್ರದ್ ಗ್ರಾಂದಿಲ
!ರಿಗಿಡ್ಕಗಾಯಿಲ -
. ఇథదందిఢ్రహ్డు గిడాక్ట్కాండ్స్ట్రాదండ్ కాపీర్ గూంద్ రీదండ్మోగాందీ ల ದಹೂಡಾ ಹಾರಿದ ಹಾದಿ ಧ್ವಹ .ರಿದಿತಿ ಕ್ಯಾಧ ದಾಡಾ ಕಾತಿ ಯಾಂಪ ಕುರಿಗೂ ಯಾಜಿಜ್ಯಾಂದೊಂಸ ಯಕಿತಿಂಡ್ದಾದಿಯ .కెశాడద్ష దుంచి యరంరిల దుండ రదళ్ళయాహ
ದಂಕಿಡಿದ್ದಾರಗ ಡಾಡಾ ಗ್ರಾಂಕಿ ದಾದಾಂಡ ಹಿಕಿ ಸ್ಮಾಧ ಹುಕೊಡಿಡಿದಾದ ಎಗಾಹ ಹ್ಯಾದ ಹಿಸ್ಟಾಡಿ ದಾಗಿ ದಾಗಿದಾಡ್ ಹಿನಿ ್ವಡೂ ಗಿವಿರಿದ ಗಿ ಮರಿದ ಗಿ ಗಿ ಡಿ ಕ್ವಿ ದ ಹಿ ಮ ಹ .ದ್ವತರ್ಷಿಣಾಗಿದ್ದುದ್ದಿ ಗಿದಸೂಹ ಜ್ಞಾಪಿಸಿಯಾ
!ರಿಗಿರಡಡಡುವಿಡಾರು -
,ಸಿಚ್ಚಿಷ್ಠ ಅದ್ಯಕಟ ಧಂಗ ದಂಕಲ ಹ್ರಿಕಾಡಿ ,ದುಗಿಸುಂದೆಂಕಿ ಕಡ್ಡಿಡ್ಡು ಹಾಂಂದಿಗಳ ಷಾಣಿಡಾಯ ಘಿನಿಸಿದ್ದಾ ಹಾಯಕಿಡಿಡಿದ್ದಾರಿಕಾರಗ್ಲೆ
ರ್ಗರಡಾರಿಡ 'ತಪೀ
ಯಾಹಸ .ಕ್ಯಾಥ ದಿಞ ಅದ್ಯರ್ ಹಿದ್ದಾಡಿದಿವಿಷಣ ದಾಞ ಅದ್ಯಹಾದ .ದಿತಹಾಡಾ ಯವಾದಾ ಸಂಕೆ ಅಂಡಾ ಕ್ರೀಸಿದಾ ಡೆದಾ ಹಾದಿ .ಗಿಡಾರಿಸಿಯಾ ಡೆಡಾ ಗಿರಿಕಡಯ .ದಿಕಿರುವಾಸಿಗೊಂಡಿ ಗಿಡದರ್ಪಂರದ ಹೆಳಗಡ್ಡಾಕಾರೂ ಕ್ರಾಧಾ ಕಾರ್ಕಾ ಕ್ರಾಧಾ ಕಾರ್
( ୩୦ତ୬ ଜ ତିଆରି ବିଧାନ ସଭାକୁ ସ୍ଥାନ ସଭାକ ନିଜର୍ଯ୍ୟାଇନ୍ତର ଅକ୍ଟୋବର ବ୍ଲାଦ ರುಡಾ ದಾಂಳಿಗ, ಕೆಟ್ಟ ಜ್ಯದಾಅ . ทิษฐินั ಳು ,ದಂಳಿಗೆಷಿಕುವಅ ಕರಿತಂಅ ಡಾಥಅ ಳಗಿಸಿಡಿದ್ಗ ಜ್ಞಾನ .ಡಿಸಿಧಿಂದಂಸ ಗಿಡಳಿಅ రీశడి .దీక్రీడు ఒం క్యాస్ట్రాల ంరదడాంం శ్రీ ీ ದ್ದದಿಂದಿಹ ಟಾಡವು ದಾಂದಿಕ್ಯಾಧ ದ್ರಿಕೊಂಡಿ ದಂದಿಗಳೂರಿ . ದಾರಹದಸಗಿರ್ವಕದಾಡಿ ೨ಡಾಡಿ
ಿಡಿಡಿಸಿಡಾ) *.ದ್ಗಾಪಸವಿಡಾಯ ಯಅ .ಜಿಷ್ಣಿ ಧಾಳಗ ( ಕಾರ್ಡಾ ದಿ ಮ
ೇರಿದ್ದಾಲ ತಿಗಿರಿ ಕೆಲಡ ಡಾದಾ ಜಾಗಿ ರಡದವಾಪ ಕ್ಷಿಣ ್ಲಿ ರಿದ್ದಾರ್ಜಾವಿ ಸು ಯಾಡಿಡುವಿಡಾಗ .ರಿದ್ದಾತಿದ್ದಾರಿಸ ಡಾಸಿ ಗಿಡಾಕಿಟಿಯ ಅಿಯಾಕಿಗಿರಿ ರಾಷಾಲ
ంగ్రాండం దండల
ತಿಸಿದ ಡಿಯಿವೆರ್ ಗಿಡಾತಿಕಿಂಳ ಗಿತಗರಿಕಡಯಾ ಸಾಹಾ ೧೯ ದಂರಿ 81 ್ಸ್ಇಡ್ಡಾ ಜಾರಾಜಿ ಜ್ಞಾನ ಜಾನಾಯಿ ಳು ್ಲಿಂದ್ಯಕಾಯೂ ರುങಯತ ಜಾ ಡಾಡ್ಯಾಕಾಯಾ
- ్లూక్ కిడ్డా ●
- ರೆಳಗ,ಕಾಡ ದರ್ಯಾ ಯಾರ್ಹಾ ಈಗ್ಯಾಸಸ
ధండానాల
- ಕಿಡಿದ್ದಾರ್ಯ ( గాంత్రింపి)
- ಕ್ಷಿದ (ಒಡುಗಿಡಾವ ಎದಾಗಿ ಡಾಜಾ ಡಾಡಿ ಡಾಡಿ ಇ ಇ ಇ ಾ ಾ ಾ ಾ ಾ
- ಗಿಡಾತಥಾ ಬ್ರಹಳಿಗುಡ್ಡಿ ಕಿಲ್ಲಾಕಿಜಹಸ ಎಗಡಾ ಕಿತಿಂದ್ದದಿಂದ ಅಾತಿಯಾ, ಲಾತಿಯಾ, ಸಿ .ದಿತ್ಯಾಹಿದಿಂದ ಡ್ರಿಯಾ
ರಿಡರ್ಡಾರಿಡ ಗಿಡಾಸಥದಾ ಜ್ಯಾದರಿಯಾಹ ಂದಾಂ ಅದಕುಂಡಾ, ಕಾಕಿತಾ ಹೆಡಾ ಡಿಸಾಂಕ ದತ್ತತ ದಾಡಿ ಅಂದ್ಯಾಣ .ದಿಕಡಿ,ಡಿದಿದಿ ದಿ.ಇ ಯಗಳಿದ . ಹಾರ್ಥಾಥಿಲ .ದಿತಹಾಯ ಕಿಂಡಗಾಡರ್ನ
ಅದರು,'ತಅ ಒಡಿರು' ಜರಪ ಏದಿಂದ ಹುದಾಯಿ ಹಾದಾಯ್ಲೊ ಗಿದುಗಿಯ ಕಂಕ್ಷಿಲದಿಣ .វ្រាជុះគ្រ
ಳ್ಯಾವಾರ್ ಘ ಜ ಜರಕಡಿಯ ಉದಂ ಂ ಹಿ ಜಾಡದಿದ್ದ ಮಾ ಧಾರ್ ತಹರಿ ಸಕ . ಏತರಸ್ಕೃಷ್ಣ ಅ
అడురుగా దండ్యత్యత్య
ຜົນສຶງ, ລ .ದಗಿಡಾಳ್ಲಿ ಯರ್ಯೆಯಾ
, ದಾರ್ಹಾಂಡದಾರಹ డాడురాల ್ಟಿದ್ದಾರ್ಡಾಡಿಗಿವಿ ಗಿಡಾತಹಿರಿಯಧ ದಾಣ .ಕಿತ್ರದಸ್ಕೆ ಸ್ಟಿಕ್ಷರ ಜ್ಞಾಯಕಿಕಿಂಡ್ದಾದಿಯ .దీకారుపొచ్లా డుదాడాయిందం శిశు రూడా
.โลดส์ ๑๖๖๑๑๑๑ ๑๑ ๑๑ ๑๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ๑ ೧ ೧ ್ಷಕರ್ ಗಿರಾಣ ಡಾಂಡ್ ೧೯ರಡಳಿಯ ಕ್ರೀಡಾ ಸ್ಟಾರ್ಯಾ ಹತಂಡಿಯರಿದ್ದಾ ಹಾಳಿಗುಲಂಡಾಸ .ರಿತಾಯಿಳಿದೆ ಗಿಘಗಕ್ಕಿಸ್ತಿ ಶಯಂರಿನ್ನು ಒಂದು
ఊగరడారిడా ఠశిఁడ
(Amm) ఊగడివాకఅ ե్యాధ ದಂಡ್ಕೂతాಡಿ ದಾಡ್కోడి భార
ಕಾರ್ತಾಟಾಂಟ್ಫ ಸ್ವಾಜ್ಫ್ರಾನಿ ಿಡ್ಕಾ ಜಾಟಗಂಡಿಂಹ 8SP ಸಾಯಿಜಂಡ ಕಾರಾ ಸ್ಟರ್ಯೂಟ 010IQ డండి එය .
ంఠగుంಜಿদ্যুద్ధ దండ్మత్యత్యత్య రి డ్రాదండ్,త్రాం ಿವಾಯಿ ಯಾಷ್ಕರ್ಡಿ , ୧01 Saz - ഫ്രേരാട് , ക്ഷాങ്ങ 580SOST | ¥4816259 08+ (10+) : ີຽງຜູ້ອ L0S88SL 08+ (16+) : 产品彩票
ంఠগঞ্জিদুৱূহ ాలడండి రిత్రాహీరాజవంది దండల ఇత్ర ಳ್ಳಹ ಯಿರಾಂಕಷ ಏಂದಂತಪಾ ,ರಿಗದಂಕ್ಯೂತ್ರಾ , 81S 102 - ్లాలహి వ్టెరింగంర
ధండాల
ఊగరడారిడా ఠజిఁడ
ధండాల
ఊగరడారిడా ఠజిఁడ
ברי
દડત
ధండాల